ಸೋಮವಾರ, 26 ಜನವರಿ 2026
×
ADVERTISEMENT

ಶಿವಮೊಗ್ಗ

ADVERTISEMENT

ಶಿವಮೊಗ್ಗ| ಮಲೆನಾಡಿನ ಉತ್ಪನ್ನ, ಜಾಗತಿಕ ಮನ್ನಣೆಗೆ ವೇದಿಕೆ: ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಮಲೆನಾಡು ಕರಕುಶಲ ಉತ್ಸವ ಉದ್ಘಾಟನೆ ಮಾಡಿದ ಮಧು ಬಂಗಾರಪ್ಪ, 'ಕ್ರಾಫ್ಟ್ ಆಫ್ ಮಲ್ನಾಡ್' ವೆಬ್‌ಸೈಟ್‌ಗೆ ಚಾಲನೆ. ಮಳೆನಾಡಿನ ಕೈಗಾರಿಕೆ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಉದ್ದೇಶ.
Last Updated 26 ಜನವರಿ 2026, 6:18 IST
ಶಿವಮೊಗ್ಗ| ಮಲೆನಾಡಿನ ಉತ್ಪನ್ನ, ಜಾಗತಿಕ ಮನ್ನಣೆಗೆ ವೇದಿಕೆ: ಮಧು ಬಂಗಾರಪ್ಪ

ಶಿವಮೊಗ್ಗ| ಗ್ಯಾರಂಟಿ ಮುಂದಿಟ್ಟುಕೊಂಡು ಪಂಚಾಯ್ತಿ ಚುನಾವಣೆ: ಸಲೀಂ ಅಹಮದ್

ಶಿವಮೊಗ್ಗದಲ್ಲಿ ಸಲೀಂ ಅಹಮದ್ ಪತ್ರಿಕಾಗೋಷ್ಠಿಯಲ್ಲಿ: ಪಂಚ ಗ್ಯಾರಂಟಿ ಆಧಾರದ ಮೇಲೆ ಮುಂಬರುವ ಪಂಚಾಯ್ತಿ ಚುನಾವಣೆಗೆ ಕಾಂಗ್ರೆಸ್ ಸಜ್ಜು. ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ.
Last Updated 26 ಜನವರಿ 2026, 6:18 IST
ಶಿವಮೊಗ್ಗ| ಗ್ಯಾರಂಟಿ ಮುಂದಿಟ್ಟುಕೊಂಡು ಪಂಚಾಯ್ತಿ ಚುನಾವಣೆ: ಸಲೀಂ ಅಹಮದ್

ಶಿವಮೊಗ್ಗ| ಸವಿತಾ ಸಮಾಜದ ಆರಾಧ್ಯ ದೈವ ಸವಿತಾ ಮಹರ್ಷಿ: ಎಡಿಸಿ

ಶಿವಮೊಗ್ಗದಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ: ಸವಿತಾ ಸಮಾಜದ ಪರಂಪರೆ, ಸವಿತಾ ಮಹರ್ಷಿಗಳ ಜೀವನ, ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು.
Last Updated 26 ಜನವರಿ 2026, 6:18 IST
ಶಿವಮೊಗ್ಗ| ಸವಿತಾ ಸಮಾಜದ ಆರಾಧ್ಯ ದೈವ ಸವಿತಾ ಮಹರ್ಷಿ: ಎಡಿಸಿ

ಸೊರಬ| ಕಾರ್ಮಿಕರಿಗೆ ಸವಲತ್ತು ನೀಡಲು ಬದ್ಧ; ಮಧು ಬಂಗಾರಪ್ಪ

ಸೊರಬದಲ್ಲಿ ಕಾರ್ಮಿಕರಿಗೆ ಸೇಫ್ಟಿ ಕಿಟ್ ವಿತರಣೆ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ₹2 ಲಕ್ಷದಿಂದ ₹8 ಲಕ್ಷದ ಆರೋಗ್ಯ ವಿಮೆ, ಸ್ವಂತ ಮನೆ ಕಟ್ಟಲು ಹೆಚ್ಚುವರಿ ಅನುದಾನದ ಆಶ್ವಾಸನೆ ನೀಡಿದರು.
Last Updated 26 ಜನವರಿ 2026, 6:17 IST
ಸೊರಬ| ಕಾರ್ಮಿಕರಿಗೆ ಸವಲತ್ತು ನೀಡಲು ಬದ್ಧ; ಮಧು ಬಂಗಾರಪ್ಪ

ಸಾಗರ| ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಸರ್ಕಾರದ ಕರ್ತವ್ಯ: ಮಧು ಬಂಗಾರಪ್ಪ

ಸಾಗರದ ತಾಳಗುಪ್ಪ ಹೋಬಳಿಯ 28 ಗ್ರಾಮ ಹಾಗೂ 105 ಮಜರೆ ಗ್ರಾಮಗಳಿಗೆ ಶರಾವತಿ ನದಿ ಹಿನ್ನೀರದಿಂದ ಕುಡಿಯುವ ನೀರು ಪೂರೈಸುವ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ಸರ್ಕಾರದ ಆದ್ಯ ಕರ್ತವ್ಯ ಎಂದು ಹೇಳಿದರು.
Last Updated 26 ಜನವರಿ 2026, 6:17 IST
ಸಾಗರ| ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಸರ್ಕಾರದ ಕರ್ತವ್ಯ: ಮಧು ಬಂಗಾರಪ್ಪ

ಶಿವಮೊಗ್ಗ| ಜಾತಿ ಗಣತಿ, ಹಿಂದೂ ಸಮಾಜ ಒಡೆಯುವ ಕೆಲಸ: ಬಿವೈಆರ್ ಆರೋಪ

ಶಿವಮೊಗ್ಗದಲ್ಲಿ ಸಂಸದ ಬಿವೈ ರಾಘವೇಂದ್ರ ಆರೋಪ – ಜಾತಿ ಗಣತಿ ಮೂಲಕ ಹಿಂದೂ ಸಮಾಜವನ್ನು ಉಪಜಾತಿಗಳಾಗಿ ವಿಭಜಿಸಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಜನಗಣತಿಯಲ್ಲಿ ಎಚ್ಚರಿಕೆ ವಹಿಸಲು ಕರೆ.
Last Updated 26 ಜನವರಿ 2026, 6:17 IST
ಶಿವಮೊಗ್ಗ| ಜಾತಿ ಗಣತಿ, ಹಿಂದೂ ಸಮಾಜ ಒಡೆಯುವ ಕೆಲಸ: ಬಿವೈಆರ್ ಆರೋಪ

ಶಿವಮೊಗ್ಗ| ಕೆಪಿಎಸ್‌: ವಿಶೇಷ ಶಿಕ್ಷಕರ ನೇಮಕಕ್ಕೆ ನಿರ್ಧಾರ: ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಪ್ರಕಟಣೆ: ರಾಜ್ಯದ 800 ಹೊಸ ಕೆಪಿಎಸ್ ಶಾಲೆಗಳಿಗೆ ಸಂಗೀತ, ಚಿತ್ರಕಲೆ, ದೈಹಿಕ ಶಿಕ್ಷಣ ಸೇರಿದಂತೆ ವಿವಿಧ ವಿಷಯಗಳ ವಿಶೇಷ ಶಿಕ್ಷಕರ ನೇಮಕಕ್ಕೆ ನಿರ್ಧಾರ. ಬಜೆಟ್‌ನಲ್ಲಿ ಅನುದಾನಕ್ಕೆ ಮನವಿ.
Last Updated 26 ಜನವರಿ 2026, 6:17 IST
ಶಿವಮೊಗ್ಗ| ಕೆಪಿಎಸ್‌: ವಿಶೇಷ ಶಿಕ್ಷಕರ ನೇಮಕಕ್ಕೆ ನಿರ್ಧಾರ: ಮಧು ಬಂಗಾರಪ್ಪ
ADVERTISEMENT

ಭದ್ರಾವತಿ| ಆಯುರ್ವೇದ ಎಲ್ಲ ವೈದ್ಯ ಪದ್ಧತಿಗಳ ತಾಯಿ: ಡಾ.ಕಜೆ

ಭದ್ರಾವತಿ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಡಾ. ಗಿರಿಧರ ಕಜೆ ಆಯುರ್ವೇದದ ಮಹತ್ವವನ್ನು ಬಿಂಬಿಸಿದರು. ಆಯುರ್ವೇದ ಆರೋಗ್ಯದ ಮೂಲ ಎಂಬ ಸಂದೇಶ ನೀಡಿದ ಗೋಷ್ಠಿಯಲ್ಲಿ ಹಲವು ಗಣ್ಯರು ಪಾಲ್ಗೊಂಡರು.
Last Updated 26 ಜನವರಿ 2026, 6:16 IST
ಭದ್ರಾವತಿ| ಆಯುರ್ವೇದ ಎಲ್ಲ ವೈದ್ಯ ಪದ್ಧತಿಗಳ ತಾಯಿ: ಡಾ.ಕಜೆ

Republic Day: ಮುಂದಿನ ಶೈಕ್ಷಣಿಕ ವರ್ಷದೊಳಗೆ ಶಿಕ್ಷಕರ ನೇಮಕ –ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಧ್ವಜಾರೋಹಣ
Last Updated 26 ಜನವರಿ 2026, 5:42 IST
Republic Day: ಮುಂದಿನ ಶೈಕ್ಷಣಿಕ ವರ್ಷದೊಳಗೆ ಶಿಕ್ಷಕರ ನೇಮಕ –ಮಧು ಬಂಗಾರಪ್ಪ

ಶಿವಮೊಗ್ಗ | ಕೆಪಿಎಸ್‌: ವಿಶೇಷ ಶಿಕ್ಷಕರ ನೇಮಕಕ್ಕೆ ನಿರ್ಧಾರ: ಮಧು ಬಂಗಾರಪ್ಪ

-
Last Updated 26 ಜನವರಿ 2026, 5:35 IST
ಶಿವಮೊಗ್ಗ | ಕೆಪಿಎಸ್‌: ವಿಶೇಷ ಶಿಕ್ಷಕರ ನೇಮಕಕ್ಕೆ ನಿರ್ಧಾರ: ಮಧು ಬಂಗಾರಪ್ಪ
ADVERTISEMENT
ADVERTISEMENT
ADVERTISEMENT