ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಉದ್ಯೋಗಾಂಕಾಂಕ್ಷಿಗಳ ಪ್ರತಿಭಟನೆ | ಪ್ರಕರಣ ದಾಖಲಿಸಿದ್ದು ಸರಿಯಲ್ಲ: ಬೆಲ್ಲದ

Recruitment Protest: ಹುಬ್ಬಳ್ಳಿ: ‘ಉದ್ಯೋಗಾಂಕಾಂಕ್ಷಿಗಳ ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆದಿಲ್ಲ. ಆದರೂ ಸರ್ಕಾರ ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದು ಸರಿಯಲ್ಲ’ ಎಂದು ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ಹೇಳಿದರು.
Last Updated 27 ಫೆಬ್ರುವರಿ 2026, 20:56 IST
ಉದ್ಯೋಗಾಂಕಾಂಕ್ಷಿಗಳ ಪ್ರತಿಭಟನೆ | ಪ್ರಕರಣ ದಾಖಲಿಸಿದ್ದು ಸರಿಯಲ್ಲ: ಬೆಲ್ಲದ

ಗರ್ಭಾಶಯ ಕ್ಯಾನ್ಸರ್: ಲಸಿಕಾ ಅಭಿಯಾನ ಇಂದಿನಿಂದ

HPV Vaccination: ಧಾರವಾಡ ಸೆಂಟ್ರಲ್ ರೋಟರಿ ಕ್ಲಬ್ ವತಿಯಿಂದ ಫೆ. 27ರಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಗರ್ಭಾಶಯ (ಸರ್ವಿಕಲ್) ಕ್ಯಾನ್ಸರ್ ತಡೆಗಟ್ಟುವ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ಡಾ.ಕವನ ದೇಶಪಾಂಡೆ ತಿಳಿಸಿದರು. ಅಮೆರಿಕದ ಸೆಂಟ್ರಲ್ ಚೆಸ್ಟರ್
Last Updated 27 ಫೆಬ್ರುವರಿ 2026, 8:13 IST
ಗರ್ಭಾಶಯ ಕ್ಯಾನ್ಸರ್: ಲಸಿಕಾ ಅಭಿಯಾನ ಇಂದಿನಿಂದ

ದೇಶದ ಸ್ವಾತಂತ್ರ್ಯಕ್ಕೆ ಸಾವರ್ಕರ್‌ ಪ್ರೇರಣೆ: ಯತ್ನಾಳ

ಹಿಂದೂ ಬಂಧು ಸಮಾವೇಶ
Last Updated 27 ಫೆಬ್ರುವರಿ 2026, 8:13 IST
ದೇಶದ ಸ್ವಾತಂತ್ರ್ಯಕ್ಕೆ ಸಾವರ್ಕರ್‌ ಪ್ರೇರಣೆ: ಯತ್ನಾಳ

ರಣಜಿ ಟ್ರೋಫಿ ಫೈನಲ್ ವೀಕ್ಷಿಸಲು ಇಂಗ್ಲೆಂಡ್‌ನಿಂದ ಬಂದ ಕ್ರಿಕೆಟ್‌ ಪ್ರೇಮಿಗಳು

Cricket Fans: ಹುಬ್ಬಳ್ಳಿ: ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ಗುರುವಾರ ರಣಜಿ ಕ್ರಿಕೆಟ್ ಪಂದ್ಯವನ್ನು ಕರ್ನಾಟಕ ಮತ್ತು ಜಮ್ಮು–ಕಾಶ್ಮೀರದವರು ಅಷ್ಟೇ ಅಲ್ಲ; ಇಂಗ್ಲೆಂಡ್‌ನ ಮೂವರು ಕ್ರಿಕೆಟ್ ಪ್ರೇಮಿಗಳೂ ವೀಕ್ಷಿಸಿದರು. ಎಯಾನ್ ಜೋನ್ಸ್, ಕೇತ್ ಪ್ಲೆಡ್ಜರ್ ಮತ್ತು ನೇಲ್ ಫಿಶ್ ಅವರು
Last Updated 27 ಫೆಬ್ರುವರಿ 2026, 8:13 IST
ರಣಜಿ ಟ್ರೋಫಿ ಫೈನಲ್ ವೀಕ್ಷಿಸಲು ಇಂಗ್ಲೆಂಡ್‌ನಿಂದ ಬಂದ ಕ್ರಿಕೆಟ್‌ ಪ್ರೇಮಿಗಳು

ಧಾರವಾಡ: ಹಿಂದೂ ಸಮ್ಮೇಳನ ಮಾರ್ಚ್ 1ರಂದು

Dharwad Event: ಧಾರವಾಡ: ‘ಮಾಳಮಡ್ಡಿ ಬಡಾವಣೆಯ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಮಾರ್ಚ್ 1ರಂದು ಸಂಜೆ 5 ಗಂಟೆಗೆ ಮಾಳಮಡ್ಡಿ ಕೆ.ಇ. ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಹಿಂದೂ ಸಮ್ಮೇಳನ ನಡೆಯಲಿದೆ’ ಎಂದು ಸಮಿತಿ ಉಪಾಧ್ಯಕ್ಷ ರವಿ ದೇಶಪಾಂಡೆ ತಿಳಿಸಿದರು. ಮಧ್ಯಾಹ್ನ ಶೋಭಾಯಾತ್ರೆ
Last Updated 27 ಫೆಬ್ರುವರಿ 2026, 8:13 IST
ಧಾರವಾಡ: ಹಿಂದೂ ಸಮ್ಮೇಳನ ಮಾರ್ಚ್ 1ರಂದು

ಕರ್ನಾಟಕ ಏಕೀಕರಣಕ್ಕೆ ಆಲೂರರ ಕೊಡುಗೆ ಅಪಾರ: ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ

Karnataka Unification: ಧಾರವಾಡ: ಕರ್ನಾಟಕ ಏಕೀಕರಣಕ್ಕೆ ಆಲೂರು ವೆಂಕಟರಾವ್ ಅವರ ಕೊಡುಗೆ ಅಪಾರ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು. ಆಲೂರು ವೆಂಕಟರಾವ್ ಟ್ರಸ್ಟ್ ವತಿಯಿಂದ ಆಲೂರು ವೆಂಕಟರಾವ್ ಭವನದಲ್ಲಿ ಈಚೆಗೆ ನಡೆದ ಆಲೂರು ವೆಂಕಟರಾವ್ ಅವರ ಸ್ಮರಣೋತ್ಸವ
Last Updated 27 ಫೆಬ್ರುವರಿ 2026, 8:12 IST
ಕರ್ನಾಟಕ ಏಕೀಕರಣಕ್ಕೆ ಆಲೂರರ ಕೊಡುಗೆ ಅಪಾರ: ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ

’ಶಿಸ್ತು, ಸಮಯ ಪಾಲಿಸಿ ಅಧ್ಯಯನ ಮಾಡಿ: ಶಂಕರೆಪ್ಪ ಘಟ್ಟಿ

Academic Success: ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆಗೆ ಆದ್ಯತೆ ನೀಡಿ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯ ಎಂದು ಧಾರವಾಡ ತಾಲ್ಲೂಕು ಟೀಚರ್ಸ್‌ ಸೊಸೈಟಿ ಅಧ್ಯಕ್ಷ ಶಂಕರೆಪ್ಪ ಘಟ್ಟಿ ಹೇಳಿದರು. ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಸರ್ಕಾರಿ
Last Updated 27 ಫೆಬ್ರುವರಿ 2026, 8:12 IST
’ಶಿಸ್ತು, ಸಮಯ ಪಾಲಿಸಿ ಅಧ್ಯಯನ ಮಾಡಿ: ಶಂಕರೆಪ್ಪ ಘಟ್ಟಿ
ADVERTISEMENT

ಗುಡಿಗೇರಿಯಲ್ಲಿ ಕಾಫಿ, ಮಸಾಲೆ ಘಮಲು

ಸಾವಯವ, ಅರಣ್ಯ ಕೃಷಿಗೆ ಒತ್ತು ನೀಡಿದ ರೈತ ಶಿವಪ್ಪ ಪರಪ್ಪ ದ್ಯಾವಪ್ಪನವರ
Last Updated 27 ಫೆಬ್ರುವರಿ 2026, 8:12 IST
ಗುಡಿಗೇರಿಯಲ್ಲಿ ಕಾಫಿ, ಮಸಾಲೆ ಘಮಲು

ಯಶಸ್ಸು ಪಡೆಯುವ ವಿಶ್ವಾಸವಿತ್ತು: ರಣಜಿ ಅಂಗಳದಲ್ಲಿ ದೂಳೆಬ್ಬಿಸಿರುವ ನಬಿ

Mayank Agarwal Century: ಹುಬ್ಬಳ್ಳಿ: ಇಲ್ಲಿಯ ನೃಪತುಂಗ ಬೆಟ್ಟದಂತೆ ಭಾಸವಾಗುತ್ತಿರುವ ಮೊದಲ ಇನಿಂಗ್ಸ್‌ ಮೊತ್ತದ ಸವಾಲನ್ನು ಬೆನ್ನತ್ತಿರುವ ಅತಿಥೇಯ ಕರ್ನಾಟಕ ತಂಡಕ್ಕೆ ಜಮ್ಮು–ಕಾಶ್ಮೀರದ ವೇಗಿ ಅಕೀಬ್ ನಬಿ ದಾರ್ ಆಘಾತ ನೀಡಿದರು. ಆದರೆ ಈ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ
Last Updated 26 ಫೆಬ್ರುವರಿ 2026, 23:38 IST
ಯಶಸ್ಸು ಪಡೆಯುವ ವಿಶ್ವಾಸವಿತ್ತು: ರಣಜಿ ಅಂಗಳದಲ್ಲಿ ದೂಳೆಬ್ಬಿಸಿರುವ ನಬಿ

ಧಾರವಾಡ | ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್‌ ವಿರುದ್ಧ ಪ್ರಕರಣ ದಾಖಲು: ಶಶಿಕುಮಾರ್‌

Dharwad News: ಫೆ.24ರಂದು ನಡೆದ ಉದ್ಯೋಗಾಕಾಂಕ್ಷಿಗಳ ಬೃಹತ್‌ ಪ್ರತಿಭಟನೆಯಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅಕ್ಸಾ ಅಧ್ಯಕ್ಷ ಕಾಂತಕುಮಾರ್ ಮತ್ತು ಇತರರ ವಿರುದ್ಧ ಹುಬ್ಬಳ್ಳಿ–ಧಾರವಾಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 26 ಫೆಬ್ರುವರಿ 2026, 19:19 IST
ಧಾರವಾಡ | ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್‌ ವಿರುದ್ಧ ಪ್ರಕರಣ ದಾಖಲು: ಶಶಿಕುಮಾರ್‌
ADVERTISEMENT
ADVERTISEMENT
ADVERTISEMENT