ಗುರುವಾರ, 11 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌: ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ಗೆ ಜಯ

School Quiz: ಹುಬ್ಬಳ್ಳಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ ಶಿಪ್‌' ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ಸೃಜನ್ ಹಾಗೂ ತಕ್ಷಕ್ ಶೆಟ್ಟಿ (111 ಅಂಕ) ಜಯ ಗಳಿಸಿದರು.
Last Updated 10 ಡಿಸೆಂಬರ್ 2025, 9:02 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌: ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ಗೆ ಜಯ

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌ ಸ್ಪರ್ಧೆ: 2ನೇ ಹಂತಕ್ಕೆ ಆರು ತಂಡ ಆಯ್ಕೆ

Prajavani Quiz: ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿರುವ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ ಶಿಪ್‌'ನ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಉತ್ಸುಕತೆಯಿಂದ ಉತ್ತರ ಬರೆದರು.
Last Updated 10 ಡಿಸೆಂಬರ್ 2025, 7:32 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌ ಸ್ಪರ್ಧೆ: 2ನೇ ಹಂತಕ್ಕೆ ಆರು ತಂಡ ಆಯ್ಕೆ

ಹುಬ್ಬಳ್ಳಿ:ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌ ಸ್ಪರ್ಧೆಗೆ ವಿಧ್ಯುಕ್ತ ಚಾಲನೆ

Prajavani Quiz: ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿರುವ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಸ್ಪರ್ಧೆಗೆ ಗಣ್ಯರು ದೀಪ ಬೆಳಗಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.
Last Updated 10 ಡಿಸೆಂಬರ್ 2025, 5:58 IST
ಹುಬ್ಬಳ್ಳಿ:ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌ ಸ್ಪರ್ಧೆಗೆ ವಿಧ್ಯುಕ್ತ ಚಾಲನೆ

ಜನಪದ ಉಳಿವಿಗೆ ಹೊಸ ಯೋಜನೆ ಅಗತ್ಯ: ಜಾನಪದ ತಜ್ಞ ರಾಮು ಮೂಲಗಿ

‘ಮೂಲ ಜನಪದದಲ್ಲಿ ಹೊಸತನ ಹುಡುಕುವ ಮೂಲಕ ನಮ್ಮ ಜನಪದ ಜನಪರಂಪರೆಯ ನಿರ್ಮಾಣಕ್ಕಾಗಿ ನಾವೆಲ್ಲರೂ ಕಾರ್ಯನಿರ್ವಹಿಸಿಕೊಂಡು ಹೋಗಬೇಕಾಗಿದೆ’ ಎಂದು ಜಾನಪದ ತಜ್ಞ ರಾಮು ಮೂಲಗಿ ಹೇಳಿದರು.
Last Updated 10 ಡಿಸೆಂಬರ್ 2025, 5:23 IST
ಜನಪದ ಉಳಿವಿಗೆ ಹೊಸ ಯೋಜನೆ ಅಗತ್ಯ: ಜಾನಪದ ತಜ್ಞ ರಾಮು ಮೂಲಗಿ

ನಾಗರಿಕರಿಗೆ ಸೌಲಭ್ಯ ಒದಗಿಸಲು ಬದ್ಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನಾಗರಿಕರಿಗೆ ಸಕಲ ಸೌಲಭ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಾಗಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಲು ಬದ್ಧವಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 10 ಡಿಸೆಂಬರ್ 2025, 5:22 IST
ನಾಗರಿಕರಿಗೆ ಸೌಲಭ್ಯ ಒದಗಿಸಲು ಬದ್ಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಪ್ಲಾಟ್‌ ನೋಂದಣಿ ಮಾಡಿಕೊಡದ ಪ್ರಕರಣ: ಬಡ್ಡಿಸಮೇತ ಹಣ ವಾಪಸ್‌ ನೀಡಲು ಆದೇಶ

ಖರೀದಿದಾರನಿಂದ ಹಣ ಪಡೆದು ಪ್ಲಾಟ್‌ ನೋಂದಣಿ ಮಾಡಿಕೊಡದ ಪ್ರಕರಣದಲ್ಲಿ ಹುಬ್ಬಳ್ಳಿಯ ವಾಸವಿ ಹೆರಿಟೇಜ್‌ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಖರೀದಿದಾರಗೆ ಬಡ್ಡಿಸಮೇತ ಹಣ ವಾಪಸ್‌ ನೀಡುವಂತೆ ಆದೇಶಿಸಿದೆ.
Last Updated 10 ಡಿಸೆಂಬರ್ 2025, 5:20 IST
ಪ್ಲಾಟ್‌ ನೋಂದಣಿ ಮಾಡಿಕೊಡದ ಪ್ರಕರಣ: ಬಡ್ಡಿಸಮೇತ ಹಣ ವಾಪಸ್‌ ನೀಡಲು ಆದೇಶ

ಶಾನವಾಡ | ವಾರ್ಡ್‌ ಸಭೆಗೆ ಸದಸ್ಯರ ಗೈರು: ಆಕ್ರೋಶ

ನವಲಗುಂದ : ಸರಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸುವಂತಹ ಕೆಲಸ ಗ್ರಾಮ ಸಭೆಯಲ್ಲಿ ಆಗಬೇಕಿದೆ. ಇಂತಹ ಮಹತ್ವದ ಸಭೆಗೆ ಸದಸ್ಯರೇ ಬಾರದಿದ್ದರೆ ಹೇಗೆ ಎಂದು ಶಾನವಾಡ ಗ್ರಾಮಸ್ಥರು ಗೈರಾದ...
Last Updated 10 ಡಿಸೆಂಬರ್ 2025, 5:17 IST
 ಶಾನವಾಡ | ವಾರ್ಡ್‌ ಸಭೆಗೆ ಸದಸ್ಯರ ಗೈರು: ಆಕ್ರೋಶ
ADVERTISEMENT

ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹ:ಪ್ರತಿಭಟನೆಗೆ ಜನಾಂದೋಲನ ಮಹಾಮೈತ್ರಿ ಬೆಂಬಲ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯು ಡಿ.10 ರಂದು ನಗರದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ.
Last Updated 10 ಡಿಸೆಂಬರ್ 2025, 5:15 IST
ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹ:ಪ್ರತಿಭಟನೆಗೆ ಜನಾಂದೋಲನ ಮಹಾಮೈತ್ರಿ ಬೆಂಬಲ

ಹುಬ್ಬಳ್ಳಿ | ಕ್ರಿಕೆಟ್ ಬೆಳವಣಿಗೆ, ಸೌಲಭ್ಯಕ್ಕೆ ಒತ್ತು: ವೀರಣ್ಣ ಸವಡಿ

ಕೆಎಸ್‌ಸಿಎ ಧಾರವಾಡ ವಲಯದ ನೂತನ ನಿಮಂತ್ರಕ ವೀರಣ್ಣ ಸವಡಿ ಹೇಳಿಕೆ
Last Updated 10 ಡಿಸೆಂಬರ್ 2025, 5:11 IST
ಹುಬ್ಬಳ್ಳಿ | ಕ್ರಿಕೆಟ್ ಬೆಳವಣಿಗೆ, ಸೌಲಭ್ಯಕ್ಕೆ ಒತ್ತು: ವೀರಣ್ಣ ಸವಡಿ

ನಿರ್ಮಲಾ ಸೀತಾರಾಮನ್‌ಗೆ ಏಕವಚನ ಬಳಕೆ: ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆಗೆ ನಿರ್ಮಲಾ ಸೀತಾರಾಮನ್ ಅವರಿಗೆ ಏಕವಚನ ಬಳಸಿ ಮಾತನಾಡಿದ್ದು ಖಂಡನೀಯ. ಸಿದ್ದರಾಮಯ್ಯ ಅವರು ಕ್ಷಮೆಯಾಚಿಸಬೇಕು’ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದವರು ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 10 ಡಿಸೆಂಬರ್ 2025, 5:09 IST
ನಿರ್ಮಲಾ ಸೀತಾರಾಮನ್‌ಗೆ ಏಕವಚನ ಬಳಕೆ: ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT