ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ

ADVERTISEMENT

ಶಿವಮೊಗ್ಗ | ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತನ್ನಿ: ವಿ.ಎಸ್.ಉಗ್ರಪ್ಪ

SC ST Reservation: ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಒತ್ತಾಯಿಸಿದರು
Last Updated 17 ಫೆಬ್ರುವರಿ 2026, 3:17 IST
ಶಿವಮೊಗ್ಗ | ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತನ್ನಿ: ವಿ.ಎಸ್.ಉಗ್ರಪ್ಪ

ಶಿವಮೊಗ್ಗ | ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಿ: ತೀ.ನ. ಶ್ರೀನಿವಾಸ್

Forest Rights Act: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಸಂತ್ರಸ್ತರನ್ನು ಅರಣ್ಯ ಪ್ರದೇಶದಿಂದ ಎತ್ತಂಗಡಿ ಮಾಡಿ ಅನ್ಯಾಯ ಮಾಡುತ್ತಿವೆ ಎಂದು ತೀ ನ ಶ್ರೀನಿವಾಸ್ ಹೇಳಿದರು
Last Updated 17 ಫೆಬ್ರುವರಿ 2026, 3:15 IST
ಶಿವಮೊಗ್ಗ | ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಿ: ತೀ.ನ. ಶ್ರೀನಿವಾಸ್

ಶಿವಮೊಗ್ಗ | ನೈಟ್ ಲ್ಯಾಂಡಿಂಗ್‌ಗೆ ₹6 ಕೋಟಿ: ಎಸ್‌.ಜಿ.ನಂಜಯ್ಯನಮಠ

Sogane Airport Update: ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲೂ ವಿಮಾನ ಇಳಿಸುವ ವ್ಯವಸ್ಥೆಗೆ ₹6 ಕೋಟಿ ಮಂಜೂರಾಗಿದ್ದು, ಆರು ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ಆರಂಭವಾಗಲಿದೆ ಎಂದು ನಂಜಯ್ಯನಮಠ ತಿಳಿಸಿದರು.
Last Updated 17 ಫೆಬ್ರುವರಿ 2026, 3:12 IST
ಶಿವಮೊಗ್ಗ | ನೈಟ್ ಲ್ಯಾಂಡಿಂಗ್‌ಗೆ ₹6 ಕೋಟಿ: ಎಸ್‌.ಜಿ.ನಂಜಯ್ಯನಮಠ

ಶಂಕರಘಟ್ಟ | ಊರ ತುಂಬಾ ಕಸದ್ದೇ ಪಾರುಪತ್ಯ

Kuvempu University Garbage Issue: ಕುವೆಂಪು ವಿಶ್ವವಿದ್ಯಾಲಯದ ನೆಲೆ ಶಂಕರಘಟ್ಟವು ಕಸದ ತೊಟ್ಟಿಯಾಗಿ ಪರಿಣಮಿಸಿದೆ. ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಕಸ ವಿಲೇವಾರಿ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
Last Updated 17 ಫೆಬ್ರುವರಿ 2026, 3:03 IST
ಶಂಕರಘಟ್ಟ | ಊರ ತುಂಬಾ ಕಸದ್ದೇ ಪಾರುಪತ್ಯ

ಶಿವಮೊಗ್ಸ | ಮಾನತೆ ನೀಡುವ ತರಗತಿಯ ಕೊಠಡಿ: ಪ್ರೊ.ಬಿ.ಎಲ್.ರಾಜು

Shimoga NSS Camp: ಮಂದಿರ ಮಸೀದಿ ಚರ್ಚುಗಳಲ್ಲಿ ಕಾಣದ ಭಾರತವನ್ನು ತರಗತಿಯ ಒಳಗೆ ನೋಡಬಹುದು ಎಂದು ಚಿಂತಕ ಪ್ರೊ.ಬಿ.ಎಲ್.ರಾಜು ಅಭಿಪ್ರಾಯಪಟ್ಟರು. ಸಂವಿಧಾನದ ಆಶಯಗಳ ಕುರಿತು ಅವರು ಶಿವಮೊಗ್ಗದಲ್ಲಿ ಮಾತನಾಡಿದರು.
Last Updated 17 ಫೆಬ್ರುವರಿ 2026, 3:00 IST
ಶಿವಮೊಗ್ಸ | ಮಾನತೆ ನೀಡುವ ತರಗತಿಯ ಕೊಠಡಿ: ಪ್ರೊ.ಬಿ.ಎಲ್.ರಾಜು

ತೀರ್ಥಹಳ್ಳಿ | 6 ಕೆ.ಜಿ ತೂಕದ ಗಡ್ಡೆ ಹೊರತೆಗೆದ ವೈದ್ಯರು

Thirthahalli MIO Hospital: 81 ವರ್ಷದ ವೃದ್ಧೆಯ ಅಂಡಾಶಯದಲ್ಲಿದ್ದ 6 ಕೆ.ಜಿ ತೂಕದ ಭಾರಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗಿದೆ.
Last Updated 17 ಫೆಬ್ರುವರಿ 2026, 2:58 IST
ತೀರ್ಥಹಳ್ಳಿ | 6 ಕೆ.ಜಿ ತೂಕದ ಗಡ್ಡೆ ಹೊರತೆಗೆದ ವೈದ್ಯರು

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ವೃದ್ಧೆಗೆ ಉಚಿತ ಶಸ್ತ್ರಚಿಕಿತ್ಸೆ

Shimoga McGann Hospital: ಕುತ್ತಿಗೆಯ ಗಡ್ಡೆಯಿಂದ ಬಳಲುತ್ತಿದ್ದ ವೃದ್ಧೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಉಚಿತವಾಗಿ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಈ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಾಡಲಾಗಿದೆ.
Last Updated 17 ಫೆಬ್ರುವರಿ 2026, 2:55 IST
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ವೃದ್ಧೆಗೆ ಉಚಿತ ಶಸ್ತ್ರಚಿಕಿತ್ಸೆ
ADVERTISEMENT

ಮಾರಿಕಾಂಬ ದೇವಿ ಜಾತ್ರೆ: ಟಗರು ಕಾಳಗಕ್ಕೆ ಚಾಲನೆ

National Ram Fight Event: ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಅಲ್ಲಮಪ್ರಭು ಮೈದಾನದಲ್ಲಿ ರಾಷ್ಟ್ರಮಟ್ಟದ ಟಗರು ಕಾಳಗಕ್ಕೆ ಚಾಲನೆ ನೀಡಲಾಗಿದ್ದು, ಸಾವಿರಾರು ಅಭಿಮಾನಿಗಳು ಕಾಳಗ ವೀಕ್ಷಿಸಿದರು.
Last Updated 16 ಫೆಬ್ರುವರಿ 2026, 3:54 IST
ಮಾರಿಕಾಂಬ ದೇವಿ ಜಾತ್ರೆ: ಟಗರು ಕಾಳಗಕ್ಕೆ ಚಾಲನೆ

ಹೊಗೆವಡ್ಡಿ ಶ್ರೀ ಕ್ಷೇತ್ರ ಮಲೆನಾಡು, ಕರಾವಳಿಯ ಕೊಂಡಿ: ಬೇಳೂರು

Hogevaddi Jatre: ಸಾಗರ ತಾಲ್ಲೂಕಿನ ಹೊಗೆವಡ್ಡಿ ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ಮಲೆನಾಡು ಹಾಗೂ ಕರಾವಳಿಯ ಭಕ್ತರ ಬೆಸುಗೆಯ ಕೇಂದ್ರವಾಗಿದ್ದು, ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು.
Last Updated 16 ಫೆಬ್ರುವರಿ 2026, 3:53 IST
ಹೊಗೆವಡ್ಡಿ ಶ್ರೀ ಕ್ಷೇತ್ರ ಮಲೆನಾಡು, ಕರಾವಳಿಯ ಕೊಂಡಿ: ಬೇಳೂರು

ಜಾತ್ರೆಯ ಉಳಿದ ಹಣ ಸಮಾಜಮುಖಿ ಕಾರ್ಯಕ್ಕೆ ಬಳಕೆ: ಶಾಸಕ ಗೋಪಾಲಕೃಷ್ಣ ಬೇಳೂರು

Gopalakrishna Belur: ಸಾಗರ ಮಾರಿಕಾಂಬಾ ಜಾತ್ರೆಯಿಂದ ಉಳಿದ ಹಣವನ್ನು ಶಿಕ್ಷಣ ಸಂಸ್ಥೆ ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ಬಳಕೆ ಮಾಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2026, 3:52 IST
ಜಾತ್ರೆಯ ಉಳಿದ ಹಣ ಸಮಾಜಮುಖಿ ಕಾರ್ಯಕ್ಕೆ ಬಳಕೆ: ಶಾಸಕ ಗೋಪಾಲಕೃಷ್ಣ ಬೇಳೂರು
ADVERTISEMENT
ADVERTISEMENT
ADVERTISEMENT