ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಧಾರವಾಡ

ADVERTISEMENT

ಮಳೆ: ಮನೆ ಗೋಡೆ ಕುಸಿದು ಒಬ್ಬರು ಸಾವು

ಮಳೆ: ಮನೆ ಗೋಡೆ ಕುಸಿದು ಒಬ್ಬರು ಸಾವು
Last Updated 26 ಜುಲೈ 2024, 20:11 IST
ಮಳೆ: ಮನೆ ಗೋಡೆ ಕುಸಿದು ಒಬ್ಬರು ಸಾವು

ಹುಬ್ಬಳ್ಳಿ | ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: ಆರೋಪಿ ಕಾಲಿಗೆ ಗುಂಡು

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಳವು ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಗರದ ಹೊರವಲಯದ ತಾರಿಹಾಳ ಕ್ರಾಸ್ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
Last Updated 26 ಜುಲೈ 2024, 4:38 IST
ಹುಬ್ಬಳ್ಳಿ | ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: ಆರೋಪಿ ಕಾಲಿಗೆ ಗುಂಡು

ಹುಬ್ಬಳ್ಳಿ: ಗಾಂಜಾ ಮಾರಾಟ; 12 ಆರೋಪಿಗಳ ಬಂಧನ

ರಾಜಸ್ಥಾನದಿಂದ ಖರೀದಿ; ಹು–ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ
Last Updated 25 ಜುಲೈ 2024, 16:01 IST
ಹುಬ್ಬಳ್ಳಿ: ಗಾಂಜಾ ಮಾರಾಟ; 12 ಆರೋಪಿಗಳ ಬಂಧನ

ಕಲಘಟಗಿ: ಮನೆ ಗೋಡೆ ಕುಸಿದು ಹಾನಿ 

ಕಲಘಟಗಿ: ಹಲವು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಮನೆಯ ಗೋಡೆಗಳು ಕುಸಿದು ಬಿದ್ದ ಘಟನೆ ಜರುಗಿದೆ.
Last Updated 25 ಜುಲೈ 2024, 15:44 IST
ಕಲಘಟಗಿ: ಮನೆ ಗೋಡೆ ಕುಸಿದು ಹಾನಿ 

ನವಲಗುಂದ: ಅಗೆದು ಬಿಟ್ಟ ನೀರಿನ ಯೋಜನೆ ಕಾಮಗಾರಿ; ಜನರಿಗೆ ತೊಂದರೆ

ನವಲಗುಂದ : 24×7 ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ನಗರದಲ್ಲಿ ಎಲ್ಲೆಂದರಲ್ಲಿ ತೆಗ್ಗು ತೆಗೆದು ಹಾಗೆ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ತಹಶೀಲ್ದಾರ್ ಸುಧೀರ್ ಸಾಹುಕಾರ್...
Last Updated 25 ಜುಲೈ 2024, 14:05 IST
ನವಲಗುಂದ: ಅಗೆದು ಬಿಟ್ಟ ನೀರಿನ ಯೋಜನೆ ಕಾಮಗಾರಿ; ಜನರಿಗೆ ತೊಂದರೆ

ಕಾವ್ಯಾ ಕಡಮೆಗೆ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ

ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ನೀಡುವ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ ಲೇಖಕಿ ಕಾವ್ಯಾ ಕಡಮೆ ಆಯ್ಕೆಯಾಗಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ತಿಳಿಸಿದರು.
Last Updated 25 ಜುಲೈ 2024, 14:03 IST
ಕಾವ್ಯಾ ಕಡಮೆಗೆ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ

27ಕ್ಕೆ ‘ಬ್ರಾಹ್ಮಣ ವ್ಯವಹಾರ ಸಮಾವೇಶ’

‘ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ಬ್ರಾಹ್ಮಣ ಸಮುದಾಯದವರನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ‘ಅಗಸ್ತ್ಯ ವಾಹಿನಿ ಶಾಖೆ’ಯನ್ನು ತೆರೆಯುವ ಉದ್ದೇಶ ಹೊಂದಲಾಗಿದೆ’ ಎಂದರು.
Last Updated 25 ಜುಲೈ 2024, 11:37 IST
27ಕ್ಕೆ ‘ಬ್ರಾಹ್ಮಣ ವ್ಯವಹಾರ ಸಮಾವೇಶ’
ADVERTISEMENT

ಜುಲೈ 27, 28ರಂದು ರಾಷ್ಟ್ರೀಯ ಸಂಧಾನ ಸ್ಪರ್ಧೆ

ಸ್ಪರ್ಧೆಯಲ್ಲಿ ಭಾಗವಹಿಸುವ ಕಾನೂನು ವಿದ್ಯಾರ್ಥಿಗಳಿಗೆ ಊಟ, ವಸತಿ ಸೌಲಭ್ಯ
Last Updated 25 ಜುಲೈ 2024, 11:34 IST
ಜುಲೈ 27, 28ರಂದು ರಾಷ್ಟ್ರೀಯ ಸಂಧಾನ ಸ್ಪರ್ಧೆ

ಹುಬ್ಬಳ್ಳಿ: ₹173 ಕೋಟಿ ನೀರಿನ ಕರ ಬಾಕಿ

ಕಳೆದ ಮೂರು ತಿಂಗಳಲ್ಲಿ ಶೇ 92ರಷ್ಟು ಸಾಧನೆ; ಜನರಲ್ಲಿ ನಿರಂತರ ಜಾಗೃತಿ
Last Updated 25 ಜುಲೈ 2024, 5:44 IST
ಹುಬ್ಬಳ್ಳಿ: ₹173 ಕೋಟಿ ನೀರಿನ ಕರ ಬಾಕಿ

ಹುಬ್ಬಳ್ಳಿ: ರೈತರಿಗೆ ನೆರವಾದ ‘ಕೃಷಿ ಸಿಂಚಾಯಿ’

ಧಾರವಾಡ ಜಿಲ್ಲೆಯಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ: 11,143 ಅರ್ಜಿ ಸಲ್ಲಿಕೆ
Last Updated 25 ಜುಲೈ 2024, 5:27 IST
ಹುಬ್ಬಳ್ಳಿ: ರೈತರಿಗೆ ನೆರವಾದ ‘ಕೃಷಿ ಸಿಂಚಾಯಿ’
ADVERTISEMENT