ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ

ADVERTISEMENT

ಭದ್ರಾವತಿ | ನೂತನ ಸೇತುವೆ ಲೋಕಾರ್ಪಣೆಗೆ ಅಡೆತಡೆ

ವರ್ಷಗಳು ಕಳೆದರೂ ಸಂಚಾರಕ್ಕೆ ಸಿದ್ಧಗೊಳ್ಳದ ಸೇತುವೆ; ಸಾರ್ವಜನಿಕರ ಆಕ್ಷೇಪ
Last Updated 27 ಏಪ್ರಿಲ್ 2024, 7:08 IST
ಭದ್ರಾವತಿ | ನೂತನ ಸೇತುವೆ ಲೋಕಾರ್ಪಣೆಗೆ ಅಡೆತಡೆ

ಶಿವಮೊಗ್ಗ: ಮೇ 2ರಂದು ರಾಹುಲ್‌ ಗಾಂಧಿ ಪ್ರಚಾರ

ಗೀತಾ ಶಿವರಾಜಕುಮಾರ್ ಪರ ಪ್ರಚಾರ; ಸಿಎಂ, ಡಿಸಿಎಂ ಉಪಸ್ಥಿತಿ
Last Updated 26 ಏಪ್ರಿಲ್ 2024, 19:52 IST
ಶಿವಮೊಗ್ಗ: ಮೇ 2ರಂದು ರಾಹುಲ್‌ ಗಾಂಧಿ ಪ್ರಚಾರ

ಅಣ್ಣಾಮಲೈ ಸೇರಿ ಎಲ್ಲರಿಗೂ ಸೋಲು: ಮಧು ಬಂಗಾರಪ್ಪ

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುವ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ರಾಜ್ಯದ ಸಂಬಳ ಪಡೆದು ತಮಿಳುನಾಡಿಗೆ ಓಡಿ ಹೋಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 26 ಏಪ್ರಿಲ್ 2024, 15:41 IST
ಅಣ್ಣಾಮಲೈ ಸೇರಿ ಎಲ್ಲರಿಗೂ ಸೋಲು: ಮಧು ಬಂಗಾರಪ್ಪ

ಹೊಳೆಹೊನ್ನೂರು: ಆಮೆಗತಿಯಲ್ಲಿ ಸಾಗುತ್ತಿರುವ ಸೇತುವೆ ಕಾಮಗಾರಿ

ಶಿವಮೊಗ್ಗದಿಂದ ಚಿತ್ರದುರ್ಗ ರಸ್ತೆ ಎನ್.ಎಚ್. 13 ಕಾಮಗಾರಿಯು ಕಳೆದ ಮೂರು ವರ್ಷಗಳಿಂದ ಪ್ರಾರಂಭವಾಗಿದ್ದು, ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಲೋಕಸಭಾ ಚುನಾವಣೆಯ ಒಳಗೆ ಕಾಮಗಾರಿ ಪೂರ್ಣಗೊಳ್ಳುವುದೆಂದು ಆಶಾಭಾವನೆ ಹೊಂದಿದ್ದ ಸಾರ್ವಜನಿಕರಿಗೆ ನಿರಾಸೆಯಾಗಿದೆ.
Last Updated 26 ಏಪ್ರಿಲ್ 2024, 7:17 IST
ಹೊಳೆಹೊನ್ನೂರು: ಆಮೆಗತಿಯಲ್ಲಿ ಸಾಗುತ್ತಿರುವ ಸೇತುವೆ ಕಾಮಗಾರಿ

ತುಮರಿ | ಕಾಡಂಚಿನಲ್ಲಿ ಬೇಟೆಗಾರರು ಸಕ್ರಿಯ: ಮಾಂಸಕ್ಕಾಗಿ ಪ್ರಾಣಿಗಳ ಹತ್ಯೆ

ಶರಾವತಿ ನದಿ ಕಣಿವೆಯ ಸಂರಕ್ಷಿತ ಅಭಯಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಟೆಗಾರರು ಈಗಲೂ ಸಕ್ರಿಯವಾಗಿದ್ದಾರೆ ಎಂಬುದು ಪದೇ ಪದೇ ಸ್ವಷ್ಟವಾಗುತ್ತಿದೆ. ಆದರೆ, ಇದರ ಬಗ್ಗೆ ಕಠಿಣ ನಿಲುವು ತೋರಲು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
Last Updated 26 ಏಪ್ರಿಲ್ 2024, 6:39 IST
ತುಮರಿ | ಕಾಡಂಚಿನಲ್ಲಿ ಬೇಟೆಗಾರರು ಸಕ್ರಿಯ: ಮಾಂಸಕ್ಕಾಗಿ ಪ್ರಾಣಿಗಳ ಹತ್ಯೆ

ಮುತ್ತೈದೆ ಭಾಗ್ಯದ ಮಹತ್ವ ಬಿಜೆಪಿಗೆ ಗೊತ್ತಿಲ್ಲ: ಗೀತಾ ಶಿವರಾಜಕುಮಾರ್

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರು ತಾಳಿ ಕಳೆದುಕೊಳ್ಳಬೇಕು ಎಂಬುದಾಗಿ ಬಿಜೆಪಿಯ ಉನ್ನತ ಸ್ಥಾನದಲ್ಲಿರುವ ನಾಯಕರ ಅಸಂಬದ್ಧ ಹೇಳಿಕೆಯು ಮಾತೆಯರ ಗೌರವಕ್ಕೆ ಚ್ಯುತಿ ತಂದಿದೆ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
Last Updated 25 ಏಪ್ರಿಲ್ 2024, 15:41 IST
ಮುತ್ತೈದೆ ಭಾಗ್ಯದ ಮಹತ್ವ ಬಿಜೆಪಿಗೆ ಗೊತ್ತಿಲ್ಲ: ಗೀತಾ ಶಿವರಾಜಕುಮಾರ್

ಇಂದೇ ಚುನಾವಣೆ ನಡೆದರೂ ಗೆಲ್ಲುವ: ಈಶ್ವರಪ್ಪ

ಕ್ಷೇತ್ರದಲ್ಲಿ ನಾನು ಯಾವುದೇ ಊರಿಗೆ ಹೋದರೂ ಜನರು ನಿರೀಕ್ಷೆ ಮೀರಿ ಬೆಂಬಲ ಕೊಡುತ್ತಿದ್ದಾರೆ. ಇವತ್ತೇ ಚುನಾವಣೆ ನಡೆದರೂ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದು ಖಚಿತ‘ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಹೇಳಿದರು.
Last Updated 25 ಏಪ್ರಿಲ್ 2024, 15:37 IST
ಇಂದೇ ಚುನಾವಣೆ ನಡೆದರೂ ಗೆಲ್ಲುವ: ಈಶ್ವರಪ್ಪ
ADVERTISEMENT

ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಮೋದಿಗೆ ಏನೂ ಅನ್ನಿಸುವುದಿಲ್ಲವೇ?: ಈಶ್ವರಪ್ಪ

ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರ ಕುಟುಂಬ ರಾಜಕಾರಣ ವಿರೋಧಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿಯೇ ಕುಳಿತ ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಏನೂ ಅನ್ನಿಸುವುದಿಲ್ಲವೇ
Last Updated 25 ಏಪ್ರಿಲ್ 2024, 15:26 IST
ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಮೋದಿಗೆ ಏನೂ ಅನ್ನಿಸುವುದಿಲ್ಲವೇ?: ಈಶ್ವರಪ್ಪ

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಅಣ್ಣಾಮಲೈ ವಿಶ್ವಾಸ

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಥಾನ ಸಿಗಲಿವೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಅಣ್ಣಾಮಲೈ ಹೇಳಿದರು.
Last Updated 25 ಏಪ್ರಿಲ್ 2024, 14:42 IST
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಅಣ್ಣಾಮಲೈ ವಿಶ್ವಾಸ

‘ಗ್ಯಾರಂಟಿ’ ಕಾಂಗ್ರೆಸ್‌ ಕೈಹಿಡಿಯುವುದಿಲ್ಲ: ಅಣ್ಣಾಮಲೈ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿರುವುದು ಗ್ಯಾರಂಟಿ ಭರವಸೆಯಿಂದಲ್ಲ. ಅದಕ್ಕೆ ಬಿಜೆಪಿ ಆಡಳಿತ ವಿರೋಧಿ ಅಲೆಯೂ ಸೇರಿದಂತೆ ಬೇರೆ ಬೇರೆ ಕಾರಣಗಳಿದ್ದವು’ ಎಂದು ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು.
Last Updated 25 ಏಪ್ರಿಲ್ 2024, 14:37 IST
‘ಗ್ಯಾರಂಟಿ’ ಕಾಂಗ್ರೆಸ್‌ ಕೈಹಿಡಿಯುವುದಿಲ್ಲ: ಅಣ್ಣಾಮಲೈ
ADVERTISEMENT