ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಧಾರವಾಡ: ಕಸ, ಪ್ಲಾಸ್ಟಿಕ್‌ ಬಾಟಲಿಗಳಿಂದ ತುಂಬಿದ ಸಪ್ತಾಪುರ ಬಾವಿ

Dharwad Saptapur Bhavi: ಧಾರವಾಡದ ದಾಹ ತೀರಿಸುತ್ತಿದ್ದ ಸಪ್ತಾಪುರ ಬಾವಿ ಸೇರಿದಂತೆ ಹಲವು ಐತಿಹಾಸಿಕ ಬಾವಿಗಳು ಇಂದು ಸ್ವಚ್ಛತೆಯ ಕೊರತೆಯಿಂದ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಈ ಜಲಮೂಲಗಳ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಯ ಮಾಹಿತಿ ಇಲ್ಲಿದೆ.
Last Updated 21 ಡಿಸೆಂಬರ್ 2025, 5:07 IST
ಧಾರವಾಡ:  ಕಸ, ಪ್ಲಾಸ್ಟಿಕ್‌ ಬಾಟಲಿಗಳಿಂದ ತುಂಬಿದ ಸಪ್ತಾಪುರ ಬಾವಿ

ಧಾರವಾಡ | ಯುವಜನರಲ್ಲಿ ಉದ್ಯಮಶೀಲ ಮನೋಭಾವ ಬೆಳೆಸಿ: ಭುವನೇಶ ಪಾಟೀಲ

Dharwad ZP CEO: ಜಿಲ್ಲೆಯ ಯುವಜನರಲ್ಲಿ ಉದ್ಯಮಶೀಲತೆ ಬೆಳೆಸಲು ಮತ್ತು ಹೊಸ ಸ್ಟಾರ್ಟ್‌ಅಪ್‌ಗಳಿಗೆ ಬ್ಯಾಂಕ್‌ಗಳು ಸಾಲ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಸಿಇಒ ಭುವನೇಶ ಪಾಟೀಲ ಸೂಚನೆ ನೀಡಿದರು.
Last Updated 21 ಡಿಸೆಂಬರ್ 2025, 5:04 IST
ಧಾರವಾಡ | ಯುವಜನರಲ್ಲಿ ಉದ್ಯಮಶೀಲ ಮನೋಭಾವ ಬೆಳೆಸಿ: ಭುವನೇಶ ಪಾಟೀಲ

ಅಣ್ಣಿಗೇರಿ | ಗ್ರಾಮಗಳೇ ದೇಶದ ಆತ್ಮ: ಸಚಿವ ಎಚ್.ಕೆ.ಪಾಟೀಲ

Minister HK Patil: ಗ್ರಾಮಗಳ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಮಗಳೇ ದೇಶದ ಆತ್ಮವಿದ್ದಂತೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಅಣ್ಣಿಗೇರಿಯಲ್ಲಿ ತಿಳಿಸಿದರು.
Last Updated 21 ಡಿಸೆಂಬರ್ 2025, 5:03 IST
ಅಣ್ಣಿಗೇರಿ | ಗ್ರಾಮಗಳೇ ದೇಶದ ಆತ್ಮ: ಸಚಿವ ಎಚ್.ಕೆ.ಪಾಟೀಲ

ಕೆಎಸ್‌ಸಿಎ | ಗ್ರಾಮೀಣ ಕ್ರಿಕೆಟ್‌ ಪ್ರತಿಭೆಗಳಿಗೆ ಪ್ರೋತ್ಸಾಹ: ವೀರಣ್ಣ ಸವಡಿ

KSCA Dharwad Zone: ಗ್ರಾಮೀಣ ಭಾಗದ ಕ್ರಿಕೆಟಿಗರನ್ನು ಗುರುತಿಸಿ ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ ಎಂದು ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ತಿಳಿಸಿದರು.
Last Updated 21 ಡಿಸೆಂಬರ್ 2025, 5:02 IST
ಕೆಎಸ್‌ಸಿಎ | ಗ್ರಾಮೀಣ ಕ್ರಿಕೆಟ್‌ ಪ್ರತಿಭೆಗಳಿಗೆ ಪ್ರೋತ್ಸಾಹ: ವೀರಣ್ಣ ಸವಡಿ

ಹುಬ್ಬಳ್ಳಿ | ವಿಚಿತ್ರ ನಡವಳಿಕೆ, ಮೈತುಂಬೆಲ್ಲ ಟ್ಯಾಟೂ: ಇವರು ರೌಡಿಗಳಷ್ಟೇ ಅಲ್ಲ..

Hubballi Dharwad Rowdy Activities: ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಶೈಕ್ಷಣಿಕ ಕಾಶಿ ಧಾರವಾಡದಲ್ಲಿ ಇತ್ತೀಚೆಗೆ ರೌಡಿಗಳ ಚಟುವಟಿಕೆಗಳು ಹೆಚ್ಚುತ್ತಿದ್ದು, ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತಿದೆ.
Last Updated 21 ಡಿಸೆಂಬರ್ 2025, 5:01 IST
ಹುಬ್ಬಳ್ಳಿ | ವಿಚಿತ್ರ ನಡವಳಿಕೆ, ಮೈತುಂಬೆಲ್ಲ ಟ್ಯಾಟೂ: ಇವರು ರೌಡಿಗಳಷ್ಟೇ ಅಲ್ಲ..

ಕಬ್ಬಿಗೆ ಬೆಂಕಿ | ಪರಿಹಾರ ನೀಡಿ: ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಆಗ್ರಹ

Kalaghatagi Farmer Issue: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟುಹೋದ ಕಬ್ಬಿನ ಬೆಳೆಗೆ ಸರ್ಕಾರ ತಕ್ಷಣವೇ ಪರಿಹಾರ ವಿತರಿಸಬೇಕು ಎಂದು ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಒತ್ತಾಯಿಸಿದ್ದಾರೆ.
Last Updated 21 ಡಿಸೆಂಬರ್ 2025, 4:57 IST
ಕಬ್ಬಿಗೆ ಬೆಂಕಿ | ಪರಿಹಾರ ನೀಡಿ: ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಆಗ್ರಹ

ಹುಬ್ಬಳ್ಳಿ | ನವೋದ್ಯಮ ಆರಂಭಿಸಿ, ಸ್ವಾವಲಂಬಿಯಾಗಿ: ಕಮಿಷನರ್ ಎನ್‌.ಶಶಿಕುಮಾರ್

Job Opportunities: ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಪ್ರತಿಭಾನ್ವಿತರು ನವೋದ್ಯಮದ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಬೇಕು. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಕಮಿಷನರ್ ಎನ್‌.ಶಶಿಕುಮಾರ್ ಹೇಳಿದರು.
Last Updated 21 ಡಿಸೆಂಬರ್ 2025, 2:51 IST
ಹುಬ್ಬಳ್ಳಿ | ನವೋದ್ಯಮ ಆರಂಭಿಸಿ, ಸ್ವಾವಲಂಬಿಯಾಗಿ: ಕಮಿಷನರ್ ಎನ್‌.ಶಶಿಕುಮಾರ್
ADVERTISEMENT

ಪ್ರಶಾಂತ ಭೂಷಣ್‌ಗೆ ಮಹಾಸಂಗ್ರಾಮಿ ಎಸ್‌.ಆರ್‌.ಹಿರೇಮಠ ಸಮಾಜ ಪರಿವರ್ತನ ಪುರಸ್ಕಾರ

SR Hiremath Award: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಎಸ್‌.ಆರ್‌.ಹಿರೇಮಠ ಪುರಸ್ಕಾರಕ್ಕೆ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ ಭೂಷಣ್‌ ಅವರನ್ನು ಆಯ್ಕೆ ಮಾಡಿದ್ದು, ಡಿ.23ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Last Updated 20 ಡಿಸೆಂಬರ್ 2025, 11:49 IST
ಪ್ರಶಾಂತ ಭೂಷಣ್‌ಗೆ ಮಹಾಸಂಗ್ರಾಮಿ ಎಸ್‌.ಆರ್‌.ಹಿರೇಮಠ ಸಮಾಜ ಪರಿವರ್ತನ ಪುರಸ್ಕಾರ

ದುರಸ್ತಿ ಕಾಣದ ರಸ್ತೆಗಳು: ಸಂಚಾರಕ್ಕೆ ಅಡ್ಡಿ

ದೂಳುಮಯ ರಸ್ತೆಗಳಲ್ಲಿಯೇ ವಾಹನಗಳ ಸಂಚಾರ: ಸಾರ್ವಜನಿಕರಿಗೆ ತೊಂದರೆ
Last Updated 20 ಡಿಸೆಂಬರ್ 2025, 3:10 IST
ದುರಸ್ತಿ ಕಾಣದ ರಸ್ತೆಗಳು: ಸಂಚಾರಕ್ಕೆ ಅಡ್ಡಿ

‘ಅಕ್ಷಯಪಾತ್ರ’ ಅಡುಗೆ ಮನೆಯಲ್ಲಿ ಸುಧಾರಿತ ಯಂತ್ರ

ಹುಬ್ಬಳ್ಳಿ–ಧಾರವಾಡ ಇಸ್ಕಾನ್‌: ಆಧುನಿಕ ಯಂತ್ರೋಪಕರಣ ಸುಧಾರಿತ ಅಡುಗೆ ಮನೆ ಉದ್ಘಾಟನೆ
Last Updated 20 ಡಿಸೆಂಬರ್ 2025, 3:08 IST
‘ಅಕ್ಷಯಪಾತ್ರ’ ಅಡುಗೆ ಮನೆಯಲ್ಲಿ ಸುಧಾರಿತ ಯಂತ್ರ
ADVERTISEMENT
ADVERTISEMENT
ADVERTISEMENT