ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಹೊರನಾಡ ಕನ್ನಡಿಗರು: ಒಮಾನ್‌ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!

NRIs in Oman: ಶಿಕ್ಷಣ, ಉದ್ಯೋಗ, ವ್ಯಾಪಾರ, ಟೆಕ್ ಕ್ಷೇತ್ರ ಎಂದು ವಿದೇಶಗಳಲ್ಲಿ ಲಕ್ಷಾಂತರ ಕನ್ನಡಿಗರು ಬದುಕು ಕಟ್ಟಿಕೊಂಡು ಅಲ್ಲಿಯೇ ನೆಲೆ ನಿಂತು ಕರ್ನಾಟಕದ ತಾಕತ್ತನ್ನು ಜಗತ್ತಿನೆದರು ತೆರೆದಿಡುತ್ತಿದ್ದಾರೆ. ಆ ಮೂಲಕ ಕನ್ನಡತನ ಪಸರಿಸುತ್ತಿದ್ದಾರೆ.
Last Updated 14 ಫೆಬ್ರುವರಿ 2026, 7:40 IST
ಹೊರನಾಡ ಕನ್ನಡಿಗರು: ಒಮಾನ್‌ನಲ್ಲಿ ಮಸ್ಕತ್ ಚಾಲುಕ್ಯ ಕೂಟದ ಸಂಕ್ರಾಂತಿ ಹಿಗ್ಗು!

ಕ್ರಿಕೆಟ್‌ ಸ್ಕೋರರ್‌ಗಳಿಗೆ ಪ್ರವೇಶ ಪರೀಕ್ಷೆ 22ಕ್ಕೆ

KSCA Dharwad Zone: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಧಾರವಾಡ ವಲಯವು ಸ್ಕೋರರ್‌ಗಳ ಆಯ್ಕೆಗಾಗಿ ಫೆ.22ರಂದು ಹುಬ್ಬಳ್ಳಿಯ ರಾಜ್‌ನಗರ ಕ್ರೀಡಾಂಗಣದಲ್ಲಿ ಪ್ರವೇಶ ಪರೀಕ್ಷೆ ಆಯೋಜಿಸಿದೆ.
Last Updated 14 ಫೆಬ್ರುವರಿ 2026, 7:27 IST
ಕ್ರಿಕೆಟ್‌ ಸ್ಕೋರರ್‌ಗಳಿಗೆ ಪ್ರವೇಶ ಪರೀಕ್ಷೆ 22ಕ್ಕೆ

ಶಿವರಾತ್ರಿ: ಸಂಗೀತ ಕಾರ್ಯಕ್ರಮ ನಾಳೆ

Hubballi News: ಮಂಜುನಾಥ ನಗರದ ಚೇತನಾ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಫೆ.15ರಂದು ರುದ್ರಾಭಿಷೇಕ ಹಾಗೂ ವೆಂಕಟೇಶ ಜೋಶಿ ಅವರಿಂದ ಭಕ್ತಿ ಸಂಗೀತ ನಡೆಯಲಿದೆ.
Last Updated 14 ಫೆಬ್ರುವರಿ 2026, 7:27 IST
ಶಿವರಾತ್ರಿ: ಸಂಗೀತ ಕಾರ್ಯಕ್ರಮ ನಾಳೆ

ಶಿವರಾತ್ರಿ ಸಂಭ್ರಮೋತ್ಸವ, ಅಹೋರಾತ್ರಿ ಸಂಗೀತೋತ್ಸವ ನಾಳೆ

Hubballi News: ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಫೆ.15ರಂದು ಮಹಾಶಿವರಾತ್ರಿ ನಿಮಿತ್ತ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಅಹೋರಾತ್ರಿ ಸಂಗೀತೋತ್ಸವ ಆಯೋಜಿಸಲಾಗಿದೆ.
Last Updated 14 ಫೆಬ್ರುವರಿ 2026, 7:27 IST
ಶಿವರಾತ್ರಿ ಸಂಭ್ರಮೋತ್ಸವ, ಅಹೋರಾತ್ರಿ ಸಂಗೀತೋತ್ಸವ ನಾಳೆ

ಪರಿಶ್ರಮ, ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ: ಹೈಕೋರ್ಟ್‌ ನ್ಯಾ. ಶ್ರೀಶಾನಂದ

Dharwad News: ಆಧುನಿಕ ನ್ಯಾಯ ವ್ಯವಸ್ಥೆಯಲ್ಲಿ ವಕೀಲರು ಭಾರತೀಯ ನ್ಯಾಯದಾನ ಪದ್ಧತಿಯ ಬಗ್ಗೆ ಅಭಿಮಾನ ಹೊಂದಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಧಾರವಾಡದಲ್ಲಿ ಕರೆ ನೀಡಿದರು.
Last Updated 14 ಫೆಬ್ರುವರಿ 2026, 7:26 IST
ಪರಿಶ್ರಮ, ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ: ಹೈಕೋರ್ಟ್‌ ನ್ಯಾ. ಶ್ರೀಶಾನಂದ

ಅವ್ಯವಹಾರ; ತನಿಖೆಗೆ ಸಮಿತಿ ರಚನೆ, ಸಂಭ್ರಮಾಚರಣೆ

Hubballi News: ಹುಬ್ಬಳ್ಳಿಯ ಶಿರಡಿ ಸಾಯಿ ಮಂದಿರದ ಅವ್ಯವಹಾರ ಆರೋಪದ ತನಿಖೆಗೆ ಸಮಿತಿ ರಚಿಸಿರುವುದನ್ನು ಸ್ವಾಗತಿಸಿ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸಂಭ್ರಮಿಸಿದರು.
Last Updated 14 ಫೆಬ್ರುವರಿ 2026, 7:26 IST
ಅವ್ಯವಹಾರ; ತನಿಖೆಗೆ ಸಮಿತಿ ರಚನೆ, ಸಂಭ್ರಮಾಚರಣೆ

ಪ್ರತ್ಯೇಕ ಪಾಲಿಕೆ ಪ್ರಸ್ತಾವ ಅನುಮೋದನೆಗೆ ಕ್ರಮ ವಹಿಸದಿದ್ದರೆ ಹೋರಾಟ: ಮಾಳಿಗೇರ

Dharwad News: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹೋರಾಟ ಸಮಿತಿಯ ರವಿಕುಮಾರ್ ಮಾಳಿಗೇರ ಎಚ್ಚರಿಸಿದ್ದಾರೆ.
Last Updated 14 ಫೆಬ್ರುವರಿ 2026, 7:26 IST
ಪ್ರತ್ಯೇಕ ಪಾಲಿಕೆ ಪ್ರಸ್ತಾವ ಅನುಮೋದನೆಗೆ ಕ್ರಮ ವಹಿಸದಿದ್ದರೆ ಹೋರಾಟ: ಮಾಳಿಗೇರ
ADVERTISEMENT

ಗುಡಗೇರಿ: ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳ ಭಸ್ಮ

Gudageri News: ಗುಡಗೇರಿಯ ಪಶುಪತಿಹಾಳ ರಸ್ತೆಯ ಜಮೀನೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ.
Last Updated 14 ಫೆಬ್ರುವರಿ 2026, 7:26 IST
ಗುಡಗೇರಿ: ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳ ಭಸ್ಮ

ಮಕ್ಕಳ ಹಕ್ಕು ರಕ್ಷಣೆ; ಕ್ಷಮತೆಯಿಂದ ಕಾರ್ಯನಿರ್ವಹಿಸಿ: ಶಶಿಧರ್ ಕೊಸಂಬೆ

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೊಸಂಬೆ ಧಾರವಾಡದಲ್ಲಿ ತಿಳಿಸಿದರು.
Last Updated 14 ಫೆಬ್ರುವರಿ 2026, 7:26 IST
ಮಕ್ಕಳ ಹಕ್ಕು ರಕ್ಷಣೆ; ಕ್ಷಮತೆಯಿಂದ ಕಾರ್ಯನಿರ್ವಹಿಸಿ: ಶಶಿಧರ್ ಕೊಸಂಬೆ

PV Web Exclusive: ಕುಡಿಯುವ ನೀರಿನಲ್ಲೂ ರಾಜಕಾರಣ- ನಿಲ್ಲದ ಆರೋಪ–ಪ್ರತ್ಯಾರೋಪ

Kalasa Banduri: ಮಹದಾಯಿ, ಕಳಸಾ– ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ಸಮಿತಿಯು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಆರಂಭಿಸಿದ ಹೋರಾಟ ಹತ್ತು ವರ್ಷಗಳನ್ನು ಪೂರ್ಣಗೊಳಿಸಿ, ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದೆ. ನರಗುಂದ ವೇದಿಕೆಯಲ್ಲಿ 2015ರ
Last Updated 14 ಫೆಬ್ರುವರಿ 2026, 5:15 IST
PV Web Exclusive: ಕುಡಿಯುವ ನೀರಿನಲ್ಲೂ ರಾಜಕಾರಣ- ನಿಲ್ಲದ ಆರೋಪ–ಪ್ರತ್ಯಾರೋಪ
ADVERTISEMENT
ADVERTISEMENT
ADVERTISEMENT