ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ

ADVERTISEMENT

ಶಿಕಾರಿಪುರ | ಸೋಲು– ಗೆಲುವು ಸಮನಾಗಿ ಸ್ವೀಕರಿಸಿ: ಎಸ್.ನಿರಂಜನ್

Traditional Sports: ಈ ನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿಯನ್ನು ಉಳಿಸಿ ಬೆಳೆಸುವ ಕೆಲಸ ಈಗ ಹೆಚ್ಚಾಗುತ್ತಿರುವುದು ಶ್ಲಾಘನೀಯ ಎಂದು ತೊಗರ್ಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಿರಂಜನ್ ಹೇಳಿದರು.
Last Updated 19 ಫೆಬ್ರುವರಿ 2026, 3:07 IST
ಶಿಕಾರಿಪುರ | ಸೋಲು– ಗೆಲುವು ಸಮನಾಗಿ ಸ್ವೀಕರಿಸಿ: ಎಸ್.ನಿರಂಜನ್

ಹಳ್ಳಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಿಲ್ಲಿಸಿ; ಅರುಣೋದಯ ಮಹಿಳಾ ಒಕ್ಕೂಟ ಪ್ರತಿಭಟನೆ

Arunodaya Mahila Okkuta: ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಬೇಕು, ಗ್ರಾಮೀಣ ಭಾಗದಲ್ಲಿ ಹೊಸದಾಗಿ ಬಸ್ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿ ಅರುಣೋದಯ ಮಹಿಳಾ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
Last Updated 19 ಫೆಬ್ರುವರಿ 2026, 3:05 IST
ಹಳ್ಳಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಿಲ್ಲಿಸಿ; ಅರುಣೋದಯ ಮಹಿಳಾ ಒಕ್ಕೂಟ ಪ್ರತಿಭಟನೆ

ಚಂದ್ರಗುತ್ತಿ ರೇಣುಕಮ್ಮ ದೇವಿ ಜಾತ್ರೆ: ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ

-
Last Updated 19 ಫೆಬ್ರುವರಿ 2026, 3:04 IST
ಚಂದ್ರಗುತ್ತಿ ರೇಣುಕಮ್ಮ ದೇವಿ ಜಾತ್ರೆ: ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ

ಸಮಾಜ ಪಾಳೆಗಾರಿಕೆ ಮನಸ್ಥಿತಿಯಲ್ಲಿದೆ: ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ ಅಭಿಮತ

Social Reform: ತಂದೆ ತಾಯಿ ಪ್ರೇಮ ವಿವಾಹ ಆಗಿದ್ದ ಸಂದರ್ಭದಲ್ಲಿಯೂ ಮಕ್ಕಳ ವಿವಾಹ ತಮ್ಮಿಚ್ಚೆಯಂತೆ ಆಗಬೇಕೆಂಬ ಹಂಬಲ ಇಟ್ಟುಕೊಂಡಿರುತ್ತಾರೆ. ಅಲ್ಲದೇ ಸಮಾಜ ಇಂದಿಗೂ ಹಲವು ಕಾರಣಗಳಲ್ಲಿ ಪಾಳೆಗಾರಿಕೆ ಮನಸ್ಥಿತಿಯ ಹಂಗಿನಲ್ಲಿ ಬದುಕುತ್ತಿದೆ ಎಂದು ಗಣಪತಿ ಅಭಿಪ್ರಾಯಿಸಿದರು.
Last Updated 19 ಫೆಬ್ರುವರಿ 2026, 2:56 IST
ಸಮಾಜ ಪಾಳೆಗಾರಿಕೆ ಮನಸ್ಥಿತಿಯಲ್ಲಿದೆ: ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ ಅಭಿಮತ

ಶಿವಮೊಗ್ಗ | ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಯುವಕನಿಗೆ 10 ವರ್ಷ ಶಿಕ್ಷೆ

Shimoga Court Verdict: ತೀರ್ಥಹಳ್ಳಿ ತಾಲ್ಲೂಕಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಯುವಕನಿಗೆ ಶಿವಮೊಗ್ಗದ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ಹಾಗೂ ₹1.30 ಲಕ್ಷ ದಂಡ ವಿಧಿಸಿದೆ.
Last Updated 19 ಫೆಬ್ರುವರಿ 2026, 2:56 IST
ಶಿವಮೊಗ್ಗ | ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಯುವಕನಿಗೆ 10 ವರ್ಷ ಶಿಕ್ಷೆ

ನವದೆಹಲಿ: ವಿಶ್ವ ಎಐ ಸಮ್ಮೇಳನದಲ್ಲಿ ಶಿಕಾರಿಪುರದ ವಿದ್ಯಾರ್ಥಿಗಳು ಭಾಗಿ

Students in AI Summit: ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಎಐ ಸಮ್ಮೇಳನದಲ್ಲಿ ಶಿಕಾರಿಪುರ ಪಟ್ಟಣದ ಅಕ್ಷರ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಎಐ ಆ್ಯಪ್‌ಗಳ ಮಾದರಿ ಪ್ರದರ್ಶಿಸಲಿದ್ದಾರೆ.
Last Updated 18 ಫೆಬ್ರುವರಿ 2026, 4:29 IST
ನವದೆಹಲಿ: ವಿಶ್ವ ಎಐ ಸಮ್ಮೇಳನದಲ್ಲಿ ಶಿಕಾರಿಪುರದ ವಿದ್ಯಾರ್ಥಿಗಳು ಭಾಗಿ

ಶಿವಮೊಗ್ಗ: ಫೆ.24ರಿಂದ ಕೋಟೆ ಮಾರಿಕಾಂಬ ಜಾತ್ರೆ

ಐದು ದಿನಗಳ ಕಾಲ ಜಾತ್ರಾ ಸಂಭ್ರಮ; ಸಾವಿರಾರು ಭಕ್ತರಿಂದ ದೇವರ ದರ್ಶನ
Last Updated 18 ಫೆಬ್ರುವರಿ 2026, 4:26 IST
ಶಿವಮೊಗ್ಗ: ಫೆ.24ರಿಂದ ಕೋಟೆ ಮಾರಿಕಾಂಬ ಜಾತ್ರೆ
ADVERTISEMENT

ಗೃಹಲಕ್ಷ್ಮಿ ಯೋಜನೆ ಜೀವಿತ ಪ್ರಮಾಣಪತ್ರ ಸಲ್ಲಿಕೆಗೆ ದಿನಾಂಕ ನಿಗದಿಯಾಗಿಲ್ಲ:ಚಿದಂಬರ

Life Certificate: ‘ಗೃಹಲಕ್ಷ್ಮಿ ಯೋಜನೆಗೆ ಜೀವಿತ ಪ್ರಮಾಣ ಪತ್ರ ಅರ್ಜಿ ಸಲ್ಲಿಕೆಗೆ ಇನ್ನು ಸರ್ಕಾರದಿಂದ ಅಧಿಕೃತ ದಿನಾಂಕ ನಿಗದಿಯಾಗಿಲ್ಲ’ ಎಂದು ಹೊಸನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೊಣೆ ಹೇಳಿದರು.
Last Updated 18 ಫೆಬ್ರುವರಿ 2026, 4:26 IST
ಗೃಹಲಕ್ಷ್ಮಿ ಯೋಜನೆ ಜೀವಿತ ಪ್ರಮಾಣಪತ್ರ ಸಲ್ಲಿಕೆಗೆ ದಿನಾಂಕ ನಿಗದಿಯಾಗಿಲ್ಲ:ಚಿದಂಬರ

ಶಿವಮೊಗ್ಗ| ದ್ವಿತೀಯ ಪಿಯುಸಿ ಪರೀಕ್ಷೆ; 41 ಕೇಂದ್ರಗಳ ವ್ಯವಸ್ಥೆಗೆ ಡಿ.ಸಿ ಸೂಚನೆ

ಪ್ರಶ್ನೆಪತ್ರಿಕೆ ಸಾಗಿಸುವ ವಾಹನಕ್ಕೆ ಜಿಪಿಎಸ್ ಅಳವಡಿಕೆ
Last Updated 18 ಫೆಬ್ರುವರಿ 2026, 4:26 IST
ಶಿವಮೊಗ್ಗ| ದ್ವಿತೀಯ ಪಿಯುಸಿ ಪರೀಕ್ಷೆ; 41 ಕೇಂದ್ರಗಳ ವ್ಯವಸ್ಥೆಗೆ ಡಿ.ಸಿ ಸೂಚನೆ

ಸೊರಬ: ಅಡಿಕೆ- ಶುಂಠಿಯಲ್ಲಿ ಹಸಿ ಮೆಣಸು ಬೆಳೆದ ಲಾಭ ಕಂಡ ಯುವಕ

Young Farmer Success: ತಾಲ್ಲೂಕಿನ ಗೆಂಡ್ಲ ಹೊಸೂರು ಗ್ರಾಮದ ಯುವ ರೈತ ತಿಲಕ್‌ಕುಮಾರ್ ಅಡಿಕೆ ಹಾಗೂ ಶುಂಠಿ ಬೆಳೆಯ ನಡುವೆ ಹಸಿ ಮೆಣಸಿನಕಾಯಿ ಬೆಳೆದು ನಾಲ್ಕು ತಿಂಗಳಲ್ಲಿ ₹80,000 ಆದಾಯ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
Last Updated 18 ಫೆಬ್ರುವರಿ 2026, 4:26 IST
ಸೊರಬ: ಅಡಿಕೆ- ಶುಂಠಿಯಲ್ಲಿ ಹಸಿ ಮೆಣಸು ಬೆಳೆದ ಲಾಭ ಕಂಡ ಯುವಕ
ADVERTISEMENT
ADVERTISEMENT
ADVERTISEMENT