ಭಾನುವಾರ, 13 ಜುಲೈ 2025
×
ADVERTISEMENT

ಧಾರವಾಡ

ADVERTISEMENT

ಗ್ಯಾರಂಟಿ ಯೋಜನೆಯ ಯಶಸ್ವಿ ಅನುಷ್ಠಾನ: ವಿಜಯಾನಂದ

Congress Guarantee Impact: ಹುನಗುಂದ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಶಕ್ತಿ ಯೋಜನೆ ಅಡಿ ₹500 ಕೋಟಿ ಜನ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡಿದ್ದು ವಿಶೇಷವಾಗಿದೆ’ ಎಂದು ಶಾಸಕ...
Last Updated 13 ಜುಲೈ 2025, 4:36 IST
ಗ್ಯಾರಂಟಿ ಯೋಜನೆಯ ಯಶಸ್ವಿ ಅನುಷ್ಠಾನ: ವಿಜಯಾನಂದ

RCB ಕಾಲ್ತುಳಿತ: ಕುನ್ಹಾ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ– ಪ್ರಹ್ಲಾದ ಜೋಶಿ

Michael Cunha Report: ಹುಬ್ಬಳ್ಳಿ: ‘ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಕೇಂದ್ರ...
Last Updated 12 ಜುಲೈ 2025, 10:55 IST
RCB ಕಾಲ್ತುಳಿತ: ಕುನ್ಹಾ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ– ಪ್ರಹ್ಲಾದ ಜೋಶಿ

ರೈಲ್ವೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳು ಶೀಘ್ರ ಭರ್ತಿ: ಸಚಿವ ಪ್ರಲ್ಹಾದ ಜೋಶಿ

Government Job Drive: ಹುಬ್ಬಳ್ಳಿ: ‘ಎರಡು ವರ್ಷದ ಅವಧಿಯಲ್ಲಿ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ 8,440 ಮಂದಿಗೆ ಉದ್ಯೋಗ ನೀಡಲಾಗಿದೆ. ಇನ್ನೂ 3,500 ಹುದ್ದೆಗಳು ಖಾಲಿಯಿದ್ದು, ಎರಡು ವರ್ಷಗಳ ಅವಧಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು’ ಎಂದು ಕೇಂದ್ರ ಸಚಿವ...
Last Updated 12 ಜುಲೈ 2025, 9:27 IST
ರೈಲ್ವೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳು ಶೀಘ್ರ ಭರ್ತಿ: ಸಚಿವ ಪ್ರಲ್ಹಾದ ಜೋಶಿ

ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಚಿವ ಪ್ರಿಯಾಂಕ್ ಖರ್ಗೆ

Congress Leadership Change: ಮುಖ್ಯಮಂತ್ರಿ ಬದಲಾಯಿಸಬೇಕೋ, ಬೇಡವೋ ಎನ್ನುವುದು ಹೈಕಮಾಂಡ್‌ಗೆ ಬಿಟ್ಟ ನಿರ್ಧಾರ. ಆ ಕುರಿತು ಅವರೇ ಮಾತನಾಡುತ್ತಿಲ್ಲ ಎಂದಾಗ, ನಾವು-ನೀವು ಚರ್ಚೆ ನಡೆಸುವುದರಲ್ಲಿ ಅರ್ಥವಿಲ್ಲ' ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 12 ಜುಲೈ 2025, 6:44 IST
ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಚಿವ ಪ್ರಿಯಾಂಕ್ ಖರ್ಗೆ

ಜನವಸತಿ ಪ್ರದೇಶದ ನಡುವೆ ರಕ್ಷಣಾ ಇಲಾಖೆ ಜಾಗ; ಅಭಿವೃದ್ಧಿಗೆ ತೊಡಕು

ಬೆಂಗಳೂರಲ್ಲಿ ಜಾಗದ ಹುಡುಕಾಟ
Last Updated 12 ಜುಲೈ 2025, 5:24 IST
ಜನವಸತಿ ಪ್ರದೇಶದ ನಡುವೆ ರಕ್ಷಣಾ ಇಲಾಖೆ ಜಾಗ; ಅಭಿವೃದ್ಧಿಗೆ ತೊಡಕು

ಹುಬ್ಬಳ್ಳಿ: ಬುಡಕಟ್ಟು ಜನರಿಗೂ ಜಾಬ್‌ಕಾರ್ಡ್‌

ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆಯಿಂದ ಅಭಿಯಾನ; ಜನರು ನಿರಾಳ
Last Updated 12 ಜುಲೈ 2025, 5:21 IST
ಹುಬ್ಬಳ್ಳಿ: ಬುಡಕಟ್ಟು ಜನರಿಗೂ ಜಾಬ್‌ಕಾರ್ಡ್‌

ಅಳ್ನಾವರ: ಆಮೆಗತಿ ಕಾಮಗಾರಿಗೆ ಸವಾರರು ಹೈರಾಣು!

₹2.50 ಕೋಟಿ ವೆಚ್ಚದ ಕಾಂಕ್ರೀಟ್ ಕಾಮಗಾರಿ
Last Updated 12 ಜುಲೈ 2025, 5:17 IST
ಅಳ್ನಾವರ: ಆಮೆಗತಿ ಕಾಮಗಾರಿಗೆ ಸವಾರರು ಹೈರಾಣು!
ADVERTISEMENT

ಅಣ್ಣಿಗೇರಿ: ಮಂಗಗಳ ಹಾವಳಿಗೆ ತತ್ತರಿಸಿದ ಜನ !

Monkey Trouble: ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಮನೆ ಅಂಗಳ, ಮಾಳಿಗೆ ಮೇಲೆ ತಂಡೋಪತಂಡವಾಗಿ ಬರುವಮಂಗಗಳು ಜನರ ಮೇಲೆ ಎರಗುತ್ತಿವೆ, ಕಣ್ಣಿಗೆ ಕಂಡಿದ್ದನ್ನು ಕಿತ್ತುಕೊಂಡು ಹೋಗುತ್ತಿವೆ.
Last Updated 12 ಜುಲೈ 2025, 5:13 IST
ಅಣ್ಣಿಗೇರಿ: ಮಂಗಗಳ ಹಾವಳಿಗೆ ತತ್ತರಿಸಿದ ಜನ !

ಹುಬ್ಬಳ್ಳಿ: ಚದುರಂಗದ ಚತುರೆ ಸಿಮ್ರಾ ನದಾಫ್‌

ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ; 2 ಸಾವಿರ ರೇಟಿಂಗ್ ತಲುಪುವ ಗುರಿ
Last Updated 12 ಜುಲೈ 2025, 5:09 IST
ಹುಬ್ಬಳ್ಳಿ: ಚದುರಂಗದ ಚತುರೆ ಸಿಮ್ರಾ ನದಾಫ್‌

ಲೋಕೂರು: ತರಗತಿಗೆ ಕೊಠಡಿ ಕೊರತೆ

ಪ್ರಾಥಮಿಕ ಶಾಲಾ ಕಟ್ಟಡದಲ್ಲೇ ಪ್ರೌಢಶಾಲೆ ತರಗತಿ
Last Updated 12 ಜುಲೈ 2025, 5:05 IST
ಲೋಕೂರು: ತರಗತಿಗೆ ಕೊಠಡಿ ಕೊರತೆ
ADVERTISEMENT
ADVERTISEMENT
ADVERTISEMENT