ಗುರುವಾರ, 25 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಹಿರಿಯೂರಿನಲ್ಲಿ ಅಪಘಾತ: ಬಸ್ ಚಾಲಕನ ಸ್ಥಿತಿ ಗಂಭೀರ

Bus Driver Injured: ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಸ್ ಚಾಲಕ ಮತ್ತು ಕ್ಲೀನರ್ ಅವರಿಗೆ ಹುಬ್ಬಳ್ಳಿಯ ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 25 ಡಿಸೆಂಬರ್ 2025, 19:22 IST
ಹಿರಿಯೂರಿನಲ್ಲಿ ಅಪಘಾತ: ಬಸ್ ಚಾಲಕನ ಸ್ಥಿತಿ ಗಂಭೀರ

ಸಂತ್ರಸ್ತರಿಗೆ ಸೌಲಭ್ಯ: ಶಾಶ್ವತ ಪುನರ್ವಸತಿಗೆ ಯತ್ನ; ಡಾ.ಎಲ್.ಮೂರ್ತಿ

ಸಂತ್ರಸ್ತರಿಗೆ ಸೌಲಭ್ಯ: ಡಾ. ಎಲ್‌. ಮೂರ್ತಿ ಭರವಸೆ
Last Updated 25 ಡಿಸೆಂಬರ್ 2025, 19:16 IST
ಸಂತ್ರಸ್ತರಿಗೆ ಸೌಲಭ್ಯ: ಶಾಶ್ವತ ಪುನರ್ವಸತಿಗೆ ಯತ್ನ; ಡಾ.ಎಲ್.ಮೂರ್ತಿ

ಮರ್ಯಾದೆಗೇಡು ಹತ್ಯೆ | ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ: ಮೂರ್ತಿ

Hubballi Honor Killing: ಇನಾಂ ವೀರಾಪುರ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಸಿ/ಎಸ್‌ಟಿ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ತಿಳಿಸಿದರು.
Last Updated 25 ಡಿಸೆಂಬರ್ 2025, 8:36 IST
ಮರ್ಯಾದೆಗೇಡು ಹತ್ಯೆ | ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ: ಮೂರ್ತಿ

ಹುಬ್ಬಳಿ: ಖ್ಯಾತ ಹಿಂದೂಸ್ತಾನಿ‌ ಗಾಯಕ ಅಶೋಕ ಹುಗ್ಗಣ್ಣವರ ನಿಧನ

Ashok Huggannavar: ಖ್ಯಾತ ಹಿಂದೂಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ (64) ಬುಧವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಿಧನರಾದರು. ಮೂಲತ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಹುಗ್ಗಣ್ಣವರ, ಹೊನ್ನಾವರದ ಎಂಪಿಇ ಸೊಸೈಟಿಯ ಎಸ್.ಡಿ.ಎಂ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿದ್ದರು.
Last Updated 25 ಡಿಸೆಂಬರ್ 2025, 7:16 IST
ಹುಬ್ಬಳಿ: ಖ್ಯಾತ ಹಿಂದೂಸ್ತಾನಿ‌ ಗಾಯಕ ಅಶೋಕ ಹುಗ್ಗಣ್ಣವರ ನಿಧನ

ಹುಬ್ಬಳ್ಳಿ | ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಆಲಂಕಾರಿಕ ವಸ್ತುಗಳು ಭಸ್ಮ

Gas Cylinder Blast: ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಅದರಗುಂಚಿ ಕ್ರಾಸ್ ಬಳಿ ವಾಹನಗಳ ಆಲಂಕಾರಿಕ ವಸ್ತುಗಳ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸುಮಾರು ₹40 ಲಕ್ಷ ಮೌಲ್ಯದ ಸಾಮಗ್ರಿಗಳು ಸುಟ್ಟುಕರಕಲಾಗಿದೆ.
Last Updated 25 ಡಿಸೆಂಬರ್ 2025, 4:29 IST
ಹುಬ್ಬಳ್ಳಿ | ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಆಲಂಕಾರಿಕ ವಸ್ತುಗಳು ಭಸ್ಮ

ಧಾರವಾಡ | ಮಾಧ್ಯಮ ಕಾರ್ಯಾಗಾರ ಆಯೋಜನೆಗೆ ಕ್ರಮ: ಜಿಲ್ಲಾಧಿಕಾರಿ ದಿವ್ಯಪ್ರಭು

Journalist Association: ‘ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಾಧ್ಯಮ ಕಾರ್ಯಾಗಾರ ಆಯೋಜಿಸಿ ಸರ್ಕಾರಿ ನೌಕರರಿಗೆ ಮಾಧ್ಯಮ ಪ್ರತಿನಿಧಿಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
Last Updated 25 ಡಿಸೆಂಬರ್ 2025, 3:24 IST
ಧಾರವಾಡ | ಮಾಧ್ಯಮ ಕಾರ್ಯಾಗಾರ ಆಯೋಜನೆಗೆ ಕ್ರಮ: ಜಿಲ್ಲಾಧಿಕಾರಿ ದಿವ್ಯಪ್ರಭು

ಹುಬ್ಬಳ್ಳಿ: ಗಾಮನಗಟ್ಟಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ; ಆತಂಕ

Leopard in Hubballi: ನಗರದ ಹೊರವಲಯದ ವಿಮಾನ ನಿಲ್ದಾಣ ರಸ್ತೆ ಮತ್ತು ಗಾಮನಗಟ್ಟಿ ಮಧ್ಯದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಚಿರತೆಯ ಚಲನವಲನ ಗಮನಿಸಿ ಅರಣ್ಯ ಇಲಾಖೆ ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 3:23 IST
ಹುಬ್ಬಳ್ಳಿ: ಗಾಮನಗಟ್ಟಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ; ಆತಂಕ
ADVERTISEMENT

ಕ್ರಿಸ್‌ಮಸ್‌: ಶಾಂತಿದೂತನ ಆರಾಧನೆಗೆ ಭರದ ಸಿದ್ಧತೆ

ಕ್ರಿಸ್‌ಮಸ್‌; ಚರ್ಚ್‌ಗಳಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ, ಕ್ರೈಸ್ತರ ಮನೆಗಳಲ್ಲಿ ಸಂಭ್ರಮ
Last Updated 25 ಡಿಸೆಂಬರ್ 2025, 3:21 IST
ಕ್ರಿಸ್‌ಮಸ್‌: ಶಾಂತಿದೂತನ ಆರಾಧನೆಗೆ ಭರದ ಸಿದ್ಧತೆ

‘ಬ್ರೈಡ್ಸ್ ಆಫ್ ಇಂಡಿಯಾ' ಅಭಿಯಾನಕ್ಕೆ ಚಾಲನೆ 

Jewellery Campaign:ನಗರದ ಯು ಮಾಲ್‌ನಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ನಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನದ 15ನೇ ಆವೃತ್ತಿಯ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
Last Updated 25 ಡಿಸೆಂಬರ್ 2025, 3:19 IST
‘ಬ್ರೈಡ್ಸ್ ಆಫ್ ಇಂಡಿಯಾ' ಅಭಿಯಾನಕ್ಕೆ ಚಾಲನೆ 

ಓಲಾ ಎಲೆಕ್ಟ್ರಿಕ್‌ ಮೊಬೈಲಿಟಿ ಕಂಪನಿಗೆ ದಂಡ

Consumer Court Fine: ಖರೀದಿಸಿದ ಕೆಲ ದಿನಗಳಲ್ಲಿ ದೋಷ ಕಂಡುಬಂದ ಎಲೆಕ್ಟ್ರಿಕ್‌ ದ್ವಿಚಕ್ರವಾಹನವನ್ನು ಸರಿಪಡಿಸಿಕೊಡದ ಪ್ರಕರಣದಲ್ಲಿ ಬೆಂಗಳೂರಿನ ಓಲಾ ಎಲೆಕ್ಟ್ರಿಕ್‌ ಮೊಬೈಲಿಟಿ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗವು ದಂಡ ವಿಧಿಸಿದೆ. ಒಂದು ತಿಂಗಳೊಳಗೆ ವಾಹನ ದುರಸ್ತಿ ಮಾಡಿಸಿಕೊಡಬೇಕು ಎಂದು ಆದೇಶಿಸಿದೆ.
Last Updated 25 ಡಿಸೆಂಬರ್ 2025, 3:16 IST
ಓಲಾ ಎಲೆಕ್ಟ್ರಿಕ್‌ ಮೊಬೈಲಿಟಿ ಕಂಪನಿಗೆ ದಂಡ
ADVERTISEMENT
ADVERTISEMENT
ADVERTISEMENT