ಗುರುವಾರ, 3 ಜುಲೈ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಜನಸಂದಣಿ ನಿರ್ವಹಣೆಯ ಸವಾಲು: ಪೊಲೀಸರಿಗೆ ಜನರ ಸಹಕಾರ ಅಗತ್ಯ

ಜನಸಂದಣಿ ನಿರ್ವಹಣೆಗೆ ಪೊಲೀಸ್ ಇಲಾಖೆ ‘ಎಸ್‌ಒಪಿ’ ರೂಪಿಸಿರುವುದು ಸ್ವಾಗತಾರ್ಹ. ಹೆಚ್ಚು ಜನ ಸೇರುವ ಸಂದರ್ಭಗಳು ಹೆಚ್ಚಾಗುತ್ತಿದ್ದು, ಅವುಗಳ ನಿರ್ವಹಣೆಗೆ ಹೊಸ ‘ಎಸ್‌ಒ‍ಪಿ’ ಅನುಕೂಲಕರ.
Last Updated 2 ಜುಲೈ 2025, 23:29 IST
ಸಂಪಾದಕೀಯ | ಜನಸಂದಣಿ ನಿರ್ವಹಣೆಯ ಸವಾಲು: ಪೊಲೀಸರಿಗೆ ಜನರ ಸಹಕಾರ ಅಗತ್ಯ

ಸಂಪಾದಕೀಯ | ಹೃದಯಾಘಾತಗಳ ದಿಢೀರ್‌ ಹೆಚ್ಚಳ: ಅಧ್ಯಯನದಿಂದ ಸತ್ಯ ಹೊರಬರಲಿ

ಹೃದಯಾಘಾತಗಳು ಹೆಚ್ಚುತ್ತಿರುವುದರ ಬಗ್ಗೆ ವೈಜ್ಞಾನಿಕ ಸಮೀಕ್ಷೆಗಳು ಅಗತ್ಯ. ನಿಖರ ಹಾಗೂ ವೈಜ್ಞಾನಿಕ ಅಧ್ಯಯನದ ಬೆಂಬಲವಿಲ್ಲದ ಸಂಗತಿಗಳು ಅಭಿಪ್ರಾಯಗಳಾಗಿಯಷ್ಟೇ ಉಳಿದಿರುತ್ತವೆ.
Last Updated 1 ಜುಲೈ 2025, 23:28 IST
ಸಂಪಾದಕೀಯ | ಹೃದಯಾಘಾತಗಳ ದಿಢೀರ್‌ ಹೆಚ್ಚಳ: ಅಧ್ಯಯನದಿಂದ ಸತ್ಯ ಹೊರಬರಲಿ

ಸಂಪಾದಕೀಯ | ‘ಧರ್ಮನಿರಪೇಕ್ಷ, ಸಮಾಜವಾದ’ಕ್ಕೆ ವಿರೋಧ: ಅನಗತ್ಯ ಆಗ್ರಹ

ಈ ಎರಡು ಪದಗಳನ್ನು ಪೀಠಿಕೆಯಿಂದ ತೆಗೆಯಬೇಕು ಎಂಬ ಆಗ್ರಹ ಅನಗತ್ಯ. ಏಕೆಂದರೆ ಈ ಎರಡು ಪದಗಳು ಸಂವಿಧಾನದ ಒಟ್ಟು ಚೌಕಟ್ಟಿಗೆ ಹೊಸದಾಗಿ ಏನನ್ನೂ ಸೇರಿಸಿಲ್ಲ
Last Updated 30 ಜೂನ್ 2025, 23:27 IST
ಸಂಪಾದಕೀಯ | ‘ಧರ್ಮನಿರಪೇಕ್ಷ, ಸಮಾಜವಾದ’ಕ್ಕೆ
ವಿರೋಧ: ಅನಗತ್ಯ ಆಗ್ರಹ

ಸಂಪಾದಕೀಯ | ಹುಲಿಗಳ ಸಾವು ಅಕ್ಷಮ್ಯ; ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ

ಐದು ಹುಲಿಗಳ ಸಾವಿನ ಪ್ರಕರಣವು ತಾರ್ಕಿಕ ಅಂತ್ಯ ಮುಟ್ಟಬೇಕು. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳಬಾರದು
Last Updated 30 ಜೂನ್ 2025, 1:17 IST
ಸಂಪಾದಕೀಯ | ಹುಲಿಗಳ ಸಾವು ಅಕ್ಷಮ್ಯ; ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ

ಸಂಪಾದಕೀಯ | ನಾಡು–ನುಡಿ ಚಟುವಟಿಕೆ ನಿಲ್ಲದಿರಲಿ; ಸರ್ಕಾರದ ನೆರವು ಅರ್ಹರಿಗೆ ಸಿಗಲಿ

ಸಾಂಸ್ಕೃತಿಕ ವಾತಾವರಣವನ್ನು ರೂಪಿಸುವ ಸಂಘ– ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಮುಂದುವರಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಧಾರ ಸ್ವಾಗತಾರ್ಹ. ಅನುದಾನದ ಕೊರತೆಯಿಂದಾಗಿ 2024–25ನೇ ಸಾಲಿನಲ್ಲಿ ಸಂಘ– ಸಂಸ್ಥೆಗಳಿಗೆ ಇಲಾಖೆಯ ನೆರವು ದೊರೆತಿರಲಿಲ್ಲ.
Last Updated 27 ಜೂನ್ 2025, 23:40 IST
ಸಂಪಾದಕೀಯ | ನಾಡು–ನುಡಿ ಚಟುವಟಿಕೆ ನಿಲ್ಲದಿರಲಿ; ಸರ್ಕಾರದ ನೆರವು ಅರ್ಹರಿಗೆ ಸಿಗಲಿ

ಸಂಪಾದಕೀಯ | ಬಾಹ್ಯಾಕಾಶಕ್ಕೆ ತಲುಪಿದ ಶುಭಾಂಶು; ಮಹತ್ವಾಕಾಂಕ್ಷೆಯ ಮೊದಲ ಹೆಜ್ಜೆ

ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರು ಆಕ್ಸಿಯಂ–4ರ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ಪ್ರವೇಶ ಮಾಡಿರುವುದು ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿನ ಹೊಸ ಹಂತವೊಂದನ್ನು ಸೂಚಿಸುತ್ತದೆ.
Last Updated 27 ಜೂನ್ 2025, 0:09 IST
ಸಂಪಾದಕೀಯ | ಬಾಹ್ಯಾಕಾಶಕ್ಕೆ ತಲುಪಿದ ಶುಭಾಂಶು; ಮಹತ್ವಾಕಾಂಕ್ಷೆಯ ಮೊದಲ ಹೆಜ್ಜೆ

ಸಂಪಾದಕೀಯ | ಸುಳ್ಳನ್ನು ಸೋಲಿಸುವ ಕಾನೂನು; ಸತ್ಯದ ಬಾಯಿ ಮುಚ್ಚಿಸಬಾರದು

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುವ ಕೆಲವು ಪೋಸ್ಟ್‌ಗಳು ಸಾಮಾಜಿಕವಾಗಿ ಬೀರುವ ಪ್ರಭಾವಗಳು ಜನರ ಅರಿವಿಗೆ ಈಗಾಗಲೇ ಬಂದಿವೆ.
Last Updated 26 ಜೂನ್ 2025, 0:09 IST
ಸಂಪಾದಕೀಯ | ಸುಳ್ಳನ್ನು ಸೋಲಿಸುವ ಕಾನೂನು; ಸತ್ಯದ ಬಾಯಿ ಮುಚ್ಚಿಸಬಾರದು
ADVERTISEMENT

ಸಂಪಾದಕೀಯ | ತುರ್ತು ಪರಿಸ್ಥಿತಿಯ ನೆನಪುಗಳು; ಕಲಿಯಬೇಕಾದ ಪಾಠ ಹಲವು

ಯಾವುದೇ ಸಮಾಜ, ಯಾವುದೇ ವ್ಯವಸ್ಥೆಯು ಸರ್ವಾಧಿಕಾರದ ತೆಕ್ಕೆಗೆ ಜಾರುವ ಅಪಾಯ ಇರುತ್ತದೆ. ಸರ್ವಾಧಿಕಾರವು ಯಾವುದೇ ಸಂದರ್ಭದಲ್ಲಿ, ಬಗೆಬಗೆಯ ರೂಪಗಳಲ್ಲಿ ಎದುರಾಗಬಹುದು
Last Updated 25 ಜೂನ್ 2025, 0:32 IST
ಸಂಪಾದಕೀಯ | ತುರ್ತು ಪರಿಸ್ಥಿತಿಯ ನೆನಪುಗಳು; ಕಲಿಯಬೇಕಾದ ಪಾಠ ಹಲವು

ಸಂಪಾದಕೀಯ | ಇಸ್ರೇಲ್–ಇರಾನ್ ಸಮರಾಂಗಣ; ಅಮೆರಿಕದ ಮಧ್ಯಪ್ರವೇಶ ಅನಪೇಕ್ಷಿತ

ಇಸ್ರೇಲ್‌ ಮತ್ತು ಇರಾನ್‌ ನಡುವಣ ಯುದ್ಧದಲ್ಲಿ ಅಮೆರಿಕದ ಮಧ್ಯಪ್ರವೇಶದಿಂದಾಗಿ ಪಶ್ಚಿಮ ಏಷ್ಯಾ ಪ್ರದೇಶವು ದೀರ್ಘಾವಧಿಗೆ ಅಶಾಂತಿಗೆ ಸಿಲುಕುವ ಅಪಾಯ ಎದುರಾಗಿದೆ
Last Updated 24 ಜೂನ್ 2025, 0:53 IST
ಸಂಪಾದಕೀಯ | ಇಸ್ರೇಲ್–ಇರಾನ್ ಸಮರಾಂಗಣ; ಅಮೆರಿಕದ ಮಧ್ಯಪ್ರವೇಶ ಅನಪೇಕ್ಷಿತ

ಸಂಪಾದಕೀಯ | ದೇಶದಲ್ಲಿ ಲಿಂಗತ್ವ ಅಂತರ; ಪ್ರಗತಿಯ ಗುರಿ ಸಾಧನೆಗೆ ಅಡ್ಡಿ

ವಿಶ್ವ ಆರ್ಥಿಕ ವೇದಿಕೆಯು ಕಳೆದ ವಾರ ಬಿಡುಗಡೆ ಮಾಡಿದ ಜಾಗತಿಕ ಲಿಂಗತ್ವ ಅಂತರ ಸೂಚ್ಯಂಕದಲ್ಲಿ ಭಾರತ ಎರಡು ಸ್ಥಾನ ಕೆಳಕ್ಕೆ ಕುಸಿದಿದೆ. ಕಳೆದ ವರ್ಷವೂ ಭಾರತವು ಎರಡು ಸ್ಥಾನ ಹಿಂದಕ್ಕೆ ಹೋಗಿತ್ತು. 148 ದೇಶಗಳ ಈ ಪಟ್ಟಿಯಲ್ಲಿ ನಮ್ಮ ದೇಶವು 131ನೇ ಸ್ಥಾನ ಪಡೆದಿದೆ.
Last Updated 23 ಜೂನ್ 2025, 0:23 IST
ಸಂಪಾದಕೀಯ | ದೇಶದಲ್ಲಿ ಲಿಂಗತ್ವ ಅಂತರ; ಪ್ರಗತಿಯ ಗುರಿ ಸಾಧನೆಗೆ ಅಡ್ಡಿ
ADVERTISEMENT
ADVERTISEMENT
ADVERTISEMENT