ಶನಿವಾರ, 27 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಬಸ್‌ ದುರಂತ | ಮೃತದೇಹಗಳ ಡಿಎನ್‌ಎ ಪರೀಕ್ಷೆ: ಹುಬ್ಬಳ್ಳಿಗೆ ವೈದ್ಯರ ತಂಡ

Accident Forensics: ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಬಳಿ ಬಸ್‌-ಕಂಟೇನರ್ ಡಿಕ್ಕಿಯಿಂದ ಮೃತದೇಹಗಳು ಗುರುತಿಸಲಾಗದಂತೆ ಕರಕಲಾಗಿದ್ದು, ಡಿಎನ್‌ಎ ಪರೀಕ್ಷೆಗೆ ಚಿತ್ರದುರ್ಗದ ವೈದ್ಯರ ತಂಡ ಹುಬ್ಬಳ್ಳಿಯ ಪ್ರಯೋಗಾಲಯಕ್ಕೆ ತೆರಳಿದೆ.
Last Updated 27 ಡಿಸೆಂಬರ್ 2025, 6:24 IST
ಬಸ್‌ ದುರಂತ | ಮೃತದೇಹಗಳ ಡಿಎನ್‌ಎ ಪರೀಕ್ಷೆ: ಹುಬ್ಬಳ್ಳಿಗೆ ವೈದ್ಯರ ತಂಡ

ಮರ್ಯಾದೆಗೇಡು ಹತ್ಯೆ ಪ್ರಕರಣ: ಡಿಸಿಆರ್‌ಇ ಠಾಣೆಗೆ ಪ್ರಕರಣ ಹಸ್ತಾಂತರ

Hubballi Honor Killing Case: ಇನಾಂ ವೀರಾಪುರ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆ ಬೆಳಗಲಿ ಪಿಡಿಒ ನಾಗರಾಜ ಅಮಾನತುಗೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಡಿಸಿಆರ್‌ಇ ಠಾಣೆಗೆ ವರ್ಗಾಯಿಸಲಾಗಿದೆ.
Last Updated 27 ಡಿಸೆಂಬರ್ 2025, 4:41 IST
ಮರ್ಯಾದೆಗೇಡು ಹತ್ಯೆ ಪ್ರಕರಣ: ಡಿಸಿಆರ್‌ಇ ಠಾಣೆಗೆ ಪ್ರಕರಣ ಹಸ್ತಾಂತರ

ಹುಬ್ಬಳ್ಳಿ: ಮಾನ್ಯಾ ಕೊಲೆ ಆರೋಪಿಗಳಿಗೆ ಗಲ್ಲುಶಿಕ್ಷೆಗೆ ಆಗ್ರಹ

Honor Killing Protest: ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ನಡೆದ ಗರ್ಭಿಣಿ ಮಾನ್ಯಾ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿತು.
Last Updated 27 ಡಿಸೆಂಬರ್ 2025, 4:39 IST
ಹುಬ್ಬಳ್ಳಿ: ಮಾನ್ಯಾ ಕೊಲೆ ಆರೋಪಿಗಳಿಗೆ ಗಲ್ಲುಶಿಕ್ಷೆಗೆ ಆಗ್ರಹ

ಧಾರವಾಡ: ಹಲವು ‍ಪ್ರದೇಶಗಳಲ್ಲಿ ಡಿ.27ರಂದು ವಿದ್ಯುತ್ ವ್ಯತ್ಯಯ

HESCOM Update: ತುರ್ತು ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಡಿ.28ರ ಭಾನುವಾರ ಹುಬ್ಬಳ್ಳಿಯ ತಾರಿಹಾಳ, ಗೋಕುಲ ಹಾಗೂ ಕಲಘಟಗಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ. ಸಮಯ ಮತ್ತು ಪ್ರದೇಶಗಳ ವಿವರ ಇಲ್ಲಿದೆ.
Last Updated 27 ಡಿಸೆಂಬರ್ 2025, 4:38 IST
ಧಾರವಾಡ: ಹಲವು ‍ಪ್ರದೇಶಗಳಲ್ಲಿ ಡಿ.27ರಂದು ವಿದ್ಯುತ್ ವ್ಯತ್ಯಯ

ಹುಬ್ಬಳ್ಳಿ | ಹೆಚ್ಚು ಲಾಭದ ಆಮಿಷ: ₹10.44 ಲಕ್ಷ ಆನ್‌ಲೈನ್ ವಂಚನೆ

Cyber Crime: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಗರದ ಹಳೇಹುಬ್ಬಳ್ಳಿಯ ವಿವೇಕ ಶ್ರೀಕಂಡೆ ಅವರಿಂದ ಬ್ಯಾಂಕ್‌ ಖಾತೆಗಳ ಮಾಹಿತಿ ಪಡೆದ ವಂಚಕರು, ಅವುಗಳಿಂದ ₹10.44 ಲಕ್ಷ ವ್ಯವಹಾರ ನಡೆಸಿ ವಂಚಿಸಿದ್ದಾರೆ.
Last Updated 27 ಡಿಸೆಂಬರ್ 2025, 4:37 IST
ಹುಬ್ಬಳ್ಳಿ | ಹೆಚ್ಚು ಲಾಭದ ಆಮಿಷ:  ₹10.44 ಲಕ್ಷ ಆನ್‌ಲೈನ್ ವಂಚನೆ

ಧಾರವಾಡ: ರೈಲು ಪ್ರಯಾಣದರ ಹೆಚ್ಚಳ ಕೈಬಿಡಲು ಆಗ್ರಹ

Train Ticket Price: ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ದರ ಹೆಚ್ಚಿಸಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯವರು ಶುಕ್ರವಾರ ನಗರದ ರೈಲು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.
Last Updated 27 ಡಿಸೆಂಬರ್ 2025, 4:34 IST
ಧಾರವಾಡ: ರೈಲು ಪ್ರಯಾಣದರ ಹೆಚ್ಚಳ ಕೈಬಿಡಲು ಆಗ್ರಹ

ಹು–ಧಾ ಮಹಾನಗರ ಪಾಲಿಕೆ ಸದಸ್ಯರ ಇಂದೋರ್‌ ಪ್ರವಾಸ: ಜಾಲತಾಣದಲ್ಲಿ ಆಕ್ರೋಶ

Public Outrage: ಹುಬ್ಬಳ್ಳಿ–ಧಾರವಾಡ ಮಹಾನಗರವನ್ನು ಶುಚಿನಗರವನ್ನಾಗಿಸಲು ಪಾಲಿಕೆ ಅಧಿಕಾರಿಗಳು ಮತ್ತು ಸದಸ್ಯರು ಕೈಗೊಂಡಿರುವ ಇಂದೋರ್‌ ಪ್ರವಾಸಕ್ಕೆ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
Last Updated 27 ಡಿಸೆಂಬರ್ 2025, 4:33 IST
ಹು–ಧಾ ಮಹಾನಗರ ಪಾಲಿಕೆ ಸದಸ್ಯರ ಇಂದೋರ್‌ ಪ್ರವಾಸ: ಜಾಲತಾಣದಲ್ಲಿ ಆಕ್ರೋಶ
ADVERTISEMENT

ನವಲಗುಂದ | ಅರ್ಹರೆಲ್ಲರಿಗೂ ಗ್ಯಾರಂಟಿ ಯೋಜನೆ ತಲುಪಿಸಿ: ವರ್ಧಮಾನಗೌಡ

Congress Guarantee: ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ತಿಳಿಸಿದರು.
Last Updated 27 ಡಿಸೆಂಬರ್ 2025, 4:31 IST
ನವಲಗುಂದ | ಅರ್ಹರೆಲ್ಲರಿಗೂ ಗ್ಯಾರಂಟಿ ಯೋಜನೆ ತಲುಪಿಸಿ: ವರ್ಧಮಾನಗೌಡ

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ₹10.44 ಲಕ್ಷ ವಂಚನೆ

Cyber Crime: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಗರದ ಹಳೇಹುಬ್ಬಳ್ಳಿಯ ವಿವೇಕ ಶ್ರೀಕಂಡೆ ಅವರಿಂದ ಬ್ಯಾಂಕ್‌ ಖಾತೆಗಳ ಮಾಹಿತಿ ಪಡೆದ ವಂಚಕರು, ಅವುಗಳಿಂದ ₹10.44 ಲಕ್ಷ ವ್ಯವಹಾರ ನಡೆಸಿ ವಂಚಿಸಿದ್ದಾರೆ.
Last Updated 27 ಡಿಸೆಂಬರ್ 2025, 3:44 IST
ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ₹10.44 ಲಕ್ಷ ವಂಚನೆ

ಹಿರಿಯೂರಿನಲ್ಲಿ ಬಸ್‌ ದುರಂತ: ಚಾಲಕ ಸಾವು

Traffic Accident: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಖಾಸಗಿ ಬಸ್‌ ಮತ್ತು ಕಂಟೇನರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಮೊಹಮ್ಮದ್ ರಫೀಕ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
Last Updated 26 ಡಿಸೆಂಬರ್ 2025, 23:30 IST
ಹಿರಿಯೂರಿನಲ್ಲಿ ಬಸ್‌ ದುರಂತ: ಚಾಲಕ ಸಾವು
ADVERTISEMENT
ADVERTISEMENT
ADVERTISEMENT