ಗುರುವಾರ, 4 ಡಿಸೆಂಬರ್ 2025
×
ADVERTISEMENT

ಸಮಾಜ

ADVERTISEMENT

Datta Jayanti 2025 | ದತ್ತಾತ್ರೇಯ: ಜ್ಞಾನ ಭಕ್ತಿಗಳ ಸಂಗಮ

Spiritual Insight: ನಮ್ಮ ಸಂಸ್ಕೃತಿಯಲ್ಲಿ ಅವತಾರದ ಕಲ್ಪನೆ ತುಂಬ ವಿಶಿಷ್ಟವಾಗಿದೆ. ಧರ್ಮಕ್ಕೆ ತೊಂದರೆ ಎದುರಾದಾಗ ದೇವರೇ ಸ್ವತಃ ಅದರ ರಕ್ಷಣೆಗೆ ಧಾವಿಸಿ ಬರುತ್ತಾನೆ ಎಂಬ ನಂಬಿಕೆಯೇ ಅವತಾರಕಲ್ಪನೆಯ ಅಡಿಪಾಯ.
Last Updated 3 ಡಿಸೆಂಬರ್ 2025, 23:30 IST
Datta Jayanti 2025 | ದತ್ತಾತ್ರೇಯ: ಜ್ಞಾನ ಭಕ್ತಿಗಳ ಸಂಗಮ

ದಂಡಕ್ರಮ ಪಾರಾಯಣ: ಯುವ ವಿದ್ವಾಂಸರ ಈ ಸಾಧನೆಗೆ ಯಾಕಿಷ್ಟು ಮಹತ್ವ… ಇಲ್ಲಿದೆ ವಿವರ

Vedic Chanting India: ಚಿಕ್ಕಮಗಳೂರಿನ ವೇದವ್ರತ ಮಹೇಶ ರೇಖೆ 50 ದಿನಗಳಲ್ಲಿ ಶಕ್ತಿಯುತವಾಗಿ ದಂಡಕ್ರಮ ಪಾರಾಯಣ ನಡೆಸಿದ್ದು, ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪಠಣದ ಕಠಿಣತೆ ಹಾಗೂ ವಿಶೇಷತೆಯನ್ನು ವಿದ್ವಾಂಸರು ವಿವರಿಸಿದ್ದಾರೆ.
Last Updated 3 ಡಿಸೆಂಬರ್ 2025, 14:25 IST
ದಂಡಕ್ರಮ ಪಾರಾಯಣ: ಯುವ ವಿದ್ವಾಂಸರ ಈ ಸಾಧನೆಗೆ ಯಾಕಿಷ್ಟು ಮಹತ್ವ… ಇಲ್ಲಿದೆ ವಿವರ

ಸಾಮಾಜಿಕ ನ್ಯಾಯಕ್ಕೆ ಹೊಸ ದಿಸೆ ತೋರಿದ ಮುಖಾಮುಖಿ

ಬ್ರಹ್ಮಶ್ರೀ ನಾರಾಯಣ ಗುರು– ಮಹಾತ್ಮ ಗಾಂಧೀಜಿ ಐತಿಹಾಸಿಕ ಸಂವಾದ ಶತಮಾನೋತ್ಸವ
Last Updated 3 ಡಿಸೆಂಬರ್ 2025, 7:21 IST
ಸಾಮಾಜಿಕ ನ್ಯಾಯಕ್ಕೆ ಹೊಸ ದಿಸೆ ತೋರಿದ ಮುಖಾಮುಖಿ

ಆಂಜನೇಯ ಜನಿಸಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ

Hanuman Devotion: ಹನುಮಂತನಿಗೆ ವಾಯುಪುತ್ರ ಕಪಿವೀರ ರಾಮ ಭಕ್ತ ಮಾರುತಿ ಕೇಸರಿ ಪುತ್ರ ಹಾಗೂ ವಾನರ ಶ್ರೇಷ್ಠ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ ಆಂಜನೇಯನನ್ನು ಮಕ್ಕಳಿಂದ ವಯೋವೃದ್ಧರ ವರೆಗೆ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸುತ್ತಾರೆ
Last Updated 3 ಡಿಸೆಂಬರ್ 2025, 5:31 IST
ಆಂಜನೇಯ ಜನಿಸಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ

ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?

Lakshmi Tulsi: ತುಳಸಿ ಪೂಜೆಗೆ ಹಿಂದೂ ಸಂಪ್ರಾದಯದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಎರಡು ವಿಧಗಳಿವೆ.
Last Updated 2 ಡಿಸೆಂಬರ್ 2025, 7:16 IST
ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?

ಪ್ರದೋಷ ವ್ರತ ಆಚರಣೆ: ಮಹತ್ವ, ಹಿನ್ನಲೆ ಏನು?

Bhauma Pradosha: 2025ರ ಮಂಗಳವಾರ 2ರಂದು ಅಂಗಾರಕ ಪ್ರದೋಷ ವ್ರತ ಆಚರಿಸಲಾಗುತ್ತದೆ. ಇದನ್ನು ಭೌಮ ಪ್ರದೋಷ ವ್ರತ ಎಂದು ಕರೆಯುತ್ತಾರೆ. ಪ್ರದೋಷ ವ್ರತದ ಮಹತ್ವ, ಪೂಜಾ ವಿಧಾನ ಹಾಗೂ ವ್ರತಾಚರಣೆಯಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
Last Updated 2 ಡಿಸೆಂಬರ್ 2025, 5:22 IST
ಪ್ರದೋಷ ವ್ರತ ಆಚರಣೆ: ಮಹತ್ವ, ಹಿನ್ನಲೆ ಏನು?

ಮೋಕ್ಷದ ಏಕಾದಶಿ: ಹಿನ್ನೆಲೆ, ಆಚರಣೆಯ ಮಹತ್ವವೇನು? ಇಲ್ಲಿದೆ ಮಾಹಿತಿ

Ekadashi Significance: ಮೋಕ್ಷದ ಏಕಾದಶಿ ವಿಷ್ಣುವಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ವಿಷ್ಣುವಿಗೆ ಪೂಜೆ ಸಲ್ಲಿಸಿ, ಉಪವಾಸ ವ್ರತ ಆಚರಿಸುವುದರಿಂದ ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಪಿತೃಗಳ ಆತ್ಮಕ್ಕೆ ಮೋಕ್ಷ ದೊರೆಯುತ್ತದೆ
Last Updated 1 ಡಿಸೆಂಬರ್ 2025, 10:19 IST
ಮೋಕ್ಷದ ಏಕಾದಶಿ: ಹಿನ್ನೆಲೆ, ಆಚರಣೆಯ ಮಹತ್ವವೇನು? ಇಲ್ಲಿದೆ ಮಾಹಿತಿ
ADVERTISEMENT

ಈ ತಪ್ಪುಗಳನ್ನು ನಿಯಂತ್ರಿಸಿದರೆ ತುಳಸಿ ಪೂಜಾ ಫಲ ನಿಮ್ಮದಾಗುತ್ತೆ

Tulsi Benefits: ತುಳಸಿ ಪೂಜೆಯಿಂದ ಇಷ್ಟಾರ್ಥಗಳು ಲಭಿಸುತ್ತವೆ ಎಂಬ ನಂಬಿಕೆ ಇದೆ. ಆದರೆ, ಲಕ್ಷ್ಮೀ ನಾರಾಯಣನ ಪ್ರತೀಕವಾಗಿರುವ ತುಳಸಿ ಗಿಡ ಮನೆಯ ಆವರಣದಲ್ಲಿದ್ದರೆ ಕೆಲವು ತಪ್ಪುಗಳು ಆಗದಂತೆ ಎಚ್ಚರವಹಿಸುವುದು ಮುಖ್ಯ
Last Updated 1 ಡಿಸೆಂಬರ್ 2025, 6:51 IST
ಈ ತಪ್ಪುಗಳನ್ನು ನಿಯಂತ್ರಿಸಿದರೆ ತುಳಸಿ ಪೂಜಾ ಫಲ ನಿಮ್ಮದಾಗುತ್ತೆ

ರಾಮ ಮಂದಿರದಲ್ಲಿ ಹಾರಿಸಲಾದ ಧ್ವಜದಲ್ಲಿದೆ ‘ಮಂದಾರ’ದ ಚಿಹ್ನೆ: ಏನಿದರ ಮಹತ್ವ?

Kovidar Tree Symbol: ಅಯೋಧ್ಯೆ ರಾಮ ಮಂದಿರದ ಮೇಲೆ ನಿನ್ನೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿಯವರು ಧರ್ಮ ಧ್ವಜವನ್ನು ಹಾರಿಸಿದ್ದಾರೆ. ಧರ್ಮ ಧ್ವಜದಲ್ಲಿರುವ ಪ್ರತಿಯೊಂದು ಚಿಹ್ನೆಗೂ ರಾಮನಿಗೂ ಸಂಬಂಧವಿದೆ
Last Updated 26 ನವೆಂಬರ್ 2025, 10:11 IST
ರಾಮ ಮಂದಿರದಲ್ಲಿ ಹಾರಿಸಲಾದ ಧ್ವಜದಲ್ಲಿದೆ ‘ಮಂದಾರ’ದ ಚಿಹ್ನೆ: ಏನಿದರ ಮಹತ್ವ?

ಶಬರಿಮಲೆಯಲ್ಲಿ ಪ್ರತೀ ವರ್ಷ ಕಾಣುವುದು ಮಕರಜ್ಯೋತಿ: ಇದರ ಮಹತ್ವವೇನು?

Makara Jyothi Significance: ಶಬರಿಮಲೆಯಲ್ಲಿ ಮಕರಜ್ಯೋತಿ ವೀಕ್ಷಿಸುವುದು ಭಕ್ತರಿಗೆ ಅತ್ಯಂತ ವಿಶೇಷ. ಲಕ್ಷಾಂತರ ಭಕ್ತರು ಮಕರ ಜ್ಯೋತಿ ನೋಡಲು ಶಬರಿಮಲೆಗೆ ಆಗಮಿಸುತ್ತಾರೆ. ಮಕರ ಜ್ಯೋತಿ ನೋಡುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಮಕರಜ್ಯೋತಿಯ ಮಹತ್ವವೇನು ಎ
Last Updated 25 ನವೆಂಬರ್ 2025, 5:33 IST
ಶಬರಿಮಲೆಯಲ್ಲಿ ಪ್ರತೀ ವರ್ಷ ಕಾಣುವುದು ಮಕರಜ್ಯೋತಿ: ಇದರ ಮಹತ್ವವೇನು?
ADVERTISEMENT
ADVERTISEMENT
ADVERTISEMENT