ಶುಕ್ರವಾರ, 30 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ–ಧಾರವಾಡ | ವಾಹನ ದಟ್ಟಣೆ ತಪ್ಪಿಸಿ; ನೀರು ನೀಡಿ

ಮಹಾನಗರ ಪಾಲಿಕೆಯ ವಾರ್ಡ್‌ 66ರ ನೋಟ
Last Updated 30 ಜನವರಿ 2026, 5:33 IST
ಹುಬ್ಬಳ್ಳಿ–ಧಾರವಾಡ | ವಾಹನ ದಟ್ಟಣೆ ತಪ್ಪಿಸಿ; ನೀರು ನೀಡಿ

ರಾಜ್ಯದಲ್ಲಿ 1,922 ಜನರಿಗೆ ಕುಷ್ಠರೋಗ

ಅರಿವಿನ ಕೊರತೆ, ಮೂಢನಂಬಿಕೆ: ಜಾಗೃತಿ ನಡುವೆಯೂ ರೋಗ ಹೆಚ್ಚಳ
Last Updated 30 ಜನವರಿ 2026, 5:33 IST
ರಾಜ್ಯದಲ್ಲಿ 1,922 ಜನರಿಗೆ ಕುಷ್ಠರೋಗ

ಹುಬ್ಬಳ್ಳಿ | ₹6.36 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Hubballi News: ಹುಬ್ಬಳ್ಳಿಯ ಗೋಕುಲ ರಸ್ತೆ ಮತ್ತು ಉಣಕಲ್‌ನಲ್ಲಿ ಎರಡು ಪ್ರತ್ಯೇಕ ಕಳವು ಪ್ರಕರಣಗಳು ವರದಿಯಾಗಿವೆ. ಒಟ್ಟು ₹8.8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.
Last Updated 30 ಜನವರಿ 2026, 5:32 IST
ಹುಬ್ಬಳ್ಳಿ | ₹6.36 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹುಬ್ಬಳ್ಳಿ | ಲಕ್ಷಾಂತರ ಆದಾಯ ತಂದ ಜಿ–9 ಬಾಳೆ: ವೈವಿಧ್ಯಮಯ ಬೆಳೆಗಳ ಯಶೋಗಾಥೆ

Dharwad Agriculture: ಧಾರವಾಡದ ಗರಗ ಗ್ರಾಮದ ರೈತ ಮಹಿಳೆ ಕಲಾವತಿ ಚವನಗೌಡ್ರ ಜಿ-9 ಬಾಳೆ, ನುಗ್ಗೆ ಮತ್ತು ಪಪ್ಪಾಯ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇವರ ಸಮಗ್ರ ಕೃಷಿ ಯಶೋಗಾಥೆ ಇಲ್ಲಿದೆ.
Last Updated 30 ಜನವರಿ 2026, 5:31 IST
ಹುಬ್ಬಳ್ಳಿ | ಲಕ್ಷಾಂತರ ಆದಾಯ ತಂದ ಜಿ–9 ಬಾಳೆ: ವೈವಿಧ್ಯಮಯ ಬೆಳೆಗಳ ಯಶೋಗಾಥೆ

ನವಲಗುಂದ | ಕಲಿಕಾ ಹಬ್ಬ; ಮಕ್ಕಳ ಕಲಿಕೆಗೆ ಪ್ರೇರಕ–ದೇವರಾಜ ದಾಡಿಭಾವಿ

Navalgund News: ಮೊರಬ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಣ್ಣಿಗೇರಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದೇವರಾಜ ದಾಡಿಭಾವಿ ತಿಳಿಸಿದರು.
Last Updated 30 ಜನವರಿ 2026, 5:30 IST
ನವಲಗುಂದ | ಕಲಿಕಾ ಹಬ್ಬ; ಮಕ್ಕಳ ಕಲಿಕೆಗೆ ಪ್ರೇರಕ–ದೇವರಾಜ ದಾಡಿಭಾವಿ

ನವಲಗುಂದ | ಹೆಲ್ಮೆಟ್ ಧರಿಸಿ ವಾಹನ ಚಲಾಯಿಸ–ಮಂಜುನಾಥ ಪಾನಘಂಟಿ

Navalgund News: ನವಲಗುಂದದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ಅಂಗವಾಗಿ ಜಾಗೃತಿ ಜಾಥಾ ನಡೆಯಿತು. ಹೆಲ್ಮೆಟ್ ಧರಿಸುವಿಕೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನ್ಯಾಯಾಧೀಶರು ಕಿವಿಮಾತು ಹೇಳಿದರು.
Last Updated 30 ಜನವರಿ 2026, 5:29 IST
ನವಲಗುಂದ | ಹೆಲ್ಮೆಟ್ ಧರಿಸಿ ವಾಹನ ಚಲಾಯಿಸ–ಮಂಜುನಾಥ ಪಾನಘಂಟಿ

ಹುಬ್ಬಳ್ಳಿ: ಕೃಷಿ ಹೊಂಡ ನಿರ್ಮಾಣದತ್ತ ರೈತರ ಚಿತ್ತ

ಜಿಲ್ಲೆಯಲ್ಲಿ 230 ಕೃಷಿ ಹೊಂಡಗಳ ನಿರ್ಮಾಣದ ಭೌತಿಕ ಗುರಿ
Last Updated 29 ಜನವರಿ 2026, 4:22 IST
ಹುಬ್ಬಳ್ಳಿ: ಕೃಷಿ ಹೊಂಡ ನಿರ್ಮಾಣದತ್ತ ರೈತರ ಚಿತ್ತ
ADVERTISEMENT

ವಿದ್ಯಾರ್ಥಿಗಳ ಶುಲ್ಕ ಭರಿಸಿದ ‘ಚಿಲ್ ಗ್ರೂಪ್’

Educational Help Hubbali: ಹುಬ್ಬಳ್ಳಿಯ ಚೈತ್ರಾ ಕನ್ನಡ ಕಾನ್ವೆಂಟ್ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ‘ಚಿಲ್’ ವಾಟ್ಸ್‌ ಆ್ಯಪ್‌ ಗ್ರೂಪ್ ಪ್ರಾಯೋಜಿಸಿದ್ದು, ಪೋಷಕರಿಗೆ ಚೆಕ್ ಹಸ್ತಾಂತರಿಸಲಾಗಿದೆ ಎಂದು ಶಾಲಾ ಮುಖ್ಯಶಿಕ್ಷಕಿ ತಿಳಿಸಿದ್ದಾರೆ.
Last Updated 29 ಜನವರಿ 2026, 3:14 IST
ವಿದ್ಯಾರ್ಥಿಗಳ ಶುಲ್ಕ ಭರಿಸಿದ ‘ಚಿಲ್ ಗ್ರೂಪ್’

ತುಳಜಾಭವಾನಿ ದೇವಿ ಜಾತ್ರೆ ನಾಳೆಯಿಂದ 

Religious Festival Dharwad: ಧಾರವಾಡದ ಹೆಬ್ಬಳ್ಳಿ ರಸ್ತೆಯ ತುಳಜಾಭವಾನಿ ದೇಗುಲದಲ್ಲಿ ಜ.30 ಮತ್ತು 31ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಪಲ್ಲಕ್ಕಿ ಉತ್ಸವ, ವಿಶೇಷ ಪೂಜೆ, ಉಡಿತುಂಬುವ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಸಂಭ್ರಮ ಹಮ್ಮಿಕೊಳ್ಳಲಾಗಿದೆ.
Last Updated 29 ಜನವರಿ 2026, 3:13 IST
ತುಳಜಾಭವಾನಿ ದೇವಿ ಜಾತ್ರೆ ನಾಳೆಯಿಂದ 

ಧಾರವಾಡ: ನಾಯಿ ಕಡಿತ: ಏಳು ಮಂದಿಗೆ ಗಾಯ

Dog Attack Dharwad: ಧಾರವಾಡದ ಶಿರಡಿನಗರದಲ್ಲಿ ನಾಯಿಯೊಂದರ ದಾಳಿಗೆ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜನವರಿ 2026, 3:11 IST
ಧಾರವಾಡ: ನಾಯಿ ಕಡಿತ: ಏಳು ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT