ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆಗಳು

ADVERTISEMENT

ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಕರ್ನಾಟಕದ ಮುಡಿಗೆ ಸಮಗ್ರ ಪ್ರಶಸ್ತಿ

ಪಾರಮ್ಯ ಮೆರೆದ ಬೆಂಗಳೂರಿನ ಈಜುಪಟುಗಳು
Last Updated 10 ಜನವರಿ 2026, 23:49 IST
ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಕರ್ನಾಟಕದ ಮುಡಿಗೆ ಸಮಗ್ರ ಪ್ರಶಸ್ತಿ

ಮಲೇಷ್ಯಾ ಓ‍ಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೆಮೀಸ್‌ನಲ್ಲಿ ಸಿಂಧುಗೆ ಸೋಲು

Sindhu Defeated in Semis: ಮಲೇಷ್ಯಾ ಓಪನ್‌ ಸೂಪರ್‌ 1000 ಟೂರ್ನಿಯ ಸೆಮಿಫೈನಲ್‌ನಲ್ಲಿ ಚೀನಾದ ವಾಂಗ್ ಝಿಹಿ ವಿರುದ್ಧ ಪಿ.ವಿ. ಸಿಂಧು ನೇರ ಸೆಟ್‌ಗಳಲ್ಲಿ ಸೋತಿದ್ದಾರೆ. ಇದು ಟೂರ್ನಿಯಲ್ಲಿನ ಭಾರತದ ಭಾಗವಹಿಸುವಿಕೆ ಅಂತ್ಯಗೊಳಿಸಿದೆ.
Last Updated 10 ಜನವರಿ 2026, 16:35 IST
ಮಲೇಷ್ಯಾ ಓ‍ಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೆಮೀಸ್‌ನಲ್ಲಿ ಸಿಂಧುಗೆ ಸೋಲು

ಝೆಲೆಝ್ನಿ ಜೊತೆ ತರಬೇತಿ ಒಪ್ಪಂದ ಕೊನೆಗೊಳಿಸಿದ ನೀರಜ್ ಚೋಪ್ರಾ

Javelin Coach Change: ಝೆಕ್ ಕೋಚ್ ಝೆಲೆಝ್ನಿ ಅವರೊಂದಿಗೆ ತರಬೇತಿ ಒಪ್ಪಂದವನ್ನು ಕೊನೆಗೊಳಿಸಿರುವುದಾಗಿ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಪ್ರಕಟಿಸಿದ್ದಾರೆ. ಈ ಅವಧಿಯನ್ನು ಅವರು ಗೌರವದ ಕ್ಷಣವೆಂದು ಹೇಳಿದ್ದಾರೆ.
Last Updated 10 ಜನವರಿ 2026, 13:32 IST
ಝೆಲೆಝ್ನಿ ಜೊತೆ ತರಬೇತಿ ಒಪ್ಪಂದ ಕೊನೆಗೊಳಿಸಿದ ನೀರಜ್ ಚೋಪ್ರಾ

ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಚಿನ್ನಕ್ಕೆ ಮುತ್ತಿಕ್ಕಿದ ಅಶ್ಮಿತಾ ಚಂದ್ರ

ಕರ್ನಾಟಕದ ಈಜುಪಟುಗಳಿಗೆ ನಾಲ್ಕು ಪದಕ
Last Updated 10 ಜನವರಿ 2026, 0:00 IST
ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಚಿನ್ನಕ್ಕೆ ಮುತ್ತಿಕ್ಕಿದ ಅಶ್ಮಿತಾ ಚಂದ್ರ

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ತಂಡಗಳ ನಿರ್ಗಮನ

Basketball ಕರ್ನಾಟಕ ಪುರುಷರ ಮತ್ತು ಮಹಿಳಾ ತಂಡಗಳು, 75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಶುಕ್ರವಾರ ಸೋಲನುಭವಿಸಿದವು. ಆದರೆ ಎರಡೂ ತಂಡಗಳು ಹೋರಾಟ ನೀಡಿದವು.
Last Updated 9 ಜನವರಿ 2026, 20:21 IST
ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ತಂಡಗಳ ನಿರ್ಗಮನ

ಟಾಟಾ ಸ್ಟೀಲ್ ಚೆಸ್: ನಿಹಾಲ್ ಸರಿನ್‌ಗೆ ಪ್ರಶಸ್ತಿ

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ನಿಹಾಲ್ ಸರಿನ್ ಅವರು ಟಾಟಾ ಸ್ಟೀಲ್ ಚೆಸ್ ಇಂಡಿಯಾ ಟೂರ್ನಿಯಲ್ಲಿ ಶುಕ್ರವಾರ ರ್‍ಯಾಪಿಡ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
Last Updated 9 ಜನವರಿ 2026, 20:17 IST
ಟಾಟಾ ಸ್ಟೀಲ್ ಚೆಸ್: ನಿಹಾಲ್ ಸರಿನ್‌ಗೆ ಪ್ರಶಸ್ತಿ

ಶೋಧ ಸಮಿತಿಗೆ ಸಂಪುಟ ಕಾರ್ಯದರ್ಶಿ ನೇತೃತ್ವ: ಕ್ರೀಡಾ ಸಚಿವಾಲಯ

ಹೊಸ ಕ್ರೀಡಾ ನೀತಿಯಡಿ ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಬಿ) ರಚನೆಗಾಗಿ ಶೋಧ ಮತ್ತು ಆಯ್ಕೆ ಸಮಿತಿಗೆ ಸಂಪುಟ ಕಾರ್ಯದರ್ಶಿ ನೇತೃತ್ವ ವಹಿಸಲಿದ್ದು, ಐವರು ಸದಸ್ಯರ ಸಮಿತಿ ಹೆಸರುಗಳನ್ನು ಶಿಫಾರಸು ಮಾಡಲಿದೆ.
Last Updated 9 ಜನವರಿ 2026, 16:38 IST
ಶೋಧ ಸಮಿತಿಗೆ ಸಂಪುಟ ಕಾರ್ಯದರ್ಶಿ ನೇತೃತ್ವ: ಕ್ರೀಡಾ ಸಚಿವಾಲಯ
ADVERTISEMENT

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಕರ್ನಾಟಕದ ಡಿಂಪಲ್‌, ಭವಿಕ್‌ಗೆ ಚಿನ್ನ

ಮಿಂಚಿದ ಕುಶ್ರಾಗ್ರ ರಾವತ್
Last Updated 9 ಜನವರಿ 2026, 16:37 IST
ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಕರ್ನಾಟಕದ ಡಿಂಪಲ್‌, ಭವಿಕ್‌ಗೆ ಚಿನ್ನ

ಪೆಂಕಾಕ್‌ ಸಿಲಾಟ್‌ನಲ್ಲಿ ಕಂಚಿನ ಪದಕ: ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟುಗಳು

Khelo India Games: ದಿಯು: ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರೂ ಪೆಂಕಾಕ್‌ ಸಿಲಾಟ್‌ ಕ್ರೀಡಾಪಟುಗಳಿಗೆ ರಾಜ್ಯದಲ್ಲಿ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಕರ್ನಾಟಕದ ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದ್ದಾರೆ
Last Updated 9 ಜನವರಿ 2026, 11:19 IST
ಪೆಂಕಾಕ್‌ ಸಿಲಾಟ್‌ನಲ್ಲಿ ಕಂಚಿನ ಪದಕ: ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟುಗಳು

ಪೆಂಕಾಕ್‌ ಸಿಲಾಟ್‌: ಪುರುಷರ ತಂಡಕ್ಕೆ ಪದಕ

ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಕರ್ನಾಟಕಕ್ಕೆ ಮತ್ತೊಂದು ಕಂಚು
Last Updated 9 ಜನವರಿ 2026, 0:46 IST
ಪೆಂಕಾಕ್‌ ಸಿಲಾಟ್‌: ಪುರುಷರ ತಂಡಕ್ಕೆ ಪದಕ
ADVERTISEMENT
ADVERTISEMENT
ADVERTISEMENT