ಸೋಮವಾರ, 3 ನವೆಂಬರ್ 2025
×
ADVERTISEMENT

ಸಮಾಜ

ADVERTISEMENT

ಕಾರ್ತಿಕ ಹುಣ್ಣಿಮೆ: ಇದರ ಆಚರಣೆಯ ಮಹತ್ವವೇನು? 

Karthika Festival: ತುಳಸಿ ಹಬ್ಬದ ನಂತರ ಬರುವ ಕಾರ್ತಿಕ ಹುಣ್ಣಿಮೆ ದಿನದಲ್ಲಿ ದೇವಾಲಯಗಳಲ್ಲಿ ದೀಪ ಹಚ್ಚುವುದು, ನದಿ ಸ್ನಾನ ಮತ್ತು ವಿಷ್ಣು-ಲಕ್ಷ್ಮೀ ಆರಾಧನೆ ಮಾಡುವುದರಿಂದ ಆರ್ಥಿಕ ಲಾಭ ಮತ್ತು ಧಾರ್ಮಿಕ ಶ್ರದ್ಧೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
Last Updated 3 ನವೆಂಬರ್ 2025, 5:58 IST
ಕಾರ್ತಿಕ ಹುಣ್ಣಿಮೆ: ಇದರ ಆಚರಣೆಯ ಮಹತ್ವವೇನು? 

ಉತ್ಥಾನ ದ್ವಾದಶೀ: ದೇವರನ್ನು ಎಬ್ಬಿಸುವ ಹಬ್ಬ!

Hindu Festival: ದೀಪಾವಳಿ ಮುಗಿದು ಇದೀಗ ‘ಕಿರು’ ದೀಪಾವಳಿ ಬಂದಿದೆ! ಅಂದು ದೀಪಾವಳಿಯನ್ನು ತಪ್ಪಿಸಿಕೊಂಡವರು ಇಂದು ಆಚರಿಸಿಕೊಳ್ಳಲಿ ಎಂಬ ಔದಾರ್ಯವೂ ಈ ಕಲ್ಪನೆಯಲ್ಲಿ ಇದ್ದೀತು! ಯಾರೊಬ್ಬರೂ ಹಬ್ಬದ ಸಂಭ್ರಮದಿಂದ, ಬೆಳಕಿನ ದಾರಿಯಿಂದ ವಂಚಿತರಾಗಬಾರದು ಎಂಬುದು ಇಲ್ಲಿಯ ಕಾಳಜಿ.
Last Updated 2 ನವೆಂಬರ್ 2025, 0:00 IST
ಉತ್ಥಾನ ದ್ವಾದಶೀ: ದೇವರನ್ನು ಎಬ್ಬಿಸುವ ಹಬ್ಬ!

ತುಳಸಿ ಹಬ್ಬದಂದು ಈ ತಪ್ಪುಗಳನ್ನು ಮಾಡಬೇಡಿ: ಇಲ್ಲಿದೆ ಮಹತ್ವದ ಮಾಹಿತಿ

Tulasi Puja: ತುಳಸಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಮನೆಯವರಿಗೆ ಶುಭವಾಗಲಿದೆ ಎಂಬ ನಂಬಿಕೆ ಇದೆ. ಈ ಕಾರಣದಿಂದಾಗಿ ತುಳಸಿ ಗಿಡದ ಪೂಜೆ ಹೆಚ್ಚು ಮಹತ್ವ ಪಡೆದಿದೆ.
Last Updated 31 ಅಕ್ಟೋಬರ್ 2025, 0:35 IST
ತುಳಸಿ ಹಬ್ಬದಂದು ಈ ತಪ್ಪುಗಳನ್ನು ಮಾಡಬೇಡಿ: ಇಲ್ಲಿದೆ ಮಹತ್ವದ ಮಾಹಿತಿ

ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ

Tulsi Puja: ತುಳಸಿಯನ್ನು ಪೂಜಿಸುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬ ನಂಬಿಕೆ ಇದೆ. ಅಕ್ಟೋಬರ್‌ 2ರಂದು ತುಳಸಿ ಹಬ್ಬವಿದ್ದು, ಅದರ ಹಿಂದಿರುವ ಪುರಾಣ ಕಥೆಗಳ ಮಹತ್ವವನ್ನು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ವಿವರಿಸಿದ್ದಾರೆ.
Last Updated 30 ಅಕ್ಟೋಬರ್ 2025, 6:18 IST
ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ

ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

Tulasi Festival: ನವೆಂಬರ್ 2ರಂದು ಆಚರಿಸಲಿರುವ ತುಳಸಿ ಹಬ್ಬದ ದಿನ ಬೆಳಗ್ಗೆ 5 ರಿಂದ 5.48ರ ನಡುವೆ ಅಥವಾ ಸಂಜೆ 6.40 ರಿಂದ 8.40ರ ನಡುವೆ ಪೂಜೆ ಸಲ್ಲಿಸುವುದು ಶುಭಕರ. ತುಳಸಿ ಪೂಜೆಯ ವಿಧಾನ ಹಾಗೂ ನೈವೇದ್ಯದ ವಿವರ ಇಲ್ಲಿದೆ.
Last Updated 29 ಅಕ್ಟೋಬರ್ 2025, 1:10 IST
ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

ಲಿಂಗದ ಮರಹೇ ಭವದ ಬೀಜ! ಭವರೋಗ ವೈದ್ಯರು ಬಸವಾದಿ ಪ್ರಮಥರು

Spiritual Teachings: ಸಮಸ್ತವು ಆವ ವಸ್ತುವಿನಲ್ಲಿ ಉತ್ಪತ್ತಿಗೊಂಡು, ಆ ವಸ್ತುವಿನಲ್ಲೇ ಲೀಲೆಯಾಡಿ, ಅವ ವಸ್ತುವಿನಲ್ಲಿ ಲಯಗೊಳ್ಳುವುದೋ ಆ ಚಿತ್ವಸ್ತುವಿಗೆ ಅ ಆತ್ಮ ಚೈತನ್ಯ ವಸ್ತುವಿಗೆ ಲಿಂಗವೆಂದರು ಬಸವಾದಿ ಪ್ರಮಥರು.
Last Updated 26 ಅಕ್ಟೋಬರ್ 2025, 20:10 IST
ಲಿಂಗದ ಮರಹೇ ಭವದ ಬೀಜ! ಭವರೋಗ ವೈದ್ಯರು ಬಸವಾದಿ ಪ್ರಮಥರು

ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ

Karthika Deepa Puja: ಕಾರ್ತಿಕ ಮಾಸದಲ್ಲಿ ವೀಳ್ಯೆದೆಲೆಯ ಮೇಲೆ ಬಿಲ್ವಪತ್ರೆ ಇಟ್ಟು ದೀಪ ಹಚ್ಚುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ. ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತದ ನಂತರ ದೀಪ ಹಚ್ಚುವುದು ಶ್ರೇಷ್ಠವೆಂದು ಜ್ಯೋತಿಷ ಹೇಳಿದ್ದಾರೆ.
Last Updated 23 ಅಕ್ಟೋಬರ್ 2025, 5:58 IST
ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ
ADVERTISEMENT

Balipadyami | ಬಲಿಪಾಡ್ಯಮಿ: ಬಲಿಯಾಗಲಿ ಅಹಂಕಾರ

Festival Meaning: ಬಲಿಪಾಡ್ಯಮಿ ಹಬ್ಬದ ಆಚರಣೆಯ ಹಿಂದಿರುವ ಪೌರಾಣಿಕ ಕಥೆ, ಬಲಿ ಚಕ್ರವರ್ತಿಯ ಅಹಂಕಾರದ ದಮನ ಹಾಗೂ ಸಮೃದ್ಧಿಯ ಸಂಕೇತವನ್ನು ಕುರಿತ ಆಧ್ಯಾತ್ಮಿಕ ಚಿಂತನೆ ಈ ಲೇಖನದಲ್ಲಿ ಮನಗಂಡಿದೆ.
Last Updated 21 ಅಕ್ಟೋಬರ್ 2025, 23:30 IST
Balipadyami | ಬಲಿಪಾಡ್ಯಮಿ: ಬಲಿಯಾಗಲಿ ಅಹಂಕಾರ

ಒಂದೇ ಗೋತ್ರದವರ ಜೊತೆಗಿನ ವಿವಾಹ ಸಮಸ್ಯೆಗೆ ದಾರಿ ಆಗುತ್ತಾ? ಇದರ ಮಹತ್ವವೇನು?

Astrology Belief: ಜ್ಯೋತಿಷ ಪ್ರಕಾರ ಒಂದೇ ಗೋತ್ರದವರ ವಿವಾಹದಿಂದ ಅಸ್ವಸ್ಥ ಸಂತಾನ, ಅಂಗವೈಕಲ್ಯ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗಬಹುದು. ಗೋತ್ರದ ಮಹತ್ವ ಹಾಗೂ ಅದರ ಹಿಂದಿನ ವೈಜ್ಞಾನಿಕ ಅಂಶಗಳನ್ನು ತಿಳಿಯಿರಿ.
Last Updated 21 ಅಕ್ಟೋಬರ್ 2025, 9:03 IST
ಒಂದೇ ಗೋತ್ರದವರ ಜೊತೆಗಿನ ವಿವಾಹ ಸಮಸ್ಯೆಗೆ ದಾರಿ ಆಗುತ್ತಾ? ಇದರ ಮಹತ್ವವೇನು?

Diwali, Lakshmi Puja | ಲಕ್ಷ್ಮಿ: ಜೀವನದ ಬೆಳಕು

Lakshmi Worship Tradition: ಲಕ್ಷ್ಮಿಯು ಅರ್ಥದ ಸಾಕಾರವಾಗಿ ಪರಿಗಣಿಸಲ್ಪಟ್ಟು ದೀಪಾವಳಿಯಂದು ಪೂಜಿಸಲಾಗುತ್ತದೆ. ಈ ಸಂಸ್ಕೃತಿಯು ಧರ್ಮ, ಅರ್ಥ, ಕಾಮ, ಮೋಕ್ಷಗಳ ಚೌಕಟ್ಟಿನಲ್ಲಿ ಜೀವನವನ್ನು ಪ್ರೇರೇಪಿಸುತ್ತದೆ.
Last Updated 20 ಅಕ್ಟೋಬರ್ 2025, 23:30 IST
Diwali, Lakshmi Puja | ಲಕ್ಷ್ಮಿ: ಜೀವನದ ಬೆಳಕು
ADVERTISEMENT
ADVERTISEMENT
ADVERTISEMENT