ಗುರುವಾರ, 25 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ಮಲೆನಾಡಿನ ಸಮಸ್ಯೆಗಳ ಪರಿಹಾರಕ್ಕೆ ಸಾಗರ ಜಿಲ್ಲೆ ಆಗಬೇಕು: ಪ್ರಫುಲ್ಲಾ ಮಧುಕರ್

Sagar District Demand: ಮಲೆನಾಡು ಪ್ರದೇಶ ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸಾಗರಕ್ಕೆ ಜಿಲ್ಲಾ ಕೇಂದ್ರದ ಮಾನ್ಯತೆ ನೀಡಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಅಭಿಪ್ರಾಯಪಟ್ಟಿದ್ದಾರೆ.
Last Updated 25 ಡಿಸೆಂಬರ್ 2025, 5:19 IST
ಮಲೆನಾಡಿನ ಸಮಸ್ಯೆಗಳ ಪರಿಹಾರಕ್ಕೆ ಸಾಗರ ಜಿಲ್ಲೆ ಆಗಬೇಕು: ಪ್ರಫುಲ್ಲಾ ಮಧುಕರ್

ಶಿವಮೊಗ್ಗ | ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಿರಿ: ಮನವಿ

Hindu Rights Protest: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಹತ್ಯೆ ಖಂಡಿಸಿ ಬುಧವಾರ ಶಿವಮೊಗ್ಗದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
Last Updated 25 ಡಿಸೆಂಬರ್ 2025, 5:18 IST
ಶಿವಮೊಗ್ಗ | ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಿರಿ: ಮನವಿ

ಶಿವಮೊಗ್ಗ | ಎಲೆಚುಕ್ಕೆ ರೋಗ ನಿಯಂತ್ರಣ, ಶೀಘ್ರ ಮಾರ್ಗಸೂಚಿ: ಮಧು ಬಂಗಾರಪ್ಪ

Arecanut Disease Control: ಮಲೆನಾಡು ಪ್ರದೇಶದಲ್ಲಿ ತೀವ್ರವಾಗಿರುವ ಅಡಿಕೆ ಎಲೆಚುಕ್ಕೆ ರೋಗದಿಂದ ಸಣ್ಣ ರೈತರಿಗೆ ತೊಂದರೆಯಾಗುತ್ತಿದ್ದು, ವಿಜ್ಞಾನಿಗಳ ಮಾರ್ಗದರ್ಶನ ಪಡೆದು ರಾಜ್ಯ ಸರ್ಕಾರ ಹತೋಟಿ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Last Updated 25 ಡಿಸೆಂಬರ್ 2025, 5:16 IST
ಶಿವಮೊಗ್ಗ | ಎಲೆಚುಕ್ಕೆ ರೋಗ ನಿಯಂತ್ರಣ, ಶೀಘ್ರ ಮಾರ್ಗಸೂಚಿ: ಮಧು ಬಂಗಾರಪ್ಪ

ತೀರ್ಥಹಳ್ಳಿ | ಲೂರ್ದು ಮಾತೆ ಚರ್ಚ್‌: ಜನತೆಯೆಡೆಗೆ ಕ್ರಿಸ್‌ಮಸ್

Christmas Festivity: 125 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ತೀರ್ಥಹಳ್ಳಿಯ ಲೂರ್ದು ಮಾತೆ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಸಂಭ್ರಮ ಕಳೆಗಟ್ಟಿದ್ದು, ತಿಂಗಳಿನಿಂದಲೇ ಕ್ರಿಶ್ಚಿಯನ್ ಸಮುದಾಯದವರು ಕ್ಯಾರೆಲ್ಸ್ ಇವ್ ಮೂಲಕ ಪರಸ್ಪರ ಶುಭಾಶಯ ಹಂಚಿಕೊಂಡರು.
Last Updated 25 ಡಿಸೆಂಬರ್ 2025, 5:14 IST
ತೀರ್ಥಹಳ್ಳಿ | ಲೂರ್ದು ಮಾತೆ ಚರ್ಚ್‌: ಜನತೆಯೆಡೆಗೆ ಕ್ರಿಸ್‌ಮಸ್

ಶಿವಮೊಗ್ಗ: ಜ್ಯುಬಿಲಿ ಸಂಭ್ರಮದ ನಡುವೆ ಎಲ್ಲೆಡೆ ಏಸು ಕ್ರಿಸ್ತನ ಸ್ಮರಣೆ

Christmas Jubilee Celebration: 2025 ಕ್ರಿಸ್ತರು ಹುಟ್ಟಿದ ಜ್ಯುಬಿಲಿ ವರ್ಷವಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯಕ್ಕೆ ಈ ಬಾರಿಯ ಕ್ರಿಸ್‌ಮಸ್ ಆಚರಣೆ ವಿಶೇಷವಾಗಿದ್ದು, ಹಬ್ಬದ ಸಂಭ್ರಮ ವಾರದ ಮೊದಲೇ ಗರಿಗೆದರಿತ್ತು.
Last Updated 25 ಡಿಸೆಂಬರ್ 2025, 5:12 IST
ಶಿವಮೊಗ್ಗ: ಜ್ಯುಬಿಲಿ ಸಂಭ್ರಮದ ನಡುವೆ ಎಲ್ಲೆಡೆ ಏಸು ಕ್ರಿಸ್ತನ ಸ್ಮರಣೆ

ಸಂಸದ್ ಖೇಲ್ | ಯುವ ಕ್ರೀಡಾಪಟುಗಳಿಗೆ ಚಿಮ್ಮು ಹಲಗೆ: ಬಿ.ವೈ.ರಾಘವೇಂದ್ರ

Sports Talent Hunt: ದೇಶದಲ್ಲಿ 2030ಕ್ಕೆ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯಲಿದ್ದು, ಆ ಕೂಟಕ್ಕೆ ದೇಶವನ್ನು ಪ್ರತಿನಿಧಿಸುವ ಪ್ರತಿಭೆಗಳನ್ನು ಗುರುತಿಸಲು ಸಂಸದ್ ಖೇಲ್ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
Last Updated 25 ಡಿಸೆಂಬರ್ 2025, 5:10 IST
ಸಂಸದ್ ಖೇಲ್ | ಯುವ ಕ್ರೀಡಾಪಟುಗಳಿಗೆ ಚಿಮ್ಮು ಹಲಗೆ: ಬಿ.ವೈ.ರಾಘವೇಂದ್ರ

ಹುಬ್ಬಳ್ಳಿ– ಅಂಕೋಲಾ, ಹೊನ್ನಾವರ-ತಾಳಗುಪ್ಪ ರೈಲು ಯೋಜನೆಗೆ DPR: ಸಚಿವ ಸೋಮಣ್ಣ

Hubballi Ankola Rail Project: ಹುಬ್ಬಳ್ಳಿ– ಅಂಕೋಲಾ ಹಾಗೂ ಹೊನ್ನಾವರ– ತಾಳಗುಪ್ಪ ರೈಲು ಯೋಜನೆಗೆ ವಿಸ್ತೃತ ಯೋಜನಾ ವರದಿ ಸಲ್ಲಿಕೆಯಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಎರಡು ಯೋಜನೆಗಳ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅವರು ಹೇಳಿದರು.
Last Updated 24 ಡಿಸೆಂಬರ್ 2025, 22:44 IST
ಹುಬ್ಬಳ್ಳಿ– ಅಂಕೋಲಾ, ಹೊನ್ನಾವರ-ತಾಳಗುಪ್ಪ ರೈಲು ಯೋಜನೆಗೆ DPR: ಸಚಿವ ಸೋಮಣ್ಣ
ADVERTISEMENT

ಭದ್ರಾವತಿ: ಬೊಲೆರೊ ವಾಹನ ಪಲ್ಟಿ, ಮಹಿಳೆ ಸಾವು

Bolero Accident: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನ ಪಲ್ಟಿಯಾಗಿ ಮಂಗಳವಾರ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಭದ್ರಾವತಿ ತಾಲ್ಲೂಕಿನ ದೊಡ್ಡೇರಿ ಸಮೀಪದ ನೆಟ್ಟಗಲಟ್ಟಿ ಗ್ರಾಮದ ಲಕ್ಷ್ಮಮ್ಮ (48) ಮೃತಪಟ್ಟ ದುರ್ದೈವಿ.
Last Updated 24 ಡಿಸೆಂಬರ್ 2025, 5:35 IST
ಭದ್ರಾವತಿ: ಬೊಲೆರೊ ವಾಹನ ಪಲ್ಟಿ, ಮಹಿಳೆ ಸಾವು

ವೈಟ್‌ ಕಾಲರ್ ಭಯೋತ್ಪಾದನೆ ಆತಂಕಕಾರಿ: ಬಿ.ವೈ. ರಾಘವೇಂದ್ರ

ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ
Last Updated 24 ಡಿಸೆಂಬರ್ 2025, 5:34 IST
ವೈಟ್‌ ಕಾಲರ್ ಭಯೋತ್ಪಾದನೆ ಆತಂಕಕಾರಿ: ಬಿ.ವೈ. ರಾಘವೇಂದ್ರ

ರಾಜ್ಯದಲ್ಲಿ ಕಾಂಗ್ರೆಸ್ ಓಲೈಕೆ ರಾಜಕಾರಣ: ಎಚ್.ಈ. ಜ್ಞಾನೇಶ್

H E Gnanesh: ರಾಜ್ಯ ಸರ್ಕಾರ ಓಲೈಕೆ ರಾಜಕಾರಣಕ್ಕಾಗಿ ಪ್ರಚೋದನಕಾರಿ ಹಾಗೂ ದ್ವೇಷ ಬಾಷಣದ ವಿರುದ್ಧ ವಿದೇಯಕಗಳನ್ನು ಜಾರಿಗೆ ತಂದು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಜ್ಞಾನೇಶ್ ಆರೋಪಿಸಿದರು.
Last Updated 24 ಡಿಸೆಂಬರ್ 2025, 5:27 IST
ರಾಜ್ಯದಲ್ಲಿ ಕಾಂಗ್ರೆಸ್ ಓಲೈಕೆ ರಾಜಕಾರಣ: ಎಚ್.ಈ. ಜ್ಞಾನೇಶ್
ADVERTISEMENT
ADVERTISEMENT
ADVERTISEMENT