ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವೆಬ್ ಎಕ್ಸ್‌ಕ್ಲೂಸಿವ್

ADVERTISEMENT

PV Web Exclusive: ‘ಮ್ಯಾಂಚೆಸ್ಟರ್‌’ ಕನವರಿಕೆಯಲ್ಲಿ ಮಧ್ಯ ಕರ್ನಾಟಕ

Davangere Cotton Mills: 1970ರ ದಶಕದಲ್ಲಿ ಕಾರ್ಮಿಕರಿಗೆ ಬದುಕು ನೀಡಿದ ದಾವಣಗೆರೆಯ ಹತ್ತಿ ಗಿರಣಿಗಳು ಈಗ ಇತಿಹಾಸದ ಭಾಗವಾಗಿ ಉಳಿದಿವೆ. ‘ಕರ್ನಾಟಕದ ಮ್ಯಾಂಚೆಸ್ಟರ್‌’ ಖ್ಯಾತಿ ಮರೆಯಲಾಗದ ನೆನಪಾಗಿದೆ.
Last Updated 12 ಜನವರಿ 2026, 0:30 IST
PV Web Exclusive: ‘ಮ್ಯಾಂಚೆಸ್ಟರ್‌’ ಕನವರಿಕೆಯಲ್ಲಿ ಮಧ್ಯ ಕರ್ನಾಟಕ

PV Web Exclusive: ಕೋಟೆ – ಜೋಗಿಮಟ್ಟಿ – ಚಂದ್ರವಳ್ಳಿಗೆ ಕೇಬಲ್‌ ಕಾರ್‌!

ಸಾಕಾರಗೊಳ್ಳುವುದೇ ಮಹತ್ವಾಕಾಂಕ್ಷಿ ಯೋಜನೆ? ಮಾತಿನ ಚಿಂತನೆ ಕೃತಿಯಾಗುವುದು ಯಾವಾಗ?
Last Updated 11 ಜನವರಿ 2026, 1:30 IST
PV Web Exclusive: ಕೋಟೆ – ಜೋಗಿಮಟ್ಟಿ – ಚಂದ್ರವಳ್ಳಿಗೆ ಕೇಬಲ್‌ ಕಾರ್‌!

Web Exclusive: ಭದ್ರಾ ಕಾಡಲ್ಲಿ ಕರಿ ಚಿರತೆ

Bhadra Wildlife Safari: ಲಕ್ಕವಳ್ಳಿ ವಲಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕರಿ ಚಿರತೆ ವನ್ಯಜೀವಿ ಪ್ರಿಯರನ್ನು ಆಕರ್ಷಿಸುತ್ತಿದ್ದು, ಹಗಲಿನಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾದ ಈ ಕಪ್ಪು ಚಿರತೆ ಸಫಾರಿಗೆ ವಿಶೇಷತೆ ತಂದಿದೆ.
Last Updated 9 ಜನವರಿ 2026, 23:30 IST
Web Exclusive: ಭದ್ರಾ ಕಾಡಲ್ಲಿ ಕರಿ ಚಿರತೆ

WEB EXCLUSIVE: ದೇವರ ಅನಗತ್ಯ ಫೋಟೊಗಳಿಗೆ ಗೌರವಯುತ ವಿದಾಯ

Sustainable Faith: ನಗರದಲ್ಲಿ ದೇವರ ಹಳೆಯ ಫೋಟೊಗಳನ್ನು ಬೀದಿಗೆ ಎಸೆಯುವುದನ್ನು ತಪ್ಪಿಸಲು, ನಾಗರಬಾವಿಯ ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ‘ಮೆಷ್‌ ಬಾಕ್ಸ್‌’ ಸ್ಥಾಪಿಸಲಾಗಿದೆ. ಇಲ್ಲಿ ಫೋಟೊಗಳಿಗೆ ಶ್ರದ್ಧೆಯಿಂದ ವಿಲೇವಾರಿ ಮಾಡಬಹುದು.
Last Updated 8 ಜನವರಿ 2026, 21:15 IST
WEB EXCLUSIVE: ದೇವರ ಅನಗತ್ಯ ಫೋಟೊಗಳಿಗೆ ಗೌರವಯುತ ವಿದಾಯ

ನಂದಿ ಗಿರಿಧಾಮದತ್ತ ವಿದೇಶಿಯರ ಚಿತ್ತ; ಐದು ವರ್ಷಗಳಲ್ಲಿ 25 ಸಾವಿರ ಮಂದಿ ಭೇಟಿ

Tourism in Karnataka: ಮೈಸೂರು ಮತ್ತು ಹಂಪಿಯ ನಂತರ ನಂದಿಬೆಟ್ಟ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿರುವ ಪ್ರಮುಖ ತಾಣವಾಗಿದೆ. ಐದು ವರ್ಷಗಳಲ್ಲಿ 25,169 ವಿದೇಶಿಗರು ಈ ತಾಣಕ್ಕೆ ಭೇಟಿ ನೀಡಿದ್ದಾರೆ.
Last Updated 7 ಜನವರಿ 2026, 20:27 IST
ನಂದಿ ಗಿರಿಧಾಮದತ್ತ ವಿದೇಶಿಯರ ಚಿತ್ತ; ಐದು ವರ್ಷಗಳಲ್ಲಿ 25 ಸಾವಿರ ಮಂದಿ ಭೇಟಿ

PV Web Exclusive | ಸುಳ್ವಾಡಿ ವಿಷಪ್ರಾಶನ ದುರಂತಕ್ಕೆ 7 ವರ್ಷ; ಈಡೇರದ ಬೇಡಿಕೆ

Sulwadi Temple Incident: ಡಿ.14, 2018ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿರುವ ಕಿಚ್‌ಗುತ್‌ ಮಾರಮ್ಮನ ದೇವಾಲಯದಲ್ಲಿ ವಿತರಿಸಲಾಗಿದ್ದ ವಿಷ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟಿದ್ದರು. 110ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು.
Last Updated 7 ಜನವರಿ 2026, 1:30 IST
PV Web Exclusive | ಸುಳ್ವಾಡಿ ವಿಷಪ್ರಾಶನ ದುರಂತಕ್ಕೆ 7 ವರ್ಷ; ಈಡೇರದ ಬೇಡಿಕೆ

PV WEB Exclusive: ಸಂಕ್ರಮಣ ಕಾಲದಲ್ಲಿ ದೊಡ್ಡಬಳ್ಳಾಪುರ ನೇಕಾರಿಕೆ!

Doddaballapura Sarees: ಶತಮಾನಗಳ ಇತಿಹಾಸ ಇರುವ ದೊಡ್ಡಬಳ್ಳಾಪುರದ ಕೈಮಗ್ಗದ ಸಾಂಪ್ರದಾಯಿಕ ಸೀರೆಗಳು ಗುಜರಾತಿನ ಸೂರತ್‌ ಸೀರೆಗಳ ಆಕರ್ಷಣೆ ಹಾಗೂ ಅಬ್ಬರದ ಅಲೆಯ ಎದುರು ಮಂಕಾಗಿವೆ.
Last Updated 4 ಜನವರಿ 2026, 4:28 IST
PV WEB Exclusive: ಸಂಕ್ರಮಣ ಕಾಲದಲ್ಲಿ ದೊಡ್ಡಬಳ್ಳಾಪುರ ನೇಕಾರಿಕೆ!
ADVERTISEMENT

PV Web Exclusive: ಧ್ವನಿ ವಿಜ್ಞಾನಕ್ಕೆ ಸಾಕ್ಷಿ ಹದಿನಾರು ಕಂಬಗಳ ಈ ಮಸೀದಿ!

PV Web Exclusive Acoustic Architecture: ಬೀದರ್‌: ಬೀದರ್‌ ಅಂದರೆ ಕೋಟೆ ಕೊತ್ತಲಗಳ ನಾಡು. ಇಲ್ಲಿ ಅನೇಕ ಸ್ಮಾರಕಗಳಿವೆ. ಆದರೆ, ಕೆಲವು ಸ್ಮಾರಕಗಳು ಅಪರೂಪದ ಪ್ರಯೋಗ, ವಿಜ್ಞಾನದ ಅಚ್ಚರಿಗೂ ಕಾರಣವಾಗಿವೆ. ವಿಜ್ಞಾನವನ್ನು ಸವಾಲೊಡ್ಡುವ ರೀತಿಯಲ್ಲಿ ಕಟ್ಟಲಾಗಿದೆ.
Last Updated 3 ಜನವರಿ 2026, 7:01 IST
PV Web Exclusive: ಧ್ವನಿ ವಿಜ್ಞಾನಕ್ಕೆ ಸಾಕ್ಷಿ ಹದಿನಾರು ಕಂಬಗಳ ಈ ಮಸೀದಿ!

ಬೆಳಗಾವಿ: ಗಾಂಧಿ ಭಾರತ್‌: ಸಮಾರೋಪವನ್ನೂ ಮರೆತ ಕಾಂಗ್ರೆಸ್‌ ಸರ್ಕಾರ!

Congress Gandhi Program: 1924ರ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಘೋಷಿತ 'ಗಾಂಧಿ ಭಾರತ್' ಕಾರ್ಯಕ್ರಮಗಳು ನಿರ್ಲಕ್ಷ್ಯವಾಯಿತೆಂಬ ಆರೋಪಗಳು ಕೇಳಿಬಂದಿದ್ದು, ಜ್ಯೋತಿಯಾತ್ರೆ, ಸ್ಮಾರಕ ಸ್ತಂಭಗಳ ನಿರ್ವಹಣೆಯೂ ಅನುಷ್ಠಾನವಾಗಿಲ್ಲ.
Last Updated 2 ಜನವರಿ 2026, 4:36 IST
ಬೆಳಗಾವಿ: ಗಾಂಧಿ ಭಾರತ್‌: ಸಮಾರೋಪವನ್ನೂ ಮರೆತ ಕಾಂಗ್ರೆಸ್‌ ಸರ್ಕಾರ!

PV WEB Exclusive | ಬಾಗಲಕೋಟೆ: ನನೆಗುದಿಗೆ ಬಿದ್ದ ಕೂಡಲಸಂಗಮ ಅಭಿವೃದ್ಧಿ

Kudalasangama Tourism: ಬಸವ ಜಯಂತಿಯಂದು ಅಧಿಕಾರ ಸ್ವೀಕರಿಸಿದ, ಬಸವಣ್ಣನನ್ನು ರಾಜ್ಯ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂದು ಬಸವಣ್ಣ ಅಭಿಮಾನಿಗಳು ನಂಬಿದ್ದರು.
Last Updated 1 ಜನವರಿ 2026, 0:30 IST
PV WEB Exclusive | ಬಾಗಲಕೋಟೆ: ನನೆಗುದಿಗೆ ಬಿದ್ದ ಕೂಡಲಸಂಗಮ ಅಭಿವೃದ್ಧಿ
ADVERTISEMENT
ADVERTISEMENT
ADVERTISEMENT