ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ

ADVERTISEMENT

ಕೋಲಾರ ಲೋಕಸಭೆ ಕ್ಷೇತ್ರ: ಗೊಂದಲದಲ್ಲಿ ಕಾಂಗ್ರೆಸ್‌; ಚಟುವಟಿಕೆಗಳು ಬಹುತೇಕ ಸ್ತಬ್ಧ

ಲೋಕಸಭೆ ಚುನಾವಣೆಗಳಲ್ಲಿ ಕೋಲಾರ ಕ್ಷೇತ್ರವನ್ನು 2019ರವರೆಗೆ ಭದ್ರಕೋಟೆ ಮಾಡಿಕೊಂಡಿದ್ದ ಕಾಂಗ್ರೆಸ್‌ ಈಗ ಗೊಂದಲದಲ್ಲಿ ಮುಳುಗಿದೆ. ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡಿದ್ದು ಅವರು ಆ ಕಡೆ, ಇವರು ಕಡೆ ಎಂಬಂಥ ಪರಿಸ್ಥಿತಿ ನೆಲೆಸಿದೆ.
Last Updated 19 ಮಾರ್ಚ್ 2024, 6:02 IST
ಕೋಲಾರ ಲೋಕಸಭೆ ಕ್ಷೇತ್ರ: ಗೊಂದಲದಲ್ಲಿ ಕಾಂಗ್ರೆಸ್‌; ಚಟುವಟಿಕೆಗಳು ಬಹುತೇಕ ಸ್ತಬ್ಧ

ಕೋಲಾರ | 2023ರಲ್ಲಿ 328 ಸಾವು, ಎಚ್ಚರ ಚಾಲಕರೇ!

ಜಿಲ್ಲೆಯ ಕೋಲಾರ ಹಾಗೂ ಕೆಜಿಎಫ್‌ ಪೊಲೀಸ್‌ ವಿಭಾಗದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಒಂದಲ್ಲಾ ಒಂದು ಕಡೆ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Last Updated 18 ಮಾರ್ಚ್ 2024, 7:05 IST
ಕೋಲಾರ | 2023ರಲ್ಲಿ 328 ಸಾವು, ಎಚ್ಚರ ಚಾಲಕರೇ!

ಮುಳಬಾಗಿಲು | ಕಾರ್ಖಾನೆಗಳೂ ಇಲ್ಲ; ವಲಸೆಯೂ ತಪ್ಪಿದ್ದಲ್ಲ

ತಾಲ್ಲೂಕಿನಲ್ಲಿ ಯಾವುದೇ ವಿಧವಾದ ಉದ್ಯೋಗ ನೀಡುವ ಕಾರ್ಖಾನೆ, ಗಾರ್ಮೆಂಟ್‌ ಹಾಗೂ ಕಂಪನಿಗಳು ಇಲ್ಲದೆ ಯುವಕರು ಉದ್ಯೋಗ ಹರಸಿ ದೂರದ ಊರುಗಳಿಗೆ ವಲಸ ಹೋಗುತ್ತಿದ್ದಾರೆ.
Last Updated 18 ಮಾರ್ಚ್ 2024, 7:03 IST
ಮುಳಬಾಗಿಲು | ಕಾರ್ಖಾನೆಗಳೂ ಇಲ್ಲ; ವಲಸೆಯೂ ತಪ್ಪಿದ್ದಲ್ಲ

ಕಾಮನ ಹಬ್ಬಕ್ಕೆ ಅದ್ದೂರಿ ಸಿದ್ಧತೆ

ಇಂದಿನಿಂದ ಒಂಬತ್ತು ದಿನ ರತಿ, ಮನ್ಮಥರ ಕತೆ ಅನಾವರಣ
Last Updated 17 ಮಾರ್ಚ್ 2024, 6:29 IST
ಕಾಮನ ಹಬ್ಬಕ್ಕೆ ಅದ್ದೂರಿ ಸಿದ್ಧತೆ

ಬಿಜೆಪಿಗೆ ಟಿಕೆಟ್‌ ಲಭಿಸಿದರೆ ಸಂಘಟನೆಗೆ ಸಹಕಾರಿ: ಓಂಶಕ್ತಿ ಚಲಪತಿ

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲದೇ ಇದ್ದರೂ ಕಳೆದ ಚುನಾವಣೆಯಲ್ಲಿ ಎಸ್‌.ಮುನಿಸ್ವಾಮಿ ಎರಡು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಮತ್ತೊಮ್ಮೆ ಕ್ಷೇತ್ರದ ಟಿಕೆಟ್‌ ಪಕ್ಷಕ್ಕೆ ಲಭಿಸಿದರೆ ಸಂಘಟನೆಗೆ ಸಹಕಾರಿಯಾಗಲಿದೆ
Last Updated 16 ಮಾರ್ಚ್ 2024, 13:52 IST
ಬಿಜೆಪಿಗೆ ಟಿಕೆಟ್‌ ಲಭಿಸಿದರೆ ಸಂಘಟನೆಗೆ ಸಹಕಾರಿ: ಓಂಶಕ್ತಿ ಚಲಪತಿ

ಕೋಲಾರ ಲೋಕಸಭೆ ಚುನಾವಣೆ | ಜೆಡಿಎಸ್‌–ಬಿಜೆಪಿ ಅಭ್ಯರ್ಥಿ ಇನ್ನೂ ನಿಗೂಢ!

ಲೋಕಸಭೆ ಚುನಾವಣೆಗೆ ಶನಿವಾರ ಅಧಿಕೃತವಾಗಿ ದಿನಾಂಕ ಘೋಷಣೆ ಆಗುತ್ತಿದ್ದು, ಕೋಲಾರ ಮೀಸಲು ಕ್ಷೇತ್ರದ ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಯಾರೆಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
Last Updated 16 ಮಾರ್ಚ್ 2024, 7:17 IST
ಕೋಲಾರ ಲೋಕಸಭೆ ಚುನಾವಣೆ | ಜೆಡಿಎಸ್‌–ಬಿಜೆಪಿ ಅಭ್ಯರ್ಥಿ ಇನ್ನೂ ನಿಗೂಢ!

ಪಹಣಿಗೆ ಆಧಾರ್‌ ಜೋಡಣೆ–ಶೇ 17ರಷ್ಟು ಪೂರ್ಣ: ರಾಜ್ಯಕ್ಕೆ ಕೋಲಾರ ಜಿಲ್ಲೆ ಪ್ರಥಮ

ಪಹಣಿಗಳೊಂದಿಗೆ (ಆರ್‌ಟಿಸಿ) ಆಧಾರ್‌ ಜೋಡಣೆ ಕಾರ್ಯ (ನನ್ನ ಆಸ್ತಿ ಅಭಿಯಾನ) ಭರದಿಂದ ನಡೆಯುತ್ತಿದ್ದು, ಕೋಲಾರ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.
Last Updated 15 ಮಾರ್ಚ್ 2024, 5:55 IST
ಪಹಣಿಗೆ ಆಧಾರ್‌ ಜೋಡಣೆ–ಶೇ 17ರಷ್ಟು ಪೂರ್ಣ: ರಾಜ್ಯಕ್ಕೆ ಕೋಲಾರ ಜಿಲ್ಲೆ ಪ್ರಥಮ
ADVERTISEMENT

ನೆರ್ನಹಳ್ಳಿ: ಗುತ್ತಿಗೆದಾರರಿಂದ ಪೈಪ್‌ಲೈನ್ ನಾಶ, ನೀರಿಲ್ಲದೆ ಗ್ರಾಮಸ್ಥರು ಕಂಗಾಲು

ಬಂಡೆ ಊರು ಎಂದೇ ಖ್ಯಾತಿಯಾಗಿರುವ ನೆರ್ನಹಳ್ಳಿ ಗ್ರಾಮದಲ್ಲಿ ಕೆಲ ದಿನಗಳಿಂದ ನೀರಿನ ಅಭಾವ ತಲೆದೋರಿದ್ದು, ಗ್ರಾಮಸ್ಥರಿಗೆ ಕೇವಲ ಕುಡಿಯುವ ನೀರು ಮಾತ್ರ ಲಭ್ಯವಾಗುತ್ತಿದ್ದು, ಜಾನುವಾರುಗಳಿಗೆ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ.
Last Updated 15 ಮಾರ್ಚ್ 2024, 5:52 IST
ನೆರ್ನಹಳ್ಳಿ: ಗುತ್ತಿಗೆದಾರರಿಂದ ಪೈಪ್‌ಲೈನ್ ನಾಶ, ನೀರಿಲ್ಲದೆ ಗ್ರಾಮಸ್ಥರು ಕಂಗಾಲು

ತಿವಿದ ನೀಲ್ಗಾಯ್‌: ನೌಕಾಪಡೆಯ ಕೋಲಾರ ಮೂಲದ ಯೋಧ ನಿಧನ

ಜಾಮ್‌ನಗರದಲ್ಲಿ ದುರಂತ: ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
Last Updated 14 ಮಾರ್ಚ್ 2024, 15:31 IST
ತಿವಿದ ನೀಲ್ಗಾಯ್‌: ನೌಕಾಪಡೆಯ ಕೋಲಾರ ಮೂಲದ ಯೋಧ ನಿಧನ

ಕೋಲಾರ: ಅನಂತ ಕುಮಾರ್‌ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ

‘ಸಂವಿಧಾನ ಬದಲಿಸುವುದಾಗಿ ಹೇಳಿರುವ ಸಂಸದ ಅನಂತ ಕುಮಾರ್‌ ಹೆಗಡೆ ಮೇಲೆ ರಾಜ್ಯ ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ ಒತ್ತಾಯಿಸಿದ್ದಾರೆ
Last Updated 14 ಮಾರ್ಚ್ 2024, 14:06 IST
ಕೋಲಾರ: ಅನಂತ ಕುಮಾರ್‌ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ
ADVERTISEMENT