ಗುರುವಾರ, 1 ಜನವರಿ 2026
×
ADVERTISEMENT

ಶಿವಮೊಗ್ಗ

ADVERTISEMENT

ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

3 ವರ್ಷ ಎಸ್‌ಪಿ ಆಗಿದ್ದ ಜಿ.ಕೆ.ಮಿಥುನ್‌ಕುಮಾರ್‌ಗೆ ಬೆಂಗಳೂರಿಗೆ ವರ್ಗಾವಣೆ
Last Updated 1 ಜನವರಿ 2026, 5:32 IST
ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

ಶಿವಮೊಗ್ಗ: ಅಮೃತ–2 ಅಡಿ ನಾಲ್ಕು ಕೆರೆಗಳ ಅಭಿವೃದ್ಧಿ- ಜಿಲ್ಲಾಧಿಕಾರಿ

ಡಿಪಿಆರ್ ಪರಿಶೀಲನೆ; ಶೀಘ್ರ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Last Updated 1 ಜನವರಿ 2026, 5:28 IST
ಶಿವಮೊಗ್ಗ: ಅಮೃತ–2 ಅಡಿ ನಾಲ್ಕು ಕೆರೆಗಳ ಅಭಿವೃದ್ಧಿ- ಜಿಲ್ಲಾಧಿಕಾರಿ

ಜ. 3ರಿಂದ ಬೆಕ್ಕಿನ ಕಲ್ಮಠದ ಗುರುಬಸವ ಶ್ರೀ ಪುಣ್ಯಸ್ಮರಣೆ, ಶರಣ ಸಾಹಿತ್ಯ ಸಮ್ಮೇಳನ

ಸಂಸದ ಬಿ.ವೈ.ರಾಘವೇಂದ್ರ, ಲೇಖಕಿ ಜಯಶ್ರೀ ದಂಡೆ, ಪ್ರೊ.ಸಿ.ನಾಗಭೂಷಣಗೆ ಪ್ರಶಸ್ತಿ ಪ್ರದಾನ
Last Updated 1 ಜನವರಿ 2026, 5:26 IST
ಜ. 3ರಿಂದ ಬೆಕ್ಕಿನ ಕಲ್ಮಠದ ಗುರುಬಸವ ಶ್ರೀ ಪುಣ್ಯಸ್ಮರಣೆ, ಶರಣ ಸಾಹಿತ್ಯ ಸಮ್ಮೇಳನ

ಮೊಳಕಾಲ್ಮುರು: ರಾಷ್ಟ್ರೀಯ ಸೆಪಾಕ್ ಟೆಕ್ರಾಕ್ಕೆ ರಾಂಪುರದ ಅಮೃತಾ ಆಯ್ಕೆ

ಪಂಜಾಬ್‌ನ ಪಗ್ವಾರ್‌ ನಲ್ಲಿ ಜ.1 ರಿಂದ 5 ರವರೆಗೆ ನಡೆಯಲಿರುವ ರಾಷ್ಟ್ರೀಯ ಸೆಪಾಕ್ ಟೆಕ್ರಾ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ತಾಲ್ಲೂಕಿನ ರಾಂಪುರದ ಎಸ್‌ಪಿಎಸ್‌ಆರ್‌ ಪ್ರೌಢಶಾಲೆಯ...
Last Updated 1 ಜನವರಿ 2026, 5:24 IST
ಮೊಳಕಾಲ್ಮುರು: ರಾಷ್ಟ್ರೀಯ ಸೆಪಾಕ್ ಟೆಕ್ರಾಕ್ಕೆ ರಾಂಪುರದ ಅಮೃತಾ ಆಯ್ಕೆ

ಸಿಗಂದೂರು ಸೇತುವೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ಶುರು ಮಾಡಿದ ಪ್ರವಾಸಿಗರು!

ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವವರು ಯಾರು?
Last Updated 1 ಜನವರಿ 2026, 5:17 IST
ಸಿಗಂದೂರು ಸೇತುವೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ಶುರು ಮಾಡಿದ ಪ್ರವಾಸಿಗರು!

ಹೊಸನಗರ ಆರ್ಯ ಈಡಿಗರ ಸಂಘದ ದುರಾಡಳಿತ ಎಂದು ಆರೋಪಿಸಿ ಪ್ರತಿಭಟನೆ

ವಾಣಿಜ್ಯ ಸಂಕೀರ್ಣದ ₹ 2 ಕೋಟಿಗೂ ಅಧಿಕ ಬಾಡಿಗೆ ಹಣದ ಲೆಕ್ಕ ಕೊಟ್ಟಿಲ್ಲ: ಮಾಜಿ ಶಾಸಕ ಬಿ.ಸ್ವಾಮಿ ರಾವ್
Last Updated 1 ಜನವರಿ 2026, 5:14 IST
ಹೊಸನಗರ ಆರ್ಯ ಈಡಿಗರ ಸಂಘದ ದುರಾಡಳಿತ ಎಂದು ಆರೋಪಿಸಿ ಪ್ರತಿಭಟನೆ

ಜ.3ಕ್ಕೆ ‘ಮುಳುಗಡೆಯ ಕತೆಗಳು’ ಕೃತಿ ಬಿಡುಗಡೆ

mulugade kathegalu book- ನಾ.ಡಿಸೋಜ ಅವರ ಸ್ಮರಣಾರ್ಥವಾಗಿ ಜ.3ರಂದು ಮಧ್ಯಾಹ್ನ 4 ಕ್ಕೆ ನಗರದ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನವೀನ್ ಡಿಸೋಜ ಸಂಪಾದಿಸಿರುವ ನಾ.ಡಿಸೋಜರ ‘ಮುಳುಗಡೆಯ ಕತೆಗಳು’ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ.
Last Updated 1 ಜನವರಿ 2026, 5:12 IST
ಜ.3ಕ್ಕೆ ‘ಮುಳುಗಡೆಯ ಕತೆಗಳು’ ಕೃತಿ ಬಿಡುಗಡೆ
ADVERTISEMENT

ವೈಭವದ ವೈಕುಂಠ ಏಕಾದಶಿ; ಭಕ್ತರಿಂದ ವೈಕುಂಠನಾಥನ ದರ್ಶನ

Vaikuntha Ekadashi Celebration: ಭದ್ರಾವತಿ: ನಗರದ ಪ್ರಮುಖ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಮಂಗಳವಾರ ವೈಕುಂಠ ಏಕಾದಶಿ ವಿಜೃಂಭಣೆಯಿಂದ ಜರುಗಿತು. ಭಕ್ತರು ಬೆಳಿಗ್ಗೆಯಿಂದ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
Last Updated 31 ಡಿಸೆಂಬರ್ 2025, 8:37 IST
ವೈಭವದ ವೈಕುಂಠ ಏಕಾದಶಿ; ಭಕ್ತರಿಂದ ವೈಕುಂಠನಾಥನ ದರ್ಶನ

ಸಾಗರ: ಭೀಮಾ ಕೊರೆಗಾಂವ್ ವಿಜಯೋತ್ಸವ ನಾಳೆ

Dalit History: ಛಲವಾದಿ ಸಮುದಾಯವು ಜ.1 ರಂದು ಬೆಳಿಗ್ಗೆ 11 ಕ್ಕೆ ಶಿವಮೊಗ್ಗದ ವಿದ್ಯಾನಗರದಲ್ಲಿರುವ ಛಲವಾದಿ ಸಮುದಾಯ ಭವನದಲ್ಲಿ ಭೀಮಾ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದೆ ಎಂದು ಛಲವಾದಿ ಮಹಾಸಭಾದ ಪ್ರಮುಖರಾದ ಎನ್. ಲಲಿತಮ್ಮ ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 8:34 IST
ಸಾಗರ: ಭೀಮಾ ಕೊರೆಗಾಂವ್ ವಿಜಯೋತ್ಸವ ನಾಳೆ

ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ತನ್ನಿ

ಇನಾಂ ವೀರಾಪುರದ ಮಾನ್ಯಾ ಕೊಲೆಗೆ ವಿರೋಧ; ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ
Last Updated 31 ಡಿಸೆಂಬರ್ 2025, 8:30 IST
ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ತನ್ನಿ
ADVERTISEMENT
ADVERTISEMENT
ADVERTISEMENT