ಬುಧವಾರ, 24 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

‘ಮಾನವೀಯತೆ ಇಲ್ಲದ ಬದುಕು ವ್ಯರ್ಥ’

ಸಮಾಜ ಪರಿವರ್ತನ ಪುರಸ್ಕಾರ ಪ್ರದಾನ ಸಮಾರಂಭ
Last Updated 24 ಡಿಸೆಂಬರ್ 2025, 3:08 IST
‘ಮಾನವೀಯತೆ ಇಲ್ಲದ ಬದುಕು ವ್ಯರ್ಥ’

‘ಇ-ಖಾತಾ: ಆಸ್ತಿ ದಾಖಲೆಗೆ ಪಾರರ್ಶಕತೆ’

Property Records Transparency: ಇ-ಖಾತಾ ವ್ಯವಸ್ಥೆಯಿಂದ ಆಸ್ತಿ ದಾಖಲೆಗಳ ಪಾರದರ್ಶಕತೆ ಹೆಚ್ಚಳವಾಗಲಿದ್ದು, ನಾಗರಿಕರಿಗೆ ಆಸ್ತಿ ಸಂಬಂಧಿತ ಸೇವೆಗಳು ಸುಲಭವಾಗಿ ಹಾಗೂ ವೇಗವಾಗಿ ಲಭ್ಯವಾಗಲಿವೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ನವಲಗುಂದದಲ್ಲಿ ಹೇಳಿದರು.
Last Updated 24 ಡಿಸೆಂಬರ್ 2025, 3:07 IST
‘ಇ-ಖಾತಾ: ಆಸ್ತಿ ದಾಖಲೆಗೆ ಪಾರರ್ಶಕತೆ’

‘ನಮ್ಮೂರ ಶಾಲೆ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ’

ಕಲಘಟಗಿ:19 ವರ್ಷ ಗತಿಸಿದ ನಮ್ಮೂರ ಶಾಲೆ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಒತ್ತಾಯಿಸಿ ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ತಾಲ್ಲೂಕಿನ ಗೌಳಿದಡ್ಡಿ ಗ್ರಾಮಸ್ಥರು ಮಂಗಳವಾರ ಸರ್ಕಾರದ ವಿರುದ್ಧ...
Last Updated 24 ಡಿಸೆಂಬರ್ 2025, 3:03 IST
‘ನಮ್ಮೂರ ಶಾಲೆ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ’

ಮರ್ಯಾದೆಗೇಡು ಹತ್ಯೆ: ಜಿಲ್ಲಾಡಳಿತ ವಿರುದ್ಧ ಆಕ್ರೋಶ; ಪ್ರತಿಭಟನೆ

Honor Killing Protest: ಇನಾಂ ವೀರಾಪುರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಗಾಯಾಳುಗಳನ್ನು ಭೇಟಿಯಾಗಿ ಚಿಕಿತ್ಸೆ ಕುರಿತು ಮಾಹಿತಿ ನೀಡಿದರೂ, ತಡವಾಗಿ ಸ್ಪಂದಿಸಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಹುಬ್ಬಳ್ಳಿಯಲ್ಲಿ ಪ್ರತಿಭಟನೆ
Last Updated 24 ಡಿಸೆಂಬರ್ 2025, 3:02 IST
ಮರ್ಯಾದೆಗೇಡು ಹತ್ಯೆ: ಜಿಲ್ಲಾಡಳಿತ ವಿರುದ್ಧ ಆಕ್ರೋಶ; ಪ್ರತಿಭಟನೆ

‘ರೈತರ ಬೆಳೆ ಖರೀದಿಗೆ ಬಜೆಟ್‌ ಹಣ ಮೀಸಲಿಡಲಿ’

ರಾಷ್ಟ್ರೀಯ ರೈತ ದಿನಾಚರಣೆ– ಚರಣಸಿಂಗ್‌ ಜನ್ಮದಿನ ಆಚರಣೆ
Last Updated 24 ಡಿಸೆಂಬರ್ 2025, 2:59 IST
‘ರೈತರ ಬೆಳೆ ಖರೀದಿಗೆ ಬಜೆಟ್‌ ಹಣ ಮೀಸಲಿಡಲಿ’

‘ಸಹೋದರತ್ವ, ಪ್ರೀತಿ, ಸಹಬಾಳ್ವೆ: ಕ್ರಿಸ್‌ಮಸ್‌ ಆಶಯ’

Christmas Spirit: ಎಲ್ಲರೂ ಸಹೋದರತ್ವ, ಪ್ರೀತಿ, ಅನ್ಯೋನ್ಯತೆ ಮತ್ತು ಭ್ರಾತೃತ್ವದಿಂದ ಬಾಳಬೇಕು. ಇದು ಕ್ರಿಸ್‌ಮಸ್ ಆಶಯ ಎಂದು ಬಿಷಪ್‌ ಮಾರ್ಟಿನ್‌ ಸಿ.ಬೋರ್ಗಾಯಿ ಹೇಳಿದ್ದಾರೆ. ಕ್ರಿಸ್‌ಮಸ್‌ ಕರುಣೆ, ಶಾಂತಿ, ತ್ಯಾಗ ಮತ್ತು ಪ್ರೀತಿಯ ಸಂದೇಶ ಸಾರುವ ಹಬ್ಬ ಎಂದು ಅವರು ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2025, 2:59 IST
‘ಸಹೋದರತ್ವ, ಪ್ರೀತಿ, ಸಹಬಾಳ್ವೆ: 
ಕ್ರಿಸ್‌ಮಸ್‌ ಆಶಯ’

ಹುಬ್ಬಳ್ಳಿಯಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ ಆರಕ್ಕೆ 

Honour Crime Arrests: ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಒಟ್ಟು ಬಂಧಿತರ ಸಂಖ್ಯೆಯನ್ನು ಆರುಗೇರಿ ಏರಿಸಿದ್ದಾರೆ.
Last Updated 23 ಡಿಸೆಂಬರ್ 2025, 23:30 IST
ಹುಬ್ಬಳ್ಳಿಯಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ ಆರಕ್ಕೆ 
ADVERTISEMENT

ಸಂಕಷ್ಟದಲ್ಲಿ ದೇಶ, ಸಂವಿಧಾನ: ಪ್ರಶಾಂತ ಭೂಷಣ್‌

ಜನರಿಂದ ಸಂಘಟಿತ ಅಹಿಂಸಾತ್ಮಕ ಆಂದೋಲನ ಅಗತ್ಯ –ಪ್ರಶಾಂತ ಭೂಷಣ್‌
Last Updated 23 ಡಿಸೆಂಬರ್ 2025, 20:31 IST
ಸಂಕಷ್ಟದಲ್ಲಿ ದೇಶ, ಸಂವಿಧಾನ: ಪ್ರಶಾಂತ ಭೂಷಣ್‌

ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ಕ್ಲಿಕ್ ಮಾಡಿ ₹41 ಲಕ್ಷ ಕಳೆದುಕೊಂಡ ಮಹಿಳೆ

Online Trading Fraud: ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ಕ್ಲಿಕ್ ಮಾಡಿದ ಧಾರವಾಡ ಅಂಜನಾ ಎಂಬುವರಿಗೆ ಲಾಭದ ಆಮಿಷವೊಡ್ಡಿ ₹41 ಲಕ್ಷ ವಂಚಿಸಲಾಗಿದೆ. ‘ಅಂಜನಾ ಅವರು ಹಣ ಹೂಡಿಕೆ ಕುರಿತು ತಮ್ಮ ಪತಿಯ ಮೊಬೈಲ್‌ನಲ್ಲಿ ಹುಡುಕುವಾಗ ವಂಚಕರ ಸಂದೇಶದ ಮೇಲೆ ಕ್ಲಿಕ್‌ ಮಾಡಿದ್ದರು.
Last Updated 23 ಡಿಸೆಂಬರ್ 2025, 3:19 IST
ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ಕ್ಲಿಕ್ ಮಾಡಿ ₹41 ಲಕ್ಷ  ಕಳೆದುಕೊಂಡ ಮಹಿಳೆ

ಮರ್ಯಾದೆಗೇಡು ಹತ್ಯೆ; ಭದ್ರತೆಯಲ್ಲಿ ಅಂತ್ಯಸಂಸ್ಕಾರ

ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
Last Updated 23 ಡಿಸೆಂಬರ್ 2025, 3:03 IST
ಮರ್ಯಾದೆಗೇಡು ಹತ್ಯೆ; ಭದ್ರತೆಯಲ್ಲಿ ಅಂತ್ಯಸಂಸ್ಕಾರ
ADVERTISEMENT
ADVERTISEMENT
ADVERTISEMENT