ಗುರುವಾರ, 18 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಇಂದಿರಾ, ರಾಜೀವ್‌ ಗಾಂಧಿ ಯೋಜನೆ ಹೆಸರನ್ನು ಬದಲಿಸಬೇಕಿದೆ: ಅರವಿಂದ ಬೆಲ್ಲದ

Opposition Statement: ‘ಕಾಂಗ್ರೆಸ್‌ ಪುರಾತನ ಕಾಲದಿಂದ ಕೆಲ ಯೋಜನೆಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹೆಸರು ಇಟ್ಟಿದೆ. ಅಲ್ಲೂ ಯೋಜನೆಗಳ ಹೆಸರು ಬದಲಿಸಬೇಕಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದರು.
Last Updated 18 ಡಿಸೆಂಬರ್ 2025, 12:44 IST
ಇಂದಿರಾ, ರಾಜೀವ್‌ ಗಾಂಧಿ ಯೋಜನೆ ಹೆಸರನ್ನು ಬದಲಿಸಬೇಕಿದೆ: ಅರವಿಂದ ಬೆಲ್ಲದ

ಹುಬ್ಬಳ್ಳಿ BJPಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

Congress Protest: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಹೆಸರಿಗೆ ಕಳಂಕ ತರಲು ಬಿಜೆಪಿ ಪಿತೂರಿ ನಡೆಸಿದೆ ಎಂದು ಮುಖಂಡರು ಆರೋಪಿಸಿದರು
Last Updated 18 ಡಿಸೆಂಬರ್ 2025, 7:45 IST
ಹುಬ್ಬಳ್ಳಿ BJPಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

ಧಾರವಾಡ: ಓಲಾ ಬೈಕ್, ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ

Auto Driver Protest: ಧಾರವಾಡದಲ್ಲಿ ಆಟೊ ರಿಕ್ಷಾ ಚಾಲಕರ ಸಂಘಗಳು ಓಲಾ, ಊಬರ್, ರ್ಯಾಪಿಡೊ ಸೇವೆಗಳ ನಿಷೇಧಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
Last Updated 18 ಡಿಸೆಂಬರ್ 2025, 2:47 IST
ಧಾರವಾಡ: ಓಲಾ ಬೈಕ್, ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ

ಹುಬ್ಬಳ್ಳಿ: ಪಾಲಿಮಾರು ಶ್ರೀಗಳಿಂದ ಭಾಗವತ ಸಪ್ತಾಹ

Spiritual Discourse: ಹುಬ್ಬಳ್ಳಿಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಪಾಲಿಮಾರು ಮಠದ ಸ್ವಾಮೀಜಿಗಳಿಂದ ಭಾಗವತ ಸಪ್ತಾಹದ ನಾಲ್ಕನೇ ದಿನದ ಪ್ರವಚನ ನಡೆಯಿತು. ಕೃಷ್ಣನ ಬದುಕು, ಗೀತೋಪದೇಶ ಹಾಗೂ ಧಾರ್ಮಿಕ ತತ್ವಗಳು ವಿವರಿಸಲ್ಪಟ್ಟವು.
Last Updated 18 ಡಿಸೆಂಬರ್ 2025, 2:47 IST
ಹುಬ್ಬಳ್ಳಿ: ಪಾಲಿಮಾರು ಶ್ರೀಗಳಿಂದ ಭಾಗವತ ಸಪ್ತಾಹ

ನೀರಾವರಿ ಯೋಜನೆ: ಭೂಸ್ವಾಧೀನ ಅತ್ಯಂತ ಮುಖ್ಯ

ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್‌ಗಳ ಸಮ್ಮೇಳನ ಉದ್ಘಾಟನಾ ಸಮಾರಂಭ
Last Updated 18 ಡಿಸೆಂಬರ್ 2025, 2:46 IST
ನೀರಾವರಿ ಯೋಜನೆ: ಭೂಸ್ವಾಧೀನ ಅತ್ಯಂತ ಮುಖ್ಯ

ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ: ಕಾನೂನು ಸಚಿವ ಎಚ್.ಕೆ. ಪಾಟೀಲ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನೂತನ ಕಟ್ಟಡಗಳ ಕಾಮಗಾರಿಗಳಿಗೆ ಚಾಲನೆ: ಸಚಿವ ಎಚ್‌.ಕೆ.ಪಾಟೀಲ
Last Updated 18 ಡಿಸೆಂಬರ್ 2025, 2:46 IST
ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ: ಕಾನೂನು ಸಚಿವ ಎಚ್.ಕೆ. ಪಾಟೀಲ

ಕಲಘಟಗಿ: ಶಾಲಾ ಆವರಣದಲ್ಲಿ 50 ಸಸಿ ನಾಟಿ

Green Initiative: ಹಟಕಿನಾಳ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರದ ಅಂಗವಾಗಿ ಶಿಬಿರಾರ್ಥಿಗಳು ಶಾಲಾ ಆವರಣದಲ್ಲಿ ಸಾಲು ಮರದ ತಿಮ್ಮಕ್ಕನ ಸ್ಮರಣಾರ್ಥವಾಗಿ 50 ಸಸಿ ನೆಟ್ಟರು ಎಂದು ಸಂಘಟಕ ಜಾಫರ್ ಬಾವನವರ ತಿಳಿಸಿದರು.
Last Updated 18 ಡಿಸೆಂಬರ್ 2025, 2:46 IST
ಕಲಘಟಗಿ: ಶಾಲಾ ಆವರಣದಲ್ಲಿ 50 ಸಸಿ ನಾಟಿ
ADVERTISEMENT

ಹುಬ್ಬಳ್ಳಿ: ಹಿರಿಯ ನಾಗರಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

Elderly Welfare Appeal: ಹುಬ್ಬಳ್ಳಿ-ಬೆಂಗಳೂರು ರಾಜ್ಯ ಹಿರಿಯ ನಾಗರಿಕ ಮತ್ತು ನಿವೃತ್ತ ನೌಕರರ ಸಂಘವು ಸುವರ್ಣ ಸೌಧದ ಎದುರು ಧರಣಿ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದು, ಸಚಿವ ರಹೀಂ ಖಾನ್ ಮನವಿ ಸ್ವೀಕರಿಸಿದರು.
Last Updated 18 ಡಿಸೆಂಬರ್ 2025, 2:45 IST
ಹುಬ್ಬಳ್ಳಿ: ಹಿರಿಯ ನಾಗರಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

ಪರೀಕ್ಷೆ ತಯಾ‌ರಿಗೆ ಧಾರವಾಡಕ್ಕೆ ಬಂದಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Dharwad Student Suicide: ಸ್ಪರ್ಧಾ ಪರೀಕ್ಷೆ ತಯಾ‌ರಿಗೆ ಬಂದಿದ್ದ ಯುವತಿ ಪಲ್ಲವಿ ಕಗ್ಗಲ್‌ (24) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅವಘಡ ಶಿವಗಿರಿ ಬಳಿ ನಸುಕಿನಲ್ಲಿ ನಡೆದಿದೆ. ಪಲ್ಲವಿ ಅವರು ಬಳ್ಳಾರಿ ಜಿಲ್ಲೆಯ ಡಿ.ಕಗ್ಗಲ್‌ ಗ್ರಾಮದವರು.
Last Updated 17 ಡಿಸೆಂಬರ್ 2025, 11:15 IST
ಪರೀಕ್ಷೆ ತಯಾ‌ರಿಗೆ ಧಾರವಾಡಕ್ಕೆ ಬಂದಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

₹2.50 ಕೋಟಿ ಅನುದಾನಕ್ಕೆ ಪ್ರಸ್ತಾವ; ಸೌಲಭ್ಯ ನಿರೀಕ್ಷೆಯಲ್ಲಿ ಸಂಗೀತ ವಿವಿ ಕೇಂದ್ರ

ವಿ.ವಿ ಕುಲಪತಿ ಪ್ರೊ,ನಾಗೇಶ ವಿ.ಬೆಟ್ಟಕೋಟೆ
Last Updated 17 ಡಿಸೆಂಬರ್ 2025, 8:07 IST
₹2.50 ಕೋಟಿ ಅನುದಾನಕ್ಕೆ ಪ್ರಸ್ತಾವ; ಸೌಲಭ್ಯ ನಿರೀಕ್ಷೆಯಲ್ಲಿ ಸಂಗೀತ ವಿವಿ ಕೇಂದ್ರ
ADVERTISEMENT
ADVERTISEMENT
ADVERTISEMENT