ಸೋಮವಾರ, 26 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ | 39 ದಿನಗಳ ನಂತರ ಬೋನಿಗೆ ಬಿದ್ದ ಚಿರತೆ; ಜನ ನಿರಾಳ

Urban Wildlife Alert: ಕಳೆದೊಂದು ತಿಂಗಳಿಂದ ಆತಂಕ ಮೂಡಿಸುತ್ತಿದ್ದ ಚಿರತೆ ಸೋಮವಾರ ರಾತ್ರಿ 9.30ರ ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
Last Updated 26 ಜನವರಿ 2026, 18:15 IST
ಹುಬ್ಬಳ್ಳಿ | 39 ದಿನಗಳ ನಂತರ ಬೋನಿಗೆ ಬಿದ್ದ ಚಿರತೆ; ಜನ ನಿರಾಳ

ಅಣ್ಣಿಗೇರಿ| ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಲ್ಲ: ಗವಿಸಿದ್ದೇಶ್ವರ ಸ್ವಾಮೀಜಿ

Teacher Respect Message: ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗುವದಿಲ್ಲ. ತಾವು ಕಲಿಸಿದ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳೆಯುವದನ್ನು ಕಂಡು ಸಂತೋಷ ಪಡುವ ವ್ಯಕ್ತಿಯೇ ಗುರು’ ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
Last Updated 26 ಜನವರಿ 2026, 5:54 IST
ಅಣ್ಣಿಗೇರಿ| ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಲ್ಲ: ಗವಿಸಿದ್ದೇಶ್ವರ ಸ್ವಾಮೀಜಿ

ನವಲಗುಂದ | ಮಕ್ಕಳಲ್ಲಿ ಸಂಸ್ಕಾರ, ಮೌಲ್ಯ ಬೆಳೆಸಿ: ರವೀಂದ್ರನಾಥ ರಾಥೋಡ

Moral Education Focus: ‘ಮಕ್ಕಳಲ್ಲಿ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯ ಬೆಳೆಸುವ ಜವಾಬ್ದಾರಿ  ಶಿಕ್ಷಕರು ಮತ್ತು ಪೋಷಕರ ಮೇಲಿದೆ’ ಎಂದು ಕೈಗಾರಿಕೆ ಮತ್ತು ಕಾರ್ಖಾನೆಗಳ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರನಾಥ ರಾಥೋಡ ಹೇಳಿದರು.
Last Updated 26 ಜನವರಿ 2026, 5:50 IST
ನವಲಗುಂದ | ಮಕ್ಕಳಲ್ಲಿ ಸಂಸ್ಕಾರ, ಮೌಲ್ಯ ಬೆಳೆಸಿ: ರವೀಂದ್ರನಾಥ ರಾಥೋಡ

ಧಾರವಾಡ | ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸಿ: ಭುವನೇಶ ಪಾಟೀಲ

Democracy Strengthening: ‘ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಅರ್ಹರೆಲ್ಲ ಮತ ಚಲಾಯಿಸಬೇಕು. ಆಮಿಷಗಳಿಗೆ ಒಳಗಾಗದೆ, ನಿರ್ಭೀತಿಯಿಂದ ಮತದಾನ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ಹೇಳಿದರು.
Last Updated 26 ಜನವರಿ 2026, 5:48 IST
ಧಾರವಾಡ | ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸಿ: ಭುವನೇಶ ಪಾಟೀಲ

Republic Day: ಸಂವಿಧಾನವು ಪ್ರತಿ ಭಾರತೀಯನಿಗೆ ದೊರೆತ ರಕ್ಷಾ ಕವಚ –ಸಚಿವ ಲಾಡ್

Dharwad News: ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್, ಸಂವಿಧಾನದ ಮಹತ್ವ ಹಾಗೂ ಯುವಜನರು ದುಶ್ಚಟಗಳಿಂದ ದೂರವಿರುವ ಬಗ್ಗೆ ಮಾತನಾಡಿದರು.
Last Updated 26 ಜನವರಿ 2026, 5:47 IST
Republic Day: ಸಂವಿಧಾನವು ಪ್ರತಿ ಭಾರತೀಯನಿಗೆ ದೊರೆತ ರಕ್ಷಾ ಕವಚ –ಸಚಿವ ಲಾಡ್

ಹುಬ್ಬಳ್ಳಿ | ಬಡವರೆಂದರೆ ಬಿಜೆಪಿಗೆ ಅಲರ್ಜಿ: ಪ್ರಸಾದ ಅಬ್ಬಯ್ಯ

Housing Scheme Politics: ‘ನಗರದಲ್ಲಿ ಶನಿವಾರ ನಡೆದ ಮನೆ ಹಂಚಿಕೆ ಕಾರ್ಯಕ್ರಮವು ಯಶಸ್ವಿಯಾಗಿದೆ. ಇದು ಸರ್ಕಾರದ ಕಾರ್ಯಕ್ರಮ, ಬಡವರ ಕಾರ್ಯಕ್ರಮ.
Last Updated 26 ಜನವರಿ 2026, 5:46 IST
ಹುಬ್ಬಳ್ಳಿ | ಬಡವರೆಂದರೆ ಬಿಜೆಪಿಗೆ ಅಲರ್ಜಿ: ಪ್ರಸಾದ ಅಬ್ಬಯ್ಯ

ಧಾರವಾಡ | ಹಿಂದೂಸ್ತಾನಿ ಸಂಗೀತಕ್ಕೆ ಧಾರವಾಡ ಸುಪ್ರಸಿದ್ಧ: ಎಂ. ವೆಂಕಟೇಶ ಕುಮಾರ

Indian Classical Legacy: ‘ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಧಾರವಾಡ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಮಹಾನ್‌ ಕಲಾವಿದರು ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ’ ಎಂದು ಪಂಡಿತ್‌ ಎಂ. ವೆಂಕಟೇಶ ಕುಮಾರ ಹೇಳಿದರು.
Last Updated 26 ಜನವರಿ 2026, 5:44 IST
ಧಾರವಾಡ | ಹಿಂದೂಸ್ತಾನಿ ಸಂಗೀತಕ್ಕೆ ಧಾರವಾಡ ಸುಪ್ರಸಿದ್ಧ: ಎಂ. ವೆಂಕಟೇಶ ಕುಮಾರ
ADVERTISEMENT

ಹುಬ್ಬಳ್ಳಿ | ಬಿಆರ್‌ಟಿಎಸ್: ಸಿಗದ ಅನುದಾನ; ಯೋಜನೆ ಅಧ್ವಾನ

Public Transport Collapse: ಹುಬ್ಬಳ್ಳಿ–ಧಾರವಾಡ ಬಿಆರ್‌ಟಿಎಸ್ ಯೋಜನೆ ನಿರ್ಲಕ್ಷ್ಯದಿಂದ ಐಸಿಯು ಸ್ಥಿತಿಗೆ ತಲುಪಿದ್ದು, 100 ಬಸ್‌ಗಳಲ್ಲಿ 16 ಹಾಳಾಗಿವೆ, ನಿರ್ವಹಣೆಗೆ ಅನುದಾನ ಕೊರತೆಯಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ.
Last Updated 26 ಜನವರಿ 2026, 5:40 IST
ಹುಬ್ಬಳ್ಳಿ | ಬಿಆರ್‌ಟಿಎಸ್: ಸಿಗದ ಅನುದಾನ; ಯೋಜನೆ ಅಧ್ವಾನ

ಅಮೆಜಾನ್‌ನಲ್ಲಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ಲಭ್ಯ

Khadi National Flag: ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಘಟಕದಲ್ಲಿ ತಯಾರಾಗುವ ಖಾದಿ ರಾಷ್ಟ್ರಧ್ವಜ ಈಗ ಇ–ಕಾಮರ್ಸ್ ಜೈಂಟು ಅಮೆಜಾನ್‌ ಮೂಲಕ ಖರೀದಿಸಲು ಲಭ್ಯವಾಗಿದ್ದು, ಖಾದಿ ಉತ್ಪನ್ನಗಳ ವ್ಯಾಪ್ತಿಗೆ ಹೊಸ ಬಾಗಿಲುತೆರೆದಿದೆ.
Last Updated 25 ಜನವರಿ 2026, 17:33 IST
ಅಮೆಜಾನ್‌ನಲ್ಲಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ಲಭ್ಯ

ಅಮೇಜಾನ್‌ನಲ್ಲಿ ಖಾದಿ ರಾಷ್ಟ್ರಧ್ವಜ

Khadi Flag Online Sale: ಬೆಂಗೇರಿಯ ಖಾದಿ ರಾಷ್ಟ್ರಧ್ವಜ ಉತ್ಪಾದನಾ ಘಟಕದಲ್ಲಿ ತಯಾರಾಗುವ ಬಿಐಎಸ್ ಪ್ರಮಾಣಿತ ಧ್ವಜಗಳು ಈಗ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಾಗಿದ್ದು, ಜ. 24ರಿಂದ ಮಾರಾಟ ಪ್ರಾರಂಭವಾಗಿದೆ.
Last Updated 25 ಜನವರಿ 2026, 15:36 IST
ಅಮೇಜಾನ್‌ನಲ್ಲಿ ಖಾದಿ ರಾಷ್ಟ್ರಧ್ವಜ
ADVERTISEMENT
ADVERTISEMENT
ADVERTISEMENT