ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆಗಳು

ADVERTISEMENT

Archery WC: ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 'ಹ್ಯಾಟ್ರಿಕ್' ಚಿನ್ನ ಸಾಧನೆ

ಚೀನಾದ ಶಾಂಘೈಯಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ (ಸ್ಟೇಜ್ 1)ರಲ್ಲಿ ಭಾರತೀಯ ಸ್ಪರ್ಧಿಗಳು 'ಹ್ಯಾಟ್ರಿಕ್' ಚಿನ್ನ ಸಾಧನೆ ಮಾಡಿದ್ದಾರೆ.
Last Updated 27 ಏಪ್ರಿಲ್ 2024, 5:01 IST
Archery WC: ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 'ಹ್ಯಾಟ್ರಿಕ್' ಚಿನ್ನ ಸಾಧನೆ

ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಭಾರತ

ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ ಇಂದಿನಿಂದ
Last Updated 26 ಏಪ್ರಿಲ್ 2024, 22:12 IST
ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಭಾರತ

ಸ್ಕ್ವಾಷ್‌: ಸೆಂಥಿಲ್‌ ಕ್ವಾರ್ಟರ್‌ ಫೈನಲ್‌ಗೆ

ಭಾರತದ ಸ್ಕ್ವಾಷ್‌ ಆಟಗಾರ ವೆಲವನ್ ಸೆಂಥಿಲ್‌ಕುಮಾರ್ ಅವರು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪಿಎಸ್‌ಎ ಚಾಲೆಂಜರ್‌ ಟೂರ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.‌
Last Updated 26 ಏಪ್ರಿಲ್ 2024, 21:53 IST
ಸ್ಕ್ವಾಷ್‌: ಸೆಂಥಿಲ್‌ ಕ್ವಾರ್ಟರ್‌ ಫೈನಲ್‌ಗೆ

ಆರ್ಚರಿ: ಸೆಮಿಗೆ ದೀಪಿಕಾ

ವಿವಿಧ ವಿಭಾಗಗಳಲ್ಲಿ ಭಾರತಕ್ಕೆ ನಾಲ್ಕು ಪದಕ ಖಚಿತ
Last Updated 26 ಏಪ್ರಿಲ್ 2024, 16:17 IST
ಆರ್ಚರಿ: ಸೆಮಿಗೆ ದೀಪಿಕಾ

ಸ್ಕ್ವಾಷ್‌: ಸೆಂಥಿಲ್‌ ಕ್ವಾರ್ಟರ್‌ಗೆ

ಭಾರತದ ಸ್ಕ್ವಾಷ್‌ ಆಟಗಾರ ವೆಲವನ್ ಸೆಂಥಿಲ್‌ಕುಮಾರ್ ಅವರು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪಿಎಸ್‌ಎ ಚಾಲೆಂಜರ್‌ ಟೂರ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.‌
Last Updated 26 ಏಪ್ರಿಲ್ 2024, 15:10 IST
ಸ್ಕ್ವಾಷ್‌: ಸೆಂಥಿಲ್‌ ಕ್ವಾರ್ಟರ್‌ಗೆ

ಎಂ.ಎಸ್‌. ಧೋನಿ, ಜೊಕೊವಿಚ್‌ರಿಂದ ಪ್ರಭಾವಿತನಾಗಿದ್ದೇನೆ: ಗುಕೇಶ್

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಮತ್ತು ಅಗ್ರಮಾನ್ಯ ಟೆನಿಸ್‌ ತಾರೆ ನೊವಾಕ್ ಜೊಕೊವಿಚ್‌ ಒತ್ತಡದ ಸಂದರ್ಭವನ್ನು ನಿಭಾಯಿಸುವ ರೀತಿ ಗುಕೇಶ್ ಅವರಿಗೆ ಇಷ್ಟವಾಗಿದೆ. ಈ ಇಬ್ಬರು ದಿಗ್ಗಜ ಆಟಗಾರರಿಂದ ಪ್ರಭಾವಿತನಾಗಿರುವುದಾಗಿ ಅವರು ಹೇಳಿದ್ದಾರೆ.
Last Updated 26 ಏಪ್ರಿಲ್ 2024, 0:38 IST
ಎಂ.ಎಸ್‌. ಧೋನಿ, ಜೊಕೊವಿಚ್‌ರಿಂದ ಪ್ರಭಾವಿತನಾಗಿದ್ದೇನೆ: ಗುಕೇಶ್

ಕುಂಡ್ಯೋಳಂಡ ಕಪ್‌ ಹಾಕಿ: ಸೆಮಿಗೆ ಕುಪ್ಪಂಡ, ನೆಲ್ಲಮಕ್ಕಡ ಲಗ್ಗೆ

ಚೇನಂಡ, ಕುಲ್ಲೇಟಿರಕ್ಕೂ ಜಯ
Last Updated 25 ಏಪ್ರಿಲ್ 2024, 20:48 IST
ಕುಂಡ್ಯೋಳಂಡ ಕಪ್‌ ಹಾಕಿ: ಸೆಮಿಗೆ ಕುಪ್ಪಂಡ, ನೆಲ್ಲಮಕ್ಕಡ ಲಗ್ಗೆ
ADVERTISEMENT

ಡೋಪಿಂಗ್ ಅಪರಾಧಿಗಳಿಗೆ ಕಡುಶಿಕ್ಷೆ ಕೊಡಿ: ವಲೇರಿ ಆ್ಯಡಮ್ಸ್

ನ್ಯೂಜಿಲೆಂಡ್‌ನ ಶಾಟ್‌ಪಟ್ ಅಥ್ಲೀಟ್ ವಲೆರೀ ಆ್ಯಡಮ್ಸ್ ಅವರಿಗೆ ಕಠಿಣ ಸವಾಲುಗಳನ್ನು ಎದುರಿಸುವುದು ರಕ್ತಗತವೇ ಆಗಿಬಿಟ್ಟಿದೆ.
Last Updated 25 ಏಪ್ರಿಲ್ 2024, 16:28 IST
ಡೋಪಿಂಗ್ ಅಪರಾಧಿಗಳಿಗೆ ಕಡುಶಿಕ್ಷೆ ಕೊಡಿ: ವಲೇರಿ ಆ್ಯಡಮ್ಸ್

ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಪುರುಷರ ರಿಕರ್ವ್ ತಂಡ

ತರುಣದೀಪ್‌ ರೈ, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರನ್ನು ಒಳಗೊಂಡ, ಆರ್ಚರಿ (ಬಿಲ್ಗಾರಿಕೆ) ವಿಶ್ವ ಕಪ್‌ನ (ಸ್ಟೇಜ್‌ 1) ಪುರುಷರ ರಿಕರ್ವ್‌ ವಿಭಾಗದಲ್ಲಿ ಚಿನ್ನದ ಪದಕಕ್ಕಾಗಿ ಒಲಿಂಪಿಕ್‌ ಚಾಂಪಿಯನ್ ಕೊರಿಯಾ ತಂಡವನ್ನು ಎದುರಿಸಲಿದೆ.
Last Updated 25 ಏಪ್ರಿಲ್ 2024, 13:42 IST
ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಪುರುಷರ ರಿಕರ್ವ್ ತಂಡ

ಅವರ ಹೊರತು ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ..ವಿಶಿ ಸರ್‌ಗೆ ಆಭಾರಿ: ಗುಕೇಶ್‌

ತಮ್ಮ ಚೆಸ್‌ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ವಿಶ್ವನಾಥನ್ ಆನಂದ್ ಅವರಿಗೆ ಭಾರತದ ಚೆಸ್‌ ತಾರೆ ಡಿ.ಗುಕೇಶ್‌ ಕೃತಜ್ಞತೆ ಸಲ್ಲಿಸಿದ್ದಾರೆ. ‘ಅವರಲ್ಲದೇ ಇದ್ದರೆ, ನಾನೀಗ ಯಾವ ಮಟ್ಟಕ್ಕೆ ಬೆಳೆದಿದ್ದೇನೆಯೊ, ಅದರ ಹತ್ತಿರವೂ ಇರುತ್ತಿರಲಿಲ್ಲ’ ಎಂದು ಹೇಳಿದ್ದಾರೆ.
Last Updated 25 ಏಪ್ರಿಲ್ 2024, 12:24 IST
ಅವರ ಹೊರತು ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ..ವಿಶಿ ಸರ್‌ಗೆ ಆಭಾರಿ: ಗುಕೇಶ್‌
ADVERTISEMENT