ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಧಾರವಾಡ

ADVERTISEMENT

ಹುಬ್ಬಳ್ಳಿ| ಅಧಿಕ ಲಾಭದ ಆಸೆ: ₹17.46 ಲಕ್ಷ ವಂಚನೆ

Online Trading Scam: ಹೆಚ್ಚು ಲಾಭದ ಆಸೆ ತೋರಿಸಿ ಹುಬ್ಬಳ್ಳಿಯ ದಿನೇಶ್‌ ಎಂಬುವವರಿಂದ ₹17.46 ಲಕ್ಷ ಹಾಗೂ ಧಾರವಾಡದ ಶ್ರೀಕಾಂತ್ ಎಂಬುವವರಿಂದ ₹5 ಲಕ್ಷ ವಂಚಿಸಿದ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 11 ಜನವರಿ 2026, 4:17 IST
ಹುಬ್ಬಳ್ಳಿ| ಅಧಿಕ ಲಾಭದ ಆಸೆ: ₹17.46 ಲಕ್ಷ ವಂಚನೆ

​ಭಾಗ್ಯಲಕ್ಷ್ಮಿ ಬಾಂಡ್‌: ಬೆಳಗಾವಿ ಫಲಾನುಭವಿಗಳೆ ಅಧಿಕ

Bhagyalakshmi Scheme: ಕರ್ನಾಟಕದ ಭಾಗ್ಯಲಕ್ಷ್ಮಿ ಯೋಜನೆಯಡಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಯೋಜನೆ ಆರಂಭದಿಂದ ಈವರೆಗೆ 36 ಲಕ್ಷಕ್ಕೂ ಅಧಿಕ ಮಂದಿ ನೋಂದಣಿಯಾಗಿದ್ದು, ಪರಿಪಕ್ವ ಮೊತ್ತದ ವಿವರ ಇಲ್ಲಿದೆ.
Last Updated 11 ಜನವರಿ 2026, 4:14 IST
​ಭಾಗ್ಯಲಕ್ಷ್ಮಿ ಬಾಂಡ್‌: ಬೆಳಗಾವಿ ಫಲಾನುಭವಿಗಳೆ ಅಧಿಕ

ಮಲೆಯಾಳ ಕಡ್ಡಾಯ, ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಿಎಂ ಕ್ರಮ: ಸಚಿವ ಎಂ.ಬಿ. ಪಾಟೀಲ

Kasaragod Issue: ಕೇರಳ ಸರ್ಕಾರವು ಕಾಸರಗೋಡು ಭಾಗದಲ್ಲಿ ಮಲೆಯಾಳಂ ಕಡ್ಡಾಯಗೊಳಿಸಿರುವುದರ ವಿರುದ್ಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 11 ಜನವರಿ 2026, 4:02 IST
ಮಲೆಯಾಳ ಕಡ್ಡಾಯ, ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಿಎಂ ಕ್ರಮ: ಸಚಿವ ಎಂ.ಬಿ. ಪಾಟೀಲ

ನವಲಗುಂದ| ಕಳಸಾ ಬಂಡೂರಿ ಯೋಜನೆಗೆ ರಾಜಕೀಯ ದುರುದ್ಧೇಶವಿಲ್ಲ: ಪ್ರಲ್ಹಾದ ಜೋಶಿ

Kalasa Banduri Project: ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಪರಿಸರ ಇಲಾಖೆಯ ಅನುಮತಿ ಸಿಕ್ಕ ಕೂಡಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನವಲಗುಂದದಲ್ಲಿ ತಿಳಿಸಿದರು.
Last Updated 11 ಜನವರಿ 2026, 4:02 IST
ನವಲಗುಂದ| ಕಳಸಾ ಬಂಡೂರಿ ಯೋಜನೆಗೆ ರಾಜಕೀಯ ದುರುದ್ಧೇಶವಿಲ್ಲ: ಪ್ರಲ್ಹಾದ ಜೋಶಿ

ಚಾರಣಿಗರ ಸ್ವರ್ಗ ಬೂದನಗುಡ್ಡ: ಕಣ್ಣು ಹಾಯಿಸಿದಷ್ಟು ದೂರ ಹಸಿರು

Hubballi Tourism: ಹುಬ್ಬಳ್ಳಿಯಿಂದ ಕೇವಲ 14 ಕಿ.ಮೀ ದೂರದಲ್ಲಿರುವ ಬೂದನಗುಡ್ಡ ಚಾರಣಿಗರ ಮತ್ತು ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣ. ಇಲ್ಲಿನ ಚನ್ನಬಸವೇಶ್ವರ ದೇವಸ್ಥಾನ ಮತ್ತು ಔಷಧೀಯ ಸಸ್ಯಗಳ ವಿಶೇಷತೆ ಇಲ್ಲಿದೆ.
Last Updated 11 ಜನವರಿ 2026, 3:57 IST
ಚಾರಣಿಗರ ಸ್ವರ್ಗ ಬೂದನಗುಡ್ಡ: ಕಣ್ಣು ಹಾಯಿಸಿದಷ್ಟು ದೂರ ಹಸಿರು

ನವಲಗುಂದ| ಅಂಗನವಾಡಿಯಿಂದ ಮಕ್ಕಳಿಗೆ ಶೈಕ್ಷಣಿಕ ವಾತಾವರಣ: ಶಾಸಕ ಕೋನರಡ್ಡಿ

Navalgund: ಕುಮಾರಗೋಪ್ಪ ಗ್ರಾಮದಲ್ಲಿ ₹20 ಲಕ್ಷ ವೆಚ್ಚದ ನೂತನ ಅಂಗನವಾಡಿ ಕಟ್ಟಡಕ್ಕೆ ಶಾಸಕ ಎನ್.ಎಚ್.ಕೋನರಡ್ಡಿ ಭೂಮಿಪೂಜೆ ನೆರವೇರಿಸಿದರು. ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಶಿಕ್ಷಣ ನೀಡುವುದು ಸರ್ಕಾರದ ಗುರಿ ಎಂದರು.
Last Updated 11 ಜನವರಿ 2026, 3:56 IST
ನವಲಗುಂದ| ಅಂಗನವಾಡಿಯಿಂದ ಮಕ್ಕಳಿಗೆ ಶೈಕ್ಷಣಿಕ ವಾತಾವರಣ: ಶಾಸಕ ಕೋನರಡ್ಡಿ

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಆರೋಪ: ಸಿಐಡಿ ತನಿಖೆ ಆರಂಭ

ಸಿಐಡಿ ಎಸ್ಪಿ ಶಾಲೂ ನೇತೃತ್ವದಲ್ಲಿ ಮಾಹಿತಿ ಸಂಗ್ರಹ, ಇನ್‌ಸ್ಪೆಕ್ಟರ್‌ ಹೇಳಿಕೆ ಪಡೆದ ಅಧಿಕಾರಿಗಳು
Last Updated 10 ಜನವರಿ 2026, 20:11 IST
ಹುಬ್ಬಳ್ಳಿ ಮಹಿಳೆ ವಿವಸ್ತ್ರ ಆರೋಪ: ಸಿಐಡಿ ತನಿಖೆ ಆರಂಭ
ADVERTISEMENT

ಪ್ರವೀಣ ಗೋಡ್ಖಿಂಡಿ ಅವರಿಗೆ ಕೃಷ್ಣಾ ಹಾನಗಲ್ ರಾಷ್ಟ್ರೀಯ ಪುರಸ್ಕಾರ

Krishna Hangal National Award: ವಿದುಷಿ ಕೃಷ್ಣಾ ಹಾನಗಲ್‌ ಸ್ಮರಣಾರ್ಥ ನೀಡಲಾಗುವ ‘ಕೃಷ್ಣಾ ಹಾನಗಲ್ ರಾಷ್ಟ್ರೀಯ ಪುರಸ್ಕಾರ’ಕ್ಕೆ ಖ್ಯಾತ ಕೊಳಲು ವಾದಕ ಪ್ರವೀಣ ಗೋಡ್ಖಿಂಡಿ ಅವರನ್ನು ಆಯ್ಕೆ
Last Updated 10 ಜನವರಿ 2026, 20:05 IST
ಪ್ರವೀಣ ಗೋಡ್ಖಿಂಡಿ ಅವರಿಗೆ ಕೃಷ್ಣಾ ಹಾನಗಲ್ ರಾಷ್ಟ್ರೀಯ ಪುರಸ್ಕಾರ

ಮನೆಯಲ್ಲಿ ಹೊಗೆ: ಧಾರವಾಡದಲ್ಲಿ ನೇಪಾಳದ ವ್ಯಕ್ತಿ ಸಾವು– 6 ಮಂದಿ ಅಸ್ವಸ್ಥ

ಮನೆಯಲ್ಲಿ ಹೊಗೆ ಆವರಿಸಿ ಉಸಿರುಗಟ್ಟಿ ಅಸ್ವಸ್ಥ: ಶಂಕೆ
Last Updated 10 ಜನವರಿ 2026, 19:59 IST
ಮನೆಯಲ್ಲಿ ಹೊಗೆ: ಧಾರವಾಡದಲ್ಲಿ ನೇಪಾಳದ ವ್ಯಕ್ತಿ ಸಾವು– 6 ಮಂದಿ ಅಸ್ವಸ್ಥ

ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಿ

ವಿಧಾನ ಮಂಡಲದ ಎಸ್‌ಸಿ–ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಹೇಳಿಕೆ
Last Updated 10 ಜನವರಿ 2026, 4:20 IST
ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಿ
ADVERTISEMENT
ADVERTISEMENT
ADVERTISEMENT