ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಧಾರವಾಡ: ಜಿಲ್ಲೆಯ 18 ಶಾಲೆಗಳಿಗೆ KPS ಭಾಗ್ಯ, ಪ್ರತಿ ಶಾಲೆಗೆ ₹4 ಕೋಟಿ ಅನುದಾನ

Educational Development: ಧಾರವಾಡ ಜಿಲ್ಲೆಯಲ್ಲಿ 18 ಹೊಸ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಅನುಮೋದನೆ ಸಿಕ್ಕಿದ್ದು, ಪ್ರಾಥಮಿಕ ಹಂತದಿಂದ ಪಿಯುಸಿ ವರೆಗೆ ಉತ್ತಮ ಶಿಕ್ಷಣ ಸೌಲಭ್ಯಗಳು ಕಲ್ಪಿಸಲಾಗುವುದು.
Last Updated 15 ಡಿಸೆಂಬರ್ 2025, 4:59 IST
ಧಾರವಾಡ: ಜಿಲ್ಲೆಯ 18 ಶಾಲೆಗಳಿಗೆ KPS ಭಾಗ್ಯ, ಪ್ರತಿ ಶಾಲೆಗೆ ₹4 ಕೋಟಿ ಅನುದಾನ

ಮೈ ಕೊರೆಯುವ ಚಳಿ: ಧಾರವಾಡ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್‌

Weather Alert: ಧಾರವಾಡ ಜಿಲ್ಲೆಯಲ್ಲಿ ಶೀತಗಾಳಿಯಿಂದ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಹವಾಮಾನ ಇಲಾಖೆಯ ಪ್ರಕಾರ ಮುಂದಿನ ದಿನಗಳಲ್ಲಿ ಈ ಚಳಿ ಮುಂದುವರಿಯಲಿದೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
Last Updated 15 ಡಿಸೆಂಬರ್ 2025, 4:56 IST
ಮೈ ಕೊರೆಯುವ ಚಳಿ: ಧಾರವಾಡ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್‌

ಸಂಗೀತ ಕಲಿಕೆಗೆ ಶ್ರದ್ಧೆ ಬೇಕು: ಪಂಡಿತ ವೆಂಕಟೇಶಕುಮಾರ

Music Philosophy: ಧಾರವಾಡದಲ್ಲಿ ಆಯೋಜಿತ 'ಧರೆಗೆ ದೊಡ್ಡವರು' ಕಾರ್ಯಕ್ರಮದಲ್ಲಿ ಪಂಡಿತ ವೆಂಕಟೇಶಕುಮಾರ ಅವರು ಸಂಗೀತ ಕಲಿಕೆಯ ಕುರಿತಂತೆ ಶ್ರದ್ಧೆ ಮತ್ತು ಪರಿಶ್ರಮದ ಮಹತ್ವವನ್ನು ಬೋಧಿಸಿದರು.
Last Updated 15 ಡಿಸೆಂಬರ್ 2025, 4:55 IST
ಸಂಗೀತ ಕಲಿಕೆಗೆ ಶ್ರದ್ಧೆ ಬೇಕು: ಪಂಡಿತ ವೆಂಕಟೇಶಕುಮಾರ

ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್‌ ಮಿತ್ರ ಪಕ್ಷಗಳು: ಜಗದೀಶ ಶೆಟ್ಟರ್‌

Political Realignment: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂಸದ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ನಾಯಕರ ಮೇಲೆ ಮಿತ್ರ ಪಕ್ಷಗಳು ವಿಶ್ವಾಸ ಕಳೆದುಕೊಂಡಿದ್ದು, ನಾಯಕತ್ವ ಬದಲಾವಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
Last Updated 15 ಡಿಸೆಂಬರ್ 2025, 4:55 IST
ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್‌ ಮಿತ್ರ ಪಕ್ಷಗಳು: ಜಗದೀಶ ಶೆಟ್ಟರ್‌

ದುರ್ಬಲ ವರ್ಗದವರ ಬದುಕಿನ ಸಾಹಿತ್ಯ ರಚಿಸಿ: ದಾಮೋದರ ಮಾವುಜೊ

ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅಭಿನಂದನಾ ಸಮಾರಂಭ
Last Updated 15 ಡಿಸೆಂಬರ್ 2025, 4:54 IST
ದುರ್ಬಲ ವರ್ಗದವರ ಬದುಕಿನ ಸಾಹಿತ್ಯ ರಚಿಸಿ: ದಾಮೋದರ ಮಾವುಜೊ

ಸಿಜಿಎಚ್‌ಎಸ್‌ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಆರಂಭ

ಹುಬ್ಬಳ್ಳಿ: ನಗರದ ಚಿಟಗುಪ್ಪಿ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌)ಯ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಶನಿವಾರ ಉದ್ಘಾಟನೆಯಾಯಿತು.
Last Updated 14 ಡಿಸೆಂಬರ್ 2025, 4:58 IST
ಸಿಜಿಎಚ್‌ಎಸ್‌ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಆರಂಭ

ಸಂಗೀತ ವಿವಿ ಪ‍್ರಾದೇಶಿಕ ಕೇಂದ್ರ ಅಭಿವೃದ್ಧಿಗೆ ಒತ್ತು

ರಾಜ್ಯೋತ್ಸವ: ವಿಶೇಷ ಸಿಂಡಿಕೇಟ್‌ ಸಭೆ, ಕಲಾವಿದರಿಗೆ ಸನ್ಮಾನ
Last Updated 14 ಡಿಸೆಂಬರ್ 2025, 4:55 IST
ಸಂಗೀತ ವಿವಿ ಪ‍್ರಾದೇಶಿಕ ಕೇಂದ್ರ ಅಭಿವೃದ್ಧಿಗೆ ಒತ್ತು
ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ರಶ್ಮಿ ಮಹೇಶ್

ತರಬೇತಿ ಕಾರ್ಯಾಗಾರ: ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಸೂಚನೆ
Last Updated 14 ಡಿಸೆಂಬರ್ 2025, 4:53 IST
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ರಶ್ಮಿ ಮಹೇಶ್

ಸದನದ ಮಾರ್ಗದರ್ಶಕ ಹೊರಟ್ಟಿ: ಸಿದ್ದರಾಮಯ್ಯ

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ
Last Updated 14 ಡಿಸೆಂಬರ್ 2025, 4:52 IST
ಸದನದ ಮಾರ್ಗದರ್ಶಕ ಹೊರಟ್ಟಿ: ಸಿದ್ದರಾಮಯ್ಯ

ಹೊರಟ್ಟಿಗೆ ಗೌರವ ಸನ್ಮಾನ ಕಾರ್ಯಕ್ರಮ: ಸ್ನೇಹ, ರಾಜಕಾರಣ ಬೇರೆ: CM ಸಿದ್ದರಾಮಯ್ಯ

CM Siddaramaiah: ‘ಮುಂಬರುವ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಅವರು ನಮ್ಮ ಪಕ್ಷವಲ್ಲದೆ ಬೇರೆ ಪಕ್ಷದಿಂದ ಸ್ಪರ್ಧಿಸಿದರೆ, ಅವರ ವಿರುದ್ಧ ಪ್ರಚಾರ ನಡೆಸುವೆ. ವೈಯಕ್ತಿಕವಾಗಿ ಅವರ ಗೆಲುವಿಗೆ ಹಾರೈಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 14 ಡಿಸೆಂಬರ್ 2025, 0:33 IST
ಹೊರಟ್ಟಿಗೆ ಗೌರವ ಸನ್ಮಾನ ಕಾರ್ಯಕ್ರಮ: ಸ್ನೇಹ, ರಾಜಕಾರಣ ಬೇರೆ: CM ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT