ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಶಿವಮೊಗ್ಗ

ADVERTISEMENT

ಶಿವಮೊಗ್ಗ: ಭಾರಿ ಮಳೆ,ಕೋಳಿ ಫಾರಂ ಶೆಡ್ ಕುಸಿತ; 5,000ಕ್ಕೂ ಹೆಚ್ಚು ಕೋಳಿಗಳು ಸಾವು

ಸಮೀಪದ ಸೋಮಿನಕೊಪ್ಪ ಬಳಿಯ ಮೋಜಪ್ಪ ಹೊಸೂರು ಗ್ರಾಮದಲ್ಲಿ ಮಳೆಯಿಂದಾಗಿ ಕೋಳಿ ಫಾರಂ ಛಾವಣಿ ಸಮೇತ ಶುಕ್ರವಾರ ಕುಸಿದು ಬಿದ್ದಿದೆ.
Last Updated 26 ಜುಲೈ 2024, 16:09 IST
ಶಿವಮೊಗ್ಗ: ಭಾರಿ ಮಳೆ,ಕೋಳಿ ಫಾರಂ ಶೆಡ್ ಕುಸಿತ; 5,000ಕ್ಕೂ ಹೆಚ್ಚು ಕೋಳಿಗಳು ಸಾವು

ಶಿವಮೊಗ್ಗ: ಹುಲಿಕಲ್‌ನಲ್ಲಿ 18 ಸೆಂ.ಮೀ ಮಳೆ ದಾಖಲು, ಹಿನ್ನೀರಲ್ಲಿ ತೇಲಿಹೋದ ಲಾಂಚ್

ಮಲೆನಾಡಿನಲ್ಲಿ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ ಶುಕ್ರವಾರವೂ ತನ್ನ ಆರ್ಭಟ ಮುಂದುವರಿಸಿದೆ.
Last Updated 26 ಜುಲೈ 2024, 15:56 IST
ಶಿವಮೊಗ್ಗ: ಹುಲಿಕಲ್‌ನಲ್ಲಿ 18 ಸೆಂ.ಮೀ ಮಳೆ ದಾಖಲು, ಹಿನ್ನೀರಲ್ಲಿ ತೇಲಿಹೋದ ಲಾಂಚ್

ಹೊಸನಗರ: ಭಾರಿ ಮಳೆ, ಹೆದ್ದಾರಿ ಮೇಲೆ ಉರುಳಿದ ಬೃಹತ್ ಮರ

ಭರದಿಂದ ನಡೆದ ತೆರವು ಕಾರ್ಯಾಚರಣೆ
Last Updated 26 ಜುಲೈ 2024, 14:38 IST
ಹೊಸನಗರ: ಭಾರಿ ಮಳೆ, ಹೆದ್ದಾರಿ ಮೇಲೆ ಉರುಳಿದ ಬೃಹತ್ ಮರ

ಸೊರಬ: ರೇಣುಕಾಂಬಾ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಭೇಟಿ

ಕಾನೂನಾತ್ಮಕ ತೊಡಕು ನಿವಾರಣೆಗೆ ಕ್ರಮ
Last Updated 26 ಜುಲೈ 2024, 14:35 IST
ಸೊರಬ: ರೇಣುಕಾಂಬಾ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಭೇಟಿ

ಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು: ಕೆಎನ್‌ಎನ್ ಮುನ್ನೆಚ್ಚರಿಕೆ

ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ನೀರಾವರಿ ನಿಗಮ ಶುಕ್ರವಾರ ಮುನ್ನೆಚ್ಚರಿಕೆ ನೀಡಿದೆ.
Last Updated 26 ಜುಲೈ 2024, 13:35 IST
ಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು: ಕೆಎನ್‌ಎನ್ ಮುನ್ನೆಚ್ಚರಿಕೆ

ತೀರ್ಥಹಳ್ಳಿ: ಜಲ ಒಡೆದರೆ ಮಾತ್ರ ಮಳೆಗಾಲ..

ಅಂತರ್ಜಲ ಹೆಚ್ಚಿಸಿದ ಸಂಭ್ರಮ; ಗ್ರಾಮೀಣ ಜನರ ಹರ್ಷ
Last Updated 26 ಜುಲೈ 2024, 5:53 IST
ತೀರ್ಥಹಳ್ಳಿ: ಜಲ ಒಡೆದರೆ ಮಾತ್ರ ಮಳೆಗಾಲ..

ಭದ್ರೆಯತ್ತ ತುಂಗೆಯ ‘ಓಟ’

ಅಂತಿಮ ಹಂತದಲ್ಲಿ ಕಾಮಗಾರಿ: ಭದ್ರಾ ಮೇಲ್ದಂಡೆ ಯೋಜನೆ ಸಾಕಾರಕ್ಕೆ ಸಿದ್ಧತೆ
Last Updated 25 ಜುಲೈ 2024, 20:42 IST
ಭದ್ರೆಯತ್ತ ತುಂಗೆಯ ‘ಓಟ’
ADVERTISEMENT

ಸಾಗರ: ಮತ್ತೆ ಹೆಚ್ಚಾದ ವರುಣನ ಆರ್ಭಟ

ಗ್ರಾಮೀಣ ಭಾಗದ ರಸ್ತೆಗಳಿಗೆ ಧಕ್ಕೆ
Last Updated 25 ಜುಲೈ 2024, 14:32 IST
ಸಾಗರ: ಮತ್ತೆ ಹೆಚ್ಚಾದ ವರುಣನ ಆರ್ಭಟ

ಶಿವಮೊಗ್ಗ: ಬಫರ್‌ ಜೋನ್‌ನಲ್ಲಿ ರೆಸಾರ್ಟ್, ಸತ್ಯಾಸತ್ಯತೆ ಪರಿಶೀಲನೆಗೆ ಸೂಚನೆ

‘ತೀರ್ಥಹಳ್ಳಿ ತಾಲ್ಲೂಕಿನ ಭಾರತಿಪುರದ ತುಂಗಾ ನದಿಯ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಬಫರ್ ಝೋನ್ ಒಳಗೆ ಕಾರ್ಯಾಚರಿಸುತ್ತಿದೆ. ಇದಕ್ಕೆ ಅನುಮತಿ ನೀಡಿದವರು ಯಾರು?’ ಎಂದು ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದಾರೆ.
Last Updated 25 ಜುಲೈ 2024, 14:28 IST
ಶಿವಮೊಗ್ಗ: ಬಫರ್‌ ಜೋನ್‌ನಲ್ಲಿ ರೆಸಾರ್ಟ್, ಸತ್ಯಾಸತ್ಯತೆ ಪರಿಶೀಲನೆಗೆ ಸೂಚನೆ

ಹೊಸನಗರ: ಆಶ್ರಯ ಕಾಲೋನಿಯಲ್ಲಿ ರಸ್ತೆ ಕೆಸರುಮಯ

ಅಧಿಕಾರಿಗಳ ನಿರ್ಲಕ್ಷ್ಯ: ಆಶ್ರಯ ಕಾಲೋನಿ ರಸ್ತೆ ಕೆಸರು‌ಮಯ :  ಹೊಸನಗರ : ಇಲ್ಲಿನ ಪಟ್ಟಣ ಪಂಚಾಯತಿ ವ್ಯಾಪ್ತಿಯ ಹಳೇ ಸಾಗರ ರಸ್ತೆಯ ಆಶ್ರಯ ಯೋಜನೆ ಅಡಿಯಲ್ಲಿ  ನಿವೇಶನ ರಹಿತರಿಗೆ ...
Last Updated 25 ಜುಲೈ 2024, 14:26 IST
ಹೊಸನಗರ: ಆಶ್ರಯ ಕಾಲೋನಿಯಲ್ಲಿ ರಸ್ತೆ ಕೆಸರುಮಯ
ADVERTISEMENT