ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಶಿವಮೊಗ್ಗ

ADVERTISEMENT

ಸಂಗೀತ ಕಲಿಕೆ ಉತ್ತಮ ಬದುಕು ರೂಪಿಸುತ್ತದೆ: ಕೆ.ಎಂ.ಸುನಿಲ್‌ಕುಮಾರ್

Music Therapy: ಶಿಕಾರಿಪುರ: ಆಧುನಿಕ ಜೀವನ ಶೈಲಿಯಿಂದ ಎಲ್ಲರಲ್ಲೂ ಸಾಮಾನ್ಯವಾಗುತ್ತಿರುವ ಮಾನಸಿಕ ಒತ್ತಡ ನಿಯಂತ್ರಣಕ್ಕೆ ಸಂಗೀತ ಕೇಳುವಿಕೆ ಶಾಂತಿ ಸಮಾಧಾನ ಒದಗಿಸುತ್ತದೆ ಎಂದು ವೈದ್ಯ ಕೆ.ಎಂ. ಸುನಿಲ್‌ಕುಮಾರ್ ಹೇಳಿದರು.
Last Updated 19 ಜನವರಿ 2026, 4:09 IST
ಸಂಗೀತ ಕಲಿಕೆ ಉತ್ತಮ ಬದುಕು ರೂಪಿಸುತ್ತದೆ: ಕೆ.ಎಂ.ಸುನಿಲ್‌ಕುಮಾರ್

ಸರ್ಕಾರಿ ಶಾಲೆಗೆ ಧಾನಿಗಳ ಕೊಡುಗೆ ಶ್ಲಾಘನೀಯ: ಶಿಕ್ಷಣಾಧಿಕಾರಿ ವೈ. ಗಣೇಶ್

School Development: ರಿಪ್ಪನ್‌ಪೇಟೆ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳ ಕುಂದು ಕೊರತೆಗಳ ಬಗ್ಗೆ ಸ್ಥಳೀಯರು ಗಮನಹರಿಸಿ, ಸ್ವಂತ ಖರ್ಚಿನಲ್ಲಿ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಬಿಇಒ ವೈ. ಗಣೇಶ್ ಹೇಳಿದರು.
Last Updated 19 ಜನವರಿ 2026, 4:08 IST
ಸರ್ಕಾರಿ ಶಾಲೆಗೆ ಧಾನಿಗಳ ಕೊಡುಗೆ ಶ್ಲಾಘನೀಯ:  ಶಿಕ್ಷಣಾಧಿಕಾರಿ ವೈ. ಗಣೇಶ್

ಮಕ್ಕಳ ಯಕ್ಷಗಾನ | ಶಾಸಕರ ಅನುದಾನ ಅಗತ್ಯ: ವಿದ್ವಾನ್ ದತ್ತಮೂರ್ತಿ ಭಟ್

Yakshagana Grant: ಸಾಗರ: ಪ್ರತಿ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಕೇಂದ್ರಗಳಿಗೆ ಶಾಸಕರ ನಿಧಿಯಿಂದ ಅನುದಾನ ದೊರಕುವಂತಾಗಬೇಕು ಎಂದು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ವಿದ್ವಾನ್ ದತ್ತಮೂರ್ತಿ ಭಟ್ ಅಭಿಪ್ರಾಯಪಟ್ಟರು.
Last Updated 19 ಜನವರಿ 2026, 4:07 IST
ಮಕ್ಕಳ ಯಕ್ಷಗಾನ | ಶಾಸಕರ ಅನುದಾನ ಅಗತ್ಯ: ವಿದ್ವಾನ್ ದತ್ತಮೂರ್ತಿ ಭಟ್

ವಚನಗಳು ಸಾಹಿತ್ಯವನ್ನು ಮೀರಿದ ಅನುಭಾವ: ಸಂಸದ ಬಿ.ವೈ.ರಾಘವೇಂದ್ರ

-
Last Updated 19 ಜನವರಿ 2026, 4:06 IST
ವಚನಗಳು ಸಾಹಿತ್ಯವನ್ನು ಮೀರಿದ ಅನುಭಾವ: ಸಂಸದ ಬಿ.ವೈ.ರಾಘವೇಂದ್ರ

ಶಿಕಾರಿಪುರ | ಸಮೃದ್ಧ ಹೂವಿನಿಂದ ಕಂಗೊಳಿಸುತ್ತಿರುವ ಮಾವು: ಕೃಷಿಕರಲ್ಲಿ ಭರವಸೆ

Mango Season: ಶಿಕಾರಿಪುರ: ಪ್ರಸಕ್ತ ವರ್ಷದ ಉತ್ತಮ ಮಳೆ, ಚಳಿಯ ಕಾರಣಕ್ಕೆ ‘ಹಣ್ಣುಗಳ ರಾಜ’ ಎಂಬ ಖ್ಯಾತಿ ಪಡೆದಿರುವ ಮಾವಿನ ಮರದ ತುಂಬೆಲ್ಲಾ ಹೂ ಬಿಟ್ಟು ಕಂಗೊಳಿಸುತ್ತಿದ್ದು, ಕೃಷಿಕರ ಮನಸ್ಸಿನಲ್ಲಿ ಭರವಸೆಯ ಆಸೆ ಮೂಡಿಸಿದೆ.
Last Updated 19 ಜನವರಿ 2026, 4:05 IST
ಶಿಕಾರಿಪುರ | ಸಮೃದ್ಧ ಹೂವಿನಿಂದ ಕಂಗೊಳಿಸುತ್ತಿರುವ ಮಾವು: ಕೃಷಿಕರಲ್ಲಿ ಭರವಸೆ

ಶಿವಮೊಗ್ಗ | ಕಲೆ, ಸಂಗೀತದಿಂದ ಉತ್ತಮ ಸಮಾಜ: ಸಂಸದ ಯದುವೀರ್

ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವ; 301 ಕಲಾವಿದೆಯರಿಂದ ಏಕಕಾಲದಲ್ಲಿ ವೀಣಾ ವಾದನ
Last Updated 19 ಜನವರಿ 2026, 4:01 IST
ಶಿವಮೊಗ್ಗ | ಕಲೆ, ಸಂಗೀತದಿಂದ ಉತ್ತಮ ಸಮಾಜ: ಸಂಸದ ಯದುವೀರ್

ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಯಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ನಾಲ್ವರು

ಅರೆಬಿಳಚಿ ಕ್ಯಾಂಪ್; ಭದ್ರಾ ಬಲದಂಡೆ ನಾಲೆಯಲ್ಲಿ ನಾಲ್ವರು ಕೊಚ್ಚಿ ಹೋದ ಶಂಕೆ
Last Updated 18 ಜನವರಿ 2026, 14:02 IST
ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಯಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ನಾಲ್ವರು
ADVERTISEMENT

ಸಾಗರ | ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಜಾರಿ

Solid Waste Initiative: ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಏಪ್ರಿಲ್ ತಿಂಗಳಿನಿಂದ ಪ್ರತ್ಯೇಕ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ ಸಮಾಲೋಚನಾ ಸಭೆಯಲ್ಲಿ ಹೇಳಿದರು.
Last Updated 18 ಜನವರಿ 2026, 3:21 IST
ಸಾಗರ | ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಜಾರಿ

ಶಿವಮೊಗ್ಗ | ಸರಳ ಬದುಕಿನ ಅನಿವಾರ್ಯತೆ ಆಂದೋಲನವಾಗಲಿ: ಬಿ.ವೈ.ಅರುಣಾದೇವಿ

Eco-Friendly Lifestyle: ಎಲ್ಲರೂ ಸರಳ ಬದುಕಿಗೆ ಮರಳಬೇಕಾದ ಅನಿವಾರ್ಯತೆ ಆಂದೋಲನ ಸ್ವರೂಪದಲ್ಲಿ ನಡೆಯಬೇಕಾಗಿದೆ ಎಂದು ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ ಶನಿವಾರ ಶಿಮೊಗ್ಗದಲ್ಲಿ ಹೇಳಿದರು.
Last Updated 18 ಜನವರಿ 2026, 3:19 IST
ಶಿವಮೊಗ್ಗ | ಸರಳ ಬದುಕಿನ ಅನಿವಾರ್ಯತೆ ಆಂದೋಲನವಾಗಲಿ: ಬಿ.ವೈ.ಅರುಣಾದೇವಿ

ಶಿವಮೊಗ್ಗ | ನರೇಗಾ ಸ್ವರೂಪ ಬದಲು; ಗ್ರಾ.ಪಂ ಅಧಿಕಾರ ಮೊಟಕು

Central Government Scheme: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಿರುವ ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳ ಅಧಿಕಾರ ಕಿತ್ತುಕೊಂಡಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.
Last Updated 18 ಜನವರಿ 2026, 3:18 IST
ಶಿವಮೊಗ್ಗ | ನರೇಗಾ ಸ್ವರೂಪ ಬದಲು; ಗ್ರಾ.ಪಂ ಅಧಿಕಾರ ಮೊಟಕು
ADVERTISEMENT
ADVERTISEMENT
ADVERTISEMENT