ಗುರುವಾರ, 18 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಇಂದಿರಾ, ರಾಜೀವ್‌ ಗಾಂಧಿ ಯೋಜನೆ ಹೆಸರನ್ನು ಬದಲಿಸಬೇಕಿದೆ: ಬೆಲ್ಲದ

Opposition Statement: ‘ಕಾಂಗ್ರೆಸ್‌ ಪುರಾತನ ಕಾಲದಿಂದ ಕೆಲ ಯೋಜನೆಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹೆಸರು ಇಟ್ಟಿದೆ. ಅಲ್ಲೂ ಯೋಜನೆಗಳ ಹೆಸರು ಬದಲಿಸಬೇಕಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದರು.
Last Updated 17 ಡಿಸೆಂಬರ್ 2025, 23:43 IST
ಇಂದಿರಾ, ರಾಜೀವ್‌ ಗಾಂಧಿ ಯೋಜನೆ ಹೆಸರನ್ನು ಬದಲಿಸಬೇಕಿದೆ: ಬೆಲ್ಲದ

ಪರೀಕ್ಷೆ ತಯಾ‌ರಿಗೆ ಧಾರವಾಡಕ್ಕೆ ಬಂದಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Dharwad Student Suicide: ಸ್ಪರ್ಧಾ ಪರೀಕ್ಷೆ ತಯಾ‌ರಿಗೆ ಬಂದಿದ್ದ ಯುವತಿ ಪಲ್ಲವಿ ಕಗ್ಗಲ್‌ (24) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅವಘಡ ಶಿವಗಿರಿ ಬಳಿ ನಸುಕಿನಲ್ಲಿ ನಡೆದಿದೆ. ಪಲ್ಲವಿ ಅವರು ಬಳ್ಳಾರಿ ಜಿಲ್ಲೆಯ ಡಿ.ಕಗ್ಗಲ್‌ ಗ್ರಾಮದವರು.
Last Updated 17 ಡಿಸೆಂಬರ್ 2025, 11:15 IST
ಪರೀಕ್ಷೆ ತಯಾ‌ರಿಗೆ ಧಾರವಾಡಕ್ಕೆ ಬಂದಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

₹2.50 ಕೋಟಿ ಅನುದಾನಕ್ಕೆ ಪ್ರಸ್ತಾವ; ಸೌಲಭ್ಯ ನಿರೀಕ್ಷೆಯಲ್ಲಿ ಸಂಗೀತ ವಿವಿ ಕೇಂದ್ರ

ವಿ.ವಿ ಕುಲಪತಿ ಪ್ರೊ,ನಾಗೇಶ ವಿ.ಬೆಟ್ಟಕೋಟೆ
Last Updated 17 ಡಿಸೆಂಬರ್ 2025, 8:07 IST
₹2.50 ಕೋಟಿ ಅನುದಾನಕ್ಕೆ ಪ್ರಸ್ತಾವ; ಸೌಲಭ್ಯ ನಿರೀಕ್ಷೆಯಲ್ಲಿ ಸಂಗೀತ ವಿವಿ ಕೇಂದ್ರ

ನರೇಗಾಕ್ಕೆ ಮರುನಾಮಕರಣ; ಅಬ್ಬಯ್ಯ ಆಕ್ರೋಶ

MNREGA Controversy: ಹುಬ್ಬಳ್ಳಿ: ‘ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ಮನರೇಗಾ ಯೋಜನೆಗೆ ಮರುನಾಮಕರಣ ಮಾಡುವ ಮಸೂದೆ ಮಹಾತ್ಮ ಗಾಂಧಿಗೆ ಮಾಡಿರುವ ಅಪಮಾನ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ
Last Updated 17 ಡಿಸೆಂಬರ್ 2025, 7:55 IST
ನರೇಗಾಕ್ಕೆ ಮರುನಾಮಕರಣ; ಅಬ್ಬಯ್ಯ ಆಕ್ರೋಶ

‘ಸ್ಮಾರ್ಟ್‌’ ಸಂಕೀರ್ಣಕ್ಕೆ ಸ್ಥಳಾಂತರ ಬೇಡ: ಮುಖಂಡರ ನಿರ್ಧಾರ

ಜನತಾ ಬಜಾರ್‌ ಬೀದಿ ಬದಿ ವ್ಯಾಪಾರಸ್ಥರ ಸಭೆ
Last Updated 17 ಡಿಸೆಂಬರ್ 2025, 7:55 IST
‘ಸ್ಮಾರ್ಟ್‌’ ಸಂಕೀರ್ಣಕ್ಕೆ ಸ್ಥಳಾಂತರ ಬೇಡ: ಮುಖಂಡರ ನಿರ್ಧಾರ

ಶಾಸಕರ ಕರೆಗೆ ಅಧಿಕಾರಿಗಳು ಸ್ಪಂದಿಸಲಿ: ಬಸವರಾಜ ಹೊರಟ್ಟಿ

Legislative Council Appeal: ಹುಬ್ಬಳ್ಳಿ: ‘ಸಾರ್ವಜನಿಕರ ಕೆಲಸಕ್ಕಾಗಿ ವಿಧಾನ ಪರಿಷತ್‌ ಸದಸ್ಯರು ಕರೆ ಮಾಡಿದಾಗ ಸಕಾಲಕ್ಕೆ ಹಾಗೂ ಸಮರ್ಪಕವಾಗಿ ಸ್ಪಂದಿಸಲು ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ
Last Updated 17 ಡಿಸೆಂಬರ್ 2025, 7:55 IST
ಶಾಸಕರ ಕರೆಗೆ ಅಧಿಕಾರಿಗಳು ಸ್ಪಂದಿಸಲಿ: ಬಸವರಾಜ ಹೊರಟ್ಟಿ

ಧಾರವಾಡ | ದೂಳು ನಿಯಂತ್ರಣ; ದಿನಕ್ಕೆ 80 ಸಾವಿರ ಲೀ. ನೀರು!

ರಸ್ತೆಗೆ ನೀರು ಸಿಂಪಡಿಸಲು ಪ್ರತಿ ತಿಂಗಳು ಅಂದಾಜು ₹3 ಲಕ್ಷ ವೆಚ್ಚ; ಸಾರ್ವಜನಿಕರ ಆಕ್ರೋಶ
Last Updated 17 ಡಿಸೆಂಬರ್ 2025, 7:55 IST
ಧಾರವಾಡ | ದೂಳು ನಿಯಂತ್ರಣ; ದಿನಕ್ಕೆ 80 ಸಾವಿರ ಲೀ. ನೀರು!
ADVERTISEMENT

ಹುಬ್ಬಳ್ಳಿ: ಸುವರ್ಣ ವಿಧಾನಸೌಧ ಚಲೋ ನಾಳೆ

Mahadayi Water Dispute: ಹುಬ್ಬಳ್ಳಿ: ‘ಮಹದಾಯಿ, ಕಳಸಾ–ಬಂಡೂರಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ. 18ರಂದು ಬೆಳಗಾವಿ ಸುವರ್ಣ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಸಂಘದ ಉಪಾಧ್ಯಕ್ಷ ಕಿಶೋರ ಮಿಠಾರಿ ಹೇಳಿದರು
Last Updated 17 ಡಿಸೆಂಬರ್ 2025, 7:55 IST
ಹುಬ್ಬಳ್ಳಿ: ಸುವರ್ಣ ವಿಧಾನಸೌಧ ಚಲೋ ನಾಳೆ

ಪ್ರಗತಿ ಪರಿಶೀಲನಾ ಸಭೆ: ‘ಫಲಾನುಭವಿ ಆಧಾರಿತ ಯೋಜನೆ; ಅಧ್ಯಯನ ನಡೆಸಿ’

ಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
Last Updated 17 ಡಿಸೆಂಬರ್ 2025, 7:55 IST
ಪ್ರಗತಿ ಪರಿಶೀಲನಾ ಸಭೆ: ‘ಫಲಾನುಭವಿ ಆಧಾರಿತ ಯೋಜನೆ; ಅಧ್ಯಯನ ನಡೆಸಿ’

ಸಮಿತಿ ಕಾರ್ಯ ಇತರರಿಗೆ ಮಾದರಿ: ತಹಶೀಲ್ದಾರ್

ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ
Last Updated 17 ಡಿಸೆಂಬರ್ 2025, 7:51 IST
ಸಮಿತಿ ಕಾರ್ಯ ಇತರರಿಗೆ ಮಾದರಿ: ತಹಶೀಲ್ದಾರ್
ADVERTISEMENT
ADVERTISEMENT
ADVERTISEMENT