ಶಿವಮೊಗ್ಗ| ಮಲೆನಾಡಿನ ಉತ್ಪನ್ನ, ಜಾಗತಿಕ ಮನ್ನಣೆಗೆ ವೇದಿಕೆ: ಮಧು ಬಂಗಾರಪ್ಪ
ಶಿವಮೊಗ್ಗದಲ್ಲಿ ಮಲೆನಾಡು ಕರಕುಶಲ ಉತ್ಸವ ಉದ್ಘಾಟನೆ ಮಾಡಿದ ಮಧು ಬಂಗಾರಪ್ಪ, 'ಕ್ರಾಫ್ಟ್ ಆಫ್ ಮಲ್ನಾಡ್' ವೆಬ್ಸೈಟ್ಗೆ ಚಾಲನೆ. ಮಳೆನಾಡಿನ ಕೈಗಾರಿಕೆ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಉದ್ದೇಶ.Last Updated 26 ಜನವರಿ 2026, 6:18 IST