ಬುಧವಾರ, 10 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಸಿರಿಧಾನ್ಯ ರಫ್ತಿಗೆ ವಿಪುಲ ಅವಕಾಶ: ವಿಟಿಪಿಸಿ ಜಂಟಿ ನಿರ್ದೇಶಕ ಬಾಬು ನಾಗೇಶ

ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಮತ್ತು ಕೃಷಿ ಉತ್ಪನ್ನಗಳ ರಫ್ತಿಗೆ ವಿಪುಲ ಅವಕಾಶಗಳಿವೆ ಎಂದು ವಿಟಿಪಿಸಿ ಜಂಟಿ ನಿರ್ದೇಶಕ ಬಾಬು ನಾಗೇಶ ತಿಳಿಸಿದರು.
Last Updated 9 ಡಿಸೆಂಬರ್ 2025, 4:51 IST
ಸಿರಿಧಾನ್ಯ ರಫ್ತಿಗೆ ವಿಪುಲ ಅವಕಾಶ: ವಿಟಿಪಿಸಿ ಜಂಟಿ ನಿರ್ದೇಶಕ ಬಾಬು ನಾಗೇಶ

ಧಾರವಾಡ | ಪ್ರತಿಭಟನೆಗೆ ಅನುಮತಿ ನಿರಾಕರಣೆ: ಕಟ್ಟೆಚ್ಚರ

ಧಾರವಾಡದಲ್ಲಿ ಎಕೆಎಸ್‌ಎಸ್‌ಎ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನೀಡದೆ, ಶಹರದ ವಿವಿಧೆಡೆ ಕಟ್ಟೆಚ್ಚರ ಭದ್ರತೆ ಕೈಗೊಳ್ಳಲಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ನಡೆಯಬೇಕಾದ ಪ್ರತಿಭಟನೆ ನಿರಾಕರಿಸಲಾಯಿತು.
Last Updated 9 ಡಿಸೆಂಬರ್ 2025, 4:50 IST
ಧಾರವಾಡ | ಪ್ರತಿಭಟನೆಗೆ ಅನುಮತಿ ನಿರಾಕರಣೆ: ಕಟ್ಟೆಚ್ಚರ

ಖಾತೆಯಿಂದ ಕಡಿತವಾಗಿದ್ದ ಹಣ ವಾಪಸ್ ಜಮೆ ಮಾಡದ ಪ್ರಕರಣ: HDFC ಬ್ಯಾಂಕ್‌ಗೆ ದಂಡ

ಧಾರವಾಡದಲ್ಲಿ ಗ್ರಾಹಕಿಯ ಖಾತೆಯಿಂದ ಕಟಾವಾದ ಹಣವನ್ನು ವಾಪಸ್‌ ಜಮೆ ಮಾಡದ ಕಾರಣ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಗ್ರಾಹಕರ ಆಯೋಗ ₹60 ಸಾವಿರ ದಂಡ ವಿಧಿಸಿದೆ. 15 ದಿನಗಳಲ್ಲಿ ಹಣ ಪಾವತಿಸದಿದ್ದರೆ ಶೇ 8 ಬಡ್ಡಿ ಲೆಕ್ಕ ಹಾಕಬೇಕು ಎಂಬ ಆದೇಶ.
Last Updated 9 ಡಿಸೆಂಬರ್ 2025, 4:49 IST
ಖಾತೆಯಿಂದ ಕಡಿತವಾಗಿದ್ದ ಹಣ ವಾಪಸ್ ಜಮೆ ಮಾಡದ ಪ್ರಕರಣ: HDFC ಬ್ಯಾಂಕ್‌ಗೆ ದಂಡ

ಮಾದನಬಾವಿ ಗ್ರಾ.ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರ

ಉತ್ತಮ ಆಡಳಿತ, ಅಭಿವೃದ್ಧಿ ಹಾಗೂ ಸ್ವಚ್ಚತೆಗಾಗಿ ಧಾರವಾಡ ತಾಲ್ಲೂಕಿನ ಮಾದನಬಾವಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಪೂರಕ ಸೌಕರ್ಯ, ಸ್ಮಶಾನ ಗಟ್ಟೆ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
Last Updated 9 ಡಿಸೆಂಬರ್ 2025, 4:47 IST
ಮಾದನಬಾವಿ ಗ್ರಾ.ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರ

ಕಲಘಟಗಿ: ಗುಡಿಹಾಳ, ಕುರುವಿನಕೊಪ್ಪಕ್ಕೆ ಬಸ್‌ ಸೌಲಭ್ಯ

ಕಲಘಟಗಿ ತಾಲ್ಲೂಕಿನ ಗುಡಿಹಾಳ ಹಾಗೂ ಕುರುವಿನಕೊಪ್ಪ ಗ್ರಾಮಗಳಿಗೆ ಹೊಸ ಬಸ್‌ ಸೇವೆ ಆರಂಭವಾಗಿದೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
Last Updated 9 ಡಿಸೆಂಬರ್ 2025, 4:45 IST
ಕಲಘಟಗಿ: ಗುಡಿಹಾಳ, ಕುರುವಿನಕೊಪ್ಪಕ್ಕೆ ಬಸ್‌ ಸೌಲಭ್ಯ

ಬೆಳಗಾವಿ ಅಧಿವೇಶನದಲ್ಲಿ ಉ.ಕ ಭಾಗದ ಅಭಿವೃದ್ಧಿಯ ಚರ್ಚೆಯಾಗಲಿ: ದೇವರಾಜ ದಾಡಿಭಾವಿ

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಅಗತ್ಯವಿದೆ ಎಂದು ಬಿಜೆಪಿ ಮುಖಂಡ ದೇವರಾಜ ದಾಡಿಭಾವಿ ಒತ್ತಾಯಿಸಿದರು. ಮಹದಾಯಿ, ಕಳಸಾ–ಬಂಡೂರಿ, ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿ.
Last Updated 9 ಡಿಸೆಂಬರ್ 2025, 4:43 IST
ಬೆಳಗಾವಿ ಅಧಿವೇಶನದಲ್ಲಿ ಉ.ಕ ಭಾಗದ ಅಭಿವೃದ್ಧಿಯ ಚರ್ಚೆಯಾಗಲಿ: ದೇವರಾಜ ದಾಡಿಭಾವಿ

ಪಂಚಮಸಾಲಿ ಮೌನ ಪ್ರತಿಭಟನೆ ನಾಳೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Lingayat Protest Day: ಲಿಂಗಾಯತ ಪಂಚಮಸಾಲಿ ಸಮಾಜದ ಮೇಲೆ ಹೋರಾಟದ ವೇಳೆ ನಡೆದ ದೌರ್ಜನ್ಯವನ್ನು ಖಂಡಿಸಿ ಡಿ.10ರಂದು ಬೆಳಗಾವಿಯಲ್ಲಿ ಮೌನ ಪ್ರತಿಭಟನೆ ನಡೆಯಲಿದೆ ಎಂದು ಸ್ವಾಮೀಜಿ ಪ್ರಕಟಿಸಿದರು.
Last Updated 8 ಡಿಸೆಂಬರ್ 2025, 19:39 IST
ಪಂಚಮಸಾಲಿ ಮೌನ ಪ್ರತಿಭಟನೆ ನಾಳೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ADVERTISEMENT

ಹುಬ್ಬಳ್ಳಿ: ಎಐ ಪರಿಕರಗಳ ಪ್ರದರ್ಶನ

AI Education Event: ಇಲ್ಲಿನ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಎಐ ಕನೆಕ್ಟ್’ ಎಂಬ ಕೃತಕ ಬುದ್ಧಿಮತ್ತೆ (ಎಐ) ಪ್ರದರ್ಶನದಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು.
Last Updated 8 ಡಿಸೆಂಬರ್ 2025, 4:33 IST
ಹುಬ್ಬಳ್ಳಿ: ಎಐ ಪರಿಕರಗಳ ಪ್ರದರ್ಶನ

ಅಣ್ಣಿಗೇರಿ: ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ; ಮೆರವಣಿಗೆ

Ambedkar Tribute: ಸಂವಿಧಾನ ಶಿಲ್ಪಿ ಬಿ.ಆರ್‌.ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ದಲಿತ ವಿಮೋಚನಾ ಸಮಿತಿಯ ತಾಲ್ಲೂಕು ಘಟಕ ಹಾಗೂ ಜೈ ಭೀಮ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದಲಿತ ಮಹಾ ಒಕ್ಕೂಟದ ವತಿಯಿಂದ ಶನಿವಾರ ಮೆರವಣಿಗೆ ನಡೆಯಿತು.
Last Updated 8 ಡಿಸೆಂಬರ್ 2025, 4:32 IST
ಅಣ್ಣಿಗೇರಿ: ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ; ಮೆರವಣಿಗೆ

ಹುಬ್ಬಳ್ಳಿ: ಮುಂಬೈನಿಂದ ಬಾರದ ಇಂಡಿಗೊ ವಿಮಾನ

IndiGo Hubballi Cancellation: ಮುಂಬೈನಿಂದ ಹುಬ್ಬಳ್ಳಿಗೆ ಭಾನುವಾರ ಬೆಳಿಗ್ಗೆ 7.30ಕ್ಕೆ ಬರಬೇಕಿದ್ದ ಇಂಡಿಗೊ ವಿಮಾನ ಬರಲಿಲ್ಲ.
Last Updated 8 ಡಿಸೆಂಬರ್ 2025, 4:29 IST
ಹುಬ್ಬಳ್ಳಿ: ಮುಂಬೈನಿಂದ ಬಾರದ ಇಂಡಿಗೊ ವಿಮಾನ
ADVERTISEMENT
ADVERTISEMENT
ADVERTISEMENT