ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ

ADVERTISEMENT

ಬಜೆಟ್‌ನಲ್ಲಿ ಪರಿಶಿಷ್ಟರ ₹39,000 ಕೋಟಿ ಹಣ ವಾಪಸ್ ಕೊಡಿ: ಸಿಎಂಗೆ ಕಾರಜೋಳ ಒತ್ತಾಯ

SC ST Welfare Fund: ಶಿವಮೊಗ್ಗ: ಕಳೆದ ಮೂರು ವರ್ಷಗಳಿಂದ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ₹39,000 ಕೋಟಿ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ಉದ್ದೇಶಕ್ಕೆ ಬಳಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಆ ಹಣ ವಾಪಸ್ ಕೊಡಲಿ ಎಂದು ಗೋವಿಂದ ಕಾರಜೋಳ ಒತ್ತಾಯಿಸಿದರು.
Last Updated 27 ಫೆಬ್ರುವರಿ 2026, 14:24 IST
ಬಜೆಟ್‌ನಲ್ಲಿ ಪರಿಶಿಷ್ಟರ ₹39,000 ಕೋಟಿ ಹಣ ವಾಪಸ್ ಕೊಡಿ: ಸಿಎಂಗೆ ಕಾರಜೋಳ ಒತ್ತಾಯ

ಶಿವಮೊಗ್ಗ | ಸ್ಥಳೀಯ ತೆರಿಗೆಯಿಂದ ₹16 ಕೋಟಿ ಸಂಗ್ರಹ ನಿರೀಕ್ಷೆ– ಕೆ.ಎನ್.ಹೇಮಂತ್

ಪೌರಾಯುಕ್ತ ಕೆ.ಎನ್.ಹೇಮಂತ್ ಮಾಹಿತಿ; ರಾಜ್ಯ ಸರ್ಕಾರದಿಂದ ₹61 ಕೋಟಿ ಅನುದಾನಕ್ಕೆ ಬೇಡಿಕೆ
Last Updated 27 ಫೆಬ್ರುವರಿ 2026, 6:04 IST
ಶಿವಮೊಗ್ಗ | ಸ್ಥಳೀಯ ತೆರಿಗೆಯಿಂದ ₹16 ಕೋಟಿ ಸಂಗ್ರಹ ನಿರೀಕ್ಷೆ– ಕೆ.ಎನ್.ಹೇಮಂತ್

ಸಮುದಾಯದ ಕಲ್ಯಾಣಕ್ಕೆ ಬಜೆಟ್‌ನಲ್ಲಿ ₹300 ಕೋಟಿ: ಎಂ.ರಾಮಪ್ಪ

ಸಿಎಂಗೆ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಮನವಿ
Last Updated 27 ಫೆಬ್ರುವರಿ 2026, 6:04 IST
ಸಮುದಾಯದ ಕಲ್ಯಾಣಕ್ಕೆ ಬಜೆಟ್‌ನಲ್ಲಿ ₹300 ಕೋಟಿ: ಎಂ.ರಾಮಪ್ಪ

ಶಿವಮೊಗ್ಗ | ಬ್ಯಾಂಕ್ ಖಾತೆ ವಿವರ ಪಡೆದು ವಂಚನೆ; ಮೂವರ ಬಂಧನ

352ಕ್ಕೂ ಹೆಚ್ಚು ಪ್ರಕರಣ, ₹82 ಕೋಟಿ ಹಣ ಅಕ್ರಮ ವರ್ಗಾವಣೆ
Last Updated 27 ಫೆಬ್ರುವರಿ 2026, 6:04 IST
ಶಿವಮೊಗ್ಗ | ಬ್ಯಾಂಕ್ ಖಾತೆ ವಿವರ ಪಡೆದು ವಂಚನೆ; ಮೂವರ ಬಂಧನ

ಶಿವಮೊಗ್ಗ ಜಿಲ್ಲೆಯ ಎಲ್ಲ ಪಾರ್ಕ್‌ಗಳಲ್ಲಿ ರೇಡಿಯೊ ಸೆಟ್: ಸಚಿವ ಎಲ್.ಮುರುಗನ್

ಕೇಂದ್ರ ಮಾಹಿತಿ, ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಲ್.ಮುರುಗನ್ ಘೋಷಣೆ
Last Updated 27 ಫೆಬ್ರುವರಿ 2026, 6:03 IST
ಶಿವಮೊಗ್ಗ ಜಿಲ್ಲೆಯ ಎಲ್ಲ ಪಾರ್ಕ್‌ಗಳಲ್ಲಿ ರೇಡಿಯೊ ಸೆಟ್: ಸಚಿವ ಎಲ್.ಮುರುಗನ್

ಸಾಗರ | ರಂಜಾನ್ ತಿಂಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಸಲು ಮನವಿ

MESCOM Service: ರಂಜಾನ್ ತಿಂಗಳಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಮುದಾಯದವರು ಗುರುವಾರ ಮೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದರು. ರಂಜಾನ್ ತಿಂಗಳಿನಲ್ಲಿ ಉಪವಾಸದ ಜೊತೆಗೆ ಹಲವು ಧಾರ್ಮಿಕ ಆಚರಣೆಗಳಲ್ಲಿ ಮುಸ್ಲಿಂ ಸಮುದಾಯದವರು ಪಾಲ್ಗೊಳ್ಳುತ್ತಾರೆ.
Last Updated 27 ಫೆಬ್ರುವರಿ 2026, 6:03 IST
ಸಾಗರ | ರಂಜಾನ್ ತಿಂಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಸಲು ಮನವಿ

ಶಿವಮೊಗ್ಗ: ಸಂಕೇತ್‌ ಹತ್ಯೆಗೆ ಕ್ರಿಕೆಟ್ ಅಲ್ಲ, ಗಾಂಜಾ ಕಾರಣ?

ಕಾನೂನು ಸಂಘರ್ಷಕ್ಕೊಳಗಾದ ಏಳು ಬಾಲಕರಿಂದ ಗುಂಪು ಹಲ್ಲೆ
Last Updated 26 ಫೆಬ್ರುವರಿ 2026, 23:30 IST
ಶಿವಮೊಗ್ಗ: ಸಂಕೇತ್‌ ಹತ್ಯೆಗೆ ಕ್ರಿಕೆಟ್ ಅಲ್ಲ, ಗಾಂಜಾ ಕಾರಣ?
ADVERTISEMENT

ಶಿವಮೊಗ್ಗದ ಎಲ್ಲ ಪಾರ್ಕ್‌ಗಳಲ್ಲಿ ರೇಡಿಯೊ ಸೆಟ್ ಅಳವಡಿಕೆ; ಸಚಿವ ಎಲ್.ಮುರುಗನ್

All India Radio Expansion: ಶಿವಮೊಗ್ಗ ಜಿಲ್ಲೆಯ ಎಲ್ಲಾ ಉದ್ಯಾನಗಳಲ್ಲಿ ರೇಡಿಯೊ ಟ್ರಾನ್ಸಿಸ್ಟರ್ ಅಳವಡಿಕೆ ಪ್ರಾಯೋಗಿಕವಾಗಿ ಆರಂಭವಾಗಲಿದೆ. ಭದ್ರಾವತಿ ಎಫ್‌ಎಂ ಪ್ರಸರಣ ಸಾಮರ್ಥ್ಯವೂ ವಿಸ್ತರಿಸಲಾಗಿದೆ.
Last Updated 26 ಫೆಬ್ರುವರಿ 2026, 9:36 IST
ಶಿವಮೊಗ್ಗದ ಎಲ್ಲ ಪಾರ್ಕ್‌ಗಳಲ್ಲಿ ರೇಡಿಯೊ ಸೆಟ್ ಅಳವಡಿಕೆ;  ಸಚಿವ ಎಲ್.ಮುರುಗನ್

ರಾಮಚಂದ್ರಾಪುರದ ಗೋವರ್ಧನ ಗಿರಿಧಾರಿಯಲ್ಲಿ ಕೃಷ್ಣಾರ್ಪಣಂ ಕಾರ್ಯಕ್ರಮ

Ramachandrapur math ‘ಹೊಸನಗರ ವಿಧಾನಸಭಾ ಕ್ಷೇತ್ರ ಹರಿದು ಹಂಚಿಹೋಗಿರುವುದು ನಮಗೂ ಬೇಸರವಿದೆ. ಅದಕ್ಕಾಗಿಯೇ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
Last Updated 26 ಫೆಬ್ರುವರಿ 2026, 4:45 IST
ರಾಮಚಂದ್ರಾಪುರದ ಗೋವರ್ಧನ ಗಿರಿಧಾರಿಯಲ್ಲಿ ಕೃಷ್ಣಾರ್ಪಣಂ ಕಾರ್ಯಕ್ರಮ

ಶಿವಮೊಗ್ಗ: ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆ, ಕವಿಗೋಷ್ಠಿ

International Women's Day ಉಷಾ ಸಾಹಿತ್ಯ ಮಾಲೆ ಮೈಸೂರು ಹಾಗೂ ಶಿವಮೊಗ್ಗ ಹಾಗೂ ಇಂದಿರಾ ಪ್ರಕಾಶ ಅಕಾಡೆಮಿ ವತಿಯಿಂದ ಮಾರ್ಚ್ 8ರಂದು ಮಧ್ಯಾಹ್ನ 3.30ಕ್ಕೆ ವಿನೋಬ ನಗರದ ಇಂದಿರಾ ಪ್ರಕಾಶ ಅಕಾಡೆಮಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಕವಿಗೋಷ್ಠಿ ಆಯೋಜಿಸಲಾಗಿದೆ‌.
Last Updated 26 ಫೆಬ್ರುವರಿ 2026, 4:43 IST
ಶಿವಮೊಗ್ಗ: ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆ, ಕವಿಗೋಷ್ಠಿ
ADVERTISEMENT
ADVERTISEMENT
ADVERTISEMENT