ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಧಾರವಾಡ

ADVERTISEMENT

ಧಾರವಾಡ: ‘ಚಿಲಿಪಿಲಿ ಮಕ್ಕಳ ಗಾಳಿಪಟ ಹಬ್ಬ’ 17ರಂದು

Children's Event: ಧಾರವಾಡ: ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಾಳಾಪುರದ ಗುಬ್ಬಚ್ಚಿ ‌ಗೂಡು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.17ರಂದು ‘ಚಿಲಿಪಿಲಿ ಮಕ್ಕಳ ಗಾಳಿಪಟ ಹಬ್ಬ’ ನಡೆಯಲಿದೆ. ಬೆಳಿಗ್ಗೆ 9 ರಿಂದ 11 ಗಂಟೆವರೆಗೆ ಈ ಹಬ್ಬ ನಡೆಯಲಿದೆ
Last Updated 15 ಜನವರಿ 2026, 5:52 IST
ಧಾರವಾಡ:  ‘ಚಿಲಿಪಿಲಿ ಮಕ್ಕಳ ಗಾಳಿಪಟ ಹಬ್ಬ’ 17ರಂದು

ಹುಬ್ಬಳ್ಳಿ | ಸಂಕ್ರಾಂತಿ ಹಬ್ಬಕ್ಕೆ ಖರೀದಿ ಜೋರು

Festive Shopping: ಹುಬ್ಬಳ್ಳಿ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು. ನಗರದ ದುರ್ಗದಬೈಲ್‌, ಸಂಗೊಳ್ಳಿ ರಾಯಣ್ಣ ವೃತ್ತ, ಜನತಾಬಜಾರ್‌, ಲಿಂಗರಾಜನಗರ, ಗೋಕುಲ ರಸ್ತೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ
Last Updated 15 ಜನವರಿ 2026, 5:52 IST
ಹುಬ್ಬಳ್ಳಿ | ಸಂಕ್ರಾಂತಿ ಹಬ್ಬಕ್ಕೆ ಖರೀದಿ ಜೋರು

ಕಲಘಟಗಿ | ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ

Debt Burden: ಕಲಘಟಗಿ: ತಾಲ್ಲೂಕಿನ ಆಸ್ತಕಟ್ಟಿ ತಾಂಡಾದಲ್ಲಿ ಸಾಲಬಾಧೆಯಿಂದ ಮನನೊಂದು ರೈತ ಹನುಮಂತಪ್ಪ ರೇಖಪ್ಪ ಲಮಾಣಿ (48) ಬುಧವಾರ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. 3 ಎಕರೆ ಜಮೀನಿನ ಮೇಲೆ ತನ್ನ ತಂದೆಯ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಾಡಿಕೊಂಡಿದ್ದರು
Last Updated 15 ಜನವರಿ 2026, 5:49 IST
ಕಲಘಟಗಿ | ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ

ಜೋಧಪುರ ಎಕ್ಸ್‌ಪ್ರೆಸ್‌: ಮತ್ತೆ ಆರಂಭಿಸಲು ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಕೆ

ಹುಬ್ಬಳ್ಳಿ–ಜೋಧಪುರ ಎಕ್ಸ್‌ಪ್ರೆಸ್ ಹಾಗೂ ಇತರ ರೈಲು ಸೇವೆಗಳ ಪುನರಾರಂಭಕ್ಕೆ ನೈರುತ್ಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಅವರು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
Last Updated 15 ಜನವರಿ 2026, 5:45 IST
ಜೋಧಪುರ ಎಕ್ಸ್‌ಪ್ರೆಸ್‌: ಮತ್ತೆ ಆರಂಭಿಸಲು ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಕೆ

ಪತ್ನಿ ಕೊಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ,ಜೈಲಿನಲ್ಲಿಆತ್ಮಹತ್ಯೆ

Life Imprisonment Case: ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಈಶ್ವರಪ್ಪ ಪೂಜಾರ ಅವರು ಜೈಲಿನ ಕೈಮಗ್ಗ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಜನವರಿ 2026, 5:41 IST
ಪತ್ನಿ ಕೊಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ,ಜೈಲಿನಲ್ಲಿಆತ್ಮಹತ್ಯೆ

ಸಂವಿಧಾನವೇ ಬೆಳಕು ಸಂವಾದ: ಮಹಿಳಾ ಹಕ್ಕಿಗೆ ಸಂವಿಧಾನವೇ ಬುನಾದಿ

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್, ಸಮಾಜ ಕಲ್ಯಾಣ ಇಲಾಖೆಯಿಂದ ‘ಸಂವಿಧಾನವೇ ಬೆಳಕು’ ಕಾರ್ಯಕ್ರಮ
Last Updated 14 ಜನವರಿ 2026, 23:29 IST
ಸಂವಿಧಾನವೇ ಬೆಳಕು ಸಂವಾದ: ಮಹಿಳಾ ಹಕ್ಕಿಗೆ ಸಂವಿಧಾನವೇ ಬುನಾದಿ

ಧಾರವಾಡ: ಚಾಕುವಿನಿಂದ ಇರಿದು ಯುವಕನ ಕೊಲೆ

Dharwad Crime: ಪಟ್ಟಣದ ಬಸ್‌ ನಿಲ್ದಾಣ ಬಳಿಯ ಟಿಎಪಿಎಂಎಸ್‌ ಸೂಸೈಟಿ ಮೈದಾನದಲ್ಲಿ ಬುಧವಾರ ನಿಂಗರಾಜ ಮಲ್ಲಿಕಾರ್ಜುನ ಅವಾರಿ (16) ಕುತ್ತಿಗೆ, ಸೊಂಟಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ನಿಂಗರಾಜ ಅವರು ಹರ್ಬರ್ಟ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ.
Last Updated 14 ಜನವರಿ 2026, 16:09 IST
ಧಾರವಾಡ: ಚಾಕುವಿನಿಂದ ಇರಿದು ಯುವಕನ ಕೊಲೆ
ADVERTISEMENT

ಪತ್ನಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಆತ್ಮಹತ್ಯೆ

Life Term Prisoner Death: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಪತ್ನಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಈಶ್ವರಪ್ಪ ಪೂಜಾರ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಜನವರಿ 2026, 12:29 IST
ಪತ್ನಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಆತ್ಮಹತ್ಯೆ

ಹುಬ್ಬಳ್ಳಿ: ನಿಲ್ಲದ ಕರ್ಕಶ ಹಾರ್ನ್ ಹಾವಳಿ, ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ

ಹುಬ್ಬಳಿಯಲ್ಲಿ ಕರ್ಕಶ ಏರ್ ಹಾರ್ನ್ ಬಳಕೆಯಿಂದ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು, ಸಾರಿಗೆ ಅಧಿಕಾರಿಗಳು 2024–25ರಲ್ಲಿ 100ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ₹3 ಲಕ್ಷಕ್ಕಿಂತ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.
Last Updated 14 ಜನವರಿ 2026, 4:09 IST
ಹುಬ್ಬಳ್ಳಿ: ನಿಲ್ಲದ ಕರ್ಕಶ ಹಾರ್ನ್ ಹಾವಳಿ, ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ

ಉಪ್ಪಿನಬೆಟಗೇರಿ| ರೇಷ್ಮೆ ಕೃಷಿಗೆ ಆದ್ಯತೆ ನೀಡಿ: ಎಂ.ಎನ್.ಲೋಕೇಶ ಸಲಹೆ

ಉಪ್ಪಿನಬೆಟಗೇರಿಯಲ್ಲಿ ರೇಷ್ಮೆ ಕೃಷಿ ಪ್ರಚಾರ ಆಂದೋಲನದ ಭಾಗವಾಗಿ ರೈತರಿಗೆ ತರಬೇತಿ ನೀಡಿದ ಉಪನಿರ್ದೇಶಕ ಎಂ.ಎನ್. ಲೋಕೇಶ, ರೇಷ್ಮೆ ಕೃಷಿ ಆರ್ಥಿಕ ಬಲವರ್ಧನೆಗೆ ಸೂಕ್ತವದು ಎಂದು ಸಲಹೆ ನೀಡಿದರು.
Last Updated 14 ಜನವರಿ 2026, 3:19 IST
ಉಪ್ಪಿನಬೆಟಗೇರಿ| ರೇಷ್ಮೆ ಕೃಷಿಗೆ ಆದ್ಯತೆ ನೀಡಿ: ಎಂ.ಎನ್.ಲೋಕೇಶ ಸಲಹೆ
ADVERTISEMENT
ADVERTISEMENT
ADVERTISEMENT