ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ಕ್ರೀಡಾಂಗಣ ಸ್ವಚ್ಛಂದವಾಗಿಡುವ ಶ್ರಮಿಕರು

ಗಿಡ ಮರ ಬೆಳೆಸುವ, ಮೈದಾನದ ತುಂಬೆಲ್ಲಾ ಹುಲ್ಲು ನಳನಳಿಸುವಂತೆ ಮಾಡುವ ಕಾಯಕ
Last Updated 28 ಅಕ್ಟೋಬರ್ 2025, 4:58 IST
ಕ್ರೀಡಾಂಗಣ ಸ್ವಚ್ಛಂದವಾಗಿಡುವ ಶ್ರಮಿಕರು

‘ಬಂಗಾರಪ್ಪ ಜನಾನುರಾಗಿ ವ್ಯಕ್ತಿತ್ವದ ನಾಯಕ’

ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಎಸ್.ಬಂಗಾರಪ್ಪ 93ನೇ ಜನ್ಮದಿನ ಆಚರಣೆ
Last Updated 28 ಅಕ್ಟೋಬರ್ 2025, 4:57 IST
‘ಬಂಗಾರಪ್ಪ ಜನಾನುರಾಗಿ ವ್ಯಕ್ತಿತ್ವದ ನಾಯಕ’

ತ್ಯಾಗರ್ತಿ: ಅದ್ದೂರಿ ಬಸವಣ್ಣನ ಪರ್ವ

Cultural Ritual Tyagarthi: ತ್ಯಾಗರ್ತಿಯಲ್ಲಿ ಮಳೆ ಮತ್ತು ಬಿಸಿಲು ನಿಯಂತ್ರಣ ನಂಬಿಕೆಯೊಂದಿಗೆ ಮಳೆ ಬಸವಣ್ಣ ಮತ್ತು ಬಿಸಿಲು ಬಸವಣ್ಣ ವಿಗ್ರಹಗಳಿಗೆ ಪೂಜೆ ಸಲ್ಲಿಸಿ, ಮೆರವಣಿಗೆ ಮತ್ತು ಅನ್ನ ಸಂತರ್ಪಣೆ ಸೇರಿದಂತೆ ಅದ್ದೂರಿ ಆಚರಣೆ ನಡೆಯಿತು.
Last Updated 28 ಅಕ್ಟೋಬರ್ 2025, 4:55 IST
ತ್ಯಾಗರ್ತಿ: ಅದ್ದೂರಿ ಬಸವಣ್ಣನ ಪರ್ವ

ಸೂಕ್ಷ್ಮತೆ ಬೆಳೆಸುವ ಓದಿನ ಗ್ರಹಿಕೆ

‘ಜೋಪಾನ ಸಖೀ ಜೋಪಾನ’ ಪುಸ್ತಕ ಬಿಡುಗಡೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಸಣ್ಣರಾಮ
Last Updated 28 ಅಕ್ಟೋಬರ್ 2025, 4:54 IST
ಸೂಕ್ಷ್ಮತೆ ಬೆಳೆಸುವ ಓದಿನ ಗ್ರಹಿಕೆ

ವಾಸ್ತವ ಅರಿಯಿರಿ, ವದಂತಿಗೆ ಕಿವಿಗೊಡಬೇಡಿ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ: ಸಾರ್ವಜನಿಕರಿಗೆ ಕೆಪಿಸಿಎಲ್ ಮನವಿ
Last Updated 28 ಅಕ್ಟೋಬರ್ 2025, 4:51 IST
fallback

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕೃಷಿಭೂಮಿ ಸ್ವಾಧೀನವಿಲ್ಲ; VM ವಿಜಯ್ ಸ್ಪಷ್ಟನೆ

Electricity Project Karnataka: ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಉತ್ಪಾದನೆಗೊಳ್ಳುವ ವಿದ್ಯುತ್ ವಿತರಣೆಗಾಗಿ ಯಾವುದೇ ಹೊಸ ಗ್ರಿಡ್ ಸ್ಥಾಪಿಸುವುದಿಲ್ಲ. ರೈತರ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟನೆ.
Last Updated 27 ಅಕ್ಟೋಬರ್ 2025, 23:30 IST
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕೃಷಿಭೂಮಿ ಸ್ವಾಧೀನವಿಲ್ಲ; VM ವಿಜಯ್ ಸ್ಪಷ್ಟನೆ

ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಂತೋಷ್ ಲಾಡ್

CM Change Debate: ಮುಖ್ಯಮಂತ್ರಿ ಬದಲಾವಣೆಯ ವಿಷಯದಲ್ಲಿ ಅಂತಿಮ ತೀರ್ಮಾನ ಪಕ್ಷದ ಹೈಕಮಾಂಡ್‌ ಕೈಯಲ್ಲಿದ್ದು, ಬೇರೆ ಯಾರೂ ಈ ಬಗ್ಗೆ ಮಾತನಾಡಬಾರದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
Last Updated 27 ಅಕ್ಟೋಬರ್ 2025, 6:23 IST
ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಂತೋಷ್ ಲಾಡ್
ADVERTISEMENT

ಬಂಗಾರಪ್ಪ ಜನ್ಮದಿನ: ಜನಸಾಮಾನ್ಯರ ಸಂಕಷ್ಟ ಅರಿತಿದ್ದ ನಾಯಕ - ಎಸ್.ಜಿ.ಸಿದ್ದರಾಮಯ್ಯ

S Bangarappa Legacy: ಬಂಗಾರಪ್ಪನವರ 93ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು, ಬಂಗಾರಪ್ಪ, ದೇವರಾಜ ಅರಸು ಮತ್ತು ಸಿದ್ದರಾಮಯ್ಯನವರು ಜನಪರ ನಾಯಕತ್ವದಲ್ಲಿ ಅಗ್ರಪಂಕ್ತಿಯವರು ಎಂದರು.
Last Updated 27 ಅಕ್ಟೋಬರ್ 2025, 6:20 IST
ಬಂಗಾರಪ್ಪ ಜನ್ಮದಿನ: ಜನಸಾಮಾನ್ಯರ ಸಂಕಷ್ಟ ಅರಿತಿದ್ದ ನಾಯಕ - ಎಸ್.ಜಿ.ಸಿದ್ದರಾಮಯ್ಯ

ರಣಜಿ: ನೆಚ್ಚಿನ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಂಡ ‘ಬಾಲ್ ಬಾಯ್‌’ಗಳು

Ranji Trophy:ಶಿವಮೊಗ್ಗದ ವಿವಿಧ ಕ್ಲಬ್‌ಗಳಲ್ಲಿ ಕ್ರಿಕೆಟ್‌ ಪಾಠ ಕಲಿಯುತ್ತಿರುವ ಕನಸು ಕಂಗಳ ಹುಡುಗರಿಗೆ ಅಂತಹದೊಂದು ಸದವಕಾಶ ಈಗ ಸಿಕ್ಕಿದೆ.
Last Updated 27 ಅಕ್ಟೋಬರ್ 2025, 6:20 IST
ರಣಜಿ: ನೆಚ್ಚಿನ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಂಡ ‘ಬಾಲ್ ಬಾಯ್‌’ಗಳು

ಬಂಗಾರಪ್ಪ ಜನ್ಮದಿನ: ‘ಸಂಗೀತಪ್ರೇಮಿ’ಗೆ ರಾಮಣ್ಣನ ‘ವಾದ್ಯ’ ಗೌರವ

S Bangarappa Tribute: ಸೊರಬದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರಧಾಮದಲ್ಲಿ ಭಾನುವಾರ ಸಂಜೆ ಜಿಟಿಜಿಟಿ ಮಳೆಯ ನಡುವೆಯೇ ಆನವಟ್ಟಿಯ ರಾಮಣ್ಣ ಭಜಂತ್ರಿ ಅವರು ತಮ್ಮ ಬಳಗದೊಂದಿಗೆ ಕುಳಿತು ಶಹನಾಯ್ ನುಡಿಸಿದರು.
Last Updated 27 ಅಕ್ಟೋಬರ್ 2025, 6:16 IST
ಬಂಗಾರಪ್ಪ ಜನ್ಮದಿನ: ‘ಸಂಗೀತಪ್ರೇಮಿ’ಗೆ ರಾಮಣ್ಣನ ‘ವಾದ್ಯ’ ಗೌರವ
ADVERTISEMENT
ADVERTISEMENT
ADVERTISEMENT