ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಆನ್‌ಲೈನ್‌ ಬೆಟ್ಟಿಂಗ್: ED ವಿಚಾರಣೆಗೆ ಹಾಜರಾದ ನಟಿ ಊರ್ವಶಿ ರೌಟೆಲಾ

Online Betting Case: ಆನ್‌ಲೈನ್‌ ಬೆಟ್ಟಿಂಗ್‌ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟಿ ಊವರ್ಶಿ ರೌಟೆಲಾ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಮಂಗಳವಾರ ವಿಚಾರಣೆಗೆ ಹಾಜರಾಗಿದ್ದಾರೆ.
Last Updated 30 ಸೆಪ್ಟೆಂಬರ್ 2025, 6:52 IST
ಆನ್‌ಲೈನ್‌ ಬೆಟ್ಟಿಂಗ್: ED ವಿಚಾರಣೆಗೆ ಹಾಜರಾದ ನಟಿ ಊರ್ವಶಿ ರೌಟೆಲಾ

ಕರೂರು ಕಾಲ್ತುಳಿತ: ವಿಜಯ್‌ ನೋಡುವ ಆಸೆಯಿಂದ ಹೋದ ಒಂದೇ ಗ್ರಾಮದ ನಾಲ್ವರು ಸಾವು

Karur stampede: ಕರೂರು ಕಾಲ್ತುಳಿತದಲ್ಲಿ ಮೃತಪಟ್ಟ 41 ಜನರಲ್ಲಿ ನಾಲ್ವರು ಎಮೂರು ಪುತೂರು ಗ್ರಾಮದ ನಿವಾಸಿಗಳಾಗಿದ್ದಾರೆ. ನಾಲ್ವರು ನಿವಾಸಿಗಳನ್ನು ಕಳೆದುಕೊಂಡು ಇಡೀ ಗ್ರಾಮವೇ ಶೋಕಸಾಗದಲ್ಲಿ ಮುಳುಗಿದೆ.
Last Updated 30 ಸೆಪ್ಟೆಂಬರ್ 2025, 6:22 IST
ಕರೂರು ಕಾಲ್ತುಳಿತ: ವಿಜಯ್‌ ನೋಡುವ ಆಸೆಯಿಂದ ಹೋದ ಒಂದೇ ಗ್ರಾಮದ ನಾಲ್ವರು ಸಾವು

H1B VISA | 2026ರಿಂದ ಕುಟುಂಬದ ಜತೆ ಅಗ್ಗದ ನೌಕರರ US ಪ್ರವೇಶ ಇಳಿಕೆ: ಲುಟ್ನಿಕ್

US Visa Policy: ‘ಅಗ್ಗದ ನೌಕರರು ಅಮೆರಿಕ ಪ್ರವೇಶಿಸುವುದು ಮತ್ತು ಅವರ ಕುಟುಂಬದವರನ್ನು ಕರೆತರುವುದು 2026ರ ಫೆಬ್ರುವರಿಯಿಂದ ತಗ್ಗಲಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್ ಲುಟ್ನಿಕ್ ಹೇಳಿದ್ದಾರೆ.
Last Updated 30 ಸೆಪ್ಟೆಂಬರ್ 2025, 5:22 IST
H1B VISA | 2026ರಿಂದ ಕುಟುಂಬದ ಜತೆ ಅಗ್ಗದ ನೌಕರರ US ಪ್ರವೇಶ ಇಳಿಕೆ: ಲುಟ್ನಿಕ್

ಮಾನನಷ್ಟ ಪ್ರಕರಣ: ಖುದ್ದು ಹಾಜರಾಗುವಂತೆ ಕಂಗನಾಗೆ ಕೋರ್ಟ್ ಸಮನ್ಸ್‌

Kangana Ranaut: ಮಾನನಷ್ಟ ಮೊಕದ್ದಮೆ ‍ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 27 ರಂದು ಖುದ್ದಾಗಿ ಹಾಜರಾಗುವಂತೆ ಸಂಸದೆ, ನಟಿ ಕಂಗನಾ ರನೌತ್ ಅವರಿಗೆ ಇಲ್ಲಿನ ನ್ಯಾಯಾಲಯ ಸೋಮವಾರ ಸೂಚನೆ ನೀಡಿದೆ.
Last Updated 30 ಸೆಪ್ಟೆಂಬರ್ 2025, 5:15 IST
ಮಾನನಷ್ಟ ಪ್ರಕರಣ: ಖುದ್ದು ಹಾಜರಾಗುವಂತೆ ಕಂಗನಾಗೆ ಕೋರ್ಟ್ ಸಮನ್ಸ್‌

ಗಾಜಾದಲ್ಲಿ ಸಂಘರ್ಷ ಕೊನೆಗೊಳಿಸುವ ಟ್ರಂಪ್ ಯೋಜನೆ ಸ್ವಾಗತಿಸಿದ ಪ್ರಧಾನಿ ಮೋದಿ

Middle East Peace: ಗಾಜಾದಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.
Last Updated 30 ಸೆಪ್ಟೆಂಬರ್ 2025, 4:28 IST
ಗಾಜಾದಲ್ಲಿ ಸಂಘರ್ಷ ಕೊನೆಗೊಳಿಸುವ ಟ್ರಂಪ್ ಯೋಜನೆ ಸ್ವಾಗತಿಸಿದ ಪ್ರಧಾನಿ ಮೋದಿ

ಲಂಡನ್: ಗಾಂಧಿ ಪ್ರತಿಮೆಗೆ ಹಾನಿ; ಭಾರತದ ಹೈಕಮಿಷನ್ ಖಂಡನೆ

Indian High Commission: ಲಂಡನ್‌ನ ಟ್ಯಾವಿಸ್ಟಾಕ್ ಸ್ಕ್ವೇರ್‌‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿರುವ ಬಗ್ಗೆ ವರದಿಯಾಗಿದೆ.
Last Updated 30 ಸೆಪ್ಟೆಂಬರ್ 2025, 2:09 IST
ಲಂಡನ್: ಗಾಂಧಿ ಪ್ರತಿಮೆಗೆ ಹಾನಿ; ಭಾರತದ ಹೈಕಮಿಷನ್ ಖಂಡನೆ

ಕತಾರ್‌ ಕ್ಷಮೆಯಾಚಿಸಿದ ನೆತನ್ಯಾಹು

ಹಮಾಸ್‌ ನಾಯಕರನ್ನು ಗುರಿಯಾಗಿಸಿ ದೋಹಾದ ಮೇಲೆ ನಡೆಸಿದ ದಾಳಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಸೋಮವಾರ ಕತಾರ್‌ನ ಕ್ಷಮೆಯಾಚಿಸಿದ್ದಾರೆ ಎಂದು ಅಮೆರಿಕ ತಿಳಿಸಿದೆ.
Last Updated 29 ಸೆಪ್ಟೆಂಬರ್ 2025, 23:51 IST
ಕತಾರ್‌ ಕ್ಷಮೆಯಾಚಿಸಿದ ನೆತನ್ಯಾಹು
ADVERTISEMENT

ಕರೂರು ಕಾಲ್ತುಳಿತ ದುರಂತ | ಪ್ರಚಾರ ವಾಹನದಲ್ಲಿ ಅಧಿಕ ಸಮಯ ಇದ್ದ ವಿಜಯ್‌: FIR

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್‌ ಅವರು ರ‍್ಯಾಲಿ ನಿಗದಿಯಾಗಿದ್ದ ವೇಲುಸಾಮಿಪುರಂನಲ್ಲಿ ಪ್ರಚಾರ ವಾಹನದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಇದ್ದರು. ಇದರಿಂದಾಗಿ ಜನಜಂಗುಳಿ ಹೆಚ್ಚಾಯಿತು. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು...
Last Updated 29 ಸೆಪ್ಟೆಂಬರ್ 2025, 23:30 IST
ಕರೂರು ಕಾಲ್ತುಳಿತ ದುರಂತ | ಪ್ರಚಾರ ವಾಹನದಲ್ಲಿ ಅಧಿಕ ಸಮಯ ಇದ್ದ ವಿಜಯ್‌: FIR

ಯುದ್ಧದ ತೀವ್ರತೆ ಸೆಕೆಂಡ್‌ಗಳಲ್ಲೇ ಗೊತ್ತಾಗತ್ತೆ: ರಕ್ಷಣಾ ಸಚಿವ ರಾಜನಾಥ ಸಿಂಗ್‌

‘ಉಪಗ್ರಹಗಳು‘ಉಪಗ್ರಹಗಳು, ಡ್ರೋನ್‌ ಹಾಗೂ ಸೆನ್ಸರ್‌ಗಳು ಯುದ್ಧದ ಸ್ವರೂಪ ಕುರಿತ ವ್ಯಾಖ್ಯಾನವನ್ನೇ ಬದಲಿಸಿವೆ. ಈಗಿನ ಯುದ್ಧದ ತೀವ್ರತೆ ಅಳೆಯಲು ತಿಂಗಳುಗಳು ಬೇಕಿಲ್ಲ, ಕೆಲವೇ ಗಂಟೆ–ಸೆಕೆಂಡ್‌ಗಳು ಸಾಕು’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದ್ದಾರೆ
Last Updated 29 ಸೆಪ್ಟೆಂಬರ್ 2025, 23:16 IST
ಯುದ್ಧದ ತೀವ್ರತೆ ಸೆಕೆಂಡ್‌ಗಳಲ್ಲೇ ಗೊತ್ತಾಗತ್ತೆ: ರಕ್ಷಣಾ ಸಚಿವ ರಾಜನಾಥ ಸಿಂಗ್‌

ಬಿಹಾರದಲ್ಲಿ ಎನ್‌ಡಿಎ ಸೋಲು ಖಚಿತ: ಕಾಂಗ್ರೆಸ್‌

ಮತ ಕಳವು, ಮತಕ್ಕೆ ಗಾಳದಂತಹ ಕುತಂತ್ರಗಳಿಗೆ ತಕ್ಕ ಪಾಠ:
Last Updated 29 ಸೆಪ್ಟೆಂಬರ್ 2025, 18:41 IST
ಬಿಹಾರದಲ್ಲಿ ಎನ್‌ಡಿಎ ಸೋಲು ಖಚಿತ: ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT