ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ವರ್ಷದ ಹಿನ್ನೋಟ | ಹುಬ್ಬಳ್ಳಿ-ಧಾರವಾಡ: ಎನ್‌ಕೌಂಟರ್ ಸದ್ದು, ಕಾಮಗಾರಿ ಕಿರಿಕಿರಿ

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ಪಯಣಿಸಿದ ವಾಣಿಜ್ಯ ನಗರಿ
Last Updated 29 ಡಿಸೆಂಬರ್ 2025, 4:43 IST
ವರ್ಷದ ಹಿನ್ನೋಟ | ಹುಬ್ಬಳ್ಳಿ-ಧಾರವಾಡ: ಎನ್‌ಕೌಂಟರ್ ಸದ್ದು, ಕಾಮಗಾರಿ ಕಿರಿಕಿರಿ

ಕಲಾವಿದರಲ್ಲಿ ತಂತ್ರಗಾರಿಕೆ ಮುಖ್ಯ: ವೇದಾರಾಣಿ

ಹುಬ್ಬಳ್ಳಿ ಕಲಾ ಉತ್ಸವ, ಹುಬ್ಬಳ್ಳಿ ಕಾವ್ಯೋತ್ಸವ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
Last Updated 29 ಡಿಸೆಂಬರ್ 2025, 4:42 IST
ಕಲಾವಿದರಲ್ಲಿ ತಂತ್ರಗಾರಿಕೆ ಮುಖ್ಯ: ವೇದಾರಾಣಿ

ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಿ: ಶಾಸಕ ಎನ್.ಎಚ್‌. ಕೋನರಡ್ಡಿ

Public Works Monitoring: ‘ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗ್ರಾಮಸ್ಥರು ಕೂಡ ಕಾಮಗಾರಿ ಪರಿಶೀಲನೆ ನಡೆಸಿ ಗುಣಮಟ್ಟದ ಕೆಲಸವಾಗುವಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಎನ್.ಎಚ್‌. ಕೋನರಡ್ಡಿ ಹೇಳಿದರು.
Last Updated 29 ಡಿಸೆಂಬರ್ 2025, 4:38 IST
ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಿ: ಶಾಸಕ ಎನ್.ಎಚ್‌. ಕೋನರಡ್ಡಿ

ದೇಶದ ಪ್ರಗತಿಗೆ ರೈತರ ಕೊಡುಗೆ ಅಪಾರ: ಮಾಜಿ ಶಾಸಕ ಅಮೃತ ದೇಸಾಯಿ

Agriculture Importance: ‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮಹತ್ವದಾಗಿದ್ದು, ರೈತರು ಗೌರವಕ್ಕೆ ಆರ್ಹರು’ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಧಾರವಾಡದ ನರೇಂದ್ರ ಗ್ರಾಮದಲ್ಲಿ ರೈತ ದಿನಾಚರಣೆಯಲ್ಲಿ ಹೇಳಿದರು.
Last Updated 29 ಡಿಸೆಂಬರ್ 2025, 4:38 IST
ದೇಶದ ಪ್ರಗತಿಗೆ ರೈತರ ಕೊಡುಗೆ ಅಪಾರ: ಮಾಜಿ ಶಾಸಕ ಅಮೃತ ದೇಸಾಯಿ

ಜ.5ರಂದು ಕೇಂದ್ರ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆ: ಸಲೀಂ ಅಹ್ಮದ್

MGNREGA Controversy: ‘ನರೇಗಾ ಯೋಜನೆಯಲ್ಲಿರುವ ಗಾಂಧಿ ಹೆಸರನ್ನು ಕೇಂದ್ರ ಸರ್ಕಾರ ರಾಜಕೀಯ ಉದ್ದೇಶದಿಂದ ತೆಗೆದು ಹಾಕಿದೆ’ ಎಂದು ಸಲೀಂ ಅಹ್ಮದ್ ಹುಬ್ಬಳ್ಳಿಯಲ್ಲಿ ಜ.5ರಂದು ಪ್ರತಿಭಟನೆ ಬಗ್ಗೆ ಹೇಳಿದ್ದಾರೆ.
Last Updated 29 ಡಿಸೆಂಬರ್ 2025, 4:38 IST
ಜ.5ರಂದು ಕೇಂದ್ರ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆ: ಸಲೀಂ ಅಹ್ಮದ್

ವ್ಯಕ್ತಿತ್ವ ವಿಕಸನಕ್ಕೆ ಎನ್‍ಎಸ್‍ಎಸ್ ಸಹಾಯಕಾರಿ: ಅಂಜನಾ ಬಸನಗೌಡರ

Student Development: ‘ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಸಹಕಾರಿ’ ಎಂದು ಅಂಜನಾ ಬಸನಗೌಡರ ಧಾರವಾಡದಲ್ಲಿ ಎನ್‍ಎಸ್‍ಎಸ್ ಶಿಬಿರದಲ್ಲಿ ಹೇಳಿದರು.
Last Updated 29 ಡಿಸೆಂಬರ್ 2025, 4:38 IST
ವ್ಯಕ್ತಿತ್ವ ವಿಕಸನಕ್ಕೆ ಎನ್‍ಎಸ್‍ಎಸ್ ಸಹಾಯಕಾರಿ: ಅಂಜನಾ ಬಸನಗೌಡರ

ಗ್ರಾಮೀಣ ರಸ್ತೆ ಸುಧಾರಣೆಗೆ ಒತ್ತು ನೀಡಿದ್ದ ವಾಜಪೇಯಿ: ಕೆ.ಎಸ್.ನವೀನ

Atal Bihari Vajpayee Legacy: ‘ಮಣ್ಣಿನ‌ ಪ್ರತಿ ಕಣದಲ್ಲೂ ಶಂಕರನನ್ನು ಕಂಡವರು ಅಟಲ್ ಬಿಹಾರಿ ವಾಜಪೇಯಿ’ ಎಂದು ಕೆ.ಎಸ್. ನವೀನ ಹೇಳಿದರು. ಕುಂದಗೋಳದಲ್ಲಿ ಅವರ 101ನೇ ಜನ್ಮದಿನಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಯಿತು.
Last Updated 29 ಡಿಸೆಂಬರ್ 2025, 4:37 IST
ಗ್ರಾಮೀಣ ರಸ್ತೆ ಸುಧಾರಣೆಗೆ ಒತ್ತು ನೀಡಿದ್ದ ವಾಜಪೇಯಿ: ಕೆ.ಎಸ್.ನವೀನ
ADVERTISEMENT

ಮರ್ಯಾದೆಗೇಡು ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ; ಗ್ರಾಮಸ್ಥರ ಒತ್ತಾಯ

ಮರ್ಯಾದೆಗೇಡು ಹತ್ಯೆ ಪ್ರಕರಣ: ಇನಾಂ ವೀರಾಪುರದಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಶಾಂತಿಸಭೆ
Last Updated 28 ಡಿಸೆಂಬರ್ 2025, 20:32 IST
ಮರ್ಯಾದೆಗೇಡು ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ; ಗ್ರಾಮಸ್ಥರ ಒತ್ತಾಯ

ಸಿದ್ಧೇಶ್ವರ ಶ್ರೀ ಗುರುನಮನ, ಪ್ರವಚನ ನಾಳೆಯಿಂದ

Hubballi News: ಹುಬ್ಬಳ್ಳಿಯ ನವನಗರದ ಈಶ್ವರ ದೇವಸ್ಥಾನದಲ್ಲಿ ಡಿ.29ರಿಂದ ಜ.2ರವರೆಗೆ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಯವರ ಗುರುನಮನ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 28 ಡಿಸೆಂಬರ್ 2025, 6:40 IST
ಸಿದ್ಧೇಶ್ವರ ಶ್ರೀ ಗುರುನಮನ, ಪ್ರವಚನ ನಾಳೆಯಿಂದ

ನವಲಗುಂದ: ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರತಿಭಟನೆ

Navalgund News: ಇನಾಂವೀರಾಪುರ ಮರ್ಯಾದೆಗೇಡು ಹತ್ಯೆ ಪ್ರಕರಣ ಖಂಡಿಸಿ ನವಲಗುಂದದಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು. ಸಂತ್ರಸ್ತ ಕುಟುಂಬಕ್ಕೆ ₹1 ಕೋಟಿ ಪರಿಹಾರ ಹಾಗೂ ಸರ್ಕಾರಿ ಕೆಲಸಕ್ಕೆ ಆಗ್ರಹಿಸಿದೆ.
Last Updated 28 ಡಿಸೆಂಬರ್ 2025, 6:39 IST
ನವಲಗುಂದ: ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT