ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಸಂಗೀತ

ADVERTISEMENT

ಇಂದು ಸಪ್ತಕ್‌ ಸಂಗೀತ ಕಛೇರಿ

ಮಲ್ಲೇಶ್ವರಂನ ಮೈಸೂರು ಶಿಕ್ಷಣ ಸಂಸ್ಥೆ(ಎಂಇಎಸ್) ಮತ್ತು ಸಪ್ತಕ್ ಸಹಭಾಗಿತ್ವದಲ್ಲಿ ಜುಲೈ 20ರಂದು ಶ್ರೀಮತಿ ಇಂದಿರಾ ಹಾಗೂ ನಾರಾಯಣದಾಸ್‌ ದತ್ತಿನಿಧಿ ಸಂಗೀತ ಕಛೇರಿ ಜರುಗಲಿದೆ.
Last Updated 20 ಜುಲೈ 2024, 1:27 IST
ಇಂದು ಸಪ್ತಕ್‌ ಸಂಗೀತ ಕಛೇರಿ

ಸ್ವರ ಸೌರಭದಿಂದ ’ಗುರು ಸ್ಮೃತಿ’ ಸಂಗೀತ ಕಾರ್ಯಕ್ರಮ

ಸ್ವರ ಸೌರಭವು ವಾರ್ಷಿಕ ಸಂಗೀತ ಕಾರ್ಯಕ್ರಮ ’ಗುರು ಸ್ಮೃತಿ’ಯನ್ನು ಸಂಗೀತ ವಿದ್ಯಾಸಾಗರ ಶ್ರೀ.ಆರ್.ಆರ್. ಕೇಶವಮೂರ್ತಿ ಪೌಂಡೇಶನ್ ಸಹಭಾಗಿತ್ವದಲ್ಲಿ ಆಚರಿಸುತ್ತಿದೆ.
Last Updated 19 ಜುಲೈ 2024, 23:26 IST
ಸ್ವರ ಸೌರಭದಿಂದ ’ಗುರು ಸ್ಮೃತಿ’ ಸಂಗೀತ ಕಾರ್ಯಕ್ರಮ

ಜುಲೈ 14ಕ್ಕೆ ದ್ವಂದ್ವ ಪಿಟೀಲು ವಾದನ ಹಾಗೂ ಗುರುವಂದನೆ

ವಯೋಲಿನ್ ವಾದನ ಚತುರ ವಿದ್ವಾನ್ ಬಸವನಗುಡಿ ಜಿ.ನಾಗರಾಜ್ ಅವರ 80ನೇ ಜನ್ಮದಿನೋತ್ಸವ-ಸಂಸ್ಮರಣೆ ಪ್ರಯುಕ್ತ ವಿಶೇಷ ಸಂಗೀತ ಕಛೇರಿಯನ್ನು ಜುಲೈ 14ರಂದು ಭಾನುವಾರ ಆಯೋಜಿಸಲಾಗಿದೆ.
Last Updated 12 ಜುಲೈ 2024, 23:30 IST
ಜುಲೈ 14ಕ್ಕೆ ದ್ವಂದ್ವ ಪಿಟೀಲು ವಾದನ ಹಾಗೂ ಗುರುವಂದನೆ

ಪಂಡಿತ್ ರಾಜೀವ ತಾರಾನಾಥ್‌ ನೆನಪು: ತುಂಗಾತೀರದಿಂದ ಕಾವೇರಿ ತಟಕ್ಕೆ...

ರಾಯಚೂರಿನ ತುಂಗಭದ್ರ ಗ್ರಾಮದಲ್ಲಿ 1932ರ ಅ.17ರಂದು ತಾರಾನಾಥ– ಸುಮತಿಬಾಯಿ ದಂಪತಿ ಪುತ್ರರಾಗಿ ಜನಿಸಿದ ರಾಜೀವರು, ಸಂಗೀತದ ಜೊತೆಗೆ ಇಂಗ್ಲಿಷ್‌, ಉರ್ದು ಹಾಗೂ ಸಂಸ್ಕೃತ ಪಾಠಗಳನ್ನು ತಂದೆಯಿಂದಲೇ ಕಲಿತರು.
Last Updated 12 ಜೂನ್ 2024, 4:11 IST
ಪಂಡಿತ್ ರಾಜೀವ ತಾರಾನಾಥ್‌ ನೆನಪು:  ತುಂಗಾತೀರದಿಂದ ಕಾವೇರಿ ತಟಕ್ಕೆ...

ಸಂಗೀತ ಶಿಬಿರ | ಸಾಗರದಾಚೆಗೂ ತಲುಪಿದ ‘ಕರುಂಬಿತ್ತಿಲ್‌’ ಆಲಾಪ

ಈ ವರ್ಷದ ‘ಕರುಂಬಿತ್ತಿಲ್‌ ಸಂಗೀತ ಶಿಬಿರ’ ಮೇ 15ರಿಂದ 19ರ ವರೆಗೆ ನಡೆಯಿತು. 24ನೇ ವರ್ಷದ ಈ ಶಿಬಿರದಲ್ಲಿ ಅನಿವಾಸಿ ಭಾರತೀಯರು, ಶ್ರೀಲಂಕಾದ ಸಂಗೀತ ಕಲಾವಿದರೂ ಪಾಲ್ಗೊಂಡು ಪುಳಕಿತರಾದರು.
Last Updated 1 ಜೂನ್ 2024, 23:30 IST
ಸಂಗೀತ ಶಿಬಿರ | ಸಾಗರದಾಚೆಗೂ ತಲುಪಿದ ‘ಕರುಂಬಿತ್ತಿಲ್‌’ ಆಲಾಪ

ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಧುರಾತಿಮಧುರವಾಗಿ ಹಾಡುವ ಗಾಯಕರಲ್ಲಿ ವಿದ್ವಾನ್‌ ಸಂದೀಪ್‌ ನಾರಾಯಣ್ ಪ್ರಮುಖ ಹೆಸರು.
Last Updated 4 ಮೇ 2024, 23:30 IST
ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಕರ್ನಾಟಕ ಸಂಗೀತ ಲೋಕದ ಕನಸುಗಾರ

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ‘ಕಲಾನಿಧಿ’ ಎಂಬ ಪ್ರತಿಷ್ಠಿತ ಪ್ರಶಸ್ತಿಯ ಗೌರವವನ್ನು ಪಡೆಯುವುದು ಪ್ರತಿಯೊಬ್ಬ ಕಲಾವಿದನ ಜೀವಮಾನದ ಆಸೆಯಾಗಿರುತ್ತದೆ.
Last Updated 23 ಮಾರ್ಚ್ 2024, 23:55 IST
ಕರ್ನಾಟಕ ಸಂಗೀತ ಲೋಕದ ಕನಸುಗಾರ
ADVERTISEMENT

ಕಾಶಿ ಸ್ವರ ಯಾತ್ರೆ; ನಾದ ಮಾಧುರ್ಯದ ಜಾತ್ರೆ

ಕಾಶಿಗೂ ಸಂಗೀತಕ್ಕೂ ಅವಿನಾಭಾವ ನಂಟು. ಗಂಗೆಯ ಮಡಿಲಲ್ಲಿ ಅರಳಿದ ಅದೆಷ್ಟೊ ಸ್ವರ ಕುಸುಮಗಳು ತಮ್ಮ ಸ್ವರಯಾತ್ರೆ ಮೂಲಕ ದೇಶ–ವಿದೇಶಗಳಲ್ಲಿ ನಾದದ ಘಮಲನ್ನು ಹರಡಿ ದೇಸಿ ಸಂಗೀತವನ್ನು ಸಮೃದ್ಧಗೊಳಿಸಿವೆ.
Last Updated 10 ಮಾರ್ಚ್ 2024, 0:30 IST
ಕಾಶಿ ಸ್ವರ ಯಾತ್ರೆ; ನಾದ ಮಾಧುರ್ಯದ ಜಾತ್ರೆ

ಹೀಗೊಂದು ಜನಪದ ಗೀತ ಯಾತ್ರೆ

‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’–ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬುದು ರಾಮಾಯಣದ ಸಾಲು. ವೃತ್ತಿಗಾಗಿ ತಾಯ್ನಾಡು ತೊರೆದು ವಿದೇಶಕ್ಕೆ ತೆರಳಿದವರಲ್ಲಿ ತಾಯ್ನೆಲದ ನೆನಪು ಪದೇ ಪದೇ ಕಾಡುತ್ತಿರುತ್ತದೆ. ಆಹಾರ, ಆಚಾರ–ವಿಚಾರ, ಹಬ್ಬಗಳು ಬಂದಾಗ ಈ ನೆನಪು ಮತ್ತಷ್ಟು ತೀವ್ರ...
Last Updated 20 ಜನವರಿ 2024, 23:30 IST
ಹೀಗೊಂದು ಜನಪದ ಗೀತ ಯಾತ್ರೆ

ಸಾಧನೆ: ಪಿಟೀಲು ನಾದ ಸಂಗೀತದ ಅನುಸಂಧಾನ

ದಕ್ಷಿಣ ಕನ್ನಡದ ವಿಠಲ ರಾಮಮೂರ್ತಿ ಅಮೆರಿಕದ ಅರಿಜೋನಾದಲ್ಲಿ ಪಿಟೀಲು ವಾದನದ ಮೂಲಕ ಮೋಡಿ ಮಾಡಿದ್ದರು. ಅಲ್ಲಿ ಅವರ ಹೆಸರಿನಲ್ಲಿಯೇ ಒಂದು ದಿನ ಸಂಗೀತ ಸಂಭ್ರಮ ಆಯೋಜಿಸುವ ಘೋಷಣೆ ಹೊರಬಿತ್ತು...
Last Updated 13 ಜನವರಿ 2024, 23:30 IST
ಸಾಧನೆ: ಪಿಟೀಲು ನಾದ ಸಂಗೀತದ ಅನುಸಂಧಾನ
ADVERTISEMENT