ಸೋಮವಾರ, 5 ಜನವರಿ 2026
×
ADVERTISEMENT

ಕೋಲಾರ

ADVERTISEMENT

ಅವಸಾನದತ್ತ ಮಾಲೂರು ಕ್ರೀಡಾಂಗಣ: ಗೋಡೆ‌ ಜಿಗಿದು ಒಳ ಬರುವ ಕಿಡಿಗೇಡಿಗಳು

Sports Facility Decay: ಹೋಂಡಾ ಮೋಟಾರ್ ಕಂಪನಿಯಿಂದ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದ್ದು ಅವಸಾನದ ಅಂಚಿಗೆ ತಲುಪಿದೆ.
Last Updated 5 ಜನವರಿ 2026, 7:38 IST
ಅವಸಾನದತ್ತ ಮಾಲೂರು ಕ್ರೀಡಾಂಗಣ: ಗೋಡೆ‌ ಜಿಗಿದು ಒಳ ಬರುವ ಕಿಡಿಗೇಡಿಗಳು

2023ರ ಚುನಾವಣೆಯಲ್ಲಿ ಸಿಎಂಆರ್‌ ₹ 60 ಕೋಟಿ ಕಳೆದುಕೊಂಡರು: ವರ್ತೂರು ಪ್ರಕಾಶ್‌

‘2023ರ ಚುನಾವಣೆಯಲ್ಲಿ ಜೆಡಿಎಸ್‌ನ ಸಿಎಂಆರ್‌ ಶ್ರೀನಾಥ್‌ ದುಡ್ಡು, ಕಾಂಗ್ರೆಸ್‌ಗೆ ವೋಟು’
Last Updated 5 ಜನವರಿ 2026, 7:34 IST
2023ರ ಚುನಾವಣೆಯಲ್ಲಿ ಸಿಎಂಆರ್‌ ₹ 60 ಕೋಟಿ ಕಳೆದುಕೊಂಡರು: ವರ್ತೂರು ಪ್ರಕಾಶ್‌

ಹೆಲ್ಮೆಟ್‌: ಪೊಲೀಸರ ಭಯಕ್ಕಲ್ಲ, ಕುಟುಂಬದ ರಕ್ಷಣೆಗೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌ ಕಿವಿಮಾತು
Last Updated 5 ಜನವರಿ 2026, 7:31 IST
ಹೆಲ್ಮೆಟ್‌: ಪೊಲೀಸರ ಭಯಕ್ಕಲ್ಲ, ಕುಟುಂಬದ ರಕ್ಷಣೆಗೆ

ಕಾರ್ಖಾನೆಯಿಂದ ಬೆಳೆ ನಾಶ: ರೈತರ ದೂರು

Pollution Impact: ಕೋಲಾರ: ತಾಲ್ಲೂಕಿನ ಷಾಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾರಂಘಟ್ಟ ಗ್ರಾಮದ ಬಳಿ ಕಾರ್ಖಾನೆಯಿಂದ ಬೆಳೆಗಳಿಗೆ ಹಾನಿ ಆಗುತ್ತಿದೆ ಎಂದು ಕೆಲ ರೈತರು ದೂರಿದ್ದಾರೆ.
Last Updated 5 ಜನವರಿ 2026, 7:29 IST
ಕಾರ್ಖಾನೆಯಿಂದ ಬೆಳೆ ನಾಶ: ರೈತರ ದೂರು

ಮುಳಬಾಗಿಲು: ಮನೆಗೆ ನುಗ್ಗಿ ಆಭರಣ, ನಗದು ಕಳವು

ಮನೆಗೆ ಬೀಗ ಹಾಕಿ ಉರುಸ್ ನೋಡಲು ಹೋಗಿದ್ದ ವೇಳೆ ಮನೆ ಕಬ್ಬಿಣದ ಕಿಟಕಿ ಸರಳು ಕತ್ತರಿಸಿ ಆಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
Last Updated 5 ಜನವರಿ 2026, 7:27 IST
ಮುಳಬಾಗಿಲು: ಮನೆಗೆ ನುಗ್ಗಿ ಆಭರಣ, ನಗದು ಕಳವು

ಹೊಸ ಎಸ್‌ಪಿಗೆ ಹಳೆ ಸಮಸ್ಯೆಗಳು ಸ್ವಾಗತ!

ಡ್ರಗ್ಸ್‌, ಜೂಜಾಟ, ವ್ಹೀಲಿಂಗ್‌, ಅಕ್ರಮ ಮದ್ಯ ಮಾರಾಟ, ಬಾಲಕಿಯರ ಮೇಲಿನ ದೌರ್ಜನ್ಯ, ಸರಗಳ್ಳತನಕ್ಕೆ ಬೀಳುವುದೇ ಕಡಿವಾಣ?
Last Updated 5 ಜನವರಿ 2026, 7:26 IST
ಹೊಸ ಎಸ್‌ಪಿಗೆ ಹಳೆ ಸಮಸ್ಯೆಗಳು ಸ್ವಾಗತ!

ಜಂಗಾಲಹಳ್ಳಿ: ಕಲ್ಲು ಗಣಿಗಾರಿಕೆಗೆ ಅನುಮತಿ ರದ್ದು

Kolar Stone Mining: ಟೇಕಲ್‌ (ಮಾಲೂರು): ಹೋಬಳಿಯ ಓಬಟ್ಟಿ/ಜಂಗಾಲಹಳ್ಳಿ ಗ್ರಾಮದ ಸರ್ವೆ ನಂಬರ್‌ 35 ಹಾಗೂ 11/7ರಲ್ಲಿ ಕ್ರಷರ್‌ ಘಟಕ ಸ್ಥಾಪನೆಗೆ ನೀಡಿದ್ದ ಅನುಮತಿ ಪತ್ರವನ್ನು ಹಿಂಪಡೆಯುತ್ತಿರುವುದಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ಹೇಳಿದ್ದಾರೆ.
Last Updated 4 ಜನವರಿ 2026, 7:43 IST
ಜಂಗಾಲಹಳ್ಳಿ: ಕಲ್ಲು ಗಣಿಗಾರಿಕೆಗೆ ಅನುಮತಿ ರದ್ದು
ADVERTISEMENT

ರಾಜ್ಯ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ಕೋಲಾರ ಹುಡುಗ: ಚೆನ್ನೈನಲ್ಲಿ ನಡೆಯಲಿರುವ ಪಂದ್ಯ

ಚೆನ್ನೈನಲ್ಲಿ ನಡೆಯಲಿರುವ 75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌
Last Updated 4 ಜನವರಿ 2026, 7:42 IST
ರಾಜ್ಯ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ಕೋಲಾರ ಹುಡುಗ: ಚೆನ್ನೈನಲ್ಲಿ ನಡೆಯಲಿರುವ ಪಂದ್ಯ

ರಾಯಲ್ಪಾಡುವಿನಲ್ಲಿ ‘ನಮ್ಮ ನಡೆ ಅಸ್ಪೃಶ್ಯ ಮುಕ್ತ ಭಾರತದೆಡೆಗೆ’ಕಾರ್ಯಕ್ರಮ: ಸಹಭೋಜನ

Social Equality Event: ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡುವಿನಲ್ಲಿ ಅರಿವು ಭಾರತ ಕೇಂದ್ರದಿಂದ ಅಸ್ಪೃಶ್ಯ ಮುಕ್ತ ಭಾರತ ಅಭಿಯಾನ ನಡೆಯಿತು. ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಸರ್ವ ಜಾತಿಯ ಜನರೊಂದಿಗೆ ಸಹಭೋಜನ ಏರ್ಪಡಿಸಲಾಗಿತ್ತು.
Last Updated 4 ಜನವರಿ 2026, 7:39 IST
ರಾಯಲ್ಪಾಡುವಿನಲ್ಲಿ ‘ನಮ್ಮ ನಡೆ ಅಸ್ಪೃಶ್ಯ ಮುಕ್ತ ಭಾರತದೆಡೆಗೆ’ಕಾರ್ಯಕ್ರಮ: ಸಹಭೋಜನ

ಜಂಕ್‌ಫುಡ್‌ ಬಿಡಿ | ಸಿರಿಧಾನ್ಯ ತಿನ್ನಿ: ಟಿ.ಕೆ.ರಮೇಶ್ ಸಲಹೆ

Healthy Lifestyle: ಬದಲಾಗುತ್ತಿರುವ ಜೀವನಶೈಲಿಯಿಂದ ಉಂಟಾಗುತ್ತಿರುವ ಮಧುಮೇಹ ಹಾಗೂ ರಕ್ತದೊತ್ತಡದಂತಹ ಕಾಯಿಲೆಗಳನ್ನು ತಡೆಗಟ್ಟಲು ಸಾರ್ವಜನಿಕರು ಸಿರಿಧಾನ್ಯ ಬಳಸಬೇಕು ಎಂದು ಜಿ.ಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಸಲಹೆ ನೀಡಿದರು.
Last Updated 4 ಜನವರಿ 2026, 7:38 IST
ಜಂಕ್‌ಫುಡ್‌ ಬಿಡಿ | ಸಿರಿಧಾನ್ಯ ತಿನ್ನಿ: ಟಿ.ಕೆ.ರಮೇಶ್ ಸಲಹೆ
ADVERTISEMENT
ADVERTISEMENT
ADVERTISEMENT