ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಧಾರವಾಡ | ಹರಿದು ಬಂದ ಜನಸಾಗರ: ಆಸಕ್ತಿ ಮೂಡಿಸಿದ ಕೃಷಿ ಮೇಳ

Agriculture Fair: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳದ ಎರಡನೇ ದಿನ ಲಕ್ಷಾಂತರ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಕುಟುಂಬ ಸಮೇತ ಭಾಗವಹಿಸಿದರು. ಕೃಷಿ ಉಪಕರಣ, ಬೀಜ, ಜಾನುವಾರು, ಪ್ರದರ್ಶನ ಮಳಿಗೆಗಳು ಆಕರ್ಷಣೆಗೊಂಡವು.
Last Updated 15 ಸೆಪ್ಟೆಂಬರ್ 2025, 5:31 IST
ಧಾರವಾಡ | ಹರಿದು ಬಂದ ಜನಸಾಗರ: ಆಸಕ್ತಿ ಮೂಡಿಸಿದ ಕೃಷಿ ಮೇಳ

ಹುಬ್ಬಳ್ಳಿ: ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

Hostel Application: ಹುಬ್ಬಳ್ಳಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅಕ್ಟೋಬರ್ 4ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Last Updated 15 ಸೆಪ್ಟೆಂಬರ್ 2025, 5:22 IST
ಹುಬ್ಬಳ್ಳಿ:  ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಧಾರವಾಡ: ಗಾಣದ ಎಣ್ಣೆಗೆ ಹೆಚ್ಚಿದ ಬೇಡಿಕೆ

Cold Pressed Oil: ಧಾರವಾಡ ಶ್ರೀನಗರ ವೃತ್ತದ ಇಂಚರಾ ನ್ಯಾಚುರಲ್ಸ್‌ನಲ್ಲಿ ಶೇಂಗಾ, ಕುಸುಬೆ, ಸೂರ್ಯಕಾಂತಿ ಗಾಣದ ಎಣ್ಣೆ ಉತ್ಪಾದನೆ ಮತ್ತು ಮಾರಾಟ ನಡೆಯುತ್ತಿದೆ.
Last Updated 15 ಸೆಪ್ಟೆಂಬರ್ 2025, 5:17 IST
ಧಾರವಾಡ:  ಗಾಣದ ಎಣ್ಣೆಗೆ ಹೆಚ್ಚಿದ ಬೇಡಿಕೆ

ಧಾರವಾಡ: ವಸ್ತು ಪ್ರದರ್ಶನಕ್ಕೆ ಅವಕಾಶ ನೀಡಲು ಆಗ್ರಹ

Dharwad Protest: ದಸರಾ ಜಂಬೂಸವಾರಿ ಉತ್ಸವ ಸಮಿತಿಯವರು ಧಾರವಾಡದಲ್ಲಿ ಕಡಪಾ ಮೈದಾನದಲ್ಲಿ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು, ಇಲ್ಲದಿದ್ದರೆ ಹೋರಾಟ ಎಚ್ಚರಿಕೆ ನೀಡಿದರು.
Last Updated 15 ಸೆಪ್ಟೆಂಬರ್ 2025, 5:12 IST
ಧಾರವಾಡ: ವಸ್ತು ಪ್ರದರ್ಶನಕ್ಕೆ ಅವಕಾಶ ನೀಡಲು ಆಗ್ರಹ

ಕುಂದಗೋಳ | ಸವಾಯಿ ಗಂಧರ್ವ ಭವನಕ್ಕೆ ಬೇಕಿದೆ ಕಾಯಕಲ್ಪ

Kundgol Music Hall: ಕುಂದಗೋಳ ಪಟ್ಟಣದಲ್ಲಿ ಸವಾಯಿ ಗಂಧರ್ವರ ನೆನಪಿಗಾಗಿ ನಿರ್ಮಾಣವಾದ ಸ್ಮಾರಕ ಭವನವು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಮಳೆಗೆ ಚಾವಣಿ ಸೋರುತ್ತಿದ್ದು, ಸುತ್ತಲೂ ನೀರು ನಿಂತು ಭವನದ ಪರಿಸ್ಥಿತಿ ಹದಗೆಟ್ಟಿದೆ.
Last Updated 15 ಸೆಪ್ಟೆಂಬರ್ 2025, 5:08 IST
ಕುಂದಗೋಳ | ಸವಾಯಿ ಗಂಧರ್ವ ಭವನಕ್ಕೆ ಬೇಕಿದೆ ಕಾಯಕಲ್ಪ

ಧಾರವಾಡ ಕೃಷಿ ಮೇಳ: ಒಂದೇ ದಿನ 7 ಲಕ್ಷ ಜನ ಭೇಟಿ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಭಾನುವಾರ 7.74 ಲಕ್ಷ ಜನರು ಭೇಟಿ ನೀಡಿದರು. ರೈತರು ಕೃಷಿ ಪರಿಕರ ಖರೀದಿಸಿ, ಜಾನುವಾರು ಪ್ರದರ್ಶನ ಮಳಿಗೆಗೆ ಹೆಚ್ಚಿನ ಆಸಕ್ತಿ ತೋರಿದರು.
Last Updated 14 ಸೆಪ್ಟೆಂಬರ್ 2025, 20:31 IST
ಧಾರವಾಡ ಕೃಷಿ ಮೇಳ: ಒಂದೇ ದಿನ 7 ಲಕ್ಷ ಜನ ಭೇಟಿ

ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆ; ಸೆ.17ರ ನಿರ್ಣಯಕ್ಕೆ ಬದ್ಧರಾಗಿ: ವಚನಾನಂದ ಶ್ರೀ

ಪಂಚಮಸಾಲಿ ಸಮಾಜದವರು ಜಾತಿ–ಧರ್ಮ ಕಾಲಂನಲ್ಲಿ ಏನು ಬರೆಯಬೇಕು ಎಂಬ ನಿರ್ಧಾರವನ್ನು ಸೆಪ್ಟೆಂಬರ್ 17ರಂದು ನಡೆಯುವ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2025, 20:16 IST
ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆ; ಸೆ.17ರ ನಿರ್ಣಯಕ್ಕೆ ಬದ್ಧರಾಗಿ: ವಚನಾನಂದ ಶ್ರೀ
ADVERTISEMENT

ಹುಬ್ಬಳ್ಳಿ | ಸೈಬರ್ ವಂಚನೆ ಜಾಗೃತಿಗೆ ಕಾರ್ಯಾಗಾರ: ಎಸಿಪಿ ಉಮೇಶ ಚಿಕ್ಕಮಠ

ಹಿರಿಯ ನಾಗರಿಕರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
Last Updated 14 ಸೆಪ್ಟೆಂಬರ್ 2025, 5:17 IST
ಹುಬ್ಬಳ್ಳಿ | ಸೈಬರ್ ವಂಚನೆ ಜಾಗೃತಿಗೆ ಕಾರ್ಯಾಗಾರ: ಎಸಿಪಿ ಉಮೇಶ ಚಿಕ್ಕಮಠ

ಧಾರವಾಡ ಕೃಷಿ ಮೇಳ: ಬೆರಗು ಮೂಡಿಸುವ ‘ಕೀಟ ಪ್ರಪಂಚ’

ವೈವಿಧ್ಯಮಯ ಕೀಟಗಳ ಪ್ರದರ್ಶನ, ಮಾಹಿತಿ
Last Updated 14 ಸೆಪ್ಟೆಂಬರ್ 2025, 5:17 IST
ಧಾರವಾಡ ಕೃಷಿ ಮೇಳ: ಬೆರಗು ಮೂಡಿಸುವ ‘ಕೀಟ ಪ್ರಪಂಚ’

ಧಾರವಾಡ ಕೃಷಿ ಮೇಳ: ಮಳಿಗೆ ಆವರಣದಲ್ಲಿ ಕೆಸರು; ಓಡಾಟಕ್ಕೆ ತೊಂದರೆ

Agriculture Fair: ಧಾರವಾಡ ಕೃಷಿ ಮೇಳದ ಕೆಲ ಮಳಿಗೆ ಆವರಣದಲ್ಲಿ ಮಳೆಯ ಕಾರಣ ಕೆಸರು ತುಂಬಿ ಜನರು ಓಡಾಡಲು ತೊಂದರೆ ಅನುಭವಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಮೇಳಕ್ಕೆ ಆಗಮಿಸಿ ಬೀಜ ಮತ್ತು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದರು.
Last Updated 14 ಸೆಪ್ಟೆಂಬರ್ 2025, 5:16 IST
ಧಾರವಾಡ ಕೃಷಿ ಮೇಳ: ಮಳಿಗೆ ಆವರಣದಲ್ಲಿ ಕೆಸರು; ಓಡಾಟಕ್ಕೆ ತೊಂದರೆ
ADVERTISEMENT
ADVERTISEMENT
ADVERTISEMENT