ಬುಧವಾರ, 17 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ಸೊರಬ | ಬಯಲಾಟ ತರಬೇತಿ: ಅಳಿವಿನಂಚಿನ ಕಲೆಗೆ ಮರುಜೀವ ನೀಡುವ ಯತ್ನ

ಬಯಲಾಟ ತರಬೇತಿ ಕಾರ್ಯಗಾರಕ್ಕೆ ರಂಗನಾಥ ಹವ್ಯಾಸಿ ಬಯಲಾಟ ಬಳಗ ಸಿದ್ಧತೆ
Last Updated 17 ಡಿಸೆಂಬರ್ 2025, 5:02 IST
ಸೊರಬ | ಬಯಲಾಟ ತರಬೇತಿ: ಅಳಿವಿನಂಚಿನ ಕಲೆಗೆ ಮರುಜೀವ ನೀಡುವ ಯತ್ನ

ಯುವ ಸಮೂಹದಲ್ಲಿ ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿ: ವ್ಯಾಸ ದೇಶಪಾಂಡೆ

ಧಾರವಾಡದಲ್ಲಿ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ
Last Updated 17 ಡಿಸೆಂಬರ್ 2025, 5:01 IST
ಯುವ ಸಮೂಹದಲ್ಲಿ ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿ:  ವ್ಯಾಸ ದೇಶಪಾಂಡೆ

ಗುರು ಶಿಷ್ಯ ಪರಂಪರೆಯ ಪುನರುತ್ಥಾನ: ಟಿ.ಡಿ. ಮೇಘರಾಜ್

Cultural Revival: ಶಾಸ್ತ್ರೀಯ ನೃತ್ಯ ತರಬೇತಿ ಮೂಲಕ ಗುರು ಶಿಷ್ಯ ಪರಂಪರೆಯ ಪುನರುತ್ಥಾನಕ್ಕೆ ನಾಟ್ಯತರಂಗ ಸಂಸ್ಥೆ ಶ್ರೇಷ್ಠ ಸೇವೆ ನೀಡುತ್ತಿದೆ ಎಂದು ಟಿ.ಡಿ. ಮೇಘರಾಜ್ ನೃತ್ಯಭಾಸ್ಕರ ಸಭಾಂಗಣದಲ್ಲಿ ಹೇಳಿದರು.
Last Updated 17 ಡಿಸೆಂಬರ್ 2025, 5:01 IST
ಗುರು ಶಿಷ್ಯ ಪರಂಪರೆಯ ಪುನರುತ್ಥಾನ: ಟಿ.ಡಿ. ಮೇಘರಾಜ್

ತೀರ್ಥಹಳ್ಳಿ: ಅಚ್ಚುಕಟ್ಟಾಗಿ ಜಾತ್ರೆ ನಿರ್ವಹಿಸಲು ಸೂಚನೆ

ಡಿಸೆಂಬರ್‌ 19ರಿಂದ 21ರವರೆಗೆ ನಡೆಯುವ ಎಳ್ಳಮಾವಾಸ್ಯೆ ಜಾತ್ರೆ
Last Updated 17 ಡಿಸೆಂಬರ್ 2025, 5:01 IST
ತೀರ್ಥಹಳ್ಳಿ: ಅಚ್ಚುಕಟ್ಟಾಗಿ ಜಾತ್ರೆ ನಿರ್ವಹಿಸಲು ಸೂಚನೆ

ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಸಹಕರಿಸಿ: ಬಿ.ಎ.ಇಂದೂಧರ ಬೇಸೂರು

Golden Jubilee Event: ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಡಿ.23 ಮತ್ತು 24ರಂದು ನೆಹರೂ ಮೈದಾನದಲ್ಲಿ ನಡೆಯಲಿದೆ. ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಕಾರಕ್ಕಾಗಿ ಬಿ.ಎ.ಇಂದೂಧರ ಮನವಿ ಮಾಡಿದ್ದಾರೆ.
Last Updated 17 ಡಿಸೆಂಬರ್ 2025, 5:01 IST
ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಸಹಕರಿಸಿ: ಬಿ.ಎ.ಇಂದೂಧರ ಬೇಸೂರು

ತಂತ್ರಾಂಶದಲ್ಲಿನ ಲೋಪ ಸರಿಪಡಿಸಿ: ದಸ್ತಾವೇಜು ಬರಹಗಾರರ ಆಗ್ರಹ

Document Writers Protest: ತಂತ್ರಾಂಶ ಲೋಪಗಳು ಮತ್ತು ಲಾಗಿನ್ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಶಿಮೋಗಾದ ಉಪ ನೋಂದಣಾಧಿಕಾರಿ ಕಚೇರಿ ಎದುರು ದಸ್ತಾವೇಜು ಬರಹಗಾರರ ಸಂಘದ ಸದಸ್ಯರು ಶಾಂತಿಯುತ ಪ್ರತಿಭಟನೆ ನಡೆಸಿದರು.
Last Updated 17 ಡಿಸೆಂಬರ್ 2025, 5:01 IST
ತಂತ್ರಾಂಶದಲ್ಲಿನ ಲೋಪ ಸರಿಪಡಿಸಿ: ದಸ್ತಾವೇಜು ಬರಹಗಾರರ ಆಗ್ರಹ

Lokayukta | ರೂಪ್ಲಾ ನಾಯ್ಕ ಬಳಿ ಆದಾಯಕ್ಕಿಂತ ಶೇ 107ರಷ್ಟು ಹೆಚ್ಚು ಆಸ್ತಿ ಪತ್ತೆ

ಶಿವಮೊಗ್ಗ, ಬೆಂಗಳೂರು ಸೇರಿದಂತೆ ಆರು ಕಡೆ ಲೋಕಾಯುಕ್ತ ಪೊಲೀಸರ ದಾಳಿ
Last Updated 16 ಡಿಸೆಂಬರ್ 2025, 23:35 IST
Lokayukta | ರೂಪ್ಲಾ ನಾಯ್ಕ ಬಳಿ ಆದಾಯಕ್ಕಿಂತ ಶೇ 107ರಷ್ಟು ಹೆಚ್ಚು ಆಸ್ತಿ ಪತ್ತೆ
ADVERTISEMENT

ಶಿವಮೊಗ್ಗ: ಇಇ ರೂಪ್ಲಾ ನಾಯ್ಕ ನಿವಾಸ ಸೇರಿ ಐದು ಕಡೆ ಲೋಕಾಯುಕ್ತ ಪೊಲೀಸರ ದಾಳಿ

Corruption Raid: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ರೂಪ್ಲಾ ನಾಯ್ಕ ಅವರ ನಿವಾಸ ಸೇರಿ ಐದು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
Last Updated 16 ಡಿಸೆಂಬರ್ 2025, 5:31 IST
ಶಿವಮೊಗ್ಗ: ಇಇ ರೂಪ್ಲಾ ನಾಯ್ಕ ನಿವಾಸ ಸೇರಿ ಐದು ಕಡೆ ಲೋಕಾಯುಕ್ತ ಪೊಲೀಸರ ದಾಳಿ

ಮೈಸೂರು ಮೂಲದ ವ್ಯಕ್ತಿ ಸಿಗಂದೂರು ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ

Sigandur bridge ಸಮೀಪದ ಸಿಗಂದೂರು ಚೌಡೇಶ್ವರಿ ಸೇತುವೆ ಮೇಲಿನಿಂದ ಜಿಗಿದು ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದ ಮೈಸೂರು ಮೂಲದ ವ್ಯಕ್ತಿಯನ್ನು ಸ್ಥಳೀಯರು ಹಾಗೂ ಸೇತುವೆ ನಿರ್ಮಾಣ ಸಿಬ್ಬಂದಿ ಸಮಯ ಪ್ರಜ್ಞೆ ತೋರಿ ರಕ್ಷಿಸಿದ್ದಾರೆ.
Last Updated 16 ಡಿಸೆಂಬರ್ 2025, 4:42 IST
ಮೈಸೂರು ಮೂಲದ ವ್ಯಕ್ತಿ ಸಿಗಂದೂರು ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ

ಥ್ರೋಬಾಲ್‌: ಕೋಣಂದೂರು ಮಳಲೀಮಕ್ಕಿ ಶಾಲೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Throwball ಕೋಣಂದೂರು: ಸಮೀಪದ ಸಿದ್ದಾಪುರ(ಮಳಲೀಮಕ್ಕಿ)ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಥ್ರೋಬಾಲ್ ಗುಂಪು ಆಟದಲ್ಲಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ...
Last Updated 16 ಡಿಸೆಂಬರ್ 2025, 4:40 IST
ಥ್ರೋಬಾಲ್‌: ಕೋಣಂದೂರು ಮಳಲೀಮಕ್ಕಿ ಶಾಲೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ADVERTISEMENT
ADVERTISEMENT
ADVERTISEMENT