ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಧಾರವಾಡ | ನೇಮಕಾತಿ: ಭುಗಿಲೆದ್ದ ಆಕ್ರೋಶ

ಸಹಸ್ರಾರು ಉದ್ಯೋಗಾಕಾಂಕ್ಷಿಗಳಿಂದ ಭಾರಿ ಪ್ರತಿಭಟನೆ
Last Updated 25 ಫೆಬ್ರುವರಿ 2026, 7:16 IST
ಧಾರವಾಡ | ನೇಮಕಾತಿ: ಭುಗಿಲೆದ್ದ ಆಕ್ರೋಶ

ಧಾರವಾಡ | ಉದ್ಯೋಗ ಮೇಳ ಸದ್ಬಳಕೆ ಮಾಡಿಕೊಳ್ಳಿ–ಸಂತೋಷ ಲಾಡ್

Dharwad Job Fair News: ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು. ಯುವಜನರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು.
Last Updated 25 ಫೆಬ್ರುವರಿ 2026, 7:16 IST
ಧಾರವಾಡ | ಉದ್ಯೋಗ ಮೇಳ ಸದ್ಬಳಕೆ ಮಾಡಿಕೊಳ್ಳಿ–ಸಂತೋಷ ಲಾಡ್

ಅಣ್ಣಿಗೇರಿ: ಕಡಲೆ ಖರೀದಿಗೆ ಚಾಲನೆ

Annigeri News: ಅಣ್ಣಿಗೇರಿಯಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರತಿ ಕ್ವಿಂಟಲ್‌ಗೆ ₹5,875 ದರ ನಿಗದಿಪಡಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.
Last Updated 25 ಫೆಬ್ರುವರಿ 2026, 7:15 IST
ಅಣ್ಣಿಗೇರಿ: ಕಡಲೆ ಖರೀದಿಗೆ ಚಾಲನೆ

ಹುಬ್ಬಳ್ಳಿ | ಉರಿಬಿಸಿಲಲ್ಲೂ ಕುಗ್ಗದ ಪ್ರೇಕ್ಷಕರ ಉತ್ಸಾಹ

ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿ; ನೆಚ್ಚಿನ ಆಟಗಾರರ ನೋಡಿ ಪುಳಕ
Last Updated 25 ಫೆಬ್ರುವರಿ 2026, 7:14 IST
ಹುಬ್ಬಳ್ಳಿ | ಉರಿಬಿಸಿಲಲ್ಲೂ ಕುಗ್ಗದ ಪ್ರೇಕ್ಷಕರ ಉತ್ಸಾಹ

ಅಣ್ಣಿಗೇರಿ | ಓದಿನಲ್ಲಿ ಗಮನ ಹರಿಸಿದರೆ ಯಶಸ್ಸು ಸಾಧ್ಯ-ಶಾಕೀರ ಸನದಿ

Annigeri News: ಅಣ್ಣಿಗೇರಿಯ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದಲ್ಲಿ ಹುವಾಡಾ ಅಧ್ಯಕ್ಷ ಶಾಕೀರ ಸನದಿ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯಶಸ್ಸಿನ ಸೂತ್ರಗಳನ್ನು ತಿಳಿಸಿಕೊಟ್ಟರು.
Last Updated 25 ಫೆಬ್ರುವರಿ 2026, 7:09 IST
ಅಣ್ಣಿಗೇರಿ | ಓದಿನಲ್ಲಿ ಗಮನ ಹರಿಸಿದರೆ ಯಶಸ್ಸು ಸಾಧ್ಯ-ಶಾಕೀರ ಸನದಿ

ನವಲಗುಂದ | ವಿವಿಧೆಡೆ ವಿದ್ಯುತ್‌ ವ್ಯತ್ಯಯ ಇಂದು

Navalgund Power Cut News: ನವಲಗುಂದ ಪಟ್ಟಣ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಫೆಬ್ರವರಿ 25ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿವರ ಇಲ್ಲಿದೆ.
Last Updated 25 ಫೆಬ್ರುವರಿ 2026, 7:08 IST
ನವಲಗುಂದ | ವಿವಿಧೆಡೆ ವಿದ್ಯುತ್‌ ವ್ಯತ್ಯಯ ಇಂದು

ನವಲಗುಂದ| ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ರಾಷ್ಟ್ರಭಕ್ತಿ ತುಂಬಿ–ಸಿದ್ಧಲಿಂಗೇಶ

Navalgund News: ನವಲಗುಂದದ ವಿಶ್ವವಿಜೇತ ಶೈಕ್ಷಣಿಕ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಮೌಲ್ಯಯುತ ಶಿಕ್ಷಣ ಮತ್ತು ದೇಶಪ್ರೇಮದ ಅಗತ್ಯತೆಯ ಕುರಿತು ಗಣ್ಯರು ಸಂದೇಶ ನೀಡಿದರು.
Last Updated 25 ಫೆಬ್ರುವರಿ 2026, 7:07 IST
ನವಲಗುಂದ| ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ರಾಷ್ಟ್ರಭಕ್ತಿ ತುಂಬಿ–ಸಿದ್ಧಲಿಂಗೇಶ
ADVERTISEMENT

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದ ಪೆವಿಲಿಯನ್‌ಗೆ ಸುನಿಲ್ ಜೋಶಿ ಹೆಸರು ನಾಮಕರಣ

Cricketer Sunil Joshi: ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಗದುಗಿನ ಸುನಿಲ್ ಜೋಶಿ ಅವರ ವೃತ್ತಿಜೀವನದಲ್ಲಿ ಮಂಗಳವಾರ ಅವಿಸ್ಮರಣೀಯ ದಿನವಾಯಿತು. ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದ ಪೆವಿಲಿಯನ್‌ ಬ್ಲಾಕ್‌ಗೆ ಸುನಿಲ್‌ ಜೋಶಿ ಅವರ ಹೆಸರು ನಾಮಕರಣ ಮಾಡಲಾಯಿತು.
Last Updated 24 ಫೆಬ್ರುವರಿ 2026, 23:36 IST
ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದ ಪೆವಿಲಿಯನ್‌ಗೆ  ಸುನಿಲ್ ಜೋಶಿ ಹೆಸರು ನಾಮಕರಣ

ಬಾಗಲಕೋಟೆ ಪ್ರಕರಣ | ಫೆ.26ರಂದು ಪ್ರತಿಭಟನೆ: ಪ್ರಮೋದ ಮುತಾಲಿಕ್

Protest Rally: ಬಾಗಲಕೋಟೆಯ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧ ಉಳಿದವರನ್ನು ಶೀಘ್ರ ಬಂಧಿಸಲು ಆಗ್ರಹಿಸಿ ಫೆ.26ರಂದು ಹುಬ್ಬಳ್ಳಿ, ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮಸೇನೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದರು.
Last Updated 24 ಫೆಬ್ರುವರಿ 2026, 19:59 IST
ಬಾಗಲಕೋಟೆ ಪ್ರಕರಣ | ಫೆ.26ರಂದು ಪ್ರತಿಭಟನೆ: ಪ್ರಮೋದ ಮುತಾಲಿಕ್

ನೇಮಕಕ್ಕಾಗಿ ಧಾರವಾಡದಲ್ಲಿ ಭುಗಿಲೆದ್ದ ಆಕ್ರೋಶ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ

Government Job Vacancy: ಧಾರವಾಡ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು
Last Updated 24 ಫೆಬ್ರುವರಿ 2026, 16:55 IST
ನೇಮಕಕ್ಕಾಗಿ ಧಾರವಾಡದಲ್ಲಿ ಭುಗಿಲೆದ್ದ ಆಕ್ರೋಶ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT