ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿಯ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಶವ ಪ್ಯಾಕ್‌ ಮಾಡಲು ಲಂಚ: ಆಕ್ರೋಶ

KMC RI Hospital: ಇಲ್ಲಿನ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಮಹಿಳೆಯ ಶವ ಪ್ಯಾಕ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟ ಘಟನೆ ಬುಧವಾರ ನಡೆದಿದ್ದು, ಕುಟುಂಬದವರ ಆಕ್ರೋಶಕ್ಕೆ ಕಾರಣವಾಯಿತು.
Last Updated 12 ಫೆಬ್ರುವರಿ 2026, 0:30 IST
ಹುಬ್ಬಳ್ಳಿಯ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಶವ ಪ್ಯಾಕ್‌ ಮಾಡಲು ಲಂಚ: ಆಕ್ರೋಶ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧವಿಲ್ಲ; ಉಗ್ರಾಣಗಳಲ್ಲೂ ದಾಸ್ತಾನಿಲ್ಲ

* 800 ಮಾದರಿ ಔಷಧಗಳ ಬದಲು 120–180 ಔಷಧಗಳಷ್ಟೇ ಲಭ್ಯ
Last Updated 12 ಫೆಬ್ರುವರಿ 2026, 0:30 IST
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧವಿಲ್ಲ; ಉಗ್ರಾಣಗಳಲ್ಲೂ ದಾಸ್ತಾನಿಲ್ಲ

ಹುಬ್ಬಳ್ಳಿ| ಹೆಚ್ಚು ಲಾಭದ ಆಸೆ: ಆನ್‌ಲೈನ್‌ನಲ್ಲಿ ₹17.45 ಲಕ್ಷ ವಂಚನೆ

Cyber Crime: ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎನ್ನುವ ಜಾಹೀರಾತು ನಂಬಿ ನಗರದ ಶಾಯವ್ವ ಅವರು, ಆನ್‌ಲೈನ್‌ನಲ್ಲಿ ₹17.45 ಲಕ್ಷ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಫೆಬ್ರುವರಿ 2026, 5:07 IST
ಹುಬ್ಬಳ್ಳಿ| ಹೆಚ್ಚು ಲಾಭದ ಆಸೆ: ಆನ್‌ಲೈನ್‌ನಲ್ಲಿ ₹17.45 ಲಕ್ಷ ವಂಚನೆ

ಭೂ ಹಂಚಿಕೆ ಪ್ರಕರಣ: ಕುಂಬಾರಕೊಪ್ಪ ಗ್ರಾಮದಲ್ಲಿ ಶಾಂತಿ ಸಭೆ

Land Grant Case: ಜಮೀನು ಮಂಜೂರು ಬೇಡಿಕೆ ಮುಂದಿಟ್ಟುಕೊಂಡು ಕುಂಬಾರಕೊಪ್ಪ ಗ್ರಾಮದಲ್ಲಿ ಶಾಂತಿ ಕದಡಲು ಮುಂದಾಗದೇ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಹೇಳಿದರು.
Last Updated 11 ಫೆಬ್ರುವರಿ 2026, 5:07 IST
ಭೂ ಹಂಚಿಕೆ ಪ್ರಕರಣ: ಕುಂಬಾರಕೊಪ್ಪ ಗ್ರಾಮದಲ್ಲಿ ಶಾಂತಿ ಸಭೆ

ಧಾರವಾಡ: ಸ್ನೇಹಲ್‌ ನೂತನ ಜಿಲ್ಲಾಧಿಕಾರಿ

Dharwad DC: ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಜೀವನೋಪಾಯ ಮಿಷನ್‌ ನಿರ್ದೇಶಕಿ ಸ್ನೇಹಲ್‌ ಆರ್‌. ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
Last Updated 11 ಫೆಬ್ರುವರಿ 2026, 5:07 IST
ಧಾರವಾಡ: ಸ್ನೇಹಲ್‌ ನೂತನ ಜಿಲ್ಲಾಧಿಕಾರಿ

ಹು–ಧಾ ಮಹಾನಗರ ಪಾಲಿಕೆ: 2026–27ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆ

Hubballi Dharwad Budget: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಿದ ಕಟ್ಟಡಗಳ ಸಮರ್ಪಕ ಬಳಕೆ, ಖಾಸಗಿ ಪಾಲಾದ ಪಾಲಿಕೆ ಆಸ್ತಿಗಳ ಸಮೀಕ್ಷೆ, ಪಾಲಿಕೆಯಡಿ ಇರುವ ವಾಣಿಜ್ಯ ಮಳಿಗೆಗಳ ಬಾಡಿಗೆ ಹೆಚ್ಚಳ ಸೇರಿದಂತೆ ಆದಾಯ ಬರುವ ವಿಷಯಗಳ ಬಗ್ಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಲಾಯಿತು.
Last Updated 11 ಫೆಬ್ರುವರಿ 2026, 5:06 IST
ಹು–ಧಾ ಮಹಾನಗರ ಪಾಲಿಕೆ: 2026–27ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆ

ಧಾರವಾಡ| ಆರೋಗ್ಯಕ್ಕೆ ಪೂರಕ ಜಂತುಹುಳು ನಿವಾರಕ ಮಾತ್ರೆ: ಎಸ್.ಎಸ್.ಕೆಳದಿಮಠ

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ: ಎಸ್.ಎಸ್.ಕೆಳದಿಮಠ ಹೇಳಿಕೆ
Last Updated 11 ಫೆಬ್ರುವರಿ 2026, 5:06 IST
ಧಾರವಾಡ| ಆರೋಗ್ಯಕ್ಕೆ ಪೂರಕ ಜಂತುಹುಳು ನಿವಾರಕ ಮಾತ್ರೆ: ಎಸ್.ಎಸ್.ಕೆಳದಿಮಠ
ADVERTISEMENT

ನವಲಗುಂದ| ದಾಖಲೆ ಇಲ್ಲದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ನಿರ್ಧಾರ: ಕೋನರಡ್ಡಿ

MLA NH Konareddy: ನವಲಗುಂದದ ಸರ್ಕಾರಿ ಮತ್ತು ಪುರಸಭೆ ಜಾಗೆಯಲ್ಲಿ ವಾಸಿಸುತ್ತಿರುವ ಬಡ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ತಿಳಿಸಿದರು.
Last Updated 11 ಫೆಬ್ರುವರಿ 2026, 5:06 IST
ನವಲಗುಂದ| ದಾಖಲೆ ಇಲ್ಲದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ನಿರ್ಧಾರ: ಕೋನರಡ್ಡಿ

ಹುಬ್ಬಳ್ಳಿ: ಕಾಲುಬಾಯಿ ರೋಗ ಹತೋಟಿಗೆ

ಲಸಿಕಾಕರಣ: ಶೇ 96ರಷ್ಟು ಗುರಿ ಸಾಧನೆ * 1,83,670 ಜಾನುವಾರುಗಳಿಗೆ ಲಸಿಕೆ
Last Updated 11 ಫೆಬ್ರುವರಿ 2026, 5:05 IST
ಹುಬ್ಬಳ್ಳಿ: ಕಾಲುಬಾಯಿ ರೋಗ ಹತೋಟಿಗೆ

ಆನ್‍ಲೈನ್ ಮ್ಯಾಟ್ರಿಮೊನಿ; ಎಚ್ಚರ ತಪ್ಪದಿರಿ…

ಮದುವೆಯು ಜೀವನದ ಮಹತ್ವದ ಘಟ್ಟ ಆಗಿರುವುದರಿಂದ ಬಾಳ ಸಂಗಾತಿಯ ಆಯ್ಕೆ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ. ಹಾಗಾಗಿ, ಈ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸುವುದು ಅತ್ಯಗತ್ಯ.
Last Updated 11 ಫೆಬ್ರುವರಿ 2026, 4:53 IST
ಆನ್‍ಲೈನ್ ಮ್ಯಾಟ್ರಿಮೊನಿ; ಎಚ್ಚರ ತಪ್ಪದಿರಿ…
ADVERTISEMENT
ADVERTISEMENT
ADVERTISEMENT