ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಕ್ರಿಸ್‌ಮಸ್‌ ಸಂಭ್ರಮ: ವಿಶೇಷ ಪ್ರಾರ್ಥನೆ

Festive Spirit: ಧಾರವಾಡ ನಗರದ ಹೆಬಿಕ್ ಮೆಮೊರಿಯಲ್ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ, ದೀಪಾಲಂಕಾರ, ಕೇಕ್ ಹಂಚಿಕೆ, ಕುಟುಂಬ ಸಮಾಗಮದಿಂದ ಹಬ್ಬದ ಸಂಭ್ರಮ ವ್ಯಕ್ತವಾಯಿತು.
Last Updated 26 ಡಿಸೆಂಬರ್ 2025, 4:47 IST
ಕ್ರಿಸ್‌ಮಸ್‌ ಸಂಭ್ರಮ: ವಿಶೇಷ ಪ್ರಾರ್ಥನೆ

ಭ್ರಷ್ಟಾಚಾರ ರಹಿತ ಆಡಳಿತ; ಅಟಲ್ ಹೆಗ್ಗಳಿಕೆ

‘ಸುಶಾಸನ ದಿನಾಚರಣೆ, ಅಟಲ್ ಸ್ಮರಣೆ’ ಕಾರ್ಯಕ್ರಮ; ಸಿ.ಟಿ.ರವಿ ಹೇಳಿಕೆ
Last Updated 26 ಡಿಸೆಂಬರ್ 2025, 4:46 IST
ಭ್ರಷ್ಟಾಚಾರ ರಹಿತ ಆಡಳಿತ; ಅಟಲ್ ಹೆಗ್ಗಳಿಕೆ

ನಕಲಿ ಚಿನ್ನಾಭರಣ ಅಡವಿಟ್ಟು ₹14 ಲಕ್ಷ ಸಾಲ: ಐವರ ವಿರುದ್ಧ ಪ್ರಕರಣ

ನವೀನ್ ಪಾರ್ಕ್‌ನ ಕರ್ಣಾಟಕ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಇಟ್ಟು ₹14.53 ಲಕ್ಷ ಸಾಲ ಪಡೆದಿದ್ದ ಐವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Last Updated 26 ಡಿಸೆಂಬರ್ 2025, 4:42 IST
fallback

ಸ್ವಚ್ಛತೆ ಅಧ್ಯಯನ; ಇಂದೋರ್‌ ಪ್ರವಾಸ

ಮಹಾನಗರ ಪಾಲಿಕೆಯ ಹಿರಿಯ ಸದಸ್ಯರು ಪ್ರವಾಸದಿಂದ ದೂರ
Last Updated 26 ಡಿಸೆಂಬರ್ 2025, 4:42 IST
ಸ್ವಚ್ಛತೆ ಅಧ್ಯಯನ; ಇಂದೋರ್‌ ಪ್ರವಾಸ

ಸೂಕ್ತ ಕ್ರಮ ವಹಿಸಲು ಸರ್ಕಾರಕ್ಕೆ ಪತ್ರ

ಇನಾಂ ವೀರಾಪುರ ಸಂತ್ರಸ್ತರ ಭೇಟಿ; ಎಸ್‌ಸಿ, ಎಸ್‌ಟಿ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ಹೇಳಿಕೆ
Last Updated 26 ಡಿಸೆಂಬರ್ 2025, 4:41 IST
ಸೂಕ್ತ ಕ್ರಮ ವಹಿಸಲು ಸರ್ಕಾರಕ್ಕೆ ಪತ್ರ

‘ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಅತ್ಯಗತ್ಯ’

Traditional Nutrition: ಧಾರವಾಡದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಸಿರಿಧಾನ್ಯಗಳ ಪೋಷಕಾಂಶ ಮಹತ್ವ ಹಾಗೂ ಪಾರಂಪರಿಕ ಆಹಾರದ ಪುನರುತ್ಥಾನದ ಅಗತ್ಯತೆ ಕುರಿತು ಪ್ರೊ. ಹೇಮಲತಾ ಎಸ್. ವಿವರಿಸಿದರು.
Last Updated 26 ಡಿಸೆಂಬರ್ 2025, 4:40 IST
‘ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಅತ್ಯಗತ್ಯ’

ಶಿಷ್ಯವೃಂದ ಬೆಳೆಸಿದ ‘ಸಂಗೀತದ ಮೇಷ್ಟ್ರು’

Musical Legacy: ಹೆಸರಾಂತ ಹಿಂದೂಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ ಅವರು ಶತಾರು ಶಿಷ್ಯರನ್ನು ಸಂಗೀತದಲ್ಲಿ ತರಬೇತಿ ನೀಡಿ ತಮ್ಮ ಕಲಾ ಪರಂಪರೆಯನ್ನು ಮುಂದುವರಿಸಿದ ಹಿರಿಯ ಗುರುಗಳಾಗಿದ್ದರು. ಅವರ ನಿಧನ ಸಂಗೀತ ಲೋಕಕ್ಕೆ ನಷ್ಟವಾಗಿದೆ.
Last Updated 25 ಡಿಸೆಂಬರ್ 2025, 23:30 IST
ಶಿಷ್ಯವೃಂದ ಬೆಳೆಸಿದ ‘ಸಂಗೀತದ ಮೇಷ್ಟ್ರು’
ADVERTISEMENT

ಹಿರಿಯೂರಿನಲ್ಲಿ ಅಪಘಾತ: ಬಸ್ ಚಾಲಕನ ಸ್ಥಿತಿ ಗಂಭೀರ

Bus Driver Injured: ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಸ್ ಚಾಲಕ ಮತ್ತು ಕ್ಲೀನರ್ ಅವರಿಗೆ ಹುಬ್ಬಳ್ಳಿಯ ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 25 ಡಿಸೆಂಬರ್ 2025, 19:22 IST
ಹಿರಿಯೂರಿನಲ್ಲಿ ಅಪಘಾತ: ಬಸ್ ಚಾಲಕನ ಸ್ಥಿತಿ ಗಂಭೀರ

ಸಂತ್ರಸ್ತರಿಗೆ ಸೌಲಭ್ಯ: ಶಾಶ್ವತ ಪುನರ್ವಸತಿಗೆ ಯತ್ನ; ಡಾ.ಎಲ್.ಮೂರ್ತಿ

ಸಂತ್ರಸ್ತರಿಗೆ ಸೌಲಭ್ಯ: ಡಾ. ಎಲ್‌. ಮೂರ್ತಿ ಭರವಸೆ
Last Updated 25 ಡಿಸೆಂಬರ್ 2025, 19:16 IST
ಸಂತ್ರಸ್ತರಿಗೆ ಸೌಲಭ್ಯ: ಶಾಶ್ವತ ಪುನರ್ವಸತಿಗೆ ಯತ್ನ; ಡಾ.ಎಲ್.ಮೂರ್ತಿ

ಮರ್ಯಾದೆಗೇಡು ಹತ್ಯೆ | ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ: ಮೂರ್ತಿ

Hubballi Honor Killing: ಇನಾಂ ವೀರಾಪುರ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಸಿ/ಎಸ್‌ಟಿ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ತಿಳಿಸಿದರು.
Last Updated 25 ಡಿಸೆಂಬರ್ 2025, 8:36 IST
ಮರ್ಯಾದೆಗೇಡು ಹತ್ಯೆ | ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ: ಮೂರ್ತಿ
ADVERTISEMENT
ADVERTISEMENT
ADVERTISEMENT