ಸರ್ಕಾರಿ ಶಾಲೆಗೆ ಧಾನಿಗಳ ಕೊಡುಗೆ ಶ್ಲಾಘನೀಯ: ಶಿಕ್ಷಣಾಧಿಕಾರಿ ವೈ. ಗಣೇಶ್
School Development: ರಿಪ್ಪನ್ಪೇಟೆ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳ ಕುಂದು ಕೊರತೆಗಳ ಬಗ್ಗೆ ಸ್ಥಳೀಯರು ಗಮನಹರಿಸಿ, ಸ್ವಂತ ಖರ್ಚಿನಲ್ಲಿ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಬಿಇಒ ವೈ. ಗಣೇಶ್ ಹೇಳಿದರು.Last Updated 19 ಜನವರಿ 2026, 4:08 IST