ಬಜೆಟ್ನಲ್ಲಿ ಪರಿಶಿಷ್ಟರ ₹39,000 ಕೋಟಿ ಹಣ ವಾಪಸ್ ಕೊಡಿ: ಸಿಎಂಗೆ ಕಾರಜೋಳ ಒತ್ತಾಯ
SC ST Welfare Fund: ಶಿವಮೊಗ್ಗ: ಕಳೆದ ಮೂರು ವರ್ಷಗಳಿಂದ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ₹39,000 ಕೋಟಿ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ಉದ್ದೇಶಕ್ಕೆ ಬಳಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಆ ಹಣ ವಾಪಸ್ ಕೊಡಲಿ ಎಂದು ಗೋವಿಂದ ಕಾರಜೋಳ ಒತ್ತಾಯಿಸಿದರು.Last Updated 27 ಫೆಬ್ರುವರಿ 2026, 14:24 IST