ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ

ADVERTISEMENT

ಕಲಘಟಗಿ | ಎರಡೇ ದಿನದಲ್ಲಿ ಜಿನ್ನೂರು ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಜಿನ್ನೂರ ಗ್ರಾಮದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕಲಘಟಗಿ ಪೊಲೀಸರು ಬಂಧಿಸಿದ್ದಾರೆ.
Last Updated 5 ಜೂನ್ 2023, 6:54 IST
ಕಲಘಟಗಿ | ಎರಡೇ ದಿನದಲ್ಲಿ ಜಿನ್ನೂರು ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಸಲ್ಮಾನ್ ಖಾನ್ ಜೊತೆ ಹೆಜ್ಜೆ ಹಾಕಿದ ಧಾರವಾಡ ಮೂಲದ ಬಾಲಕಿ

ಧಾರವಾಡ ಮೂಲದ ದುಬೈನ ಅಬುದಾಬಿ ನಿವಾಸಿ ಅಶ್ವಿನ್ ಹಾಲಭಾವಿ ಅವರ ಪುತ್ರಿ ಆಧ್ಯಾ ಹಾಲಭಾವಿ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾಳೆ.
Last Updated 5 ಜೂನ್ 2023, 5:57 IST
ಸಲ್ಮಾನ್ ಖಾನ್ ಜೊತೆ ಹೆಜ್ಜೆ ಹಾಕಿದ ಧಾರವಾಡ ಮೂಲದ ಬಾಲಕಿ

ಹುಬ್ಬಳ್ಳಿ: ‘ಅರಿವಿನ ದಾರಿ’ ಗ್ರಂಥ ಲೋಕಾರ್ಪಣೆ

‘ಕನ್ನಡ ಸಾಹಿತ್ಯ ಪರಿಷತ್‌, ಅಕಾಡೆಮಿಗಳು ಮತ್ತು ಮಹಾವಿದ್ಯಾಲಯದಲ್ಲಿನ ಕನ್ನಡ ವಿಭಾಗಗಳು ಕನ್ನಡದ ಪ್ರಶಸ್ತಿ ಪುರಸ್ಕೃತ ಕೃತಿಗಳ ಕುರಿತು ವಿಚಾರ ಸಂಕಿರಣ, ಚರ್ಚೆ ಕಾರ್ಯಾಗಾರ ಹಮ್ಮಿಕೊಂಡು ಕೃತಿಕಾರರ ವಿಚಾರ ಧಾರೆಗಳನ್ನು ಸಮಾಜಕ್ಕೆ ತಲುಪಿಸಬೇಕು’
Last Updated 4 ಜೂನ್ 2023, 11:17 IST
fallback

ವಿದ್ಯುತ್ ತಗುಲಿ ವಾಟರ್‌ಮನ್‌ ಸಾವು

ತಾಲ್ಲೂಕಿನ ತಡಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಹಟ್ಟಿ ಗ್ರಾಮದಲ್ಲಿ ವಿದ್ಯುತ್ ತಗುಲಿ ವಾಟರ್‌ಮನ್‌ ಮೃತಪಟ್ಟಿದ್ದಾರೆ.
Last Updated 4 ಜೂನ್ 2023, 8:58 IST
fallback

ಉಸಿರುಗಟ್ಟಿಸುವ ಧೂಳು: ಜನರಿಗೆ ಸಂಕಟ

ಹುಬ್ಬಳ್ಳಿ ನಗರದಲ್ಲಿ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ದೂಳಿನ ಸಮಸ್ಯೆ ಹೆಚ್ಚಾಗಿದೆ. ನಿತ್ಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿರುವುದು ಸಾಮಾನ್ಯವಾಗಿದೆ.
Last Updated 4 ಜೂನ್ 2023, 4:09 IST
ಉಸಿರುಗಟ್ಟಿಸುವ ಧೂಳು: ಜನರಿಗೆ ಸಂಕಟ

ನವಲಗುಂದ: ತೋಳಗಳ ದಾಳಿಗೆ 17 ಕುರಿಗಳು ಬಲಿ

ತೋಳಗಳ ಹಿಂಡೊಂದು ಕುರಿಗಳ ಮೇಲೆ ದಾಳಿ ನಡೆಸಿ 17 ಕುರಿಗಳು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಚೀಲಕವಾಡ ಕುಮಾರಗೋಪ್ಪ ಮದ್ಯದಲ್ಲಿರುವ ಜಮೀನಿನಲ್ಲಿ ಶುಕ್ರವಾರ ರಾತ್ರಿ ವೇಳೆ ನಡೆದಿದೆ.
Last Updated 3 ಜೂನ್ 2023, 16:03 IST
ನವಲಗುಂದ: ತೋಳಗಳ ದಾಳಿಗೆ 17 ಕುರಿಗಳು ಬಲಿ

ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ; ಎಂಡಿ ಮೆಚ್ಚುಗೆ

ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ; ಎಂಡಿ ಮೆಚ್ಚುಗೆ
Last Updated 3 ಜೂನ್ 2023, 14:05 IST
ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ; ಎಂಡಿ ಮೆಚ್ಚುಗೆ
ADVERTISEMENT

ಕೇಂದ್ರ ನೀಡುವ ಅಕ್ಕಿಯಲ್ಲಿ ಕಾಂಗ್ರೆಸ್‌ ರಾಜಕೀಯ: ಅರವಿಂದ ಬೆಲ್ಲದ

ಹುಬ್ಬಳ್ಳಿ: ‘ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವ ಐದು ಕೆ.ಜಿ. ಅಕ್ಕಿಯಲ್ಲಿಯೇ ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ’ ಎಂದು ಶಾಸಕ ಅರವಿಂದ ಬೆಲ್ಲದ ಲೇವಡಿ ಮಾಡಿದರು.
Last Updated 3 ಜೂನ್ 2023, 11:36 IST
ಕೇಂದ್ರ ನೀಡುವ ಅಕ್ಕಿಯಲ್ಲಿ ಕಾಂಗ್ರೆಸ್‌ ರಾಜಕೀಯ: ಅರವಿಂದ ಬೆಲ್ಲದ

ಭರವಸೆ ಈಡೇರಿಕೆ ಗೊಂದಲದ ಗೂಡು, ಕಣ್ಣೊರೆಸುವ ತಂತ್ರ: ಕೇಂದ್ರ ಸಚಿವ ಜೋಶಿ ವ್ಯಂಗ್ಯ

‘ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಭರವಸೆಯೊಂದನ್ನು ಬಿಟ್ಟು ಉಳಿದ ನಾಲ್ಕು ಭರವಸೆಗಳು ಗೊಂದಲದ ಗೂಡಾಗಿವೆ. ಉಚಿತ ಭರವಸೆ ಈಡೇರಿಕೆಯಿಂದ ಆರ್ಥಿಕ ವ್ಯವಸ್ಥೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುರಿತು ಇನ್ನೂ ಸ್ಪಷ್ಟತೆ ನೀಡಿಲ್ಲ.
Last Updated 3 ಜೂನ್ 2023, 8:57 IST
ಭರವಸೆ ಈಡೇರಿಕೆ ಗೊಂದಲದ ಗೂಡು, ಕಣ್ಣೊರೆಸುವ ತಂತ್ರ: ಕೇಂದ್ರ ಸಚಿವ ಜೋಶಿ ವ್ಯಂಗ್ಯ

ಹುಬ್ಬಳ್ಳಿ ಧಾರವಾಡ: ಅಪಘಾತದಲ್ಲಿ ಐದು ವರ್ಷಗಳಲ್ಲಿ 529 ಮಂದಿ ಸಾವು!

ರಸ್ತೆ ಅಪಘಾತ: 2,270 ಪ್ರಕರಣ ದಾಖಲು, ವಿಶೇಷ ಕಾರ್ಯಾಚರಣೆ
Last Updated 2 ಜೂನ್ 2023, 23:31 IST
ಹುಬ್ಬಳ್ಳಿ ಧಾರವಾಡ: ಅಪಘಾತದಲ್ಲಿ ಐದು ವರ್ಷಗಳಲ್ಲಿ 529 ಮಂದಿ ಸಾವು!
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT