ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಶಿವಮೊಗ್ಗ

ADVERTISEMENT

ನಾಟಿ ಕೋಳಿ ಬಿರಿಯಾನಿ, ಸಿಹಿ ಹಂಚಿ ಸಂಭ್ರಮಾಚರಣೆ

ಸುದೀರ್ಘ ಅವಧಿಯ ಸಿಎಂ; ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ
Last Updated 7 ಜನವರಿ 2026, 4:30 IST
ನಾಟಿ ಕೋಳಿ ಬಿರಿಯಾನಿ, ಸಿಹಿ ಹಂಚಿ ಸಂಭ್ರಮಾಚರಣೆ

ಕೈಮರ; ಡಿವೈಎಸ್ಪಿ ಭೇಟಿ

–ಅಪಘಾತ ತಡೆಗೆ ಪರಿಹಾರ ಕ್ರಮಕ್ಕೆ ಸೂಚನೆ
Last Updated 7 ಜನವರಿ 2026, 4:29 IST
ಕೈಮರ; ಡಿವೈಎಸ್ಪಿ ಭೇಟಿ

ಸ್ಪರ್ಧೆ: ಸಿರಿಧಾನ್ಯ ಖಾದ್ಯಗಳ ಘಮಲು

-
Last Updated 7 ಜನವರಿ 2026, 4:28 IST
ಸ್ಪರ್ಧೆ: ಸಿರಿಧಾನ್ಯ ಖಾದ್ಯಗಳ ಘಮಲು

₹60 ಲಕ್ಷ ವಹಿವಾಟು ನಡೆಸಿದ ಕರವಿ ಮಹಿಳಾ ಒಕ್ಕೂಟ

Self Help Group Growth:ಹೊಸನಗರದ ಕರವಿ ಸಂಜೀವಿನಿ ಮಹಿಳಾ ಒಕ್ಕೂಟವು ₹15 ಲಕ್ಷ ಸಹಾಯಧನ ಪಡೆದು ₹60 ಲಕ್ಷ ವಹಿವಾಟು ನಡೆಸಿ ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ, ಗಿರಣಿ ಉದ್ಯಮಗಳಿಗೆ ಉತ್ತೇಜನ ನೀಡಿದೆ ಎಂದು ಅಧ್ಯಕ್ಷೆ ಸುಮಾ ತಿಳಿಸಿದರು.
Last Updated 7 ಜನವರಿ 2026, 4:26 IST
₹60 ಲಕ್ಷ ವಹಿವಾಟು ನಡೆಸಿದ ಕರವಿ ಮಹಿಳಾ ಒಕ್ಕೂಟ

‘ಕಾಯ್ದೆ ಜಾರಿಯಿಂದ ಬಿಜೆಪಿಯವರ ಬಂಡವಾಳ ಖಾಲಿ’

ದ್ವೇಷ ಭಾಷಣ ಮಸೂದೆ ಮಂಡನೆ ಸ್ವಾಗತಾರ್ಹ; ಆಯನೂರು ಮಂಜುನಾಥ್
Last Updated 7 ಜನವರಿ 2026, 4:25 IST
‘ಕಾಯ್ದೆ ಜಾರಿಯಿಂದ ಬಿಜೆಪಿಯವರ ಬಂಡವಾಳ ಖಾಲಿ’

ಜ.14ರಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ

Sigandur Chowdeshwari Fair: ತುಮರಿ (ಶಿವಮೊಗ್ಗ ಜಿಲ್ಲೆ): ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಜನವರಿ 14 ಮತ್ತು 15ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ.
Last Updated 6 ಜನವರಿ 2026, 20:51 IST
ಜ.14ರಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ

ಶಿವಮೊಗ್ಗ | ಮರ್ಯಾದೆಗೇಡು ಹತ್ಯೆ ತಡೆಯಲು ಶೀಘ್ರ ಕಾಯ್ದೆ: ಸಚಿವ ಎಚ್‌.ಕೆ.ಪಾಟೀಲ

Honor Killing Law: ಶಿವಮೊಗ್ಗ: ‘ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಶೀಘ್ರ ವಿಶೇಷ ಕಾನೂನು ತರಲು ಸರ್ಕಾರ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ
Last Updated 6 ಜನವರಿ 2026, 3:09 IST
ಶಿವಮೊಗ್ಗ | ಮರ್ಯಾದೆಗೇಡು ಹತ್ಯೆ ತಡೆಯಲು ಶೀಘ್ರ ಕಾಯ್ದೆ:  ಸಚಿವ ಎಚ್‌.ಕೆ.ಪಾಟೀಲ
ADVERTISEMENT

ಶಿವಮೊಗ್ಗ: ಕೃಷಿ ಕ್ಷೇತ್ರ ಅಣಿಗೊಳಿಸಲು ಸ್ಮಾರ್ಟ್ ತಂತ್ರಜ್ಞಾನ

Climate Smart Farming: ಶಿವಮೊಗ್ಗ: ‘ಜಾಗತಿಕ ಹವಾಮಾನ ಬದಲಾವಣೆಗೆ ಪೂರಕವಾಗಿ ಕೃಷಿ ಕ್ಷೇತ್ರವನ್ನು ಅಣಿಗೊಳಿಸಲು ಸ್ಮಾರ್ಟ್ ತಂತ್ರಜ್ಞಾನ, ಮಣ್ಣು ಮತ್ತು ನೀರಿನ ನಿರ್ವಹಣೆ, ಬೆಳೆಗಳ ಆಯ್ಕೆಗೆ ಸಕಾಲಿಕ ಸಲಹೆಗಳನ್ನು ಒಳಗೊಂಡ ಸಂಯೋಜಿತ ಯೋಜನೆಗಳ ಅಗತ್ಯವಿದೆ’ ಎಂದು
Last Updated 6 ಜನವರಿ 2026, 3:07 IST
ಶಿವಮೊಗ್ಗ: ಕೃಷಿ ಕ್ಷೇತ್ರ ಅಣಿಗೊಳಿಸಲು ಸ್ಮಾರ್ಟ್ ತಂತ್ರಜ್ಞಾನ

ಶಿಕಾರಿಪುರ: ಬಂದಳಿಕೆ ಶ್ರೀ ಬನಶಂಕರಿ ದೇವಿ ರಥೋತ್ಸವ

Banashankari Jatre: ಶಿಕಾರಿಪುರ: ತಾಲ್ಲೂಕಿನ ಐತಿಹಾಸಿಕ ಬಂದಳಿಕೆ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ದೇವಿಗೆ ವಿಶೇಷ ಪೂಜೆ, ಅಭಿಷೇಕ ನಡೆಸಲಾಯಿತು. ತಹಶೀಲ್ದಾರ್ ಮಂಜುಳಾ ಭಜಂತ್ರಿ, ಹಿರೇಮಾಗಡಿ
Last Updated 6 ಜನವರಿ 2026, 3:06 IST
ಶಿಕಾರಿಪುರ: ಬಂದಳಿಕೆ ಶ್ರೀ ಬನಶಂಕರಿ ದೇವಿ ರಥೋತ್ಸವ

ಶಿವಮೊಗ್ಗ: ತುಂಗಾ ಸೇತುವೆ ಪುನರ್ನಿರ್ಮಾಣಕ್ಕೆ ಸಚಿವ ಜಾರಕಿಹೊಳಿ ಸ್ಥಳ ಪರಿಶೀಲನೆ

Tunga Bridge Reconstruction: ಶಿವಮೊಗ್ಗ: ಇಲ್ಲಿನ ಹಳೆಯ ತುಂಗಾ ಸೇತುವೆ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಬೇಕೆಂಬ ಕೋರಿಕೆ ಹಿನ್ನೆಲೆಯಲ್ಲಿ ಭಾನುವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಥಳ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಾರಿಗೆಯ
Last Updated 6 ಜನವರಿ 2026, 3:05 IST
ಶಿವಮೊಗ್ಗ: ತುಂಗಾ ಸೇತುವೆ ಪುನರ್ನಿರ್ಮಾಣಕ್ಕೆ ಸಚಿವ ಜಾರಕಿಹೊಳಿ ಸ್ಥಳ ಪರಿಶೀಲನೆ
ADVERTISEMENT
ADVERTISEMENT
ADVERTISEMENT