ಅಣ್ಣಿಗೇರಿ| ನೆಲ, ಜಲ, ಭಾಷೆ ಉಳಿವಿಗೆ ಶ್ರಮಿಸಿ: ಕೆ.ಎಸ್.ಕೌಜಲಗಿ
KS Kauljagi Speech: ಕನ್ನಡ ಭಾಷೆ, ನೆಲ ಮತ್ತು ಜಲದ ರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗ ಶ್ರಮಿಸಬೇಕು ಎಂದು ಕಸಾಪ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೌಜಲಗಿ ತಿಳಿಸಿದ್ದು, ದತ್ತಿನಿಧಿ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವ ಕೂಡ ನೆರವೇರಿತು.Last Updated 25 ಜನವರಿ 2026, 5:23 IST