ಮಂಗಳವಾರ, 15 ಜುಲೈ 2025
×
ADVERTISEMENT

ಧಾರವಾಡ

ADVERTISEMENT

IPS Transfers: ಧಾರವಾಡ ಜಿಲ್ಲೆಯ ನೂತನ ಎಸ್‌ಪಿ ಆಗಿ ಗುಂಜನ್ ಆರ್ಯ ನೇಮಕ

IPS Transfers Karnataka: ಗುಪ್ತಚರ ದಳದ ಪೋಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
Last Updated 15 ಜುಲೈ 2025, 8:27 IST
IPS Transfers:  ಧಾರವಾಡ ಜಿಲ್ಲೆಯ ನೂತನ ಎಸ್‌ಪಿ ಆಗಿ ಗುಂಜನ್ ಆರ್ಯ ನೇಮಕ

‘ಟೈಲ್ಸ್‌ ಆ್ಯಂಡ್‌ ಸ್ಟೋನ್ಸ್‌’ ಪುಸ್ತಕ ಬಿಡುಗಡೆ

ಉದ್ಯಮಿ ಅಭಿಷೇಕ ಮಲಾನಿ ಬರೆದಿರುವ ‘ಟೈಲ್ಸ್‌ ಆ್ಯಂಡ್‌ ಸ್ಟೋನ್ಸ್‌’ ಪುಸ್ತಕವನ್ನು ಸೋಮವಾರ ಬಿಡುಗಡೆ ಮಾಡಲಾಯಿತು.
Last Updated 15 ಜುಲೈ 2025, 7:21 IST
‘ಟೈಲ್ಸ್‌ ಆ್ಯಂಡ್‌ ಸ್ಟೋನ್ಸ್‌’ ಪುಸ್ತಕ ಬಿಡುಗಡೆ

ಪುದುಚೇರಿ– ದಾದರ್, ಕಾಕಿನಾಡ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ, ಸಮಯ ಬದಲಾವಣೆ

Train Schedule Update: ಪುದುಚೇರಿ–ದಾದರ್ ಎಕ್ಸ್‌ಪ್ರೆಸ್ ಮತ್ತು ಎಸ್‌ಎಂವಿಟಿ ಬೆಂಗಳೂರು–ಕಾಕಿನಾಡ ಟೌನ್ ಎಕ್ಸ್‌ಪ್ರೆಸ್ ರೈಲಿನ ಕಟ್ಪಾಡಿ ಮತ್ತು ಜೋಲಾರ್‌ಪೇಟೆ ಜಂಕ್ಷನ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ...
Last Updated 15 ಜುಲೈ 2025, 7:20 IST
ಪುದುಚೇರಿ– ದಾದರ್, ಕಾಕಿನಾಡ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ, ಸಮಯ ಬದಲಾವಣೆ

ರೈತ ಆತ್ಮಹತ್ಯೆ ಪ್ರಕರಣ, ಕೃಷಿ ಅಭಿವೃದ್ಧಿ ಕುರಿತ ಸಭೆ ಸಂತೋಷ ಲಾಡ್‌ ಸಭೆ

Agriculture Loan Misuse: ರೈತ ಆತ್ಮಹತ್ಯೆ ಪ್ರಕರಣಗಳು ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ಬ್ಯಾಂಕ್‌ ವ್ಯವಸ್ಥಾಪಕರ ಸಭೆ ನಡೆಯಿತು. ಫಲಾನುಭವಿಗೆ...
Last Updated 15 ಜುಲೈ 2025, 7:17 IST
ರೈತ ಆತ್ಮಹತ್ಯೆ ಪ್ರಕರಣ, ಕೃಷಿ ಅಭಿವೃದ್ಧಿ ಕುರಿತ ಸಭೆ ಸಂತೋಷ ಲಾಡ್‌ ಸಭೆ

RTE: ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ನಿರಾಸಕ್ತಿ– ಕೇವಲ ಶೇ21 ಸೀಟು ಭರ್ತಿ

RTE Karnataka Status: ಬಡಕುಟುಂಬಗಳ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಲು ಅವಕಾಶ ಕಲ್ಪಿಸುವ ಆರ್‌ಟಿಇ ಕಾಯ್ದೆಯಡಿ ಈಗ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಶೇ 21.74ಕ್ಕೆ ಇಳಿದಿದೆ. ಶಾಲೆಗಳಲ್ಲಿ...
Last Updated 15 ಜುಲೈ 2025, 7:16 IST
RTE: ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ನಿರಾಸಕ್ತಿ– ಕೇವಲ ಶೇ21 ಸೀಟು ಭರ್ತಿ

‘ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ’: ಶಾಸಕ ಎನ್.ಎಚ್.ಕೋನರಡ್ಡಿ

ನವಲಗುಂದ : ‘ಶಕ್ತಿ ಯೋಜನೆಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ನಿತ್ಯ ದುಡಿಮೆಗೆ ಹೋಗುವವರು, ಶಾಲಾ–ಕಾಲೇಜಿಗೆ ಹೋಗುವವರು, ವೈದ್ಯಕೀಯ ಸೇವೆ ಪಡೆಯಲು ಹೋಗುವ ಮಹಿಳೆಯರು ಇದರ ಲಾಭ...
Last Updated 15 ಜುಲೈ 2025, 7:11 IST
‘ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ’: ಶಾಸಕ ಎನ್.ಎಚ್.ಕೋನರಡ್ಡಿ

ಅರ್ಜಿದಾರರಿಗೆ ತಪ್ಪು ದಾಖಲೆ ಪೂರೈಕೆ: ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿಗೆ ದಂಡ

ಅರ್ಜಿದಾರರಿಗೆ ತಪ್ಪು ದಾಖಲೆಗಳನ್ನು ಪೂರೈಸಿದ ಪ್ರಕರಣದಲ್ಲಿ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಮತ್ತು ಗುಮಾಸ್ತರಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
Last Updated 15 ಜುಲೈ 2025, 7:10 IST
ಅರ್ಜಿದಾರರಿಗೆ ತಪ್ಪು ದಾಖಲೆ ಪೂರೈಕೆ: ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿಗೆ ದಂಡ
ADVERTISEMENT

ಮಂಟೂರ ರಸ್ತೆಯ ಅರಳೀಕಟ್ಟಿ ಓಣಿಯಲ್ಲಿ ಗುಂಪು ಗಲಭೆ; ಮತ್ತೆ ಇಬ್ಬರ ಬಂಧನ

ಮಂಟೂರ ರಸ್ತೆಯ ಅರಳೀಕಟ್ಟಿ ಓಣಿಯಲ್ಲಿ ಎರಡು ಗುಂಪಿನ ನಡುವೆ ಈಚೆಗೆ ನಡೆದ ಗಲಭೆಗೆ ಸಂಬಂಧಿಸಿ, ಶಹರ ಠಾಣೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ.
Last Updated 15 ಜುಲೈ 2025, 7:08 IST
ಮಂಟೂರ ರಸ್ತೆಯ ಅರಳೀಕಟ್ಟಿ ಓಣಿಯಲ್ಲಿ ಗುಂಪು ಗಲಭೆ; ಮತ್ತೆ ಇಬ್ಬರ ಬಂಧನ

ಫಾರ್ಮಸಿ ವಿದ್ಯಾರ್ಥಿ ಆತ್ಮಹತ್ಯೆ

ಫಾರ್ಮಸಿ ವಿದ್ಯಾರ್ಥಿ ಅಶೋಕ ನೂಲ್ವಿ (23) ಎಂಬಾತ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ.
Last Updated 15 ಜುಲೈ 2025, 7:06 IST
ಫಾರ್ಮಸಿ ವಿದ್ಯಾರ್ಥಿ ಆತ್ಮಹತ್ಯೆ

ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ! ಪೊಲೀಸ್ ಠಾಣೆ ಮೆಟ್ಟಲೇರಿದ ಪ್ರಕರಣ

ಬೀಗ ಒಡೆದು ಒಳನುಗ್ಗಿದ ಆರೋಪ
Last Updated 15 ಜುಲೈ 2025, 5:11 IST
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ! ಪೊಲೀಸ್ ಠಾಣೆ ಮೆಟ್ಟಲೇರಿದ ಪ್ರಕರಣ
ADVERTISEMENT
ADVERTISEMENT
ADVERTISEMENT