ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಸಮಾಜ

ADVERTISEMENT

Deepavali 2025: ದೀಪಾವಳಿ ಅಮಾವಾಸ್ಯೆಯೆಂದು ಈ ತಪ್ಪುಗಳನ್ನು ಮಾಡಲೇಬೇಡಿ

Diwali Dos and Don'ts: ದೀಪಾವಳಿ ಅಮಾವಾಸ್ಯೆಯಂದು ಸ್ಮಶಾನಕ್ಕೆ ಹೋಗಬಾರದು, ನಿರ್ಜನ ಪ್ರದೇಶಗಳಲ್ಲಿ ಓಡಾಡಬಾರದು ಮತ್ತು ಜಗಳವಾಡಬಾರದು ಎಂದು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ. ಹಬ್ಬದಲ್ಲಿ ಶಾಂತಿ, ಧರ್ಮ ಪಾಲನೆ ಅಗತ್ಯ.
Last Updated 18 ಅಕ್ಟೋಬರ್ 2025, 6:29 IST
Deepavali 2025: ದೀಪಾವಳಿ ಅಮಾವಾಸ್ಯೆಯೆಂದು ಈ ತಪ್ಪುಗಳನ್ನು ಮಾಡಲೇಬೇಡಿ

ದೀಪಾವಳಿಗೆ ದೀಪಗಳನ್ನು ಹೀಗೆ ಬೆಳಗಿಸಿ: ಅದೃಷ್ಟ ನಿಮ್ಮದಾಗುತ್ತೆ

Festival Tips: ದೀಪಾವಳಿಯ ಸಂದರ್ಭದಲ್ಲಿ ದೀಪ ಬೆಳಗಿಸುವಾಗ ಹಳೆಯ ದೀಪಗಳನ್ನು ಬಳಸಬಾರದು, ಮಣ್ಣಿನ ಹೊಸ ದೀಪ ಹಚ್ಚುವುದು ಶುಭಕರ ಎಂದು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಹೇಳಿದ್ದಾರೆ. ರಂಗೋಲಿ ಬಿಡಿ, ಧನಲಕ್ಷ್ಮಿ ಪೂಜೆ ಮಾಡಿ.
Last Updated 17 ಅಕ್ಟೋಬರ್ 2025, 7:10 IST
ದೀಪಾವಳಿಗೆ ದೀಪಗಳನ್ನು ಹೀಗೆ ಬೆಳಗಿಸಿ: ಅದೃಷ್ಟ ನಿಮ್ಮದಾಗುತ್ತೆ

Deepavali 2025: ವಿಭಿನ್ನ ಆಚರಣೆಯ ಮಲೆನಾಡಿನ ದೀಪಾವಳಿಯ ಆರಂಭ ಹೀಗಿರುತ್ತದೆ

Malnad Diwali: ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಭಾಗಗಳಲ್ಲಿ ದೀಪಾವಳಿಯ ಮೊದಲ ದಿನವನ್ನು ಬೂರೇ ಹಬ್ಬ, ಮುಂಡುಗ ಪೂಜೆ, ನೀರು ತುಂಬುವ ಸಂಪ್ರದಾಯಗಳಿಂದ ವಿಶೇಷವಾಗಿ ಆಚರಿಸಲಾಗುತ್ತದೆ.
Last Updated 16 ಅಕ್ಟೋಬರ್ 2025, 12:12 IST
Deepavali 2025: ವಿಭಿನ್ನ ಆಚರಣೆಯ ಮಲೆನಾಡಿನ ದೀಪಾವಳಿಯ ಆರಂಭ ಹೀಗಿರುತ್ತದೆ

ದೀಪಾವಳಿ: ಉಪವಾಸ ಮಾಡುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

Diwali Rituals: ಪುರಾಣಗಳ ಪ್ರಕಾರ ಉಪವಾಸ ಮಾಡುವುದರಿಂದ ದೇವರ ಅನುಗ್ರಹ ದೊರೆಯುತ್ತದೆ ಎಂದು ನಂಬಿಕೆ. ದೀಪಾವಳಿಯ ಸಂದರ್ಭದಲ್ಲಿ ಉಪವಾಸ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ವಿವರಿಸಿದ್ದಾರೆ.
Last Updated 16 ಅಕ್ಟೋಬರ್ 2025, 6:10 IST
ದೀಪಾವಳಿ: ಉಪವಾಸ ಮಾಡುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ವಾರದ ಕೆಲವು ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದಂತೆ: ಕಾರಣವೇನು?

Hindu Beliefs: ಹಿಂದೂ ಧರ್ಮದ ಪ್ರಕಾರ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಸೇರಿದಂತೆ ಕೆಲವು ದಿನಗಳಲ್ಲಿ ದೇವರ ಪೂಜಾ ಶುದ್ಧತೆಗೆ ಹಾಗೂ ದೈಹಿಕ ಮಾನಸಿಕ ಸಮತೋಲನಕ್ಕಾಗಿ ಮಾಂಸಾಹಾರ ಸೇವನೆ ತಪ್ಪಿಸುವಂತೆ ಜ್ಯೋತಿಷ ಹೇಳುತ್ತದೆ.
Last Updated 15 ಅಕ್ಟೋಬರ್ 2025, 5:28 IST
ವಾರದ ಕೆಲವು ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದಂತೆ: ಕಾರಣವೇನು?

ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ

Diwali Traditions: ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೇಲವೇ ದಿನಗಳು ಬಾಕಿ. ಜ್ಯೋತಿಷ ಪ್ರಕಾರ ಲಕ್ಷ್ಮೀ ದೇವಿಯ ಬೆಳ್ಳಿಯ ಪಾದಗಳು, ಮಣ್ಣಿನ ದೀಪಗಳು, ಚಿನ್ನ ಅಥವಾ ಬೆಳ್ಳಿಯ ವಿಗ್ರಹಗಳನ್ನು ಮನೆಗೆ ತರುವುದು ಶುಭಕರವೆಂದು ಪರಿಗಣಿಸಲಾಗಿದೆ.
Last Updated 14 ಅಕ್ಟೋಬರ್ 2025, 6:14 IST
ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ

ದೀಪಾವಳಿ ಆಚರಣೆಯ ಹಿನ್ನೆಲೆ ಏನು? ಇಲ್ಲಿದೆ ಪ್ರತೀ ದಿನದ ಮಾಹಿತಿ

Festival of Lights: ಕಾರ್ತಿಕ ಮಾಸದ ಆರಂಭದೊಂದಿಗೆ ದೀಪಾವಳಿಯು ಆರಂಭವಾಗುತ್ತದೆ. ಈ ಹಬ್ಬವನ್ನು ವಿಜಯದ ಸಮೃದ್ಧಿ ಮತ್ತು ಹೊಸ ಆರಂಭದ ಸಂಕೇತವಾಗಿ ಆಚರಿಸಲಾಗುತ್ತದೆ. ಪ್ರತಿ ದಿನವೂ ವಿಶಿಷ್ಟ ಪೌರಾಣಿಕ ಮಹತ್ವ ಹೊಂದಿದೆ.
Last Updated 13 ಅಕ್ಟೋಬರ್ 2025, 11:50 IST
ದೀಪಾವಳಿ ಆಚರಣೆಯ ಹಿನ್ನೆಲೆ ಏನು? ಇಲ್ಲಿದೆ ಪ್ರತೀ ದಿನದ ಮಾಹಿತಿ
ADVERTISEMENT

ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ

Naraka Chaturdashi: ಮಹಾವಿಷ್ಣುವಿನ ವರಾಹಾವತಾರದಿಂದ ಜನಿಸಿದ ನರಕಾಸುರನು ತಾಯಿಯಾದ ಭೂದೇವಿಯಿಂದ ದೂರವಾಗಿ ರಾಕ್ಷಸನಾಗಿ, ಶ್ರೀಕೃಷ್ಣನ ಕೈಯಲ್ಲಿ ವಧೆಯಾದ ನಂತರ ನರಕಚತುರ್ದಶಿಯ ಆಚರಣೆಯ ಕಾರಣವಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
Last Updated 13 ಅಕ್ಟೋಬರ್ 2025, 6:46 IST
ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ

Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

ದೀಪದ ಬೆಳಕಿನಲ್ಲಿ ಮರೆಯದಿರಿ ಕಾಳಜಿ
Last Updated 11 ಅಕ್ಟೋಬರ್ 2025, 0:30 IST
Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

Astrology Update: ಅಕ್ಟೋಬರ್ 9ರಿಂದ ಶುಕ್ರನ ರಾಜ ಯೋಗ ಪ್ರಾರಂಭವಾಗಿ 7 ರಾಶಿಗಳವರಿಗೆ ಧನ ಲಾಭ, ವೃತ್ತಿಯಲ್ಲಿ ಬೆಳವಣಿಗೆ, ವೈವಾಹಿಕ ನೆಮ್ಮದಿ ಮತ್ತು ಐಶ್ವರ್ಯ ದೆಸೆಯಿಂದ ಯಶಸ್ಸು ಒದಗಲಿದೆ ಎಂದು ಜ್ಯೋತಿಷಿಗಳ ಅಭಿಪ್ರಾಯ.
Last Updated 9 ಅಕ್ಟೋಬರ್ 2025, 11:26 IST
ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ
ADVERTISEMENT
ADVERTISEMENT
ADVERTISEMENT