ಗುರುವಾರ, 29 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ: ಕೃಷಿ ಹೊಂಡ ನಿರ್ಮಾಣದತ್ತ ರೈತರ ಚಿತ್ತ

ಜಿಲ್ಲೆಯಲ್ಲಿ 230 ಕೃಷಿ ಹೊಂಡಗಳ ನಿರ್ಮಾಣದ ಭೌತಿಕ ಗುರಿ
Last Updated 29 ಜನವರಿ 2026, 4:22 IST
ಹುಬ್ಬಳ್ಳಿ: ಕೃಷಿ ಹೊಂಡ ನಿರ್ಮಾಣದತ್ತ ರೈತರ ಚಿತ್ತ

ವಿದ್ಯಾರ್ಥಿಗಳ ಶುಲ್ಕ ಭರಿಸಿದ ‘ಚಿಲ್ ಗ್ರೂಪ್’

Educational Help Hubbali: ಹುಬ್ಬಳ್ಳಿಯ ಚೈತ್ರಾ ಕನ್ನಡ ಕಾನ್ವೆಂಟ್ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ‘ಚಿಲ್’ ವಾಟ್ಸ್‌ ಆ್ಯಪ್‌ ಗ್ರೂಪ್ ಪ್ರಾಯೋಜಿಸಿದ್ದು, ಪೋಷಕರಿಗೆ ಚೆಕ್ ಹಸ್ತಾಂತರಿಸಲಾಗಿದೆ ಎಂದು ಶಾಲಾ ಮುಖ್ಯಶಿಕ್ಷಕಿ ತಿಳಿಸಿದ್ದಾರೆ.
Last Updated 29 ಜನವರಿ 2026, 3:14 IST
ವಿದ್ಯಾರ್ಥಿಗಳ ಶುಲ್ಕ ಭರಿಸಿದ ‘ಚಿಲ್ ಗ್ರೂಪ್’

ತುಳಜಾಭವಾನಿ ದೇವಿ ಜಾತ್ರೆ ನಾಳೆಯಿಂದ 

Religious Festival Dharwad: ಧಾರವಾಡದ ಹೆಬ್ಬಳ್ಳಿ ರಸ್ತೆಯ ತುಳಜಾಭವಾನಿ ದೇಗುಲದಲ್ಲಿ ಜ.30 ಮತ್ತು 31ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಪಲ್ಲಕ್ಕಿ ಉತ್ಸವ, ವಿಶೇಷ ಪೂಜೆ, ಉಡಿತುಂಬುವ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಸಂಭ್ರಮ ಹಮ್ಮಿಕೊಳ್ಳಲಾಗಿದೆ.
Last Updated 29 ಜನವರಿ 2026, 3:13 IST
ತುಳಜಾಭವಾನಿ ದೇವಿ ಜಾತ್ರೆ ನಾಳೆಯಿಂದ 

ಧಾರವಾಡ: ನಾಯಿ ಕಡಿತ: ಏಳು ಮಂದಿಗೆ ಗಾಯ

Dog Attack Dharwad: ಧಾರವಾಡದ ಶಿರಡಿನಗರದಲ್ಲಿ ನಾಯಿಯೊಂದರ ದಾಳಿಗೆ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜನವರಿ 2026, 3:11 IST
ಧಾರವಾಡ: ನಾಯಿ ಕಡಿತ: ಏಳು ಮಂದಿಗೆ ಗಾಯ

ಕಲಘಟಗಿ: ಹುಚ್ಚುನಾಯಿ ಹೊಡೆದು ಕೊಂದ ಜನ

15ಕ್ಕೂ ಹೆಚ್ಚು ಜನರಿಗ ಕಚ್ಚಿದ ನಾಯಿ
Last Updated 29 ಜನವರಿ 2026, 3:09 IST
ಕಲಘಟಗಿ: ಹುಚ್ಚುನಾಯಿ ಹೊಡೆದು ಕೊಂದ ಜನ

ಧಾರವಾಡ: ನಿವೇಶನ ನೀಡದ್ದಕ್ಕೆ ಬಡ್ಡಿ ಸಮೇತ ಹಣ ವಾಪಸ್ ನೀಡಲು ಗ್ರಾಹಕರ ಆಯೋಗ ಆದೇಶ

Real Estate Fraud: ಧಾರವಾಡ: ಮುಂಗಡ ಹಣ ಪಡೆದು, ಖರೀದಿದಾರರಿಗೆ ನಿವೇಶನ ನೀಡದ ಪ್ರಕರಣದಲ್ಲಿ ಪೃಥ್ವಿ ಬಿಲ್ಡರ್‌–ಡೆವಲಪರ್ಸ್‌ ಪಾಲುದಾರ ಶಿವನಗೌಡ ಪಾಟೀಲ ಅವರಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಖರೀದಿದಾರರಿಗೆ ಕೊಡಬೇಕಿದ್ದ ಬಾಕಿ ₹3.62 ಲಕ್ಷಕ್ಕೆ ವಾರ್ಷಿಕ
Last Updated 28 ಜನವರಿ 2026, 7:49 IST
ಧಾರವಾಡ: ನಿವೇಶನ ನೀಡದ್ದಕ್ಕೆ ಬಡ್ಡಿ ಸಮೇತ ಹಣ ವಾಪಸ್ ನೀಡಲು ಗ್ರಾಹಕರ ಆಯೋಗ ಆದೇಶ

ಧಾರವಾಡ | ವೀರಗಾಥಾ ಸ್ಪರ್ಧೆ; ಸಾನ್ವಿಗೆ ರಾಷ್ಟ್ರಮಟ್ಟದ ಗೌರವ

National Award: ಹುಬ್ಬಳ್ಳಿ: ಇಲ್ಲಿನ ವಿ.ಎಸ್. ಪಿಳ್ಳೆ ಇಂಗ್ಲಿಷ್ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಯರಗೊಪ್ಪ ರಾಷ್ಟ್ರಮಟ್ಟದ ವೀರಗಾಥಾ 5.0 ಸ್ಪರ್ಧೆಯಲ್ಲಿ ದೇಶದ 100 ಸೂಪರ್ ವಿಜೇತರ ಪೈಕಿ ಒಬ್ಬಳಾಗಿ ಹೊರಹೊಮ್ಮಿದ್ದಾಳೆ.
Last Updated 28 ಜನವರಿ 2026, 7:46 IST
ಧಾರವಾಡ | ವೀರಗಾಥಾ ಸ್ಪರ್ಧೆ; ಸಾನ್ವಿಗೆ ರಾಷ್ಟ್ರಮಟ್ಟದ ಗೌರವ
ADVERTISEMENT

ಧಾರವಾಡ: ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ ಫೆ.23ರಿಂದ

Export Business: ಹುಬ್ಬಳ್ಳಿ: ರಫ್ತು ವ್ಯಾಪಾರದ ಬಗ್ಗೆ ಆಸಕ್ತಿ ಹೊಂದಿರುವ ಎಂ.ಎಸ್.ಎಂ.ಇ. ಉದ್ದಿಮೆದಾರರಿಗೆ ಕೇಂದ್ರ ಸರ್ಕಾರದ ರ‍್ಯಾಂಪ್ ಯೋಜನೆಯಡಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ ಧಾರವಾಡ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ
Last Updated 28 ಜನವರಿ 2026, 7:46 IST
ಧಾರವಾಡ: ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ ಫೆ.23ರಿಂದ

ಜಾತಿ ನಿಂದನೆ, ಜೀವ ಬೆದರಿಕೆ ಆರೋಪ; ಕ್ರಮಕ್ಕೆ ಆಗ್ರಹ

Forced Conversion: ಹುಬ್ಬಳ್ಳಿ: ‘ನನಗೆ ಮತ್ತು ನನ್ನ ನಾಲ್ಕು ವರ್ಷದ ಮಗನಿಗೆ ಪತ್ನಿ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಜಗದೀಶ ಕೆ.ಹರಿಜನ ಆರೋಪಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐದು ವರ್ಷಗಳ ಹಿಂದೆ ವಿನಯಾ ಎಡ್ವ
Last Updated 28 ಜನವರಿ 2026, 7:46 IST
ಜಾತಿ ನಿಂದನೆ, ಜೀವ ಬೆದರಿಕೆ ಆರೋಪ; ಕ್ರಮಕ್ಕೆ ಆಗ್ರಹ

ಹುಬ್ಬಳ್ಳಿ: ಸ್ವಉದ್ಯೋಗ ತರಬೇತಿ ಪಡೆದು ಸ್ವಾವಲಂಬಿಗಳಾಗಿ - ಕಿರಣ ಹೆಬಸೂರ

Skill Development: ಹುಬ್ಬಳ್ಳಿ: ಧಾರವಾಡದ ರುಡ್‌ಸೆಟ್ ಸಂಸ್ಥೆ ಮತ್ತು ರೋಟರಿ ಕ್ಲಬ್ ವತಿಯಿಂದ ಹುಬ್ಬಳ್ಳಿಯ ಹೆಬಸೂರ ಭವನದಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ ಈಚೆಗೆ ನಡೆಯಿತು. ರೋಟರಿ ಕ್ಲಬ್ ಆಫ್ ಹುಬ್ಬಳಿಯ ಅಧ್ಯಕ್ಷ ಕಿರಣ ಹೆಬಸೂರ ಮಾತನಾಡಿ, ಯುವಕ
Last Updated 28 ಜನವರಿ 2026, 7:46 IST
ಹುಬ್ಬಳ್ಳಿ: ಸ್ವಉದ್ಯೋಗ ತರಬೇತಿ ಪಡೆದು ಸ್ವಾವಲಂಬಿಗಳಾಗಿ - ಕಿರಣ ಹೆಬಸೂರ
ADVERTISEMENT
ADVERTISEMENT
ADVERTISEMENT