ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಧಾರವಾಡ| ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು

Dharwad Rape Case: 12 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಕಲಘಟಗಿ ತಾಲ್ಲೂಕಿನ ನೆಲ್ಲಿಹರವಿ ತಾಂಡಾದ ಉಮೇಶ ರತ್ನಪ್ಪ ಲಮಾಣಿ (30) ಎಂಬಾತಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 60,500 ದಂಡವನ್ನು ನಗರದ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ವಿಶೇಷ ಪೊಕ್ಸೊ ಕೋರ್ಟ್‌ ವಿಧಿಸಿದೆ.
Last Updated 28 ಫೆಬ್ರುವರಿ 2026, 16:16 IST
ಧಾರವಾಡ| ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು

ವಿಶಿಷ್ಟ ಕಾಮದೇವರು: ದರ್ಶನ ಇಂದಿನಿಂದ 

ರಾಜ್ಯ, ಹೊರ ರಾಜ್ಯಗಳಿಂದಲೂ ಧಾವಿಸಿ ಬರುವ ಭಕ್ತರು
Last Updated 28 ಫೆಬ್ರುವರಿ 2026, 7:16 IST
ವಿಶಿಷ್ಟ ಕಾಮದೇವರು: ದರ್ಶನ ಇಂದಿನಿಂದ 

ಉಣಕಲ್‌, ಗೋಪನಕೊಪ್ಪದಲ್ಲಿ ’ಬಣ್ಣ’ದಾಟಕ್ಕೆ ನಿಷೇಧ

Hubballi News: ಉಣಕಲ್‌, ಗೋಪನಕೊಪ್ಪ ಮತ್ತು ದೇವಾಂಗಪೇಟೆ ಗ್ರಾಮಗಳಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯದ ಹಿನ್ನೆಲೆಯಲ್ಲಿ ಹೋಳಿ ಹಬ್ಬದಂದು ಬಣ್ಣದಾಟಕ್ಕೆ ನಿಷೇಧ ಹೇರಲಾಗಿದೆ.
Last Updated 28 ಫೆಬ್ರುವರಿ 2026, 7:10 IST
ಉಣಕಲ್‌, ಗೋಪನಕೊಪ್ಪದಲ್ಲಿ ’ಬಣ್ಣ’ದಾಟಕ್ಕೆ ನಿಷೇಧ

ಹುಬ್ಬಳ್ಳಿ–ಧಾರವಾಡ ಪ್ರತ್ಯೇಕ ಪಾಲಿಕೆ ಬೇಡ: ಬೆಲ್ಲದ

Hubballi Dharwad News: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಅಗತ್ಯವಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. ಕೇಂದ್ರ ಅನುದಾನ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಒಂದೇ ಪಾಲಿಕೆ ಇರಬೇಕು ಎಂದರು.
Last Updated 28 ಫೆಬ್ರುವರಿ 2026, 7:07 IST
ಹುಬ್ಬಳ್ಳಿ–ಧಾರವಾಡ ಪ್ರತ್ಯೇಕ ಪಾಲಿಕೆ ಬೇಡ: ಬೆಲ್ಲದ

‘ಮೈಂಡ್ ವೇವ್ ಎಜು ಹಬ್’ ಉದ್ಘಾಟನೆ ನಾಳೆ 

Dharwad Education News: ಸಾಧನಕೇರಿಯಲ್ಲಿ ‘ಮೈಂಡ್ ವೇವ್ ಎಜು ಹಬ್’ ಉದ್ಘಾಟನೆ ಮಾರ್ಚ್ 1ರಂದು ನಡೆಯಲಿದೆ. ಶಿಕ್ಷಕರಿಗೆ ವಿಜ್ಞಾನ, ಗಣಿತ ತರಬೇತಿ ನೀಡುವ ವಿಶೇಷ ಕೇಂದ್ರ ಆರಂಭ.
Last Updated 28 ಫೆಬ್ರುವರಿ 2026, 7:05 IST
‘ಮೈಂಡ್ ವೇವ್ ಎಜು ಹಬ್’ ಉದ್ಘಾಟನೆ ನಾಳೆ 

ಹುಬ್ಬಳ್ಳಿ: ಶೂಟಿಂಗ್ ಲೀಗ್; ಜರ್ಸಿ ಅನಾವರಣ

Hubballi Shooting Team: ಶೂಟಿಂಗ್ ಲೀಗ್ ಆಫ್ ಕರ್ನಾಟಕಕ್ಕೆ ಹುಬ್ಬಳ್ಳಿ ಶೂಟಿಂಗ್ ಸ್ಟಾರ್ಸ್ ತಂಡದ ಜರ್ಸಿ ಅನಾವರಣಗೊಂಡಿದ್ದು, ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆಯಲಿವೆ.
Last Updated 28 ಫೆಬ್ರುವರಿ 2026, 7:04 IST
ಹುಬ್ಬಳ್ಳಿ: ಶೂಟಿಂಗ್ ಲೀಗ್; ಜರ್ಸಿ ಅನಾವರಣ

ಹುಬ್ಬಳ್ಳಿ: 12ಕ್ಕೂ ಹೆಚ್ಚು ಅಂಗಡಿಗೆ ಬೆಂಕಿ, ಹಾನಿ

Lamington Road Blaze: ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಸಯ್ಯದ್ ಮಂಜಿಲ್ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ 12ಕ್ಕೂ ಹೆಚ್ಚು ಅಂಗಡಿಗಳು ಹಾನಿಗೊಳಗಾಗಿವೆ. ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.
Last Updated 28 ಫೆಬ್ರುವರಿ 2026, 7:03 IST

ಹುಬ್ಬಳ್ಳಿ: 12ಕ್ಕೂ ಹೆಚ್ಚು ಅಂಗಡಿಗೆ ಬೆಂಕಿ, ಹಾನಿ
ADVERTISEMENT

ಕೇಂದ್ರ ಸಚಿವ ಹರ್ದೀಪ್‌ ಪುರಿ ರಾಜೀನಾಮೆಗೆ ಆಗ್ರಹ

Dharwad Protest: ಎಪ್‌ಸ್ಟೈನ್ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹರ್ದೀಪ್ ಪುರಿ ರಾಜೀನಾಮೆ ನೀಡಬೇಕು ಎಂದು ಧಾರವಾಡದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನೆ ನಡೆಸಿತು.
Last Updated 28 ಫೆಬ್ರುವರಿ 2026, 7:02 IST
ಕೇಂದ್ರ ಸಚಿವ ಹರ್ದೀಪ್‌ ಪುರಿ ರಾಜೀನಾಮೆಗೆ ಆಗ್ರಹ

Ranji Trophy Final: ‘ರಾಜನಗರ’ದಲ್ಲಿ ವೇಗಿಗಳ ಮಿಂಚು

Ranji Trophy Final: ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳ ವೇಗಿಗಳು ಮಿಂಚು ಹರಿಸಿದರು. ಲೈನ್ ಮತ್ತು ಲೆಂತ್‌ ಕಾಪಾಡಿಕೊಂಡು ನಿಖರ ದಾಳಿ ನಡೆಸಿದರು.
Last Updated 27 ಫೆಬ್ರುವರಿ 2026, 23:30 IST
Ranji Trophy Final: ‘ರಾಜನಗರ’ದಲ್ಲಿ ವೇಗಿಗಳ ಮಿಂಚು

ಉದ್ಯೋಗಾಂಕಾಂಕ್ಷಿಗಳ ಪ್ರತಿಭಟನೆ | ಪ್ರಕರಣ ದಾಖಲಿಸಿದ್ದು ಸರಿಯಲ್ಲ: ಬೆಲ್ಲದ

Recruitment Protest: ಹುಬ್ಬಳ್ಳಿ: ‘ಉದ್ಯೋಗಾಂಕಾಂಕ್ಷಿಗಳ ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆದಿಲ್ಲ. ಆದರೂ ಸರ್ಕಾರ ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದು ಸರಿಯಲ್ಲ’ ಎಂದು ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ಹೇಳಿದರು.
Last Updated 27 ಫೆಬ್ರುವರಿ 2026, 20:56 IST
ಉದ್ಯೋಗಾಂಕಾಂಕ್ಷಿಗಳ ಪ್ರತಿಭಟನೆ | ಪ್ರಕರಣ ದಾಖಲಿಸಿದ್ದು ಸರಿಯಲ್ಲ: ಬೆಲ್ಲದ
ADVERTISEMENT
ADVERTISEMENT
ADVERTISEMENT