ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಧಾರವಾಡ

ADVERTISEMENT

‘ವಿದ್ಯಾಕಾಶಿ’ಯಲ್ಲಿ ಜಪಾನ್‌ ಪೇರಲ

ವಿಶೇಷ ತಳಿ ಬೆಳೆದು ಉತ್ತಮ ಇಳುವರಿ ಪಡೆಯುತ್ತಿರುವ ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ
Last Updated 16 ಜನವರಿ 2026, 5:58 IST
‘ವಿದ್ಯಾಕಾಶಿ’ಯಲ್ಲಿ ಜಪಾನ್‌ ಪೇರಲ

ಜೋಳ ಖರೀದಿ ನೋಂದಣಿಗೆ ಮುಗಿಬಿದ್ದ ರೈತರು: ನೂಕುನುಗ್ಗಲು

MSP Registration: ತೆಕ್ಕಲಕೋಟೆ: ಇಲ್ಲಿನ ಹೋಬಳಿ ವ್ಯಾಪ್ತಿಯ ಕರೂರು, ತಾಳೂರು, ಬೂದುಗುಪ್ಪ, ಮುದ್ದಟನೂರು, ಅರಳಿಗನೂರು ಗ್ರಾಮಗಳ ಕೃಷಿ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಬುಧವಾರದಿಂದ ಜೋಳ ಖರೀದಿ ನೋಂದಣಿಗೆ ಕೇಂದ್ರಗಳನ್ನು ತೆರೆಯಲಾಗಿದ್ದು, ನೋಂದಣಿಗೆ ರೈತರು ಮುಗಿಬಿದ್ದರು.
Last Updated 16 ಜನವರಿ 2026, 5:56 IST
ಜೋಳ ಖರೀದಿ ನೋಂದಣಿಗೆ ಮುಗಿಬಿದ್ದ ರೈತರು: ನೂಕುನುಗ್ಗಲು

ಸಂಗಮೇಶ್ವರ ಬಸವಣ್ಣ ದೇವರ ಜಾತ್ರೆ, ರಥೋತ್ಸವ

Basavanna Temple: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ತಾಲ್ಲೂಕಿನ ಸಂಗೇದೇವರಕೊಪ್ಪ ಗ್ರಾಮದ ಶಾಲ್ಮಲಾ ಹಾಗೂ ಬೇಡ್ತಿ ನದಿಗಳ ಕೂಡಲ ಸಂಗಮ ಪವಿತ್ರ ಕ್ಷೇತ್ರದಲ್ಲಿ ನಡೆಯುವ ಸಂಗಮೇಶ್ವರ ಬಸವಣ್ಣ ದೇವರ ಜಾತ್ರಾ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗುರುವಾರ ಜರುಗಿತು.
Last Updated 16 ಜನವರಿ 2026, 5:55 IST
ಸಂಗಮೇಶ್ವರ ಬಸವಣ್ಣ ದೇವರ ಜಾತ್ರೆ, ರಥೋತ್ಸವ

ಹುಬ್ಬಳ್ಳಿ: ನಗರದೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ

ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಿದ್ಧಾರೂಢ ಮಠಕ್ಕೆ ಭಕ್ತರ ದಂಡು
Last Updated 16 ಜನವರಿ 2026, 5:54 IST
ಹುಬ್ಬಳ್ಳಿ: ನಗರದೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ

ಮಹಿಳೆ ವಿವಸ್ತ್ರ ಪ್ರಕರಣ: ಸಿಐಡಿಯಿಂದ ಮರಿಯಾದಾಸ್ ವಿಚಾರಣೆ

CID Investigation: ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರ ಸಹೋದರ ಮರಿಯಾದಾಸ್‌ನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದರು.
Last Updated 16 ಜನವರಿ 2026, 5:52 IST
ಮಹಿಳೆ ವಿವಸ್ತ್ರ ಪ್ರಕರಣ: ಸಿಐಡಿಯಿಂದ ಮರಿಯಾದಾಸ್ ವಿಚಾರಣೆ

ಹುಬ್ಬಳ್ಳಿ: ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ

Stabbing Incident: ಹುಬ್ಬಳ್ಳಿ: ಮದ್ಯದ ಅಮಲಿನಲ್ಲಿ ಪ್ರದೀಪ ಪೂಜಾರ ಎಂಬಾತ ತನ್ನ ಅಣ್ಣನೊಂದಿಗೆ ವಾಗ್ವಾದ ಮಾಡಿ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣ ಇಲ್ಲಿನ ಶಿವಶಂಕರ ಕಾಲೊನಿಯಲ್ಲಿ ಗುರುವಾರ ನಡೆದಿದೆ.
Last Updated 16 ಜನವರಿ 2026, 5:49 IST
ಹುಬ್ಬಳ್ಳಿ: ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ

ಕೊಲೆ ಪ್ರಕರಣ: ಮೂವರು ಬಾಲಕರು ವಶಕ್ಕೆ

Instagram Feud: ಧಾರವಾಡ: ಜಿಲ್ಲೆಯ ಕುಂದುಗೋಳ ಪಟ್ಟಣದಲ್ಲಿ ಬುಧವಾರ ನಡೆದ ನಿಂಗರಾಜ ಅವಾರಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ‘ಸಾಮಾಜಿಕ ಮಾಧ್ಯಮದ (ಇನ್‌ಸ್ಟಾಗ್ರಾಂ) ಪೋಸ್ಟ್‌ ವಿಚಾರದಲ್ಲಿ ಬಾಲಕರು ಪರಸ್ಪರ ಜಗಳವಾಡಿದ್ದಾರೆ.
Last Updated 16 ಜನವರಿ 2026, 5:48 IST
ಕೊಲೆ ಪ್ರಕರಣ: ಮೂವರು ಬಾಲಕರು ವಶಕ್ಕೆ
ADVERTISEMENT

ಧಾರವಾಡ: ‘ಚಿಲಿಪಿಲಿ ಮಕ್ಕಳ ಗಾಳಿಪಟ ಹಬ್ಬ’ 17ರಂದು

Children's Event: ಧಾರವಾಡ: ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಾಳಾಪುರದ ಗುಬ್ಬಚ್ಚಿ ‌ಗೂಡು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.17ರಂದು ‘ಚಿಲಿಪಿಲಿ ಮಕ್ಕಳ ಗಾಳಿಪಟ ಹಬ್ಬ’ ನಡೆಯಲಿದೆ. ಬೆಳಿಗ್ಗೆ 9 ರಿಂದ 11 ಗಂಟೆವರೆಗೆ ಈ ಹಬ್ಬ ನಡೆಯಲಿದೆ
Last Updated 15 ಜನವರಿ 2026, 5:52 IST
ಧಾರವಾಡ:  ‘ಚಿಲಿಪಿಲಿ ಮಕ್ಕಳ ಗಾಳಿಪಟ ಹಬ್ಬ’ 17ರಂದು

ಹುಬ್ಬಳ್ಳಿ | ಸಂಕ್ರಾಂತಿ ಹಬ್ಬಕ್ಕೆ ಖರೀದಿ ಜೋರು

Festive Shopping: ಹುಬ್ಬಳ್ಳಿ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು. ನಗರದ ದುರ್ಗದಬೈಲ್‌, ಸಂಗೊಳ್ಳಿ ರಾಯಣ್ಣ ವೃತ್ತ, ಜನತಾಬಜಾರ್‌, ಲಿಂಗರಾಜನಗರ, ಗೋಕುಲ ರಸ್ತೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ
Last Updated 15 ಜನವರಿ 2026, 5:52 IST
ಹುಬ್ಬಳ್ಳಿ | ಸಂಕ್ರಾಂತಿ ಹಬ್ಬಕ್ಕೆ ಖರೀದಿ ಜೋರು

ಕಲಘಟಗಿ | ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ

Debt Burden: ಕಲಘಟಗಿ: ತಾಲ್ಲೂಕಿನ ಆಸ್ತಕಟ್ಟಿ ತಾಂಡಾದಲ್ಲಿ ಸಾಲಬಾಧೆಯಿಂದ ಮನನೊಂದು ರೈತ ಹನುಮಂತಪ್ಪ ರೇಖಪ್ಪ ಲಮಾಣಿ (48) ಬುಧವಾರ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. 3 ಎಕರೆ ಜಮೀನಿನ ಮೇಲೆ ತನ್ನ ತಂದೆಯ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಾಡಿಕೊಂಡಿದ್ದರು
Last Updated 15 ಜನವರಿ 2026, 5:49 IST
ಕಲಘಟಗಿ | ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT