ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಸಂಗೀತ

ADVERTISEMENT

ಸಂದರ್ಶನ | ಹೊಸ ಬಗೆಯ ಸಂಗೀತ ಸೃಷ್ಟಿಗೆ ಪ್ರಯತ್ನಿಸಿದ್ದೇನೆ: ರಾಹುಲ್ ಶರ್ಮಾ

Santoor Player: ನಿಮ್ಮ ತಂದೆ ಪಂ. ಶಿವಕುಮಾರ್ ಶರ್ಮಾ ಸಂತೂರ್‌ನಲ್ಲಿ ಚಮತ್ಕಾರ ತೋರಿಸುತ್ತಿದ್ದರು. ವಿಶ್ವದಾದ್ಯಂತ ಸಂತೂರ್‌ ನಾದ ಪಸರಿಸಿದ ನಿಮ್ಮ ತಂದೆಯವರ ನುಡಿಸಾಣಿಕೆ ನಿಮ್ಮ ಮೇಲೆ ಎಷ್ಟರಮಟ್ಟಿಗೆ ಪ್ರಭಾವಿಸಿದೆ? ಭಾರತೀಯ ಸಂಗೀತದಲ್ಲಿ ಅವರೇ ನನ್ನ ಗುರು.
Last Updated 20 ಡಿಸೆಂಬರ್ 2025, 23:31 IST
ಸಂದರ್ಶನ | ಹೊಸ ಬಗೆಯ ಸಂಗೀತ ಸೃಷ್ಟಿಗೆ ಪ್ರಯತ್ನಿಸಿದ್ದೇನೆ: ರಾಹುಲ್ ಶರ್ಮಾ

ವಂದೇ ಮಾತರಂ ಗೀತೆಗೆ ಸಂಗೀತದ ಸ್ಪರ್ಶ ನೀಡಿವೆ ಇಥಿಯೋಪಿಯಾದ ಪಾರಂಪರಿಕ ವಾದ್ಯಗಳು

Ethiopian Instruments: ಇಥಿಯೋಪಿಯಾದ ಪ್ರಾಚೀನ ವಾದ್ಯಗಳಲ್ಲಿ ವಂದೇ ಮಾತರಂ ಹಾಡು ಹಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದು, ಭಾರತೀಯ ಮತ್ತು ಇಥಿಯೋಪಿಯ ಪರಂಪರೆಗೂ ಸಂಗೀತ ಸೇತುವೆಯಾಗಿದೆ.
Last Updated 19 ಡಿಸೆಂಬರ್ 2025, 16:05 IST
ವಂದೇ ಮಾತರಂ ಗೀತೆಗೆ ಸಂಗೀತದ ಸ್ಪರ್ಶ ನೀಡಿವೆ ಇಥಿಯೋಪಿಯಾದ ಪಾರಂಪರಿಕ ವಾದ್ಯಗಳು

ಸಂತವಾಣಿ-Live | ಕರ್ನಾಟಕ ಸಂಗೀತ: ಗಾಯನ; ನಿತ್ಯಶ್ರೀ ಮಹಾದೇವನ್

ಈ ದಿನ ಕರ್ನಾಟಕ ಸಂಗೀತ ಕಾರ್ಯಕ್ರಮದಲ್ಲಿ ನಿತ್ಯಶ್ರೀ ಮಹಾದೇವನ್ ಅವರ ಗಾಯನವಿದೆ.
Last Updated 20 ನವೆಂಬರ್ 2025, 11:18 IST
ಸಂತವಾಣಿ-Live | ಕರ್ನಾಟಕ ಸಂಗೀತ: ಗಾಯನ; ನಿತ್ಯಶ್ರೀ ಮಹಾದೇವನ್

ಗಾಯನ ಉಸಿರಾಗಿಸಿದ್ದ ಗಜಲ್ ಗುಂಡಮ್ಮ

ಕನ್ನಡ ಗಝಲ್‍ಗೆ ಹಾಡಿನ ಲೇಪನ ನೀಡಿದ ಸಂಗೀತ ವಿದುಷಿ
Last Updated 16 ನವೆಂಬರ್ 2025, 5:00 IST
ಗಾಯನ ಉಸಿರಾಗಿಸಿದ್ದ ಗಜಲ್ ಗುಂಡಮ್ಮ

ಆಲಾಪಕ್ಕೆ ಐವತ್ತು ಸಂಗೀತವೇ ಜಗತ್ತು: ಸಂಗೀತಾ ಕಟ್ಟಿ ಸಂದರ್ಶನ

ಆಲಾಪಕ್ಕೆ ಐವತ್ತು ‘ಸಂಗೀತ’ವೇ ಜಗತ್ತು
Last Updated 15 ನವೆಂಬರ್ 2025, 23:30 IST
ಆಲಾಪಕ್ಕೆ ಐವತ್ತು ಸಂಗೀತವೇ ಜಗತ್ತು: ಸಂಗೀತಾ ಕಟ್ಟಿ ಸಂದರ್ಶನ

ಕೃಷ್ಣವಾದ್ಯದಲ್ಲಿ ನಾದ, ಗಮಕದ ಸಿಂಚನ

ಗಾನಕಲಾ ಪರಿಷತ್, ಕರ್ನಾಟಕ ಶಾಸ್ತ್ರೀಯ ಸಂಗೀತದ ಅತಿದೊಡ್ಡ ಸಂಸ್ಥೆಯಾಗಿದ್ದು, ಐವತ್ತ ನಾಲ್ಕನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನ ಆಯೋಜಿಸಿ ನಾಡಿನ ಹೆಸರಾಂತ ಸಾಧಕರಿಗೆ ಗಾನಕಲಾಭೂಷಣ ಹಾಗೂ ಹಾಗೂ ಯುವ ಕಲಾವಿದರಿಗೆ ಗಾನಕಲಾಶ್ರೀ ಬಿರುದು ನೀಡಿ ಸನ್ಮಾನಿಸುತ್ತದೆ.
Last Updated 8 ನವೆಂಬರ್ 2025, 23:40 IST
ಕೃಷ್ಣವಾದ್ಯದಲ್ಲಿ ನಾದ, ಗಮಕದ ಸಿಂಚನ

ಗೋಕುಲದಲ್ಲಿ ಸಂಗೀತಾಮೃತ ಧಾರೆ

Gokulam Music: ಪೆರಿಯದಲ್ಲಿರುವ ಗೋಕುಲಂ ಗೋಶಾಲೆಯಲ್ಲಿ ಪ್ರತಿ ವರ್ಷ ದೀಪಾವಳಿ ಸಂಗೀತೋತ್ಸವ ಆಯೋಜಿಸಲಾಗುತ್ತದೆ, ಇಲ್ಲಿ ಕಲಾವಿದರಿಗೆ ಸಮಾನ ವೇದಿಕೆ ನೀಡುವ ಮೂಲಕ ಭಾರತೀಯ ಶ್ರೇಷ್ಠ ಸಂಗೀತ ಪರಂಪರೆ ಮತ್ತು ವೈವಿಧ್ಯತೆಯನ್ನು ಒದಗಿಸಲಾಗುತ್ತಿದೆ.
Last Updated 25 ಅಕ್ಟೋಬರ್ 2025, 22:56 IST
ಗೋಕುಲದಲ್ಲಿ ಸಂಗೀತಾಮೃತ ಧಾರೆ
ADVERTISEMENT

ನುಡಿ ನಮನ | ಜೀವನರಾಗ ನಿಲ್ಲಿಸಿದ ವಿದುಷಿ ರಮಾಮಣಿ

Ramamani Obituary: ‘ಅವಧಾನ ಪಲ್ಲವಿ’ಯನ್ನು ಜನಪ್ರಿಯಗೊಳಿಸಿ ಜಾಸ್ ಸಂಗೀತದ ಮೂಲಕ ವಿಶ್ವದೆಲ್ಲೆಡೆ ಕನ್ನಡತಿ ಎತ್ತಿದ ವಿದುಷಿ ಆರ್.ಎ. ರಮಾಮಣಿ ಅವರು 75ನೇ ವಯಸ್ಸಿನಲ್ಲಿ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
Last Updated 19 ಅಕ್ಟೋಬರ್ 2025, 6:10 IST
ನುಡಿ ನಮನ | ಜೀವನರಾಗ ನಿಲ್ಲಿಸಿದ ವಿದುಷಿ ರಮಾಮಣಿ

ಸಂಗೀತದ ಮಹಾ ಮಹೋಪಾಧ್ಯಾಯ!

Indian Classical Music: ಪಂಡಿತ ವಿ.ಎಂ. ನಾಗರಾಜ್ ಅವರು ಹಿಂದೂಸ್ತಾನಿ ಗಾಯನ ಹಾಗೂ ವಾದ್ಯಗಳಲ್ಲಿ ಸಾಧನೆ ಮಾಡಿ, ಮುಂಬಯಿಯ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನೀಡುವ 'ಮಹಾಮಹೋಪಾಧ್ಯಾಯ' ಬಿರುದನ್ನು ತನ್ನದಾಗಿಸಿಕೊಂಡಿದ್ದಾರೆ.
Last Updated 11 ಅಕ್ಟೋಬರ್ 2025, 23:53 IST
ಸಂಗೀತದ ಮಹಾ ಮಹೋಪಾಧ್ಯಾಯ!

ಖ್ಯಾತ ಶಾಸ್ತ್ರೀಯ ಗಾಯಕ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮಿಶ್ರಾ ನಿಧನ

Pandit Chhannulal Mishra: ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕ, ಪದ್ಮವಿಭೂಷಣ ಪುರಸ್ಕೃತ ಪಂಡಿತ್‌ ಛನ್ನೂಲಾಲ್‌ ಮಿಶ್ರಾ (89) ಅವರು ಗುರುವಾರ ನಿಧನರಾಗಿದ್ದಾರೆ.
Last Updated 2 ಅಕ್ಟೋಬರ್ 2025, 9:16 IST
ಖ್ಯಾತ ಶಾಸ್ತ್ರೀಯ ಗಾಯಕ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮಿಶ್ರಾ ನಿಧನ
ADVERTISEMENT
ADVERTISEMENT
ADVERTISEMENT