ಶನಿವಾರ, 13 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಸಿಜಿಎಚ್‌ಎಸ್‌ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಆರಂಭ

CGHS Hubballi Centre: ನಗರದ ಚಿಟಗುಪ್ಪಿ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಸಿಜಿಎಚ್‌ಎಸ್‌ನ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಉದ್ಘಾಟನೆಯಾಯಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 13 ಡಿಸೆಂಬರ್ 2025, 10:40 IST
ಸಿಜಿಎಚ್‌ಎಸ್‌ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಆರಂಭ

ಜನೌಷಧಿ ಕೇಂದ್ರ ರದ್ದುಪಡಿಸಿದ ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಕಪಾಳಮೋಕ್ಷ:ಸಚಿವ ಜೋಶಿ

Prahlad Joshi Reaction: ಜನೌಷಧಿ ಕೇಂದ್ರ ರದ್ದುಪಡಿಸಿದ ಆದೇಶದ ಕುರಿತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಪಾಳಮೋಕ್ಷ ಮಾಡಿದ್ದು, ಅಲ್ಲಿಯ ನ್ಯಾಯಮೂರ್ತಿಗಳನ್ನು ಸಹ ಕಾಂಗ್ರೆಸ್ ವಾಗ್ದಂಡನೆಗೆ ಗುರಿ ಮಾಡಿಸಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು
Last Updated 13 ಡಿಸೆಂಬರ್ 2025, 10:08 IST
ಜನೌಷಧಿ ಕೇಂದ್ರ ರದ್ದುಪಡಿಸಿದ ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಕಪಾಳಮೋಕ್ಷ:ಸಚಿವ ಜೋಶಿ

ಇಂಡಿಯಾ ಒಕ್ಕೂಟದಿಂದ ನ್ಯಾಯಾಂಗಕ್ಕೆ ಧಮಕಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಇಂಡಿಯಾ ಒಕ್ಕೂಟ ವಾಗ್ದಾಂಡನೆ ಹಾಗೂ ಪದಚ್ಯುತಿಗೆ ನಿರ್ಣಯ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು
Last Updated 13 ಡಿಸೆಂಬರ್ 2025, 9:31 IST
ಇಂಡಿಯಾ ಒಕ್ಕೂಟದಿಂದ ನ್ಯಾಯಾಂಗಕ್ಕೆ ಧಮಕಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಹೈಕೋರ್ಟ್ ಧಾರವಾಡ ಪೀಠ: ಹಿರೇಮಠ ವಕೀಲರ ಸಂಘದ ಅಧ್ಯಕ್ಷ

Legal Leadership: ಧಾರವಾಡ ಹೈಕೋರ್ಟ್ ಪೀಠದ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಿ.ಡಿ. ಹಿರೇಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ
Last Updated 13 ಡಿಸೆಂಬರ್ 2025, 6:21 IST
ಹೈಕೋರ್ಟ್ ಧಾರವಾಡ ಪೀಠ: ಹಿರೇಮಠ ವಕೀಲರ ಸಂಘದ ಅಧ್ಯಕ್ಷ

ಗೃಹಲಕ್ಷ್ಮಿ | ಸುಳ್ಳು ಮಾಹಿತಿ ನೀಡಿದ ಸಚಿವೆ: ಶಾಸಕ ಮಹೇಶ ಟೆಂಗಿನಕಾಯಿ

Assembly Row: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ₹5 ಸಾವಿರ ಕೋಟಿ ಬಿಡುಗಡೆ ಬಗ್ಗೆ ಸಚಿವ ಲಕ್ಷ್ಮಿ ಹೆಬ್ಬಾಳಕರ ಸುಳ್ಳು ಮಾಹಿತಿ ನೀಡಿದ್ದು, ಸದನಕ್ಕೆ ಅವಮಾನ ಎಂದು ಶಾಸಕ ಮಹೇಶ ಟೆಂಗಿನಕಾಯಿ ಚಳಿಗಾಲದ ಅಧಿವೇಶನದಲ್ಲಿ ಆರೋಪಿಸಿದರು
Last Updated 13 ಡಿಸೆಂಬರ್ 2025, 6:03 IST
ಗೃಹಲಕ್ಷ್ಮಿ |  ಸುಳ್ಳು ಮಾಹಿತಿ ನೀಡಿದ ಸಚಿವೆ: ಶಾಸಕ ಮಹೇಶ ಟೆಂಗಿನಕಾಯಿ

ಧಾರವಾಡ |ಕೃಷಿ ಕ್ಷೇತ್ರದ ರಕ್ಷಣೆ ಸರ್ಕಾರದ ಹೊಣೆ: ಯು.ಟಿ.ಖಾದರ್‌

‘ಭಾರತದ ಕೃಷಿ ಬಿಕ್ಕಟ್ಟುಗಳು’ ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭ
Last Updated 13 ಡಿಸೆಂಬರ್ 2025, 5:37 IST
ಧಾರವಾಡ |ಕೃಷಿ ಕ್ಷೇತ್ರದ ರಕ್ಷಣೆ ಸರ್ಕಾರದ ಹೊಣೆ: ಯು.ಟಿ.ಖಾದರ್‌

ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹ | ‘ಸುವರ್ಣಸೌಧ ಚಲೋ’ 18 ರಂದು: ನಾಗಪ್ಪ ಉಂಡಿ

Rally Announcement: ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸಬೇಕು ಮತ್ತು ರೈತರ ಬೇಡಿಕೆ ಈಡೇರಿಸಬೇಕು ಎಂಬ দাবಿಯಿಂದ ಡಿ.18 ರಂದು ‘ಸುವರ್ಣಸೌಧ ಚಲೋ’ ಹೋರಾಟ ನಡೆಸುವುದಾಗಿ ನಾಗಪ್ಪ ಉಂಡಿ ಪ್ರಕಟಿಸಿದರು
Last Updated 13 ಡಿಸೆಂಬರ್ 2025, 5:35 IST
ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹ | ‘ಸುವರ್ಣಸೌಧ ಚಲೋ’ 18 ರಂದು: ನಾಗಪ್ಪ ಉಂಡಿ
ADVERTISEMENT

ಕ್ರಿಸ್‌ಮಸ್‌ | ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ನೈರುತ್ಯ ರೈಲ್ವೆ

Holiday Travel: ಕ್ರಿಸ್‌ಮಸ್‌ ಹಬ್ಬದ ಪ್ರಯಾಣಿಕರ ಭಾರೀ ದಟ್ಟಣೆಯನ್ನು ನಿಭಾಯಿಸಲು ನೈರುತ್ಯ ರೈಲ್ವೆ ಡಿಸೆಂಬರ್ 24ರಂದು ಎರಡು ಏಕಮುಖ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನಿ ಕಾರ್ಯಾಚರಣೆಗೆ ಬಿಡಲಿದೆ
Last Updated 13 ಡಿಸೆಂಬರ್ 2025, 5:35 IST
ಕ್ರಿಸ್‌ಮಸ್‌ | ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ: ನೈರುತ್ಯ ರೈಲ್ವೆ

ಹುಬ್ಬಳ್ಳಿ | ಬಾಲ ಗರ್ಭಿಣಿಯರ ಹೆಚ್ಚಳ: ಎಸ್‌ಐಟಿ ತನಿಖೆಗೆ ವಹಿಸಿ-ಸಿ.ಮಂಜುಳಾ

SIT Demand: ರಾಜ್ಯದಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ಗಳಲ್ಲಿ ಹೆಚ್ಚಳವಾಗಿರುವ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಬೇಕೆಂದು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಿ. ಮಂಜುಳಾ ಆಗ್ರಹಿಸಿದ್ದಾರೆ
Last Updated 13 ಡಿಸೆಂಬರ್ 2025, 5:34 IST
ಹುಬ್ಬಳ್ಳಿ | ಬಾಲ ಗರ್ಭಿಣಿಯರ ಹೆಚ್ಚಳ: ಎಸ್‌ಐಟಿ ತನಿಖೆಗೆ ವಹಿಸಿ-ಸಿ.ಮಂಜುಳಾ

ಧಾರವಾಡ | ‘ಜವಾಬ್ದಾರಿಯುತ ಎಐ’ ವಿಚಾರ ಸಂಕಿರಣ ಡಿ.15ರಿಂದ: ಪ್ರೊ.ಎ.ಎಂ.ಖಾನ್

AI Ethics Meet: ಕರ್ನಾಟಕ ವಿಶ್ವವಿದ್ಯಾಲಯದ ಗಣಕವಿಜ್ಞಾನ ಅಧ್ಯಯನ ವಿಭಾಗವು ಡಿ.15 ಮತ್ತು 16ರಂದು ಧಾರವಾಡದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ‘ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ ವಿಚಾರ ಸಂಕಿರಣ ಆಯೋಜಿಸಿದೆ ಎಂದು ಕುಲಪತಿ ಪ್ರೊ. ಎ.ಎಂ. ಖಾನ್ ತಿಳಿಸಿದ್ದಾರೆ
Last Updated 13 ಡಿಸೆಂಬರ್ 2025, 5:32 IST
ಧಾರವಾಡ | ‘ಜವಾಬ್ದಾರಿಯುತ ಎಐ’ ವಿಚಾರ ಸಂಕಿರಣ
ಡಿ.15ರಿಂದ: ಪ್ರೊ.ಎ.ಎಂ.ಖಾನ್
ADVERTISEMENT
ADVERTISEMENT
ADVERTISEMENT