ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಕಿತ್ತೂರು ಕರ್ನಾಟಕ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಭರಮಗೌಡ ಕಾಗೆ

Kittur Karnataka State: ‘ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ನಮಗೆ ಪ್ರತ್ಯೇಕ ರಾಜ್ಯ ಬೇಕು. ಕಿತ್ತೂರು ಕರ್ನಾಟಕ ಹೆಸರಿನಲ್ಲಿ ರಾಜ್ಯವಾಗಲಿ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಒತ್ತಾಯಿಸಿದರು.
Last Updated 12 ಡಿಸೆಂಬರ್ 2025, 16:46 IST
ಕಿತ್ತೂರು ಕರ್ನಾಟಕ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಭರಮಗೌಡ ಕಾಗೆ

ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ವಿಭಜನೆಗೆ ನಿಯೋಗ: ಬೈರತಿ ಸುರೇಶ್‌

Municipal Corporation Division: ಬೆಳಗಾವಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಧಾರವಾಡವನ್ನು ಪ್ರತ್ಯೇಕ ಮಹಾನಗರಪಾಲಿಕೆಯಾಗಿ ರೂಪಿಸಲು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿರುವ ಬಗ್ಗೆ ಮತ್ತು ಅನುಮೋದನೆಗಾಗಿ ನಿಯೋಗ ಕರೆದೊಯ್ಯಲಿರುವುದಾಗಿ ತಿಳಿಸಿದರು.
Last Updated 12 ಡಿಸೆಂಬರ್ 2025, 14:40 IST
ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ವಿಭಜನೆಗೆ ನಿಯೋಗ: ಬೈರತಿ ಸುರೇಶ್‌

ಹಾಸ್ಟೆಲ್‌ಗಳಲ್ಲಿ ಬಾಲ ಗರ್ಭಿಣಿಯರು: SIT ತನಿಖೆಗೆ BJP ಮಹಿಳಾ ಮೋರ್ಚಾ ಆಗ್ರಹ

SIT Investigation Demand: ರಾಜ್ಯದಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯಗಳಲ್ಲೂ ದುರುಪಯೋಗ ಶಂಕೆ ವ್ಯಕ್ತವಾಗಿದ್ದು ಎಸ್ ಐಟಿ ರಚಿಸಿ ತನಿಖೆ ನಡೆಸಬೇಕು ಎಂದು ಸಿ ಮಂಜುಳಾ ಒತ್ತಾಯಿಸಿದರು
Last Updated 12 ಡಿಸೆಂಬರ್ 2025, 12:38 IST
ಹಾಸ್ಟೆಲ್‌ಗಳಲ್ಲಿ ಬಾಲ ಗರ್ಭಿಣಿಯರು: SIT ತನಿಖೆಗೆ BJP ಮಹಿಳಾ ಮೋರ್ಚಾ ಆಗ್ರಹ

ಹುಬ್ಬಳ್ಳಿ: ರೈಲಿನಲ್ಲಿ ₹2.90 ಲಕ್ಷ ಮೌಲ್ಯದ ವಸ್ತು ಕಳವು

Passenger Theft Incident: ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ₹2.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳಿದ್ದ ಬ್ಯಾಗ್ ಕಳವಾಗಿದೆ ಎಂದು ಪ್ರಕರಣ ದಾಖಲಾಗಿದೆ.
Last Updated 12 ಡಿಸೆಂಬರ್ 2025, 6:07 IST
ಹುಬ್ಬಳ್ಳಿ: ರೈಲಿನಲ್ಲಿ ₹2.90 ಲಕ್ಷ ಮೌಲ್ಯದ ವಸ್ತು ಕಳವು

ಧಾರವಾಡ | 11ನೇ ವಾರ್ಡ್‌: ರಸ್ತೆ, ಉದ್ಯಾನ ಅಭಿವೃದ್ಧಿಗೆ ಆದ್ಯತೆ-ಮಂಜುನಾಥ

ವಾರ್ಡ್‌ನ ಹಲವೆಡೆ 8 ದಿನಗಳಿಗೊಮ್ಮೆ ನೀರು ಪೂರೈಕೆ
Last Updated 12 ಡಿಸೆಂಬರ್ 2025, 6:06 IST
ಧಾರವಾಡ | 11ನೇ ವಾರ್ಡ್‌: ರಸ್ತೆ, ಉದ್ಯಾನ ಅಭಿವೃದ್ಧಿಗೆ ಆದ್ಯತೆ-ಮಂಜುನಾಥ

ಕರ್ನಾಟಕ ವಿಶ್ವವಿದ್ಯಾಲಯ: ಘಟಿಕೋತ್ಸವ ಆಯೋಜನೆಗೆ ಮೀನಮೇಷ

University Certificate Issue: ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವ ಮರುವಾದ ಹಿನ್ನೆಲೆಯಲ್ಲಿ 2023–24 ಮತ್ತು 2024–25ರ ಪದವಿ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳು ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದಾರೆ.
Last Updated 12 ಡಿಸೆಂಬರ್ 2025, 6:01 IST
ಕರ್ನಾಟಕ ವಿಶ್ವವಿದ್ಯಾಲಯ: ಘಟಿಕೋತ್ಸವ ಆಯೋಜನೆಗೆ ಮೀನಮೇಷ

ವಿಧಾನ ಪರಿಷತ್‌ ಸದಸ್ಯರಾಗಿ 45 ವರ್ಷ ಪೂರೈಕೆ: ಬಸವರಾಜ ಹೊರಟ್ಟಿಗೆ ಸನ್ಮಾನ

ನೆಹರೂ ಮೈದಾನದಲ್ಲಿ ವೇದಿಕೆ ನಿರ್ಮಾಣ; 20 ಸಾವಿರ ಜನರು ಸೇರುವ ನಿರೀಕ್ಷೆ
Last Updated 12 ಡಿಸೆಂಬರ್ 2025, 5:57 IST
ವಿಧಾನ ಪರಿಷತ್‌ ಸದಸ್ಯರಾಗಿ 45 ವರ್ಷ ಪೂರೈಕೆ: ಬಸವರಾಜ ಹೊರಟ್ಟಿಗೆ ಸನ್ಮಾನ
ADVERTISEMENT

ಇನ್‍ಕಾಮೆಕ್ಸ್ | ನವೋದ್ಯಮಕ್ಕೆ ಆದ್ಯತೆ ಸಿಗಲಿ: ಎಸ್.ಬಿ. ಹೊಸಮನಿ

ಪೂರ್ವಭಾವಿ ಸಭೆ: ಸಲಹೆ–ಸೂಚನೆ ನೀಡಿದ ವಿವಿಧ ಕ್ಷೇತ್ರಗಳ ಗಣ್ಯರು
Last Updated 12 ಡಿಸೆಂಬರ್ 2025, 5:54 IST
ಇನ್‍ಕಾಮೆಕ್ಸ್ | ನವೋದ್ಯಮಕ್ಕೆ ಆದ್ಯತೆ ಸಿಗಲಿ: ಎಸ್.ಬಿ. ಹೊಸಮನಿ

ವಿಜ್ಞಾನ ಮೇಳ | ಪ್ರಗತಿಗೆ ವಿನೂತನ ವಿಜ್ಞಾನ ಅವಶ್ಯ: ಎಸ್.ಎಂ. ಶಿವಪ್ರಸಾದ್‌

STEM Education India: ಹುಬ್ಬಳ್ಳಿಯಲ್ಲಿ ಮಾತನಾಡಿದ ಧಾರವಾಡ ಐಐಟಿ ಪ್ರಾಧ್ಯಾಪಕ ಎಸ್.ಎಂ. ಶಿವಪ್ರಸಾದ್ ಅವರು, ದೇಶದ ಪ್ರಗತಿಗೆ ವಿಜ್ಞಾನ ಕ್ಷೇತ್ರದ ಮಹತ್ವವನ್ನು ಮನಗಂಡು ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಅಭಿಪ್ರಾಯಪಟ್ಟರು.
Last Updated 12 ಡಿಸೆಂಬರ್ 2025, 5:52 IST
ವಿಜ್ಞಾನ ಮೇಳ | ಪ್ರಗತಿಗೆ ವಿನೂತನ ವಿಜ್ಞಾನ ಅವಶ್ಯ: ಎಸ್.ಎಂ. ಶಿವಪ್ರಸಾದ್‌

ಧಾರವಾಡ | ಹುದ್ದೆಗಳ ನೇಮಕಾತಿಗೆ ಆಗ್ರಹ: ಹೋರಾಟಗಾರರು ವಶಕ್ಕೆ, ಬಿಡುಗಡೆ

ಪ್ರತಿಭಟನೆಗೆ ಪೊಲೀಸ್‌ ಅನುಮತಿ ನಿರಾಕರಣೆ
Last Updated 11 ಡಿಸೆಂಬರ್ 2025, 5:58 IST
ಧಾರವಾಡ | ಹುದ್ದೆಗಳ ನೇಮಕಾತಿಗೆ ಆಗ್ರಹ: ಹೋರಾಟಗಾರರು ವಶಕ್ಕೆ, ಬಿಡುಗಡೆ
ADVERTISEMENT
ADVERTISEMENT
ADVERTISEMENT