ಬುಧವಾರ, 31 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ | ವೈಕುಂಠ ಏಕಾದಶಿ: ಭಕ್ತಿಯಿಂದ ಆಚರಣೆ

ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸಂಭ್ರಮ
Last Updated 31 ಡಿಸೆಂಬರ್ 2025, 4:49 IST
ಹುಬ್ಬಳ್ಳಿ | ವೈಕುಂಠ ಏಕಾದಶಿ: ಭಕ್ತಿಯಿಂದ ಆಚರಣೆ

ಕುಂದಗೋಳ | ‘ಮರ್ಯಾದೆಗೇಡು ಹತ್ಯೆ ಆರೋಪಿಗಳಿಗೆ ಶಿಕ್ಷೆಯಾಗಲಿ’

Honor Killing Case: ಕುಂದಗೋಳ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಚಲವಾದಿ ಸಮಾಜ ಹಿತರಕ್ಷಣಾ ಸಮಿತಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
Last Updated 31 ಡಿಸೆಂಬರ್ 2025, 4:48 IST
ಕುಂದಗೋಳ | ‘ಮರ್ಯಾದೆಗೇಡು ಹತ್ಯೆ ಆರೋಪಿಗಳಿಗೆ ಶಿಕ್ಷೆಯಾಗಲಿ’

ಹೊಸ ವರ್ಷ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜು

ಮೋಜು–ಮಸ್ತಿ ನೆಪದಲ್ಲಿ ನಿಯಮ ಮೀರಿದರೆ ಕಠಿಣ ಕ್ರಮ: ಕಮಿಷನರ್‌ ಎನ್‌. ಶಶಿಕುಮಾರ್‌
Last Updated 31 ಡಿಸೆಂಬರ್ 2025, 4:48 IST
ಹೊಸ ವರ್ಷ ಸ್ವಾಗತಕ್ಕೆ ಹುಬ್ಬಳ್ಳಿ ಸಜ್ಜು

ಇಂದೋರ್ ಪ್ರವಾಸ: 2 ದಿನದಲ್ಲಿ ವೆಚ್ಚದ ಮಾಹಿತಿ; ಜ್ಯೋತಿ ಪಾಟೀಲ

Swachh Bharat Mission: ಇಂದೋರ್ ಅಧ್ಯಯನ ಪ್ರವಾಸದ ವೆಚ್ಚದ ವಿವರವನ್ನು ಎರಡು ದಿನಗಳಲ್ಲಿ ನೀಡಲಾಗುವುದು ಎಂದು ಹು–ಧಾ ಮೇಯರ್ ಜ್ಯೋತಿ ಪಾಟೀಲ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 4:46 IST
ಇಂದೋರ್ ಪ್ರವಾಸ: 2 ದಿನದಲ್ಲಿ ವೆಚ್ಚದ ಮಾಹಿತಿ; ಜ್ಯೋತಿ ಪಾಟೀಲ

ಉಪ್ಪಿನಬೆಟಗೇರಿ | ಉದ್ದಿನ ಕಾಳು ಖರೀದಿ: ಜ.22ರವರೆಗೆ ಅವಧಿ ವಿಸ್ತರಣೆ

Procurement Extension: ಉಪ್ಪಿನಬೆಟಗೇರಿಯ ಉದ್ದು ಖರೀದಿ ಕೇಂದ್ರದಲ್ಲಿ ರೈತರ ಒತ್ತಾಯದಂತೆ ಖರೀದಿ ಅವಧಿಯನ್ನು ಜ.22ರವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 4:42 IST
ಉಪ್ಪಿನಬೆಟಗೇರಿ | ಉದ್ದಿನ ಕಾಳು ಖರೀದಿ: ಜ.22ರವರೆಗೆ ಅವಧಿ ವಿಸ್ತರಣೆ

ಹುಬ್ಬಳ್ಳಿ | ಔಷಧಿ ಅಲೆದಾಟ; ಲೋಕಾಯುಕ್ತ ಪರಿಶೀಲನೆ

ಹುಬ್ಬಳ್ಳಿ ಕೆಎಂಸಿ–ಆರ್‌ಐ ಆಸ್ಪತ್ರೆ; ಲೋಕಾಯುಕ್ತ ಅಧಿಕಾರಿಗಳಿಂದ ವಿವಿಧ ವಿಭಾಗಗಳ ಪರಿಶೀಲನೆ
Last Updated 31 ಡಿಸೆಂಬರ್ 2025, 4:42 IST
ಹುಬ್ಬಳ್ಳಿ | ಔಷಧಿ ಅಲೆದಾಟ; ಲೋಕಾಯುಕ್ತ ಪರಿಶೀಲನೆ

ಪಶ್ಚಿಮ ಪದವೀಧರರ ಕ್ಷೇತ್ರ | ಮೋಹನ್‌ ಲಿಂಬಿಕಾಯಿ ಕಾಂಗ್ರೆಸ್‌ ಅಭ್ಯರ್ಥಿ

ಬಿಜೆಪಿಗೂ ಮುನ್ನ ಟಿಕೆಟ್ ಘೋಷಿಸಿದ ಕಾಂಗ್ರೆಸ್‌
Last Updated 31 ಡಿಸೆಂಬರ್ 2025, 4:40 IST
ಪಶ್ಚಿಮ ಪದವೀಧರರ ಕ್ಷೇತ್ರ | ಮೋಹನ್‌ ಲಿಂಬಿಕಾಯಿ ಕಾಂಗ್ರೆಸ್‌ ಅಭ್ಯರ್ಥಿ
ADVERTISEMENT

ಹುಬ್ಬಳ್ಳಿ |ಬಸ್‌ ಡಿಕ್ಕಿ; ತಂದೆ, ಮಗ ಸಾವು

Fatal Bus Crash: ಅಂಚಟಗೇರಿ ಬಳಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೆಹಬೂಬ್ ಖಾನ್ ಮತ್ತು ಅವರ ಪುತ್ರ ಅಸ್ನೇನ್ ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ಅಜೀಜಾ ಗಂಭೀರವಾಗಿ ಗಾಯಗೊಂಡಿದ್ದಾಳೆ.
Last Updated 31 ಡಿಸೆಂಬರ್ 2025, 4:40 IST
ಹುಬ್ಬಳ್ಳಿ |ಬಸ್‌ ಡಿಕ್ಕಿ; ತಂದೆ, ಮಗ ಸಾವು

ಧಾರವಾಡ: ಗಾಯಕ ರಾಮಕುಮಾರ ಶಿಂಧೆ ಇನ್ನಿಲ್ಲ

Singer Ramkumar Shinde: ಹುಬ್ಬಳ್ಳಿಯ ಗಾಯಕ ರಾಮಕುಮಾರ ಶಿಂಧೆ (83) ಬೆಂಗಳೂರಿನಲ್ಲಿ ಹೃದಯ ಸ್ತಂಭನದಿಂದ ಮಂಗಳವಾರ ನಿಧನರಾದರು. ಸಂಗೀತ, ಗಾಯನದಲ್ಲಿ ಛಾಪು ಮೂಡಿಸಿದ್ದ ಇವರು ಬಸವಣ್ಣನವರ ವಚನಗಳನ್ನು ಹಿಂದಿಗೆ ಅನುವಾದಿಸಿ ವಿದೇಶಗಳಲ್ಲಿ ಪರಿಚಯಿಸಿದ್ದರು.
Last Updated 30 ಡಿಸೆಂಬರ್ 2025, 14:37 IST
ಧಾರವಾಡ: ಗಾಯಕ ರಾಮಕುಮಾರ ಶಿಂಧೆ ಇನ್ನಿಲ್ಲ

ವಿವಿಧೆಡೆ ವಿದ್ಯುತ್ ವ್ಯತ್ಯಯ ಇಂದು

Hubballi-Dharwad Power Cut: ತುರ್ತು ದುರಸ್ತಿ ಕಾರ್ಯದ ನಿಮಿತ್ತ ಹುಬ್ಬಳ್ಳಿ ಮತ್ತು ಧಾರವಾಡದ ವಿವಿಧ ಭಾಗಗಳಲ್ಲಿ ಇಂದು (ಡಿ.30) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
Last Updated 30 ಡಿಸೆಂಬರ್ 2025, 5:30 IST
ವಿವಿಧೆಡೆ ವಿದ್ಯುತ್ ವ್ಯತ್ಯಯ ಇಂದು
ADVERTISEMENT
ADVERTISEMENT
ADVERTISEMENT