ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ವಾಚಕರ ವಾಣಿ

ADVERTISEMENT

ವಾಚಕರ ವಾಣಿ: ವಿರೋಧಕ್ಕಾಗಿ ವಿರೋಧ ಸಲ್ಲ

ವಾಚಕರ ವಾಣಿ: ವಿರೋಧಕ್ಕಾಗಿ ವಿರೋಧ ಸಲ್ಲ
Last Updated 27 ಜುಲೈ 2024, 0:40 IST
ವಾಚಕರ ವಾಣಿ: ವಿರೋಧಕ್ಕಾಗಿ ವಿರೋಧ ಸಲ್ಲ

ವಾಚಕರ ವಾಣಿ: ಹಲ್ಲೆ ಪ್ರಕರಣ: ರಾಜಕೀಯ ಬಣ್ಣ ಸಲ್ಲದು

ವಾಚಕರ ವಾಣಿ: ಹಲ್ಲೆ ಪ್ರಕರಣ: ರಾಜಕೀಯ ಬಣ್ಣ ಸಲ್ಲದು
Last Updated 25 ಜುಲೈ 2024, 23:20 IST
ವಾಚಕರ ವಾಣಿ: ಹಲ್ಲೆ ಪ್ರಕರಣ: ರಾಜಕೀಯ ಬಣ್ಣ ಸಲ್ಲದು

ವಾಚಕರ ವಾಣಿ: ವಾಲ್ಮೀಕಿಗೆ ತೋರುತ್ತಿರುವ ಅಗೌರವ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗದ ಕುರಿತು ಮಾತನಾಡುವಾಗ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮದವರು ಮಾತ್ರವಲ್ಲದೆ ವಿಧಾನಸಭೆಯಲ್ಲಿ
Last Updated 24 ಜುಲೈ 2024, 23:44 IST
ವಾಚಕರ ವಾಣಿ: ವಾಲ್ಮೀಕಿಗೆ ತೋರುತ್ತಿರುವ ಅಗೌರವ

ವಾಚಕರ ವಾಣಿ: ನಾಗರಿಕತೆಗೆ ಮಂಗಳಾರತಿ

ಅಧಿಕೃತವಾಗಿ ಹದಿನೈದು ಸಾವಿರ ರೂಪಾಯಿ ವಾರ್ಷಿಕ ಆದಾಯ ಎಂದು ಪ್ರಮಾಣಪತ್ರ ಪಡೆದ ಬಡ ಬೋರೇಗೌಡ ತನ್ನ ಮಗಳ ಮದುವೆಯ ಛತ್ರ, ಚಿನ್ನ, ಊಟ,
Last Updated 23 ಜುಲೈ 2024, 23:19 IST
ವಾಚಕರ ವಾಣಿ: ನಾಗರಿಕತೆಗೆ ಮಂಗಳಾರತಿ

ವಾಚಕರ ವಾಣಿ: ಭೂಸ್ವಾಧೀನಕ್ಕೆ ಇರಲಿ ಮಿತಿ

ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಲು ನಗರದಿಂದ 50-60 ಕಿ.ಮೀ. ದೂರದ ದಾಬಸ್‌ಪೇಟೆಯಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಾಯಿತು. ಆದರೆ, ಪ್ರಸ್ತುತ ದಾಬಸ್‌ಪೇಟೆಯೇ
Last Updated 22 ಜುಲೈ 2024, 20:36 IST
ವಾಚಕರ ವಾಣಿ: ಭೂಸ್ವಾಧೀನಕ್ಕೆ ಇರಲಿ ಮಿತಿ

ವಾಚಕರ ವಾಣಿ | ಡೆಂಗಿ: ಸೊಳ್ಳೆ ನಿಯಂತ್ರಿಸಿ

ರಾಜ್ಯದಲ್ಲಿ ಡೆಂಗಿ ಜ್ವರ ಉಲ್ಬಣಿಸಿರುವುದು ಆತಂಕಕಾರಿ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಡೆಂಗಿ ನಿಯಂತ್ರಣಕ್ಕೆ ನಮ್ಮ ಆರೋಗ್ಯ ವ್ಯವಸ್ಥೆ ಈಗ ಒದ್ದಾಡುತ್ತಿದೆ. ಮಳೆಗಾಲ ಆರಂಭವಾಗುವುದಕ್ಕೆ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕಿತ್ತು, ಅಲ್ಲವೇ?
Last Updated 22 ಜುಲೈ 2024, 10:39 IST
ವಾಚಕರ ವಾಣಿ | ಡೆಂಗಿ: ಸೊಳ್ಳೆ ನಿಯಂತ್ರಿಸಿ

ವಾಚಕರ ವಾಣಿ | ಉದ್ಯೋಗ ಮೀಸಲು: ಉತ್ತಮ ಪ್ರಯತ್ನ

ವಾಚಕರ ವಾಣಿ: 20 ಜುಲೈ 2024
Last Updated 22 ಜುಲೈ 2024, 10:35 IST
ವಾಚಕರ ವಾಣಿ | ಉದ್ಯೋಗ ಮೀಸಲು: ಉತ್ತಮ ಪ್ರಯತ್ನ
ADVERTISEMENT

ವಾಚಕರ ವಾಣಿ: ಉದ್ಯೋಗ ಮೀಸಲಾತಿ: ಮುಂಜಾಗ್ರತೆ ಅಗತ್ಯ

ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸರ್ಕಾರದ ನಡೆಗೆ ಸಂಬಂಧಿಸಿದಂತೆ ಉದ್ಯಮ ವಲಯದ ಕೆಲವರು ವ್ಯಕ್ತಪಡಿಸಿದ ಅಭಿಪ್ರಾಯ ಕಂಡು ಸಖೇದಾಶ್ಚರ್ಯವಾಯಿತು.
Last Updated 18 ಜುಲೈ 2024, 21:26 IST
ವಾಚಕರ ವಾಣಿ: ಉದ್ಯೋಗ ಮೀಸಲಾತಿ: ಮುಂಜಾಗ್ರತೆ ಅಗತ್ಯ

ವಾಚಕರ ವಾಣಿ: ಭಾಷಾ ವೈವಿಧ್ಯ ಆಸ್ವಾದಿಸೋಣ

ಭಾಷೆಯ ಸ್ಪಷ್ಟತೆ ಕೆಲವರಿಗೆ ಆನುವಂಶೀಯವಾಗಿ, ಇನ್ನು ಕೆಲವರಿಗೆ ರೂಢಿಯಿಂದ ಬಂದಿರುತ್ತದೆ. ಪಂಡಿತರು ಆಡುವ ಭಾಷೆ, ಜನರು ಬಳಸುವ ಭಾಷೆಯಲ್ಲಿ ಶ್ರೇಷ್ಠ, ನಿಕೃಷ್ಟ ಎಂದೆಲ್ಲ ಇಲ್ಲ. ಪರಸ್ಪರ ಕಲಿಕೆ ಸ್ವಾಗತಾರ್ಹ.
Last Updated 17 ಜುಲೈ 2024, 18:04 IST
ವಾಚಕರ ವಾಣಿ: ಭಾಷಾ ವೈವಿಧ್ಯ ಆಸ್ವಾದಿಸೋಣ

ವಾಚಕರ ವಾಣಿ: ಸಂವಿಧಾನ ಹತ್ಯಾ ದಿವಸ: ಅತಿರೇಕದ ನಡೆ

1975ರಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಲಾದ ‘ಜೂನ್ 25’ರ ದಿನವನ್ನು ‘ಸಂವಿಧಾನ ಹತ್ಯಾ ದಿವಸ’ ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಸರ್ವಥಾ ಅನವಶ್ಯ ಮಾತ್ರವಲ್ಲ ಅಸಮರ್ಥನೀಯ ಕೂಡ.
Last Updated 16 ಜುಲೈ 2024, 21:45 IST
ವಾಚಕರ ವಾಣಿ: ಸಂವಿಧಾನ ಹತ್ಯಾ ದಿವಸ: ಅತಿರೇಕದ ನಡೆ
ADVERTISEMENT