ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ | ರಣಜಿ ಟ್ರೋಫಿ ಫೈನಲ್ ಪಂದ್ಯ ನಾಳೆಯಿಂದ: ದೇವದತ್ತ ಬ್ಯಾಟಿಂಗ್ ಅಭ್ಯಾಸ

Karnataka Cricket Team: ಹನ್ನೊಂದು ವರ್ಷಗಳ ನಂತರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಕರ್ನಾಟಕ ತಂಡ, ಮಂಗಳವಾರ ಆರಂಭವಾಗುವ ಫೈನಲ್‌ಗೆ ಪೂರ್ವಭಾವಿಯಾಗಿ ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ಭಾನುವಾರ ಅಭ್ಯಾಸ ನಡೆಸಿತು.
Last Updated 22 ಫೆಬ್ರುವರಿ 2026, 23:47 IST
ಹುಬ್ಬಳ್ಳಿ | ರಣಜಿ ಟ್ರೋಫಿ ಫೈನಲ್ ಪಂದ್ಯ ನಾಳೆಯಿಂದ: ದೇವದತ್ತ ಬ್ಯಾಟಿಂಗ್ ಅಭ್ಯಾಸ

AI ಶೃಂಗಸಭೆಯ ‘ಎಕ್ಸ್‌ ಪೋ’ದಲ್ಲಿ ಗಲಾಟೆ| ಕಾಂಗ್ರೆಸ್ ನಾಯಕರು ಕ್ಷಮೆ ಕೇಳಲಿ: ಜೋಶಿ

Pralhad Joshi: ಧಾರವಾಡ: ‘ನವದೆಹಲಿಯಲ್ಲಿ ನಡೆದ ಎ.ಐ ಶೃಂಗಸಭೆಯ ‘ಎಕ್ಸ್‌ ಪೋ’ ದಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಮಾಡಿದ ಗಲಾಟೆಯಿಂದ ದೇಶ ತಲೆ ತಗ್ಗಿಸುವಂತಾಗಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
Last Updated 22 ಫೆಬ್ರುವರಿ 2026, 19:00 IST
AI ಶೃಂಗಸಭೆಯ ‘ಎಕ್ಸ್‌ ಪೋ’ದಲ್ಲಿ ಗಲಾಟೆ| ಕಾಂಗ್ರೆಸ್ ನಾಯಕರು ಕ್ಷಮೆ ಕೇಳಲಿ: ಜೋಶಿ

ಉಪ್ಪಿನಬೆಟಗೇರಿ: ಹಿಂದೂ ಸಮ್ಮೇಳನ ಫೆ.22ರಂದು

Shobhayatra: ಉಪ್ಪಿನಬೆಟಗೇರಿ: ಹಿಂದೂ ಸಮ್ಮೇಳನದ ಅಂಗವಾಗಿ ಫೆ. 22ರಂದು ಮಧ್ಯಾಹ್ನ 1ಕ್ಕೆ ಇಲ್ಲಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಂಜೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.
Last Updated 22 ಫೆಬ್ರುವರಿ 2026, 0:53 IST
ಉಪ್ಪಿನಬೆಟಗೇರಿ: ಹಿಂದೂ ಸಮ್ಮೇಳನ ಫೆ.22ರಂದು

ರಣಜಿ ಟ್ರೋಫಿ ಫೈನಲ್‌: ಜಮ್ಮು– ಕಾಶ್ಮೀರ ತಂಡ ಅಭ್ಯಾಸ

Cricket Practice: ಹುಬ್ಬಳ್ಳಿ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಡಲಿರುವ ಜಮ್ಮು–ಕಾಶ್ಮೀರ ತಂಡದ ಆಟಗಾರರು ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸ ಮಾಡಿದರು. ಇದೇ 24ರಿಂದ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕದ ಎದುರು ಕಣಕ್ಕಿಳಿಯಲಿದೆ.
Last Updated 22 ಫೆಬ್ರುವರಿ 2026, 0:52 IST
ರಣಜಿ ಟ್ರೋಫಿ ಫೈನಲ್‌: ಜಮ್ಮು– ಕಾಶ್ಮೀರ ತಂಡ ಅಭ್ಯಾಸ

ರಣಜಿ; ಜಮ್ಮು– ಕಾಶ್ಮೀರ ತಂಡ ಅಭ್ಯಾಸ

Jammu Kashmir Team Practice: ಹುಬ್ಬಳ್ಳಿಯಲ್ಲಿ ನಡೆಯಲಿರುವ ರಣಜಿ ಫೈನಲ್‌ಗೆ ಜಮ್ಮು–ಕಾಶ್ಮೀರ ತಂಡ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ಅಭ್ಯಾಸ ನಡೆಸಿದ್ದು, 24ರಿಂದ ಕರ್ನಾಟಕ ಎದುರು ಕಣಕ್ಕಿಳಿಯಲಿದೆ.
Last Updated 21 ಫೆಬ್ರುವರಿ 2026, 20:23 IST
ರಣಜಿ; ಜಮ್ಮು– ಕಾಶ್ಮೀರ ತಂಡ ಅಭ್ಯಾಸ

ಹುಬ್ಬಳ್ಳಿ | ಜೈಲಿನಲ್ಲಿ ಗಾಂಜಾ; ಕೈದಿಗಳ ವಿರುದ್ಧ ಪ್ರಕರಣ ದಾಖಲು

Ashok Nagar Sub Jail: ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಕೈದಿಗಳು ಗಾಂಜಾ ಬಳಸಿದ ವಿಡಿಯೊ ವೈರಲ್ ಹಿನ್ನೆಲೆ 10 ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಡಿಐಜಿ ಪರಿಶೀಲನೆ ನಡೆಸಿದ್ದಾರೆ.
Last Updated 21 ಫೆಬ್ರುವರಿ 2026, 19:04 IST
ಹುಬ್ಬಳ್ಳಿ | ಜೈಲಿನಲ್ಲಿ ಗಾಂಜಾ; ಕೈದಿಗಳ ವಿರುದ್ಧ ಪ್ರಕರಣ ದಾಖಲು

ಒಳಪಂಗಡ ಬಿಟ್ಟು ಒಗ್ಗಟ್ಟಾಗಿ: ಸಚಿವ ಲಾಡ್‌

Nomadic Community Convention: ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ 42 ಒಳಪಂಗಡಗಳು ಒಗ್ಗಟ್ಟಾದರೆ ಮಾತ್ರ ಪ್ರಗತಿ ಸಾಧ್ಯ ಎಂದು ಸಚಿವ ಸಂತೋಷ ಲಾಡ್ ಕರೆ ನೀಡಿದರು. ಚಿತ್ರದುರ್ಗದಲ್ಲಿ ಸಮಾವೇಶ ನಡೆಸಲು ಸಲಹೆ ನೀಡಿದರು.
Last Updated 21 ಫೆಬ್ರುವರಿ 2026, 18:37 IST
ಒಳಪಂಗಡ ಬಿಟ್ಟು ಒಗ್ಗಟ್ಟಾಗಿ: ಸಚಿವ ಲಾಡ್‌
ADVERTISEMENT

ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ

BJP MLA Chandru Lamani: ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವುದಕ್ಕೆ ಸಂಬಂಧಿಸಿದ ಪ್ರಾಥಮಿಕ ವರದಿ ಗಮನಿಸಿದಾಗ ಕಿರಿಕಿರಿಯಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದರು.
Last Updated 21 ಫೆಬ್ರುವರಿ 2026, 16:36 IST
ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ

ಧಾರವಾಡ: ₹15 ಸಾವಿರ ಲಂಚ ಪ್ರಕರಣ- ಸರ್ವೆಯರ್‌ಗೆ 4 ವರ್ಷ ಜೈಲು

Corruption Conviction: ಲಂಚ ಪ್ರಕರಣದಲ್ಲಿ ಕುಂದಗೋಳದ ಭೂಮಾಪನ ಇಲಾಖೆ ಸರ್ವೆಯರ್‌ ರಾಘವೇಂದ್ರಗೆ ನಾಲ್ಕು ವರ್ಷ ಜೈಲು, ₹ 20 ಸಾವಿರ ದಂಡವನ್ನು ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ವಿಶೇಷ ಕೋರ್ಟ್‌ ಶನಿವಾರ ವಿಧಿಸಿದೆ. ನ್ಯಾಯಾಧೀಶರು ಆದೇಶ ನೀಡಿದ್ದಾರೆ.
Last Updated 21 ಫೆಬ್ರುವರಿ 2026, 15:51 IST
ಧಾರವಾಡ: ₹15 ಸಾವಿರ ಲಂಚ ಪ್ರಕರಣ- ಸರ್ವೆಯರ್‌ಗೆ 4 ವರ್ಷ ಜೈಲು

ಸಂಘಟನೆಯಿಂದ ಉದ್ಯಮದ ಪ್ರಗತಿ: ವೀರೇಂದ್ರ ಹೆಗ್ಗಡೆ

ಹಿಂದೂ ಎಕನಾಮಿಕ್‌ ಫೋರಂ: ಹಿಂದೂ ಆರ್ಥಿಕ ಮಹಾಸಂಗಮ ರಾಷ್ಟ್ರೀಯ ಚಾಪ್ಟರ್‌ ಸಮಾವೇಶ
Last Updated 21 ಫೆಬ್ರುವರಿ 2026, 4:13 IST
ಸಂಘಟನೆಯಿಂದ ಉದ್ಯಮದ ಪ್ರಗತಿ: ವೀರೇಂದ್ರ ಹೆಗ್ಗಡೆ
ADVERTISEMENT
ADVERTISEMENT
ADVERTISEMENT