ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಭಾನುವಾರ, 21 ಸೆಪ್ಟೆಂಬರ್ 2025

ಚಿನಕುರುಳಿ: ಭಾನುವಾರ, 21 ಸೆಪ್ಟೆಂಬರ್ 2025
Last Updated 20 ಸೆಪ್ಟೆಂಬರ್ 2025, 23:44 IST
ಚಿನಕುರುಳಿ: ಭಾನುವಾರ, 21 ಸೆಪ್ಟೆಂಬರ್ 2025

ವಾರ ಭವಿಷ್ಯ | ಸೆ.21 ರಿಂದ 27ರವರೆಗೆ: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ

Weekly Horoscope: ನಿಮ್ಮಲ್ಲಿ ಮುನ್ನುಗ್ಗುವ ಶಕ್ತಿ ಮತ್ತು ಉತ್ಸಾಹವಿರುತ್ತದೆ. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ನಿಮ್ಮ ಮತ್ತು ಹಿರಿಯರ ಜತೆಗಿನ ಸಂಬಂಧ ಉತ್ತಮವಾಗಿರುತ್ತದೆ. ಕೃಷಿಭೂಮಿಯನ್ನು ಕೊಳ್ಳಲು ಬಹಳ ಉತ್ಸಾಹ ತೋರುವಿರಿ. ಸರ್ಕಾರಿ ಸಂಬಂಧಿತ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ.
Last Updated 20 ಸೆಪ್ಟೆಂಬರ್ 2025, 23:30 IST
ವಾರ ಭವಿಷ್ಯ | ಸೆ.21 ರಿಂದ 27ರವರೆಗೆ: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ

ಪಂಚಮಸಾಲಿ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ನೀಲಕಂಠ ಅಸೂಟಿ

Basava Jayamrutyunjaya Swamiji Removal: ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟಿಸಲು ನಿರ್ಧರಿಸಲಾಯಿತು.
Last Updated 21 ಸೆಪ್ಟೆಂಬರ್ 2025, 13:12 IST
ಪಂಚಮಸಾಲಿ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ನೀಲಕಂಠ ಅಸೂಟಿ

ಬೇಲೂರು | ಗಣೇಶ ಮೂರ್ತಿಯ ಮೇಲೆ ಚಪ್ಪಲಿ: ಸ್ಥಳೀಯರಿಂದ ಪ್ರತಿಭಟನೆ; ಬಂದ್ ಎಚ್ಚರಿಕೆ

Hindu Sentiments: ಬೀದರ್‌ನ ಬಸ್ ನಿಲ್ದಾಣದ ಪುರಸಭೆ ಆವರಣದಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಇಡುವ ಮೂಲಕ ದುಷ್ಕೃತ್ಯ ನಡೆಸಿರುವ ಘಟನೆಯಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ; ಸ್ಥಳೀಯರು ಪ್ರತಿಭಟನೆ ನಡೆಸಿದರು.
Last Updated 21 ಸೆಪ್ಟೆಂಬರ್ 2025, 9:59 IST
ಬೇಲೂರು | ಗಣೇಶ ಮೂರ್ತಿಯ ಮೇಲೆ ಚಪ್ಪಲಿ: ಸ್ಥಳೀಯರಿಂದ ಪ್ರತಿಭಟನೆ; ಬಂದ್ ಎಚ್ಚರಿಕೆ

ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಿ, ಮಹಾಸಭಾ ಯಾರ ಸ್ವತ್ತಲ್ಲ: ಅರವಿಂದ ಬೆಲ್ಲದ

Veerashaiva Lingayat: ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು. ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಅವರವರ ವಿವೇಚನೆಗೆ ಬಿಟ್ಟಿದ್ದು ಎನ್ನುವ ಸಚಿವ ಈಶ್ವರ ಖಂಡ್ರೆ ಹೇಳಿಕೆ ವೈಯಕ್ತಿವಾದದ್ದೇ ಹೊರತು
Last Updated 21 ಸೆಪ್ಟೆಂಬರ್ 2025, 9:15 IST
ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಿ, ಮಹಾಸಭಾ ಯಾರ ಸ್ವತ್ತಲ್ಲ: ಅರವಿಂದ ಬೆಲ್ಲದ

ದಿನ ಭವಿಷ್ಯ: ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು

ಭಾನುವಾರ, 21 ಸೆಪ್ಟೆಂಬರ್ 2025
Last Updated 20 ಸೆಪ್ಟೆಂಬರ್ 2025, 20:29 IST
ದಿನ ಭವಿಷ್ಯ: ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು

ವಿಜಯನಗರ | ಎಸ್‌ಟಿಗೆ ಕುರುಬ: 25ರಂದು ಪ್ರತಿಭಟನೆಗೆ ವಾಲ್ಮೀಕಿ ಸಮುದಾಯ ನಿರ್ಧಾರ

Valmiki Community Protest: ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಕುರುಬ ಸಮುದಾಯ ಸೇರಿಸುವ ಸರ್ಕಾರದ ಯತ್ನಕ್ಕೆ ವಿರೋಧವಾಗಿ ಸೆ.25 ರಂದು ಹೊಸಪೇಟೆ ಸೇರಿದಂತೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
Last Updated 21 ಸೆಪ್ಟೆಂಬರ್ 2025, 8:12 IST
ವಿಜಯನಗರ | ಎಸ್‌ಟಿಗೆ ಕುರುಬ: 25ರಂದು ಪ್ರತಿಭಟನೆಗೆ ವಾಲ್ಮೀಕಿ ಸಮುದಾಯ ನಿರ್ಧಾರ
ADVERTISEMENT

ಕೋಲಾರ | ‘KD’ ಸಿನಿಮಾ ಬಿಡುಗಡೆಗೆ ಸಿದ್ಧತೆ: ದೇವರ ಮೊರೆ ಹೋದ ನಟ ಧ್ರುವ ಸರ್ಜಾ

Dhruva Sarja: ಕೆಲವೇ ದಿನಗಳಲ್ಲಿ ತಮ್ಮ ಬಹುನಿರೀಕ್ಷೆಯ ಕೆ‌‌.ಡಿ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ನಟ ಧ್ರುವ ಸರ್ಜಾ ದೇವರ ಮೊರೆ ಹೋಗಿದ್ದಾರೆ.
Last Updated 21 ಸೆಪ್ಟೆಂಬರ್ 2025, 5:38 IST
ಕೋಲಾರ | ‘KD’ ಸಿನಿಮಾ ಬಿಡುಗಡೆಗೆ ಸಿದ್ಧತೆ: ದೇವರ ಮೊರೆ ಹೋದ ನಟ ಧ್ರುವ ಸರ್ಜಾ

ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

Anushree Marriage: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್ 28ರಂದು ಕೊಡಗು ಮೂಲದ ರೋಷನ್ ಎಂಬುವವರ ಜತೆಗೆ ಸಪ್ತಪದಿ ತುಳಿದಿದ್ದು, ತಮ್ಮ ಮದುವೆಯಲ್ಲಿ ಅಣ್ಣನಂತೆ ವರ್ತಿಸಿದ ವರುಣ್‌ ಗೌಡ ಬಗ್ಗೆ ಭಾವುಕರಾಗಿ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2025, 10:37 IST
ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

ಭಾರತ–ಪಾಕ್‌ ಸೇರಿ 7 ಯುದ್ಧ ನಿಲ್ಲಿಸಿದ್ದೇನೆ: ನನಗೆ 'ನೊಬೆಲ್‌' ಸಿಗಬೇಕು–ಟ್ರಂಪ್

Trump Nobel Peace Prize: ‘ಭಾರತ–ಪಾಕ್‌ ಯುದ್ಧವನ್ನು ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ವಿಶ್ವದ ಏಳು ಯುದ್ಧಗಳನ್ನು ಕೊನೆಗೊಳಿಸಿದ್ದಕ್ಕಾಗಿ ನನಗೆ ನೋಬಲ್‌ ಶಾಂತಿ ಪ್ರಶಸ್ತಿ ಸಿಗಬೇಕು’ ಎಂದು ಪ್ರತಿಪಾದಿಸಿದ್ದಾರೆ.
Last Updated 21 ಸೆಪ್ಟೆಂಬರ್ 2025, 11:42 IST
ಭಾರತ–ಪಾಕ್‌ ಸೇರಿ 7 ಯುದ್ಧ ನಿಲ್ಲಿಸಿದ್ದೇನೆ: ನನಗೆ 'ನೊಬೆಲ್‌' ಸಿಗಬೇಕು–ಟ್ರಂಪ್
ADVERTISEMENT
ADVERTISEMENT
ADVERTISEMENT