ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ರೈತರು ಸುರಕ್ಷಿತವಾಗಿದ್ದರೆ ನಾಡು ಸಮೃದ್ಧ: ದಿನೇಶ ಕುಲಕರ್ಣಿ

ಅಣ್ಣಿಗೇರಿ ತಾಲೂಕು ಭಾರತೀಯ ಕಿಸಾನ ಸಂಘದ ಉದ್ಘಾಟನೆ
Last Updated 18 ಫೆಬ್ರುವರಿ 2026, 7:07 IST
ರೈತರು ಸುರಕ್ಷಿತವಾಗಿದ್ದರೆ ನಾಡು ಸಮೃದ್ಧ: ದಿನೇಶ ಕುಲಕರ್ಣಿ

ಧಾರವಾಡ: ಛತ್ರಪತಿ ಶಿವಾಜಿ ಜಯಂತ್ಯುತ್ಸವ ನಾಳೆ

Dharwad Event: ಧಾರವಾಡದಲ್ಲಿ ಫೆ.19 ರಂದು ಮರಾಠಾ ವಿದ್ಯಾಪ್ರಸಾರಕ ಮಂಡಳದ ಆವರಣದಲ್ಲಿ ಛತ್ರಪತಿ ಶಿವಾಜಿ ಜಯಂತ್ಯುತ್ಸವ ನಡೆಯಲಿದೆ. ರಕ್ತದಾನ ಶಿಬಿರ, ಮೆರವಣಿಗೆ ಹಾಗೂ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ.
Last Updated 18 ಫೆಬ್ರುವರಿ 2026, 7:06 IST
ಧಾರವಾಡ: ಛತ್ರಪತಿ ಶಿವಾಜಿ ಜಯಂತ್ಯುತ್ಸವ ನಾಳೆ

ಧಾರವಾಡ | ಮಾವಿನ ಬೆಳೆಗೆ ಜಿಗಿ ರೋಗ ಬಾಧೆ

ಜಿಲ್ಲೆಯಲ್ಲಿ 13 ಸಾವಿರ ಹೆಕ್ಟೇರ್‌ ಮಾವಿನ ತೋಟ
Last Updated 18 ಫೆಬ್ರುವರಿ 2026, 7:03 IST
ಧಾರವಾಡ | ಮಾವಿನ ಬೆಳೆಗೆ ಜಿಗಿ ರೋಗ ಬಾಧೆ

ಕಲಘಟಗಿ: ₹25 ಲಕ್ಷ ಅನುದಾನದ ರಸ್ತೆಗೆ ಚಾಲನೆ

Kalaghatagi Road Work: ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ₹25 ಲಕ್ಷ ಅನುದಾನದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭೂಮಿಪೂಜೆ ನೆರವೇರಿಸಿದರು.
Last Updated 18 ಫೆಬ್ರುವರಿ 2026, 6:59 IST
ಕಲಘಟಗಿ: ₹25 ಲಕ್ಷ ಅನುದಾನದ ರಸ್ತೆಗೆ ಚಾಲನೆ

ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ | ಜಿಐಎಸ್‌: ಮನೆ ಮನೆ ಸಮೀಕ್ಷೆಗೆ ಸಿದ್ಧತೆ

Hubballi Dharwad Municipal Corporation: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಜಿಐಎಸ್‌ ಸರ್ವೆ ಭಾಗವಾಗಿ ಮನೆ ಮನೆ ಸಮೀಕ್ಷೆಗೆ ಸಿದ್ಧತೆ ನಡೆಸಿದೆ. 3ಡಿ ಸಿಟಿ ಮಾದರಿ, ಪಿಟಿಎಂಎಸ್ ವೆಬ್ ಪೋರ್ಟಲ್ ಮೂಲಕ ಆಸ್ತಿ ಮಾಹಿತಿಯನ್ನು ನವೀಕರಿಸಲಾಗುತ್ತಿದೆ.
Last Updated 18 ಫೆಬ್ರುವರಿ 2026, 6:58 IST
ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ | ಜಿಐಎಸ್‌: ಮನೆ ಮನೆ ಸಮೀಕ್ಷೆಗೆ ಸಿದ್ಧತೆ

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆಗಳ ಹೊಣೆಗಾರಿಕೆ ಮುಖ್ಯ: ಶಾಸಕ ಕೋನರೆಡ್ಡಿ

SSLC Felicitation: ನವಲಗುಂದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಶಾಸಕ ಎನ್.ಎಚ್. ಕೋನರೆಡ್ಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆ-ಪೋಷಕರ ಜವಾಬ್ದಾರಿ ಮುಖ್ಯವೆಂದರು.
Last Updated 18 ಫೆಬ್ರುವರಿ 2026, 6:56 IST
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆಗಳ ಹೊಣೆಗಾರಿಕೆ ಮುಖ್ಯ: ಶಾಸಕ ಕೋನರೆಡ್ಡಿ

ಸಿದ್ಧಾರೂಢರ ರಥೋತ್ಸವ ಸಂಭ್ರಮ: ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ

Hubballi Siddharoodha Math: ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ಧಾರೂಢ ಸ್ವಾಮೀಜಿಯ ಮಹಾರಥೋತ್ಸವವು ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಭಕ್ತರು ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
Last Updated 17 ಫೆಬ್ರುವರಿ 2026, 6:27 IST
ಸಿದ್ಧಾರೂಢರ ರಥೋತ್ಸವ ಸಂಭ್ರಮ: ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ
ADVERTISEMENT

ಧಾರವಾಡ: ಚಿಟಲಮ್ಮ ದೇವಿ ಜಾತ್ರೆ 19 ರಿಂದ 

Chitalamma Devi Jatra: ಧಾರವಾಡದ ಚರಂತಿಮಠ ಗಾರ್ಡನ್‌ ಸಮೀಪದ ಚಿಟಲಮ್ಮ ದೇವಿ ದೇಗುಲದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಫೆ. 19 ಮತ್ತು 20 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
Last Updated 17 ಫೆಬ್ರುವರಿ 2026, 6:26 IST
ಧಾರವಾಡ: ಚಿಟಲಮ್ಮ ದೇವಿ ಜಾತ್ರೆ 19 ರಿಂದ 

ಧಾರವಾಡ: ಈಶ್ವರ ದೇವರ ರಥೋತ್ಸವ ಸಂಭ್ರಮ

Guladakoppa Rathotsava: ಧಾರವಾಡ ತಾಲ್ಲೂಕಿನ ಗುಳೇದಕೊಪ್ಪದಲ್ಲಿ ಈಶ್ವರ ದೇವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು.
Last Updated 17 ಫೆಬ್ರುವರಿ 2026, 6:25 IST
ಧಾರವಾಡ: ಈಶ್ವರ ದೇವರ ರಥೋತ್ಸವ ಸಂಭ್ರಮ

ಆಸ್ಪತ್ರೆ ವೆಚ್ಚ ನೀಡದ HDFC ಎರ್ಗೋಗೆ ಬಡ್ಡಿಸಮೇತ ಚಿಕಿತ್ಸೆ ವೆಚ್ಚ ನೀಡಲು ಆದೇಶ

Dharwad Consumer Court: ವಿಮಾದಾರಗೆ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ನೀಡದ ಪ್ರಕರಣದಲ್ಲಿ ಎಚ್‌ಡಿಎಫ್‌ಸಿ ಎರ್ಗೋ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಬಡ್ಡಿಸಮೇತ ಚಿಕಿತ್ಸೆ ವೆಚ್ಚ ನೀಡಲು ಆದೇಶಿಸಿದೆ.
Last Updated 17 ಫೆಬ್ರುವರಿ 2026, 6:24 IST
ಆಸ್ಪತ್ರೆ ವೆಚ್ಚ ನೀಡದ HDFC ಎರ್ಗೋಗೆ ಬಡ್ಡಿಸಮೇತ ಚಿಕಿತ್ಸೆ ವೆಚ್ಚ ನೀಡಲು ಆದೇಶ
ADVERTISEMENT
ADVERTISEMENT
ADVERTISEMENT