ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಪ್ರಧಾನಿ ಮೋದಿ ಮಣಿಪುರ ಭೇಟಿ; ಶಾಂತಿಯ ಹಾದಿ ಇನ್ನೂ ಅಸ್ಪಷ್ಟ

Modi Manipur Visit: ಪ್ರಧಾನಿ ಮೋದಿ ಮಣಿಪುರಕ್ಕೆ ಎರಡು ವರ್ಷಗಳ ನಂತರ ಭೇಟಿ ನೀಡಿದರೂ ಶಾಂತಿ ಸ್ಥಾಪನೆಯ ದಿಕ್ಕು ನಿರ್ದಿಷ್ಟವಾಗಿಲ್ಲ. ಅಭಿವೃದ್ಧಿ ಯೋಜನೆಗಳ ಘೋಷಣೆಯೊಂದಿಗೆ ಜನರ ವಿಶ್ವಾಸಕ್ಕೆ ಬಲ ನೀಡುವಲ್ಲಿ ವಿಫಲರಾಗಿದ್ದಾರೆ.
Last Updated 15 ಸೆಪ್ಟೆಂಬರ್ 2025, 0:30 IST
ಸಂಪಾದಕೀಯ | ಪ್ರಧಾನಿ ಮೋದಿ ಮಣಿಪುರ ಭೇಟಿ; ಶಾಂತಿಯ ಹಾದಿ ಇನ್ನೂ ಅಸ್ಪಷ್ಟ

ಸಂಪಾದಕೀಯ | ಬಿಹಾರದಲ್ಲಿ ‘ಎಸ್‌ಐಆರ್‌’ ಪ್ರಕ್ರಿಯೆ; ಆಧಾರ್‌ ಸೇರ್ಪಡೆ ಸ್ವಾಗತಾರ್ಹ

Bihar SIR: ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದಿಂದಾಗಿ ಬಿಹಾರದಲ್ಲಿನ ‘ಎಸ್‌ಐಆರ್‌’ ಪ್ರಕ್ರಿಯೆಯ ಅಧಿಕೃತ ಗುರುತಿನ ಪುರಾವೆಗಳ ಪಟ್ಟಿಗೆ ‘ಆಧಾರ್‌’ ಸೇರ್ಪಡೆಯಾಗಿದೆ. ಇದರಿಂದಾಗಿ, ‘ಎಸ್‌ಐಆರ್‌’ ವ್ಯಾಪಕತೆ ಹೆಚ್ಚಾಗಲಿದೆ.
Last Updated 12 ಸೆಪ್ಟೆಂಬರ್ 2025, 23:39 IST
ಸಂಪಾದಕೀಯ | ಬಿಹಾರದಲ್ಲಿ ‘ಎಸ್‌ಐಆರ್‌’ ಪ್ರಕ್ರಿಯೆ; ಆಧಾರ್‌ ಸೇರ್ಪಡೆ ಸ್ವಾಗತಾರ್ಹ

ಸಂಪಾದಕೀಯ: ಇವಿಎಂ ಬದಲಿಗೆ ಮತ್ತೆ ಮತಪತ್ರ; ಒತ್ತೆಯಾಳು ಆಗದಿರಲಿ ಪ್ರಜಾತಂತ್ರ

EVM vs Ballot Paper: ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ಬದಲಿಗೆ ಮತಪತ್ರಗಳನ್ನು ಬಳಕೆ ಮಾಡಬೇಕು ಎಂದು ರಾಜ್ಯ ಸಚಿವ ಸಂಪುಟವು ಶಿಫಾರಸು ಮಾಡಿದೆ. ಇದು ರಾಜಕೀಯವಾಗಿ ಮಹತ್ವದ್ದಾಗಿದೆ.
Last Updated 12 ಸೆಪ್ಟೆಂಬರ್ 2025, 0:03 IST
ಸಂಪಾದಕೀಯ: ಇವಿಎಂ ಬದಲಿಗೆ ಮತ್ತೆ ಮತಪತ್ರ; ಒತ್ತೆಯಾಳು ಆಗದಿರಲಿ ಪ್ರಜಾತಂತ್ರ

ಸಂಪಾದಕೀಯ | ಯುವಶಕ್ತಿಯ ಆಕ್ರೋಶ ಸ್ಫೋಟ; ಮಗ್ಗುಲು ಬದಲಿಸಿದ ನೇಪಾಳ

Gen Z Protest: ಭ್ರಷ್ಟ ರಾಜಕಾರಣಿಗಳ ಬಗೆಗಿನ ಜನಸಾಮಾನ್ಯರ ಭ್ರಮನಿರಸನ ಆಕ್ರೋಶವಾಗಿ ಸ್ಫೋಟಗೊಂಡು, ನೇಪಾಳದಲ್ಲಿನ ಚುನಾಯಿತ ಸರ್ಕಾರ ಪತನಗೊಂಡಿದೆ.
Last Updated 11 ಸೆಪ್ಟೆಂಬರ್ 2025, 0:02 IST
ಸಂಪಾದಕೀಯ | ಯುವಶಕ್ತಿಯ ಆಕ್ರೋಶ ಸ್ಫೋಟ; ಮಗ್ಗುಲು ಬದಲಿಸಿದ ನೇಪಾಳ

ಸಂಪಾದಕೀಯ | ಕೋಮು ರಾಜಕೀಯದ ವಿರುದ್ಧ ಸಾಮರಸ್ಯದ ಸಹಪಯಣ ಅಗತ್ಯ

Madduru Communal Clash: ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲುತೂರಾಟ ನಡೆಸಿದ ಘಟನೆ ಕೋಮು ಉದ್ವಿಗ್ನಕ್ಕೆ ಕಾರಣವಾಗಿದೆ. ಪರಿಸ್ಥಿತಿ ತಿಳಿಗೊಳಿಸಿ, ಎಲ್ಲರನ್ನೂ ಒಂದುಗೂಡಿಸಬಹುದಾಗಿದ್ದ ಕಾನೂನಾತ್ಮಕ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿತ್ತು.
Last Updated 10 ಸೆಪ್ಟೆಂಬರ್ 2025, 0:33 IST
ಸಂಪಾದಕೀಯ | ಕೋಮು ರಾಜಕೀಯದ ವಿರುದ್ಧ ಸಾಮರಸ್ಯದ ಸಹಪಯಣ ಅಗತ್ಯ

ಸಂಪಾದಕೀಯ | ಅಂಚಿಗೆ ಸರಿಸಲಾದವರ ಸಮೀಕ್ಷೆ; ಸಾಮಾಜಿಕ ನ್ಯಾಯದ ನಿರೀಕ್ಷೆ

Devadasi and Transgender Survey: ದೇವದಾಸಿಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸಮಗ್ರ ಸಮೀಕ್ಷೆ ಸ್ವಾಗತಾರ್ಹ. ಸಮಾಜದ ಅಂಚಿಗೆ ಸರಿಸಲಾದವರಿಗೆ ನ್ಯಾಯ ದೊರಕಿಸಲು ಸಮೀಕ್ಷೆ ಅವಕಾಶ ಕಲ್ಪಿಸಲಿದೆ.
Last Updated 9 ಸೆಪ್ಟೆಂಬರ್ 2025, 0:10 IST
ಸಂಪಾದಕೀಯ | ಅಂಚಿಗೆ ಸರಿಸಲಾದವರ ಸಮೀಕ್ಷೆ; ಸಾಮಾಜಿಕ ನ್ಯಾಯದ ನಿರೀಕ್ಷೆ

ಸಂಪಾದಕೀಯ | ‘ಬಿಡಿಎ’ಗೆ ಬೇಕು ಹೆಚ್ಚು ಜವಾಬ್ದಾರಿ; ನಿಯಂತ್ರಣದ ವಿನಾಯಿತಿ ಸಲ್ಲದು

BDA K - RERA Exemption: ‘ಕೆ–ರೇರಾ’ ವ್ಯಾಪ್ತಿಯಿಂದ ತನ್ನನ್ನು ಹೊರಗಿಡಬೇಕು ಎನ್ನುವ ‘ಬಿಡಿಎ’ ವಾದ ಸರಿಯಾದುದಲ್ಲ. ಖಾಸಗಿ ಸಂಸ್ಥೆಗಳಿಗಿಂತಲೂ ಹೆಚ್ಚಿನ ಹೊಣೆಗಾರಿಕೆ ಬಿಡಿಎಗೆ ಇರಬೇಕು.
Last Updated 8 ಸೆಪ್ಟೆಂಬರ್ 2025, 0:54 IST
ಸಂಪಾದಕೀಯ | ‘ಬಿಡಿಎ’ಗೆ ಬೇಕು ಹೆಚ್ಚು ಜವಾಬ್ದಾರಿ; ನಿಯಂತ್ರಣದ ವಿನಾಯಿತಿ ಸಲ್ಲದು
ADVERTISEMENT

ಸಂಪಾದಕೀಯ | ಜಾಮೀನಿನ ನಿರಂತರ ನಿರಾಕರಣೆ: ನ್ಯಾಯದಾನದ ತತ್ತ್ವಕ್ಕೆ ವಿರುದ್ಧ

Judicial Accountability: ಒಂಬತ್ತು ಮಂದಿಗೆ ಜಾಮೀನು ನಿರಾಕರಿಸಿರುವ ದೆಹಲಿ ಹೈಕೋರ್ಟ್‌ ನಿರ್ಣಯದಲ್ಲಿ, ಕಾನೂನಿನ ಆಚೆಗೂ ನ್ಯಾಯವನ್ನು ಗುರ್ತಿಸುವ ಹೊಣೆಗಾರಿಕೆ ಕಾಣೆಯಾಗಿದೆ.
Last Updated 5 ಸೆಪ್ಟೆಂಬರ್ 2025, 23:30 IST
ಸಂಪಾದಕೀಯ | ಜಾಮೀನಿನ ನಿರಂತರ ನಿರಾಕರಣೆ: ನ್ಯಾಯದಾನದ ತತ್ತ್ವಕ್ಕೆ ವಿರುದ್ಧ

ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ: ಉತ್ತಮ ನಡೆ, ಎಲ್ಲೆಡೆ ವಿಸ್ತರಣೆಯಾಗಲಿ

Public Health Initiative: ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು.
Last Updated 4 ಸೆಪ್ಟೆಂಬರ್ 2025, 23:30 IST
ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ: ಉತ್ತಮ ನಡೆ, ಎಲ್ಲೆಡೆ ವಿಸ್ತರಣೆಯಾಗಲಿ

ಸಂಪಾದಕೀಯ | ಬೆಂಗಳೂರಿನಲ್ಲಿ ಜಿಬಿಎ ಯುಗಾರಂಭ: ವಿಳಂಬ ಮಾಡದೆ ಚುನಾವಣೆ ನಡೆಸಿ

Local Governance: ಬಿಬಿಎಂಪಿಗೆ ಚುನಾವಣೆ ನಡೆಸದಿರುವ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ. ಶೀಘ್ರವೇ, ನಗರ ಪಾಲಿಕೆಗಳಿಗೆ ಚುನಾವಣೆ ಘೋಷಿಸಿ, ಸಂವಿಧಾನದ ಆಶಯವನ್ನು ಗೌರವಿಸಬೇಕಿದೆ.
Last Updated 3 ಸೆಪ್ಟೆಂಬರ್ 2025, 23:30 IST
ಸಂಪಾದಕೀಯ | ಬೆಂಗಳೂರಿನಲ್ಲಿ ಜಿಬಿಎ ಯುಗಾರಂಭ: ವಿಳಂಬ ಮಾಡದೆ ಚುನಾವಣೆ ನಡೆಸಿ
ADVERTISEMENT
ADVERTISEMENT
ADVERTISEMENT