ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಧಾರವಾಡ

ADVERTISEMENT

ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸಲು ಅನುಮತಿಗೆ ಮನವೊಲಿಕೆ: ಬಿ.ನಾಗೇಂದ್ರಕುಮಾರ್

Uniform Distribution Karnataka: ವಿದ್ಯಾವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಮತ್ತು ಸಚಿವರನ್ನು ಮನವೊಲಿಸಲಾಗುವುದು ಎಂದು ಬಿ. ನಾಗೇಂದ್ರಕುಮಾರ್ ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2025, 1:12 IST
ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸಲು ಅನುಮತಿಗೆ ಮನವೊಲಿಕೆ: ಬಿ.ನಾಗೇಂದ್ರಕುಮಾರ್

ಹುಬ್ಬಳ್ಳಿ–ಬೆಂಗಳೂರು ವಿಶೇಷ ರೈಲು ಇನ್ಮುಂದೆ ಖಾಯಂ: ಕಡಿಮೆಯಾಗಲಿದೆ ಪ್ರಯಾಣ ದರ

Railway Approval: ಹುಬ್ಬಳ್ಳಿ ಮತ್ತು ಬೆಂಗಳೂರಿನ ನಡುವೆ ನಿತ್ಯ ಸಂಚರಿಸಲಿರುವ ಹೊಸ ಸೂಪರ್ ಫಾಸ್ಟ್ ರೈಲು ಡಿಸೆಂಬರ್ 8ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2025, 15:53 IST
ಹುಬ್ಬಳ್ಳಿ–ಬೆಂಗಳೂರು ವಿಶೇಷ ರೈಲು ಇನ್ಮುಂದೆ ಖಾಯಂ: ಕಡಿಮೆಯಾಗಲಿದೆ ಪ್ರಯಾಣ ದರ

ರಾಜ್ಯದಲ್ಲಿ ಅಭಿವೃದ್ಧಿ ವಿರೋಧಿ ಸರ್ಕಾರ: ಎನ್.ರವಿಕುಮಾರ್ ಆರೋಪ

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಇದು ಅಭಿವೃದ್ಧಿಯ ವಿರೋಧಿ ಸರ್ಕಾರ’ ಎಂದು ವಿಧಾನ ಪರಿಷತ್‌ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆರೋಪಿಸಿದರು.
Last Updated 16 ಅಕ್ಟೋಬರ್ 2025, 6:50 IST
ರಾಜ್ಯದಲ್ಲಿ ಅಭಿವೃದ್ಧಿ ವಿರೋಧಿ ಸರ್ಕಾರ: ಎನ್.ರವಿಕುಮಾರ್ ಆರೋಪ

ಸಂಸ್ಕಾರ, ಶಿಸ್ತು ಕಲಿತರೆ ಯಶಸ್ಸು ಸಾಧ್ಯ: ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ

‘ಮಕ್ಕಳು ಬದುಕಿನಲ್ಲಿ ಯಶಸ್ವಿಯಾಗಲು ಪೋಷಕರು ಅವರಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಕಲಿಸಬೇಕು’ ಎಂದು ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
Last Updated 16 ಅಕ್ಟೋಬರ್ 2025, 6:49 IST
ಸಂಸ್ಕಾರ, ಶಿಸ್ತು ಕಲಿತರೆ ಯಶಸ್ಸು ಸಾಧ್ಯ: ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ

ಹುಬ್ಬಳ್ಳಿ |ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ ಲಾಭದ ಆಮಿಷ: ₹27.10 ಲಕ್ಷ ವಂಚನೆ

ನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ ಇಲ್ಲಿನ ಕಾಳಿದಾಸ ನಗರದ ಅರುಣ್‌ ಕುಲಕರ್ಣಿ ಅವರಿಗೆ ₹27.10 ಲಕ್ಷ ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 16 ಅಕ್ಟೋಬರ್ 2025, 6:46 IST
ಹುಬ್ಬಳ್ಳಿ |ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ ಲಾಭದ ಆಮಿಷ: ₹27.10 ಲಕ್ಷ ವಂಚನೆ

ಶಕ್ತಿನಗರ | ಮೂಲಸೌಕರ್ಯ ಮರೀಚಿಕೆ: ಸೌಲಭ್ಯಕ್ಕಾಗಿ ಜನರ ಪರದಾಟ

ಸುಗಮ ಸಂಚಾರಕ್ಕೆ ಉತ್ತಮ ರಸ್ತೆ ಇಲ್ಲ. ಚರಂಡಿ ವ್ಯವಸ್ಥೆಯಿಲ್ಲ. ಬೀದಿ ದೀಪಗಳ ಸಮಸ್ಯೆ, ಸಕಾಲಕ್ಕೆ ಪೂರೈಕೆಯಾಗದ ಕುಡಿಯುವ ನೀರು, ಸ್ವಚ್ಛತೆ ಎನ್ನುವುದು ಇಲ್ಲಿ ಮರೀಚಿಕೆ.
Last Updated 16 ಅಕ್ಟೋಬರ್ 2025, 6:43 IST
ಶಕ್ತಿನಗರ | ಮೂಲಸೌಕರ್ಯ ಮರೀಚಿಕೆ: ಸೌಲಭ್ಯಕ್ಕಾಗಿ ಜನರ ಪರದಾಟ

ನೈರುತ್ಯ ರೈಲ್ವೆ: ಅನಂತ್‌ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ

ನೈರುತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ.ಅನಂತ್ ಅವರು ಈಚೆಗೆ ಅಧಿಕಾರ ವಹಿಸಿಕೊಂಡರು. ನವದೆಹಲಿಯ ರೈಲ್ವೆ ಮಂಡಳಿಯ ಹೆಚ್ಚುವರಿ ಸದಸ್ಯರಾಗಿ ವರ್ಗಾವಣೆಗೊಂಡಿರುವ ಎ.ಕೆ.ಜೈನ್ ಅವರ ಸ್ಥಾನಕ್ಕೆ ಅನಂತ್‌ ಅವರು ನಿಯೋಜನೆಗೊಂಡಿದ್ದಾರೆ.
Last Updated 16 ಅಕ್ಟೋಬರ್ 2025, 6:41 IST
ನೈರುತ್ಯ ರೈಲ್ವೆ: ಅನಂತ್‌ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ
ADVERTISEMENT

ಹುಬ್ಬಳ್ಳಿ | ದರ ಕುಸಿತ: ಈರುಳ್ಳಿ ಬೆಳೆಗಾರರ ಪ್ರತಿಭಟನೆ

ಈರುಳ್ಳಿ ದರ ಕುಸಿತ ಖಂಡಿಸಿ ಬೆಳೆಗಾರರು ಇಲ್ಲಿನ ಅಮರಗೋಳದ ಎಪಿಎಂಸಿ ದ್ವಾರದ ಎದುರು ಬುಧವಾರ ಪ್ರತಿಭಟನೆ ನಡೆಸಿ, ಎಪಿಎಂಸಿ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿದರು.
Last Updated 16 ಅಕ್ಟೋಬರ್ 2025, 6:40 IST
ಹುಬ್ಬಳ್ಳಿ | ದರ ಕುಸಿತ: ಈರುಳ್ಳಿ ಬೆಳೆಗಾರರ ಪ್ರತಿಭಟನೆ

ಹುಬ್ಬಳ್ಳಿ: ಸೌತ್‌ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟಿಸಿದ ನಟಿ ರಚಿತಾ ರಾಮ್‌

ಗೋಕುಲ ರಸ್ತೆಯ ಹೊಸ ವಾಯವ್ಯ ಕೇಂದ್ರ ಬಸ್‌ ನಿಲ್ದಾಣ ಬಳಿಯಿರುವ ಮಾರ್ವೆಲ್‌ ಎಕ್ರಾನ್‌ನಲ್ಲಿ ಸೌತ್‌ ಇಂಡಿಯಾ ಶಾಪಿಂಗ್‌ ಮಾಲ್‌ನ್ನು ಬುಧವಾರ ನಟಿ ರಚಿತಾ ರಾಮ್‌ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
Last Updated 16 ಅಕ್ಟೋಬರ್ 2025, 6:37 IST
ಹುಬ್ಬಳ್ಳಿ: ಸೌತ್‌ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟಿಸಿದ ನಟಿ ರಚಿತಾ ರಾಮ್‌

ಹುಬ್ಬಳ್ಳಿ | ಹಿಂಗಾರು: 13‌ ಸಾವಿರ ಹೆಕ್ಟೇರ್‌ ಗುರಿ ಹೆಚ್ಚಳ

2,15,725 ಹೆಕ್ಟೇರ್‌ ಬಿತ್ತನೆ ಗುರಿ: ಕಡಲೆ, ಜೋಳ, ಗೋಧಿ ಬೆಳೆ ಹೆಚ್ಚಳ ಸಾಧ್ಯತೆ
Last Updated 16 ಅಕ್ಟೋಬರ್ 2025, 6:33 IST
ಹುಬ್ಬಳ್ಳಿ | ಹಿಂಗಾರು: 13‌ ಸಾವಿರ ಹೆಕ್ಟೇರ್‌ ಗುರಿ ಹೆಚ್ಚಳ
ADVERTISEMENT
ADVERTISEMENT
ADVERTISEMENT