ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ

ADVERTISEMENT

ಬೆಂಗಳೂರು: ವಿಮಾನವೇರಿ ಬಂದ ಪೌರಕಾರ್ಮಿಕರಿಗೆ ಸನ್ಮಾನ

ಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳು, ಶ್ರಮಿಕರನ್ನು ಸತ್ಕರಿಸಿದ ಮಧು ಬಂಗಾರಪ್ಪ
Last Updated 2 ಮಾರ್ಚ್ 2026, 18:53 IST
ಬೆಂಗಳೂರು: ವಿಮಾನವೇರಿ ಬಂದ ಪೌರಕಾರ್ಮಿಕರಿಗೆ ಸನ್ಮಾನ

ಸಿಬ್ಬಂದಿಯಿಂದ ಲಂಚ ಪಡೆಯುವ ವೇಳೆ ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಕಚೇರಿಯ ಅಧೀನ ಸಿಬ್ಬಂದಿಯಿಂದ ₹1 ಲಕ್ಷ ಲಂಚ ಪಡೆಯುವ ವೇಳೆ ದಾಳಿ
Last Updated 2 ಮಾರ್ಚ್ 2026, 15:50 IST
ಸಿಬ್ಬಂದಿಯಿಂದ ಲಂಚ ಪಡೆಯುವ ವೇಳೆ ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಸಾಗರ: ಪ್ರೇಯಸಿ ಭೇಟಿಯಾಗಲು ಬುರ್ಖಾ ಧರಿಸಿ ಬಂದಿದ್ದ ಯುವಕನಿಗೆ ಥಳಿತ

Burqa Misunderstanding Incident: ಸಾಗರದ ಜನ್ನತ್ ನಗರದಲ್ಲಿ ಪ್ರೇಯಸಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಬಂದ ಯುವಕನನ್ನು ಮಕ್ಕಳ ಕಳ್ಳನೆಂದು ಭಾವಿಸಿದ ಸ್ಥಳೀಯರು ಥಳಿಸಿದ್ದು, ಬಳಿಕ ಪೊಲೀಸರು ಸತ್ಯ ಹೊರಹಾಕಿದರು.
Last Updated 2 ಮಾರ್ಚ್ 2026, 6:24 IST
ಸಾಗರ: ಪ್ರೇಯಸಿ ಭೇಟಿಯಾಗಲು ಬುರ್ಖಾ ಧರಿಸಿ ಬಂದಿದ್ದ ಯುವಕನಿಗೆ ಥಳಿತ

ಸಂಸ್ಕೃತಿ ಎಂಬುದು ಉತ್ತಮ ನಡವಳಿಕೆ: ಎಸ್.ಎನ್. ಚನ್ನಬಸಪ್ಪ

ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಕಾರ್ಯಕ್ರಮ
Last Updated 2 ಮಾರ್ಚ್ 2026, 3:16 IST
ಸಂಸ್ಕೃತಿ ಎಂಬುದು ಉತ್ತಮ ನಡವಳಿಕೆ: ಎಸ್.ಎನ್. ಚನ್ನಬಸಪ್ಪ

ಹಂಚಿನ ಸಿದ್ದಾಪುರ ಹಲ್ಲೆ ಪ್ರಕರಣ: 10 ಅಪರಾಧಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ

Bhadravati Court Verdict: ಸಿದ್ದಾಪುರ ಹಲ್ಲೆ ಪ್ರಕರಣದಲ್ಲಿ 10 ಮಂದಿಗೆ ಒಂದು ವರ್ಷ ಜೈಲು ಹಾಗೂ ₹8,000 ದಂಡ ವಿಧಿಸಿ, ಗಾಯಾಳುಗಳಿಗೆ ₹80,000 ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.
Last Updated 2 ಮಾರ್ಚ್ 2026, 3:14 IST
ಹಂಚಿನ ಸಿದ್ದಾಪುರ ಹಲ್ಲೆ ಪ್ರಕರಣ: 10 ಅಪರಾಧಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ

ಬಿಜೆಪಿ ಮುಖಂಡರಿಂದ ಇಬ್ಬಗೆಯ ಧೋರಣೆ: ಗೋಪಾಲಕೃಷ್ಣ ಬೇಳೂರು

Sagar Politics: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಬಿಜೆಪಿ ಇಬ್ಬಗೆಯ ಧೋರಣೆ ತೋರಿಸುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
Last Updated 2 ಮಾರ್ಚ್ 2026, 3:13 IST
ಬಿಜೆಪಿ ಮುಖಂಡರಿಂದ ಇಬ್ಬಗೆಯ ಧೋರಣೆ: ಗೋಪಾಲಕೃಷ್ಣ ಬೇಳೂರು

ಭದ್ರಾವತಿ: ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು

Jadikatte Incident: ಭದ್ರಾವತಿ ಸಮೀಪ ಜೇಡಿಕಟ್ಟೆಯಲ್ಲಿ ಎತ್ತಿನಗಾಡಿಯಿಂದ ಬಿದ್ದು 52 ವರ್ಷದ ಶರವಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣವನ್ನು ನ್ಯೂಟೌನ್ ಪೊಲೀಸ್ ಠಾಣೆ ದಾಖಲಿಸಿದೆ.
Last Updated 2 ಮಾರ್ಚ್ 2026, 3:11 IST
ಭದ್ರಾವತಿ: ಎತ್ತಿನಗಾಡಿಯಿಂದ ಬಿದ್ದು ಕಾರ್ಮಿಕ ಸಾವು
ADVERTISEMENT

ಕುಂಬಾರರ ಬಲವರ್ಧನೆಗೆ ಸಂಘಟನೆ ಅಗತ್ಯ: ಬೇಳೂರು

Ripponpet Event: ಕುಂಬಾರ ಸಮಾಜದ ಬಲವರ್ಧನೆಗೆ ಸಂಘಟನೆ ಅಗತ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಹಿರೇಮೈತೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
Last Updated 2 ಮಾರ್ಚ್ 2026, 3:10 IST
ಕುಂಬಾರರ ಬಲವರ್ಧನೆಗೆ ಸಂಘಟನೆ ಅಗತ್ಯ: ಬೇಳೂರು

ಗಾಂಜಾ ಸೇವನೆ, ಮಾರಾಟ: ಪೊಲೀಸರಿಂದ ಸದ್ದಿಲ್ಲದೇ ಗುದ್ದು

Anti Drug Drive: ಶಿವಮೊಗ್ಗದಲ್ಲಿ ಗಾಂಜಾ ಮತ್ತು ಎಂಡಿಎಂಎ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಒಂದೂವರೆ ತಿಂಗಳಲ್ಲಿ 15.81 ಕೆಜಿ ಗಾಂಜಾ ವಶಪಡಿಸಿ 105 ಮಂದిపై ಪ್ರಕರಣ ದಾಖಲಿಸಲಾಗಿದೆ.
Last Updated 2 ಮಾರ್ಚ್ 2026, 3:09 IST
ಗಾಂಜಾ ಸೇವನೆ, ಮಾರಾಟ: ಪೊಲೀಸರಿಂದ ಸದ್ದಿಲ್ಲದೇ ಗುದ್ದು

ಶಿವಮೊಗ್ಗ: ಗುಂಪು ಹಲ್ಲೆಯಿಂದ ಹತ್ಯೆಯಾದ ಬಾಲಕನ ಕುಟುಂಬಕ್ಕೆ ₹15 ಲಕ್ಷ ಪರಿಹಾರ

ವಿಮಾನ ನಿಲ್ದಾಣಕ್ಕೆ ಬಾಲಕನ ಪಾಲಕರನ್ನು ಕರೆಸಿಕೊಂಡು ಸಾಂತ್ವನ ಹೇಳಿದ ಸಿಎಂ
Last Updated 1 ಮಾರ್ಚ್ 2026, 21:49 IST
ಶಿವಮೊಗ್ಗ: ಗುಂಪು ಹಲ್ಲೆಯಿಂದ ಹತ್ಯೆಯಾದ ಬಾಲಕನ ಕುಟುಂಬಕ್ಕೆ ₹15 ಲಕ್ಷ ಪರಿಹಾರ
ADVERTISEMENT
ADVERTISEMENT
ADVERTISEMENT