ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಶಿವಮೊಗ್ಗ

ADVERTISEMENT

ಮಕರ ಸಂಕ್ರಾಂತಿ: ಇರುಮುಡಿ ಕಟ್ಟಿ ಅಯ್ಯಪ್ಪಸ್ವಾಮಿ ದರ್ಶನ ಪಡೆದ ನಟ ಶಿವರಾಜಕುಮಾರ್

Ayyappa Temple Visit: ತೀರ್ಥಹಳ್ಳಿ ಬಳಿಯ ಬೆಜ್ಜವಳ್ಳಿಯಲ್ಲಿ ಮಕರ ಸಂಕ್ರಾಂತಿ ಮಹೋತ್ಸವದಂದು ನಟ ಶಿವರಾಜಕುಮಾರ್ ಇರುಮುಡಿ ಹೊತ್ತು ಅಯ್ಯಪ್ಪಸ್ವಾಮಿ ದರ್ಶನ ಪಡೆದರು.
Last Updated 14 ಜನವರಿ 2026, 13:43 IST
ಮಕರ ಸಂಕ್ರಾಂತಿ: ಇರುಮುಡಿ ಕಟ್ಟಿ ಅಯ್ಯಪ್ಪಸ್ವಾಮಿ ದರ್ಶನ ಪಡೆದ ನಟ ಶಿವರಾಜಕುಮಾರ್

ಗ್ರಾ.ಪಂ. ಅನುದಾನ ಹೆಚ್ಚಬೇಕಿದೆ: ಬೇಳೂರು

Panchayat Budget: ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ನೀಡುವ ಅನುದಾನ ಹೆಚ್ಚಳದ ಅಗತ್ಯವಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. ಸ್ಥಳೀಯ ಆಡಳಿತ ಸುಗಮಗೊಳಿಸಲು ಹೆಚ್ಚು ಅನುದಾನ ನೀಡಬೇಕೆಂದು ಹೇಳಿದರು.
Last Updated 14 ಜನವರಿ 2026, 5:45 IST
ಗ್ರಾ.ಪಂ. ಅನುದಾನ ಹೆಚ್ಚಬೇಕಿದೆ: ಬೇಳೂರು

ಕರಾಟೆ: ರಾಷ್ಟ್ರೀಯ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ

National School Win: ಶಿವಮೊಗ್ಗದಲ್ಲಿ ನಡೆದ 3ನೇ ಅಂತರರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಕೋಣಂದೂರಿನ ರಾಷ್ಟ್ರೀಯ ವಸತಿ ಶಾಲೆ samagra ಪ್ರಶಸ್ತಿ ಗಳಿಸಿದ್ದು, ಕತಾ ಮತ್ತು ಕುಮಿಟೆ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು.
Last Updated 14 ಜನವರಿ 2026, 5:44 IST
ಕರಾಟೆ: ರಾಷ್ಟ್ರೀಯ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ

ಶಿವಮೊಗ್ಗ: ತುಂಗಾ ನದಿ, ಕಾಲುವೆ ಸ್ವಚ್ಛತೆಗೆ ಒಕ್ಕೊರಲ ಆಗ್ರಹ

ಶಿವಮೊಗ್ಗ ಮಹಾನಗರ ಪಾಲಿಕೆ ಬಜೆಟ್ ಪೂರ್ವಭಾವಿ ಸಭೆ
Last Updated 14 ಜನವರಿ 2026, 5:44 IST
ಶಿವಮೊಗ್ಗ: ತುಂಗಾ ನದಿ, ಕಾಲುವೆ ಸ್ವಚ್ಛತೆಗೆ ಒಕ್ಕೊರಲ ಆಗ್ರಹ

ಶಾಲಾ ಗೇಣಿ ಜಮೀನು ವಶ; ಕಾನೂನು ಹೋರಾಟದ ಎಚ್ಚರಿಕೆ

-
Last Updated 14 ಜನವರಿ 2026, 5:43 IST
ಶಾಲಾ ಗೇಣಿ ಜಮೀನು ವಶ; ಕಾನೂನು ಹೋರಾಟದ ಎಚ್ಚರಿಕೆ

ತೀರ್ಥಹಳ್ಳಿ | ಭಾರತೀಪುರ ಕೆರೆ ಸಮೀಪ ಅಪಘಾತ: ಮೂವರು ಸಾವು

Fatal Road Accident: ತೀರ್ಥಹಳ್ಳಿ ಭಾರತೀಪುರ ಕೆರೆ ಬಳಿ KSRTC ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಶೃಂಗೇರಿ ಮೂಲದ ಮೂವರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 14 ಜನವರಿ 2026, 5:43 IST
ತೀರ್ಥಹಳ್ಳಿ | ಭಾರತೀಪುರ ಕೆರೆ ಸಮೀಪ ಅಪಘಾತ: ಮೂವರು ಸಾವು

ಸಿಗಂದೂರು: ಶರಾವತಿ ತಟದಲ್ಲಿ ಚೌಡೇಶ್ವರಿ ಜಾತ್ರೆ

2 ದಿನಗಳ ಜಾತ್ರಾ ಮಹೋತ್ಸವ; ಮಧು ಬಂಗಾರಪ್ಪ ಇಂದು ಚಾಲನೆ
Last Updated 14 ಜನವರಿ 2026, 5:24 IST
ಸಿಗಂದೂರು: ಶರಾವತಿ ತಟದಲ್ಲಿ ಚೌಡೇಶ್ವರಿ ಜಾತ್ರೆ
ADVERTISEMENT

ತೀರ್ಥಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್-ಕಾರು ಅಪಘಾತ: ಮೂವರ ಸಾವು 

Thirthahalli Crash: ತೀರ್ಥಹಳ್ಳಿ (ಶಿವಮೊಗ್ಗ): ಇಲ್ಲಿನ ಭಾರತೀಪುರ ಕೆರೆ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಮತ್ತು ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಶೃಂಗೇರಿ ಭಾಗದ ಮೂವರು ಮೃತಪಟ್ಟಿದ್ದಾರೆ. ಕಿಗ್ಗಾ ಗ್ರಾಮದ ಫಾತಿಮಾ ಹಾಗೂ ಇಬ್ಬರು ಯುವಕರು.
Last Updated 14 ಜನವರಿ 2026, 1:42 IST
ತೀರ್ಥಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್-ಕಾರು ಅಪಘಾತ: ಮೂವರ ಸಾವು 

ಶಿವಮೊಗ್ಗ| ಸ್ವಾಮಿ ವಿವೇಕಾನಂದರು ಯುವಜನರಿಗೆ ಸದಾ ಸ್ಫೂರ್ತಿ: ಶಾಸಕ ಚನ್ನಬಸಪ್ಪ

Youth Inspiration India: ಸ್ವಾಮಿ ವಿವೇಕಾನಂದರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಯುವಶಕ್ತಿ. ವೀರ ಸನ್ಯಾಸಿಯಾಗಿದ್ದು ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
Last Updated 13 ಜನವರಿ 2026, 2:15 IST
ಶಿವಮೊಗ್ಗ| ಸ್ವಾಮಿ ವಿವೇಕಾನಂದರು ಯುವಜನರಿಗೆ ಸದಾ ಸ್ಫೂರ್ತಿ: ಶಾಸಕ ಚನ್ನಬಸಪ್ಪ

ಶಿವಮೊಗ್ಗ|ಕಾಂಗ್ರೆಸ್‌ಗೆ ಗಾಂಧೀಜಿ ಮೇಲೆ ಈಗ ದಿಢೀರ್‌ ಪ್ರೀತಿ; ಬಿ.ವೈ. ರಾಘವೇಂದ್ರ

BJP Janakrosha Yatra: byline no author page goes here ಕಾಂಗ್ರೆಸ್ ಪಕ್ಷ ನರೆಗಾ ವಿಚಾರದಲ್ಲಿ ದಿಢೀರ್‌ ಪ್ರೀತಿ ತೋರಿಸುತ್ತಿರುವುದನ್ನು ಟೀಕಿಸಿದ ಸಂಸದ ಬಿವೈ ರಾಘವೇಂದ್ರ, ಮಹಾತ್ಮ ಗಾಂಧೀಜಿ ಹೆಸರನ್ನು ಯೋಜನೆಗಳಿಗೆ ಬಳಸದಿದ್ದ ಕಾಂಗ್ರೆಸ್ ದ್ವಂದ್ವ ಧೋರಣೆ ಆರೋಪಿಸಿದರು.
Last Updated 13 ಜನವರಿ 2026, 2:13 IST
ಶಿವಮೊಗ್ಗ|ಕಾಂಗ್ರೆಸ್‌ಗೆ ಗಾಂಧೀಜಿ ಮೇಲೆ ಈಗ ದಿಢೀರ್‌ ಪ್ರೀತಿ; ಬಿ.ವೈ. ರಾಘವೇಂದ್ರ
ADVERTISEMENT
ADVERTISEMENT
ADVERTISEMENT