ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಹೊಸಪೇಟೆ | ಬಾಕಿ ಸಂಬಳ ಪಾವತಿಗೆ ಆಗ್ರಹ

Salary Dues Protest: ಕನ್ನಡ ವಿಶ್ವವಿದ್ಯಾಲಯದ 48 ಹೊರಗುತ್ತಿಗೆ ನೌಕರರು 11 ತಿಂಗಳ ಸಂಬಳ ಪಾವತಿಸಬೇಕೆಂದು ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿ ಮತ್ತು ಏಜೆನ್ಸಿಗಳ ವಿರುದ್ಧ ತನಿಖೆ ಆಗ್ರಹಿಸಿದರು.
Last Updated 8 ಫೆಬ್ರುವರಿ 2026, 4:27 IST
ಹೊಸಪೇಟೆ | ಬಾಕಿ ಸಂಬಳ ಪಾವತಿಗೆ ಆಗ್ರಹ

ಹುಬ್ಬಳ್ಳಿ | ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಬದ್ಧ: ಶಾಸಕ ಅಬ್ಬಯ್ಯ

Urban Development Promise: ಹುಬ್ಬಳ್ಳಿಯ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಭರವಸೆಯೊಂದಿಗೆ ಶಾಸಕ ಪ್ರಸಾದ ಅಬ್ಬಯ್ಯ ಒಳಚರಂಡಿ, ರಸ್ತೆ ಕಾಮಗಾರಿ ಹಾಗೂ ನಮ್ಮ ಕ್ಲಿನಿಕ್ ಯೋಜನೆಗಳ ಭೂಮಿಪೂಜೆ ನೆರವೇರಿಸಿದರು.
Last Updated 8 ಫೆಬ್ರುವರಿ 2026, 4:20 IST
ಹುಬ್ಬಳ್ಳಿ | ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಬದ್ಧ: ಶಾಸಕ ಅಬ್ಬಯ್ಯ

ಧಾರವಾಡ | ಬೋಧನೆ; ತಂತ್ರಜ್ಞಾನ ಬಳಕೆಗೆ ಶಿಕ್ಷಕರಿಗೆ ಸಲಹೆ

Educator Guidance: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರು ಬೋಧನೆಯಲ್ಲಿ ತಂತ್ರಜ್ಞಾನ ಬಳಸಿ, ಕೃತಕ ಬುದ್ಧಿಮತ್ತೆ ಸೇರಿಸಿದ ಬೋಧನೆ ಸಂಶೋಧನೆಗೆ ಒತ್ತು ನೀಡಬೇಕು ಎಂದು ತಜ್ಞರು ಸಲಹೆ ನೀಡಿದರು.
Last Updated 8 ಫೆಬ್ರುವರಿ 2026, 4:19 IST
ಧಾರವಾಡ | ಬೋಧನೆ; ತಂತ್ರಜ್ಞಾನ ಬಳಕೆಗೆ ಶಿಕ್ಷಕರಿಗೆ ಸಲಹೆ

ಧಾರವಾಡ | ಪ್ರಗತಿ ಹೆಸರಿನಲ್ಲಿ ಪರಿಸರ ನಾಶ: ಪ್ರೊ. ಅರವಿಂದ ಮೂಲಿಮನಿ

Eco Consciousness: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶಾಶ್ವತ ಭಾರತ ಸೇತು ಪ್ರದರ್ಶನದಲ್ಲಿ ಪ್ರೊ. ಅರವಿಂದ ಮೂಲಿಮನಿ ಅವರು ಪರಿಸರ ನಾಶದ ವಿರುದ್ಧ ಜನಜಾಗೃತಿಯ ಅಗತ್ಯವನ್ನು ಮನವರಿಕೆ ಮಾಡಿಸಿದರು.
Last Updated 8 ಫೆಬ್ರುವರಿ 2026, 4:17 IST
ಧಾರವಾಡ | ಪ್ರಗತಿ ಹೆಸರಿನಲ್ಲಿ ಪರಿಸರ ನಾಶ: ಪ್ರೊ. ಅರವಿಂದ ಮೂಲಿಮನಿ

ಹುಬ್ಬಳ್ಳಿ | ಬಾನಂಗಳದಿ ನಲಿದಾಡಿದ ಗಾಳಿಪಟ

Cultural Sky Fest: ಹುಬ್ಬಳ್ಳಿಯ ಆಕ್ಸ್‌ಫರ್ಡ್ ಕಾಲೇಜು ಬಳಿ ನಡೆದ ಗಾಳಿಪಟ ಉತ್ಸವದಲ್ಲಿ ಕಾರ್ಟೂನ್ ಗಾಳಿಪಟಗಳು, ದೇಶಿ ಕ್ರೀಡೆಗಳು ಮತ್ತು ಸಂಗೀತ ಕಾರ್ಯಕ್ರಮಗಳಿಂದ ಜನತೆ ಸಡಗರದಿಂದ ಭಾಗವಹಿಸಿದರು.
Last Updated 8 ಫೆಬ್ರುವರಿ 2026, 4:12 IST
ಹುಬ್ಬಳ್ಳಿ | ಬಾನಂಗಳದಿ ನಲಿದಾಡಿದ ಗಾಳಿಪಟ

ಹುಬ್ಬಳ್ಳಿ | ಲಾಭದ ಆಮಿಷ: ₹17.45 ಲಕ್ಷ ವಂಚನೆ

Cybercrime Alert: ಹುಬ್ಬಳ್ಳಿಯ ಗೃಹಿಣಿಯೊಬ್ಬರು ಆನ್‌ಲೈನ್ ಲಾಭಾಂಶದ ಆಮಿಷದ ಮೂಲಕ ₹17.45 ಲಕ್ಷ ವಂಚನೆಗೆ ಒಳಗಾಗಿರುವ ಪ್ರಕರಣವು ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
Last Updated 8 ಫೆಬ್ರುವರಿ 2026, 4:09 IST
ಹುಬ್ಬಳ್ಳಿ | ಲಾಭದ ಆಮಿಷ: ₹17.45 ಲಕ್ಷ ವಂಚನೆ

ಹುಬ್ಬಳ್ಳಿ | ಸಿದ್ಧಾರೂಢ ಮಠ: ಶಿವರಾತ್ರಿ ಉತ್ಸವ 10ರಿಂದ

Shivaratri Celebrations: ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಫೆ.10ರಿಂದ 18ರವರೆಗೆ ಶಿವರಾತ್ರಿ ಉತ್ಸವ ನಡೆಯಲಿದ್ದು, ಸಂಗೀತೋತ್ಸವ, ರಥೋತ್ಸವ, ನಾಟಕ, ಜಾಗರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
Last Updated 8 ಫೆಬ್ರುವರಿ 2026, 4:06 IST
ಹುಬ್ಬಳ್ಳಿ | ಸಿದ್ಧಾರೂಢ ಮಠ: ಶಿವರಾತ್ರಿ ಉತ್ಸವ 10ರಿಂದ
ADVERTISEMENT

ಕಲಘಟಗಿ | ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಿ

Education Reform Dialogue: ಹುಬ್ಬಳ್ಳಿಯಲ್ಲಿ ನಡೆದ ದೇಶಪಾಂಡೆ ಡೈಲಾಗ್ 2026 ಕಾರ್ಯಕ್ರಮದಲ್ಲಿ ಡಾ.ಇ.ವಿ.ರಮಣರೆಡ್ಡಿ ಅವರು ಕೌಶಲಾಧಾರಿತ ಶಿಕ್ಷಣವು ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂದರು.
Last Updated 8 ಫೆಬ್ರುವರಿ 2026, 4:03 IST
ಕಲಘಟಗಿ | ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಿ

ಹುಬ್ಬಳ್ಳಿ | ಕೌಶಲಾಧಾರಿತ ಶಿಕ್ಷಣ ಅವಶ್ಯ: ಡಾ.ಇ.ವಿ.ರಮಣರೆಡ್ಡಿ

Education Reform Dialogue: ಹುಬ್ಬಳ್ಳಿಯಲ್ಲಿ ನಡೆದ ದೇಶಪಾಂಡೆ ಡೈಲಾಗ್ 2026 ಕಾರ್ಯಕ್ರಮದಲ್ಲಿ ಡಾ.ಇ.ವಿ.ರಮಣರೆಡ್ಡಿ ಅವರು ಕೌಶಲಾಧಾರಿತ ಶಿಕ್ಷಣವು ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂದರು.
Last Updated 8 ಫೆಬ್ರುವರಿ 2026, 4:01 IST
ಹುಬ್ಬಳ್ಳಿ | ಕೌಶಲಾಧಾರಿತ ಶಿಕ್ಷಣ ಅವಶ್ಯ: ಡಾ.ಇ.ವಿ.ರಮಣರೆಡ್ಡಿ

ಬೆಣ್ಣೆಹಳ್ಳ: ಕಾಮಗಾರಿಗಳಿಗೆ ಚಾಲನೆ ಇಂದು

Bennihalla Project Start: ಶಿರಗುಪ್ಪಿ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹200 ಕೋಟಿ ಅನುದಾನದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಯೋಜನೆಗೆ ಹಾಗೂ ₹150 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
Last Updated 8 ಫೆಬ್ರುವರಿ 2026, 3:59 IST
ಬೆಣ್ಣೆಹಳ್ಳ: ಕಾಮಗಾರಿಗಳಿಗೆ ಚಾಲನೆ ಇಂದು
ADVERTISEMENT
ADVERTISEMENT
ADVERTISEMENT