ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ

ADVERTISEMENT

ದುಷ್ಕೃತ್ಯಗಳಿಗೆ ರಾಜ್ಯ ಸರ್ಕಾರದ ಬೆಂಬಲ: ಈಶ್ವರಪ್ಪ

ಬಾಗಲಕೋಟೆಯಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟಕ್ಕೆ ಆಕ್ರೋಶ
Last Updated 22 ಫೆಬ್ರುವರಿ 2026, 1:42 IST
ದುಷ್ಕೃತ್ಯಗಳಿಗೆ ರಾಜ್ಯ ಸರ್ಕಾರದ ಬೆಂಬಲ: ಈಶ್ವರಪ್ಪ

ಮಾರ್ಚ್‌ 2ರಂದು ಸಿಗಂದೂರು ಸೇತುವೆ ಪ್ರದೇಶದಲ್ಲಿ ಹೆದ್ದಾರಿ ತಡೆ ಚಳವಳಿ

Sharavathi Evacuees Protest: ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರ, ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಒತ್ತಾಯಿಸಿ ಮಾರ್ಚ್‌ 2ರಂದು ಸಿಗಂದೂರು ಸೇತುವೆ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು
Last Updated 22 ಫೆಬ್ರುವರಿ 2026, 1:42 IST
ಮಾರ್ಚ್‌ 2ರಂದು ಸಿಗಂದೂರು ಸೇತುವೆ ಪ್ರದೇಶದಲ್ಲಿ ಹೆದ್ದಾರಿ ತಡೆ ಚಳವಳಿ

ರಚನಾತ್ಮಕ ಚಟುವಟಿಕೆಗೆ ಶಿಕ್ಷಕರ ಸಂಘ ಒತ್ತು ನೀಡಲಿ: ಡಿ.ಬಿ.ರುದ್ರಪ್ಪ

Primary Teachers Union: ಸಾಗರ: ‘ರಚನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಶಿಕ್ಷಕರ ಸಂಘಟನೆಗಳು ಪೂರಕವಾಗಿ ಸ್ಪಂದಿಸಬೇಕು’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ರುದ್ರಪ್ಪ ಹೇಳಿದರು.
Last Updated 22 ಫೆಬ್ರುವರಿ 2026, 1:40 IST
ರಚನಾತ್ಮಕ ಚಟುವಟಿಕೆಗೆ ಶಿಕ್ಷಕರ ಸಂಘ ಒತ್ತು ನೀಡಲಿ: ಡಿ.ಬಿ.ರುದ್ರಪ್ಪ

ಶಿವಮೊಗ್ಗ: ಸುಸಜ್ಜಿತ ರಂಗಮಂದಿರ ನಿರ್ಮಿಸಲು ಒತ್ತಾಯ

Rangamandira Construction: ಭದ್ರಾವತಿ: ನಗರದಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಸುಸಜ್ಜಿತ ರಂಗಮಂದಿರವೊಂದನ್ನು ನಿರ್ಮಿಸಿ ಕೊಡಬೇಕೆಂದು ಇಲ್ಲಿನ ರಂಗಭೂಮಿ ಕಲಾವಿದರು ಒತ್ತಾಯಿಸಿದ್ದಾರೆ. ಕಲಾವಿದರ ಸಂಘಟನೆಯಾದ ‘ರಂಗ ಕಲಾವಿದರು’ ವತಿಯಿಂದ ಶನಿವಾರ ನಗರದ ಮಹಾತ್ಮ
Last Updated 22 ಫೆಬ್ರುವರಿ 2026, 1:40 IST
ಶಿವಮೊಗ್ಗ: ಸುಸಜ್ಜಿತ ರಂಗಮಂದಿರ ನಿರ್ಮಿಸಲು ಒತ್ತಾಯ

ಜಿಎಸ್‌ಎಸ್ ಕಾವ್ಯ ಸಾಂಸ್ಕೃತಿಕ ಮೌಲ್ಯಗಳ ಬಲಪಡಿಸಿವೆ: ಬಿಎಸ್‌ವೈ

ಕರ್ನಾಟಕ ಸಂಘ: ಪ್ರೊ.ಓ.ಎಲ್.ನಾಗಭೂಷಣಸ್ವಾಮಿಗೆ ಜಿಎಸ್‌ಎಸ್ ಪುರಸ್ಕಾರ ಪ್ರದಾನ
Last Updated 22 ಫೆಬ್ರುವರಿ 2026, 1:38 IST
ಜಿಎಸ್‌ಎಸ್ ಕಾವ್ಯ ಸಾಂಸ್ಕೃತಿಕ ಮೌಲ್ಯಗಳ ಬಲಪಡಿಸಿವೆ: ಬಿಎಸ್‌ವೈ

ಶಿಕ್ಷಣ ವ್ಯವಸ್ಥೆಯ ಬೇರು ದುರ್ಬಲ: ಚ.ಹ. ರಘುನಾಥ್

ರಾಜಲಕ್ಷ್ಮಿ ಕೋಡಿಬೆಟ್ಟು ಅವರ ‘ಲಲಿತ ಮಂಟಪ’, ಜಿ.ಎನ್.ಧನಂಜಯಮೂರ್ತಿ ಅವರ ‘ರಾಗಿತೆನೆ’ ಪುಸ್ತಕ ಬಿಡುಗಡೆ
Last Updated 22 ಫೆಬ್ರುವರಿ 2026, 1:37 IST
ಶಿಕ್ಷಣ ವ್ಯವಸ್ಥೆಯ ಬೇರು ದುರ್ಬಲ: ಚ.ಹ. ರಘುನಾಥ್

ಎಐ ಸದ್ಭಳಕೆ ಆಡಳಿತ ಸುಧಾರಣೆಗೆ ರಹದಾರಿ: ಡಿ.ಮಲ್ಲೇಶಪ್ಪ

Shikaripura News: ವಸತಿ ಶಾಲೆಗಳ ಆಡಳಿತದಲ್ಲಿ ಎಐ ತಂತ್ರಜ್ಞಾನ ಅಳವಡಿಸಿದರೆ ದಾಖಲೆ ನಿರ್ವಹಣೆ ಸರಳವಾಗಿ ಆಡಳಿತ ಸುಧಾರಣೆಗೆ ನೆರವಾಗುತ್ತದೆ ಎಂದು ಡಿ. ಮಲ್ಲೇಶಪ್ಪ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 4:45 IST
ಎಐ ಸದ್ಭಳಕೆ ಆಡಳಿತ ಸುಧಾರಣೆಗೆ ರಹದಾರಿ: ಡಿ.ಮಲ್ಲೇಶಪ್ಪ
ADVERTISEMENT

ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಸರ್ವಜ್ಞ: ಚಂದ್ರಭೂಪಾಲ

ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಚಂದ್ರಭೂಪಾಲ ಅಭಿಮತ
Last Updated 21 ಫೆಬ್ರುವರಿ 2026, 4:34 IST
ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಸರ್ವಜ್ಞ: ಚಂದ್ರಭೂಪಾಲ

ರಿಪ್ಪನ್‌ಪೇಟೆ: ದುರ್ಗಾಪರಮೇಶ್ವರಿ ವಾರ್ಷಿಕ ವರ್ಧಂತ್ಯುತ್ಸವ

Ripponpete News: ನೆಣೆಬಸ್ತಿ ಗ್ರಾಮದಲ್ಲಿ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ವರ್ಧಂತ್ಯುತ್ಸವ ಭಕ್ತಿಭಾವದಿಂದ ನಡೆಯಿತು. ಯಕ್ಷಗಾನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.
Last Updated 21 ಫೆಬ್ರುವರಿ 2026, 4:32 IST
ರಿಪ್ಪನ್‌ಪೇಟೆ: ದುರ್ಗಾಪರಮೇಶ್ವರಿ ವಾರ್ಷಿಕ ವರ್ಧಂತ್ಯುತ್ಸವ

ಗಾಂಧಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ವೇಗ: ಶಾಸಕ ಚನ್ನಬಸಪ್ಪ

Shivamogga News: ಗಾಂಧಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನಗರಸಭೆ ನಿರ್ವಹಣೆ ವಹಿಸಿಕೊಂಡು ಹಸಿರೀಕರಣ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.
Last Updated 21 ಫೆಬ್ರುವರಿ 2026, 4:20 IST
ಗಾಂಧಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ವೇಗ: ಶಾಸಕ ಚನ್ನಬಸಪ್ಪ
ADVERTISEMENT
ADVERTISEMENT
ADVERTISEMENT