ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಶಿವಮೊಗ್ಗ

ADVERTISEMENT

ಬೆಜ್ಜವಳ್ಳಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವ ಜ. 14ಕ್ಕೆ

Makar Sankranti– ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜ.14ರಂದು ಮಕರ ಸಂಕ್ರಾಂತಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನ ಸಂಘಟನಾ ಕಾರ್ಯದರ್ಶಿ ಬೆಳುವಾಯಿ ನವೀನ್ ಹೆಗ್ಡೆ ತಿಳಿಸಿದರು.
Last Updated 7 ಜನವರಿ 2026, 20:11 IST
ಬೆಜ್ಜವಳ್ಳಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವ ಜ. 14ಕ್ಕೆ

ನಾಟಿ ಕೋಳಿ ಬಿರಿಯಾನಿ, ಸಿಹಿ ಹಂಚಿ ಸಂಭ್ರಮಾಚರಣೆ

ಸುದೀರ್ಘ ಅವಧಿಯ ಸಿಎಂ; ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ
Last Updated 7 ಜನವರಿ 2026, 4:30 IST
ನಾಟಿ ಕೋಳಿ ಬಿರಿಯಾನಿ, ಸಿಹಿ ಹಂಚಿ ಸಂಭ್ರಮಾಚರಣೆ

ಕೈಮರ; ಡಿವೈಎಸ್ಪಿ ಭೇಟಿ

–ಅಪಘಾತ ತಡೆಗೆ ಪರಿಹಾರ ಕ್ರಮಕ್ಕೆ ಸೂಚನೆ
Last Updated 7 ಜನವರಿ 2026, 4:29 IST
ಕೈಮರ; ಡಿವೈಎಸ್ಪಿ ಭೇಟಿ

ಸ್ಪರ್ಧೆ: ಸಿರಿಧಾನ್ಯ ಖಾದ್ಯಗಳ ಘಮಲು

-
Last Updated 7 ಜನವರಿ 2026, 4:28 IST
ಸ್ಪರ್ಧೆ: ಸಿರಿಧಾನ್ಯ ಖಾದ್ಯಗಳ ಘಮಲು

₹60 ಲಕ್ಷ ವಹಿವಾಟು ನಡೆಸಿದ ಕರವಿ ಮಹಿಳಾ ಒಕ್ಕೂಟ

Self Help Group Growth:ಹೊಸನಗರದ ಕರವಿ ಸಂಜೀವಿನಿ ಮಹಿಳಾ ಒಕ್ಕೂಟವು ₹15 ಲಕ್ಷ ಸಹಾಯಧನ ಪಡೆದು ₹60 ಲಕ್ಷ ವಹಿವಾಟು ನಡೆಸಿ ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ, ಗಿರಣಿ ಉದ್ಯಮಗಳಿಗೆ ಉತ್ತೇಜನ ನೀಡಿದೆ ಎಂದು ಅಧ್ಯಕ್ಷೆ ಸುಮಾ ತಿಳಿಸಿದರು.
Last Updated 7 ಜನವರಿ 2026, 4:26 IST
₹60 ಲಕ್ಷ ವಹಿವಾಟು ನಡೆಸಿದ ಕರವಿ ಮಹಿಳಾ ಒಕ್ಕೂಟ

‘ಕಾಯ್ದೆ ಜಾರಿಯಿಂದ ಬಿಜೆಪಿಯವರ ಬಂಡವಾಳ ಖಾಲಿ’

ದ್ವೇಷ ಭಾಷಣ ಮಸೂದೆ ಮಂಡನೆ ಸ್ವಾಗತಾರ್ಹ; ಆಯನೂರು ಮಂಜುನಾಥ್
Last Updated 7 ಜನವರಿ 2026, 4:25 IST
‘ಕಾಯ್ದೆ ಜಾರಿಯಿಂದ ಬಿಜೆಪಿಯವರ ಬಂಡವಾಳ ಖಾಲಿ’

ಜ.14ರಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ

Sigandur Chowdeshwari Fair: ತುಮರಿ (ಶಿವಮೊಗ್ಗ ಜಿಲ್ಲೆ): ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಜನವರಿ 14 ಮತ್ತು 15ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ.
Last Updated 6 ಜನವರಿ 2026, 20:51 IST
ಜ.14ರಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ
ADVERTISEMENT

ಶಿವಮೊಗ್ಗ | ಮರ್ಯಾದೆಗೇಡು ಹತ್ಯೆ ತಡೆಯಲು ಶೀಘ್ರ ಕಾಯ್ದೆ: ಸಚಿವ ಎಚ್‌.ಕೆ.ಪಾಟೀಲ

Honor Killing Law: ಶಿವಮೊಗ್ಗ: ‘ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಶೀಘ್ರ ವಿಶೇಷ ಕಾನೂನು ತರಲು ಸರ್ಕಾರ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ
Last Updated 6 ಜನವರಿ 2026, 3:09 IST
ಶಿವಮೊಗ್ಗ | ಮರ್ಯಾದೆಗೇಡು ಹತ್ಯೆ ತಡೆಯಲು ಶೀಘ್ರ ಕಾಯ್ದೆ:  ಸಚಿವ ಎಚ್‌.ಕೆ.ಪಾಟೀಲ

ಶಿವಮೊಗ್ಗ: ಕೃಷಿ ಕ್ಷೇತ್ರ ಅಣಿಗೊಳಿಸಲು ಸ್ಮಾರ್ಟ್ ತಂತ್ರಜ್ಞಾನ

Climate Smart Farming: ಶಿವಮೊಗ್ಗ: ‘ಜಾಗತಿಕ ಹವಾಮಾನ ಬದಲಾವಣೆಗೆ ಪೂರಕವಾಗಿ ಕೃಷಿ ಕ್ಷೇತ್ರವನ್ನು ಅಣಿಗೊಳಿಸಲು ಸ್ಮಾರ್ಟ್ ತಂತ್ರಜ್ಞಾನ, ಮಣ್ಣು ಮತ್ತು ನೀರಿನ ನಿರ್ವಹಣೆ, ಬೆಳೆಗಳ ಆಯ್ಕೆಗೆ ಸಕಾಲಿಕ ಸಲಹೆಗಳನ್ನು ಒಳಗೊಂಡ ಸಂಯೋಜಿತ ಯೋಜನೆಗಳ ಅಗತ್ಯವಿದೆ’ ಎಂದು
Last Updated 6 ಜನವರಿ 2026, 3:07 IST
ಶಿವಮೊಗ್ಗ: ಕೃಷಿ ಕ್ಷೇತ್ರ ಅಣಿಗೊಳಿಸಲು ಸ್ಮಾರ್ಟ್ ತಂತ್ರಜ್ಞಾನ

ಶಿಕಾರಿಪುರ: ಬಂದಳಿಕೆ ಶ್ರೀ ಬನಶಂಕರಿ ದೇವಿ ರಥೋತ್ಸವ

Banashankari Jatre: ಶಿಕಾರಿಪುರ: ತಾಲ್ಲೂಕಿನ ಐತಿಹಾಸಿಕ ಬಂದಳಿಕೆ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ದೇವಿಗೆ ವಿಶೇಷ ಪೂಜೆ, ಅಭಿಷೇಕ ನಡೆಸಲಾಯಿತು. ತಹಶೀಲ್ದಾರ್ ಮಂಜುಳಾ ಭಜಂತ್ರಿ, ಹಿರೇಮಾಗಡಿ
Last Updated 6 ಜನವರಿ 2026, 3:06 IST
ಶಿಕಾರಿಪುರ: ಬಂದಳಿಕೆ ಶ್ರೀ ಬನಶಂಕರಿ ದೇವಿ ರಥೋತ್ಸವ
ADVERTISEMENT
ADVERTISEMENT
ADVERTISEMENT