ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ

ADVERTISEMENT

ಜಗದೀಶ್‌ ಶೆಟ್ಟರ್‌ ಟಿಕೆಟ್‌ಗೆ ಬಿ.ಎಲ್‌.ಸಂತೋಷ್ ಅಡ್ಡಿ: ವಿ.ಸಿ. ಸವಡಿ ಆರೋಪ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಖಂಡ ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್ ತಪ್ಪಿಸುವ ಹುನ್ನಾರದ ಹಿಂದೆ ಆರ್‌ಎಸ್‌ಎಸ್‌ ಮುಖಂಡ ಬಿ.ಎಲ್‌.ಸಂತೋಷ್ ಅವರ ಕುತಂತ್ರ ಇದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರೊ.ವಿ.ಸಿ.ಸವಡಿ ಆರೋಪಿಸಿದರು.
Last Updated 18 ಮಾರ್ಚ್ 2024, 23:38 IST
ಜಗದೀಶ್‌ ಶೆಟ್ಟರ್‌ ಟಿಕೆಟ್‌ಗೆ ಬಿ.ಎಲ್‌.ಸಂತೋಷ್ ಅಡ್ಡಿ: ವಿ.ಸಿ. ಸವಡಿ ಆರೋಪ

ಹುಬ್ಬಳ್ಳಿ | ಅಂಚೆ ಉಳಿತಾಯ ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು

ಹುಬ್ಬಳ್ಳಿಯಲ್ಲಿ ಹರಡಿದ ಮೋದಿ ಕಾರ್ಡ್‌ ವದಂತಿ
Last Updated 18 ಮಾರ್ಚ್ 2024, 16:16 IST
ಹುಬ್ಬಳ್ಳಿ | ಅಂಚೆ ಉಳಿತಾಯ ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು

ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಬರ: ಪ್ರಲ್ಹಾದ್ ಜೋಶಿ ವ್ಯಂಗ್ಯ

‘ಕಾಂಗ್ರೆಸ್‌ಗೆ ಬಹಳಷ್ಟು ಕಡೆ ಅಭ್ಯರ್ಥಿಗಳೇ ಇಲ್ಲ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲವೇ ಇಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.
Last Updated 18 ಮಾರ್ಚ್ 2024, 12:49 IST
ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಬರ: ಪ್ರಲ್ಹಾದ್ ಜೋಶಿ ವ್ಯಂಗ್ಯ

ಹುಬ್ಬಳ್ಳಿ | ಹೆಚ್ಚುತ್ತಿವೆ ಕಳವು ಪ್ರಕರಣ, ಬೇಕಿದೆ ಕಡಿವಾಣ

ಹುಬ್ಬಳ್ಳಿ–ಧಾರವಾಡ: ಗಲ್ಲಿ–ಗಲ್ಲಿಗಳಲ್ಲಿ ಮಟಕಾ ದಂದೆ; ಗಾಂಜಾ–ಡ್ರಗ್ಸ್ ಸಾಗಾಟ ಮತ್ತು ಮಾರಾಟ ನಿರಂತರ
Last Updated 18 ಮಾರ್ಚ್ 2024, 4:37 IST
ಹುಬ್ಬಳ್ಳಿ | ಹೆಚ್ಚುತ್ತಿವೆ ಕಳವು ಪ್ರಕರಣ, ಬೇಕಿದೆ ಕಡಿವಾಣ

ಎಐಸಿಸಿ ವಕ್ತಾರ ಸಂಕೇತ ಏಣಗಿ ರಾಜೀನಾಮೆ

ಎಐಸಿಸಿ ವಕ್ತಾರ ಸಂಕೇತ ಎಂ. ಏಣಗಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ರವಾನಿಸಿದ್ದಾರೆ.
Last Updated 17 ಮಾರ್ಚ್ 2024, 21:17 IST
fallback

ಈಶ್ವರಪ್ಪ ಬಂಡಾಯ ಶೀಘ್ರ ಶಮನ: ಸಚಿವ ಪ್ರಲ್ಹಾದ ಜೋಶಿ

'ಕೆ.ಎಸ್. ಈಶ್ವರಪ್ಪ ಅವರು ಪುತ್ರನಿಗೆ ಹಾವೇರಿ ಟಿಕೆಟ್ ಸಿಕ್ಕಿಲ್ಲ ಎಂದು ಕೋಪಗೊಂಡಿದ್ದಾರೆ. ಚುನಾವಣೆಗೆ ಸಾಕಷ್ಟು ದಿನಗಳಿದ್ದು, ಅಷ್ಟರೊಳಗೆ ಸಕಾರಾತ್ಮ ಬದಲಾವಣೆ ಆಗಲಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 17 ಮಾರ್ಚ್ 2024, 6:50 IST
ಈಶ್ವರಪ್ಪ ಬಂಡಾಯ ಶೀಘ್ರ ಶಮನ: ಸಚಿವ ಪ್ರಲ್ಹಾದ ಜೋಶಿ

ಹಳೆಯ ವಿದ್ಯಾರ್ಥಿಗಳ ಕೊಡುಗೆ; ‘ಕಿಮ್ಸ್‌’ಗೆ ಮೆರುಗು

ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ನಿರ್ವಹಣಾ ಅಧ್ಯಯನ ಸಂಸ್ಥೆಯ (ಕಿಮ್ಸ್‌) ಹಳೆಯ ವಿದ್ಯಾರ್ಥಿಗಳು ಸಂಸ್ಥೆಗೆ ಹೊಸ ರೂಪ ನೀಡಿ ಮಾದರಿಯಾಗಿದ್ದಾರೆ. ಸ್ವಂತ ಕಟ್ಟಡ, ಸೌಕರ್ಯಗಳು ಇಲ್ಲದೆ ಸೊರಗಿದ್ದ ಸಂಸ್ಥೆ ಇದೀಗ ನವಚೈತನ್ಯ ತುಂಬಿಕೊಂಡಿದೆ.
Last Updated 17 ಮಾರ್ಚ್ 2024, 0:03 IST
ಹಳೆಯ ವಿದ್ಯಾರ್ಥಿಗಳ ಕೊಡುಗೆ; ‘ಕಿಮ್ಸ್‌’ಗೆ ಮೆರುಗು
ADVERTISEMENT

ಧಾರವಾಡ: ಕೆಪಿಸಿಸಿ ರಾಜ್ಯ ವಕ್ತಾರ ನೀರಲಕೇರಿ ರಾಜೀನಾಮೆ

ಕೆಪಿಸಿಸಿ ರಾಜ್ಯ ವಕ್ತಾರ ಪಿ.ಎಚ್‌.ನೀರಲಕೇರಿ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ಧಾರೆ.
Last Updated 16 ಮಾರ್ಚ್ 2024, 16:05 IST
ಧಾರವಾಡ: ಕೆಪಿಸಿಸಿ ರಾಜ್ಯ ವಕ್ತಾರ ನೀರಲಕೇರಿ ರಾಜೀನಾಮೆ

ಲೋಕಸಭಾ ಸಾರ್ವತ್ರಿಕ ಚುನಾವಣೆ | ಧಾರವಾಡ ಕ್ಷೇತ್ರ: ಅಧಿಸೂಚನೆ ಏ.12ಕ್ಕೆ

ಲೋಕಸಭಾ ಸಾರ್ವತ್ರಿಕ ಚುನಾವಣೆ ಶನಿವಾರ ಘೋಷಣೆಯಾಗಿದ್ದು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್‌ 12ರಂದು ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ತಿಳಿಸಿದರು.
Last Updated 16 ಮಾರ್ಚ್ 2024, 16:04 IST
ಲೋಕಸಭಾ ಸಾರ್ವತ್ರಿಕ ಚುನಾವಣೆ | ಧಾರವಾಡ ಕ್ಷೇತ್ರ: ಅಧಿಸೂಚನೆ ಏ.12ಕ್ಕೆ

ಹುಬ್ಬಳ್ಳಿ | ಮೂತ್ರಪಿಂಡ ದಿನ: ಜಾಗೃತಿ ಜಾಥಾ

ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಕಿಮ್ಸ್‌ನ ನೆಪ್ರೊಲಜಿ ವಿಭಾಗವು ಯೂರಾಲಜಿ, ಅನಸ್ತೇಶಿಯ, ನ್ಯುರೊ ಹಾಗೂ ನ್ಯೂರೊ ಸರ್ಜರಿ ವಿಭಾಗದ ಸಹಯೋಗದಲ್ಲಿ ಈಚೆಗೆ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು.
Last Updated 16 ಮಾರ್ಚ್ 2024, 16:02 IST
ಹುಬ್ಬಳ್ಳಿ | ಮೂತ್ರಪಿಂಡ ದಿನ: ಜಾಗೃತಿ ಜಾಥಾ
ADVERTISEMENT