ಹುಬ್ಬಳ್ಳಿ| ಪೋಷಕರು ಸದ್ವಿಚಾರ ಅರಿತು, ಮಕ್ಕಳಿಗೆ ಕಲಿಸಿ: ಜಿಲ್ಲಾಧಿಕಾರಿ
Parenting Wisdom: ‘ಪೋಷಕರು ಮೊದಲು ಒಳ್ಳೆಯ ವಿಷಯಗಳನ್ನು ಅರಿತು, ನಂತರ ಮಕ್ಕಳಿಗೆ ಕಲಿಸಬೇಕು. ಪರಸ್ಪರರಲ್ಲಿ ನಂಬಿಕೆ ಇದ್ದರೆ ಮಕ್ಕಳ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.Last Updated 15 ನವೆಂಬರ್ 2025, 5:35 IST