ಸೋಮವಾರ, 26 ಜನವರಿ 2026
×
ADVERTISEMENT

ಕ್ರೀಡೆಗಳು

ADVERTISEMENT

ವಿಜಯ್ ಅಮೃತರಾಜ್‌ ಪದ್ಮಭೂಷಣ, ರೋಹಿತ್ ಶರ್ಮಾ ಪದ್ಮಶ್ರೀ

Padma Awards: ಟೆನಿಸ್ ದಿಗ್ಗಜ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಕ್ರಿಕೆಟ್ ನಾಯಕರು ರೋಹಿತ್ ಶರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 25 ಜನವರಿ 2026, 17:53 IST
ವಿಜಯ್ ಅಮೃತರಾಜ್‌ ಪದ್ಮಭೂಷಣ, ರೋಹಿತ್ ಶರ್ಮಾ ಪದ್ಮಶ್ರೀ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಅಲ್ಕರಾಜ್‌, ಜೊಕೊವಿಚ್‌

Grand Slam Updates: ಆಸ್ಟ್ರೇಲಿಯಾ ಓಪನ್‌ನಲ್ಲಿ ಅಲ್ಕರಾಜ್‌, ಜೊಕೊವಿಚ್‌, ಸಬಲೆಂಕಾ, ಗಾಫ್‌ ಸೇರಿದಂತೆ ತಾರೆ ಆಟಗಾರರು ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದು, ಮೆಡ್ವೆಡೇವ್‌, ಆ್ಯಂಡ್ರೀವಾ ಪಂದ್ಯದಲ್ಲಿ ಆಘಾತ ಅನುಭವಿಸಿದರು.
Last Updated 25 ಜನವರಿ 2026, 16:13 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಅಲ್ಕರಾಜ್‌, ಜೊಕೊವಿಚ್‌

ಫೆ.21-22ರಂದು ಬ್ಯಾಡ್ಮಿಂಟನ್‌ ಟೂರ್ನಿ: ಸಿ.ಎಂ ಕಪ್‌ 2026ರ ಜೆರ್ಸಿ ಅನಾವರಣ

Badminton Tournament Launch: ಸಿಎಂ ಕಪ್ 2026ರ ಬ್ಯಾಡ್ಮಿಂಟನ್ ಟೂರ್ನಿಗೆ ಅರ್ಹತಾಪೂರ್ವಕ ಆಟಗಾರರ ಆಯ್ಕೆ ಸಂಪೂರ್ಣಗೊಂಡಿದ್ದು, 8 ತಂಡಗಳ ಜೆರ್ಸಿಗಳನ್ನು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅನಾವರಣಗೊಳಿಸಿದರು.
Last Updated 25 ಜನವರಿ 2026, 16:09 IST
ಫೆ.21-22ರಂದು ಬ್ಯಾಡ್ಮಿಂಟನ್‌ ಟೂರ್ನಿ: ಸಿ.ಎಂ ಕಪ್‌ 2026ರ ಜೆರ್ಸಿ ಅನಾವರಣ

ಸಿ.ಕೆ.ನಾಯ್ಡು ಟ್ರೋಫಿ| ಮೊಹ್ಸಿನ್‌ಗೆ 8 ವಿಕೆಟ್: ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

Mohsin Khan Bowling: ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಮೊಹ್ಸಿನ್ ಖಾನ್ ಅವರು 8 ವಿಕೆಟ್ ಪಡೆದು ತಮ್ಮ ಕ್ರಿಕೆಟ್ ಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು. ಪಂದ್ಯದ ಕೊನೆಯ ದಿನ ಕರ್ನಾಟಕ ಗೆಲುವಿಗೆ ಏಳು ವಿಕೆಟ್ ದೂರದಲ್ಲಿದೆ.
Last Updated 25 ಜನವರಿ 2026, 16:01 IST
ಸಿ.ಕೆ.ನಾಯ್ಡು ಟ್ರೋಫಿ| ಮೊಹ್ಸಿನ್‌ಗೆ 8 ವಿಕೆಟ್: ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ

ಪಿಟಿಸಿಎ ರ‍್ಯಾಪಿಡ್ ಚೆಸ್: ಚಕ್ರವರ್ತಿಗೆ ಪ್ರಶಸ್ತಿ

Chess Tournament Winner: ಪುತ್ತೂರಿನಲ್ಲಿ ನಡೆದ ಪಿಟಿಸಿಎ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಚಕ್ರವರ್ತಿ ಎಂ ರೆಡ್ಡಿ ಅಜೇಯ ಆಟವಾಡಿ ಚಾಂಪಿಯನ್ ಪಟ್ಟವನ್ನು ಗೆದ್ದರು. ಟೂರ್ನಿಯಲ್ಲಿ ಒಟ್ಟು 9 ಸುತ್ತುಗಳು ನಡೆದವು.
Last Updated 25 ಜನವರಿ 2026, 15:43 IST
ಪಿಟಿಸಿಎ ರ‍್ಯಾಪಿಡ್ ಚೆಸ್: ಚಕ್ರವರ್ತಿಗೆ ಪ್ರಶಸ್ತಿ

Padma Awards 2026: ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ಗೆ ಪದ್ಮ ಶ್ರೀ ಗೌರವ

Sports Honours: ಭಾರತ ತಾರಾ ಕ್ರಿಕೆಟ್‌ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ಪದ್ಮ ಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.
Last Updated 25 ಜನವರಿ 2026, 14:07 IST
Padma Awards 2026: ರೋಹಿತ್ ಶರ್ಮಾ, ಹರ್ಮನ್‌ಪ್ರೀತ್‌ಗೆ ಪದ್ಮ ಶ್ರೀ ಗೌರವ

ಸಿಎಂ ಕಪ್: ಆಟಗಾರರ ಬಿಡ್‌ ಪ್ರಕ್ರಿಯೆ ಇಂದು

CM Cup 2026: ಸಿಎಂ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಗೆ ಆಟಗಾರರ ಬಿಡ್‌ ಮತ್ತು ಜೆರ್ಸಿ ಅನಾವರಣ ಕಾರ್ಯಕ್ರಮ ಇಂದು ಸಂಜೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 24 ಜನವರಿ 2026, 23:30 IST
ಸಿಎಂ ಕಪ್: ಆಟಗಾರರ ಬಿಡ್‌ ಪ್ರಕ್ರಿಯೆ ಇಂದು
ADVERTISEMENT

ಟಿಎನ್‌ಪಿಎಲ್‌ ಬ್ಯಾಡ್ಮಿಂಟನ್ ಟೂರ್ನಿ: ಬಿಗ್ ಬೀಟರ್ಸ್‌, ಸ್ಟ್ರೈಕರ್ಸ್‌ ಮೇಲುಗೈ

Badminton League: ಮಂಗಳೂರಿನಲ್ಲಿ ಆರಂಭವಾದ ಟಿಎನ್‌ಪಿಎಲ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬಿಗ್ ಬೀಟರ್ಸ್ ಮತ್ತು ಎಸ್‌.ಆರ್ ಸ್ಟ್ರೈಕರ್ಸ್ ತಂಡಗಳು ತೀವ್ರ ಹಣಾಹಣಿಯ ಬಳಿಕ 4–3ರ ಅಂತರದಲ್ಲಿ ಜಯ ಸಾಧಿಸಿವೆ.
Last Updated 24 ಜನವರಿ 2026, 16:12 IST
ಟಿಎನ್‌ಪಿಎಲ್‌ ಬ್ಯಾಡ್ಮಿಂಟನ್ ಟೂರ್ನಿ: ಬಿಗ್ ಬೀಟರ್ಸ್‌, ಸ್ಟ್ರೈಕರ್ಸ್‌ ಮೇಲುಗೈ

ಚೆಸ್ ಟೂರ್ನಿ: ಮುನ್ನಡೆಯಲ್ಲಿ ಚಕ್ರವರ್ತಿ, ರವಿ ಗೋಪಾಲ್

ಪುತ್ತೂರಿನಲ್ಲಿ ಆರಂಭಗೊಂಡ ಪಿಟಿಸಿಎ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿ: ರಾಮನಾಥನ್‌ಗೆ ಹಿನ್ನಡೆ
Last Updated 24 ಜನವರಿ 2026, 16:10 IST
ಚೆಸ್ ಟೂರ್ನಿ: ಮುನ್ನಡೆಯಲ್ಲಿ ಚಕ್ರವರ್ತಿ, ರವಿ ಗೋಪಾಲ್

ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿ: ಸಿಂಧು, ಲಕ್ಷ್ಯ ಪರಾಭವ

Badminton Defeat: ಜಕಾರ್ತಾ: ಭಾರತದ ಅಗ್ರ ಷಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್ 500 ಟೂರ್ನಿಯಲ್ಲಿ ನೇರ ಆಟಗಳ ಸೋಲನುಭವಿಸಿದರು.
Last Updated 23 ಜನವರಿ 2026, 23:14 IST
ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿ: ಸಿಂಧು, ಲಕ್ಷ್ಯ ಪರಾಭವ
ADVERTISEMENT
ADVERTISEMENT
ADVERTISEMENT