ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ರಾಜ್ಯದ ಹೈಕೋರ್ಟ್‌ ಪೀಠ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

Bomb Threat to Courts: ಧಾರವಾಡದ ಹೈಕೋರ್ಟ್ ಪೀಠದ ಕಚೇರಿ ಹಾಗೂ ದಾವಣಗೆರೆ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲಾ ನ್ಯಾಯಾಲಯಗಳಿಗೆ ಸೋಮವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಧಾರವಾಡದಲ್ಲಿ ಕೋರ್ಟ್ ಆವರಣದಿಂದ ಎಲ್ಲರನ್ನು ಹೊರಗೆ ಕಳಿಸಿ ಪರಿಶೀಲನೆ ನಡೆಸಲಾಗುತ್ತಿದೆ.
Last Updated 16 ಫೆಬ್ರುವರಿ 2026, 7:50 IST
ರಾಜ್ಯದ ಹೈಕೋರ್ಟ್‌ ಪೀಠ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಉಪ್ಪಿನಬೆಟಗೇರಿ: ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸಂಭ್ರಮ

Dharwad News: ಉಪ್ಪಿನಬೆಟಗೇರಿ ಸಮೀಪದ ಹೆಬ್ಬಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ 2ನೇ ವರ್ಷದ ಜಾತ್ರಾ ಮಹೋತ್ಸವದ ರಥೋತ್ಸವ ಭಾನುವಾರ ಅದ್ಧೂರಿಯಾಗಿ ನಡೆಯಿತು.
Last Updated 16 ಫೆಬ್ರುವರಿ 2026, 7:14 IST
ಉಪ್ಪಿನಬೆಟಗೇರಿ: ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸಂಭ್ರಮ

ಕಲಘಟಗಿ | ಸಿದ್ಧಾರೂಢರ ತೆಪ್ಪೋತ್ಸವ: ತೇರು ಸಂಭ್ರಮ 

Kalaghatagi News: ಕಲಘಟಗಿ ತಾಲ್ಲೂಕಿನ ಬೇಗೂರು ಗ್ರಾಮದ ಹೊಂಡದಲ್ಲಿ ನೂತನವಾಗಿ ನಿರ್ಮಿಸಿದ ಸಿದ್ಧಾರೂಢರ ತೆಪ್ಪೋತ್ಸವ ಹಾಗೂ ತೇರು ಭಾನುವಾರ ಅತ್ಯಂತ ಸಂಭ್ರಮದಿಂದ ಜರುಗಿತು.
Last Updated 16 ಫೆಬ್ರುವರಿ 2026, 7:13 IST
ಕಲಘಟಗಿ | ಸಿದ್ಧಾರೂಢರ ತೆಪ್ಪೋತ್ಸವ: ತೇರು ಸಂಭ್ರಮ 

ಧಾರವಾಡದಲ್ಲಿ ಶಿವರಾತ್ರಿ ಸಂಭ್ರಮ: ಶಿವನಾಮ ಜಪ, ಭಕ್ತಿಯ ಅಭಿಷೇಕ

Dharwad News: ಧಾರವಾಡ ಜಿಲ್ಲೆಯಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಶಿವನ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಹಾಗೂ ಅಭಿಷೇಕಗಳನ್ನು ಸಲ್ಲಿಸಿದರು.
Last Updated 16 ಫೆಬ್ರುವರಿ 2026, 7:13 IST
ಧಾರವಾಡದಲ್ಲಿ ಶಿವರಾತ್ರಿ ಸಂಭ್ರಮ: ಶಿವನಾಮ ಜಪ, ಭಕ್ತಿಯ ಅಭಿಷೇಕ

ಹುಬ್ಬಳ್ಳಿ|ಮಹಾಶಿವರಾತ್ರಿ ಮಹೋತ್ಸವ: ಎಲ್ಲೆಲ್ಲೂ ಶಿವನಾಮ ಸ್ಮರಣೆ, ಭಕ್ತಿ ಸಮರ್ಪಣೆ

Hubballi News: ಹುಬ್ಬಳ್ಳಿಯ ಸಿದ್ಧಾರೂಢ ಮಠ ಹಾಗೂ ಮೂರುಸಾವಿರ ಮಠ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ತಡರಾತ್ರಿವರೆಗೂ ಭಕ್ತರು ಶಿವದರ್ಶನ ಪಡೆದರು.
Last Updated 16 ಫೆಬ್ರುವರಿ 2026, 7:11 IST
ಹುಬ್ಬಳ್ಳಿ|ಮಹಾಶಿವರಾತ್ರಿ ಮಹೋತ್ಸವ: ಎಲ್ಲೆಲ್ಲೂ ಶಿವನಾಮ ಸ್ಮರಣೆ, ಭಕ್ತಿ ಸಮರ್ಪಣೆ

ಧಾರವಾಡ | ಜೈನ ಮಂದಿರದಲ್ಲಿದ್ದ ಕಳವು: ಆರೋಪಿ ಬಂಧನ, ಬೆಳ್ಳಿ ಆಭರಣ, ನಗದು ವಶ

Dharwad News: ಧಾರವಾಡದ ಲೈಬ್‌ ಬಜಾರ್‌ನ ಶೀತಲನಾಥ ಜೈನ ಮಂದಿರದಲ್ಲಿ ನಡೆದ ಕಳವು ಪ್ರಕರಣದ ಆರೋಪಿ ಮಲ್ಲಪ್ಪನನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ್ದ ಬೆಳ್ಳಿ ಒಡವೆ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
Last Updated 16 ಫೆಬ್ರುವರಿ 2026, 7:09 IST
ಧಾರವಾಡ | ಜೈನ ಮಂದಿರದಲ್ಲಿದ್ದ ಕಳವು: ಆರೋಪಿ ಬಂಧನ, ಬೆಳ್ಳಿ ಆಭರಣ, ನಗದು ವಶ

ಶ್ರೀಧರ ಗಸ್ತಿ ಸಾಹಿತ್ಯ; ಬದುಕಿನ ಸತ್ಯ: ಲೇಖಕ ಬಸು ಬೇವಿನಗಿಡದ

Dharwad News: ಶ್ರೀಧರ ಗಸ್ತಿ ಅವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿಗಳು ಶಾಲಾ ಜೀವನದ ವಾಸ್ತವಿಕ ಅನುಭವಗಳ ಸಾರವಾಗಿವೆ ಎಂದು ಲೇಖಕ ಬಸು ಬೇವಿನಗಿಡದ ಧಾರವಾಡದಲ್ಲಿ ಅಭಿಪ್ರಾಯಪಟ್ಟರು.
Last Updated 16 ಫೆಬ್ರುವರಿ 2026, 7:08 IST
ಶ್ರೀಧರ ಗಸ್ತಿ ಸಾಹಿತ್ಯ; ಬದುಕಿನ ಸತ್ಯ: ಲೇಖಕ ಬಸು ಬೇವಿನಗಿಡದ
ADVERTISEMENT

ಹುಬ್ಬಳ್ಳಿ | ಉಣಕಲ್‌ ಕೆರೆ: ಮತ್ತೆ ಬೆಳೆದ ‘ಕಳೆ’

ಕೆರೆಯ ಜಲಕಳೆ ತೆಗೆಯಲು ಕೆಲವೇ ಸಿಬ್ಬಂದಿ ನಿಯೋಜನೆ: ಸ್ಥಳೀಯರ ಆರೋಪ
Last Updated 16 ಫೆಬ್ರುವರಿ 2026, 7:07 IST
ಹುಬ್ಬಳ್ಳಿ | ಉಣಕಲ್‌ ಕೆರೆ: ಮತ್ತೆ ಬೆಳೆದ ‘ಕಳೆ’

ಹುಬ್ಬಳ್ಳಿ: ಗುರು ಸೇವೆಯಲ್ಲಿ ತೃಪ್ತಿ ಕಂಡ ಸಿದ್ಧಾರೂಢರ ಜಾತ್ರೆಯ ರಥೋತ್ಸವ ಇಂದು

Hubballi Siddharoodha Jatra: ಹುಬ್ಬಳ್ಳಿ ಎಂದ ಕೂಡಲೇ ಹಲವರಿಗೆ ಹಲವು ವಿಷಯಗಳು ನೆನಪಿಗೆ ಬರತೊಡಗುತ್ತವೆ. ಮೊದಲನೇಯದ್ದು ‘ಛೋಟಾ ಮುಂಬೈ’ ಎಂಬ ಬಿರುದು, ಎರಡನೇಯದ್ದು ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮತ್ತು ಅಲ್ಲಿ ಡಾ. ರಾಜ್‌ಕುಮಾರ್ ಅವರ ‘ಆಕಸ್ಮಿಕ’ ಚಿತ್ರದ ಹಾಡು.
Last Updated 16 ಫೆಬ್ರುವರಿ 2026, 2:15 IST
ಹುಬ್ಬಳ್ಳಿ: ಗುರು ಸೇವೆಯಲ್ಲಿ ತೃಪ್ತಿ ಕಂಡ ಸಿದ್ಧಾರೂಢರ ಜಾತ್ರೆಯ ರಥೋತ್ಸವ ಇಂದು

ಧಾರವಾಡ: ಕೆಸಿಡಿ ಆವರಣದಲ್ಲಿ ಫೆ.22 ರಂದು ಉದ್ಯೋಗ ಮೇಳ

District Level Job Mela: ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ಫೆ.22ರಂದು ಉದ್ಯೋಗ ಮೇಳ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳು ಕ್ಯೂಆರ್ ಕೋಡ್ ಮೂಲಕ ನೋಂದಾಯಿಸಿಕೊಳ್ಳಬಹುದು.
Last Updated 15 ಫೆಬ್ರುವರಿ 2026, 5:09 IST
ಧಾರವಾಡ: ಕೆಸಿಡಿ ಆವರಣದಲ್ಲಿ ಫೆ.22 ರಂದು ಉದ್ಯೋಗ ಮೇಳ
ADVERTISEMENT
ADVERTISEMENT
ADVERTISEMENT