ಬುಧವಾರ, 21 ಜನವರಿ 2026
×
ADVERTISEMENT

ಶಿವಮೊಗ್ಗ

ADVERTISEMENT

ಶಿವಮೊಗ್ಗ | ಗಾಂಧಿ ಟೋಪಿ ಧರಿಸಿ, ಕ್ರಾಂತಿಗೀತೆ ಹಾಡಿ ಪ್ರತಿಭಟನೆ

NREGA Protest Shivamogga: ನರೇಗಾ ಯೋಜನೆ ಬದಲಾವಣೆ ವಿರೋಧಿಸಿ ಗಾಂಧಿ ಟೋಪಿ ಧರಿಸಿ, ಕ್ರಾಂತಿಗೀತೆಗಳೊಂದಿಗೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಖಂಡರು ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ನಡೆಸಿದರು.
Last Updated 21 ಜನವರಿ 2026, 2:46 IST
ಶಿವಮೊಗ್ಗ | ಗಾಂಧಿ ಟೋಪಿ ಧರಿಸಿ, ಕ್ರಾಂತಿಗೀತೆ ಹಾಡಿ ಪ್ರತಿಭಟನೆ

ಸಾಗರ | ಗಾಂಜಾ, ಇಸ್ಪೀಟ್, ಮಟ್ಕಾ ದಂಧೆ ತಡೆಯಲು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

BJP Protest Sagara: ಸಾಗರದಲ್ಲಿ ಗಾಂಜಾ, ಅಕ್ರಮ ಮದ್ಯ ದಂಧೆ ಹಾಗೂ ವಿದ್ಯುತ್ ಪೂರೈಕೆ ಸಮಸ್ಯೆಗಳನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೂ ಸರ್ಕಾರಕ್ಕೂ ಒತ್ತಾಯಿಸಿದರು.
Last Updated 21 ಜನವರಿ 2026, 2:45 IST
ಸಾಗರ | ಗಾಂಜಾ, ಇಸ್ಪೀಟ್, ಮಟ್ಕಾ ದಂಧೆ ತಡೆಯಲು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಶಿಕಾರಿಪುರ: ಸಂತೆ ಮೈದಾನಕ್ಕೆ ಚಾವಣಿ ಹಾಕುವ ಕಾಮಗಾರಿ ಆರಂಭ

Shikaripura Market Upgrade: ಮಳೆಗೆ ತುತ್ತಾಗುತ್ತಿದ್ದ ಶಿಕಾರಿಪುರ ಸಂತೆ ಮೈದಾನದಲ್ಲಿ ಚಾವಣಿ ಕಾಮಗಾರಿ ಆರಂಭವಾಗಿದೆ. ₹9 ಕೋಟಿ ನಬಾರ್ಡ್ ಅನುದಾನದ ಯೋಜನೆಯು ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಸುಲಭತೆಯನ್ನೂ ಖುಷಿಯನ್ನೂ ತಂದಿದೆ.
Last Updated 21 ಜನವರಿ 2026, 2:43 IST
ಶಿಕಾರಿಪುರ: ಸಂತೆ ಮೈದಾನಕ್ಕೆ ಚಾವಣಿ ಹಾಕುವ ಕಾಮಗಾರಿ ಆರಂಭ

ಭದ್ರಾವತಿ| ತರಳಬಾಳು ಹುಣ್ಣಿಮೆ ಮಹೋತ್ಸವ ಜ.24ರಿಂದ

Religious Festival Bhadravati: 38 ವರ್ಷಗಳ ನಂತರ ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು 9 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿಜ್ಞಾನಾಧಾರಿತ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.
Last Updated 21 ಜನವರಿ 2026, 2:36 IST
ಭದ್ರಾವತಿ| ತರಳಬಾಳು ಹುಣ್ಣಿಮೆ ಮಹೋತ್ಸವ ಜ.24ರಿಂದ

ಶಿವಮೊಗ್ಗ | ಸಾಧಕರ ಜೀವನಗಾಥೆ ಮುಂದಿನ ಪೀಳಿಗೆಗೆ ದಾರಿ ದೀಪ: ಡಾ.ಪಿ.ನಾರಾಯಣ್

Legacy of Achievers: ಡಾ. ಪಿ. ನಾರಾಯಣ್ ಅವರ ಸಾಧನೆಗಳನ್ನು ದಾಖಲಿಸಿರುವ ‘ಯೋಜಕ’ ಅಭಿನಂದನಾ ಗ್ರಂಥ ಹಾಗೂ ‘ಸಂತೃಪ್ತ ಸಾಧಕ’ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಧಕರ ಬದುಕು ಪ್ರೇರಣೆಯಾದಂತೆ ಹೊತ್ತಿಳಿದಿತು.
Last Updated 21 ಜನವರಿ 2026, 2:34 IST
ಶಿವಮೊಗ್ಗ | ಸಾಧಕರ ಜೀವನಗಾಥೆ ಮುಂದಿನ ಪೀಳಿಗೆಗೆ ದಾರಿ ದೀಪ: ಡಾ.ಪಿ.ನಾರಾಯಣ್

ಶಿವಮೊಗ್ಗ | 3 ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು: ಡಾ.ಎಚ್‌.ಕೃಷ್ಣ

Food Security Action: ನ್ಯಾಯಬೆಲೆ ಅಂಗಡಿಗಳ ಅವ್ಯವಸ್ಥೆ ಕಂಡುಬಂದ ಕಾರಣ ಶಿವಮೊಗ್ಗದಲ್ಲಿ 3 ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ತಿಳಿಸಿದ್ದಾರೆ.
Last Updated 21 ಜನವರಿ 2026, 2:32 IST
ಶಿವಮೊಗ್ಗ | 3 ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು: ಡಾ.ಎಚ್‌.ಕೃಷ್ಣ

ಉದ್ಯೋಗಖಾತ್ರಿ ಸ್ವರೂಪ ಬದಲು: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

MNREGA Name Change: ಕೇಂದ್ರ ಸರ್ಕಾರ ಉದ್ಯೋಗಖಾತ್ರಿ ಯೋಜನೆ ಸ್ವರೂಪ ಬದಲಿಸಿರುವುದನ್ನು ವಿರೋಧಿಸಿ ಸೋಮವಾರ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಆವರಣದಲ್ಲಿರುವ ಗಾಂಧೀಜಿ, ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
Last Updated 20 ಜನವರಿ 2026, 4:30 IST
ಉದ್ಯೋಗಖಾತ್ರಿ ಸ್ವರೂಪ ಬದಲು: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ADVERTISEMENT

ಗ್ಯಾರಂಟಿ ಯೋಜನೆ; ಜಿಲ್ಲಾ ಮಟ್ಟದ ಕಾರ್ಯಾಗಾರ ನಾಳೆ

-
Last Updated 20 ಜನವರಿ 2026, 4:28 IST
ಗ್ಯಾರಂಟಿ ಯೋಜನೆ; ಜಿಲ್ಲಾ ಮಟ್ಟದ ಕಾರ್ಯಾಗಾರ ನಾಳೆ

ಭತ್ತ: ಮುಕ್ತ ಮಾರುಕಟ್ಟೆಯಲ್ಲೇ ಉತ್ತಮ ಬೆಲೆ

ಸೊರಬ: ಖರೀದಿ ಕೇಂದ್ರದತ್ತ ಅನ್ನದಾತರ ನಿರಾಸಕ್ತಿ!
Last Updated 20 ಜನವರಿ 2026, 4:27 IST
ಭತ್ತ: ಮುಕ್ತ ಮಾರುಕಟ್ಟೆಯಲ್ಲೇ ಉತ್ತಮ ಬೆಲೆ

ಮನುಕುಲದ ಏಳಿಗೆಗೆ ಶ್ರಮಿಸಿದ ಮಹನೀಯ ವೇಮನ

ಎಸ್.ಎನ್.ಚನ್ನಬಸಪ್ಪ ಹೇಳಿಕೆ
Last Updated 20 ಜನವರಿ 2026, 4:25 IST
ಮನುಕುಲದ ಏಳಿಗೆಗೆ ಶ್ರಮಿಸಿದ ಮಹನೀಯ ವೇಮನ
ADVERTISEMENT
ADVERTISEMENT
ADVERTISEMENT