ಶುಕ್ರವಾರ, 2 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ಧಾರವಾಡದಲ್ಲೂ ಪಸರಿಸಿದ ಕಾಫಿ ಬೆಳೆ ಘಮಲು! ದಾಸನಕೊಪ್ಪ ರೈತನ ವಿಶಿಷ್ಠ ಸಾಧನೆ

ಮಿಶ್ರ ಬೇಸಾಯ ಪದ್ಧತಿಯಲ್ಲಿ ಅರೇಬಿಕಾ ತಳಿ ಕಾಫಿ ಬೆಳೆದ ರೈತ
Last Updated 2 ಜನವರಿ 2026, 5:04 IST
ಧಾರವಾಡದಲ್ಲೂ ಪಸರಿಸಿದ ಕಾಫಿ ಬೆಳೆ ಘಮಲು! ದಾಸನಕೊಪ್ಪ ರೈತನ ವಿಶಿಷ್ಠ ಸಾಧನೆ

ರೈಲ್‌ಒನ್ ಆ್ಯಪ್‌ನಲ್ಲಿ ಜನರಲ್ ಟಿಕೆಟ್‌ಗೆ ಡಿಸ್ಕೌಂಟ್! ವಿವರ ಇಲ್ಲಿದೆ

Indian Railways App Offer: ಹುಬ್ಬಳ್ಳಿ: ಭಾರತೀಯ ರೈಲ್ವೆಯ ಅಧಿಕೃತ ಅಪ್ಲಿಕೇಷನ್ ‘ರೈಲ್‌ಒನ್’ ಮೂಲಕ ಕಾಯ್ದಿರಿಸದ ಟಿಕೆಟ್‌ ಬುಕ್‌ ಮಾಡಿದರೆ ಶೇ 3ರಷ್ಟು ಪಾವತಿ ರಿಯಾಯಿತಿ ಅವಕಾಶವು ಜನವರಿ 14ರಿಂದ ಜುಲೈ 14ರವರೆಗೆ ಚಾಲ್ತಿಯಲ್ಲಿರುತ್ತದೆ.
Last Updated 2 ಜನವರಿ 2026, 5:02 IST
ರೈಲ್‌ಒನ್ ಆ್ಯಪ್‌ನಲ್ಲಿ ಜನರಲ್ ಟಿಕೆಟ್‌ಗೆ ಡಿಸ್ಕೌಂಟ್! ವಿವರ ಇಲ್ಲಿದೆ

ಮಹಿಳಾ ಕ್ರಿಕೆಟ್‌: ಹುಬ್ಬಳ್ಳಿಯಲ್ಲಿ ಆಯ್ಕೆ ಪ್ರಕ್ರಿಯೆ ಜ. 4ಕ್ಕೆ

KSCA– ಮಹಿಳಾ ಸೀನಿಯರ್‌ ವಿಭಾಗದ ಆಯ್ಕೆ ಪಂದ್ಯಗಳಿಗಾಗಿ ಮುಕ್ತ ಆಯ್ಕೆ ಪ್ರಕ್ರಿಯೆಯು ಜನವರಿ 4ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)–ಬಿ ಮೈದಾನದಲ್ಲಿ ನಡೆಯಲಿದೆ.
Last Updated 2 ಜನವರಿ 2026, 4:49 IST
ಮಹಿಳಾ ಕ್ರಿಕೆಟ್‌: ಹುಬ್ಬಳ್ಳಿಯಲ್ಲಿ ಆಯ್ಕೆ ಪ್ರಕ್ರಿಯೆ ಜ. 4ಕ್ಕೆ

ಗೊಬ್ಬರಗುಂಪಿ ಕ್ರಾಸ್ ಸಮೀಪ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

bike Accident ನವಲಗುಂದ : ಹುಬ್ಬಳ್ಳಿ ಸೊಲ್ಲಾಪುರ್ ರಾಷ್ಟ್ರೀಯ ಹೆದ್ದಾರಿ ಗೊಬ್ಬರಗುಂಪಿ ಕ್ರಾಸ್ ಸಮೀಪ ದ್ವಿಚಕ್ರ ವಾಹನ ಸವಾರನಿಗೆ ಅಪರಿಚಿತ ವಾಹನವೊಂದ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಬೆಳಗಿನ.
Last Updated 2 ಜನವರಿ 2026, 4:48 IST
ಗೊಬ್ಬರಗುಂಪಿ ಕ್ರಾಸ್ ಸಮೀಪ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ರೈಫಲ್ ಶೂಟಿಂಗ್ ಚಾಂಪಿಯನ್ ಶಿಪ್‍ಗೆ ಪೊಲೀಸ್ ಮಕ್ಕಳ ವಸತಿ ಶಾಲೆ ಅಯ್ಕೆ 

Shooting Championship ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳಾದ ನವೀನಕುಮಾರ ಚವಾಣ, ಪ್ರಸನ್ನ ಯಾದವ, ಮೊಹಮ್ಮದ್ ಹ್ಯಾರಿಸ್ ಮದರಖಂಡಿ ಹಾಗೂ ವಿವೇಕ ಬೋರಳಕರ ಅವರು ಈಚೆಗೆ ನಡೆದ ರಾಜ್ಯಮಟ್ಟದ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
Last Updated 2 ಜನವರಿ 2026, 4:47 IST
ರೈಫಲ್ ಶೂಟಿಂಗ್ ಚಾಂಪಿಯನ್ ಶಿಪ್‍ಗೆ ಪೊಲೀಸ್ ಮಕ್ಕಳ ವಸತಿ ಶಾಲೆ ಅಯ್ಕೆ 

ಎಸ್‌ಡಿಐ 28ನೇ ರಾಜ್ಯಮಟ್ಟದ ಸಮ್ಮೇಳನ ನಾಳೆಯಿಂದ

SDI ‘ಸುನ್ನಿ ದಾವತೆ ಇಸ್ಲಾಮಿ (ಎಸ್‌ಡಿಐ) 28ನೇ ರಾಜ್ಯಮಟ್ಟದ ವಾರ್ಷಿಕ ಸಮ್ಮೇಳನ ‘ಸುನ್ನಿ ಇಜ್ತೆಮಾ’ ಅನ್ನು ಜ.3 ಮತ್ತು 4ರಂದು ನಗರದ ಕಾರವಾರ ರಸ್ತೆಯ ಈದ್ಗಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಹುಬ್ಬಳ್ಳಿ ಸುನ್ನಿ ದಾವತೆ ಇಸ್ಲಾಮಿ ಅಧ್ಯಕ್ಷ ಮೆಹಬೂಬ್ ಕಲೈಗಾರ ಹೇಳಿದರು.
Last Updated 2 ಜನವರಿ 2026, 4:46 IST
ಎಸ್‌ಡಿಐ 28ನೇ ರಾಜ್ಯಮಟ್ಟದ ಸಮ್ಮೇಳನ ನಾಳೆಯಿಂದ

ಕೌಟುಂಬಿಕ ಕಲಹ; ಹಳೇಹುಬ್ಬಳ್ಳಿಯಲ್ಲಿ ಕತ್ತು ಹಿಸುಕಿ ಪತ್ನಿ ಕೊಲೆ ಮಾಡಿದ ಗಂಡ

ಕೊಲೆ ಮಾಡಿ ಪರಾರಿಗೆ ಆರೋಪಿ ಯತ್ನ: ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಂದ ಬಂಧನ
Last Updated 2 ಜನವರಿ 2026, 4:45 IST
ಕೌಟುಂಬಿಕ ಕಲಹ; ಹಳೇಹುಬ್ಬಳ್ಳಿಯಲ್ಲಿ ಕತ್ತು ಹಿಸುಕಿ ಪತ್ನಿ ಕೊಲೆ ಮಾಡಿದ ಗಂಡ
ADVERTISEMENT

ಪಶ್ಚಿಮ ಪದವೀಧರರ ಕ್ಷೇತ್ರ: ಲಿಂಬಿಕಾಯಿಗೆ ‘ಹುಳಿ‘ಯಾಗುತ್ತಾರಾ ಟಿಕೆಟ್ ವಂಚಿತರು?

Karnataka Graduates Election: ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಮೋಹನ್ ಲಿಂಬಿಕಾಯಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಕೆಲ ಆಕಾಂಕ್ಷಿಗಳು ಪಕ್ಷೇತರ ಸ್ಪರ್ಧೆ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.
Last Updated 2 ಜನವರಿ 2026, 2:49 IST
ಪಶ್ಚಿಮ ಪದವೀಧರರ ಕ್ಷೇತ್ರ: ಲಿಂಬಿಕಾಯಿಗೆ ‘ಹುಳಿ‘ಯಾಗುತ್ತಾರಾ ಟಿಕೆಟ್ ವಂಚಿತರು?

ಹುಬ್ಬಳ್ಳಿ: ಎಸ್‌ಡಿಐ 28ನೇ ರಾಜ್ಯಮಟ್ಟದ ಸಮ್ಮೇಳನ ನಾಳೆಯಿಂದ

Sunni Ijtema Hubballi: ಹುಬ್ಬಳ್ಳಿಯಲ್ಲಿ ಎಸ್‌ಡಿಐ ಆಯೋಜಿಸಿರುವ 28ನೇ ರಾಜ್ಯಮಟ್ಟದ ಸುನ್ನಿ ಇಜ್ತೆಮಾ ಸಮ್ಮೇಳನ ಜ.3 ಮತ್ತು 4ರಂದು ನಡೆಯಲಿದ್ದು, ಶಿಕ್ಷಣ, ವೃತ್ತಿ ಕೌಶಲ್ಯ, ಮಹಿಳಾ ಸಮಾನತೆ ಕುರಿತ ಚರ್ಚೆಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
Last Updated 1 ಜನವರಿ 2026, 22:23 IST
ಹುಬ್ಬಳ್ಳಿ: ಎಸ್‌ಡಿಐ 28ನೇ ರಾಜ್ಯಮಟ್ಟದ ಸಮ್ಮೇಳನ ನಾಳೆಯಿಂದ

ನೈರುತ್ಯ ರೈಲ್ವೆ: ಸರಕು ಸಾಗಣೆಯಲ್ಲಿ ದಾಖಲೆ

Freight Transport Record: ನೈರುತ್ಯ ರೈಲ್ವೆ 2025ರ ಡಿಸೆಂಬರ್‌ನಲ್ಲಿ 50.7 ಲಕ್ಷ ಟನ್‌ ಸರಕು ಸಾಗಣೆ ಮಾಡಿ ಇತಿಹಾಸದಲ್ಲೇ ಅತ್ಯಧಿಕ ಪ್ರಮಾಣ ದಾಖಲಿಸಿದೆ.
Last Updated 1 ಜನವರಿ 2026, 18:29 IST
ನೈರುತ್ಯ ರೈಲ್ವೆ: ಸರಕು ಸಾಗಣೆಯಲ್ಲಿ ದಾಖಲೆ
ADVERTISEMENT
ADVERTISEMENT
ADVERTISEMENT