ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಧಾರವಾಡ | ಉದ್ದು ಬೆಳೆದ ರೈತ ಆತಂಕದಲ್ಲಿ: ಖರೀದಿ ಅವಧಿ ವಿಸ್ತರಿಸಲು ಬೇಡಿಕೆ

: ನೋಂದಾಯಿಸಿದ ಎಲ್ಲರಿಂದಲೂ ಖರೀದಿಗೆ ಆಗ್ರಹ
Last Updated 19 ಡಿಸೆಂಬರ್ 2025, 5:03 IST
ಧಾರವಾಡ | ಉದ್ದು ಬೆಳೆದ ರೈತ ಆತಂಕದಲ್ಲಿ: ಖರೀದಿ ಅವಧಿ ವಿಸ್ತರಿಸಲು ಬೇಡಿಕೆ

ಸೌದಿ ಅಪಘಾತ; ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಿದ ಜಮೀರ್

Umrah Accident Relief: ಹುಬ್ಬಳ್ಳಿ: ‘ರಾಜ್ಯದ ಜನರು ಬಿಜೆಪಿಯವರಿಗೆ ಯಾವತ್ತೂ ಬಹುಮತ ನೀಡಿಲ್ಲ. ಆಪರೇಷನ್‌ ಕಮಲ ಮಾಡಿಯೇ ಅವರು ಅಧಿಕಾರಕ್ಕೆ ಬಂದಿದ್ದು’ ಎಂದು ಸಚಿವ ಜಮೀರ್ ಅಹ್ಮದ್‌ ಖಾನ್‌ ಹೇಳಿದರು. ಸೌದಿ ಅರೇಬಿಯಾದಲ್ಲಿ ಉಮ್ರಾ ಯಾತ್ರೆ ವೇಳೆ ಮದೀನಾದಲ್ಲಿ ನಡೆದ ಬಸ್
Last Updated 19 ಡಿಸೆಂಬರ್ 2025, 4:59 IST
ಸೌದಿ ಅಪಘಾತ; ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಿದ ಜಮೀರ್

ಒಮ್ನಿ,ರಿಕ್ಷಾ, ವ್ಯಾನ್‌ಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳು; ಪೊಲೀಸರ ಜಾಣ ಕುರುಡು

Overloaded School Vehicles: ಧಾರವಾಡ: ನಿಗದಿತ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ವಾಹನಗಳಲ್ಲಿ (ಒಮ್ನಿ ವ್ಯಾನ್‌, ಆಟೊ ರಿಕ್ಷಾ...) ಕರೆದೊಯ್ಯುತ್ತಿರುವ ದೃಶ್ಯ ಪ್ರತಿ ದಿನವೂ ಸಾಮಾನ್ಯವಾಗಿದ್ದು, ಅವರ ಸುರಕ್ಷತೆ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ.
Last Updated 19 ಡಿಸೆಂಬರ್ 2025, 4:51 IST
ಒಮ್ನಿ,ರಿಕ್ಷಾ, ವ್ಯಾನ್‌ಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳು; ಪೊಲೀಸರ ಜಾಣ ಕುರುಡು

ವ್ಯಾಪಾರ ಉತ್ತೇಜನ ಸಭೆ; ರಫ್ತು ಸೇವೆ ಹೆಚ್ಚಳಕ್ಕೆ ಆದ್ಯತೆ: ಎನ್‌.ವಿನೋದಕುಮಾರ್‌

Export Business: ಹುಬ್ಬಳ್ಳಿ: ‘ಉತ್ತರ ಕರ್ನಾಟಕದಿಂದ ಆಹಾರ, ಪಾನೀಯ ಹಾಗೂ ಇನ್ನಿತರೆ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ಮೊರ್ಮುಗಾವ್ ಬಂದರು ಪುನರ್‌ ಆರಂಭವಾಗಿದ್ದು, ಇದು ಕಂಟೈನರ್‌ ಸಾಗಣೆಗೆ ಅನುಕೂಲವಾಗಲಿದೆ’ ಎಂದು ಮೊರ್ಮುಗಾವ್
Last Updated 19 ಡಿಸೆಂಬರ್ 2025, 4:47 IST
ವ್ಯಾಪಾರ ಉತ್ತೇಜನ ಸಭೆ; ರಫ್ತು ಸೇವೆ ಹೆಚ್ಚಳಕ್ಕೆ ಆದ್ಯತೆ: ಎನ್‌.ವಿನೋದಕುಮಾರ್‌

ಕುಂದಗೋಳ | ಕೃಷಿ ಭಾಗ್ಯ ಯೋಜನೆಯಡಿ ಅರ್ಹ ರೈತರಿಂದ ಅರ್ಜಿ ಆಹ್ವಾನ

Agriculture Subsidy: ಕುಂದಗೋಳ: ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮತ್ತು ಇತರ ಘಟಕಗಳನ್ನು ನಿರ್ಮಿಸಿಕೊಳ್ಳಲು ಆಸಕ್ತ ಅರ್ಹ ರೈತರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ. ಮಾಹಿತಿಗಾಗಿ ರೈತ
Last Updated 19 ಡಿಸೆಂಬರ್ 2025, 4:47 IST
ಕುಂದಗೋಳ | ಕೃಷಿ ಭಾಗ್ಯ ಯೋಜನೆಯಡಿ ಅರ್ಹ ರೈತರಿಂದ ಅರ್ಜಿ ಆಹ್ವಾನ

ಕರ್ತವ್ಯಲೋಪ ಆರೋಪ: ವಿದ್ಯಾರ್ಥಿ ನಿಲಯ ಪಾಲಕಿ ಅಮಾನತು

Hostel Negligence: ಹುಬ್ಬಳ್ಳಿ: ಕರ್ತವ್ಯಲೋಪ ಆರೋಪದ ಮೇಲೆ ಇಲ್ಲಿನ ರಾಜನಗರದ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಪಾಲಕಿಯನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೊರಡಿಸಿದ್ದಾರೆ. ಶೋಭಾ ಚಾಕಲಬ್ಬಿ ಅಮಾನತುಗೊಂಡವರು.
Last Updated 19 ಡಿಸೆಂಬರ್ 2025, 4:42 IST
ಕರ್ತವ್ಯಲೋಪ ಆರೋಪ: ವಿದ್ಯಾರ್ಥಿ ನಿಲಯ ಪಾಲಕಿ ಅಮಾನತು

ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲ ತಯಾರಿಕೆ: ಪದವೀಧರ ಯುವಕರ ಕೃಷಿ ಸಾಧನೆ

Jaggery Production: ಹುಬ್ಬಳ್ಳಿ: ಪದವೀಧರ ಯುವಕರು ಉದ್ಯೋಗ ಹುಡುಕುತ್ತ ಸಮಯ ವ್ಯರ್ಥ ಮಾಡುವ ಈ ಕಾಲದಲ್ಲಿ ಬಿ.ಕಾಂ ಪದವಿ ಪಡೆದು ಕೃಷಿಯನ್ನೇ ಅವಲಂಬಿಸಿ ಅಧಿಕ ಲಾಭ ಗಳಿಸುತ್ತಿರುವ ಧಾರವಾಡ ತಾಲ್ಲೂಕಿನ ಬಾಡ ಗ್ರಾಮದ ಯುವಕರಾದ ರಾಚಯ್ಯ ಚಿಕ್ಕಮಠ ಹಾಗೂ ಶೇಕಯ್ಯ
Last Updated 19 ಡಿಸೆಂಬರ್ 2025, 4:39 IST
ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲ ತಯಾರಿಕೆ: ಪದವೀಧರ ಯುವಕರ ಕೃಷಿ ಸಾಧನೆ
ADVERTISEMENT

ಹುಬ್ಬಳ್ಳಿ | ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹6.64 ಲಕ್ಷ ವಂಚನೆ

Cyber Crime: ಹುಬ್ಬಳ್ಳಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ₹6.64 ಲಕ್ಷ ವಂಚಿಸಲಾಗಿದೆ. ನಗರದ ಬೆಂಗೇರಿಯ ಮೆಹಬೂಬ್ ನರೇಗಲ್ ಅವರು ವಿದೇಶಿ ಉದ್ಯೋಗದ ಕುರಿತು ಫೇಸ್‌ಬುಕ್‌ನಲ್ಲಿ ಜಾಹೀರಾತು ವೀಕ್ಷಿಸಿ, ಲಿಂಕ್ ಕ್ಲಿಕ್‌ ಮಾಡಿದ್ದಾರೆ.
Last Updated 19 ಡಿಸೆಂಬರ್ 2025, 4:18 IST
ಹುಬ್ಬಳ್ಳಿ | ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹6.64 ಲಕ್ಷ ವಂಚನೆ

ಇಂದಿರಾ, ರಾಜೀವ್‌ ಗಾಂಧಿ ಯೋಜನೆ ಹೆಸರನ್ನು ಬದಲಿಸಬೇಕಿದೆ: ಅರವಿಂದ ಬೆಲ್ಲದ

Opposition Statement: ‘ಕಾಂಗ್ರೆಸ್‌ ಪುರಾತನ ಕಾಲದಿಂದ ಕೆಲ ಯೋಜನೆಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹೆಸರು ಇಟ್ಟಿದೆ. ಅಲ್ಲೂ ಯೋಜನೆಗಳ ಹೆಸರು ಬದಲಿಸಬೇಕಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದರು.
Last Updated 18 ಡಿಸೆಂಬರ್ 2025, 12:44 IST
ಇಂದಿರಾ, ರಾಜೀವ್‌ ಗಾಂಧಿ ಯೋಜನೆ ಹೆಸರನ್ನು ಬದಲಿಸಬೇಕಿದೆ: ಅರವಿಂದ ಬೆಲ್ಲದ

ಹುಬ್ಬಳ್ಳಿ BJPಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

Congress Protest: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಹೆಸರಿಗೆ ಕಳಂಕ ತರಲು ಬಿಜೆಪಿ ಪಿತೂರಿ ನಡೆಸಿದೆ ಎಂದು ಮುಖಂಡರು ಆರೋಪಿಸಿದರು
Last Updated 18 ಡಿಸೆಂಬರ್ 2025, 7:45 IST
ಹುಬ್ಬಳ್ಳಿ BJPಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ
ADVERTISEMENT
ADVERTISEMENT
ADVERTISEMENT