ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಧಾರವಾಡ | ದಿವ್ಯಪ್ರಭು ವರ್ಗಾವಣೆ: ಆರ್. ಸ್ನೇಹಲ್ ಹೊಸ ಜಿಲ್ಲಾಧಿಕಾರಿ

R Snehal: ಧಾರವಾಡ: ಜಿಲ್ಲಾಧಿಕಾರಿ ದಿವ್ಯಪ್ರಭು ಜೆಆರ್ ಜೆ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಆದರೆ, ಸ್ಥಳ ನಿಯುಕ್ತಿ ಮಾಡಿ ಮಾಡಿಲ್ಲ. ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕಿ ಆರ್. ಸ್ನೇಹಲ್ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
Last Updated 10 ಫೆಬ್ರುವರಿ 2026, 15:44 IST
ಧಾರವಾಡ | ದಿವ್ಯಪ್ರಭು ವರ್ಗಾವಣೆ: ಆರ್. ಸ್ನೇಹಲ್ ಹೊಸ ಜಿಲ್ಲಾಧಿಕಾರಿ

ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ

Hebballi Jathra Mahotsava: ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ 2ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಹಳೆಯ ಬಸ್ ನಿಲ್ದಾಣ ಮೈದಾನದಲ್ಲಿ ಫೆ.10 ರಿಂದ ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿದೆ.
Last Updated 10 ಫೆಬ್ರುವರಿ 2026, 6:48 IST
ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ

ಹುಬ್ಬಳ್ಳಿ: ಮನರೇಗಾ ದುರ್ಬಳಕೆ; 5 ವರ್ಷದಲ್ಲಿ 275 ಪ್ರಕರಣ ದಾಖಲು

ವಿಬಿ–ಜಿ ರಾಮ್‌ ಜಿ (ಮನರೇಗಾ) ಯೋಜನೆಯ ದುರುಪಯೋಗದ ಕುರಿತು ಓಂಬುಡ್ಸ್‌ಪರ್ಸನ್‌ಗೆ ದೂರು
Last Updated 10 ಫೆಬ್ರುವರಿ 2026, 6:46 IST
ಹುಬ್ಬಳ್ಳಿ: ಮನರೇಗಾ ದುರ್ಬಳಕೆ; 5 ವರ್ಷದಲ್ಲಿ 275 ಪ್ರಕರಣ ದಾಖಲು

ಮಹದಾಯಿ; ಸಮರ್ಥವಾಗಿ ವಾದ ಮಂಡಿಸಿ; ಅರವಿಂದ ಬೆಲ್ಲದ

Kalasa Banduri Project: ಕಳಸಾ ಬಂಡೂರಿ, ಮಹದಾಯಿ ಯೋಜನೆ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಅಲ್ಲಿ ಪರಿಹಾರ ಸಿಗದೇ ಮುಂದುವರಿಯಲಾಗದು. ಪ್ರಕರಣವನ್ನು ಬೇಗ ಇತ್ಯರ್ಥಪಡಿಸಲು ಕಾಂಗ್ರೆಸ್‌ ಸರ್ಕಾರ ಪ್ರಯತ್ನಿಸಬೇಕು ಎಂದು ಅರವಿಂದ ಬೆಲ್ಲದ ಒತ್ತಾಯಿಸಿದರು.
Last Updated 10 ಫೆಬ್ರುವರಿ 2026, 6:41 IST
ಮಹದಾಯಿ; ಸಮರ್ಥವಾಗಿ ವಾದ ಮಂಡಿಸಿ; ಅರವಿಂದ ಬೆಲ್ಲದ

ಇ-ಪೌತಿ; ಸಾಧಕರಿಗೆ ₹5 ಕೋಟಿ ಪ್ರೋತ್ಸಾಹ ಧನ

ಪ್ರಗತಿ ಪರಿಶೀಲನಾ ಸಭೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ
Last Updated 10 ಫೆಬ್ರುವರಿ 2026, 6:37 IST
ಇ-ಪೌತಿ; ಸಾಧಕರಿಗೆ ₹5 ಕೋಟಿ ಪ್ರೋತ್ಸಾಹ ಧನ

ಹಿಂದೂ ಜೀವನದ ಪದ್ಧತಿ: ಶಂಕರಾನಂದ

Hindutva Ideology: ಹಿಂದೂ ಎಂಬುವುದು ಜಾತಿ, ಮತ, ಪಂಥವಲ್ಲ, ಅದೊಂದು ಜೀವನದ ಪದ್ಧತಿ. ಇದು ಪ್ರತಿಯೊಬ್ಬರ ಮಸ್ತಕದಲ್ಲಿ ಬಂದಾಗ ಹಿಂದೂ ಧರ್ಮದ ಉಳಿವು ಸಾಧ್ಯ ಎಂದು ಭಾರತೀಯ ಶಿಕ್ಷಣ ಮಂಡಳದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಶಂಕರಾನಂದ ಹೇಳಿದರು.
Last Updated 10 ಫೆಬ್ರುವರಿ 2026, 6:34 IST
ಹಿಂದೂ ಜೀವನದ ಪದ್ಧತಿ: ಶಂಕರಾನಂದ

‘ವಿದ್ಯಾಧರ ರೀತಿ ತಾಳ್ಮೆ ಇರಲಿ’ ಸಂಚಾರ ನಿಯಮ ಕುರಿತು ಹುಬ್ಬಳ್ಳಿ ಪೊಲೀಸರ ಜಾಗೃತಿ

ರಣಜಿ ಪಂದ್ಯದಲ್ಲಿ ಕರ್ನಾಟಕದ ವಿದ್ಯಾಧರ್ ಪಾಟೀಲ್ ತೋರಿದ ತಾಳ್ಮೆಯನ್ನು ಹುಬ್ಬಳ್ಳಿ ಪೊಲೀಸರು ಸಂಚಾರ ಜಾಗೃತಿಗಾಗಿ ಬಳಸಿಕೊಂಡಿದ್ದಾರೆ. 'ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡರೆ ಜೀವಕ್ಕೆ ಅಪಾಯ' ಎಂಬ ಸಂದೇಶ ನೀಡಿದ್ದಾರೆ.
Last Updated 10 ಫೆಬ್ರುವರಿ 2026, 6:31 IST
‘ವಿದ್ಯಾಧರ ರೀತಿ ತಾಳ್ಮೆ ಇರಲಿ’ ಸಂಚಾರ ನಿಯಮ ಕುರಿತು ಹುಬ್ಬಳ್ಳಿ ಪೊಲೀಸರ ಜಾಗೃತಿ
ADVERTISEMENT

ರತ್ನಮ್ಮ ಹೆಗ್ಗಡೆ ಪ್ರಶಸ್ತಿಗೆ ಐವರು ಲೇಖಕಿಯರ ಕೃತಿಗಳು ಆಯ್ಕೆ

Kannada Literary Award: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು 2024ನೇ ಸಾಲಿನ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಐವರು ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ತಲಾ ಹದಿನೈದು ಸಾವಿರ ನಗದು ಒಳಗೊಂಡಿದೆ.
Last Updated 10 ಫೆಬ್ರುವರಿ 2026, 0:11 IST
ರತ್ನಮ್ಮ ಹೆಗ್ಗಡೆ ಪ್ರಶಸ್ತಿಗೆ ಐವರು ಲೇಖಕಿಯರ ಕೃತಿಗಳು ಆಯ್ಕೆ

ಯುವತಿ ಜೊತೆ ಫೋಟೊ ತೆಗೆಸಿ AI ಎಡಿಟ್ ಮಾಡಿ ಮತಾಂತರಕ್ಕೆ ಬಲವಂತ, ಪ್ರಕರಣ ದಾಖಲು

Religious Conversion: ಯುವತಿ ಜೊತೆ ಫೋಟೊ ತೆಗೆಸಿಕೊಂಡು ಎಐನಲ್ಲಿ ಎಡಿಟಿಂಗ್ ಮಾಡಿ, ಮತಾಂತರಕ್ಕೆ ಬಲವಂತ ಮಾಡಿದ ವ್ಯಕ್ತಿಯ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 9 ಫೆಬ್ರುವರಿ 2026, 19:21 IST
ಯುವತಿ ಜೊತೆ ಫೋಟೊ ತೆಗೆಸಿ AI ಎಡಿಟ್ ಮಾಡಿ ಮತಾಂತರಕ್ಕೆ ಬಲವಂತ, ಪ್ರಕರಣ ದಾಖಲು

ಹುಬ್ಬಳ್ಳಿ: ವಾರ್ಡ್ ಅಭಿವೃದ್ಧಿಗೆ ದಾನಿಗಳ ನೆರವು

ನೃಪತುಂಗ ಬೆಟ್ಟಕ್ಕೆ ತೆರಳುವ ಮಾರ್ಗದ ಪಕ್ಕದ‌ಲ್ಲಿ 20 ಆಸನಗಳ ಅಳವಡಿಕೆ
Last Updated 9 ಫೆಬ್ರುವರಿ 2026, 7:04 IST
ಹುಬ್ಬಳ್ಳಿ: ವಾರ್ಡ್ ಅಭಿವೃದ್ಧಿಗೆ ದಾನಿಗಳ ನೆರವು
ADVERTISEMENT
ADVERTISEMENT
ADVERTISEMENT