ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ| ಆರ್‌ಸಿಬಿಗೆ ಒಲಿದ ಕಪ್‌: ಮಹಿಳಾ ಕ್ರಿಕೆಟ್‌ಗೆ ಹೊಸ ಮೆರುಗು

ಟೂರ್ನಿಯ ಎರಡೂ ಆವೃತ್ತಿಗಳ ಯಶಸ್ಸು ಮತ್ತು ಆಟಗಾರ್ತಿಯರ ಯಶೋಗಾಥೆಗಳು ಮತ್ತಷ್ಟು ಹೆಣ್ಣುಮಕ್ಕಳನ್ನು ಕ್ರಿಕೆಟ್‌ನತ್ತ ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಇದರಿಂದ ಮಹಿಳಾ ಕ್ರಿಕೆಟ್ ಕೂಡ ದೊಡ್ಡಮಟ್ಟದಲ್ಲಿ ಬೆಳೆಯುವ ಸಾಧ್ಯತೆಗಳು ಹೆಚ್ಚಲಿವೆ.
Last Updated 18 ಮಾರ್ಚ್ 2024, 23:30 IST
ಸಂಪಾದಕೀಯ| ಆರ್‌ಸಿಬಿಗೆ ಒಲಿದ ಕಪ್‌: ಮಹಿಳಾ ಕ್ರಿಕೆಟ್‌ಗೆ ಹೊಸ ಮೆರುಗು

ಸಂಪಾದಕೀಯ | ಲೋಕಸಭೆಗೆ 7 ಹಂತದ ಚುನಾವಣೆ ದೀರ್ಘಾವಧಿ ಪ್ರಕ್ರಿಯೆಯ ಸವಾಲು

ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಹಾಗೂ ಕೆಲವು ವಿಧಾನಸಭೆಗಳಿಗೆ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ ನಂತರದಲ್ಲಿ ದೇಶದ ಎಲ್ಲೆಡೆ ಚುನಾವಣಾ ಕಾವು ಏರಿದೆ. ಲೋಕಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಆಯೋಗವು ಘೋಷಿಸಿದೆ.
Last Updated 17 ಮಾರ್ಚ್ 2024, 23:30 IST
ಸಂಪಾದಕೀಯ | ಲೋಕಸಭೆಗೆ 7 ಹಂತದ ಚುನಾವಣೆ ದೀರ್ಘಾವಧಿ ಪ್ರಕ್ರಿಯೆಯ ಸವಾಲು

ಸಂಪಾದಕೀಯ | ಎಂಎಸ್‌ಪಿ: ಧಾನ್ಯ ಖರೀದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಗತ್ಯ

ಕೃಷಿ ಉತ್ಪನ್ನಗಳ ದರ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಸರ್ಕಾರವೇ ನೇರವಾಗಿ ಮಾರುಕಟ್ಟೆ ಮಧ್ಯಪ್ರವೇಶ ಮಾಡುವುದಕ್ಕಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆ ಜಾರಿಯಲ್ಲಿದೆ.
Last Updated 15 ಮಾರ್ಚ್ 2024, 23:49 IST
ಸಂಪಾದಕೀಯ | ಎಂಎಸ್‌ಪಿ: ಧಾನ್ಯ ಖರೀದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಗತ್ಯ

ಸಂಪಾದಕೀಯ | ಸಾಯಿಬಾಬಾ ಕೊನೆಗೂ ದೋಷಮುಕ್ತ: ನ್ಯಾಯಕ್ಕಾಗಿ ತೆತ್ತಿದ್ದು ಭಾರಿ ಬೆಲೆ

ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಜಿ.ಎನ್. ಸಾಯಿಬಾಬಾ ಅವರ ಜೀವನದ ಕಥೆಯು ಸರ್ಕಾರಗಳು ಅಮಾಯಕ ವ್ಯಕ್ತಿಯೊಬ್ಬನನ್ನು ಗುರಿಯಾಗಿಸಿಕೊಂಡು ನಡೆಸಿದ ಅನ್ಯಾಯಕ್ಕೆ ಬಹಳ ದೊಡ್ಡ ನಿದರ್ಶನ.
Last Updated 15 ಮಾರ್ಚ್ 2024, 0:01 IST
ಸಂಪಾದಕೀಯ | ಸಾಯಿಬಾಬಾ ಕೊನೆಗೂ ದೋಷಮುಕ್ತ: ನ್ಯಾಯಕ್ಕಾಗಿ ತೆತ್ತಿದ್ದು ಭಾರಿ ಬೆಲೆ

ಸಂಪಾದಕೀಯ |ಪರೀಕ್ಷೆ: ಸರ್ಕಾರ–ರುಪ್ಸಾ ತಿಕ್ಕಾಟ; ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆ- ಕಾಲೇಜುಗಳ 5, 8, 9 ಹಾಗೂ 11ನೇ ತರಗತಿಗಳಿಗೆ ರಾಜ್ಯಮಟ್ಟದ ಬೋರ್ಡ್‌ ಪರೀಕ್ಷೆ ನಡೆಸುವ ವಿಚಾರವಾಗಿ ನಡೆದಿರುವ ಬೆಳವಣಿಗೆಗಳು ಅತ್ಯಂತ ದುರದೃಷ್ಟಕರ.
Last Updated 13 ಮಾರ್ಚ್ 2024, 23:36 IST
ಸಂಪಾದಕೀಯ |ಪರೀಕ್ಷೆ: ಸರ್ಕಾರ–ರುಪ್ಸಾ ತಿಕ್ಕಾಟ; ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ

ಸಂಪಾದಕೀಯ | ಜಾರಿಗೆ ಬಂದ ಸಿಎಎ: ಪೌರತ್ವದ ಆಶಯಕ್ಕೆ ವಿರುದ್ಧ

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಬೇಕಿರುವ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದ ಕೇಂದ್ರ ಸರ್ಕಾರದ ನಡೆಯ ಹಿಂದೆ ಇದ್ದುದು ಚುನಾವಣಾ ಲೆಕ್ಕಾಚಾರ ಎಂಬುದು ಸ್ಪಷ್ಟ
Last Updated 13 ಮಾರ್ಚ್ 2024, 0:27 IST
ಸಂಪಾದಕೀಯ | ಜಾರಿಗೆ ಬಂದ ಸಿಎಎ: ಪೌರತ್ವದ ಆಶಯಕ್ಕೆ ವಿರುದ್ಧ

ಸಂಪಾದಕೀಯ | ಚುನಾವಣಾ ಆಯುಕ್ತರ ರಾಜೀನಾಮೆ: ಚುನಾವಣೆ ಹೊತ್ತಲ್ಲಿ ಕಳವಳದ ನಡೆ

ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ಶುರುವಾಗಲು ಕೆಲವೇ ದಿನಗಳು ಇರುವ ಹೊತ್ತಿನಲ್ಲಿ ಕೇಂದ್ರ ಚುನಾವಣಾ ಆಯೋಗದ ಉನ್ನತ ಹಂತದಲ್ಲಿ ಇಬ್ಬರು ಚುನಾವಣಾ ಆಯುಕ್ತರು ಇಲ್ಲದಂತೆ ಆಗಿರುವುದು ಕಳವಳ ಮೂಡಿಸುವ ಸಂಗತಿ.
Last Updated 12 ಮಾರ್ಚ್ 2024, 0:07 IST
ಸಂಪಾದಕೀಯ | ಚುನಾವಣಾ ಆಯುಕ್ತರ ರಾಜೀನಾಮೆ: ಚುನಾವಣೆ ಹೊತ್ತಲ್ಲಿ ಕಳವಳದ ನಡೆ
ADVERTISEMENT

ಸಂಪಾದಕೀಯ | ಸೆಮಿಕಂಡಕ್ಟರ್ ಚಿಪ್: ಮಹತ್ವಾಕಾಂಕ್ಷೆಗೆ ಇಂಬು ಕೊಟ್ಟ ಕೇಂದ್ರದ ನಡೆ

ಕೇಂದ್ರ ಸಚಿವ ಸಂಪುಟವು ಸೆಮಿಕಂಡಕ್ಟರ್ ಚಿಪ್ ತಯಾರಿಕೆಗೆ ಸಂಬಂಧಿಸಿದಂತೆ ₹ 1.26 ಲಕ್ಷ ಕೋಟಿ ಮೊತ್ತದ ಮೂರು ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ದೇಶದ ಮಹತ್ವಾಕಾಂಕ್ಷೆಗೆ ಒಂದು ಸ್ಪಷ್ಟ ರೂಪ ಸಿಕ್ಕಂತೆ ಆಗಿದೆ.
Last Updated 10 ಮಾರ್ಚ್ 2024, 23:16 IST
ಸಂಪಾದಕೀಯ | ಸೆಮಿಕಂಡಕ್ಟರ್ ಚಿಪ್: ಮಹತ್ವಾಕಾಂಕ್ಷೆಗೆ ಇಂಬು ಕೊಟ್ಟ ಕೇಂದ್ರದ ನಡೆ

ಸಂಪಾದಕೀಯ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತ್ವರಿತ ಸ್ಪಂದನ ಅಗತ್ಯ

ಟ್ಯಾಂಕರ್‌ ಮಾಫಿಯಾ ಜನರನ್ನು ಸುಲಿಗೆ ಮಾಡದಂತೆ ನಿಗಾ ವಹಿಸಬೇಕು. ನೀರಿನ ಮಿತಬಳಕೆ ಕುರಿತು ಜನಜಾಗೃತಿ ಮೂಡಿಸಬೇಕು
Last Updated 9 ಮಾರ್ಚ್ 2024, 1:05 IST
ಸಂಪಾದಕೀಯ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತ್ವರಿತ ಸ್ಪಂದನ ಅಗತ್ಯ

ಸಂಪಾದಕೀಯ | ಕರೆ ಮಾಡಿದವರ ಹೆಸರು ಬಹಿರಂಗ: ಟ್ರಾಯ್‌ ಶಿಫಾರಸು ಅನುಷ್ಠಾನ ಯೋಗ್ಯ

ಅನಪೇಕ್ಷಿತ ಕರೆಗಳ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಈ ಶಿಫಾರಸುಗಳ ಅನುಷ್ಠಾನದಿಂದ ಈ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗಬಹುದು
Last Updated 7 ಮಾರ್ಚ್ 2024, 23:04 IST
ಸಂಪಾದಕೀಯ | ಕರೆ ಮಾಡಿದವರ ಹೆಸರು ಬಹಿರಂಗ:
ಟ್ರಾಯ್‌ ಶಿಫಾರಸು ಅನುಷ್ಠಾನ ಯೋಗ್ಯ
ADVERTISEMENT