ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ: ಗಿರವಿಯಿಟ್ಟ ಚಿನ್ನಕ್ಕಾಗಿ ಮನೆಯಲ್ಲಿ ಜಗಳ– ಪತ್ನಿಯನ್ನೇ ಕೊಂದ ಪತಿ!

Gold Loan Dispute: ಗಿರವಿಯಿಟ್ಟ ಚಿನ್ನದ ಸರದ ಸಾಲಕ್ಕೆ ಸಂಬಂಧಿಸಿ ಪತಿ–ಪತ್ನಿಯರ ನಡುವೆ ಜಗಳ ನಡೆದಿದ್ದು, ಕೋಪದಿಂದ ಪತಿ, ಪತ್ನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ಇಲ್ಲಿನ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಮಾಸಬ್ಬಿ ಶಿಗ್ಗಾವಿ ಮೃತಪಟ್ಟ ಮಹಿಳೆ.
Last Updated 2 ಫೆಬ್ರುವರಿ 2026, 11:36 IST
ಹುಬ್ಬಳ್ಳಿ: ಗಿರವಿಯಿಟ್ಟ ಚಿನ್ನಕ್ಕಾಗಿ ಮನೆಯಲ್ಲಿ ಜಗಳ– ಪತ್ನಿಯನ್ನೇ ಕೊಂದ ಪತಿ!

ಕೇಂದ್ರ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ನಿರಾಶೆ

Dharwad News: ಕೇಂದ್ರ ಬಜೆಟ್ 2026 ಧಾರವಾಡ ಜಿಲ್ಲೆಗೆ ನಿರಾಶೆ ಮೂಡಿಸಿದೆ. ಡಿಮಾನ್ಸ್ ಅಭಿವೃದ್ಧಿ, ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ಹಾಗೂ ಮಹದಾಯಿ ಯೋಜನೆಗೆ ಯಾವುದೇ ವಿಶೇಷ ಅನುದಾನ ಘೋಷಿಸದ ಹಿನ್ನೆಲೆಯಲ್ಲಿ ಟೀಕೆ ವ್ಯಕ್ತವಾಗಿದೆ.
Last Updated 2 ಫೆಬ್ರುವರಿ 2026, 5:07 IST
ಕೇಂದ್ರ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ನಿರಾಶೆ

ಉಪ್ಪಿನಬೆಟಗೇರಿ: ವೀರಭದ್ರೇಶ್ವರ ರಥೋತ್ಸವ ಸಂಭ್ರಮ

Tadakoda Temple: ಧಾರವಾಡ ತಾಲ್ಲೂಕಿನ ತಡಕೋಡ ಗ್ರಾಮದ ವಿರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವೀರಭದ್ರ ಸ್ವಾಮಿ ಮೂರ್ತಿಯ ರಥೋತ್ಸವ ಭಾನುವಾರ ಭಕ್ತರ ಜಯಘೋಷಗಳ ನಡುವೆ ಸಂಭ್ರಮದಿಂದ ನಡೆಯಿತು.
Last Updated 2 ಫೆಬ್ರುವರಿ 2026, 5:07 IST
ಉಪ್ಪಿನಬೆಟಗೇರಿ: ವೀರಭದ್ರೇಶ್ವರ ರಥೋತ್ಸವ ಸಂಭ್ರಮ

ಹುಬ್ಬಳ್ಳಿ | ಹಿಂದೂಗಳು ಜಾಗೃತರಾಗಿ: ಕೃಷ್ಣಾ ಜೋಶಿ

RSS Krishna Joshi: ಹುಬ್ಬಳ್ಳಿ: ಇತ್ತೀಚಿಗೆ ಹಿಂದೂ ಧರ್ಮದ ಮೇಲೆ ದಾಳಿ ನಡೆಯುತ್ತಿದೆ, ಸಮಸ್ತ ಹಿಂದೂಗಳು ಜಾಗೃತರಾಗಬೇಕು ಎಂದು ಆರ್‌ಎಸ್‌ಎಸ್ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣಾ ಜೋಶಿ ಹೇಳಿದರು.
Last Updated 2 ಫೆಬ್ರುವರಿ 2026, 5:04 IST
ಹುಬ್ಬಳ್ಳಿ | ಹಿಂದೂಗಳು ಜಾಗೃತರಾಗಿ: ಕೃಷ್ಣಾ ಜೋಶಿ

ಧಾರವಾಡ | ಒಳ ಮೀಸಲಾತಿಗೆ ಸಂಘಟಿತ ಹೋರಾಟ ಅಗತ್ಯ: ಸಚಿವ ಆರ್.ಬಿ. ತಿಮ್ಮಾಪುರ

Madiga Advocates Conference: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಧಾರವಾಡದಲ್ಲಿ ನಡೆದ ಮಾದಿಗ ವಕೀಲರ ಸಮ್ಮೇಳನದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದರು.
Last Updated 2 ಫೆಬ್ರುವರಿ 2026, 5:04 IST
ಧಾರವಾಡ | ಒಳ ಮೀಸಲಾತಿಗೆ ಸಂಘಟಿತ ಹೋರಾಟ ಅಗತ್ಯ: ಸಚಿವ ಆರ್.ಬಿ. ತಿಮ್ಮಾಪುರ

ಹುಬ್ಬಳ್ಳಿ | ಚಾಕುವಿನಿಂದ ಇರಿತ: ಪ್ರಕರಣ ದಾಖಲು

Hubballi News: ತಂದೆಯ ಎರಡನೇ ಪತ್ನಿ ಮೇಲೆ ಮಗನಿಂದ ಚಾಕು ಇರಿತ; ಮಾಲ್ದಾರಬಾಡಾದಲ್ಲಿ ನಡೆದ ಘಟನೆ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ವಿದ್ಯಾನಗರದಲ್ಲಿ ಲ್ಯಾಪ್‌ಟಾಪ್ ಕಳವು.
Last Updated 2 ಫೆಬ್ರುವರಿ 2026, 5:02 IST
ಹುಬ್ಬಳ್ಳಿ | ಚಾಕುವಿನಿಂದ ಇರಿತ: ಪ್ರಕರಣ ದಾಖಲು

ಅಳ್ನಾವರ: ವೀರಭದ್ರೇಶ್ವರ ದೇವಸ್ಥಾನ ವಾರ್ಷಿಕೋತ್ಸವ

Alnavar News: ಅಳ್ನಾವರದ ಇಂದಿರಾ ನಗರದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ 9ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು. ಗುಗ್ಗಳೋತ್ಸವ, ವೀರಗಾಸೆ ಮತ್ತು ಪಲ್ಲಕ್ಕಿ ಮೆರವಣಿಗೆಗಳು ಭಕ್ತರ ಗಮನ ಸೆಳೆದವು.
Last Updated 2 ಫೆಬ್ರುವರಿ 2026, 5:02 IST
ಅಳ್ನಾವರ: ವೀರಭದ್ರೇಶ್ವರ ದೇವಸ್ಥಾನ ವಾರ್ಷಿಕೋತ್ಸವ
ADVERTISEMENT

ಧಾರವಾಡ: ಹಸ್ತಪ್ರತಿ ಡಿಜಿಟಲೀಕರಣ; ಆರ್ಥಿಕ ಕೊರತೆ

ಇ–ಸಾಹಿತ್ಯ ದಾಖಲೀಕರಣ, ಸಂಶೋಧನಾ ಕೇಂದ್ರದಿಂದ ಸ್ವಯಂಪ್ರೇರಿತ ಕಾರ್ಯ; ನೆರವಿನ ನಿರೀಕ್ಷೆ
Last Updated 1 ಫೆಬ್ರುವರಿ 2026, 21:40 IST
ಧಾರವಾಡ: ಹಸ್ತಪ್ರತಿ ಡಿಜಿಟಲೀಕರಣ; ಆರ್ಥಿಕ ಕೊರತೆ

ಉ.ಕ ಸಂಸ್ಕೃತಿ ಪಸರಿಸಿದ ಬೇಂದ್ರೆ

ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿಕೆ
Last Updated 1 ಫೆಬ್ರುವರಿ 2026, 4:43 IST
ಉ.ಕ ಸಂಸ್ಕೃತಿ ಪಸರಿಸಿದ ಬೇಂದ್ರೆ

ಸಾಹಿತ್ಯ ಶ್ರೀಮಂತಗೊಳಿಸಿದ ಲೇಖಕಿಯರು

ಮಹಿಳಾ ಕನ್ನಡ ಸಾಹಿತ್ಯ ಪರಿಷತ್‌ ಪ್ರಥಮ ಸಮ್ಮೇಳನ: ಶಾಸಕ ಪ್ರಸಾದ ಅಬ್ಬಯ್ಯ ಹೇಳಿಕೆ
Last Updated 1 ಫೆಬ್ರುವರಿ 2026, 4:42 IST
ಸಾಹಿತ್ಯ ಶ್ರೀಮಂತಗೊಳಿಸಿದ ಲೇಖಕಿಯರು
ADVERTISEMENT
ADVERTISEMENT
ADVERTISEMENT