ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಕೋಲಾರ

ADVERTISEMENT

ರೈತ ಸಂಘದಿಂದ ನಿವೃತ್ತ ಯೋಧರಿಗೆ ಸನ್ಮಾನ

ಕೋಲಾರ: 25ನೇ ಕಾರ್ಗಿಲ್‌ ವಿಜಯೋತ್ಸವ ಅಂಗವಾಗಿ ಶುಕ್ರವಾರ ರೈತ ಸಂಘದಿಂದ ಜಿಲ್ಲೆಯ ನಿವೃತ್ತ ಯೋಧರಿಗೆ ಹಸಿರು ಶಾಲು, ಗಿಡ ನೀಡಲಾಯಿತು.
Last Updated 26 ಜುಲೈ 2024, 16:25 IST
ರೈತ ಸಂಘದಿಂದ ನಿವೃತ್ತ ಯೋಧರಿಗೆ ಸನ್ಮಾನ

ಕೆಜಿಎಫ್‌, ಬಂಗಾರಪೇಟೆ ಕಾರ್ಪೋರೇಷನ್‌ ರಚನೆಗೆ ಸಿದ್ಧತೆ

ಕೆಡಿಎ ಅಧ್ಯಕ್ಷ ಅಧಿಕಾರ ಸ್ವೀಕಾರ ಸಮಾರಂಭ
Last Updated 26 ಜುಲೈ 2024, 14:32 IST
ಕೆಜಿಎಫ್‌, ಬಂಗಾರಪೇಟೆ ಕಾರ್ಪೋರೇಷನ್‌ ರಚನೆಗೆ ಸಿದ್ಧತೆ

ಕೋಲಾರಕ್ಕೆ ಕೃಷ್ಣಾ ನೀರು: ಮಲ್ಲೇಶಬಾಬು

ಕೋಲಾರ ಜಿಲ್ಲೆ ಬರಪೀಡಿತ ಜಿಲ್ಲೆಯಾಗಿದೆ. ನೀರಿನ ಮೂಲಗಳಿಲ್ಲ. ಹಾಗಾಗಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿಯಿಂದ ನೀರು ಒದಗಿಸಬೇಕು’ ಎಂದು ಕೋಲಾರ ಸಂಸದ ಎಂ.ಮಲ್ಲೇಶಬಾಬು ಆಗ್ರಹಿಸಿದರು.
Last Updated 25 ಜುಲೈ 2024, 18:27 IST
ಕೋಲಾರಕ್ಕೆ ಕೃಷ್ಣಾ ನೀರು: ಮಲ್ಲೇಶಬಾಬು

ಬಂಗಾರಪೇಟೆ | ಪಟ್ಟಣದಲ್ಲಿ ಟೋಪಿ ಗ್ಯಾಂಗ್: ಪತ್ತೆಗೆ ವಿಶೇಷ ತಂಡ

ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಐದಕ್ಕೂ ಹೆಚ್ಚು ಮನೆ ಕಳ್ಳತನವಾಗಿರುವ ಪ್ರಕರಣಗಳು ವರದಿಯಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Last Updated 25 ಜುಲೈ 2024, 15:22 IST
ಬಂಗಾರಪೇಟೆ | ಪಟ್ಟಣದಲ್ಲಿ ಟೋಪಿ ಗ್ಯಾಂಗ್: ಪತ್ತೆಗೆ ವಿಶೇಷ ತಂಡ

ಮಾಲೂರು | ಅಫಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ತಾಲ್ಲೂಕಿನ ಮಾಲೂರು-ಕೋಲಾರ ರಸ್ತೆಯ ಚಿಕ್ಕ ಕಡತೂರು ಗೇಟ್ ಬಳಿ ಗುರುವಾರ ಕಂಟೇನರ್ ಹಾಗೂ ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Last Updated 25 ಜುಲೈ 2024, 14:30 IST
ಮಾಲೂರು | ಅಫಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ಗ್ಯಾಸ್ ರೀಫಿಲಿಂಗ್ ದಂಧೆ; ಕಠಿಣ ಕ್ರಮ

ಏಜೆನ್ಸಿಯವರ ಪರವಾನಗಿ ರದ್ದು; ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಎಚ್ಚರಿಕೆ
Last Updated 24 ಜುಲೈ 2024, 13:55 IST
ಗ್ಯಾಸ್ ರೀಫಿಲಿಂಗ್ ದಂಧೆ; ಕಠಿಣ ಕ್ರಮ

ಟ್ರಾಫಿಕ್ ಸಿಗ್ನಲ್ ಲೈಟ್ ಅಳಡಿಕೆಗೆ ಸ್ಥಳ ಗುರುತು

ಮುಳಬಾಗಿಲು ನಗರದಲ್ಲಿ ಹೆಚ್ಚು ವಾಹನಗಳ ಸಂಚಾರ ಹಾಗೂ ಜನ ಸಂದಣಿ ಇರುವ ಸ್ಥಳಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟುಗಳ ಅಳವಡಿಕೆಗೆ ಸ್ಥಳ ಗುರುತು ಮಾಡಿದರು.
Last Updated 24 ಜುಲೈ 2024, 13:53 IST
ಟ್ರಾಫಿಕ್ ಸಿಗ್ನಲ್ ಲೈಟ್ ಅಳಡಿಕೆಗೆ ಸ್ಥಳ ಗುರುತು
ADVERTISEMENT

ಮಾಲೂರು: ಕಾರ್ಗಿಲ್ ವಿಜಯೋತ್ಸವ

ಮಾಲೂರು ಪಟ್ಟಣದ ಶ್ರೀಧರ್ಮರಾಯಸ್ವಾಮಿ   ಕಲ್ಯಾಣ ಮಂದಿರದಲ್ಲಿ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಮುಟ್ಟಿದರೇ ತಟ್ಟಿಬೀಡಿತ್ತೇನೆ ಟೈಟಲ್ ಅಡಿಯಲ್ಲಿಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಸೂಲಿಬೆಲೆ ಚಕ್ರವರ್ತಿ ಅವನ್ನು ಸನ್ಮಾನಿಸಲಾಯಿತು.
Last Updated 24 ಜುಲೈ 2024, 13:50 IST
fallback

ಕೋಲಾರ | ಜೂನಿಯರ್ ಕಾಲೇಜು ಉಪನ್ಯಾಸಕರ ನಡುವೆ ಹೊಡೆದಾಟ: ಆಸ್ಪತ್ರೆಗೆ ದಾಖಲು

ಕೋಲಾರ ನಗರದ‌ ಸರ್ಕಾರಿ‌ ಜೂನಿಯರ್ ಕಾಲೇಜು ಉಪನ್ಯಾಸಕರು ಮಂಗಳವಾರ ಬೆಳಿಗ್ಗೆ ಕಾಲೇಜಿನಲ್ಲಿ ಹೊಡೆದಾಡಿಕೊಂಡಿದ್ದಾರೆ.
Last Updated 23 ಜುಲೈ 2024, 7:41 IST
ಕೋಲಾರ | ಜೂನಿಯರ್ ಕಾಲೇಜು ಉಪನ್ಯಾಸಕರ ನಡುವೆ ಹೊಡೆದಾಟ: ಆಸ್ಪತ್ರೆಗೆ ದಾಖಲು

ಕೋಲಾರ: ಆಹಾರ ಕಲಬೆರಕೆ, ಅನೈರ್ಮಲ್ಯ ದೂರು; ನಡೆಯದ ತಿನಿಸುಗಳ ಗುಣಮಟ್ಟ ಪರೀಕ್ಷೆ

ಸಿಬ್ಬಂದಿ ಕೊರತೆ ನೆಪ
Last Updated 23 ಜುಲೈ 2024, 5:31 IST
ಕೋಲಾರ: ಆಹಾರ ಕಲಬೆರಕೆ, ಅನೈರ್ಮಲ್ಯ ದೂರು; ನಡೆಯದ ತಿನಿಸುಗಳ ಗುಣಮಟ್ಟ ಪರೀಕ್ಷೆ
ADVERTISEMENT