ಬುಧವಾರ, 24 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ಭದ್ರಾವತಿ: ಬೊಲೆರೊ ವಾಹನ ಪಲ್ಟಿ, ಮಹಿಳೆ ಸಾವು

Bolero Accident: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನ ಪಲ್ಟಿಯಾಗಿ ಮಂಗಳವಾರ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಭದ್ರಾವತಿ ತಾಲ್ಲೂಕಿನ ದೊಡ್ಡೇರಿ ಸಮೀಪದ ನೆಟ್ಟಗಲಟ್ಟಿ ಗ್ರಾಮದ ಲಕ್ಷ್ಮಮ್ಮ (48) ಮೃತಪಟ್ಟ ದುರ್ದೈವಿ.
Last Updated 24 ಡಿಸೆಂಬರ್ 2025, 5:35 IST
ಭದ್ರಾವತಿ: ಬೊಲೆರೊ ವಾಹನ ಪಲ್ಟಿ, ಮಹಿಳೆ ಸಾವು

ವೈಟ್‌ ಕಾಲರ್ ಭಯೋತ್ಪಾದನೆ ಆತಂಕಕಾರಿ: ಬಿ.ವೈ. ರಾಘವೇಂದ್ರ

ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ
Last Updated 24 ಡಿಸೆಂಬರ್ 2025, 5:34 IST
ವೈಟ್‌ ಕಾಲರ್ ಭಯೋತ್ಪಾದನೆ ಆತಂಕಕಾರಿ: ಬಿ.ವೈ. ರಾಘವೇಂದ್ರ

ರಾಜ್ಯದಲ್ಲಿ ಕಾಂಗ್ರೆಸ್ ಓಲೈಕೆ ರಾಜಕಾರಣ: ಎಚ್.ಈ. ಜ್ಞಾನೇಶ್

H E Gnanesh: ರಾಜ್ಯ ಸರ್ಕಾರ ಓಲೈಕೆ ರಾಜಕಾರಣಕ್ಕಾಗಿ ಪ್ರಚೋದನಕಾರಿ ಹಾಗೂ ದ್ವೇಷ ಬಾಷಣದ ವಿರುದ್ಧ ವಿದೇಯಕಗಳನ್ನು ಜಾರಿಗೆ ತಂದು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಜ್ಞಾನೇಶ್ ಆರೋಪಿಸಿದರು.
Last Updated 24 ಡಿಸೆಂಬರ್ 2025, 5:27 IST
ರಾಜ್ಯದಲ್ಲಿ ಕಾಂಗ್ರೆಸ್ ಓಲೈಕೆ ರಾಜಕಾರಣ: ಎಚ್.ಈ. ಜ್ಞಾನೇಶ್

ಶಿವಮೊಗ್ಗ: ಬಸ್ ನಿಲ್ದಾಣದಿಂದ ಇನ್ನು ಪ್ರೀ ಪೇಯ್ಡ್ ಆಟೊ ಸೇವೆ

ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಜಿಲ್ಲಾಡಳಿತದ ಸಿದ್ಧತೆ
Last Updated 24 ಡಿಸೆಂಬರ್ 2025, 5:24 IST
ಶಿವಮೊಗ್ಗ: ಬಸ್ ನಿಲ್ದಾಣದಿಂದ ಇನ್ನು ಪ್ರೀ ಪೇಯ್ಡ್ ಆಟೊ ಸೇವೆ

ದ್ವೇಷ ಭಾಷಣ ಮಸೂದೆಗೆ ಅಂಕಿತ ಹಾಕಬೇಡಿ: ರಾಜ್ಯಪಾಲರಿಗೆ ಚನ್ನಬಸಪ್ಪ ಮನವಿ

Hate Speech Bill 2025: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಪೂರ್ವಾಗ್ರಹಪೀಡಿತವಾಗಿದ್ದು ವಿರೋಧ ಪಕ್ಷಗಳನ್ನು ಕಟ್ಟಿಹಾಕುವ ಉದ್ದೇಶ ಹೊಂದಿದೆ
Last Updated 24 ಡಿಸೆಂಬರ್ 2025, 5:22 IST
ದ್ವೇಷ ಭಾಷಣ ಮಸೂದೆಗೆ ಅಂಕಿತ ಹಾಕಬೇಡಿ: ರಾಜ್ಯಪಾಲರಿಗೆ ಚನ್ನಬಸಪ್ಪ ಮನವಿ

ಕಲ್ಟ್ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ: ಝೈದ್ ಖಾನ್

Cult Kannada Movie: ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ 'ಕಲ್ಟ್ 'ಚಿತ್ರ ಜನವರಿ 23ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಹೀಗಾಗಿ ಚಿತ್ರ ತಂಡ ಮಂಗಳವಾರ ಶಿವಮೊಗ್ಗದಲ್ಲಿ ಭರ್ಜರಿಯಾಗಿ ಪ್ರಚಾರ ಕಾರ್ಯ ಹಮ್ಮಿಕೊಂಡಿತ್ತು.
Last Updated 24 ಡಿಸೆಂಬರ್ 2025, 5:20 IST
ಕಲ್ಟ್ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ: ಝೈದ್ ಖಾನ್

Video | ಶಿವಮೊಗ್ಗದಲ್ಲಿ ಕಳ್ಳಬೇಟೆ ಉರುಳುಗಳ ಹಾವಳಿ: 3 ಕರಡಿ, 2 ಚಿರತೆ ಸಾವು

Illegal Traps: ಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವೃತ್ತದ ಕಾಡಂಚಿನ ಅಡಿಕೆ ತೋಟ, ಮೆಕ್ಕೆಜೋಳದ ಹೊಲಗಳ ಬಳಿ ಆಹಾರ ಅರಸಿ ಬರುವ ಕಾಡು ಹಂದಿ, ಜಿಂಕೆಗಳ ಬೇಟೆಗೆಂದು ಕಳ್ಳಬೇಟೆಗಾರರು ಉರುಳು ಹಾಕುತ್ತಿದ್ದಾರೆ.
Last Updated 23 ಡಿಸೆಂಬರ್ 2025, 13:21 IST
Video | ಶಿವಮೊಗ್ಗದಲ್ಲಿ ಕಳ್ಳಬೇಟೆ ಉರುಳುಗಳ ಹಾವಳಿ: 3 ಕರಡಿ, 2 ಚಿರತೆ ಸಾವು
ADVERTISEMENT

ಸುವರ್ಣ ಮಹೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಸಾಗರ ಪದವಿಪೂರ್ವ ಕಾಲೇಜು

Golden Jubilee Celebration: ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಡಿ. 23 ಮತ್ತು 24 ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಕಾಲೇಜಿನ ಸಾಧನೆ, ಶೈಕ್ಷಣಿಕ ಇತಿಹಾಸ ಮತ್ತು ಸಚಿವ ಮಧು ಬಂಗಾರಪ್ಪ ಭಾಗವಹಿಸುವ ಕಾರ್ಯಕ್ರಮಗಳ ವಿವರ ಇಲ್ಲಿದೆ.
Last Updated 23 ಡಿಸೆಂಬರ್ 2025, 5:11 IST
ಸುವರ್ಣ ಮಹೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಸಾಗರ ಪದವಿಪೂರ್ವ ಕಾಲೇಜು

ಭದ್ರಾವತಿ | ನಿರ್ಗತಿಕರಿಗೆ ನೆರವಾಗುವುದೇ ಕ್ರಿಸ್‌ಮಸ್: ಪಾಸ್ಟರ್ ರೇಮಂಡ್

Bhadravathi Christmas Celebration: ಯೇಸುವಿನ ಜನನದ ವೃತ್ತಾಂತವೇ ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರುತ್ತದೆ ಎಂದು ಪಾಸ್ಟರ್ ರೇಮಂಡ್ ಹೇಳಿದರು. ದಯಾಸಾಗರ್ ಟ್ರಸ್ಟ್ ವತಿಯಿಂದ ಭದ್ರಾವತಿಯಲ್ಲಿ ಬಡವರ ಕ್ರಿಸ್‌ಮಸ್ ಆಚರಿಸಲಾಯಿತು.
Last Updated 23 ಡಿಸೆಂಬರ್ 2025, 5:11 IST
ಭದ್ರಾವತಿ | ನಿರ್ಗತಿಕರಿಗೆ ನೆರವಾಗುವುದೇ ಕ್ರಿಸ್‌ಮಸ್: ಪಾಸ್ಟರ್ ರೇಮಂಡ್

ಶಿವಮೊಗ್ಗ: ಮೊಬೈಲ್ ಫೋನ್‌ ಶಾಪ್‌ಗೆ ನುಗ್ಗಿ ಚಾಕುವಿನಿಂದ ಇರಿತ

Crime News Shimoga: ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಡಿಸೆಂಬರ್ 2025, 5:11 IST
ಶಿವಮೊಗ್ಗ: ಮೊಬೈಲ್ ಫೋನ್‌ ಶಾಪ್‌ಗೆ ನುಗ್ಗಿ ಚಾಕುವಿನಿಂದ ಇರಿತ
ADVERTISEMENT
ADVERTISEMENT
ADVERTISEMENT