ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಧಾರವಾಡ | ‘ಸಮಾಜದ ಏಳಿಗೆಗೆ ಶ್ರಮಿಸಿದ್ದ ಶಿವಶಂಕರಪ್ಪ’

Lingayat Community: ಧಾರವಾಡ: ‘ಶಾಮನೂರು ಶಿವಶಂಕರಪ್ಪ ಅವರು ವೀರಶೈವ– ಲಿಂಗಾಯತ ಸಮಾಜದ ಏಳಿಗೆಗೆ ಶ್ರಮಿಸಿದವರು’ ಎಂದು ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಪಾಟೀಲ ಹೇಳಿದರು.
Last Updated 16 ಡಿಸೆಂಬರ್ 2025, 3:20 IST
ಧಾರವಾಡ | ‘ಸಮಾಜದ ಏಳಿಗೆಗೆ ಶ್ರಮಿಸಿದ್ದ ಶಿವಶಂಕರಪ್ಪ’

ಉಪ್ಪಿನಬೆಟಗೇರಿ | ಮೋದಿ ಆಡಳಿತದಲ್ಲಿ ರಕ್ಷಣಾ ವ್ಯವಸ್ಥೆ ಸುಧಾರಣೆ: ಅಮೃತ ದೇಸಾಯಿ

Military Strength: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಆಡಳಿತದ ಅವಧಿಯಲ್ಲಿ ದೇಶದ ರಕ್ಷಣೆ ಹಾಗೂ ಭದ್ರತಾ ವ್ಯವಸ್ಥೆ ಸುಧಾರಿಸಿದೆ’ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು.
Last Updated 16 ಡಿಸೆಂಬರ್ 2025, 3:20 IST
ಉಪ್ಪಿನಬೆಟಗೇರಿ | ಮೋದಿ ಆಡಳಿತದಲ್ಲಿ ರಕ್ಷಣಾ ವ್ಯವಸ್ಥೆ ಸುಧಾರಣೆ: ಅಮೃತ ದೇಸಾಯಿ

ಹುಬ್ಬಳ್ಳಿ | ಕೊಲೆ; ಪ್ರಮುಖ ಆರೋಪಿ ಬಂಧನ

ಹುಬ್ಬಳಿಯಲ್ಲಿ ಮಲಿಕ್ ಜಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ರವಿ ಜಾಧವ ಬಂಧನ; ₹30 ಲಕ್ಷ ವಂಚನೆ ಪ್ರಕರಣ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲು. ರಾಜ ಗಾದಿ ಅಂಗಡಿಗೆ ಬೆಂಕಿ, ಹಾನಿ.
Last Updated 16 ಡಿಸೆಂಬರ್ 2025, 3:15 IST
ಹುಬ್ಬಳ್ಳಿ | ಕೊಲೆ; ಪ್ರಮುಖ ಆರೋಪಿ ಬಂಧನ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ : ಪೋಲಿಯೊ ಲಸಿಕೆ ಅಭಿಯಾನ 21ರಿಂದ

ಪಾಲಿಕೆ ವ್ಯಾಪ್ತಿಯಲ್ಲಿ 10.15 ಲಕ್ಷ ಮಕ್ಕಳಿಗೆ ಲಸಿಕೆ ಗುರಿ; ದಂಡಪ್ಪನವರ
Last Updated 16 ಡಿಸೆಂಬರ್ 2025, 3:11 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ : ಪೋಲಿಯೊ ಲಸಿಕೆ ಅಭಿಯಾನ 21ರಿಂದ

ಹುಬ್ಬಳ್ಳಿ | ಫಲ–ಪುಷ್ಪ ಪ್ರದರ್ಶನ, ಮೇಳಕ್ಕೆ ತೆರೆ

ಸ್ಮರಣ ಸಂಚಿಕೆ ಬಿಡುಗಡೆ, ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
Last Updated 16 ಡಿಸೆಂಬರ್ 2025, 3:02 IST
ಹುಬ್ಬಳ್ಳಿ | ಫಲ–ಪುಷ್ಪ ಪ್ರದರ್ಶನ, ಮೇಳಕ್ಕೆ ತೆರೆ

ಧಾರವಾಡ | ಅಯ್ಯಪ್ಪ ಸ್ವಾಮಿ ಮೂರ್ತಿ ಅಂಬಾರಿ ಮೆರವಣಿಗೆ 

Religious Celebration: ಧಾರವಾಡದ ರೆವಿನ್ಯೂ ಕಾಲೊನಿಯಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಪೂಜೆಯ ಬಳಿಕ ಆನೆ ಮೇಲೆ ಅಂಬಾರಿ ಮೆರವಣಿಗೆ ಜರುಗಿದ್ದು, ಭಜನಾ ತಂಡಗಳು ಮತ್ತು ವಿವಿಧ ಕಲಾ ಪ್ರಸ್ತುತಿಗಳು ಮೆರವಣಿಗೆಗೆ ಮೆರಗು ನೀಡಿದವು.
Last Updated 16 ಡಿಸೆಂಬರ್ 2025, 2:59 IST
ಧಾರವಾಡ | ಅಯ್ಯಪ್ಪ ಸ್ವಾಮಿ  ಮೂರ್ತಿ ಅಂಬಾರಿ ಮೆರವಣಿಗೆ 

ಮೆಕ್ಕೆಜೋಳ: ಆರಂಭವಾಗದ ಖರೀದಿ ಕೇಂದ್ರ; ರೈತರ ಆತಂಕ

ಮೆಕ್ಕೆಜೋಳ: ಉತ್ತಮ ಮಳೆಯಿಂದಾಗಿ ಒಳ್ಳೆಯ ಫಸಲು
Last Updated 16 ಡಿಸೆಂಬರ್ 2025, 2:59 IST
ಮೆಕ್ಕೆಜೋಳ: ಆರಂಭವಾಗದ ಖರೀದಿ ಕೇಂದ್ರ; ರೈತರ ಆತಂಕ
ADVERTISEMENT

ಧಾರವಾಡ | 'ಕೌಶಲಾಧಾರಿತ ಶಿಕ್ಷಣ ಇಂದಿನ ಅಗತ್ಯ'

ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ ವಿಚಾರ ಸಂಕಿರಣ: ಪ್ರೊ. ಎಸ್‌.ಆರ್‌.ನಿರಂಜನ ಹೇಳಿಕೆ
Last Updated 16 ಡಿಸೆಂಬರ್ 2025, 2:55 IST
ಧಾರವಾಡ | 'ಕೌಶಲಾಧಾರಿತ ಶಿಕ್ಷಣ ಇಂದಿನ ಅಗತ್ಯ'

ಧಾರವಾಡ: ಜಿಲ್ಲೆಯ 18 ಶಾಲೆಗಳಿಗೆ KPS ಭಾಗ್ಯ, ಪ್ರತಿ ಶಾಲೆಗೆ ₹4 ಕೋಟಿ ಅನುದಾನ

Educational Development: ಧಾರವಾಡ ಜಿಲ್ಲೆಯಲ್ಲಿ 18 ಹೊಸ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಅನುಮೋದನೆ ಸಿಕ್ಕಿದ್ದು, ಪ್ರಾಥಮಿಕ ಹಂತದಿಂದ ಪಿಯುಸಿ ವರೆಗೆ ಉತ್ತಮ ಶಿಕ್ಷಣ ಸೌಲಭ್ಯಗಳು ಕಲ್ಪಿಸಲಾಗುವುದು.
Last Updated 15 ಡಿಸೆಂಬರ್ 2025, 4:59 IST
ಧಾರವಾಡ: ಜಿಲ್ಲೆಯ 18 ಶಾಲೆಗಳಿಗೆ KPS ಭಾಗ್ಯ, ಪ್ರತಿ ಶಾಲೆಗೆ ₹4 ಕೋಟಿ ಅನುದಾನ

ಮೈ ಕೊರೆಯುವ ಚಳಿ: ಧಾರವಾಡ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್‌

Weather Alert: ಧಾರವಾಡ ಜಿಲ್ಲೆಯಲ್ಲಿ ಶೀತಗಾಳಿಯಿಂದ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಹವಾಮಾನ ಇಲಾಖೆಯ ಪ್ರಕಾರ ಮುಂದಿನ ದಿನಗಳಲ್ಲಿ ಈ ಚಳಿ ಮುಂದುವರಿಯಲಿದೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
Last Updated 15 ಡಿಸೆಂಬರ್ 2025, 4:56 IST
ಮೈ ಕೊರೆಯುವ ಚಳಿ: ಧಾರವಾಡ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್‌
ADVERTISEMENT
ADVERTISEMENT
ADVERTISEMENT