ಭಾನುವಾರ, 20 ಜುಲೈ 2025
×
ADVERTISEMENT

ಶಿವಮೊಗ್ಗ

ADVERTISEMENT

ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ: ಶಾಸಕ ಚನ್ನಬಸಪ್ಪ

ಸರ್ಕಾರಿ ಪ್ರಥಮದರ್ಜೆ ಕಾಲೇಜು: ಕೃತಕ ಬುದ್ಧಿಮತ್ತೆ, ಡಿಜಿಟಲ್ ವೇದಿಕೆ ಕುರಿತ ವಿಚಾರ ಸಂಕಿರಣ
Last Updated 20 ಜುಲೈ 2025, 6:28 IST
ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ: ಶಾಸಕ ಚನ್ನಬಸಪ್ಪ

ಐಕ್ಯು ಹೆಚ್ಚಿದ್ದರೂ ಗುರಿ ಸಾಧಿಸುವಲ್ಲಿ ವಿಫಲ: ಕೆ.ಎ.ದಯಾನಂದ

ಇಂಟರ್ನೆಟ್ ವ್ಯಸನದಿಂದ ಹೊರಬಂದು ಆರೋಗ್ಯಕರ ಜೀವನ ಶೈಲಿ ಮರಳಿ ಪಡೆಯಲು ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಇಂಟರ್ನೆಟ್ ಡಿ-ಅಡಿಕ್ಷನ್ ವಿಭಾಗ ಸ್ಥಾಪಿಸಲಾಗಿದೆ. ಮೊಬೈಲ್ ಬಳಕೆಯಿಂದ ಸಮಯ ಹಾಗೂ ಆಲೋಚಿಸುವ ಕ್ರಮವನ್ನೇ ಬದಲಿಸಿಕೊಂಡಿದ್ದೇವೆ
Last Updated 20 ಜುಲೈ 2025, 6:27 IST
ಐಕ್ಯು ಹೆಚ್ಚಿದ್ದರೂ ಗುರಿ ಸಾಧಿಸುವಲ್ಲಿ ವಿಫಲ: ಕೆ.ಎ.ದಯಾನಂದ

ಭದ್ರಾ ಬಲದಂಡೆ ಕಾಲುವೆಗೆ ನೀರು: ಐಸಿಸಿ ಸಭೆ ನಾಳೆ

Bhadra Reservoir Update: ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯಾಗಲು ಏಳು ಅಡಿ ಮಾತ್ರ ಬಾಕಿ ಇದ್ದು, ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯಲು ಬಲದಂಡೆ ಕಾಲುವೆಗೆ ನೀರು ಹರಿಸಬೇಕಿದೆ.
Last Updated 20 ಜುಲೈ 2025, 6:25 IST
ಭದ್ರಾ ಬಲದಂಡೆ ಕಾಲುವೆಗೆ ನೀರು: ಐಸಿಸಿ ಸಭೆ ನಾಳೆ

ಸಿಎಂ ಸೂಚನೆ ಮೇರೆಗೆ ಬೇಳೂರು ಭಾಗವಹಿಸಿಲ್ಲ: ಕಲಸೆ ಚಂದ್ರಪ್ಪ

Sigandur Bridge Inauguration Row: ರಾಜ್ಯ ಸರ್ಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿ ಸಿಗಂದೂರು ಸೇತುವೆ ಉದ್ಘಾಟನೆಯನ್ನು ಬಿಜೆಪಿಯು ಪಕ್ಷದ ಕಾರ್ಯಕ್ರಮದ ರೀತಿಯಲ್ಲಿ ಆಯೋಜಿಸಿದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆಯಿಂದ ದೂರ ಉಳಿದಿದ್ದಾರೆ
Last Updated 20 ಜುಲೈ 2025, 6:20 IST
ಸಿಎಂ ಸೂಚನೆ ಮೇರೆಗೆ ಬೇಳೂರು ಭಾಗವಹಿಸಿಲ್ಲ: ಕಲಸೆ ಚಂದ್ರಪ್ಪ

₹50 ಕೋಟಿ ಇರಲಿ, ಗುಂಡಿ ಮುಚ್ಚಲು ₹1 ಕೋಟಿ ಕೊಡಿ: ಕೆ.ಎಸ್.ಈಶ್ವರಪ್ಪ

KS Eshwarappa: ಶಾಸಕರಿಗೆ ₹50 ಕೋಟಿ, ₹25 ಕೋಟಿ ನೀಡುವ ಆಮಿಷ ಒಡ್ಡಿ ಮೂಗಿಗೆ ತುಪ್ಪ ಹಚ್ಚುವ ಬದಲು ಈಗ ಇರುವ ರಸ್ತೆಗಳ ಗುಂಡಿ ಮುಚ್ಚಲು ತಲಾ ಒಂದೊಂದು ಕೋಟಿ ರೂಪಾಯಿ ಕೊಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.
Last Updated 20 ಜುಲೈ 2025, 6:17 IST
₹50 ಕೋಟಿ ಇರಲಿ, ಗುಂಡಿ ಮುಚ್ಚಲು ₹1 ಕೋಟಿ ಕೊಡಿ: ಕೆ.ಎಸ್.ಈಶ್ವರಪ್ಪ

ನಂಜಪ್ಪ ಲೈಫ್‌ಕೇರ್: ಯುವತಿಯ ಜೀವ ಉಳಿಸಿದ ಅಪರೂಪದ ಶಸ್ತ್ರಚಿಕಿತ್ಸೆ

ತಲೆಯಲ್ಲಿ ಬಲೂನಿನಂತಹ ಊತವಿದ್ದರೆ ನಿರ್ಲಕ್ಷ್ಯ ಬೇಡ: ಡಾ.ನಿಶಿತಾ
Last Updated 19 ಜುಲೈ 2025, 6:40 IST
ನಂಜಪ್ಪ ಲೈಫ್‌ಕೇರ್: ಯುವತಿಯ ಜೀವ ಉಳಿಸಿದ ಅಪರೂಪದ ಶಸ್ತ್ರಚಿಕಿತ್ಸೆ

ಕನ್ನಡ ವಿವೇಕದ ಹುಡುಕಾಟಕ್ಕೆ ಸುಬ್ಬಣ್ಣ ಪ್ರೇರಣೆ: ಪುರುಷೋತ್ತಮ ಬಿಳಿಮಲೆ

Kannada Cultural Philosophy: ಕನ್ನಡಕ್ಕೆ ತನ್ನದೇ ಆದ ವಿವೇಕವಿದೆ. ಈ ವಿವೇಕ ಹೇಗೆ ರೂಪುಗೊಂಡಿದೆ ಎನ್ನುವ ಬಗ್ಗೆ ಹೊಸ ತಲೆಮಾರು ಹುಡುಕಾಟ ನಡೆಸುವಂತೆ ಒತ್ತಡ ಹೇರಿದ್ದು ಕೆ.ವಿ.ಸುಬ್ಬಣ್ಣ ಅವರ ಹೆಗ್ಗಳಿಕೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
Last Updated 19 ಜುಲೈ 2025, 6:37 IST
ಕನ್ನಡ ವಿವೇಕದ ಹುಡುಕಾಟಕ್ಕೆ ಸುಬ್ಬಣ್ಣ ಪ್ರೇರಣೆ: ಪುರುಷೋತ್ತಮ ಬಿಳಿಮಲೆ
ADVERTISEMENT

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸ್ಪರ್ಧೆಗೆ ಸಿದ್ಧರಾಗಬೇಕು: ಸಂಸದ BY ರಾಘವೇಂದ್ರ

ವಿದ್ಯಾರ್ಥಿಗಳಿಗೆ ಬ್ಯಾಗ್‌, ಸ್ವೆಟರ್‌ ವಿತರಣೆ
Last Updated 19 ಜುಲೈ 2025, 6:35 IST
ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸ್ಪರ್ಧೆಗೆ ಸಿದ್ಧರಾಗಬೇಕು: ಸಂಸದ BY ರಾಘವೇಂದ್ರ

ತೀರ್ಥಹಳ್ಳಿ: ಕಾರ್ಬನ್ ದೋಟಿಗೆ ಸಹಾಯಧನ ಬಿಡುಗಡೆ

Farm Equipment Subsidy: ತೀರ್ಥಹಳ್ಳಿ: ಅಡಿಕೆ ಕೊನೆ ತೆಗೆಯಲು ಹಾಗೂ ಔಷಧಿ ಸಿಂಪಡಣೆಗೆ ಬಳಸುವ ಕಾರ್ಬನ್ ಫೈಬರ್ ದೋಟಿಗೆ ಗರಿಷ್ಟ ₹40,000 ಸಹಾಯಧನ ಬಿಡುಗಡೆ. ಪರಿಶಿಷ್ಟ ಜಾತಿಗೆ ಶೇ 50, ಸಾಮಾನ್ಯ ರೈತರಿಗೆ ಶೇ 40ರಷ್ಟು ಸಹಾಯ.
Last Updated 19 ಜುಲೈ 2025, 6:32 IST
ತೀರ್ಥಹಳ್ಳಿ: ಕಾರ್ಬನ್ ದೋಟಿಗೆ ಸಹಾಯಧನ ಬಿಡುಗಡೆ

ಚಂದ್ರಗುತ್ತಿ ದೇವಾಲಯದ ಕಾಣಿಕೆ ವಸ್ತುಗಳ ಬಹಿರಂಗ ಹರಾಜು

ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ರೇಣುಕಾಂಬ ದೇವಸ್ಥಾನಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದ ವಸ್ತುಗಳನ್ನು ದೇವಸ್ಥಾನದ ಕಲ್ಯಾಣ ಮಂಟಪ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಯಿತು.
Last Updated 17 ಜುಲೈ 2025, 7:49 IST
ಚಂದ್ರಗುತ್ತಿ ದೇವಾಲಯದ ಕಾಣಿಕೆ ವಸ್ತುಗಳ ಬಹಿರಂಗ ಹರಾಜು
ADVERTISEMENT
ADVERTISEMENT
ADVERTISEMENT