ಭಾನುವಾರ, 16 ನವೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ರಣಜಿ ಟ್ರೋಫಿ: ಕರ್ನಾಟಕ vs ಚಂಡೀಗಡ; ಎರಡನೇ ಜಯದ ಮೇಲೆ ಮಯಂಕ್‌ ಪಡೆ ಕಣ್ಣು

ಹುಬ್ಬಳ್ಳಿಯಲ್ಲಿ ಭಾನುವಾರ ಆರಂಭವಾಗುವ ರಣಜಿ ಟ್ರೋಫಿ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಚಂಡೀಗಡ ಎದುರು ಪೂರ್ಣ ಅಂಕಗಳತ್ತ ಕಣ್ಣಿಟ್ಟಿದೆ. ಮಯಂಕ್ ಅಗರವಾಲ್ ಲಯದಲ್ಲಿ, ಶ್ರೇಯಸ್‌ ಗೋಪಾಲ್‌, ಕರುಣ್ ನಾಯರ್‌ ಮೇಲೆ ನಿರೀಕ್ಷೆ.
Last Updated 16 ನವೆಂಬರ್ 2025, 0:22 IST
ರಣಜಿ ಟ್ರೋಫಿ: ಕರ್ನಾಟಕ vs ಚಂಡೀಗಡ; ಎರಡನೇ ಜಯದ ಮೇಲೆ ಮಯಂಕ್‌ ಪಡೆ ಕಣ್ಣು

ಹುಬ್ಬಳ್ಳಿ| ಮಕ್ಕಳ ದಿನಾಚರಣೆ; ತಾಲ್ಲೂಕು ದಂಡಾಧಿಕಾರಿಯಾದ ಮಕ್ಕಳು!

Inspiring Governance Activity: ನಗರದ ವಿವಿಧ ಸರ್ಕಾರಿ ಶಾಲೆಯ ಹತ್ತು ವಿದ್ಯಾರ್ಥಿಗಳು, ಐದು–ಹತ್ತು ನಿಮಿಷ ತಹಶೀಲ್ದಾರ್‌ (ತಾಲ್ಲೂಕು ದಂಡಾಧಿಕಾರಿ) ಅವರ ಖುರ್ಚಿಯಲ್ಲಿ ಕುಳಿತು ಅಧಿಕಾರ ಚಲಾಯಿಸಿದರು. ಕೆಲವು ಕಡತಗಳನ್ನು ಪರಿಶೀಲಿಸಿ...
Last Updated 15 ನವೆಂಬರ್ 2025, 5:36 IST
ಹುಬ್ಬಳ್ಳಿ| ಮಕ್ಕಳ ದಿನಾಚರಣೆ; ತಾಲ್ಲೂಕು ದಂಡಾಧಿಕಾರಿಯಾದ ಮಕ್ಕಳು!

ಹುಬ್ಬಳ್ಳಿ| ಪೋಷಕರು ಸದ್ವಿಚಾರ ಅರಿತು, ಮಕ್ಕಳಿಗೆ ಕಲಿಸಿ: ಜಿಲ್ಲಾಧಿಕಾರಿ

Parenting Wisdom: ‘ಪೋಷಕರು ಮೊದಲು ಒಳ್ಳೆಯ ವಿಷಯಗಳನ್ನು ಅರಿತು, ನಂತರ ಮಕ್ಕಳಿಗೆ ಕಲಿಸಬೇಕು. ಪರಸ್ಪರರಲ್ಲಿ ನಂಬಿಕೆ ಇದ್ದರೆ ಮಕ್ಕಳ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
Last Updated 15 ನವೆಂಬರ್ 2025, 5:35 IST
ಹುಬ್ಬಳ್ಳಿ| ಪೋಷಕರು ಸದ್ವಿಚಾರ ಅರಿತು, ಮಕ್ಕಳಿಗೆ ಕಲಿಸಿ: ಜಿಲ್ಲಾಧಿಕಾರಿ

ಧಾರವಾಡ| ಆರ್ಥಿಕ ಸ್ವಾವಲಂಬನೆಗೆ ಸಹಕಾರ ಸಂಸ್ಥೆ ವಾಹಕ: ಪ್ರತಾಪ ಚವಾಣ

Economic Empowerment: ಸಹಕಾರ ಸಂಸ್ಥೆಗಳು ಆರ್ಥಿಕ ಸ್ವಾವಲಂಬನೆ, ಸುಸ್ಥಿರ ಅಭಿವೃದ್ಧಿ, ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿವೆ ಎಂದು ಜಿಲ್ಲಾ ಸಹಕಾರ ಯೂನಿಯನ್‍ ನಿರ್ದೇಶಕ ಪ್ರತಾಪ ಅ.ಚವಾಣ ಹೇಳಿದರು.
Last Updated 15 ನವೆಂಬರ್ 2025, 5:35 IST
ಧಾರವಾಡ| ಆರ್ಥಿಕ ಸ್ವಾವಲಂಬನೆಗೆ ಸಹಕಾರ ಸಂಸ್ಥೆ ವಾಹಕ: ಪ್ರತಾಪ ಚವಾಣ

ಹು–ಧಾ ಮಹಾನಗರ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

Annual Sports Inauguration: ‘ಪ್ರತಿದಿನ ಒತ್ತಡದಲ್ಲಿಯೇ ಕೆಲಸ ಮಾಡುತ್ತ ದಿನ ಕಳೆಯುವ ಪೊಲೀಸರು, ವಾರ್ಷಿಕ ಕ್ರೀಡಾಕೂಟದಿಂದ ತುಸು ಮಾನಸಿಕ ನೆಮ್ಮದಿ ಪಡೆಯುವಂತಾಗಬೇಕು’ ಎಂದು ನ್ಯಾಯಾಧೀಶೆ ಬಿ.ಎಸ್.ಭಾರತಿ ಹೇಳಿದರು.
Last Updated 15 ನವೆಂಬರ್ 2025, 5:35 IST
ಹು–ಧಾ ಮಹಾನಗರ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಉದ್ಯೋಗ ಮೇಳ| ಉದ್ಯೋಗದಾತರಾಗಿ ರೂಪುಗೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ

Employment Advice: ‘ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ ರೂಢಿಸಿಕೊಳ್ಳಬೇಕು’ ಎಂದು ಪ್ರಲ್ಹಾದ ಜೋಶಿ ಹೇಳಿದರು.
Last Updated 15 ನವೆಂಬರ್ 2025, 5:35 IST
ಉದ್ಯೋಗ ಮೇಳ| ಉದ್ಯೋಗದಾತರಾಗಿ ರೂಪುಗೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ

ಹು–ಧಾರವಾಡದಲ್ಲಿ ಈ ವರ್ಷ ಅಪರಾಧ ಪ್ರಕರಣಗಳೆಷ್ಟು? CoP ಶಶಿಕುಮಾರ್‌ ಹೇಳಿದ್ದು

Murder Case Update: ಹುಬ್ಬಳ್ಳಿ: 'ಪ್ರಸ್ತುತ ವರ್ಷ ಜನವರಿಯಿಂದ ಈವರೆಗೆ ಹು-ಧಾ ಮಹಾನಗರದಲ್ಲಿ ಒಂಬತ್ತು ಕೊಲೆ ಪ್ರಕರಣ ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅಪರಾಧ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ' ಎಂದು ಪೊಲೀಸ್ ಕಮಿಷನರ್
Last Updated 14 ನವೆಂಬರ್ 2025, 9:27 IST
ಹು–ಧಾರವಾಡದಲ್ಲಿ ಈ ವರ್ಷ ಅಪರಾಧ ಪ್ರಕರಣಗಳೆಷ್ಟು? CoP ಶಶಿಕುಮಾರ್‌ ಹೇಳಿದ್ದು
ADVERTISEMENT

ಟ್ರ್ಯಾಕ್ಟರ್‌ಗಳಿಗೆ ಬೆಂಕಿ | ನುಸುಳುಕೋರರ ಕೃತ್ಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Security Breakdown Karnataka: ಬಾಗಲಕೋಟೆ ಸಮೀರವಾಡಿಯಲ್ಲಿ ಕಬ್ಬು ಹೋರಾಟದ ವೇಳೆ ಕಿಡಿಗೇಡಿಗಳಿಂದ ಟ್ರ್ಯಾಕ್ಟರ್ ಹಾಗೂ ಕಬ್ಬು ಸುಡುವ ಘಟನೆ ನಡೆದಿದೆ ಎಂದು ಕೇಂದ್ರ ಸಚಿವ ಜೋಶಿ ಕಾನೂನು ಸುವ್ಯವಸ್ಥೆ ವೈಫಲ್ಯವನ್ನೇ ಕಾರಣವೆಂದು ಹೇಳಿದರು.
Last Updated 14 ನವೆಂಬರ್ 2025, 8:20 IST
ಟ್ರ್ಯಾಕ್ಟರ್‌ಗಳಿಗೆ ಬೆಂಕಿ | ನುಸುಳುಕೋರರ ಕೃತ್ಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿ: ಶಾಸಕ ಎನ್.ಎಚ್.ಕೋನರಡ್ಡಿ

Statehood Tribute: ನವಲಗುಂದದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಹಿರಿಯರ ತ್ಯಾಗದಿಂದ ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದಿದ್ದು, ಇಂದು ರಾಜ್ಯ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಮಾದರಿಯಾಗಿದೆ ಎಂದರು
Last Updated 14 ನವೆಂಬರ್ 2025, 4:51 IST
ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿ: ಶಾಸಕ ಎನ್.ಎಚ್.ಕೋನರಡ್ಡಿ

Children's Day| ಕಿರೇಸೂರು ಸರ್ಕಾರಿ ಪ್ರೌಢಶಾಲೆ: ‘ಸಾಲಿಗುಡಿ’ಯಲ್ಲಿ ಮಕ್ಕಳ ಕಲರವ

Creative Writing Platform: ಶಾಲೆಯು ಗುಡಿಯಂತೆಯೇ ಪವಿತ್ರವೆಂದು ನಂಬಿದಂತೆ, ಹುಬ್ಬಳ್ಳಿಯ ‘ಸಾಲಿಗುಡಿ’ ದ್ವೈಮಾಸಿಕ ದ್ವಿಭಾಷಾ ಮಕ್ಕಳ ಪತ್ರಿಕೆ ಮಕ್ಕಳ ಸೃಜನಶೀಲ ಬರವಣಿಗೆಗೆ ಶಾಂತವಾಗಿ ಆದರ್ಶ ವೇದಿಕೆಯಾಗುತ್ತಿದೆ
Last Updated 14 ನವೆಂಬರ್ 2025, 4:51 IST
Children's Day| ಕಿರೇಸೂರು ಸರ್ಕಾರಿ ಪ್ರೌಢಶಾಲೆ: ‘ಸಾಲಿಗುಡಿ’ಯಲ್ಲಿ ಮಕ್ಕಳ ಕಲರವ
ADVERTISEMENT
ADVERTISEMENT
ADVERTISEMENT