ಪರಿಶ್ರಮ, ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ: ಹೈಕೋರ್ಟ್ ನ್ಯಾ. ಶ್ರೀಶಾನಂದ
Dharwad News: ಆಧುನಿಕ ನ್ಯಾಯ ವ್ಯವಸ್ಥೆಯಲ್ಲಿ ವಕೀಲರು ಭಾರತೀಯ ನ್ಯಾಯದಾನ ಪದ್ಧತಿಯ ಬಗ್ಗೆ ಅಭಿಮಾನ ಹೊಂದಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಧಾರವಾಡದಲ್ಲಿ ಕರೆ ನೀಡಿದರು.Last Updated 14 ಫೆಬ್ರುವರಿ 2026, 7:26 IST