ಗುರುವಾರ, 3 ಜುಲೈ 2025
×
ADVERTISEMENT

ಕ್ರೀಡೆಗಳು

ADVERTISEMENT

ಕೆನಡಾ ಓಪನ್‌: ಎರಡನೇ ಸುತ್ತಿಗೆ ಶ್ರೀಕಾಂತ್‌

ಭಾರತದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್‌ ಅವರು ಇಲ್ಲಿ ನಡೆಯುತ್ತಿರುವ ಕೆನಡಾ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.
Last Updated 2 ಜುಲೈ 2025, 19:53 IST
ಕೆನಡಾ ಓಪನ್‌: ಎರಡನೇ ಸುತ್ತಿಗೆ ಶ್ರೀಕಾಂತ್‌

ಕೊಕ್ಕೊ ಫೆಡರೇಷನ್ ಅಧ್ಯಕ್ಷರಾಗಿ ಸುಧಾಂಶು ಮಿತ್ತಲ್ ಪುನರಾಯ್ಕೆ

ಬಿಜೆಪಿ ನಾಯಕ ಸುಧಾಂಶು ಮಿತ್ತಲ್ ಅವರು ಭಾರತ ಕೊಕ್ಕೊ ಫೆಡರೇಷನ್‌ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು. ಪಂಜಾಬ್‌ನ ಉಪಕಾರ್ ಸಿಂಗ್‌ ವಿರ್ಕ್ ನೂತನ ಕಾರ್ಯದರ್ಶಿಯಾಗಿದ್ದಾರೆ.
Last Updated 2 ಜುಲೈ 2025, 19:46 IST
ಕೊಕ್ಕೊ ಫೆಡರೇಷನ್ ಅಧ್ಯಕ್ಷರಾಗಿ ಸುಧಾಂಶು ಮಿತ್ತಲ್ ಪುನರಾಯ್ಕೆ

ಬ್ಯಾಸ್ಕೆಟ್‌ಬಾಲ್‌: ಚಿಕ್ಕಮಗಳೂರು ಜಿಲ್ಲಾ ತಂಡಕ್ಕೆ ಗೆಲುವು

ನೆಟ್ಲ ಚಾಣಕ್ಯ ಹಾಗೂ ರೆಹಾನ್‌ ಖಾನ್‌ ಅವರ ಆಟದ ಬಲದಿಂದ ಚಿಕ್ಕಮಗಳೂರು ಜಿಲ್ಲಾ ತಂಡವು ಎಸ್‌. ರಂಗರಾಜನ್‌ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಸಿ’ ಡಿವಿಷನ್‌ ಲೀಗ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 66–49ರಿಂದ ಮೌಂಟ್ಸ್‌ ಕ್ಲಬ್‌ ತಂಡವನ್ನು ಸೋಲಿಸಿತು.
Last Updated 2 ಜುಲೈ 2025, 19:38 IST
ಬ್ಯಾಸ್ಕೆಟ್‌ಬಾಲ್‌: ಚಿಕ್ಕಮಗಳೂರು ಜಿಲ್ಲಾ ತಂಡಕ್ಕೆ ಗೆಲುವು

ವಿಶ್ವ ಜೂನಿಯರ್ ಈಜು: ರಾಜ್ಯದ ಐವರ ಆಯ್ಕೆ

ಕರ್ನಾಟಕದ ದರ್ಶನ್‌ ಎಸ್‌., ದಕ್ಷಣ್‌ ಎಸ್‌., ದಿನಿಧಿ ದೇಸಿಂಗು, ವಿಹಿತಾ ನಯನಾ ಲೋಕನಾಥನ್ ಮತ್ತು ರುಜುಲಾ ಎಸ್‌. ಅವರು ರುಮೇನಿಯಾದ ಒಟೊಪೆನಿಯಲ್ಲಿ ಆಗಸ್ಟ್‌ 19 ರಿಂದ 24ರವರೆಗೆ ನಡೆಯಲಿರುವ ವಿಶ್ವ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ
Last Updated 1 ಜುಲೈ 2025, 19:41 IST
ವಿಶ್ವ ಜೂನಿಯರ್ ಈಜು: ರಾಜ್ಯದ ಐವರ ಆಯ್ಕೆ

ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆ: 10 ಸಾವಿರ ಜನರ ನಿರೀಕ್ಷೆ

ಇದೇ 5ರಂದು ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಯು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಕೂಟಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
Last Updated 1 ಜುಲೈ 2025, 19:36 IST
ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆ: 10 ಸಾವಿರ ಜನರ ನಿರೀಕ್ಷೆ

ಬ್ಯಾಸ್ಕೆಟ್‌ಬಾಲ್‌: ಕೋಲಾರ ತಂಡಕ್ಕೆ ಗೆಲುವು

ಅನಿಲ್‌ ಹಾಗೂ ತಿಲಕ್‌ ಅವರ ಆಟದ ಬಲದಿಂದ ಕೋಲಾರ ಜಿಲ್ಲಾ ತಂಡವು ಎಸ್‌.ರಂಗರಾಜನ್‌ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಸಿ’ ಡಿವಿಷನ್‌ ಲೀಗ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 61–51ರಿಂದ ಮೌಂಟ್ಸ್‌ ಕ್ಲಬ್‌ ತಂಡವನ್ನು ಮಣಿಸಿತು.
Last Updated 1 ಜುಲೈ 2025, 19:28 IST
ಬ್ಯಾಸ್ಕೆಟ್‌ಬಾಲ್‌: ಕೋಲಾರ ತಂಡಕ್ಕೆ ಗೆಲುವು

ರಾಷ್ಟ್ರೀಯ ಕ್ರೀಡಾ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಕೇಂದ್ರವನ್ನಾಗಿಸುವ ಗುರಿಹೊಂದಿರುವ ರಾಷ್ಟ್ರೀಯ ಕ್ರೀಡಾ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡಿತು.
Last Updated 1 ಜುಲೈ 2025, 16:32 IST
ರಾಷ್ಟ್ರೀಯ ಕ್ರೀಡಾ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ADVERTISEMENT

ಹಾಕಿ: ಭಾರತ ಎ ತಂಡಕ್ಕೆ ಸಂಜಯ್‌ ಸಾರಥ್ಯ

ಡಿಫೆಂಡರ್‌ ಸಂಜಯ್‌ ಅವರು ಜುಲೈ 8ರಿಂದ ಆರಂಭವಾಗುವ ಯುರೋಪ್‌ ಪ್ರವಾಸದಲ್ಲಿ ಭಾರತ ಎ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 1 ಜುಲೈ 2025, 16:22 IST
ಹಾಕಿ: ಭಾರತ ಎ ತಂಡಕ್ಕೆ ಸಂಜಯ್‌ ಸಾರಥ್ಯ

ಬಳ್ಳಾರಿ | ಕರಾಟೆ ಸ್ಪರ್ಧೆ: ಇಬ್ಬರಿಗೆ ಪ್ರಶಸ್ತಿ

ಬಳ್ಳಾರಿ | ಕರಾಟೆ ಸ್ಪರ್ಧೆ: ಇಬ್ಬರಿಗೆ ಪ್ರಶಸ್ತಿ
Last Updated 1 ಜುಲೈ 2025, 14:14 IST
ಬಳ್ಳಾರಿ | ಕರಾಟೆ ಸ್ಪರ್ಧೆ: ಇಬ್ಬರಿಗೆ ಪ್ರಶಸ್ತಿ

ಮೈಸೂರು ರೇಸ್‌: ಶೈನ್ ಗೆಲ್ಲುವ ನಿರೀಕ್ಷೆ

ಮೈಸೂರು ಫಿಲ್ಲೀಸ್‌ ಟ್ರಿಯಲ್‌ ಸ್ಟೇಕ್ಸ್‌ ಬುಧವಾರದ ಮೈಸೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಶೈನ್‌ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.
Last Updated 1 ಜುಲೈ 2025, 13:07 IST
ಮೈಸೂರು ರೇಸ್‌: ಶೈನ್ ಗೆಲ್ಲುವ ನಿರೀಕ್ಷೆ
ADVERTISEMENT
ADVERTISEMENT
ADVERTISEMENT