ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ

ADVERTISEMENT

ಟಿವಿ, ಮೊಬೈಲ್‌ ಬಳಕೆಯಿಂದ ದೂರ ಇರಿ: ಡಾ. ಜಿ.ಡಿ. ನಾರಾಯಣಪ್ಪ ಸಲಹೆ

ವಿದ್ಯಾರ್ಥಿಗಳೇ ಭವಿಷ್ಯದ ಜೊತೆ ಚೆಲ್ಲಾಟ ಬೇಡ: ಡಾ. ಜಿ.ಡಿ. ನಾರಾಯಣಪ್ಪ ಸಲಹೆ
Last Updated 12 ಫೆಬ್ರುವರಿ 2026, 6:22 IST
ಟಿವಿ, ಮೊಬೈಲ್‌ ಬಳಕೆಯಿಂದ ದೂರ ಇರಿ: ಡಾ. ಜಿ.ಡಿ. ನಾರಾಯಣಪ್ಪ ಸಲಹೆ

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕಾಮಗಾರಿಗಳ ತನಿಖೆ ನಡೆಸಿ: JDS

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಜೆಡಿಎಸ್‌ ನಗರ ಘಟಕದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
Last Updated 12 ಫೆಬ್ರುವರಿ 2026, 6:22 IST
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕಾಮಗಾರಿಗಳ ತನಿಖೆ ನಡೆಸಿ: JDS

ಅರಮನೆ ಬ್ಯಾಣದ 100 ಎಕರೆ ಭೂ ಕಬಳಿಕೆ- ಶಾಸಕ ಆರಗ ಜ್ಞಾನೇಂದ್ರ

ಅಧಿಕಾರಿಗಳ ವರ್ತನೆ ಬೇಸರ ತರಿಸಿದೆ: ಶಾಸಕ ಆರಗ ಜ್ಞಾನೇಂದ್ರ
Last Updated 12 ಫೆಬ್ರುವರಿ 2026, 6:20 IST
ಅರಮನೆ ಬ್ಯಾಣದ 100 ಎಕರೆ ಭೂ ಕಬಳಿಕೆ- ಶಾಸಕ ಆರಗ ಜ್ಞಾನೇಂದ್ರ

₹43 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಜಿಲ್ಲೆಯ 15 ಕೆರೆಗಳ ಅಭಿವೃದ್ಧಿ: ಸುಂದರೇಶ್

Shivamogga lakes: ‘ಪರಿಸರ ಸಂರಕ್ಷಣೆ, ನಗರವನ್ನು ಸುಂದರ ಹಾಗೂ ಹಸಿರಾಗಿಸುವ ಉದ್ದೇಶದಿಂದ ₹43 ಕೋಟಿ ವೆಚ್ಚದಲ್ಲಿ 15 ಕೆರೆಗಳನ್ನು ಸೂಡಾ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.
Last Updated 12 ಫೆಬ್ರುವರಿ 2026, 6:19 IST
₹43 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಜಿಲ್ಲೆಯ 15 ಕೆರೆಗಳ ಅಭಿವೃದ್ಧಿ: ಸುಂದರೇಶ್

ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಫೆ.24ರಿಂದ ಮಾ. 4ರವರೆಗೆ ಜಾತ್ರೆ

dichunchanagiri ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಫೆ. 24ರಿಂದ ಮಾರ್ಚ್ 4ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
Last Updated 12 ಫೆಬ್ರುವರಿ 2026, 6:18 IST
ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಫೆ.24ರಿಂದ ಮಾ. 4ರವರೆಗೆ ಜಾತ್ರೆ

ಶಿವಮೊಗ್ಗ: ಚರ್ಚೆಗೆ ಗ್ರಾಸವಾದ ಬಿ.ಡಿ.ಭೂಕಾಂತ್‌ಗೆ ಸಚಿವ ಸ್ಥಾನಮಾನ

B.D. Bhookanth: ಸಚಿವ ದರ್ಜೆಯ ಯೋಗ ಪಡೆದವರ ಪಟ್ಟಿಯಲ್ಲಿ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ಅಧ್ಯಕ್ಷ, ಶಿಕಾರಿಪುರದ ಬಿ.ಡಿ.ಭೂಕಾಂತ್‌ ಸೇರ್ಪಡೆ ಆಗಿದ್ದಾರೆ. ಇದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ
Last Updated 12 ಫೆಬ್ರುವರಿ 2026, 6:16 IST
ಶಿವಮೊಗ್ಗ: ಚರ್ಚೆಗೆ ಗ್ರಾಸವಾದ ಬಿ.ಡಿ.ಭೂಕಾಂತ್‌ಗೆ ಸಚಿವ ಸ್ಥಾನಮಾನ

ಶಿರಾಳಕೊಪ್ಪ: ಸಾಮಾಜಿಕ ಕ್ರಾಂತಿ ನಡೆಸಿದ ವಚನಕಾರರು

ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಲತಾ ಯೋಗಿರಾಜ್ ಹೇಳಿಕೆ
Last Updated 11 ಫೆಬ್ರುವರಿ 2026, 6:07 IST
ಶಿರಾಳಕೊಪ್ಪ: ಸಾಮಾಜಿಕ ಕ್ರಾಂತಿ ನಡೆಸಿದ ವಚನಕಾರರು
ADVERTISEMENT

ಶಿವಮೊಗ್ಗ: ಪರಿಶಿಷ್ಟರಿಗೆ ಮೀಸಲಿಟ್ಟ ಹಣ ವರ್ಗಾವಣೆಗೆ ವಿರೋಧ

ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
Last Updated 11 ಫೆಬ್ರುವರಿ 2026, 6:06 IST
ಶಿವಮೊಗ್ಗ: ಪರಿಶಿಷ್ಟರಿಗೆ ಮೀಸಲಿಟ್ಟ ಹಣ ವರ್ಗಾವಣೆಗೆ ವಿರೋಧ

ಶಿವಮೊಗ್ಗ: ಸವಾಲುಗಳ ನಡುವೆ ಆರೋಗ್ಯ ಇಲಾಖೆ ನೌಕರರ ಕೆಲಸ

ಜಿಲ್ಲಾ ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಜೆ.ಶಶಿಕುಮಾರ್ ಅಭಿಮತ
Last Updated 11 ಫೆಬ್ರುವರಿ 2026, 6:06 IST
ಶಿವಮೊಗ್ಗ: ಸವಾಲುಗಳ ನಡುವೆ ಆರೋಗ್ಯ ಇಲಾಖೆ ನೌಕರರ ಕೆಲಸ

ವ್ಯಾಲಂಟೈನ್ ಡೇ ಹೆಸರಲ್ಲಿ ನಡೆಯುವ ಅನಾಚಾರ ತಪ್ಪಿಸಿ: ತಹಶೀಲ್ದಾರ್‌ಗೆ ಮನವಿ

Hindu Janajagruti Samiti: ವ್ಯಾಲೆಂಟೈನ್ ಡೇ ಹೆಸರಿನಲ್ಲಿ ಸಮಾಜದಲ್ಲಿ ನಡೆಯುವ ಅನಾಚಾರ ತಡೆಯಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Last Updated 11 ಫೆಬ್ರುವರಿ 2026, 6:06 IST
ವ್ಯಾಲಂಟೈನ್ ಡೇ ಹೆಸರಲ್ಲಿ ನಡೆಯುವ ಅನಾಚಾರ ತಪ್ಪಿಸಿ: ತಹಶೀಲ್ದಾರ್‌ಗೆ ಮನವಿ
ADVERTISEMENT
ADVERTISEMENT
ADVERTISEMENT