ನವಲಗುಂದ| ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ರಾಷ್ಟ್ರಭಕ್ತಿ ತುಂಬಿ–ಸಿದ್ಧಲಿಂಗೇಶ
Navalgund News: ನವಲಗುಂದದ ವಿಶ್ವವಿಜೇತ ಶೈಕ್ಷಣಿಕ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಮೌಲ್ಯಯುತ ಶಿಕ್ಷಣ ಮತ್ತು ದೇಶಪ್ರೇಮದ ಅಗತ್ಯತೆಯ ಕುರಿತು ಗಣ್ಯರು ಸಂದೇಶ ನೀಡಿದರು.Last Updated 25 ಫೆಬ್ರುವರಿ 2026, 7:07 IST