ಮಂಗಳವಾರ, 20 ಜನವರಿ 2026
×
ADVERTISEMENT

ಶಿವಮೊಗ್ಗ

ADVERTISEMENT

ಉದ್ಯೋಗಖಾತ್ರಿ ಸ್ವರೂಪ ಬದಲು: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

MNREGA Name Change: ಕೇಂದ್ರ ಸರ್ಕಾರ ಉದ್ಯೋಗಖಾತ್ರಿ ಯೋಜನೆ ಸ್ವರೂಪ ಬದಲಿಸಿರುವುದನ್ನು ವಿರೋಧಿಸಿ ಸೋಮವಾರ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಆವರಣದಲ್ಲಿರುವ ಗಾಂಧೀಜಿ, ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
Last Updated 20 ಜನವರಿ 2026, 4:30 IST
ಉದ್ಯೋಗಖಾತ್ರಿ ಸ್ವರೂಪ ಬದಲು: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಗ್ಯಾರಂಟಿ ಯೋಜನೆ; ಜಿಲ್ಲಾ ಮಟ್ಟದ ಕಾರ್ಯಾಗಾರ ನಾಳೆ

-
Last Updated 20 ಜನವರಿ 2026, 4:28 IST
ಗ್ಯಾರಂಟಿ ಯೋಜನೆ; ಜಿಲ್ಲಾ ಮಟ್ಟದ ಕಾರ್ಯಾಗಾರ ನಾಳೆ

ಭತ್ತ: ಮುಕ್ತ ಮಾರುಕಟ್ಟೆಯಲ್ಲೇ ಉತ್ತಮ ಬೆಲೆ

ಸೊರಬ: ಖರೀದಿ ಕೇಂದ್ರದತ್ತ ಅನ್ನದಾತರ ನಿರಾಸಕ್ತಿ!
Last Updated 20 ಜನವರಿ 2026, 4:27 IST
ಭತ್ತ: ಮುಕ್ತ ಮಾರುಕಟ್ಟೆಯಲ್ಲೇ ಉತ್ತಮ ಬೆಲೆ

ಮನುಕುಲದ ಏಳಿಗೆಗೆ ಶ್ರಮಿಸಿದ ಮಹನೀಯ ವೇಮನ

ಎಸ್.ಎನ್.ಚನ್ನಬಸಪ್ಪ ಹೇಳಿಕೆ
Last Updated 20 ಜನವರಿ 2026, 4:25 IST
ಮನುಕುಲದ ಏಳಿಗೆಗೆ ಶ್ರಮಿಸಿದ ಮಹನೀಯ ವೇಮನ

ನಾಪತ್ತೆಯಾಗಿದ್ದ ನಾಲ್ವರಲ್ಲಿ ಒಬ್ಬರ ಶವ ಪತ್ತೆ

Drowning Incident Karnataka: ಭದ್ರಾ ಬಲದಂಡೆ ನಾಲೆಗೆ ಬಟ್ಟೆ ತೊಳೆಯಲು ಹೋಗಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ರವಿಕುಮಾರ್ ಎಂಬ ಯುವಕರ ಶವ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
Last Updated 20 ಜನವರಿ 2026, 4:24 IST
ನಾಪತ್ತೆಯಾಗಿದ್ದ ನಾಲ್ವರಲ್ಲಿ ಒಬ್ಬರ ಶವ ಪತ್ತೆ

ಹೊಸನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಸೈಕಲ್ ಜಾಥಾ

Constituency Restoration: ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ ಕರುಣಾಕರ ಶೆಟ್ಟಿ ಸೈಕಲ್ ಜಾಥಾ ಆರಂಭಿಸಿದ್ದು, ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲು ಸಮರ್ಥ ಬೆಂಬಲ ದೊರೆಯುತ್ತಿದೆ.
Last Updated 20 ಜನವರಿ 2026, 4:21 IST
ಹೊಸನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಸೈಕಲ್ ಜಾಥಾ

ಸಂಗೀತ ಕಲಿಕೆ ಉತ್ತಮ ಬದುಕು ರೂಪಿಸುತ್ತದೆ: ಕೆ.ಎಂ.ಸುನಿಲ್‌ಕುಮಾರ್

Music Therapy: ಶಿಕಾರಿಪುರ: ಆಧುನಿಕ ಜೀವನ ಶೈಲಿಯಿಂದ ಎಲ್ಲರಲ್ಲೂ ಸಾಮಾನ್ಯವಾಗುತ್ತಿರುವ ಮಾನಸಿಕ ಒತ್ತಡ ನಿಯಂತ್ರಣಕ್ಕೆ ಸಂಗೀತ ಕೇಳುವಿಕೆ ಶಾಂತಿ ಸಮಾಧಾನ ಒದಗಿಸುತ್ತದೆ ಎಂದು ವೈದ್ಯ ಕೆ.ಎಂ. ಸುನಿಲ್‌ಕುಮಾರ್ ಹೇಳಿದರು.
Last Updated 19 ಜನವರಿ 2026, 4:09 IST
ಸಂಗೀತ ಕಲಿಕೆ ಉತ್ತಮ ಬದುಕು ರೂಪಿಸುತ್ತದೆ: ಕೆ.ಎಂ.ಸುನಿಲ್‌ಕುಮಾರ್
ADVERTISEMENT

ಸರ್ಕಾರಿ ಶಾಲೆಗೆ ಧಾನಿಗಳ ಕೊಡುಗೆ ಶ್ಲಾಘನೀಯ: ಶಿಕ್ಷಣಾಧಿಕಾರಿ ವೈ. ಗಣೇಶ್

School Development: ರಿಪ್ಪನ್‌ಪೇಟೆ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳ ಕುಂದು ಕೊರತೆಗಳ ಬಗ್ಗೆ ಸ್ಥಳೀಯರು ಗಮನಹರಿಸಿ, ಸ್ವಂತ ಖರ್ಚಿನಲ್ಲಿ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಬಿಇಒ ವೈ. ಗಣೇಶ್ ಹೇಳಿದರು.
Last Updated 19 ಜನವರಿ 2026, 4:08 IST
ಸರ್ಕಾರಿ ಶಾಲೆಗೆ ಧಾನಿಗಳ ಕೊಡುಗೆ ಶ್ಲಾಘನೀಯ:  ಶಿಕ್ಷಣಾಧಿಕಾರಿ ವೈ. ಗಣೇಶ್

ಮಕ್ಕಳ ಯಕ್ಷಗಾನ | ಶಾಸಕರ ಅನುದಾನ ಅಗತ್ಯ: ವಿದ್ವಾನ್ ದತ್ತಮೂರ್ತಿ ಭಟ್

Yakshagana Grant: ಸಾಗರ: ಪ್ರತಿ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಕೇಂದ್ರಗಳಿಗೆ ಶಾಸಕರ ನಿಧಿಯಿಂದ ಅನುದಾನ ದೊರಕುವಂತಾಗಬೇಕು ಎಂದು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ವಿದ್ವಾನ್ ದತ್ತಮೂರ್ತಿ ಭಟ್ ಅಭಿಪ್ರಾಯಪಟ್ಟರು.
Last Updated 19 ಜನವರಿ 2026, 4:07 IST
ಮಕ್ಕಳ ಯಕ್ಷಗಾನ | ಶಾಸಕರ ಅನುದಾನ ಅಗತ್ಯ: ವಿದ್ವಾನ್ ದತ್ತಮೂರ್ತಿ ಭಟ್

ವಚನಗಳು ಸಾಹಿತ್ಯವನ್ನು ಮೀರಿದ ಅನುಭಾವ: ಸಂಸದ ಬಿ.ವೈ.ರಾಘವೇಂದ್ರ

-
Last Updated 19 ಜನವರಿ 2026, 4:06 IST
ವಚನಗಳು ಸಾಹಿತ್ಯವನ್ನು ಮೀರಿದ ಅನುಭಾವ: ಸಂಸದ ಬಿ.ವೈ.ರಾಘವೇಂದ್ರ
ADVERTISEMENT
ADVERTISEMENT
ADVERTISEMENT