Video | ಶಿವಮೊಗ್ಗದಲ್ಲಿ ಕಳ್ಳಬೇಟೆ ಉರುಳುಗಳ ಹಾವಳಿ: 3 ಕರಡಿ, 2 ಚಿರತೆ ಸಾವು
Illegal Traps: ಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವೃತ್ತದ ಕಾಡಂಚಿನ ಅಡಿಕೆ ತೋಟ, ಮೆಕ್ಕೆಜೋಳದ ಹೊಲಗಳ ಬಳಿ ಆಹಾರ ಅರಸಿ ಬರುವ ಕಾಡು ಹಂದಿ, ಜಿಂಕೆಗಳ ಬೇಟೆಗೆಂದು ಕಳ್ಳಬೇಟೆಗಾರರು ಉರುಳು ಹಾಕುತ್ತಿದ್ದಾರೆ.Last Updated 23 ಡಿಸೆಂಬರ್ 2025, 13:21 IST