ಮಂಗಳವಾರ, 20 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಧಾರವಾಡ

ADVERTISEMENT

ರಾಮಚಂದ್ರ ರಾವ್‌ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ಎಚ್‌.ಕೆ.ಪಾಟೀಲ

HK Patil on DGP: ಧಾರವಾಡ: ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್‌ ಅವರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ನಿಜವಾಗಿದ್ದರೆ, ಅವರಿಗೆ ಶಿಕ್ಷೆಯಾಗಬೇಕು’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಪ್ರತಿಕ್ರಿಯಿಸಿದರು.
Last Updated 19 ಜನವರಿ 2026, 16:06 IST
ರಾಮಚಂದ್ರ ರಾವ್‌ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ಎಚ್‌.ಕೆ.ಪಾಟೀಲ

ಹುಬ್ಬಳ್ಳಿ: ಅಗ್ನಿಶಾಮಕ ದಳಕ್ಕೆ ಬೇಕಿದೆ ಇನ್ನಷ್ಟು ಬಲ

ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಅಗ್ನಿಶಾಮಕ ದಳಕ್ಕೆ ವಾಹನ ಮತ್ತು ಸಿಬ್ಬಂದಿ ಕೊರತೆ ಗಂಭೀರವಾಗಿದೆ. 15 ವರ್ಷ ಪೂರೈಸಿದ ವಾಹನಗಳ ಬಳಕೆ ನಿಷೇಧದಿಂದ 7 ವಾಹನ ಸ್ಥಗಿತಗೊಂಡಿದ್ದು, 6 ಹೊಸ ವಾಹನಗಳ ಅವಶ್ಯಕತೆ ಇದೆ.
Last Updated 19 ಜನವರಿ 2026, 6:55 IST
ಹುಬ್ಬಳ್ಳಿ: ಅಗ್ನಿಶಾಮಕ ದಳಕ್ಕೆ ಬೇಕಿದೆ ಇನ್ನಷ್ಟು ಬಲ

ನವಲೂರು ಸೇತುವೆ ಬಳಿ ಚಿರತೆ ಓಡಾಟ: ನಕಲಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ

ಹುಬ್ಬಳ್ಳಿಯ ನವಲೂರು ಸೇತುವೆಯಲ್ಲಿ ಚಿರತೆ ಕುಳಿತಿದೆ ಎಂಬ ನಕಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಅರಣ್ಯ ಇಲಾಖೆ ದೃಢಪಡಿಸಿದಂತೆ ಈ ದೃಶ್ಯ ನಕಲಿ.
Last Updated 19 ಜನವರಿ 2026, 6:55 IST
ನವಲೂರು ಸೇತುವೆ ಬಳಿ ಚಿರತೆ ಓಡಾಟ: ನಕಲಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಅದ್ದೂರಿ ಆರೂಢ ಆರತಿ; ಭಕ್ತರ ಹರ್ಷೋದ್ಘಾರ

Hubballi Religious Event: ಇಲ್ಲಿನ ಶ್ರೀಸಿದ್ಧಾರೂಢಸ್ವಾಮಿ ಮಠದ ಪುಷ್ಕರಣಿಯಲ್ಲಿ ಭಾನುವಾರ ಆರೂಢ ಆರತಿಯು ಭಕ್ತರ ಹರ್ಷೋದ್ಘಾರದ ಮಧ್ಯೆ, ಭಕ್ತಿ, ಭಾವ ಹಾಗೂ ಸಂಭ್ರಮದಿಂದ ನಡೆಯಿತು.
Last Updated 19 ಜನವರಿ 2026, 6:55 IST
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಅದ್ದೂರಿ ಆರೂಢ ಆರತಿ; ಭಕ್ತರ ಹರ್ಷೋದ್ಘಾರ

ಧಾರವಾಡ: ಬಸವರಾಜ ಕಟ್ಟೀಮನಿ ಪ್ರಶಸ್ತಿ ಪ್ರದಾನ ಸಮಾರಂಭ

Kannada Literature Event: ‘ಆಧುನಿಕ ಕಾಲಘಟ್ಟದಲ್ಲಿ ಹೇಗೆ ಬರೆಯಬೇಕು ಎಂದು ಹೊಸ ತಲೆಮಾರಿನರು ಕ್ರಿಯಾಶೀಲರಾಗಿದ್ದಾರೆ. ಹಿರಿಯುರು ಯುವಜನರನ್ನು ಹೊಸದಾಗಿ ನೋಡಬೇಕಾದ ಅವಶ್ಯಕತೆ ಇದೆ’ ಎಂದು ಪ್ರೊ. ಪುರಷೋತ್ತಮ ಬಿಳಿಮಲೆ ಹೇಳಿದರು.
Last Updated 19 ಜನವರಿ 2026, 6:55 IST
ಧಾರವಾಡ: ಬಸವರಾಜ ಕಟ್ಟೀಮನಿ ಪ್ರಶಸ್ತಿ ಪ್ರದಾನ ಸಮಾರಂಭ

ಹುಬ್ಬಳ್ಳಿ| ದಾಸ ಸಾಹಿತ್ಯದ ಆಶಯ ಆಚರಣೆಗೆ ಬರಲಿ: ಸಂಶೋಧಕ ಕೃಷ್ಣ ಕೊಲ್ಹಾರ

ಕೃಷ್ಣ ಕೊಲ್ಹಾರ ಕುಲಕರ್ಣಿಗೆ ‘ಸಂಯುತಾ ಪುರಂದರ ಪ್ರಶಸ್ತಿ’ ಪ್ರದಾನ
Last Updated 19 ಜನವರಿ 2026, 6:55 IST
ಹುಬ್ಬಳ್ಳಿ| ದಾಸ ಸಾಹಿತ್ಯದ ಆಶಯ ಆಚರಣೆಗೆ ಬರಲಿ: ಸಂಶೋಧಕ ಕೃಷ್ಣ ಕೊಲ್ಹಾರ

ಧಾರವಾಡದ ಕೆಲಗೇರಿ ಕೆರೆ: ಡಿಪಿಆರ್‌ ಸಿದ್ಧ, 40 ಕೋಟಿ ಅನುದಾನ

Urban Lake DPR: ‘ನಗರ ಕೆಲಗೇರಿ ಕೆರೆ ಪ್ರದೇಶದ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ₹ 40 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ’ ಎಂದು ಹುಡಾ ಆಯುಕ್ತ ಸಂತೋಷ ಬಿರಾದಾರ ತಿಳಿಸಿದರು.
Last Updated 19 ಜನವರಿ 2026, 6:55 IST
ಧಾರವಾಡದ ಕೆಲಗೇರಿ ಕೆರೆ: ಡಿಪಿಆರ್‌ ಸಿದ್ಧ, 40 ಕೋಟಿ ಅನುದಾನ
ADVERTISEMENT

ಅಡಿಕೆ ಬೆಳೆಗಾರರ ಸಂಘ ಉದ್ಘಾಟನೆ ನಾಳೆ

ಹಳೇ ಧಾರವಾಡ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಉದ್ಘಾಟನಾ ಸಮಾರಂಭವನ್ನು ಜ.19 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ಮಾವನೂರ ಗ್ರಾಮದಲ್ಲಿನ
Last Updated 18 ಜನವರಿ 2026, 7:59 IST
ಅಡಿಕೆ ಬೆಳೆಗಾರರ ಸಂಘ ಉದ್ಘಾಟನೆ ನಾಳೆ

ಸಾರ್ವಜನಿಕ ಮೂತ್ರಾಲಯ: ಕೊಳಕಿನ ಕೊಂಪೆ

ನಿರ್ವಹಣೆ ಕೊರತೆ: ದುರ್ನಾತ, ಬಳಸಲಾಗದ ಸ್ಥಿತಿ
Last Updated 18 ಜನವರಿ 2026, 4:33 IST
ಸಾರ್ವಜನಿಕ ಮೂತ್ರಾಲಯ: ಕೊಳಕಿನ ಕೊಂಪೆ

ಪುನರ್ವಸತಿ ಕಲ್ಪಿಸಲು ಆಗ್ರಹ

ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದಿಂದ ಪ್ರತಿಭಟನೆ
Last Updated 18 ಜನವರಿ 2026, 4:32 IST
ಪುನರ್ವಸತಿ ಕಲ್ಪಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT