ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ಕ್ಲಿಕ್ ಮಾಡಿ ₹41 ಲಕ್ಷ ಕಳೆದುಕೊಂಡ ಮಹಿಳೆ

Online Trading Fraud: ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ಕ್ಲಿಕ್ ಮಾಡಿದ ಧಾರವಾಡ ಅಂಜನಾ ಎಂಬುವರಿಗೆ ಲಾಭದ ಆಮಿಷವೊಡ್ಡಿ ₹41 ಲಕ್ಷ ವಂಚಿಸಲಾಗಿದೆ. ‘ಅಂಜನಾ ಅವರು ಹಣ ಹೂಡಿಕೆ ಕುರಿತು ತಮ್ಮ ಪತಿಯ ಮೊಬೈಲ್‌ನಲ್ಲಿ ಹುಡುಕುವಾಗ ವಂಚಕರ ಸಂದೇಶದ ಮೇಲೆ ಕ್ಲಿಕ್‌ ಮಾಡಿದ್ದರು.
Last Updated 23 ಡಿಸೆಂಬರ್ 2025, 3:19 IST
ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ಕ್ಲಿಕ್ ಮಾಡಿ ₹41 ಲಕ್ಷ  ಕಳೆದುಕೊಂಡ ಮಹಿಳೆ

ಮರ್ಯಾದೆಗೇಡು ಹತ್ಯೆ; ಭದ್ರತೆಯಲ್ಲಿ ಅಂತ್ಯಸಂಸ್ಕಾರ

ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
Last Updated 23 ಡಿಸೆಂಬರ್ 2025, 3:03 IST
ಮರ್ಯಾದೆಗೇಡು ಹತ್ಯೆ; ಭದ್ರತೆಯಲ್ಲಿ ಅಂತ್ಯಸಂಸ್ಕಾರ

‘ಮಾದರಿ ಪಟ್ಟಣ ರೂಪಿಸಲು ಶ್ರಮಿಸಿ’

ಪುರಸಭೆ ಸಾಮಾನ್ಯ ಸಭೆಯಲ್ಲಿ ಎನ್‌.ಎಚ್‌.ಕೋನರಡ್ಡಿ ಸಲಹೆ
Last Updated 23 ಡಿಸೆಂಬರ್ 2025, 3:00 IST
‘ಮಾದರಿ ಪಟ್ಟಣ ರೂಪಿಸಲು ಶ್ರಮಿಸಿ’

ರೈಲ್ವೆ ಪ್ರಯಾಣ ದರ ಏರಿಕೆ ಹೊರೆಯಲ್ಲ: ಜೋಶಿ

‘ರೈಲ್ವೆ ಟಿಕೆಟ್ ದರವನ್ನು ಪ್ರತಿ ಕಿಲೊ ಮೀಟರ್‌ಗೆ ಕೇವಲ ಒಂದು ಪೈಸೆ ಮಾತ್ರ ಏರಿಸಲಾಗಿದೆ. ಇದು ಹೊರೆಯಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 23 ಡಿಸೆಂಬರ್ 2025, 3:00 IST
ರೈಲ್ವೆ ಪ್ರಯಾಣ ದರ ಏರಿಕೆ ಹೊರೆಯಲ್ಲ: ಜೋಶಿ

ಪ್ರಧಾನಿ ನಂಬಿಕೆ ಉಳಿಸಿಕೊಂಡ ವಿಜ್ಞಾನಿಗಳು

ಭಾರತೀಯ ರಸಾಯನವಿಜ್ಞಾನಿಗಳ ಮಂಡಳಿಯ ಸಮ್ಮೇಳನ ಉದ್ಘಾಟಿಸಿದ ಸಚಿವ ಜೋಶಿ
Last Updated 23 ಡಿಸೆಂಬರ್ 2025, 2:59 IST
ಪ್ರಧಾನಿ ನಂಬಿಕೆ ಉಳಿಸಿಕೊಂಡ ವಿಜ್ಞಾನಿಗಳು

‘ಕನೇರಿ ಶ್ರೀಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಿ’

ಬಸವಾದಿ ಶರಣರ ಹಿಂದೂ ವೇದಿಕೆಯಿಂದ ತಹಶೀಲ್ದಾರ್‌ಗೆ ಮನವಿ
Last Updated 23 ಡಿಸೆಂಬರ್ 2025, 2:58 IST
‘ಕನೇರಿ ಶ್ರೀಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಿ’

ಹೆಸರು ಕಾಳು ಖರೀದಿ: ಎಫ್‍ಎಕ್ಯು ಮಾನದಂಡ ಕೈಬಿಡಲು ಆಗ್ರಹ

MSP Protest: ಧಾರವಾಡ: ಎಫ್‍ಎಕ್ಯು ಗುಣಮಟ್ಟದ ನೆಪದಲ್ಲಿ ಹೆಸರು ಕಾಳು ಖರೀದಿಗೆ ನಿರಾಕರಣೆ ನೀಡುತ್ತಿರುವುದು ರೈತರಲ್ಲಿ ಆಕ್ರೋಶ ಹುಟ್ಟಿಸಿದ್ದು, ರೈತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
Last Updated 23 ಡಿಸೆಂಬರ್ 2025, 2:57 IST
ಹೆಸರು ಕಾಳು ಖರೀದಿ: ಎಫ್‍ಎಕ್ಯು ಮಾನದಂಡ ಕೈಬಿಡಲು ಆಗ್ರಹ
ADVERTISEMENT

ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

Nagesh Trophy: ಭಾಸ್ಕರ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ಮಹಾರಾಷ್ಟ್ರ ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಅಂಧರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಆರಂಭ ನೀಡಿದೆ.
Last Updated 23 ಡಿಸೆಂಬರ್ 2025, 0:29 IST
ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

ಅಳ್ನಾವರ: ಸಂಸ್ಕೃತದ ಸೊಗಡು ಸವಿಯಲು ಕರೆ

Cultural Revival: ಅಳ್ನಾವರ: ‘ಸಂಸ್ಕೃತ ಸರಳ ಹಾಗೂ ಸುಂದರ ಭಾಷೆ. ಈ ಭಾಷೆಯಲ್ಲಿ ನಮ್ಮ ಸಂಸ್ಕೃತಿಯ ಸೊಗಡು ಅಡಗಿದೆ,’ ಎಂದು ಸಂಸ್ಕೃತ ಭಾರತೀ ಸಂಸ್ಥೆಯ ಸಂಚಾಲಕಿ ಪೂರ್ಣಿಮಾ ಮುತ್ನಾಳ ಹೇಳಿದರು.
Last Updated 22 ಡಿಸೆಂಬರ್ 2025, 6:10 IST
ಅಳ್ನಾವರ: ಸಂಸ್ಕೃತದ ಸೊಗಡು ಸವಿಯಲು ಕರೆ

ಅಳ್ನಾವರ | ಜಾನಪದಕ್ಕೆ ಕೆಟ್ಟ ಹೆಸರು ತರುತ್ತಿವೆ ಅಶ್ಲೀಲ ಸಾಹಿತ್ಯ: ಶಂಕರ ಹಲಗತ್ತಿ

Cultural Preservation: ಅಳ್ನಾವರ: ‘ಆಧುನಿಕ ಬದುಕಿನಿಂದ ಜಾನಪದ ನಶಿಸುತ್ತಿದೆ. ಪ್ರಾಚೀನ ಕಲೆಗಳನ್ನು ಉಳಿಸಿಕೊಳ್ಳಬೇಕು. ಜಾನಪದ ಎಂದರೆ ಅಶ್ಲೀಲ ಹಾಡುಗಳು ಎನ್ನುವ ಮಟ್ಟಕ್ಕೆ ಅವುಗಳನ್ನು ಹಾಳು ಮಾಡುತ್ತಿದ್ದಾರೆ,’ ಎಂದು ಶಂಕರ ಹಲಗತ್ತಿ ಹೇಳಿದರು.
Last Updated 22 ಡಿಸೆಂಬರ್ 2025, 6:09 IST
ಅಳ್ನಾವರ | ಜಾನಪದಕ್ಕೆ ಕೆಟ್ಟ ಹೆಸರು ತರುತ್ತಿವೆ ಅಶ್ಲೀಲ ಸಾಹಿತ್ಯ: ಶಂಕರ ಹಲಗತ್ತಿ
ADVERTISEMENT
ADVERTISEMENT
ADVERTISEMENT