ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆ; ಸೆ.17ರ ನಿರ್ಣಯಕ್ಕೆ ಬದ್ಧರಾಗಿ: ವಚನಾನಂದ ಶ್ರೀ
ಪಂಚಮಸಾಲಿ ಸಮಾಜದವರು ಜಾತಿ–ಧರ್ಮ ಕಾಲಂನಲ್ಲಿ ಏನು ಬರೆಯಬೇಕು ಎಂಬ ನಿರ್ಧಾರವನ್ನು ಸೆಪ್ಟೆಂಬರ್ 17ರಂದು ನಡೆಯುವ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.Last Updated 14 ಸೆಪ್ಟೆಂಬರ್ 2025, 20:16 IST