ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ರಣಜಿ ಟ್ರೋಫಿ: ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಪಂದ್ಯಗಳು

Karnataka Cricket Matches: ರಣಜಿ ಟ್ರೋಫಿ ಟೂರ್ನಿಯ ಲೀಗ್ ಹಂತದಲ್ಲಿ ಕರ್ನಾಟಕ ತಂಡವು ಸೌರಾಷ್ಟ್ರ, ಗೋವಾ, ಚಂಡೀಗಡ, ಮಧ್ಯಪ್ರದೇಶ ಸೇರಿದಂತೆ ಏಳು ಪಂದ್ಯಗಳನ್ನು ಆಡಲಿದೆ. ಶಿವಮೊಗ್ಗ ಮತ್ತು ಹುಬ್ಬಳ್ಳಿ ತವರಿನಲ್ಲಿ ಪಂದ್ಯಗಳು ನಡೆಯಲಿವೆ.
Last Updated 17 ಸೆಪ್ಟೆಂಬರ್ 2025, 18:20 IST
ರಣಜಿ ಟ್ರೋಫಿ: ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಪಂದ್ಯಗಳು

‘ಸಂವಿಧಾನದಿಂದಲೇ ಅನೇಕ ಬದಲಾವಣೆ’ : ಮಾಜಿ ಸಚಿವ ಕಾಗೋಡು ತಿಮ್ಮಪ್ಪ

Kagodu Timmappa: ಸಾಗರದಲ್ಲಿ ನಡೆದ ಸಂವಿಧಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿ, ಹರ್ಷಕುಮಾರ್ ಕುಗ್ವೆ ಅವರ ‘ನಮ್ಮ ಸಂವಿಧಾನ’ ಕೃತಿಯನ್ನು ಬಿಡುಗಡೆ ಮಾಡಿದರು.
Last Updated 17 ಸೆಪ್ಟೆಂಬರ್ 2025, 7:21 IST
‘ಸಂವಿಧಾನದಿಂದಲೇ ಅನೇಕ ಬದಲಾವಣೆ’ :  ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ರಿಪ್ಪನ್‌ಪೇಟೆ : ಪ್ರವಾಸೋದ್ಯಮ ಪಟ್ಟಿಗೆ ಅಮ್ಮನಘಟ್ಟ ಜಾತ್ರೆ; ಸೌಲಭ್ಯಕ್ಕೆ ಆಗ್ರಹ

Ammanaghatta Festival: ರಿಪ್ಪನ್‌ಪೇಟೆ ಸಮೀಪದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
Last Updated 17 ಸೆಪ್ಟೆಂಬರ್ 2025, 7:18 IST
ರಿಪ್ಪನ್‌ಪೇಟೆ : ಪ್ರವಾಸೋದ್ಯಮ ಪಟ್ಟಿಗೆ ಅಮ್ಮನಘಟ್ಟ ಜಾತ್ರೆ; ಸೌಲಭ್ಯಕ್ಕೆ ಆಗ್ರಹ

ಸೊರಬ | ಗೊಂದಲದ ಗೂಡಾದ ಪುರಸಭೆ ಸಾಮನ್ಯ‌ ಸಭೆ

Municipal Meeting: ಸೊರಬ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆ ಗೊಂದಲದ ಗೂಡಾಯಿತು. ಪ್ರಮುಖ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡಿದ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
Last Updated 17 ಸೆಪ್ಟೆಂಬರ್ 2025, 7:10 IST
ಸೊರಬ | ಗೊಂದಲದ ಗೂಡಾದ ಪುರಸಭೆ ಸಾಮನ್ಯ‌ ಸಭೆ

ಸಾಗರ : ಕರ್ತವ್ಯಕ್ಕೆ ಅಡ್ಡಿ ಪಡಿಸಿದವರ ವಿರುದ್ಧ ಪ್ರಕರಣ ದಾಖಲು

Police Case: ಸಾಗರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿ ವಾಹನವನ್ನು ಅಡ್ಡಗಟ್ಟಿದ ಆರೋಪದ ಮೇರೆಗೆ ಕೆಆರ್‌ಎಸ್ ಪಕ್ಷದ ಸ್ಥಳೀಯ ಘಟಕದ ನಾಯಕರು ಸೇರಿದಂತೆ ಹಲವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಸೆಪ್ಟೆಂಬರ್ 2025, 7:05 IST
ಸಾಗರ : ಕರ್ತವ್ಯಕ್ಕೆ ಅಡ್ಡಿ ಪಡಿಸಿದವರ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗ | ನರೇಗಾ ಯೋಜನೆಯ ಲೋಪ ಸರಿಪಡಿಸಿ: ಸಂಸದ ಬಿ.ವೈ.ರಾಘವೇಂದ್ರ

DISHA Committee: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನರೇಗಾ ಯೋಜನೆಯ ಲೋಪಗಳನ್ನು ಸರಿಪಡಿಸುವ ಅಗತ್ಯವನ್ನು ಒತ್ತಿಹೇಳಲಾಯಿತು.
Last Updated 17 ಸೆಪ್ಟೆಂಬರ್ 2025, 7:01 IST
ಶಿವಮೊಗ್ಗ | ನರೇಗಾ ಯೋಜನೆಯ ಲೋಪ ಸರಿಪಡಿಸಿ: ಸಂಸದ ಬಿ.ವೈ.ರಾಘವೇಂದ್ರ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕರ್ನಾಟಕ ವಿದ್ಯುತ್ ನಿಗಮದ ವಿರುದ್ಧ ಆಕ್ರೋಶ

Sharavathi Project Protest: ಶಿವಮೊಗ್ಗದ ಕಾರ್ಗಲ್‌ನಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಅಹವಾಲು ಆಲಿಕೆ ಸಭೆಯಲ್ಲಿ ಸ್ಥಳೀಯರು, ಪರಿಸರವಾದಿಗಳು ಹಾಗೂ ಬಿಜೆಪಿ ನಾಯಕರು ವ್ಯಾಪಕ ವಿರೋಧ ವ್ಯಕ್ತಪಡಿಸಿ, ಡಿಪಿಆರ್‌ ಬಹಿರಂಗಪಡಿಸದೆ ಯೋಜನೆ ಮುಂದುವರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
Last Updated 16 ಸೆಪ್ಟೆಂಬರ್ 2025, 20:02 IST
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕರ್ನಾಟಕ ವಿದ್ಯುತ್ ನಿಗಮದ ವಿರುದ್ಧ ಆಕ್ರೋಶ
ADVERTISEMENT

Video | ಹೊಸನಗರ: ರಿಪ್ಪನ್ ಪೇಟೆ ಬಳಿ ಕೆರೆಗೆ ಉರುಳಿದ ಕಾರು; ವೃದ್ಧೆ ಸಾವು

Shivamogga Car Accident: ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿ ಬಲೆನೊ ಕಾರು ಕೆರೆಗೆ ಉರುಳಿ ಬಿದ್ದಿದೆ.
Last Updated 16 ಸೆಪ್ಟೆಂಬರ್ 2025, 12:43 IST
Video | ಹೊಸನಗರ: ರಿಪ್ಪನ್ ಪೇಟೆ ಬಳಿ ಕೆರೆಗೆ ಉರುಳಿದ ಕಾರು; ವೃದ್ಧೆ ಸಾವು

ಕಾರ್ಗಲ್: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಹವಾಲು ಆಲಿಕೆ ಸಭೆಯಲ್ಲಿ ಗದ್ದಲ

Sharavathi pump Storage Project: ಕಾರ್ಗಲ್‌ನ ಶರಾವತಿ ಕಣಿವೆಯಲ್ಲಿ ಉದ್ದೇಶಿತ ಪಂಪ್ಡ್ ಸ್ಟೋರೇಜ್ ಯೋಜನೆ ಬಾಧಿತ ಪ್ರದೇಶದಲ್ಲಿ ಕಾಣಸಿಗುವ ಸಸ್ತನಿ, ಸರೀಸೃಪ ಹಾಗೂ ಜಲಚರಗಳ ಮಾಹಿತಿಯನ್ನು ಅವುಗಳ ವೈಜ್ಞಾನಿಕ ಹೆಸರಲ್ಲಿ ಕರ್ನಾಟಕ ವಿದ್ಯುತ್ ನಿಗಮ ನೀಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
Last Updated 16 ಸೆಪ್ಟೆಂಬರ್ 2025, 7:45 IST
ಕಾರ್ಗಲ್: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಹವಾಲು ಆಲಿಕೆ ಸಭೆಯಲ್ಲಿ ಗದ್ದಲ

ದಸರಾ ಪ್ರಯುಕ್ತ: ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು ಸಂಚಾರ

ದಸರಾ ಹಬ್ಬದ ಅಂಗವಾಗಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ಯಶವಂತಪುರ–ತಾಳಗುಪ್ಪ ನಡುವೆ ಹೆಚ್ಚುವರಿ ಒಂದು ವಿಶೇಷ ರೈಲು ಗಾಡಿ ಮೂರು ಬಾರಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ‌.
Last Updated 16 ಸೆಪ್ಟೆಂಬರ್ 2025, 5:14 IST
ದಸರಾ ಪ್ರಯುಕ್ತ: ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು ಸಂಚಾರ
ADVERTISEMENT
ADVERTISEMENT
ADVERTISEMENT