ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ: ವಾರ್ಡ್ ಅಭಿವೃದ್ಧಿಗೆ ದಾನಿಗಳ ನೆರವು

ನೃಪತುಂಗ ಬೆಟ್ಟಕ್ಕೆ ತೆರಳುವ ಮಾರ್ಗದ ಪಕ್ಕದ‌ಲ್ಲಿ 20 ಆಸನಗಳ ಅಳವಡಿಕೆ
Last Updated 9 ಫೆಬ್ರುವರಿ 2026, 7:04 IST
ಹುಬ್ಬಳ್ಳಿ: ವಾರ್ಡ್ ಅಭಿವೃದ್ಧಿಗೆ ದಾನಿಗಳ ನೆರವು

ಕಲಘಟಗಿ | ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯ–ಸಂತೋಷ್ ಲಾಡ್

ಕಲಘಟಗಿ ಗ್ರಾಮದೇವಿಯರ ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Last Updated 9 ಫೆಬ್ರುವರಿ 2026, 6:56 IST
ಕಲಘಟಗಿ | ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯ–ಸಂತೋಷ್ ಲಾಡ್

ಹುಬ್ಬಳ್ಳಿ | ಗಾಳಿಪಟ ಉತ್ಸವ; ಅದ್ದೂರಿ ತೆರೆ

ಸಂಸದರ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಯಲ್ಲಿ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಭಾನುವಾರ ಮುಕ್ತಾಯವಾಯಿತು. ಸೋನು ನಿಗಮ್ ಕಾರ್ಯಕ್ರಮ ಮತ್ತು ದೇಸಿ ಕ್ರೀಡೆಗಳು ಹೈಲೈಟ್ ಆಗಿದ್ದವು.
Last Updated 9 ಫೆಬ್ರುವರಿ 2026, 6:56 IST
ಹುಬ್ಬಳ್ಳಿ | ಗಾಳಿಪಟ ಉತ್ಸವ; ಅದ್ದೂರಿ ತೆರೆ

ಹುಬ್ಬಳ್ಳಿ | ಶಾಲೆ ಅಭಿವೃದ್ಧಿಗೆ ₹5 ಲಕ್ಷ ಅನುದಾನ–ಸಲೀಂ ಅಹ್ಮದ್‌

ಹಳೇಹುಬ್ಬಳ್ಳಿಯ ಸಿದ್ಧಾರೂಢಸ್ವಾಮಿ ಪ್ರೌಢಶಾಲೆಯ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ₹5 ಲಕ್ಷ ಅನುದಾನ ನೀಡುವುದಾಗಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಭರವಸೆ ನೀಡಿದ್ದಾರೆ.
Last Updated 9 ಫೆಬ್ರುವರಿ 2026, 6:56 IST
ಹುಬ್ಬಳ್ಳಿ | ಶಾಲೆ ಅಭಿವೃದ್ಧಿಗೆ ₹5 ಲಕ್ಷ ಅನುದಾನ–ಸಲೀಂ ಅಹ್ಮದ್‌

ನವಲಗುಂದ; ಮಾದರಿ ಕ್ಷೇತ್ರ ಮಾಡಲು ಶ್ರಮ–ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕು ಸ್ಥಾಪನೆ, ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ
Last Updated 9 ಫೆಬ್ರುವರಿ 2026, 6:56 IST
ನವಲಗುಂದ; ಮಾದರಿ ಕ್ಷೇತ್ರ ಮಾಡಲು ಶ್ರಮ–ಮುಖ್ಯಮಂತ್ರಿ ಸಿದ್ದರಾಮಯ್ಯ

ಬನ್ನಂಜೆ ಅದ್ಭುತ ಸಂಸ್ಕೃತ, ಕನ್ನಡ ವಾಗ್ಮಿ: ಶತಾವಧಾನಿ ಆರ್. ಗಣೇಶ

‘ಬನ್ನಂಜೆ 90 ವಿಶ್ವನಮನ’ ಕಾರ್ಯಕ್ರಮ: ಪದ್ಮಭೂಷಣ ಶತಾವಧಾನಿ ಆರ್. ಗಣೇಶ ಅಭಿಮತ
Last Updated 9 ಫೆಬ್ರುವರಿ 2026, 6:55 IST
ಬನ್ನಂಜೆ ಅದ್ಭುತ ಸಂಸ್ಕೃತ, ಕನ್ನಡ ವಾಗ್ಮಿ: ಶತಾವಧಾನಿ ಆರ್. ಗಣೇಶ

ಹುಬ್ಬಳ್ಳಿ | ಮೆಣಸಿನಕಾಯಿ ಮೇಳ: 175 ಕ್ವಿಂಟಲ್‌ ಮಾರಾಟ

ಹುಬ್ಬಳ್ಳಿಯ ಮೂರು ಸಾವಿರಮಠದಲ್ಲಿ ನಡೆದ ಮೂರು ದಿನಗಳ ಮೆಣಸಿನಕಾಯಿ ಮೇಳದಲ್ಲಿ ₹87.86 ಲಕ್ಷ ಮೌಲ್ಯದ 175 ಟನ್ ಒಣಮೆಣಸಿನಕಾಯಿ ಮಾರಾಟವಾಗಿದೆ. ಬ್ಯಾಡಗಿ ಮೆಣಸಿನಕಾಯಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
Last Updated 9 ಫೆಬ್ರುವರಿ 2026, 6:55 IST
ಹುಬ್ಬಳ್ಳಿ | ಮೆಣಸಿನಕಾಯಿ ಮೇಳ: 175 ಕ್ವಿಂಟಲ್‌ ಮಾರಾಟ
ADVERTISEMENT

ಚಿತ್ರಕಲೆ, ಸಾಹಿತ್ಯದಲ್ಲಿ ಪಾಂಡಿತ್ಯ ಗಳಿಸಿದ್ದ ಆರ್ಯ: ಬಿ.ಎಲ್‌.ಪಾಟೀಲ

ಆರ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಬಿ.ಎಲ್‌.ಪಾಟೀಲ
Last Updated 9 ಫೆಬ್ರುವರಿ 2026, 6:55 IST
ಚಿತ್ರಕಲೆ, ಸಾಹಿತ್ಯದಲ್ಲಿ  ಪಾಂಡಿತ್ಯ ಗಳಿಸಿದ್ದ ಆರ್ಯ:  ಬಿ.ಎಲ್‌.ಪಾಟೀಲ

ಗೂಡ್ಸ್‌, ಪಾರ್ಸ್‌ಲ್‌ ಸೇವೆ ಆರಂಭಕ್ಕೆ ಒತ್ತಾಯ: ವಿ.ಸೋಮಣ್ಣಗೆ ಮನವಿ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿ
Last Updated 9 ಫೆಬ್ರುವರಿ 2026, 6:54 IST
ಗೂಡ್ಸ್‌, ಪಾರ್ಸ್‌ಲ್‌ ಸೇವೆ ಆರಂಭಕ್ಕೆ ಒತ್ತಾಯ: ವಿ.ಸೋಮಣ್ಣಗೆ ಮನವಿ

ಬನ್ನಂಜೆ ಗೋವಿಂದಾಚಾರ್ಯರ ಸಾಹಿತ್ಯ ವಿಶಿಷ್ಟ: ವಿದ್ವಾಂಸ ವಿಜಯಸಿಂಹ ಆಚಾರ್ಯ

ಧಾರವಾಡದಲ್ಲಿ ನಡೆದ ಬನ್ನಂಜೆ ಗೋವಿಂದಾಚಾರ್ಯರ 90ರ 'ವಿಶ್ವನಮನ' ಕಾರ್ಯಕ್ರಮದಲ್ಲಿ ವಿದ್ವಾಂಸ ವಿಜಯಸಿಂಹ ಆಚಾರ್ಯ ಅವರು ಬನ್ನಂಜೆಯವರ ಸಾಹಿತ್ಯ ಮತ್ತು ಸರಳ ಅನುವಾದ ಶೈಲಿಯ ಬಗ್ಗೆ ಮಾತನಾಡಿದರು.
Last Updated 9 ಫೆಬ್ರುವರಿ 2026, 6:53 IST
ಬನ್ನಂಜೆ ಗೋವಿಂದಾಚಾರ್ಯರ ಸಾಹಿತ್ಯ ವಿಶಿಷ್ಟ:
 ವಿದ್ವಾಂಸ ವಿಜಯಸಿಂಹ ಆಚಾರ್ಯ
ADVERTISEMENT
ADVERTISEMENT
ADVERTISEMENT