ಬುಧವಾರ, 28 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ಧಾರವಾಡ: ನಿವೇಶನ ನೀಡದ್ದಕ್ಕೆ ಬಡ್ಡಿ ಸಮೇತ ಹಣ ವಾಪಸ್ ನೀಡಲು ಗ್ರಾಹಕರ ಆಯೋಗ ಆದೇಶ

Real Estate Fraud: ಧಾರವಾಡ: ಮುಂಗಡ ಹಣ ಪಡೆದು, ಖರೀದಿದಾರರಿಗೆ ನಿವೇಶನ ನೀಡದ ಪ್ರಕರಣದಲ್ಲಿ ಪೃಥ್ವಿ ಬಿಲ್ಡರ್‌–ಡೆವಲಪರ್ಸ್‌ ಪಾಲುದಾರ ಶಿವನಗೌಡ ಪಾಟೀಲ ಅವರಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಖರೀದಿದಾರರಿಗೆ ಕೊಡಬೇಕಿದ್ದ ಬಾಕಿ ₹3.62 ಲಕ್ಷಕ್ಕೆ ವಾರ್ಷಿಕ
Last Updated 28 ಜನವರಿ 2026, 7:49 IST
ಧಾರವಾಡ: ನಿವೇಶನ ನೀಡದ್ದಕ್ಕೆ ಬಡ್ಡಿ ಸಮೇತ ಹಣ ವಾಪಸ್ ನೀಡಲು ಗ್ರಾಹಕರ ಆಯೋಗ ಆದೇಶ

ಧಾರವಾಡ | ವೀರಗಾಥಾ ಸ್ಪರ್ಧೆ; ಸಾನ್ವಿಗೆ ರಾಷ್ಟ್ರಮಟ್ಟದ ಗೌರವ

National Award: ಹುಬ್ಬಳ್ಳಿ: ಇಲ್ಲಿನ ವಿ.ಎಸ್. ಪಿಳ್ಳೆ ಇಂಗ್ಲಿಷ್ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಯರಗೊಪ್ಪ ರಾಷ್ಟ್ರಮಟ್ಟದ ವೀರಗಾಥಾ 5.0 ಸ್ಪರ್ಧೆಯಲ್ಲಿ ದೇಶದ 100 ಸೂಪರ್ ವಿಜೇತರ ಪೈಕಿ ಒಬ್ಬಳಾಗಿ ಹೊರಹೊಮ್ಮಿದ್ದಾಳೆ.
Last Updated 28 ಜನವರಿ 2026, 7:46 IST
ಧಾರವಾಡ | ವೀರಗಾಥಾ ಸ್ಪರ್ಧೆ; ಸಾನ್ವಿಗೆ ರಾಷ್ಟ್ರಮಟ್ಟದ ಗೌರವ

ಧಾರವಾಡ: ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ ಫೆ.23ರಿಂದ

Export Business: ಹುಬ್ಬಳ್ಳಿ: ರಫ್ತು ವ್ಯಾಪಾರದ ಬಗ್ಗೆ ಆಸಕ್ತಿ ಹೊಂದಿರುವ ಎಂ.ಎಸ್.ಎಂ.ಇ. ಉದ್ದಿಮೆದಾರರಿಗೆ ಕೇಂದ್ರ ಸರ್ಕಾರದ ರ‍್ಯಾಂಪ್ ಯೋಜನೆಯಡಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ ಧಾರವಾಡ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ
Last Updated 28 ಜನವರಿ 2026, 7:46 IST
ಧಾರವಾಡ: ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ ಫೆ.23ರಿಂದ

ಜಾತಿ ನಿಂದನೆ, ಜೀವ ಬೆದರಿಕೆ ಆರೋಪ; ಕ್ರಮಕ್ಕೆ ಆಗ್ರಹ

Forced Conversion: ಹುಬ್ಬಳ್ಳಿ: ‘ನನಗೆ ಮತ್ತು ನನ್ನ ನಾಲ್ಕು ವರ್ಷದ ಮಗನಿಗೆ ಪತ್ನಿ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಜಗದೀಶ ಕೆ.ಹರಿಜನ ಆರೋಪಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐದು ವರ್ಷಗಳ ಹಿಂದೆ ವಿನಯಾ ಎಡ್ವ
Last Updated 28 ಜನವರಿ 2026, 7:46 IST
ಜಾತಿ ನಿಂದನೆ, ಜೀವ ಬೆದರಿಕೆ ಆರೋಪ; ಕ್ರಮಕ್ಕೆ ಆಗ್ರಹ

ಹುಬ್ಬಳ್ಳಿ: ಸ್ವಉದ್ಯೋಗ ತರಬೇತಿ ಪಡೆದು ಸ್ವಾವಲಂಬಿಗಳಾಗಿ - ಕಿರಣ ಹೆಬಸೂರ

Skill Development: ಹುಬ್ಬಳ್ಳಿ: ಧಾರವಾಡದ ರುಡ್‌ಸೆಟ್ ಸಂಸ್ಥೆ ಮತ್ತು ರೋಟರಿ ಕ್ಲಬ್ ವತಿಯಿಂದ ಹುಬ್ಬಳ್ಳಿಯ ಹೆಬಸೂರ ಭವನದಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ ಈಚೆಗೆ ನಡೆಯಿತು. ರೋಟರಿ ಕ್ಲಬ್ ಆಫ್ ಹುಬ್ಬಳಿಯ ಅಧ್ಯಕ್ಷ ಕಿರಣ ಹೆಬಸೂರ ಮಾತನಾಡಿ, ಯುವಕ
Last Updated 28 ಜನವರಿ 2026, 7:46 IST
ಹುಬ್ಬಳ್ಳಿ: ಸ್ವಉದ್ಯೋಗ ತರಬೇತಿ ಪಡೆದು ಸ್ವಾವಲಂಬಿಗಳಾಗಿ - ಕಿರಣ ಹೆಬಸೂರ

ವಿಬಿ–ಜಿ ರಾಮ್‌ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್‌ನವರಿಗೆ ತಿಳಿವಳಿಕೆಯಿಲ್ಲ: ಜೋಶಿ

Viksit Bharat: ಹುಬ್ಬಳ್ಳಿ: ‘ನರೇಗಾ’ದ ಅಂಶಗಳು ವಿಬಿ–ಜಿ ರಾಮ್‌ ಜಿ’ ಯೋಜನೆಯ ಕಾಯ್ದೆಯಲ್ಲೂ ಇವೆ. ‘ವಿಕಸಿತ ಭಾರತ–2047’ ನಿರ್ಮಾಣದ ಎಲ್ಲ ಪರಿಕಲ್ಪನೆಗಳನ್ನು ಇದು, ಒಳಗೊಂಡಿದೆ. ಈ ಬಗ್ಗೆ ಕಾಂಗ್ರೆಸ್‌ನವರಿಗೆ ತಿಳಿವಳಿಕೆಯಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
Last Updated 28 ಜನವರಿ 2026, 7:46 IST
ವಿಬಿ–ಜಿ ರಾಮ್‌ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್‌ನವರಿಗೆ ತಿಳಿವಳಿಕೆಯಿಲ್ಲ: ಜೋಶಿ

ಅಪಘಾತ: ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ; ಒಬ್ಬ ಸಾವು, ಮೂವರಿಗೆ ಗಾಯ

Hubballi Accident: ಹುಬ್ಬಳ್ಳಿ: ತಾಲ್ಲೂಕಿನ ಛಬ್ಬಿ ಗ್ರಾಮದ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಬೆಳಗಲಿ ಗ್ರಾಮದ ದ್ಯಾಮಣ್ಣ ಉಣಕಲ್ ಮೃತಪಟ್ಟವರು.
Last Updated 28 ಜನವರಿ 2026, 7:46 IST
ಅಪಘಾತ: ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ; ಒಬ್ಬ ಸಾವು, ಮೂವರಿಗೆ ಗಾಯ
ADVERTISEMENT

ಕೇಂದ್ರ ವಸತಿ ಸಚಿವರನ್ನು ಆಹ್ವಾನಿಸಬೇಕಿತ್ತು: ಪ್ರಲ್ಹಾದ ಜೋಶಿ

PM Awas Yojana: ಹುಬ್ಬಳ್ಳಿ: ‘ನಗರದ ಮಂಟೂರು ರಸ್ತೆಯಲ್ಲಿ ಈಚೆಗೆ ನಡೆದ ಮನೆಗಳ ಹಂಚಿಕೆ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವ ಮನೋಹರ್‌ ಲಾಲ್‌ ಖಟ್ಟರ್‌ ಅವರನ್ನು ಆಹ್ವಾನಿಸಬೇಕಿತ್ತು’ ಎಂದು ಕೇಂ
Last Updated 28 ಜನವರಿ 2026, 7:40 IST
ಕೇಂದ್ರ ವಸತಿ ಸಚಿವರನ್ನು ಆಹ್ವಾನಿಸಬೇಕಿತ್ತು: ಪ್ರಲ್ಹಾದ ಜೋಶಿ

ಧಾರವಾಡ: ಬ್ಯಾಂಕ್‌ ನೌಕರರ ಪ್ರತಿಭಟನೆ

Bank Employees Protest: ಹುಬ್ಬಳ್ಳಿ: ಆರ್‌ಬಿಐ, ಎಲ್‌ಐಸಿ, ಜಿಐಸಿ ನೌಕರರಿಗೆ ಇರುವ ಮಾದರಿಯಲ್ಲಿ ಬ್ಯಾಂಕ್ ನೌಕರರಿಗೂ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕೆಲಸದ ದಿನಗಳನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿ ಯುನೈಟೆಡ್ ಫೋರಂ ಆಫ್‌ ಬ್ಯಾಂಕ್ ಯೂನಿಯನ್ ಸದಸ್ಯರು ಪ್ರತಿಭಟಿಸಿದರು.
Last Updated 28 ಜನವರಿ 2026, 7:39 IST
ಧಾರವಾಡ: ಬ್ಯಾಂಕ್‌ ನೌಕರರ ಪ್ರತಿಭಟನೆ

ಚೆಸ್: ಗೋವಾದ ಮಂದರ್ ಪ್ರದೀಪ್ ಲಾಡ್‌ಗೆ ಪ್ರಶಸ್ತಿ

ರ‍್ಯಾಪಿಡ್, ಬ್ಲಿಟ್ಜ್ ಎರಡೂ ವಿಭಾಗಗಳಲ್ಲಿ ಗೆಲುವು
Last Updated 27 ಜನವರಿ 2026, 6:49 IST
ಚೆಸ್: ಗೋವಾದ ಮಂದರ್ ಪ್ರದೀಪ್ ಲಾಡ್‌ಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT