ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಶಿವಮೊಗ್ಗ

ADVERTISEMENT

ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್: ವಿಜಯೇಂದ್ರ ವ್ಯಂಗ್ಯ

Siddaramaiah Govt: ಶಿವಮೊಗ್ಗ: ‘ಉದ್ಯಮಿ, ಕಾನ್ಫಿಡೆಂಟ್‌ ಗ್ರೂಪ್‌ನ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ಮುಚ್ಚಿಹಾಕಲು ಎಸ್ಐಟಿ ರಚಿಸಲಾಗಿದೆ. ಎಸ್‌ಐಟಿ ಎಂದರೆ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ಅಲ್ಲ. ಅದು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್’ ಎಂದು ವ್ಯಂಗ್ಯವಾಡಿದರು.
Last Updated 1 ಫೆಬ್ರುವರಿ 2026, 21:07 IST
ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್: ವಿಜಯೇಂದ್ರ ವ್ಯಂಗ್ಯ

ಶಿವಮೊಗ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೀರ್ಮಾನ: ಡಿ. ಮಂಜುನಾಥ

Kannada Sahitya Sammelana: ಶಿವಮೊಗ್ಗದಲ್ಲಿ ಮಾರ್ಚ್ ಕೊನೆಯ ವಾರ ಜಿಲ್ಲಾಸ್ತರದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಗೊಂಡಿದ್ದು, ಸಮ್ಮೇಳನ ವೆಚ್ಚ ನಿರ್ವಹಣೆಗೆ ದಾನಿಗಳ ನೆರವು ಪಡೆಯಲಾಗುವುದು ಎಂದು ಡಿ. ಮಂಜುನಾಥ ಹೇಳಿದರು.
Last Updated 1 ಫೆಬ್ರುವರಿ 2026, 5:09 IST
ಶಿವಮೊಗ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೀರ್ಮಾನ: ಡಿ. ಮಂಜುನಾಥ

ತರಳಬಾಳು ಮಹೋತ್ಸವ| ಸಂವಿಧಾನವೇ ದೇಶದ ಏಕೈಕ ಪವಿತ್ರ ಗ್ರಂಥ: ನ್ಯಾ. ಶ್ರೀಶಾನಂದ

Constitution as Sacred Text: ತರಳಬಾಳು ಮಹೋತ್ಸವದಲ್ಲಿ ನ್ಯಾ. ವಿ.ಶ್ರೀಶಾನಂದ ಮಾತನಾಡಿ, ಭಕ್ತರು ಧರ್ಮ ಗ್ರಂಥಗಳನ್ನು ಗೌರವಿಸುತ್ತಿದ್ದರೂ ಸಮಾಜದ ಬಾಹ್ಯ ಬದುಕಿನಲ್ಲಿ ಸಂವಿಧಾನವೇ ಪವಿತ್ರ ಗ್ರಂಥವಾಗಬೇಕೆಂದು ಹಿತವಚನ ನೀಡಿದರು.
Last Updated 1 ಫೆಬ್ರುವರಿ 2026, 5:09 IST
ತರಳಬಾಳು ಮಹೋತ್ಸವ| ಸಂವಿಧಾನವೇ ದೇಶದ ಏಕೈಕ ಪವಿತ್ರ ಗ್ರಂಥ: ನ್ಯಾ. ಶ್ರೀಶಾನಂದ

ಫೆ.22ರಿಂದ ರೇಣುಕಾಂಬಾ ದೇವಿ ಜಾತ್ರೆ: ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ

Festival Preparations: ಸೊರಬದ ಚಂದ್ರಗುತ್ತಿ ರೇಣುಕಾಂಬ ದೇವಿ ಜಾತ್ರೆ ಫೆ.22ರಿಂದ ಆರಂಭವಾಗಲಿದ್ದು, ಭಕ್ತರಿಗೆ ಶೌಚಾಲಯ, ನೀರು, ವಾಸತಿ ವ್ಯವಸ್ಥೆ ಸೇರಿದಂತೆ ಮೂಲ ಸೌಲ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ.
Last Updated 1 ಫೆಬ್ರುವರಿ 2026, 5:08 IST
ಫೆ.22ರಿಂದ ರೇಣುಕಾಂಬಾ ದೇವಿ ಜಾತ್ರೆ: ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ

ದೈವಜ್ಞ‌ರು ಚಿನ್ನ ಬೆಳ್ಳಿಯಂತೆ ಶುದ್ದವಾಗಿರಬೇಕು:ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀ

Cultural Message: ಶಿವಮೊಗ್ಗದಲ್ಲಿ ಮಧ್ವಾಧಿರಾಜರ 546ನೇ ಜಯಂತ್ಯುತ್ಸವದಲ್ಲಿ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಗಳು ದೈವಜ್ಞ ಸಮುದಾಯದವರು ಶುದ್ಧತೆ ಮತ್ತು ಪ್ರಾಮಾಣಿಕತೆಗೆ ಆದರ್ಶವಾಗಬೇಕು ಎಂದು ಆಶೀರ್ವಚನ ನೀಡಿದರು.
Last Updated 1 ಫೆಬ್ರುವರಿ 2026, 5:08 IST
ದೈವಜ್ಞ‌ರು ಚಿನ್ನ ಬೆಳ್ಳಿಯಂತೆ ಶುದ್ದವಾಗಿರಬೇಕು:ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀ

ಸಾಗರಕ್ಕೆ ಜಿಲ್ಲಾ ಕೇಂದ್ರದ ಬೇಡಿಕೆಗೆ ಸಿ.ಎಂ ಸ್ಪಂದನೆ: ತೀ.ನ.ಶ್ರೀನಿವಾಸ್

District Demand Response: ಸಾಗರಕ್ಕೆ ಜಿಲ್ಲಾ ಮಾನ್ಯತೆ ನೀಡುವ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆದಿದ್ದು, ಬೇಡಿಕೆ ಪರಿಶೀಲನೆ ಭರವಸೆ ನೀಡಿದ್ದಾರೆ ಎಂದು ತೀ.ನ.ಶ್ರೀನಿವಾಸ್ ಮಾಹಿತಿ ನೀಡಿದರು.
Last Updated 1 ಫೆಬ್ರುವರಿ 2026, 5:08 IST
ಸಾಗರಕ್ಕೆ ಜಿಲ್ಲಾ ಕೇಂದ್ರದ ಬೇಡಿಕೆಗೆ ಸಿ.ಎಂ ಸ್ಪಂದನೆ: ತೀ.ನ.ಶ್ರೀನಿವಾಸ್

ವಿಬಿ ಜಿ ರಾಮ್‌ಜಿ: ಕಾಂಗ್ರೆಸ್‌ ಪ್ರತಿಭಟನೆ, ಬಿಜೆಪಿಯಿಂದ ಕಾರ್ಯಕರ್ತರ ಸಮ್ಮೇಳನ

Wage Scheme Clash: ಶಿವಮೊಗ್ಗದಲ್ಲಿ ವಿಬಿ–ಜಿ–ರಾಮ್‌ಜಿ ಯೋಜನೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದರೆ, ಬಿಜೆಪಿಯಿಂದ ಯೋಜನೆಯ ಜಾಗೃತಿ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಮನರೇಗಾ ಮತ್ತು ಹೊಸ ಯೋಜನೆಯ ಕುರಿತು ವಾಗ್ಮಿಯತೆ ಉಂಟಾಗಿದೆ.
Last Updated 1 ಫೆಬ್ರುವರಿ 2026, 5:08 IST
ವಿಬಿ ಜಿ ರಾಮ್‌ಜಿ: ಕಾಂಗ್ರೆಸ್‌ ಪ್ರತಿಭಟನೆ, ಬಿಜೆಪಿಯಿಂದ ಕಾರ್ಯಕರ್ತರ ಸಮ್ಮೇಳನ
ADVERTISEMENT

ಶಿವಮೊಗ್ಗ: ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

Shivamogga Jobs: ಶಿವಮೊಗ್ಗ ಜಿಲ್ಲೆಯ ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ವೈದ್ಯಾಧಿಕಾರಿ ಹುದ್ದೆಗೆ ಫೆ.2 ರಂದು ನೇರ ಸಂದರ್ಶನ ನಡೆಯಲಿದೆ. ಅರ್ಹ ಎಂ.ಬಿ.ಬಿ.ಎಸ್ ಪದವೀಧರರು ಭಾಗವಹಿಸಬಹುದು.
Last Updated 31 ಜನವರಿ 2026, 8:30 IST
ಶಿವಮೊಗ್ಗ: ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

ಸಾಗರ ಮಾರಿಕಾಂಬಾ ಜಾತ್ರೆ: ಸ್ವಚ್ಛತೆಗೆ ವಿಶೇಷ ಆದ್ಯತೆ

ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿಕೆ
Last Updated 31 ಜನವರಿ 2026, 8:29 IST
ಸಾಗರ ಮಾರಿಕಾಂಬಾ ಜಾತ್ರೆ: ಸ್ವಚ್ಛತೆಗೆ ವಿಶೇಷ ಆದ್ಯತೆ

ಖಾತೆ ಬದಲಾವಣೆಗೆ ₹ 4 ಲಕ್ಷ ಲಂಚ: ಲೋಕಾಯುಕ್ತ ಬಲೆಗೆ ಗ್ರಾಮ ಆಡಳಿತಾಧಿಕಾರಿ

Shikaripura News: ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ₹ 4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹ 1 ಲಕ್ಷ ಮುಂಗಡ ಪಡೆಯುತ್ತಿದ್ದ ಗ್ರಾಮ ಆಡಳಿತಾಧಿಕಾರಿ ವಿಠ್ಠಲ ಕೋಲಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 31 ಜನವರಿ 2026, 8:29 IST
ಖಾತೆ ಬದಲಾವಣೆಗೆ ₹ 4 ಲಕ್ಷ ಲಂಚ: ಲೋಕಾಯುಕ್ತ ಬಲೆಗೆ ಗ್ರಾಮ ಆಡಳಿತಾಧಿಕಾರಿ
ADVERTISEMENT
ADVERTISEMENT
ADVERTISEMENT