ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಶಿವಮೊಗ್ಗ

ADVERTISEMENT

ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಯಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ನಾಲ್ವರು

ಅರೆಬಿಳಚಿ ಕ್ಯಾಂಪ್; ಭದ್ರಾ ಬಲದಂಡೆ ನಾಲೆಯಲ್ಲಿ ನಾಲ್ವರು ಕೊಚ್ಚಿ ಹೋದ ಶಂಕೆ
Last Updated 18 ಜನವರಿ 2026, 14:02 IST
ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಯಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ನಾಲ್ವರು

ಸಾಗರ | ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಜಾರಿ

Solid Waste Initiative: ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಏಪ್ರಿಲ್ ತಿಂಗಳಿನಿಂದ ಪ್ರತ್ಯೇಕ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ ಸಮಾಲೋಚನಾ ಸಭೆಯಲ್ಲಿ ಹೇಳಿದರು.
Last Updated 18 ಜನವರಿ 2026, 3:21 IST
ಸಾಗರ | ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಜಾರಿ

ಶಿವಮೊಗ್ಗ | ಸರಳ ಬದುಕಿನ ಅನಿವಾರ್ಯತೆ ಆಂದೋಲನವಾಗಲಿ: ಬಿ.ವೈ.ಅರುಣಾದೇವಿ

Eco-Friendly Lifestyle: ಎಲ್ಲರೂ ಸರಳ ಬದುಕಿಗೆ ಮರಳಬೇಕಾದ ಅನಿವಾರ್ಯತೆ ಆಂದೋಲನ ಸ್ವರೂಪದಲ್ಲಿ ನಡೆಯಬೇಕಾಗಿದೆ ಎಂದು ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ ಶನಿವಾರ ಶಿಮೊಗ್ಗದಲ್ಲಿ ಹೇಳಿದರು.
Last Updated 18 ಜನವರಿ 2026, 3:19 IST
ಶಿವಮೊಗ್ಗ | ಸರಳ ಬದುಕಿನ ಅನಿವಾರ್ಯತೆ ಆಂದೋಲನವಾಗಲಿ: ಬಿ.ವೈ.ಅರುಣಾದೇವಿ

ಶಿವಮೊಗ್ಗ | ನರೇಗಾ ಸ್ವರೂಪ ಬದಲು; ಗ್ರಾ.ಪಂ ಅಧಿಕಾರ ಮೊಟಕು

Central Government Scheme: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಿರುವ ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳ ಅಧಿಕಾರ ಕಿತ್ತುಕೊಂಡಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.
Last Updated 18 ಜನವರಿ 2026, 3:18 IST
ಶಿವಮೊಗ್ಗ | ನರೇಗಾ ಸ್ವರೂಪ ಬದಲು; ಗ್ರಾ.ಪಂ ಅಧಿಕಾರ ಮೊಟಕು

ಸೊರಬ | ಹದೆಗೆಟ್ಟ ರಸ್ತೆಗೆ ಮರು ಜೀವ

Infrastructure Upgrade: ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ತೊಡಕಾಗಿದ್ದ ಸೊರಬ ತಾಲೂಕಿನ ಕಡೇ ಜೋಳದಗುಡ್ಡೆ ರಸ್ತೆಯು ಕೊನೆಗೂ ಅಭಿವೃದ್ಧಿ ಕಾಣುತ್ತಿದೆ. ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Last Updated 18 ಜನವರಿ 2026, 3:15 IST
ಸೊರಬ | ಹದೆಗೆಟ್ಟ ರಸ್ತೆಗೆ ಮರು ಜೀವ

ಅಗತ್ಯತೆ ಕಡಿಮೆ ಮಾಡಿಕೊಂಡಷ್ಟೂ ಮಾನಸಿಕ ನೆಮ್ಮದಿ ಹೆಚ್ಚುತ್ತದೆ: ಡಾ.ಮಾಲಾ ಗಿರಿಧರ್

Psychological Wellness: ‘ದೈನಂದಿನ ಜೀವನದ ಅಗತ್ಯಗಳನ್ನು ಕಡಿಮೆ ಮಾಡಿಕೊಂಡಷ್ಟೂ ನಮ್ಮ ಮಾನಸಿಕ ನೆಮ್ಮದಿ ಹೆಚ್ಚುತ್ತದೆ’ ಎಂದು ಮನಃಶಾಸ್ತ್ರಜ್ಞೆ ಡಾ.ಮಾಲಾ ಗಿರಿಧರ್ ಅವರು ಸಾಗರದಲ್ಲಿ ನಡೆದ ಕಾರ್ಯಾಗಾರದಲ್ಲಿ ಹೇಳಿದರು.
Last Updated 18 ಜನವರಿ 2026, 3:13 IST
ಅಗತ್ಯತೆ ಕಡಿಮೆ ಮಾಡಿಕೊಂಡಷ್ಟೂ ಮಾನಸಿಕ ನೆಮ್ಮದಿ ಹೆಚ್ಚುತ್ತದೆ: ಡಾ.ಮಾಲಾ ಗಿರಿಧರ್

ಶಿವಮೊಗ್ಗ | ವೀರಶೈವ–ಲಿಂಗಾಯತದಲ್ಲಿ ಒಡಕು ಸೃಷ್ಟಿ ಸಲ್ಲ: ಎಸ್.ರುದ್ರೇಗೌಡ

Community Politics: ‘ಶಿವ ಸಂಕಲ್ಪ ಸಂಘಟನೆಯ ಬೆನ್ನ ಹಿಂದೆ ನಿಂತು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುತ್ತಿದ್ದಾರೆ’ ಎಂದು ಶನಿವಾರ ಇಲ್ಲಿ ನಡೆದ ಸಮುದಾಯದ ಸಭೆ ಖಂಡನಾ ನಿರ್ಣಯ ಕೈಗೊಂಡಿತು.
Last Updated 18 ಜನವರಿ 2026, 3:11 IST
ಶಿವಮೊಗ್ಗ | ವೀರಶೈವ–ಲಿಂಗಾಯತದಲ್ಲಿ ಒಡಕು ಸೃಷ್ಟಿ ಸಲ್ಲ: ಎಸ್.ರುದ್ರೇಗೌಡ
ADVERTISEMENT

ಹೊಸನಗರ | ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Congress Policy Protest: ‘ಇಲ್ಲಿನ ಶಾಸಕರ ಅಣತಿಯಂತೆ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಡುವ ಕೆಲಸವನ್ನು ಪೊಲೀಸ್ ಇಲಾಖೆ ಮತ್ತು ಇತರೆ ಅಧಿಕಾರಿಗಳು ಮಾಡುತ್ತಿದ್ದಾರೆ. ಅಧಿಕಾರಿಗಳ ಈ ದಬ್ಬಾಳಿಕೆಯನ್ನು ಸಹಿಸುವುದಿಲ್ಲ’ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
Last Updated 18 ಜನವರಿ 2026, 3:08 IST
ಹೊಸನಗರ | ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಶಿವಮೊಗ್ಗಕ್ಕೆ ಏಮ್ಸ್‌ ಮಾದರಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗಾಗಲೇ ಚರ್ಚೆ: ಸಂಸದ ಬಿ.ವೈ.ರಾಘವೇಂದ್ರ
Last Updated 17 ಜನವರಿ 2026, 4:39 IST
ಶಿವಮೊಗ್ಗಕ್ಕೆ ಏಮ್ಸ್‌ ಮಾದರಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆ

ಶಿವಮೊಗ್ಗ ಪಾಲಿಕೆ ಚುನಾವಣೆ ನಡೆಸದಿದ್ದರೆ ಕೋರ್ಟ್‌ಗೆ ಮೊರೆ: ಕೆ.ಎಸ್. ಈಶ್ವರಪ್ಪ

ರಾಜ್ಯ ಸರ್ಕಾರಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ
Last Updated 17 ಜನವರಿ 2026, 4:38 IST
ಶಿವಮೊಗ್ಗ ಪಾಲಿಕೆ ಚುನಾವಣೆ ನಡೆಸದಿದ್ದರೆ ಕೋರ್ಟ್‌ಗೆ ಮೊರೆ: ಕೆ.ಎಸ್. ಈಶ್ವರಪ್ಪ
ADVERTISEMENT
ADVERTISEMENT
ADVERTISEMENT