ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಸಿಜಿಎಚ್‌ಎಸ್‌ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಆರಂಭ

ಹುಬ್ಬಳ್ಳಿ: ನಗರದ ಚಿಟಗುಪ್ಪಿ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌)ಯ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಶನಿವಾರ ಉದ್ಘಾಟನೆಯಾಯಿತು.
Last Updated 14 ಡಿಸೆಂಬರ್ 2025, 4:58 IST
ಸಿಜಿಎಚ್‌ಎಸ್‌ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಆರಂಭ

ಸಂಗೀತ ವಿವಿ ಪ‍್ರಾದೇಶಿಕ ಕೇಂದ್ರ ಅಭಿವೃದ್ಧಿಗೆ ಒತ್ತು

ರಾಜ್ಯೋತ್ಸವ: ವಿಶೇಷ ಸಿಂಡಿಕೇಟ್‌ ಸಭೆ, ಕಲಾವಿದರಿಗೆ ಸನ್ಮಾನ
Last Updated 14 ಡಿಸೆಂಬರ್ 2025, 4:55 IST
ಸಂಗೀತ ವಿವಿ ಪ‍್ರಾದೇಶಿಕ ಕೇಂದ್ರ ಅಭಿವೃದ್ಧಿಗೆ ಒತ್ತು

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ರಶ್ಮಿ ಮಹೇಶ್

ತರಬೇತಿ ಕಾರ್ಯಾಗಾರ: ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಸೂಚನೆ
Last Updated 14 ಡಿಸೆಂಬರ್ 2025, 4:53 IST
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ರಶ್ಮಿ ಮಹೇಶ್

ಸದನದ ಮಾರ್ಗದರ್ಶಕ ಹೊರಟ್ಟಿ: ಸಿದ್ದರಾಮಯ್ಯ

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ
Last Updated 14 ಡಿಸೆಂಬರ್ 2025, 4:52 IST
ಸದನದ ಮಾರ್ಗದರ್ಶಕ ಹೊರಟ್ಟಿ: ಸಿದ್ದರಾಮಯ್ಯ

ಹೊರಟ್ಟಿಗೆ ಗೌರವ ಸನ್ಮಾನ ಕಾರ್ಯಕ್ರಮ: ಸ್ನೇಹ, ರಾಜಕಾರಣ ಬೇರೆ: CM ಸಿದ್ದರಾಮಯ್ಯ

CM Siddaramaiah: ‘ಮುಂಬರುವ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಅವರು ನಮ್ಮ ಪಕ್ಷವಲ್ಲದೆ ಬೇರೆ ಪಕ್ಷದಿಂದ ಸ್ಪರ್ಧಿಸಿದರೆ, ಅವರ ವಿರುದ್ಧ ಪ್ರಚಾರ ನಡೆಸುವೆ. ವೈಯಕ್ತಿಕವಾಗಿ ಅವರ ಗೆಲುವಿಗೆ ಹಾರೈಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 14 ಡಿಸೆಂಬರ್ 2025, 0:33 IST
ಹೊರಟ್ಟಿಗೆ ಗೌರವ ಸನ್ಮಾನ ಕಾರ್ಯಕ್ರಮ: ಸ್ನೇಹ, ರಾಜಕಾರಣ ಬೇರೆ: CM ಸಿದ್ದರಾಮಯ್ಯ

ಸಿಜಿಎಚ್‌ಎಸ್‌ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಆರಂಭ

CGHS Hubballi Centre: ನಗರದ ಚಿಟಗುಪ್ಪಿ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಸಿಜಿಎಚ್‌ಎಸ್‌ನ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಉದ್ಘಾಟನೆಯಾಯಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 13 ಡಿಸೆಂಬರ್ 2025, 10:40 IST
ಸಿಜಿಎಚ್‌ಎಸ್‌ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಆರಂಭ

ಜನೌಷಧಿ ಕೇಂದ್ರ ರದ್ದುಪಡಿಸಿದ ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಕಪಾಳಮೋಕ್ಷ:ಸಚಿವ ಜೋಶಿ

Prahlad Joshi Reaction: ಜನೌಷಧಿ ಕೇಂದ್ರ ರದ್ದುಪಡಿಸಿದ ಆದೇಶದ ಕುರಿತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಪಾಳಮೋಕ್ಷ ಮಾಡಿದ್ದು, ಅಲ್ಲಿಯ ನ್ಯಾಯಮೂರ್ತಿಗಳನ್ನು ಸಹ ಕಾಂಗ್ರೆಸ್ ವಾಗ್ದಂಡನೆಗೆ ಗುರಿ ಮಾಡಿಸಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು
Last Updated 13 ಡಿಸೆಂಬರ್ 2025, 10:08 IST
ಜನೌಷಧಿ ಕೇಂದ್ರ ರದ್ದುಪಡಿಸಿದ ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಕಪಾಳಮೋಕ್ಷ:ಸಚಿವ ಜೋಶಿ
ADVERTISEMENT

ಇಂಡಿಯಾ ಒಕ್ಕೂಟದಿಂದ ನ್ಯಾಯಾಂಗಕ್ಕೆ ಧಮಕಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಇಂಡಿಯಾ ಒಕ್ಕೂಟ ವಾಗ್ದಾಂಡನೆ ಹಾಗೂ ಪದಚ್ಯುತಿಗೆ ನಿರ್ಣಯ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು
Last Updated 13 ಡಿಸೆಂಬರ್ 2025, 9:31 IST
ಇಂಡಿಯಾ ಒಕ್ಕೂಟದಿಂದ ನ್ಯಾಯಾಂಗಕ್ಕೆ ಧಮಕಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಹೈಕೋರ್ಟ್ ಧಾರವಾಡ ಪೀಠ: ಹಿರೇಮಠ ವಕೀಲರ ಸಂಘದ ಅಧ್ಯಕ್ಷ

Legal Leadership: ಧಾರವಾಡ ಹೈಕೋರ್ಟ್ ಪೀಠದ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಿ.ಡಿ. ಹಿರೇಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ
Last Updated 13 ಡಿಸೆಂಬರ್ 2025, 6:21 IST
ಹೈಕೋರ್ಟ್ ಧಾರವಾಡ ಪೀಠ: ಹಿರೇಮಠ ವಕೀಲರ ಸಂಘದ ಅಧ್ಯಕ್ಷ

ಗೃಹಲಕ್ಷ್ಮಿ | ಸುಳ್ಳು ಮಾಹಿತಿ ನೀಡಿದ ಸಚಿವೆ: ಶಾಸಕ ಮಹೇಶ ಟೆಂಗಿನಕಾಯಿ

Assembly Row: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ₹5 ಸಾವಿರ ಕೋಟಿ ಬಿಡುಗಡೆ ಬಗ್ಗೆ ಸಚಿವ ಲಕ್ಷ್ಮಿ ಹೆಬ್ಬಾಳಕರ ಸುಳ್ಳು ಮಾಹಿತಿ ನೀಡಿದ್ದು, ಸದನಕ್ಕೆ ಅವಮಾನ ಎಂದು ಶಾಸಕ ಮಹೇಶ ಟೆಂಗಿನಕಾಯಿ ಚಳಿಗಾಲದ ಅಧಿವೇಶನದಲ್ಲಿ ಆರೋಪಿಸಿದರು
Last Updated 13 ಡಿಸೆಂಬರ್ 2025, 6:03 IST
ಗೃಹಲಕ್ಷ್ಮಿ |  ಸುಳ್ಳು ಮಾಹಿತಿ ನೀಡಿದ ಸಚಿವೆ: ಶಾಸಕ ಮಹೇಶ ಟೆಂಗಿನಕಾಯಿ
ADVERTISEMENT
ADVERTISEMENT
ADVERTISEMENT