ಬಿಲ್ ಕಲೆಕ್ಟರ್ ಬಸವರಾಜ, ಎಸ್ಡಿಎ ಅನ್ನಪೂರ್ಣ ಅಮಾನತು
Dharwad Election Duty: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಬಿಲ್ ಕಲೆಕ್ಟರ್ ಬಸವರಾಜ ಹಾಗೂ ಎಸ್ಡಿಎ ಅನ್ನಪೂರ್ಣ ಅವರನ್ನು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಮಾನತುಗೊಳಿಸಿದ್ದಾರೆ.Last Updated 24 ಫೆಬ್ರುವರಿ 2026, 6:28 IST