ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ | ₹59 ಲಕ್ಷ ಮೌಲ್ಯದ 24 ಕೆಜಿ ಬೆಳ್ಳಿ ಆಭರಣ ಕಳವು; ಪ್ರಕರಣ ದಾಖಲು

Hubballi Theft Case: ಬೆಂಗಳೂರಿನ ವ್ಯಾಪಾರಿಯ 24 ಕೆಜಿ ಬೆಳ್ಳಿ ಆಭರಣಗಳನ್ನು ಹುಬ್ಬಳ್ಳಿಯಲ್ಲಿ ಕೆಲಸಗಾರನೇ ಕಳವು ಮಾಡಿದ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Last Updated 3 ಮಾರ್ಚ್ 2026, 6:42 IST
ಹುಬ್ಬಳ್ಳಿ | ₹59 ಲಕ್ಷ ಮೌಲ್ಯದ 24 ಕೆಜಿ ಬೆಳ್ಳಿ ಆಭರಣ ಕಳವು; ಪ್ರಕರಣ ದಾಖಲು

Budget Expectations | ಹುಬ್ಬಳ್ಳಿ: ಸಿಗುವುದೇ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ

ಪೆಟ್‌ ಸ್ಕ್ಯಾನ್‌, ಲಿನ್ಯಾಕ್‌ ಯಂತ್ರ ಒದಗಿಸಲು ಪ್ರಸ್ತಾವ; ಡಾ.ಈಶ್ವರ ಹೊಸಮನಿ
Last Updated 3 ಮಾರ್ಚ್ 2026, 3:55 IST
Budget Expectations | ಹುಬ್ಬಳ್ಳಿ: ಸಿಗುವುದೇ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ

ಬಜೆಟ್ ನಿರೀಕ್ಷೆ | ಹುಬ್ಬಳ್ಳಿ: ಎಪಿಎಂಸಿ ಸೌಲಭ್ಯಕ್ಕೆ ₹500 ಕೋಟಿಗೆ ಬೇಡಿಕೆ

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಎಪಿಎಂಸಿ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ಸಮಸ್ಯೆ
Last Updated 3 ಮಾರ್ಚ್ 2026, 3:51 IST
ಬಜೆಟ್ ನಿರೀಕ್ಷೆ | ಹುಬ್ಬಳ್ಳಿ: ಎಪಿಎಂಸಿ ಸೌಲಭ್ಯಕ್ಕೆ ₹500 ಕೋಟಿಗೆ ಬೇಡಿಕೆ

ಹೋಳಿ ಹಬ್ಬಕ್ಕೆ ಸಜ್ಜಾದ ಹುಬ್ಬಳ್ಳಿ: ಕಾಮಣ್ಣ– ರತಿ ಮೂರ್ತಿ ಪ್ರತಿಷ್ಠಾಪನೆ

Holi Festival 2026: ಹುಬ್ಬಳ್ಳಿ: ನಗರದಲ್ಲಿ ಹೋಳಿ ಹಬ್ಬದ ಸಿದ್ಧತೆ ಜೋರಾಗಿದೆ. ಹಳೇ ಹುಬ್ಬಳ್ಳಿ ಹಾಗೂ ಹೊಸ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಕಾಮಣ್ಣ–ರತಿ ಮೂರ್ತಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆಗಳು ನಡೆದಿವೆ.
Last Updated 3 ಮಾರ್ಚ್ 2026, 3:18 IST
ಹೋಳಿ ಹಬ್ಬಕ್ಕೆ ಸಜ್ಜಾದ ಹುಬ್ಬಳ್ಳಿ: ಕಾಮಣ್ಣ– ರತಿ ಮೂರ್ತಿ ಪ್ರತಿಷ್ಠಾಪನೆ

ಹೋಳಿ ಹಬ್ಬ: ಹುಬ್ಬಳ್ಳಿ–ಮುಜಫರ್‌ಪುರ ನಡುವೆ ವಿಶೇಷ ರೈಲು ಸಂಚಾರ

Special Express Train: ಹುಬ್ಬಳ್ಳಿ: ಹೋಳಿ ಹಬ್ಬದ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ–ಮುಜಫರ್‌ಪುರ ನಡುವೆ ಮಾರ್ಚ್‌ 4ರಿಂದ ಏಪ್ರಿಲ್‌ 4ರವರೆಗೆ ಎಕ್ಸ್‌ಪ್ರೆಸ್‌ ವಿಶೇಷ ರೈಲುಗಳು ಸಂಚರಿಸಲಿವೆ. ಎಸ್‌ಎಸ್‌ಎಸ್ ಹುಬ್ಬಳ್ಳಿ–ಮುಜಫರ್‌ಪುರ ವಿಶೇಷ ಎಕ್ಸ್‌ಪ್ರೆಸ್
Last Updated 3 ಮಾರ್ಚ್ 2026, 3:17 IST
ಹೋಳಿ ಹಬ್ಬ: ಹುಬ್ಬಳ್ಳಿ–ಮುಜಫರ್‌ಪುರ ನಡುವೆ ವಿಶೇಷ ರೈಲು ಸಂಚಾರ

ಹುಬ್ಬಳ್ಳಿ | ಚರ್ಮ ವಾದ್ಯ ಮರೆಸಿದ ಫೈಬರ್ ಹಲಗೆ: ಸಂಕಷ್ಟದಲ್ಲಿ ಚರ್ಮಕಾರರ ಬದುಕು

Jaggalagi Mela: ಹುಬ್ಬಳ್ಳಿ: ಹೋಳಿ ಹಬ್ಬದಲ್ಲಿ ಎರಚುವ ಬಣ್ಣಕ್ಕೆ ಇರುವಷ್ಟೇ ಮಹತ್ವ ಹಲಗೆ, ಜಗ್ಗಲಗಿ, ಕಣಿಯಂಥ ವಾದ್ಯಗಳಿಗೂ ಇವೆ. ಹಿಂದೆಲ್ಲ ಚರ್ಮದಿಂದ ಸಿದ್ಧವಾಗುತ್ತಿದ್ದ ಈ ವಾದ್ಯಗಳು ಇಂದು ಫೈಬರ್ ರೂಪ ತಾಳಿವೆ.
Last Updated 3 ಮಾರ್ಚ್ 2026, 3:15 IST
ಹುಬ್ಬಳ್ಳಿ | ಚರ್ಮ ವಾದ್ಯ ಮರೆಸಿದ ಫೈಬರ್ ಹಲಗೆ: ಸಂಕಷ್ಟದಲ್ಲಿ ಚರ್ಮಕಾರರ ಬದುಕು

ಧಾರವಾಡ: ವಾಹನ ಡಿಕ್ಕಿ ಹೊಡೆದು ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಹೊಸ ತಿರುವು

Dharwad Crime: ಧಾರವಾಡ: ತಾಲ್ಲೂಕಿನ ಅಮ್ಮಿನಬಾವಿ ದುರ್ಗಾದೇವಿ ಗುಡಿ ಸಮೀಪ ಫೆ.26ರಂದು ವಾಹನ ಡಿಕ್ಕಿ ಹೊಡೆದು ಲಲಿತಾ ಹಾತರಕಿ ಎಂಬುವರು ಸಾವಿಗೀಡಾದ ಪ್ರಕರಣ ಹೊಸ ತಿರುವು ಪಡೆದಿದೆ. ಸುಪಾರಿ ನೀಡಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿಸಿದ್ದು ಪೊಲೀಸ್‌ ತನಿಖೆಯಿಂದ ಪತ್ತೆಯಾಗಿದೆ.
Last Updated 3 ಮಾರ್ಚ್ 2026, 3:12 IST
ಧಾರವಾಡ: ವಾಹನ ಡಿಕ್ಕಿ ಹೊಡೆದು ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಹೊಸ ತಿರುವು
ADVERTISEMENT

₹8,550 ಕೋಟಿ ಆದಾಯ ಗಳಿಸಿದ ನೈರುತ್ಯ ರೈಲ್ವೆ

Railway Revenue: ಹುಬ್ಬಳ್ಳಿ: 2025–26ನೇ ಹಣಕಾಸು ವರ್ಷದ ಫೆಬ್ರವರಿವರೆಗೆ ನೈರುತ್ಯ ರೈಲ್ವೆ ₹8,550 ಕೋಟಿ ಆದಾಯ ಗಳಿಸಿದ್ದು, ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 14.31ರಷ್ಟು ಹೆಚ್ಚಾಗಿದೆ.
Last Updated 3 ಮಾರ್ಚ್ 2026, 2:51 IST
₹8,550 ಕೋಟಿ ಆದಾಯ ಗಳಿಸಿದ ನೈರುತ್ಯ ರೈಲ್ವೆ

ಧಾರವಾಡ | ಪತ್ನಿ ಹತ್ಯೆಗೆ ₹ 40 ಲಕ್ಷಕ್ಕೆ ಸುಪಾರಿ: ನಾಲ್ವರ ಬಂಧನ

Dharwad Crime: ಧಾರವಾಡ: ತಾಲ್ಲೂಕಿನ ಅಮ್ಮಿನಬಾವಿ ದುರ್ಗಾದೇವಿ ಗುಡಿ ಸಮೀಪ ಫೆ.26ರಂದು ವಾಹನ ಡಿಕ್ಕಿ ಹೊಡೆದು ಲಲಿತಾ ಹಾತರಕಿ ಎಂಬುವರು ಸಾವಿಗೀಡಾದ ಪ್ರಕರಣ ಹೊಸ ತಿರುವು ಪಡೆದಿದೆ. ಸುಪಾರಿ ನೀಡಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿಸಿದ್ದು ಪೊಲೀಸ್‌ ತನಿಖೆಯಿಂದ ಪತ್ತೆಯಾಗಿದೆ.
Last Updated 3 ಮಾರ್ಚ್ 2026, 2:11 IST
ಧಾರವಾಡ | ಪತ್ನಿ ಹತ್ಯೆಗೆ ₹ 40 ಲಕ್ಷಕ್ಕೆ ಸುಪಾರಿ: ನಾಲ್ವರ ಬಂಧನ

ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಆರೋಪಿಯ ಎನ್‌ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಗೆ

Judicial Inquiry: ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪ ಎದುರಿಸುತ್ತಿದ್ದ ಬಿಹಾರದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎನ್‌ಕೌಂಟರ್ ಪ್ರಕರಣವನ್ನು ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ತನಿಖೆಗೆ ವಹಿಸಿ ಹೈಕೋರ್ಟ್ ಆದೇಶಿಸಿದೆ.
Last Updated 2 ಮಾರ್ಚ್ 2026, 18:35 IST
ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಆರೋಪಿಯ ಎನ್‌ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಗೆ
ADVERTISEMENT
ADVERTISEMENT
ADVERTISEMENT