ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ಭದ್ರಾವತಿ | ಅಮಲೋಧ್ಭವಿ ಮಾತೆ ವಾರ್ಷಿಕೋತ್ಸವ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಭಾನುವಾರ ನಡೆದ ವಾರ್ಷಿಕ ಮಹೋತ್ಸವದ ಅಂಗವಾಗಿ ಅಲಂಕೃತ ತೇರಿನ ಭವ್ಯ ಮೆರವಣಿಗೆ ಜರುಗಿತು. ಫಾದರ್ ವಿನಯ್ ಕುಮಾರ್ ಪೂಜೆ ನೆರವೇರಿಸಿದರು..
Last Updated 8 ಡಿಸೆಂಬರ್ 2025, 5:34 IST
ಭದ್ರಾವತಿ | ಅಮಲೋಧ್ಭವಿ ಮಾತೆ ವಾರ್ಷಿಕೋತ್ಸವ

ಭದ್ರಾವತಿ| ತರಳಬಾಳು ಹುಣ್ಣಿಮೆಗೆ ನಾಗರಿಕರ ಸಹಕಾರ ಅಗತ್ಯ: ಎಚ್.ಆರ್. ಬಸವರಾಜಪ್ಪ

ಭದ್ರಾವತಿಯಲ್ಲಿ ಜ.24–ಫೆ.1ರವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ–2026ನ್ನು ಯಶಸ್ವಿಗೊಳಿಸಲು ಎಲ್ಲಾ ಸರ್ವಧರ್ಮ, ಸಂಘ-ಸಂಸ್ಥೆಗಳು ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂದು ಸಾಧು ಸದ್ಧರ್ಮ ಸಮಾಜದ ರಾಜ್ಯ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮನವಿ ಮಾಡಿದರು.
Last Updated 8 ಡಿಸೆಂಬರ್ 2025, 5:29 IST
ಭದ್ರಾವತಿ| ತರಳಬಾಳು ಹುಣ್ಣಿಮೆಗೆ ನಾಗರಿಕರ ಸಹಕಾರ ಅಗತ್ಯ: ಎಚ್.ಆರ್. ಬಸವರಾಜಪ್ಪ

ಹೊಸನಗರ: ‘ಹಸಿರುಮಕ್ಕಿ ಸೇತುವೆ ಎಪ್ರಿಲ್ ಅಂತ್ಯಕ್ಕೆ ಉದ್ಘಾಟನೆ’

ನಿಟ್ಟೂರು–ಹಸಿರುಮಕ್ಕಿ ನೂತನ ಸೇತುವೆ ನಿರ್ಮಾಣ ಅಂತಿಮ ಹಂತ ತಲುಪಿದ್ದು, 2026ರ ಏಪ್ರಿಲ್ ಅಂತ್ಯಕ್ಕೆ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ಪ್ರದೇಶದ ಅಭಿವೃದ್ಧಿ, ಅನುದಾನ ಬಿಡುಗಡೆ ಹಾಗೂ ಕಾರ್ಯಕರ್ತರ ಸಂಘಟನೆ ಕುರಿತು ಸಭೆಯಲ್ಲಿ ಹೇಳಿಕೆ.
Last Updated 8 ಡಿಸೆಂಬರ್ 2025, 5:26 IST
ಹೊಸನಗರ: ‘ಹಸಿರುಮಕ್ಕಿ ಸೇತುವೆ ಎಪ್ರಿಲ್ ಅಂತ್ಯಕ್ಕೆ ಉದ್ಘಾಟನೆ’

ತೀರ್ಥಹಳ್ಳಿ: ಅಡಿಕೆ ಸಂಶೋಧನೆಗೆ ₹ 100 ಕೋಟಿ ನೀಡುವಂತೆ ತಹಶೀಲ್ದಾರ್‌ಗೆ ಮನವಿ

ಮಲೆನಾಡಿನ ಅಡಿಕೆ ಬೆಳೆ ಎಲೆಚುಕ್ಕಿ, ಹಳದಿ ರೋಗಗಳಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಸಂಶೋಧನೆಗೆ ₹100 ಕೋಟಿ ಬಿಡುಗಡೆ ಮಾಡಬೇಕು ಎಂದು ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ. ಸಹಾಯಧನ, ಸಾಲ ಸೌಲಭ್ಯಗಳಿಗೆ ಮಲೆನಾಡಿಗೆ ಪ್ರತ್ಯೇಕ ಮಾನದಂಡ ಒತ್ತಾಯ.
Last Updated 8 ಡಿಸೆಂಬರ್ 2025, 5:21 IST
ತೀರ್ಥಹಳ್ಳಿ: ಅಡಿಕೆ ಸಂಶೋಧನೆಗೆ ₹ 100 ಕೋಟಿ ನೀಡುವಂತೆ ತಹಶೀಲ್ದಾರ್‌ಗೆ ಮನವಿ

ಶಿವಮೊಗ್ಗ| ಕೆಟ್ಟು ನಿಂತ ಮಳೆ ಮಾಪನ ಯಂತ್ರಗಳು: ವಿಮಾ ಕಂಪನಿಗೆ ವರದಾನ; ರೈತರ ರೋಧನ

ಶಿವಮೊಗ್ಗ ಜಿಲ್ಲೆಯ 280 ಮಳೆ ಮಾಪನ ಯಂತ್ರಗಳಲ್ಲಿ 168 ಕಾರ್ಯರಹಿತ. ಇದರ ಪರಿಣಾಮವಾಗಿ 2024ರಲ್ಲಿ ರೈತರಿಗೆ ಬಿಡುಗಡೆಯಾದ ಹವಾಮಾನ ಆಧಾರಿತ ಬೆಳೆ ವಿಮಾ ಮೊತ್ತ ₹43 ಕೋಟಿ ಕಡಿಮೆಯಾಗಿದೆ ಎಂದು ರೈತರ ಆರೋಪ.
Last Updated 8 ಡಿಸೆಂಬರ್ 2025, 5:16 IST
ಶಿವಮೊಗ್ಗ| ಕೆಟ್ಟು ನಿಂತ ಮಳೆ ಮಾಪನ ಯಂತ್ರಗಳು: ವಿಮಾ ಕಂಪನಿಗೆ ವರದಾನ; ರೈತರ ರೋಧನ

ನೂತನ ರಂಗಮಂದಿರ ನಿರ್ಮಾಣಕ್ಕೆ ₹ 4.80 ಕೋಟಿ ಬಿಡುಗಡೆ

Cultural Infrastructure: ಸಾಗರದಲ್ಲಿ ₹11 ಕೋಟಿ ವೆಚ್ಚದ ನೂತನ ರಂಗಮಂದಿರಕ್ಕೆ ಮೊದಲ ಹಂತವಾಗಿ ₹4.80 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ನಾಟಕೋತ್ಸವದಲ್ಲಿ ತಿಳಿಸಿದರು. ಇದು ಸ್ಥಳೀಯ ಕಲೆಗಳಿಗೆ ವೇದಿಕೆಯಾಗಲಿದೆ.
Last Updated 7 ಡಿಸೆಂಬರ್ 2025, 5:15 IST
ನೂತನ ರಂಗಮಂದಿರ ನಿರ್ಮಾಣಕ್ಕೆ ₹ 4.80 ಕೋಟಿ ಬಿಡುಗಡೆ

ಒಳಮೀಸಲಾತಿ ಪುನರ್‌ಪರಿಶೀಲಿಸಿ; ಬಂಜಾರ ವಿದ್ಯಾರ್ಥಿ ಸಂಘ ಆಗ್ರಹ

-
Last Updated 7 ಡಿಸೆಂಬರ್ 2025, 5:14 IST
fallback
ADVERTISEMENT

ಬೆಳೆ ವಿಮೆ; ಅಧಿಕಾರಿಗಳ ಧೋರಣೆ, ರೈತರಿಗೆ ಅನ್ಯಾಯ

ವಾರದೊಳಗೆ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತಕ್ಕೆ ಸಂಸದ ಬಿ.ವೈ.ರಾಘವೇಂದ್ರ ಸೂಚನೆ
Last Updated 7 ಡಿಸೆಂಬರ್ 2025, 5:13 IST
ಬೆಳೆ ವಿಮೆ; ಅಧಿಕಾರಿಗಳ ಧೋರಣೆ, ರೈತರಿಗೆ ಅನ್ಯಾಯ

‘ಬೆಳೆವಿಮೆ; ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ’

ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ
Last Updated 7 ಡಿಸೆಂಬರ್ 2025, 5:10 IST
‘ಬೆಳೆವಿಮೆ; ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ’

ಸಾರ್ವಜನಿಕ ಹಿತರಕ್ಷಣಾ ಸಮಿತಿ; ಬೆಳಗಾವಿ ಚಲೋ ಡಿ.8ಕ್ಕೆ

ಸಾರ್ವಜನಿಕ ಹಿತರಕ್ಷಣಾ ಸಮಿತಿಯಿಂದ ಡಿ.8ರಂದು ಬೆಳಗಾವಿ ಚಲೋ
Last Updated 7 ಡಿಸೆಂಬರ್ 2025, 5:09 IST
ಸಾರ್ವಜನಿಕ ಹಿತರಕ್ಷಣಾ ಸಮಿತಿ; ಬೆಳಗಾವಿ ಚಲೋ ಡಿ.8ಕ್ಕೆ
ADVERTISEMENT
ADVERTISEMENT
ADVERTISEMENT