ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ | ಥಾಮಸ್‌ ಕುಕ್‌ನಿಂದ ಹಾಲಿಡೇ ಕಾರ್ನಿವಲ್‌: ವಿಶೇಷ ರಿಯಾಯಿತಿ

Travel Discounts: ಥಾಮಸ್ ಕುಕ್ ಹಾಲಿಡೇ ಕಾರ್ನಿವಲ್‌ನಲ್ಲಿ ಯುರೋಪ್, ಭಾರತ ಮತ್ತು ಇತರೆ ಸ್ಥಳಗಳ ಪ್ರವಾಸಗಳಿಗೆ ಬಂಪರ್ ರಿಯಾಯಿತಿಗಳು, ಉಚಿತ ಕ್ರೂಸ್ ಹಾಲಿಡೇಸ್ ಹಾಗೂ ಸ್ಥಳದಲ್ಲೇ ಬುಕ್ಕಿಂಗ್ ಮಾಡಿದವರಿಗೆ ಹೆಚ್ಚುವರಿ ಸೌಲಭ್ಯಗಳಿವೆ.
Last Updated 7 ಡಿಸೆಂಬರ್ 2025, 0:01 IST
ಹುಬ್ಬಳ್ಳಿ | ಥಾಮಸ್‌ ಕುಕ್‌ನಿಂದ ಹಾಲಿಡೇ ಕಾರ್ನಿವಲ್‌: ವಿಶೇಷ ರಿಯಾಯಿತಿ

Leadership Row | ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ ಹೋರಾಟ: ಸಿದ್ದಣ್ಣ ತೇಜಿ

‘ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರುವರು ಎಂಬ ಕಾರಣಕ್ಕೆ ಅಹಿಂದ ಸಮುದಾಯಗಳು ಕಾಂಗ್ರೆಸ್ ಬೆಂಬಲಿಸಿವೆ. ಅವರನ್ನು ಹುದ್ದೆಯಿಂದ ಕೆಳಗಿಳಿಸಲು ತೀರ್ಮಾನಿಸಿದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಅಹಿಂದ ಕರ್ನಾಟಕ ಸಂಘಟನೆಯ ಸಂಚಾಲಕ ಸಿದ್ದಣ್ಣ ತೇಜಿ ಹೇಳಿದರು.
Last Updated 6 ಡಿಸೆಂಬರ್ 2025, 19:51 IST
Leadership Row | ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ ಹೋರಾಟ: ಸಿದ್ದಣ್ಣ ತೇಜಿ

ಕಲಘಟಗಿ: ರೈತರ ಮುಷ್ಕರ ಇಂದಿನಿಂದ

Land Survey Demand: ಹುಲ್ಲಂಬಿ ಮತ್ತು ಸುಳಿಕಟ್ಟಿ ಗ್ರಾಮದ ರೈತರು ಜಮೀನಿನ ಪೋಡಿ ಹಾಗೂ ಸರಿಯಾದ ಉತ್ತಾರದ ಸಮಸ್ಯೆ ಬಗೆಹರಿಸಬೇಕೆಂದು ಡಿ.6ರಿಂದ ಕಲಘಟಗಿಯಲ್ಲಿ ಮುಷ್ಕರ ಆರಂಭಿಸಿದ್ದಾರೆ ಎಂದು ರೈತ ಮುಖಂಡರು ತಿಳಿಸಿದರು.
Last Updated 6 ಡಿಸೆಂಬರ್ 2025, 3:05 IST
ಕಲಘಟಗಿ: ರೈತರ ಮುಷ್ಕರ ಇಂದಿನಿಂದ

ಶೀತಗಾಳಿ: ಆರೋಗ್ಯ ಸಮಸ್ಯೆ ಹೆಚ್ಚಳ!

ಚಳಿಯಿಂದ ರಕ್ಷಿಸಿಕೊಳ್ಳಲು ಜನ ಸ್ಟೆಟರ್‌, ಟೋಪಿಯ ಮೊರೆ
Last Updated 6 ಡಿಸೆಂಬರ್ 2025, 3:01 IST
ಶೀತಗಾಳಿ: ಆರೋಗ್ಯ ಸಮಸ್ಯೆ ಹೆಚ್ಚಳ!

ಅಂಬಿಗರ ಶರಣ ಸಂಸ್ಕೃತಿ ಉತ್ಸವ ಜ.14ರಿಂದ–ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

Sharana Cultural Festival: ಹಾವೇರಿ ತಾಲ್ಲೂಕಿನ ನರಸೀಪುರದಲ್ಲಿ 2026ರ ಜನವರಿ 14-15ರಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ 10ನೇ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.
Last Updated 6 ಡಿಸೆಂಬರ್ 2025, 3:00 IST
ಅಂಬಿಗರ ಶರಣ ಸಂಸ್ಕೃತಿ ಉತ್ಸವ ಜ.14ರಿಂದ–ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

ಧಾರವಾಡ: ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆ ಆರಂಭ

ಕುಂಭಾಪುರ ಫಾರಂನಲ್ಲಿ ಕಟ್ಟಡ ಕಾಮಗಾರಿ ಶುರು; 2026ರ ಜೂನ್‌ನಲ್ಲಿ ಕಾರ್ಯಾರಂಭ ಸಾಧ್ಯತೆ
Last Updated 6 ಡಿಸೆಂಬರ್ 2025, 2:59 IST
ಧಾರವಾಡ: ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆ ಆರಂಭ

ಬೆಣ್ಣೆಹಳ್ಳ: ಕಾಮಗಾರಿ ಶೀಘ್ರ- ಶಾಸಕ ಎನ್.ಎಚ್. ಕೋನರಡ್ಡಿ

ಪ್ರವಾಹ ನಿಯಂತ್ರಣಕ್ಕೆ ಕಾಂಕ್ರೀಟ್ ತಡೆಗೋಡೆ: ಶಾಸಕ ಕೋನರಡ್ಡಿ ಮಾಹಿತಿ
Last Updated 6 ಡಿಸೆಂಬರ್ 2025, 2:58 IST
ಬೆಣ್ಣೆಹಳ್ಳ: ಕಾಮಗಾರಿ ಶೀಘ್ರ- ಶಾಸಕ ಎನ್.ಎಚ್. ಕೋನರಡ್ಡಿ
ADVERTISEMENT

ಕಾರಿನಲ್ಲಿ ಬೆಂಕಿ: ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ ಸಾವು

ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರ ಬಳಿಯ (ಗದಗ–ಹುಬ್ಬಳ್ಳಿ ಹೆದ್ದಾರಿ) ಅರೆರಾ ಸೇತುವೆ ಸಮೀಪ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಹಾವೇರಿಯ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ (45) ಸಾವಿಗೀಡಾಗಿದ್ದಾರೆ.
Last Updated 5 ಡಿಸೆಂಬರ್ 2025, 17:13 IST
ಕಾರಿನಲ್ಲಿ ಬೆಂಕಿ: ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ ಸಾವು

ತನ್ನದೇ ಆರತಕ್ಷತೆಗೆ ವಿಡಿಯೊ ಕಾನ್ಪರೆನ್ಸ್‌ನಲ್ಲಿ ಭಾಗಿಯಾದ ಹುಬ್ಬಳ್ಳಿ ಯುವತಿ

Video Wedding Reception: ಇತ್ತೀಚೆಗಷ್ಟೇ ಮದುವೆಯಾಗಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್‌ ದಂಪತಿ, ಆರತಕ್ಷತೆಯ ಕಾರ್ಯಕ್ರಮವನ್ನು ವಿಡಿಯೊ ಕಾನ್ಪರೆನ್ಸ್‌ ಮೂಲಕ ಮಾಡಿಕೊಂಡಿದ್ದಾರೆ.
Last Updated 5 ಡಿಸೆಂಬರ್ 2025, 10:10 IST
ತನ್ನದೇ ಆರತಕ್ಷತೆಗೆ ವಿಡಿಯೊ ಕಾನ್ಪರೆನ್ಸ್‌ನಲ್ಲಿ ಭಾಗಿಯಾದ ಹುಬ್ಬಳ್ಳಿ ಯುವತಿ

ಹುಬ್ಬಳ್ಳಿ: ಸಿ.ಸಿ ರಸ್ತೆ, 24X7 ನೀರಿನ ಸೌಲಭ್ಯಕ್ಕೆ ಆದ್ಯತೆ

ವಾರ್ಡ್‌ ಸಂಖ್ಯೆ 70ರಲ್ಲಿ ಹಲವು ಅಭಿವೃದ್ಧಿ ಕಾಮಗಾರಿ; ಚರಂಡಿ ಸ್ವಚ್ಛತೆಗೆ ಒತ್ತಾಯ
Last Updated 5 ಡಿಸೆಂಬರ್ 2025, 5:53 IST
ಹುಬ್ಬಳ್ಳಿ: ಸಿ.ಸಿ ರಸ್ತೆ, 24X7 ನೀರಿನ ಸೌಲಭ್ಯಕ್ಕೆ ಆದ್ಯತೆ
ADVERTISEMENT
ADVERTISEMENT
ADVERTISEMENT