ಭಾನುವಾರ, 4 ಜನವರಿ 2026
×
ADVERTISEMENT

ಶಿವಮೊಗ್ಗ

ADVERTISEMENT

ಇತಿಹಾಸದ ದಾಖಲೆಯಲ್ಲಾದ ಲೋಪ ಸರಿಪಡಿಸಿ: ಕೆಳದಿ ವೆಂಕಟೇಶ್ ಜೋಯಿಸ್

Sagara History Conference: ಕೆಳದಿ ಸಾಮ್ರಾಜ್ಯ ಸೇರಿದಂತೆ ಕರ್ನಾಟಕದ ಸ್ಥಳೀಯ ಇತಿಹಾಸದ ದಾಖಲೆಗಳಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಸಂಶೋಧಕ ಕೆಳದಿ ವೆಂಕಟೇಶ್ ಜೋಯಿಸ್ ಅಭಿಪ್ರಾಯಪಟ್ಟರು.
Last Updated 4 ಜನವರಿ 2026, 4:53 IST
ಇತಿಹಾಸದ ದಾಖಲೆಯಲ್ಲಾದ ಲೋಪ ಸರಿಪಡಿಸಿ: ಕೆಳದಿ ವೆಂಕಟೇಶ್ ಜೋಯಿಸ್

ವಾಣಿಜ್ಯ ಸಂಕೀರ್ಣ ಸಾರ್ವಜನಿಕರ ಬಳಕೆಗೆ ಕೊಡಿ:ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ

Shivamogga City Corporation: ಇ-ಸ್ವತ್ತು ವಿಳಂಬ ಮತ್ತು ವಾಣಿಜ್ಯ ಸಂಕೀರ್ಣಗಳ ಹಂಚಿಕೆಯಲ್ಲಿನ ನಿರ್ಲಕ್ಷ್ಯ ಖಂಡಿಸಿ ಕೆ.ಎಸ್. ಈಶ್ವರಪ್ಪ ಮತ್ತು ಕೆ.ಇ. ಕಾಂತೇಶ್ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಬೃಹತ್ ಪ್ರತಿಭಟನೆ ನಡೆಸಿತು.
Last Updated 4 ಜನವರಿ 2026, 4:52 IST
ವಾಣಿಜ್ಯ ಸಂಕೀರ್ಣ ಸಾರ್ವಜನಿಕರ ಬಳಕೆಗೆ ಕೊಡಿ:ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ

ಶಿಕಾರಿಪುರ | ಬಿ.ಎಸ್.ಯಡಿಯೂರಪ್ಪ ಜನ್ಮದಿನ: ಉದ್ಯೋಗ ಮೇಳ ಫೆ. 20ರಿಂದ

Shikaripura News: ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಪ್ರಯುಕ್ತ ಫೆ. 20 ಮತ್ತು 21ರಂದು ಶಿಕಾರಿಪುರದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
Last Updated 4 ಜನವರಿ 2026, 4:51 IST
ಶಿಕಾರಿಪುರ | ಬಿ.ಎಸ್.ಯಡಿಯೂರಪ್ಪ ಜನ್ಮದಿನ: ಉದ್ಯೋಗ ಮೇಳ ಫೆ. 20ರಿಂದ

ವಿಐಎಸ್‌ಎಲ್ ಕ್ರೀಡಾಂಗಣ | ಸಾಯ್‌ಗೆ ಹೊಣೆ: ಸಂಸದ ಬಿ.ವೈ.ರಾಘವೇಂದ್ರ

Shivamogga News: ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಗುರುಬಸವ ಶ್ರೀ ಹಾಗೂ ಸಾಹಿತಿ ಜಯಶ್ರೀ ದಂಡೆ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭದ್ರಾವತಿ ವಿಐಎಸ್‌ಎಲ್‌ ಕ್ರೀಡಾಂಗಣದ ಅಭಿವೃದ್ಧಿ ಬಗ್ಗೆ ಸಂಸದರು ಮಹತ್ವದ ಘೋಷಣೆ ಮಾಡಿದರು.
Last Updated 4 ಜನವರಿ 2026, 4:49 IST
ವಿಐಎಸ್‌ಎಲ್ ಕ್ರೀಡಾಂಗಣ | ಸಾಯ್‌ಗೆ ಹೊಣೆ: ಸಂಸದ ಬಿ.ವೈ.ರಾಘವೇಂದ್ರ

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೊದಲು ಹಕ್ಕುಪತ್ರ ಕೊಡಿ: ಆರಗ ಜ್ಞಾನೇಂದ್ರ

Araga Jnanendra: ಬೆಂಗಳೂರಿನ ಕೋಗಿಲು ಅಕ್ರಮ ನಿವಾಸಿಗಳಿಗೆ ಮನೆ ನೀಡುವ ಮೊದಲು, 60 ವರ್ಷಗಳಿಂದ ನೆಲೆ ಇಲ್ಲದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.
Last Updated 4 ಜನವರಿ 2026, 4:47 IST
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೊದಲು ಹಕ್ಕುಪತ್ರ ಕೊಡಿ: ಆರಗ ಜ್ಞಾನೇಂದ್ರ

ಚಂದ್ರಗುತ್ತಿ | ಬನದ ಹುಣ್ಣಿಮೆ ಸಂಭ್ರಮ: ರೇಣುಕಾಂಬಾ ದರ್ಶನಕ್ಕೆ ಭಕ್ತ‌ಸಾಗರ

Soraba News: ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಸಡಗರ. ಸಾವಿರಾರು ಭಕ್ತರಿಂದ ಪಡ್ಲಿಗೆ ಹೊತ್ತು ಹರಕೆ ಸಮರ್ಪಣೆ, ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ.
Last Updated 4 ಜನವರಿ 2026, 4:44 IST
ಚಂದ್ರಗುತ್ತಿ | ಬನದ ಹುಣ್ಣಿಮೆ ಸಂಭ್ರಮ: ರೇಣುಕಾಂಬಾ ದರ್ಶನಕ್ಕೆ ಭಕ್ತ‌ಸಾಗರ

ಶಿವಮೊಗ್ಗ: ತೆರವು ಹೆಸರಲ್ಲಿ ಬಡವರಿಗೆ ಕಿರುಕುಳ ನೀಡಿದರೆ ಸುಮ್ಮನಿರಲ್ಲ

Land Dispute: ತೀರ್ಥಹಳ್ಳಿಯಲ್ಲಿ ಭೂಮಿಯ ತೆರವು ವಿಚಾರವಾಗಿ ಬಡವರಿಗೆ ಕಿರುಕುಳ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳ ವಿರುದ್ಧ ಎಚ್ಚರಿಕೆ ನೀಡಿದರು.
Last Updated 3 ಜನವರಿ 2026, 6:21 IST
ಶಿವಮೊಗ್ಗ: ತೆರವು ಹೆಸರಲ್ಲಿ ಬಡವರಿಗೆ ಕಿರುಕುಳ ನೀಡಿದರೆ ಸುಮ್ಮನಿರಲ್ಲ
ADVERTISEMENT

ದ್ವೇಷಭಾಷಣ ವಿರೋಧಿ ಮಸೂದೆ; ಈಶ್ವರಪ್ಪ, ಚೆನ್ನಿಗೆ ಭಯ: ಕಾಂಗ್ರೆಸ್ ಮುಖಂಡ ಯೋಗೀಶ್

Political Criticism: ದ್ವೇಷ ಭಾಷಣ ವಿರೋಧಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಎಸ್ಸೆನ್ ಚನ್ನಬಸಪ್ಪ ಮತ್ತು ಈಶ್ವರಪ್ಪ ಅವರು ಮುಂದಿನ ರಾಜಕೀಯ ಭವಿಷ್ಯಕ್ಕೆ ಭಯಪಡುವಂತಾಗಿದೆ ಎಂದು ಕಾಂಗ್ರೆಸ್ ನಾಯಕ ಎಚ್.ಸಿ. ಯೋಗೀಶ್ ವ್ಯಂಗ್ಯವಾಡಿದರು.
Last Updated 3 ಜನವರಿ 2026, 6:21 IST
ದ್ವೇಷಭಾಷಣ ವಿರೋಧಿ ಮಸೂದೆ; ಈಶ್ವರಪ್ಪ, ಚೆನ್ನಿಗೆ ಭಯ: ಕಾಂಗ್ರೆಸ್ ಮುಖಂಡ ಯೋಗೀಶ್

ಜನರೊಂದಿಗೆ ಬೆರೆಯುವುದನ್ನು ಮರೆಸುತ್ತಿವೆ ರೀಲ್ಸ್: ಶ್ರೀಲಕ್ಷ್ಮಿ ಅಟ್ಟೆ ಅಭಿಮತ

14ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ
Last Updated 3 ಜನವರಿ 2026, 6:05 IST
ಜನರೊಂದಿಗೆ ಬೆರೆಯುವುದನ್ನು ಮರೆಸುತ್ತಿವೆ ರೀಲ್ಸ್: ಶ್ರೀಲಕ್ಷ್ಮಿ ಅಟ್ಟೆ ಅಭಿಮತ

ಶಿವಮೊಗ್ಗದಲ್ಲಿ 2 ವರ್ಷದ ಕೆಲಸ ತೃಪ್ತಿ ತಂದಿದೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

Deputy Commissioner Farewell: ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಭೂಸ್ವಾಧೀನ, ಅರಣ್ಯ ಸಮಸ್ಯೆಗಳ ಪರಿಹಾರ ಸೇರಿದಂತೆ ಆಡಳಿತಾತ್ಮಕ ವಿಚಾರಗಳಲ್ಲಿ ತೃಪ್ತಿಯ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ.
Last Updated 3 ಜನವರಿ 2026, 6:05 IST
ಶಿವಮೊಗ್ಗದಲ್ಲಿ 2 ವರ್ಷದ ಕೆಲಸ ತೃಪ್ತಿ ತಂದಿದೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ADVERTISEMENT
ADVERTISEMENT
ADVERTISEMENT