ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆಗಳು

ADVERTISEMENT

ಬ್ಯಾಡ್ಮಿಂಟನ್ ಟೂರ್ನಿ: ಕ್ವಾರ್ಟರ್‌ಗೆ ಸಿಂಧು, ಸಾತ್ವಿಕ್‌–ಚಿರಾಗ್‌

ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ. ಸಿಂಧು, ಸಾತ್ವಿಕ್–ಚಿರಾಗ್ ಜೋಡಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದು, ಪುರುಷರ ಸಿಂಗಲ್ಸ್‌ನಲ್ಲಿ ಭಾರತ ಹೋರಾಟ ಅಂತ್ಯಗೊಂಡಿದೆ.
Last Updated 8 ಜನವರಿ 2026, 16:51 IST
ಬ್ಯಾಡ್ಮಿಂಟನ್ ಟೂರ್ನಿ: ಕ್ವಾರ್ಟರ್‌ಗೆ ಸಿಂಧು, ಸಾತ್ವಿಕ್‌–ಚಿರಾಗ್‌

ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌: ಎಂಟರ ಘಟ್ಟಕ್ಕೆ ಕರ್ನಾಟಕ

Senior Basketball Championship: ದೆಹಲಿಯನ್ನು 88–52 ಅಂತರದಿಂದ ಸೋಲಿಸಿದ ಕರ್ನಾಟಕ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡವು 75ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಎಂಟರ ಘಟ್ಟಕ್ಕೆ ತಲುಪಿದ್ದು, ಮಧ್ಯಪ್ರದೇಶ ವಿರುದ್ಧ ಮುಂದಿನ ಪಂದ್ಯವಿದೆ.
Last Updated 8 ಜನವರಿ 2026, 16:09 IST
ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌: ಎಂಟರ ಘಟ್ಟಕ್ಕೆ ಕರ್ನಾಟಕ

ಲೈಂಗಿಕ ದೌರ್ಜನ್ಯ: ಶೂಟಿಂಗ್‌ ಕೋಚ್‌ ವಿರುದ್ಧ ಪೋಕ್ಸೊ ಪ್ರಕರಣ

ಲೈಂಗಿಕ ದೌರ್ಜನ್ಯ: 17 ವರ್ಷ ವಯಸ್ಸಿನ ಸ್ಪರ್ಧಿಯಿಂದ ದೂರು
Last Updated 8 ಜನವರಿ 2026, 16:04 IST
ಲೈಂಗಿಕ ದೌರ್ಜನ್ಯ: ಶೂಟಿಂಗ್‌ ಕೋಚ್‌ ವಿರುದ್ಧ ಪೋಕ್ಸೊ ಪ್ರಕರಣ

ಬ್ಯಾಸ್ಕೆಟ್‌ಬಾಲ್‌ ಪಟು ಅಭಿಷೇಕಗೆ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಗುರಿ

Sports Infrastructure Gap: ಕಲಬುರಗಿಯಲ್ಲಿ ಬ್ಯಾಸ್ಕೆಟ್‌ಬಾಲ್‌ಗೆ ಅಗತ್ಯ ಸೌಲಭ್ಯಗಳ ಕೊರತೆಯಿದ್ದರೂ, ಅಭಿಷೇಕನಂತಹ ಪ್ರತಿಭಾವಂತ ಕ್ರೀಡಾಪಟುಗಳು ತಮ್ಮ ಸಾಧನೆಯ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯುತ್ತಿದ್ದಾರೆ.
Last Updated 8 ಜನವರಿ 2026, 6:08 IST
ಬ್ಯಾಸ್ಕೆಟ್‌ಬಾಲ್‌ ಪಟು ಅಭಿಷೇಕಗೆ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಗುರಿ

ದೇಶದಲ್ಲಿ 'ಪಡೆಲ್' ವಿಸ್ತರಣೆಗೆ ಮಹತ್ವದ ಹೆಜ್ಜೆಯಿಟ್ಟ ಧೋನಿ!

Padel Park India: ಕ್ರಿದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಪಡೆಲ್ ಕ್ಷೇತ್ರದಲ್ಲಿ ತಮ್ಮ ಹೂಡಿಕೆಯನ್ನು ಮತ್ತಷ್ಟು ವಿಸ್ತರಿಸಿದ್ದು, ‘7 ಪಡೆಲ್ ಎಂಎಸ್ ಧೋನಿ’ ಅನ್ನು ದೇಶದ ಪ್ರಮುಖ ಪಡೆಲ್ ಇಕೋಸಿಸ್ಟಮ್ ಆಗಿರುವ ಪಡೆಲ್ ಪಾರ್ಕ್ ಇಂಡಿಯಾದೊಂದಿಗೆ ವಿಲೀನಗೊಳಿಸಿದ್ದಾರೆ.
Last Updated 8 ಜನವರಿ 2026, 6:04 IST
ದೇಶದಲ್ಲಿ 'ಪಡೆಲ್' ವಿಸ್ತರಣೆಗೆ ಮಹತ್ವದ ಹೆಜ್ಜೆಯಿಟ್ಟ ಧೋನಿ!

ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಕರ್ನಾಟಕಕ್ಕೆ ಮೊದಲ ಪದಕ ಗೆದ್ದ ರಿಷಿತಾ–ದೇಚಮ್ಮ

ಎರಡನೇ ಆವೃತ್ತಿಯ ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌
Last Updated 8 ಜನವರಿ 2026, 0:16 IST
ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಕರ್ನಾಟಕಕ್ಕೆ ಮೊದಲ ಪದಕ ಗೆದ್ದ ರಿಷಿತಾ–ದೇಚಮ್ಮ

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಸಿಂಧು, ಸಾತ್ವಿಕ್–ಚಿರಾಗ್ ಶುಭಾರಂಭ

Badminton Tournament: ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಿಂಧು, ಸಾತ್ವಿಕ್–ಚಿರಾಗ್ ಯಶಸ್ವಿಯಾಗಿ ಮೊದಲ ಸುತ್ತು ಗೆದ್ದಿದ್ದು, ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ; ಇನ್ನೂ ಹಲವಾರು ಭಾರತೀಯ ಆಟಗಾರರು ಕಠಿಣ ಪೈಪೋಟಿ ಎದುರಿಸಿದರು.
Last Updated 7 ಜನವರಿ 2026, 16:29 IST
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಸಿಂಧು, ಸಾತ್ವಿಕ್–ಚಿರಾಗ್ ಶುಭಾರಂಭ
ADVERTISEMENT

ಖೇಲೊ ಇಂಡಿಯ ಬೀಚ್‌ ಗೇಮ್ಸ್‌ಗೆ ಚಾಲನೆ: ದಿಯು ಘೋಘ್ಲಾ ಬೀಚ್‌ನಲ್ಲಿ ಕ್ರೀಡೋತ್ಸವ

ಮೊದಲ ದಿನ ಕರ್ನಾಟಕದ ಕ್ರೀಡಾಪಟುಗಳಿಗೆ ನಿರಾಸೆ
Last Updated 6 ಜನವರಿ 2026, 23:42 IST
ಖೇಲೊ ಇಂಡಿಯ ಬೀಚ್‌ ಗೇಮ್ಸ್‌ಗೆ ಚಾಲನೆ: ದಿಯು ಘೋಘ್ಲಾ ಬೀಚ್‌ನಲ್ಲಿ ಕ್ರೀಡೋತ್ಸವ

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಜಿಯಾಗೆ ಆಘಾತ ನೀಡಿದ ಆಯುಷ್‌

Malaysia Open Badminton Tournament: ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚು ವಿಜೇತ ಆಟಗಾರ ಲೀ ಝೀ ಜಿಯಾ ಅವರನ್ನು ಮಂಗಳವಾರ ನೇರ ಗೇಮ್‌ಗಳಲ್ಲಿ ಮಣಿಸಿದರು. ಅದರೊಂದಿಗೆ, ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.
Last Updated 6 ಜನವರಿ 2026, 20:01 IST
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಜಿಯಾಗೆ ಆಘಾತ ನೀಡಿದ ಆಯುಷ್‌

ವಾಲಿಬಾಲ್ ಫೆಡರೇಶನ್‌ಗೆ ಮುಖ್ಯ ಪೋಷಕರಾಗಿ ಅಚ್ಯುತ ಸಾಮಂತ ಆಯ್ಕೆ

ಡಾ. ಅಚ್ಯುತ ಸಾಮಂತ ಅವರನ್ನು ಭಾರತೀಯ ವಾಲಿಬಾಲ್ ಫೆಡರೇಶನ್‌ನ (ವಿಎಫ್‌ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅವರ ಆಯ್ಕೆ ವಾರಾಣಸಿಯಲ್ಲಿ ನಡೆದ 72ನೇ ಸೀನಿಯರ್ ಚಾಂಪಿಯನ್‌ಷಿಪ್ ಸಂದರ್ಭದಲ್ಲಿ ನಿಗದಿಯಾಯಿತು.
Last Updated 6 ಜನವರಿ 2026, 16:38 IST
ವಾಲಿಬಾಲ್ ಫೆಡರೇಶನ್‌ಗೆ ಮುಖ್ಯ ಪೋಷಕರಾಗಿ ಅಚ್ಯುತ ಸಾಮಂತ ಆಯ್ಕೆ
ADVERTISEMENT
ADVERTISEMENT
ADVERTISEMENT