ಗುರುವಾರ, 4 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ಸಂಕಷ್ಟದಲ್ಲಿ ಸಿಲುಕಿದ ಅಡಿಕೆ ಬೆಳೆಗಾರರು: ಆರಗ ಜ್ಞಾನೇಂದ್ರ

ರೈತರ ನೆರವಿಗೆ ಸರ್ಕಾರವನ್ನು ಆಗ್ರಹಿಸಿದ ಆರಗ ಜ್ಞಾನೇಂದ್ರ
Last Updated 4 ಡಿಸೆಂಬರ್ 2025, 4:44 IST
ಸಂಕಷ್ಟದಲ್ಲಿ ಸಿಲುಕಿದ ಅಡಿಕೆ ಬೆಳೆಗಾರರು: ಆರಗ ಜ್ಞಾನೇಂದ್ರ

ಕೃಷಿಯಲ್ಲಿ ಮಿಶ್ರ ಬೆಳೆಗಳಿಂದ ಲಾಭ; ಬಿ.ಹೇಮ್ಲಾನಾಯಕ್

agriculture ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರು ಮತ್ತು ಕುಲಸಚಿವರಾದಬಿ. ಹೇಮ್ಲಾನಾಯ್ಕ ತಿಳಿಸಿದರು.
Last Updated 4 ಡಿಸೆಂಬರ್ 2025, 4:43 IST
ಕೃಷಿಯಲ್ಲಿ ಮಿಶ್ರ ಬೆಳೆಗಳಿಂದ ಲಾಭ;  ಬಿ.ಹೇಮ್ಲಾನಾಯಕ್

ತುಮರಿ: ಬೆಳೆ ವಿಮೆ– ರೈತರಿಗೆ ಅನ್ಯಾಯ

Tumari: Crop insurance ವಿಮಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ರೈತರಿಗೆ ಸಮರ್ಪಕವಾಗಿ ಬಾರದೇ ಅನ್ಯಾಯವಾಗಿದೆ ಎಂದು ರೈತರು ಬುಧವಾರ ಚನ್ನಗೊಂಡ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.
Last Updated 4 ಡಿಸೆಂಬರ್ 2025, 4:42 IST
ತುಮರಿ: ಬೆಳೆ ವಿಮೆ– ರೈತರಿಗೆ ಅನ್ಯಾಯ

ಭದ್ರಾವತಿ ನಗರದಲ್ಲಿ ಇಕ್ಕಟ್ಟಿನ, ಅವ್ಯವಸ್ಥಿತ ರಸ್ತೆಗಳಿಂದ ಪಾದಾಚಾರಿಗಳ ಪರದಾಟ

ನಗರ ಸಭೆ ಕಚೇರಿ ಮುಂಭಾಗ ವಾಹನ ನಿಲುಗಡೆ; ಸಂಚಾರಕ್ಕೆ ಅಡ್ಡಿ
Last Updated 4 ಡಿಸೆಂಬರ್ 2025, 4:41 IST
ಭದ್ರಾವತಿ ನಗರದಲ್ಲಿ ಇಕ್ಕಟ್ಟಿನ, ಅವ್ಯವಸ್ಥಿತ ರಸ್ತೆಗಳಿಂದ ಪಾದಾಚಾರಿಗಳ ಪರದಾಟ

ಶಿವಮೊಗ್ಗ | ಗ್ರಾಮಾಂತರ ಕ್ರಿಕೆಟ್ ಬೆಳವಣಿಗೆಗೆ ಬದ್ಧ : ಬ್ರಿಜೇಶ್ ಬಣ

ಕ್ರಿಕೆಟ್‌ಗೆ ಪ್ರೋತ್ಸಾಹ: 2ನೇ ಹಂತದ ನಗರಗಳಿಗೂ ಕೆಎಸ್‌ಸಿಎ ಒತ್ತು
Last Updated 3 ಡಿಸೆಂಬರ್ 2025, 20:51 IST
ಶಿವಮೊಗ್ಗ | ಗ್ರಾಮಾಂತರ ಕ್ರಿಕೆಟ್ ಬೆಳವಣಿಗೆಗೆ ಬದ್ಧ : ಬ್ರಿಜೇಶ್ ಬಣ

ಸಾಗರ: ರಾಜ್ಯಮಟ್ಟದ ನಾಟಕೋತ್ಸವ ಡಿ.5ರಿಂದ

State Drama Festival: ಸಾಗರ: ಇಲ್ಲಿನ ಅಭಿನಯ ಸಾಗರ ಸಂಸ್ಥೆಯು ಡಿ.5 ರಿಂದ 7ರವರೆಗೆ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ರಾಜ್ಯಮಟ್ಟದ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೌಶಿಕ್ ಕಾನುಗೋಡು ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2025, 6:51 IST
ಸಾಗರ: ರಾಜ್ಯಮಟ್ಟದ ನಾಟಕೋತ್ಸವ ಡಿ.5ರಿಂದ

ಕನ್ನಡ ಉಳಿಸಿ ಬೆಳೆಸಿ: ಕೋಗಲೂರು ತಿಪ್ಪೇಸ್ವಾಮಿ

Kannada Language Decline: ಬೆಂಗಳೂರಿನಂತಹ ಮಹಾನಗರಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಆಗುತ್ತಿದ್ದು, ಹಳ್ಳಿಗಳಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ತಾಲೂಕಿನ ಯರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
Last Updated 3 ಡಿಸೆಂಬರ್ 2025, 6:51 IST
ಕನ್ನಡ ಉಳಿಸಿ ಬೆಳೆಸಿ: ಕೋಗಲೂರು ತಿಪ್ಪೇಸ್ವಾಮಿ
ADVERTISEMENT

ಶಿವಮೊಗ್ಗ: ಸೀತಾಕಲ್ಯಾಣ ಶತಮಾನೋತ್ಸವ ಡಿ.07ರಿಂದ

Religious Festival Shivamogga: ಡಿ.07ರಿಂದ ಜ.05ರವರೆಗೆ ಶಿವಮೊಗ್ಗದ ಕೋಟೆ ಸೀತಾ ರಾಮಾಂಜನೇಯ ದೇವಾಲಯದಲ್ಲಿ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿ ರಾಮನಾಮಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಹೋಮ, ಉಪನ್ಯಾಸ, ಸಂಗೀತ, ನೃತ್ಯ ಕಾರ್ಯಕ್ರಮಗಳು ಜರುಗಲಿದೆ.
Last Updated 3 ಡಿಸೆಂಬರ್ 2025, 6:51 IST
ಶಿವಮೊಗ್ಗ: ಸೀತಾಕಲ್ಯಾಣ ಶತಮಾನೋತ್ಸವ ಡಿ.07ರಿಂದ

ಮೆಗ್ಗಾನ್ ಆಸ್ಪತ್ರೆ ಭ್ರಷ್ಟಾಚಾರ; ತನಿಖೆಗೆ ಆಗ್ರಹ

Medical Negligence Protest: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಸ್‌ಡಿಪಿಐ ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಗರ್ಭಿಣಿಯೊಬ್ಬರ ನಿರ್ಲಕ್ಷ್ಯದಿಂದ ಸಾವು, ಲಂಚದ ಆರೋಪಗಳು ಕೇಳಿ ಬಂದಿವೆ.
Last Updated 3 ಡಿಸೆಂಬರ್ 2025, 6:51 IST
ಮೆಗ್ಗಾನ್ ಆಸ್ಪತ್ರೆ ಭ್ರಷ್ಟಾಚಾರ; ತನಿಖೆಗೆ ಆಗ್ರಹ

ಭದ್ರಾವತಿ | ‘ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ’

ಬಿಜೆಪಿ ನಗರ, ಗ್ರಾಮಾಂತರ, ಹೊಳೆಹೊನ್ನೂರು ಮಂಡಲಗಳ ವತಿಯಿಂದ ಪ್ರತಿಭಟನೆ
Last Updated 2 ಡಿಸೆಂಬರ್ 2025, 6:41 IST
ಭದ್ರಾವತಿ | ‘ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ’
ADVERTISEMENT
ADVERTISEMENT
ADVERTISEMENT