ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ

ADVERTISEMENT

ಮಾರಿಕಾಂಬ ದೇವಿ ಜಾತ್ರೆ: ಟಗರು ಕಾಳಗಕ್ಕೆ ಚಾಲನೆ

National Ram Fight Event: ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಅಲ್ಲಮಪ್ರಭು ಮೈದಾನದಲ್ಲಿ ರಾಷ್ಟ್ರಮಟ್ಟದ ಟಗರು ಕಾಳಗಕ್ಕೆ ಚಾಲನೆ ನೀಡಲಾಗಿದ್ದು, ಸಾವಿರಾರು ಅಭಿಮಾನಿಗಳು ಕಾಳಗ ವೀಕ್ಷಿಸಿದರು.
Last Updated 16 ಫೆಬ್ರುವರಿ 2026, 3:54 IST
ಮಾರಿಕಾಂಬ ದೇವಿ ಜಾತ್ರೆ: ಟಗರು ಕಾಳಗಕ್ಕೆ ಚಾಲನೆ

ಹೊಗೆವಡ್ಡಿ ಶ್ರೀ ಕ್ಷೇತ್ರ ಮಲೆನಾಡು, ಕರಾವಳಿಯ ಕೊಂಡಿ: ಬೇಳೂರು

Hogevaddi Jatre: ಸಾಗರ ತಾಲ್ಲೂಕಿನ ಹೊಗೆವಡ್ಡಿ ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ಮಲೆನಾಡು ಹಾಗೂ ಕರಾವಳಿಯ ಭಕ್ತರ ಬೆಸುಗೆಯ ಕೇಂದ್ರವಾಗಿದ್ದು, ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು.
Last Updated 16 ಫೆಬ್ರುವರಿ 2026, 3:53 IST
ಹೊಗೆವಡ್ಡಿ ಶ್ರೀ ಕ್ಷೇತ್ರ ಮಲೆನಾಡು, ಕರಾವಳಿಯ ಕೊಂಡಿ: ಬೇಳೂರು

ಜಾತ್ರೆಯ ಉಳಿದ ಹಣ ಸಮಾಜಮುಖಿ ಕಾರ್ಯಕ್ಕೆ ಬಳಕೆ: ಶಾಸಕ ಗೋಪಾಲಕೃಷ್ಣ ಬೇಳೂರು

Gopalakrishna Belur: ಸಾಗರ ಮಾರಿಕಾಂಬಾ ಜಾತ್ರೆಯಿಂದ ಉಳಿದ ಹಣವನ್ನು ಶಿಕ್ಷಣ ಸಂಸ್ಥೆ ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ಬಳಕೆ ಮಾಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2026, 3:52 IST
ಜಾತ್ರೆಯ ಉಳಿದ ಹಣ ಸಮಾಜಮುಖಿ ಕಾರ್ಯಕ್ಕೆ ಬಳಕೆ: ಶಾಸಕ ಗೋಪಾಲಕೃಷ್ಣ ಬೇಳೂರು

ಆತಂಕ ಬೇಡ, ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ: ಮಧು ಬಂಗಾರಪ್ಪ

Madhu Bangarappa: ಸಾಗರ ತಾಲ್ಲೂಕಿನ ಯಡಮನೆ ಗ್ರಾಮದ ರೈತರಿಗೆ ಅರಣ್ಯ ಇಲಾಖೆ ನೀಡಿದ ನೋಟಿಸ್ ಕುರಿತು ಆತಂಕ ಬೇಡ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿ, ಬಲವಂತ ತೆರವುಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
Last Updated 16 ಫೆಬ್ರುವರಿ 2026, 3:50 IST
ಆತಂಕ ಬೇಡ, ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ: ಮಧು ಬಂಗಾರಪ್ಪ

₹40 ಸಾವಿರ ಲಂಚಕ್ಕೆ ಬೇಡಿಕೆ: ವಿಶೇಷ ಭೂ ಸ್ವಾಧೀನಾಧಿಕಾರಿ ಸೇರಿ ಇಬ್ಬರ ಬಂಧನ

Siddalinga Reddy Arrest: ಶಿವಮೊಗ್ಗದಲ್ಲಿ ₹40 ಸಾವಿರ ಲಂಚ ಸ್ವೀಕರಿಸುವ ವೇಳೆ ವಿಶೇಷ ಭೂಸ್ವಾಧೀನಾಧಿಕಾರಿ ಸಿದ್ಧಲಿಂಗ ರೆಡ್ಡಿ ಹಾಗೂ ಮಧ್ಯವರ್ತಿ ರಾಜೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 16 ಫೆಬ್ರುವರಿ 2026, 3:48 IST
₹40 ಸಾವಿರ ಲಂಚಕ್ಕೆ ಬೇಡಿಕೆ: ವಿಶೇಷ ಭೂ ಸ್ವಾಧೀನಾಧಿಕಾರಿ ಸೇರಿ ಇಬ್ಬರ ಬಂಧನ

ಮಹಾಶಿವರಾತ್ರಿ: ಅನುರಣಿಸಿದ ಶಿವನಾಮ ಸ್ಮರಣೆ, ಜಾಗರಣೆ

Shivaratri Observance: ಶಿವಮೊಗ್ಗದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವಾಲಯಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಜಾಗರಣೆಯೊಂದಿಗೆ ಸಾವಿರಾರು ಭಕ್ತರು ಶಿವನಾಮ ಸ್ಮರಣೆ ನಡೆಸಿದರು.
Last Updated 16 ಫೆಬ್ರುವರಿ 2026, 3:46 IST
ಮಹಾಶಿವರಾತ್ರಿ: ಅನುರಣಿಸಿದ ಶಿವನಾಮ ಸ್ಮರಣೆ, ಜಾಗರಣೆ

ಶಿವಮೊಗ್ಗ | ನಾರಿ ಶಕ್ತಿ ಬಜೆಟ್ ಮಹಿಳಾ ಸಬಲೀಕರಣಕ್ಕೆ ದಿಕ್ಕು: ಮಾಳವಿಕಾ ಅವಿನಾಶ್

Women Empowerment: ಕೇಂದ್ರ ಸರ್ಕಾರದ ನಾರಿ ಶಕ್ತಿ ಬಜೆಟ್ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಬಲ ತುಂಬುವಂತದ್ದಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್ ಹೇಳಿದರು. ಅವರು ಶನಿವಾರ ನಗರದ ಬಂಟರ ಭವನದಲ್ಲಿ ನಡೆದ ಮಹಿಳಾ ಜಾಗೃತಿ
Last Updated 15 ಫೆಬ್ರುವರಿ 2026, 3:47 IST
ಶಿವಮೊಗ್ಗ | ನಾರಿ ಶಕ್ತಿ ಬಜೆಟ್ ಮಹಿಳಾ ಸಬಲೀಕರಣಕ್ಕೆ ದಿಕ್ಕು: ಮಾಳವಿಕಾ ಅವಿನಾಶ್
ADVERTISEMENT

ಹೊಳೆಹೊನ್ನೂರು: ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರ ಪ್ರತಿಭಟನೆ

MESCOM Power Crisis: ಕಳೆದ ಒಂದೂವರೆ ತಿಂಗಳಿಂದ ನಿರಂತರ ಜ್ಯೋತಿ ಯೋಜನೆ ವಿದ್ಯುತ್ ನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಜೆ.ಇ. ಹರೀಶ್ ನಾಯ್ಕ ರವರನ್ನು ಸೈದರಕಲ್ಲಹಳ್ಳಿ ರೈತರು ತರಾಟೆ ತೆಗೆದುಕೊಂಡರು. ಅವರು ಸಮೀಪದ ಆನವೇರಿಯ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Last Updated 15 ಫೆಬ್ರುವರಿ 2026, 3:47 IST
ಹೊಳೆಹೊನ್ನೂರು:  ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರ ಪ್ರತಿಭಟನೆ

ತೀರ್ಥಹಳ್ಳಿ | ದೇಶದ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು: ಆರಗ ಜ್ಞಾನೇಂದ್ರ

Voter List Revision: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ಇಲ್ಲ. ಭಾರತದ ನಾಗರೀಕ ಆಗಿರಬೇಕು. ವಿದೇಶಿ ವಲಸಿಗರಿಗೆ, ಮೃತಪಟ್ಟವರಿಗೆ ಈ ಹಿಂದೆ ಕಾಂಗ್ರೆಸ್‌ ಅವಧಿಯಲ್ಲಿ ಮತ ಚಲಾವಣೆ ಹಕ್ಕು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಮತಪಟ್ಟಿ ಪರಿಷ್ಕರಣೆ
Last Updated 15 ಫೆಬ್ರುವರಿ 2026, 3:45 IST
ತೀರ್ಥಹಳ್ಳಿ | ದೇಶದ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು:  ಆರಗ ಜ್ಞಾನೇಂದ್ರ

ಕಾರ್ಗಲ್ | ಬಳೆ ಪದ್ಮಾವತಿ ತಾಣದ ಅಭಿವೃದ್ಧಿಗೆ ಸಹಕಾರ: ಬೇಳೂರು ಭರವಸೆ

Temple Development: ನಾಡಿನ ಪ್ರಖ್ಯಾತ ಧಾರ್ಮಿಕ ಶ್ರದ್ದಾಕೇಂದ್ರ ಮತ್ತು ಪ್ರವಾಸಿ ತಾಣವಾಗಿ ರೂಪುಗೊಂಡಿರುವ ವಡನ್ ಬೈಲು ಬಳೆ ಪದ್ಮಾವತಿ ಕ್ಷೇತ್ರದ ಸರ್ವತೋಮುಖವಾದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲು ಬದ್ಧರಾಗಿರುವುದಾಗಿ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ
Last Updated 15 ಫೆಬ್ರುವರಿ 2026, 3:45 IST
ಕಾರ್ಗಲ್ | ಬಳೆ ಪದ್ಮಾವತಿ ತಾಣದ ಅಭಿವೃದ್ಧಿಗೆ ಸಹಕಾರ: ಬೇಳೂರು ಭರವಸೆ
ADVERTISEMENT
ADVERTISEMENT
ADVERTISEMENT