ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಧಾರವಾಡ

ADVERTISEMENT

ಹುಬ್ಬಳ್ಳಿ: ಮುಂದುವರಿದ ಕೈ–ಕಮಲ ಜಟಾಪಟಿ

ಮಹಿಳೆ ವಿವಸ್ತ್ರ ಪ್ರಕರಣ: ಸಿ.ಎಂ ನ್ಯಾ‌ಯಮೂರ್ತಿ, ತನಿಖಾಧಿಕಾರಿಯೇ –ಅಶೋಕ ಪ್ರಶ್ನೆ
Last Updated 9 ಜನವರಿ 2026, 21:27 IST
ಹುಬ್ಬಳ್ಳಿ: ಮುಂದುವರಿದ ಕೈ–ಕಮಲ ಜಟಾಪಟಿ

ಮಹಿಳೆ ವಿವಸ್ತ್ರ ಪ್ರಕರಣ; ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಬಿಜೆಪಿ, ಸುಜಾತಾ ಹಂಡಿ ಹಲ್ಲೆ ನಡೆಸಿದ ವಿಡಿಯೊ ಬಿಡುಗಡೆ ಮಾಡಿದ ಕಾಂಗ್ರೆಸ್‌
Last Updated 9 ಜನವರಿ 2026, 21:26 IST
ಮಹಿಳೆ ವಿವಸ್ತ್ರ ಪ್ರಕರಣ; ಬಿಜೆಪಿ ಪ್ರತಿಭಟನೆ

ಕೃಷಿ–ಖುಷಿ | ಬಸನಿಂಗವ್ವ ಅವರ ಶ್ರಮ‌ಕ್ಕೆ ತಕ್ಕ ಫಲ: ಲಾಭ ತಂದ ಸೇವಂತಿಗೆ ಕೃಷಿ

Farmer Success Story Hubballi: ಹುಬ್ಬಳ್ಳಿಯ ಹಿರಿಯ ಮಹಿಳಾ ಕೃಷಿಕರಾದ ಬಸನಿಂಗವ್ವ ಅವರು ಹೂವಿನ ಕೃಷಿಯ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದು, ಪ್ರಗತಿಪರ ಕೃಷಿಕರಾಗಿ ಇತರರಿಗೆ ಮಾದರಿಯಾಗಿದ್ದಾರೆ.
Last Updated 9 ಜನವರಿ 2026, 7:50 IST
ಕೃಷಿ–ಖುಷಿ | ಬಸನಿಂಗವ್ವ ಅವರ ಶ್ರಮ‌ಕ್ಕೆ ತಕ್ಕ ಫಲ: ಲಾಭ ತಂದ ಸೇವಂತಿಗೆ ಕೃಷಿ

ಕನ್ನಡ ಸಿನಿಮಾ ಪ್ರೋತ್ಸಾಹಿಸಿ: ಸಂಸದ ಜಗದೀಶ ಶೆಟ್ಟರ್

Jagadish Shettar on Kannada Cinema: ಕನ್ನಡ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಕನ್ನಡಿಗರು ತಮ್ಮ ಸಿನಿಮಾಗಳಿಗೆ ಬೆಂಬಲ ನೀಡಿ ಪ್ರೋತ್ಸಾಹಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಧಾರವಾಡದಲ್ಲಿ ಕರೆ ನೀಡಿದರು.
Last Updated 9 ಜನವರಿ 2026, 7:45 IST
ಕನ್ನಡ ಸಿನಿಮಾ ಪ್ರೋತ್ಸಾಹಿಸಿ: ಸಂಸದ ಜಗದೀಶ ಶೆಟ್ಟರ್

ಹುಬ್ಬಳ್ಳಿ | ನೀರಿನ ಸಮಸ್ಯೆ ಉಲ್ಬಣವಾಗದಿರಲಿ: ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಲಹೆ

Dharwad District Water Management: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕೆರೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಮತ್ತು ಗ್ರಾಮೀಣ ಭಾಗದಲ್ಲಿ ನೀರಿನ ಅಭಾವ ಉಂಟಾಗದಂತೆ ಕ್ರಮ ವಹಿಸಿ ಎಂದು ಜಿಪಂ ಅಧಿಕಾರಿ ದೀಪಕ ಮಡಿವಾಳರ ತಿಳಿಸಿದ್ದಾರೆ.
Last Updated 9 ಜನವರಿ 2026, 7:44 IST
ಹುಬ್ಬಳ್ಳಿ | ನೀರಿನ ಸಮಸ್ಯೆ ಉಲ್ಬಣವಾಗದಿರಲಿ: ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಲಹೆ

ಧಾರವಾಡ| ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಆರೋಪ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

BJP Protest Dharwad: ಹುಬ್ಬಳ್ಳಿ ಗಲಾಟೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತೆಯನ್ನು ವಶಕ್ಕೆ ಪಡೆಯುವಾಗ ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಧಾರವಾಡದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
Last Updated 9 ಜನವರಿ 2026, 7:43 IST
ಧಾರವಾಡ| ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಆರೋಪ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಶಿಕ್ಷಕರಿಂದ ಪಡೆಯುವ ಕಲಿಕೆ ಪರಿಣಾಮಕಾರಿ: ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ

KMCRI Director Statement: ಅಂತರ್ಜಾಲದಲ್ಲಿ ಮಾಹಿತಿ ಸುಲಭವಾಗಿ ಸಿಗಬಹುದು, ಆದರೆ ಶಿಕ್ಷಕರು ಮತ್ತು ಪಠ್ಯಪುಸ್ತಕಗಳ ಮೂಲಕ ಪಡೆಯುವ ಜ್ಞಾನವೇ ಹೆಚ್ಚು ಪರಿಣಾಮಕಾರಿ ಎಂದು ಕೆಎಂಸಿಆರ್‌ಐ ನಿರ್ದೇಶಕ ಈಶ್ವರ ಹೊಸಮನಿ ಕಿವಿಮಾತು ಹೇಳಿದ್ದಾರೆ.
Last Updated 9 ಜನವರಿ 2026, 7:42 IST
ಶಿಕ್ಷಕರಿಂದ ಪಡೆಯುವ ಕಲಿಕೆ ಪರಿಣಾಮಕಾರಿ: ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ
ADVERTISEMENT

ವಿವಸ್ತ್ರ ಪ್ರಕರಣ | ಸುಜಾತಾ ಕುಟುಂಬಕ್ಕೆ ಭದ್ರತೆ ಒದಗಿಸಿ: ಸಿ.ಮಂಜುಳಾ ಆಗ್ರಹ

BJP Mahila Morcha: ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ರಾಜ್ಯ ಮಹಿಳಾ ಆಯೋಗದ ಕಾರ್ಯವೈಖರಿ ಬಗ್ಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಮಹಿಳಾ ಆಯೋಗದ ತನಿಖೆಗೆ ಒತ್ತಾಯಿಸಿದ್ದಾರೆ.
Last Updated 9 ಜನವರಿ 2026, 7:40 IST
ವಿವಸ್ತ್ರ ಪ್ರಕರಣ | ಸುಜಾತಾ ಕುಟುಂಬಕ್ಕೆ ಭದ್ರತೆ ಒದಗಿಸಿ: ಸಿ.ಮಂಜುಳಾ ಆಗ್ರಹ

ಹುಬ್ಬಳ್ಳಿ: ಹೂಡಿಕೆದಾರರ ಜಾಗೃತಿ ವಿಚಾರ ಸಂಕಿರಣ ಇಂದು

Investor Awareness Seminar: ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ (KCCI) ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಜ.9ರಂದು ವಿಶೇಷ ವಿಚಾರ ಸಂಕಿರಣ ಆಯೋಜಿಸಲಾಗಿದೆ.
Last Updated 9 ಜನವರಿ 2026, 7:38 IST
ಹುಬ್ಬಳ್ಳಿ: ಹೂಡಿಕೆದಾರರ ಜಾಗೃತಿ ವಿಚಾರ ಸಂಕಿರಣ ಇಂದು

ವಿವಸ್ತ್ರ ಪ್ರಕರಣ; ಶಾಸಕ ಟೆಂಗಿನಕಾಯಿ ಟೂಲ್‌ಕಿಟ್: ಕಾಂಗ್ರೆಸ್ ನಾಯಕ ರಜತ್ ಆರೋಪ

Hubballi Political Controversy: ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಆರೋಪಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರು ವ್ಯಕ್ತಿಯೊಬ್ಬರ ಮೇಲೆ ದೌರ್ಜನ್ಯ ನಡೆಸಿರುವ ಐದು ನಿಮಿಷದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದರು.
Last Updated 9 ಜನವರಿ 2026, 4:29 IST
ವಿವಸ್ತ್ರ ಪ್ರಕರಣ; ಶಾಸಕ ಟೆಂಗಿನಕಾಯಿ ಟೂಲ್‌ಕಿಟ್: ಕಾಂಗ್ರೆಸ್ ನಾಯಕ ರಜತ್ ಆರೋಪ
ADVERTISEMENT
ADVERTISEMENT
ADVERTISEMENT