ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ವಾಹನದಿಂದ ಜಿಗಿದು ಹಸು ಸಾವು; ಚಾಲಕನ ಮೇಲೆ ಪ್ರಕರಣ ದಾಖಲು

Cattle Transport Negligence: ಹೊಸನಗರದಲ್ಲಿ ಟಾಟಾ ಏಸ್ ವಾಹನದಿಂದ ಹಸು ಜಿಗಿದು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಚಾಲಕನ ವಿರುದ್ಧ ನಿರ್ಲಕ್ಷ್ಯ ಹಾಗೂ ಅನುಮತಿ ಇಲ್ಲದೆ ಸಾಗಣೆ ಆರೋಪದಡಿ ಪ್ರಕರಣ ದಾಖಲಾಗಿದೆ.
Last Updated 9 ಡಿಸೆಂಬರ್ 2025, 5:05 IST
ವಾಹನದಿಂದ ಜಿಗಿದು ಹಸು ಸಾವು; ಚಾಲಕನ ಮೇಲೆ ಪ್ರಕರಣ ದಾಖಲು

ಸೊರಬ: ರೈತರ ಜಮೀನಿಗೆ‌ ಲಗ್ಗೆ ಇಟ್ಟ ಜೋಡಿ ಕಾಡಾನೆ

Elephant Conflict: ಸೊರಬ ತಾಲ್ಲೂಕಿನ ಬಾರಿಗೆಲ್ಲೆರೆ ಭಾಗದಲ್ಲಿ ಜೋಡಿ ಕಾಡಾನೆಗಳ ಉಪಟಳ ನಿಯಂತ್ರಿಸಲು ಅರಣ್ಯ ಇಲಾಖೆ ಸಕ್ರೆಬೈಲಿನಿಂದ ನಾಲ್ಕು ಕುಮ್ಕಿ ಆನೆಗಳನ್ನು ಕರೆಸಿ ಕಾರ್ಯಾಚರಣೆ ಆರಂಭಿಸಿದೆ.
Last Updated 9 ಡಿಸೆಂಬರ್ 2025, 5:04 IST
ಸೊರಬ: ರೈತರ ಜಮೀನಿಗೆ‌ ಲಗ್ಗೆ ಇಟ್ಟ ಜೋಡಿ ಕಾಡಾನೆ

ತೀರ್ಥಹಳ್ಳಿ: ಅಕ್ರಮ ಸಾಗಣೆ ಮಾಡುತ್ತಿದ್ದ 33 ಕೆ.ಜಿ ಶ್ರೀಗಂಧ ವಶ

Illegal Sandalwood Trade: ತೀರ್ಥಹಳ್ಳಿಯ ಕಣಗಲುಕೊಪ್ಪ ಗ್ರಾಮದಲ್ಲಿ 33 ಕೆ.ಜಿ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
Last Updated 9 ಡಿಸೆಂಬರ್ 2025, 5:04 IST
ತೀರ್ಥಹಳ್ಳಿ: ಅಕ್ರಮ ಸಾಗಣೆ ಮಾಡುತ್ತಿದ್ದ 33 ಕೆ.ಜಿ ಶ್ರೀಗಂಧ ವಶ

ಸಿದ್ದರಾಮಯ್ಯ ಮೊದಲು ಗಾಂಧಿ ಬಗ್ಗೆ ಅಧ್ಯಯನ ಮಾಡಲಿ: ಈಶ್ವರಪ್ಪ

Political Controversy: ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಭಗವದ್ಗೀತೆ ಕುರಿತು ನೀಡಿದ ಹೇಳಿಕೆಗೆ ಸಿದ್ದರಾಮಯ್ಯ ಗಾಂಧಿಜಿಯನ್ನು ಅಧ್ಯಯನ ಮಾಡಬೇಕು ಎಂದು ತೀವ್ರ ಪ್ರತಿಕ್ರಿಯೆ ನೀಡಿದರು.
Last Updated 9 ಡಿಸೆಂಬರ್ 2025, 5:04 IST
ಸಿದ್ದರಾಮಯ್ಯ ಮೊದಲು ಗಾಂಧಿ ಬಗ್ಗೆ ಅಧ್ಯಯನ ಮಾಡಲಿ: ಈಶ್ವರಪ್ಪ

ಶಿವಮೊಗ್ಗ| ಮುಂದುವರಿದ ಉರುಳು; ಎರಡು ಚಿರತೆಗಳ ಸಾವು

Wildlife Trap Tragedy: ಶಿವಮೊಗ್ಗ ವನ್ಯಜೀವಿ ವೃತ್ತದಲ್ಲಿ ಕಳ್ಳಬೇಟೆಗಾರರ ಉರುಳಿಗೆ ಸಿಲುಕಿ ಎರಡು ಚಿರತೆಗಳು ಸಾವನ್ನಪ್ಪಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ವನ್ಯಜೀವಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 9 ಡಿಸೆಂಬರ್ 2025, 5:04 IST
ಶಿವಮೊಗ್ಗ| ಮುಂದುವರಿದ ಉರುಳು; ಎರಡು ಚಿರತೆಗಳ ಸಾವು

ಭದ್ರಾವತಿ | ಅಮಲೋಧ್ಭವಿ ಮಾತೆ ವಾರ್ಷಿಕೋತ್ಸವ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಭಾನುವಾರ ನಡೆದ ವಾರ್ಷಿಕ ಮಹೋತ್ಸವದ ಅಂಗವಾಗಿ ಅಲಂಕೃತ ತೇರಿನ ಭವ್ಯ ಮೆರವಣಿಗೆ ಜರುಗಿತು. ಫಾದರ್ ವಿನಯ್ ಕುಮಾರ್ ಪೂಜೆ ನೆರವೇರಿಸಿದರು..
Last Updated 8 ಡಿಸೆಂಬರ್ 2025, 5:34 IST
ಭದ್ರಾವತಿ | ಅಮಲೋಧ್ಭವಿ ಮಾತೆ ವಾರ್ಷಿಕೋತ್ಸವ

ಭದ್ರಾವತಿ| ತರಳಬಾಳು ಹುಣ್ಣಿಮೆಗೆ ನಾಗರಿಕರ ಸಹಕಾರ ಅಗತ್ಯ: ಎಚ್.ಆರ್. ಬಸವರಾಜಪ್ಪ

ಭದ್ರಾವತಿಯಲ್ಲಿ ಜ.24–ಫೆ.1ರವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ–2026ನ್ನು ಯಶಸ್ವಿಗೊಳಿಸಲು ಎಲ್ಲಾ ಸರ್ವಧರ್ಮ, ಸಂಘ-ಸಂಸ್ಥೆಗಳು ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂದು ಸಾಧು ಸದ್ಧರ್ಮ ಸಮಾಜದ ರಾಜ್ಯ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮನವಿ ಮಾಡಿದರು.
Last Updated 8 ಡಿಸೆಂಬರ್ 2025, 5:29 IST
ಭದ್ರಾವತಿ| ತರಳಬಾಳು ಹುಣ್ಣಿಮೆಗೆ ನಾಗರಿಕರ ಸಹಕಾರ ಅಗತ್ಯ: ಎಚ್.ಆರ್. ಬಸವರಾಜಪ್ಪ
ADVERTISEMENT

ಹೊಸನಗರ: ‘ಹಸಿರುಮಕ್ಕಿ ಸೇತುವೆ ಎಪ್ರಿಲ್ ಅಂತ್ಯಕ್ಕೆ ಉದ್ಘಾಟನೆ’

ನಿಟ್ಟೂರು–ಹಸಿರುಮಕ್ಕಿ ನೂತನ ಸೇತುವೆ ನಿರ್ಮಾಣ ಅಂತಿಮ ಹಂತ ತಲುಪಿದ್ದು, 2026ರ ಏಪ್ರಿಲ್ ಅಂತ್ಯಕ್ಕೆ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ಪ್ರದೇಶದ ಅಭಿವೃದ್ಧಿ, ಅನುದಾನ ಬಿಡುಗಡೆ ಹಾಗೂ ಕಾರ್ಯಕರ್ತರ ಸಂಘಟನೆ ಕುರಿತು ಸಭೆಯಲ್ಲಿ ಹೇಳಿಕೆ.
Last Updated 8 ಡಿಸೆಂಬರ್ 2025, 5:26 IST
ಹೊಸನಗರ: ‘ಹಸಿರುಮಕ್ಕಿ ಸೇತುವೆ ಎಪ್ರಿಲ್ ಅಂತ್ಯಕ್ಕೆ ಉದ್ಘಾಟನೆ’

ತೀರ್ಥಹಳ್ಳಿ: ಅಡಿಕೆ ಸಂಶೋಧನೆಗೆ ₹ 100 ಕೋಟಿ ನೀಡುವಂತೆ ತಹಶೀಲ್ದಾರ್‌ಗೆ ಮನವಿ

ಮಲೆನಾಡಿನ ಅಡಿಕೆ ಬೆಳೆ ಎಲೆಚುಕ್ಕಿ, ಹಳದಿ ರೋಗಗಳಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಸಂಶೋಧನೆಗೆ ₹100 ಕೋಟಿ ಬಿಡುಗಡೆ ಮಾಡಬೇಕು ಎಂದು ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ. ಸಹಾಯಧನ, ಸಾಲ ಸೌಲಭ್ಯಗಳಿಗೆ ಮಲೆನಾಡಿಗೆ ಪ್ರತ್ಯೇಕ ಮಾನದಂಡ ಒತ್ತಾಯ.
Last Updated 8 ಡಿಸೆಂಬರ್ 2025, 5:21 IST
ತೀರ್ಥಹಳ್ಳಿ: ಅಡಿಕೆ ಸಂಶೋಧನೆಗೆ ₹ 100 ಕೋಟಿ ನೀಡುವಂತೆ ತಹಶೀಲ್ದಾರ್‌ಗೆ ಮನವಿ

ಶಿವಮೊಗ್ಗ| ಕೆಟ್ಟು ನಿಂತ ಮಳೆ ಮಾಪನ ಯಂತ್ರಗಳು: ವಿಮಾ ಕಂಪನಿಗೆ ವರದಾನ; ರೈತರ ರೋಧನ

ಶಿವಮೊಗ್ಗ ಜಿಲ್ಲೆಯ 280 ಮಳೆ ಮಾಪನ ಯಂತ್ರಗಳಲ್ಲಿ 168 ಕಾರ್ಯರಹಿತ. ಇದರ ಪರಿಣಾಮವಾಗಿ 2024ರಲ್ಲಿ ರೈತರಿಗೆ ಬಿಡುಗಡೆಯಾದ ಹವಾಮಾನ ಆಧಾರಿತ ಬೆಳೆ ವಿಮಾ ಮೊತ್ತ ₹43 ಕೋಟಿ ಕಡಿಮೆಯಾಗಿದೆ ಎಂದು ರೈತರ ಆರೋಪ.
Last Updated 8 ಡಿಸೆಂಬರ್ 2025, 5:16 IST
ಶಿವಮೊಗ್ಗ| ಕೆಟ್ಟು ನಿಂತ ಮಳೆ ಮಾಪನ ಯಂತ್ರಗಳು: ವಿಮಾ ಕಂಪನಿಗೆ ವರದಾನ; ರೈತರ ರೋಧನ
ADVERTISEMENT
ADVERTISEMENT
ADVERTISEMENT