ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಧಾರವಾಡ | ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್‌ ವಿರುದ್ಧ ಪ್ರಕರಣ ದಾಖಲು: ಶಶಿಕುಮಾರ್‌

Dharwad News: ಫೆ.24ರಂದು ನಡೆದ ಉದ್ಯೋಗಾಕಾಂಕ್ಷಿಗಳ ಬೃಹತ್‌ ಪ್ರತಿಭಟನೆಯಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅಕ್ಸಾ ಅಧ್ಯಕ್ಷ ಕಾಂತಕುಮಾರ್ ಮತ್ತು ಇತರರ ವಿರುದ್ಧ ಹುಬ್ಬಳ್ಳಿ–ಧಾರವಾಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 26 ಫೆಬ್ರುವರಿ 2026, 19:19 IST
ಧಾರವಾಡ | ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್‌ ವಿರುದ್ಧ ಪ್ರಕರಣ ದಾಖಲು: ಶಶಿಕುಮಾರ್‌

ಧಾರವಾಡ: ಪ್ರೊ. ಸತ್ಯಧ್ಯಾನಾಚಾರ್ಯಗೆ ‘ಬಲಭೀಮ’ ಪ್ರಶಸ್ತಿ

Dharwad News: ಧಾರವಾಡದ ನುಗ್ಗಿಕೇರಿ ಹನುಮಂತ ದೇವರ ಗುಡಿಯ ವ್ಯವಸ್ಥಾಪಕ ಸಮಿತಿ ನೀಡುವ 2025-26 ನೇ ಸಾಲಿನ ‘ಬಲಭೀಮ ಪ್ರಶಸ್ತಿ’ಗೆ ಪ್ರೊ. ಸತ್ಯಧ್ಯಾನಾಚಾರ್ಯ ಕಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 26 ಫೆಬ್ರುವರಿ 2026, 19:03 IST
ಧಾರವಾಡ: ಪ್ರೊ. ಸತ್ಯಧ್ಯಾನಾಚಾರ್ಯಗೆ ‘ಬಲಭೀಮ’ ಪ್ರಶಸ್ತಿ

ದುರ್ವರ್ತನೆ ತೋರಿದವರ ವಿರುದ್ಧ ಕ್ರಮ: ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌

Law Enforcement Response: ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ವೇಳೆ ಕಾನೂನು ಉಲ್ಲಂಘನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ದುರ್ವರ್ತನೆ ತೋರಿದವರ ವಿರುದ್ಧ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 6:15 IST
ದುರ್ವರ್ತನೆ ತೋರಿದವರ ವಿರುದ್ಧ ಕ್ರಮ: ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌

ಆಧ್ಯಾತ್ಮಿಕ ಮಾರ್ಗ ತೋರುವ ಹಿಂದೂ ಧರ್ಮವಾಗಿದೆ: ಕಲ್ಯಾಣಪುರದ ಶ್ರೀ ಬಸವಣಜ್ಜನ

Gudageri Hindu Sammelan: ಗುಡಗೇರಿಯಲ್ಲಿ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಶ್ರೀ ಬಸವಣಜ್ಜನರು ಹಿಂದೂ ಧರ್ಮದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿ ಯುವ ಪೀಳಿಗೆ ಸನಾತನ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
Last Updated 26 ಫೆಬ್ರುವರಿ 2026, 6:15 IST
ಆಧ್ಯಾತ್ಮಿಕ ಮಾರ್ಗ ತೋರುವ ಹಿಂದೂ ಧರ್ಮವಾಗಿದೆ: ಕಲ್ಯಾಣಪುರದ ಶ್ರೀ ಬಸವಣಜ್ಜನ

ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಒತ್ತಾಯ: ಭಾರತೀಯ ಮಜ್ದೂರ್ ಸಂಘ ಪ್ರತಿಭಟನೆ

BMS Dharwad Protest: ಕಾರ್ಮಿಕರ ಕಾಯಂಗೊಳಿಕೆ, ಇಪಿಎಫ್ ಹಾಗೂ ಇಎಸ್‌ಐ ಸೌಲಭ್ಯ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಭಾರತೀಯ ಮಜ್ದೂರ್ ಸಂಘ ಧಾರವಾಡದಲ್ಲಿ ಪ್ರತಿಭಟನೆ ನಡೆಸಿತು.
Last Updated 26 ಫೆಬ್ರುವರಿ 2026, 6:15 IST
ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಒತ್ತಾಯ: ಭಾರತೀಯ ಮಜ್ದೂರ್ ಸಂಘ ಪ್ರತಿಭಟನೆ

ಜೆಡಿಎಸ್‌ ಬೆಳ್ಳಿಹಬ್ಬ: ವಿಜಯಪುರದಲ್ಲಿ ಸಮಾವೇಶ ನಾಳೆ

ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಶಿಮರದ ಹೇಳಿಕೆ
Last Updated 26 ಫೆಬ್ರುವರಿ 2026, 6:15 IST
ಜೆಡಿಎಸ್‌ ಬೆಳ್ಳಿಹಬ್ಬ: ವಿಜಯಪುರದಲ್ಲಿ ಸಮಾವೇಶ ನಾಳೆ

ಮೂಲ ಸೌಲಭ್ಯ ಒದಗಿಸಲು ಆದ್ಯತೆ: ತಹಶೀಲ್ದಾರ್ ಡಿ.ಎಚ್. ಹೂಗಾರ

ಅಳ್ನಾವರ ಪಟ್ಟಣ ಪಂಚಾಯಿತಿ: ₹3.60 ಲಕ್ಷ ಉಳಿತಾಯ ಬಜೆಟ್‌
Last Updated 26 ಫೆಬ್ರುವರಿ 2026, 6:15 IST
ಮೂಲ ಸೌಲಭ್ಯ ಒದಗಿಸಲು ಆದ್ಯತೆ: ತಹಶೀಲ್ದಾರ್ ಡಿ.ಎಚ್. ಹೂಗಾರ
ADVERTISEMENT

ಅಜೀಮ್‌ ಪ್ರೇಮ್‌ ಜಿ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಕೃತ್ಯ: ಎಬಿವಿಪಿ ಆಕ್ರೋಶ

Azim Premji University Controversy: ಎಐಎಸ್‌ಎ ದೇಶವಿರೋಧಿ ಚಟುವಟಿಕೆ ನಡೆಸುತ್ತಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Last Updated 26 ಫೆಬ್ರುವರಿ 2026, 6:14 IST
ಅಜೀಮ್‌ ಪ್ರೇಮ್‌ ಜಿ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಕೃತ್ಯ: ಎಬಿವಿಪಿ ಆಕ್ರೋಶ

ಹೋಳಿ ಹಬ್ಬ: ಹುಬ್ಬಳ್ಳಿ–ಮುಜಫರ್‌ಪುರ ಮಧ್ಯೆ ವಿಶೇಷ ರೈಲುಗಳ ಸಂಚಾರ

HolI Festival Special Train: ಹೋಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿ–ಮುಜಫರ್‌ಪುರ ನಡುವೆ ಮಾರ್ಚ್‌ 4ರಿಂದ ಏಪ್ರಿಲ್‌ 4ರವರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
Last Updated 26 ಫೆಬ್ರುವರಿ 2026, 6:14 IST
ಹೋಳಿ ಹಬ್ಬ: ಹುಬ್ಬಳ್ಳಿ–ಮುಜಫರ್‌ಪುರ ಮಧ್ಯೆ ವಿಶೇಷ ರೈಲುಗಳ ಸಂಚಾರ

ಶರಿಪಜ್ಜನ ಜಾತ್ರೆಗೆ ಗುಡಗೇರಿ ಬಂಡಿ

ಗುರು ಗೋವಿಂದಭಟ್ಟರು ವಿದ್ಯೆ ಕಲಿಸಿದ ಕಲ್ಮಠವಿರುವ ತಾಣ ಗುಡಗೇರಿ
Last Updated 26 ಫೆಬ್ರುವರಿ 2026, 6:14 IST
ಶರಿಪಜ್ಜನ ಜಾತ್ರೆಗೆ ಗುಡಗೇರಿ ಬಂಡಿ
ADVERTISEMENT
ADVERTISEMENT
ADVERTISEMENT