ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಂಗೀತ

ADVERTISEMENT

ಬಾಲಪ್ರತಿಭೆಗಳ ಪುಳಕದಲ್ಲಿ ಶುಭಾ ಮುದ್ಗಲ್

‘ಅಸಂಖ್ಯಾತ ಬಾಲ ಪ್ರತಿಭೆಗಳು ಶಾಸ್ತ್ರೀಯ ಸಂಗೀತದಲ್ಲಿ ಬಹಳ ಗಂಭೀರವಾಗಿ ತೊಡಗಿಕೊಂಡಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೇ?
Last Updated 16 ಸೆಪ್ಟೆಂಬರ್ 2023, 23:31 IST
ಬಾಲಪ್ರತಿಭೆಗಳ ಪುಳಕದಲ್ಲಿ ಶುಭಾ ಮುದ್ಗಲ್

ಜಾಮ್ ತಕ್ಕ ತಕ್ಕ ತಕ್ಕ...

ವಯಸ್ಸು, ಜಾತಿಯ ಹಂಗಿಲ್ಲದೆ ತಮಟೆ ಕಲಿಸುವ ಶಿಬಿರವನ್ನು ಭರತ್ ಡಿಂಗ್ರಿ ಇತ್ತೀಚೆಗೆ ನಡೆಸಿಕೊಟ್ಟರು. ಶಿಬಿರಾರ್ಥಿಯೊಬ್ಬರು ತಮ್ಮ ಅನುಭವ ಸಾರವನ್ನು ಇಲ್ಲಿ ಅಕ್ಷರಕ್ಕಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2023, 23:30 IST
ಜಾಮ್ ತಕ್ಕ ತಕ್ಕ ತಕ್ಕ...

ಜೀವಸತ್ವ ಉಣಿಸಿದ ಸಂಗೀತಗಾರರು...

ರಾಗರತಿಯಲ್ಲೇ ಮುಳುಗೇಳುವ ಸಂಗೀತಗಾರರು ಆಡುವ ಅಪರೂಪದ ನುಡಿ, ಕಾಣಿಸುವ ಅನನ್ಯ ಅನುಭವ, ಅನಾಮಧೇಯರಿಂದ ಕಲಿಯುವ ಪಾಠ...ಎಲ್ಲವುಗಳ ಲಹರಿ ಇದು.
Last Updated 19 ಆಗಸ್ಟ್ 2023, 23:30 IST
ಜೀವಸತ್ವ ಉಣಿಸಿದ ಸಂಗೀತಗಾರರು...

ಮಂಜುನಾಥನ ಮಹಿಮೆಗೆ ಮಂಜು–ನಾದ

ಚತುರ್ದಾನಕ್ಕೆ ಹೆಸರು ಗಳಿಸಿದ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಹಾಡುಗಳನ್ನು ಶಾಸ್ತ್ರೀಯ ಸಂಗೀತದ ರಾಗ–ಲಯಕ್ಕೆ ಅಳವಡಿಸಿ ‘ಕೀರ್ತನೆ’ಗಳ ಸ್ವರೂಪ ನೀಡಿ ಹಾಡಲು ಸಜ್ಜುಗೊಳಸಿರುವ ಪ್ರಯೋಗ ಮಂಜುನಾದ.
Last Updated 5 ಆಗಸ್ಟ್ 2023, 23:31 IST
ಮಂಜುನಾಥನ ಮಹಿಮೆಗೆ ಮಂಜು–ನಾದ

ಕೃಷ್ಣ ಸೃಜಿಸಿದ ಸಂಗೀತ ಜಗತ್ತು

ಟಿ.ಎಂ. ಕೃಷ್ಣ ಅವರ ಸಂಗೀತ ಕಛೇರಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು. ಅದರ ರಸಾಸ್ವಾದದ ಜತೆಗೆ ಸಂಗೀತಗಾರರ ಪ್ರಯೋಗಗಳನ್ನು ಗುರುತಿಸುವ ಅನುಭವ ಬರಹವಿದು.
Last Updated 29 ಜುಲೈ 2023, 23:30 IST
ಕೃಷ್ಣ ಸೃಜಿಸಿದ ಸಂಗೀತ ಜಗತ್ತು

ಮುಸ್ಸಂಜೆಯಲ್ಲಿ ಮಾನ್ಸೂನ್‌ ರಾಗ! ಪುಣೆಯ ಗಾಯಕ ಪಂ. ಸಂಜೀವ್‌ ಅಭ್ಯಂಕರ್‌ ಅವರ ಸಂದರ್ಶನ

ಪಂ. ಸಂಜೀವ್‌ ಅಭ್ಯಂಕರ್‌ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಜುಲೈ 14ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದೆ.
Last Updated 9 ಜುಲೈ 2023, 0:41 IST
ಮುಸ್ಸಂಜೆಯಲ್ಲಿ ಮಾನ್ಸೂನ್‌ ರಾಗ!  ಪುಣೆಯ ಗಾಯಕ ಪಂ. ಸಂಜೀವ್‌ ಅಭ್ಯಂಕರ್‌ ಅವರ ಸಂದರ್ಶನ

ಮೌನವೇ ಮಾತಾಡುವ ‘ಕಲಾ ಸ್ತಬ್ಧತೆ’

ಮಾತಿನ ಮಂಟಪದಲ್ಲೇ ಬಹುಕಾಲ ಕಳೆಯುವ ನಾವೆಲ್ಲ ಮೌನ ಕಲೆಯಲ್ಲಿ ಹೇಗೆಲ್ಲ ಹಾಸುಹೊಕ್ಕಾಗಿದೆ ಎಂದು ನೋಡಿದರೆ ಸಹಜವಾಗಿಯೇ ಕಣ್ಣುಗಳು ಅರಳುತ್ತವೆ
Last Updated 24 ಜೂನ್ 2023, 22:43 IST
ಮೌನವೇ ಮಾತಾಡುವ ‘ಕಲಾ ಸ್ತಬ್ಧತೆ’
ADVERTISEMENT

‘ಅನ್ಯಾಯಕಾರಿ ಬ್ರಹ್ಮ...’ ಖ್ಯಾತಿಯ ಮಳವಳ್ಳಿ ಮಹದೇವಸ್ವಾಮಿ ಕಂಠದಲ್ಲಿ ಗೋವಿಂದನ ಸ್ಮರಣೆ

ಮಂಡ್ಯ ಜಿಲ್ಲೆ ಮಳವಳ್ಳಿಯ ಜಾನಪದ ಗಾಯಕ ಡಾ.ಎಂ. ಮಹದೇವಸ್ವಾಮಿ ಅವರು ಹಾಡಿದ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ?' ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಕಂಠಸಿರಿಯಲ್ಲಿ ಗೋವಿಂದನ ನಾಮಸ್ಮರಣೆ ಕೇಳುವುದೂ ಚೆಂದ.
Last Updated 23 ಜೂನ್ 2023, 13:28 IST
‘ಅನ್ಯಾಯಕಾರಿ ಬ್ರಹ್ಮ...’ ಖ್ಯಾತಿಯ ಮಳವಳ್ಳಿ ಮಹದೇವಸ್ವಾಮಿ ಕಂಠದಲ್ಲಿ ಗೋವಿಂದನ ಸ್ಮರಣೆ

Video| ಜಾನಪದ ಹಾಡನ್ನು ತಪ್ಪು ತಿಳಿದು ಜನ ಹೊಡೆದಿದ್ರು: ಮಳವಳ್ಳಿ ಡಾ. ಮಹದೇವಸ್ವಾಮಿ

ಊರೊಂದರಲ್ಲಿ ಜಾನಪದ ಹಾಡನ್ನು ಹಾಡುತ್ತಿದ್ದಾಗ ಅದನ್ನು ಜನ ಅಪಾರ್ಥ ತಿಳಿದಾಗ ಏನೆಲ್ಲ ತೊಂದರೆಯಾಯಿತು ಎಂಬುದನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 18 ಜೂನ್ 2023, 10:20 IST
Video| ಜಾನಪದ ಹಾಡನ್ನು ತಪ್ಪು ತಿಳಿದು ಜನ ಹೊಡೆದಿದ್ರು: ಮಳವಳ್ಳಿ ಡಾ. ಮಹದೇವಸ್ವಾಮಿ

ಗೀಜಗನ ಹೆಣಿಗೆ ಹರಿಶ್ಚಂದ್ರನ ಸರಿಗೆ - ಎಲ್ಲೆಲ್ಲೂ ಕೇಳಿ ಬರುತ್ತಿರುವ ಗೀಜಗ ಹಕ್ಕಿ ಹಾಡು

ಗಾಯಕ ಸಂಚಿತ್ ಹೆಗಡೆ ಹಾಡಿರುವ, ಮೊದಲ ಬಾರಿ ಸಂಗೀತ ಸಂಯೋಜನೆ ಮಾಡಿರುವ ‘ಗೀಜಗ ಹಕ್ಕಿ...’ ಹಾಡು ಎಲ್ಲೆಲ್ಲೂ ಕೇಳಿಬರುತ್ತಿದೆ. ಕೋಕ್ ಸ್ಟುಡಿಯೊದಲ್ಲಿ ಪ್ರಸ್ತುತಪಡಿಸಿದ ಮೊದಲ ಕನ್ನಡ ಹಾಡು ಎಂಬ ಹೆಗ್ಗಳಿಕೆಯೂ ಈ ಹಾಡಿಗೆ ದಕ್ಕಿದೆ.
Last Updated 18 ಜೂನ್ 2023, 0:20 IST
ಗೀಜಗನ ಹೆಣಿಗೆ ಹರಿಶ್ಚಂದ್ರನ ಸರಿಗೆ - ಎಲ್ಲೆಲ್ಲೂ ಕೇಳಿ ಬರುತ್ತಿರುವ ಗೀಜಗ ಹಕ್ಕಿ ಹಾಡು
ADVERTISEMENT