ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ

ADVERTISEMENT

ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಸಚಿನ್

ಕಿರಿಯ ವಯಸ್ಸಿನಲ್ಲಿಯೇ ಕೃಷಿಯಲ್ಲಿ ಆಸಕ್ತಿ; ನಾಟಿ ಕೋಳಿ ಸಾಕಾಣಿಕೆ, ಜೇನು ಕೃಷಿಗೂ ಸೈ
Last Updated 4 ಮಾರ್ಚ್ 2026, 4:12 IST
ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಸಚಿನ್

ಡಿಎಸ್‌ಎಸ್; ಬೆಂಗಳೂರು ಚಲೋ ಮಾರ್ಚ್ 11ಕ್ಕೆ

ಬಜೆಟ್‌ನಲ್ಲಿ ₹ 25 ಸಾವಿರ ಕೋಟಿ ಹಣ ವಾಪಸ್ ಕೊಡಿ: ಎಂ.ಗುರುಮೂರ್ತಿ
Last Updated 4 ಮಾರ್ಚ್ 2026, 4:12 IST
ಡಿಎಸ್‌ಎಸ್; ಬೆಂಗಳೂರು ಚಲೋ ಮಾರ್ಚ್ 11ಕ್ಕೆ

ದಾರ್ಶನಿಕರ ಸಂದೇಶದಿಂದ ಸಾಮಾಜಿಕ ಸುಧಾರಣೆ: ತೋಯಜಾಕ್ಷಿ

Sagar Jayanti Event: ಸಾಗರದಲ್ಲಿ ಯೋಗಿ ನಾರಾಯಣ ಯತೀಂದ್ರ ಜಯಂತಿ ಆಚರಣೆ ವೇಳೆ ದಾರ್ಶನಿಕರ ಸಂದೇಶಗಳನ್ನು ಪಾಲಿಸಿದರೆ ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಉಪ ತಹಶೀಲ್ದಾರ್ ತೋಯಜಾಕ್ಷಿ ಹೇಳಿದರು.
Last Updated 4 ಮಾರ್ಚ್ 2026, 4:11 IST
ದಾರ್ಶನಿಕರ ಸಂದೇಶದಿಂದ ಸಾಮಾಜಿಕ ಸುಧಾರಣೆ: ತೋಯಜಾಕ್ಷಿ

ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಕಚೇರಿಯ ಅಧೀನ ಸಿಬ್ಬಂದಿಯಿಂದ ₹1 ಲಕ್ಷ ಲಂಚ ಪಡೆಯುವ ವೇಳೆ ದಾಳಿ
Last Updated 4 ಮಾರ್ಚ್ 2026, 4:10 IST
ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ರಕ್ತದಾನ ಮಹಾದಾನ: ಟಿ.ಡಿ.ತಿಮ್ಮಪ್ಪ

ಸಹ್ಯಾದ್ರಿ ಕಾಲೇಜು: ರಕ್ತದಾನ ಶಿಬಿರಕ್ಕೆ ಚಾಲನೆ
Last Updated 4 ಮಾರ್ಚ್ 2026, 4:08 IST
ರಕ್ತದಾನ ಮಹಾದಾನ: ಟಿ.ಡಿ.ತಿಮ್ಮಪ್ಪ

ಕಾರ್ಗಲ್: ಚೌಡೇಶ್ವರಿ ಜಾತ್ರೋತ್ಸವ ಇಂದಿನಿಂದ

ಶರಾವತಿ ಕಣಿವೆಯ ಶಕ್ತಿ ದೇವತೆ
Last Updated 4 ಮಾರ್ಚ್ 2026, 4:06 IST
ಕಾರ್ಗಲ್: ಚೌಡೇಶ್ವರಿ ಜಾತ್ರೋತ್ಸವ ಇಂದಿನಿಂದ

ಹೊಳೆಹೊನ್ನೂರು: ಚುನಾವಣೆ ನಡೆಯದೆ ತ್ರಿಶಂಕು ಸ್ಥಿತಿಯಲ್ಲಿ ಮೂರು ಗ್ರಾಮ ಪಂಚಾಯಿತಿ

Local Body Elections: ರಾಜ್ಯದ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರವಧಿ ಮುಕ್ತಾಯವಾಗಿದ್ದು, ಶೀಘ್ರ ಚುನಾವಣೆ ನಡೆಸಲೂ ಸಿದ್ಧತೆಗಳು ಜರುಗಿವೆ. ಈ ನಡುವೆ ಕಳೆದ 5 ವರ್ಷಗಳಿಂದ ಚುನಾವಣೆಯೇ ನಡೆಯದ ಹನುಮಂತಾಪುರ ಹಾಗೂ ಸಿದ್ಲೀಪುರ ಗ್ರಾ.ಪಂ ಸ್ಥಿತಿ ಬಗ್ಗೆ ಆತಂಕವಿದೆ.
Last Updated 3 ಮಾರ್ಚ್ 2026, 3:04 IST
ಹೊಳೆಹೊನ್ನೂರು: ಚುನಾವಣೆ ನಡೆಯದೆ ತ್ರಿಶಂಕು ಸ್ಥಿತಿಯಲ್ಲಿ ಮೂರು ಗ್ರಾಮ ಪಂಚಾಯಿತಿ
ADVERTISEMENT

ಶಿವಮೊಗ್ಗ: ಕಲಾಪದ ವೇಳೆ 400 ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ

Pourakarmika Welfare: ಮುಂಬರುವ ವಿಧಾನಸಭಾ ಅಧಿವೇಶನದ ವೇಳೆ ಕಲಾಪ ವೀಕ್ಷಣೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ 400 ಪೌರ ಕಾರ್ಮಿಕರನ್ನು ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದು ವಾಪಸ್ ಕರೆತರುವೆ ಎಂದು ಸಚಿವ ಮಧು ಬಂಗಾರಪ್ಪ ಅವರು ಭರವಸೆ ನೀಡಿದರು.
Last Updated 3 ಮಾರ್ಚ್ 2026, 3:03 IST
ಶಿವಮೊಗ್ಗ: ಕಲಾಪದ ವೇಳೆ 400 ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ

ಗಾಂಜಾ ಮಾರಾಟಕ್ಕೆ ಕಠಿಣ ಶಿಕ್ಷೆ ಕೊಡಿ: ಎಸ್ಪಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

Madhu Bangarappa: ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಸೇವನೆ ಮಾಡುವವರ ವಿರುದ್ಧ ಬರೀ ಪ್ರಕರಣ ದಾಖಲಿಸುವುದು ಅಲ್ಲ. ಅವರಿಗೆ ಕಠಿಣ ಶಿಕ್ಷೆ, ದಂಡನೆಗೆ ಗುರಿಪಡಿಸಲು ಅಗತ್ಯ ಕ್ರಮ ವಹಿಸುವಂತೆ ಎಸ್‌ಪಿ ಬಿ. ನಿಖಿಲ್ ಅವರಿಗೆ ಸೂಚನೆ ನೀಡಿದ್ದೇನೆ.
Last Updated 3 ಮಾರ್ಚ್ 2026, 3:00 IST
ಗಾಂಜಾ ಮಾರಾಟಕ್ಕೆ ಕಠಿಣ ಶಿಕ್ಷೆ ಕೊಡಿ: ಎಸ್ಪಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

ಶಿವಮೊಗ್ಗ | ವೈಜ್ಞಾನಿಕ ಆವಿಷ್ಕಾರದಿಂದ ಜೀವನ ವಿಧಾನ ಬದಲಾವಣೆ: ಕಿರಣ್ ಕುಮಾರ್

Space Technology: ನೂತನ ವೈಜ್ಞಾನಿಕ ಆವಿಷ್ಕಾರಗಳಿಂದ ಜನರಿಗೆ ಆಧುನಿಕ ಸೌಲಭ್ಯಗಳ ಕಲ್ಪಿಸಿಕೊಡುವ ಮೂಲಕ ಅವರ ಜೀವನ ವಿಧಾನದಲ್ಲಿ ಗಣನೀಯ ಬದಲಾವಣೆ ಸಾಧ್ಯವಾಗಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.
Last Updated 3 ಮಾರ್ಚ್ 2026, 2:57 IST
ಶಿವಮೊಗ್ಗ | ವೈಜ್ಞಾನಿಕ ಆವಿಷ್ಕಾರದಿಂದ ಜೀವನ ವಿಧಾನ ಬದಲಾವಣೆ: ಕಿರಣ್ ಕುಮಾರ್
ADVERTISEMENT
ADVERTISEMENT
ADVERTISEMENT