ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಕೈಗಾರಿಕೋದ್ಯಮಿ, ಬಿಡಿಕೆ ಗ್ರೂಪ್ ಸ್ಥಾಪಕ ಭರತ್‌ ಖಿಮ್ಜಿ ನಿಧನ

BDK Group Founder: ಕೈಗಾರಿಕೋದ್ಯಮಿ, ಬಿಡಿಕೆ ಗ್ರೂಪ್ ಮತ್ತು ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಸ್ಥಾಪಕ ಭರತ್ ಖಿಮ್ಜಿ (84) ಗುರುವಾರ ನಿಧನರಾದರು. ನಗರದ ಸುಂದರ ಟೌನ್ ನಿವಾಸಿಯಾಗಿದ್ದ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.
Last Updated 5 ಫೆಬ್ರುವರಿ 2026, 21:17 IST
ಕೈಗಾರಿಕೋದ್ಯಮಿ, ಬಿಡಿಕೆ ಗ್ರೂಪ್ ಸ್ಥಾಪಕ ಭರತ್‌ ಖಿಮ್ಜಿ ನಿಧನ

ರೈಲ್ವೆಯಲ್ಲಿ 22195 ಡಿ–ಗ್ರೂಪ್ ಹುದ್ದೆಗಳು: ಪರೀಕ್ಷೆ ಹೇಗಿರಲಿದೆ? ವಿವರ ಇಲ್ಲಿದೆ

ಮತ್ತೆ ರೈಲ್ವೆ ಇಲಾಖೆಯಲ್ಲಿ ಡಿ–ಗ್ರೂಪ್‌ ಹುದ್ದೆಗಳ ನೇಮಕಾತಿಗೆ ಚಾಲನೆ ಸಿಕ್ಕಿದೆ.
Last Updated 5 ಫೆಬ್ರುವರಿ 2026, 11:18 IST
ರೈಲ್ವೆಯಲ್ಲಿ 22195 ಡಿ–ಗ್ರೂಪ್ ಹುದ್ದೆಗಳು: ಪರೀಕ್ಷೆ ಹೇಗಿರಲಿದೆ? ವಿವರ ಇಲ್ಲಿದೆ

ರಬಕವಿ ಬನಹಟ್ಟಿ | ಶರಣ ಸಂಪ್ರದಾಯ ಮುಂದುವರೆಸಿ: ಗುರುಸಿದ್ಧೇಶ್ವರ ಸ್ವಾಮೀಜಿ

Spiritual Legacy Message: ಶಿವಶರಣರು ಹಾಕಿಕೊಟ್ಟ ಶರಣ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯತೆ ಇದೆ ಎಂದು ರಬಕವಿ ಗುರುಸಿದ್ಧೇಶ್ವರ ಸ್ವಾಮೀಜಿ ನುಡಿದರು.
Last Updated 5 ಫೆಬ್ರುವರಿ 2026, 6:06 IST
ರಬಕವಿ ಬನಹಟ್ಟಿ | ಶರಣ ಸಂಪ್ರದಾಯ ಮುಂದುವರೆಸಿ: ಗುರುಸಿದ್ಧೇಶ್ವರ ಸ್ವಾಮೀಜಿ

ಕಲಘಟಗಿ: ಮಂಗನ ಹಿಡಿಯಲು ಹರಸಾಹಸ

Kalghatgi Monkey Attacks: ಪಟ್ಟಣದ ವಿದ್ಯಾಗಿರಿ ರಸ್ತೆಯಲ್ಲಿ ಮಂಗವೊಂದು ನಾಲ್ಕು ದಿನಗಳಿಂದ ಕೆಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಅದನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತಜ್ಞರು ಹರಸಾಹಸ ಪಡುತ್ತಿದ್ದಾರೆ.
Last Updated 5 ಫೆಬ್ರುವರಿ 2026, 3:03 IST
ಕಲಘಟಗಿ: ಮಂಗನ ಹಿಡಿಯಲು ಹರಸಾಹಸ

ಧಾರವಾಡ | 5.63 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಔಷಧ ವಿತರಣೆ ಗುರಿ: ಭುವನೇಶ

Albendazole Tablets:‘ಜಿಲ್ಲೆಯಲ್ಲಿ ಫೆ.10ರಂದು ಜಂತುಹುಳು ನಿವಾರಣಾ ದಿನ ಆಚರಿಸಲಾಗುತ್ತಿದೆ. 5.63 ಲಕ್ಷ ಮಕ್ಕಳಿಗೆ (19 ವರ್ಷದೊಳಗಿರುವರು) ಜಂತುಹುಳು ನಿವಾರಕ ಔಷಧ (ಅಲ್ಬೆಂಡಜೋಲ್ ಮಾತ್ರೆ) ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಹೇಳಿದರು.
Last Updated 5 ಫೆಬ್ರುವರಿ 2026, 3:02 IST
ಧಾರವಾಡ | 5.63 ಲಕ್ಷ ಮಕ್ಕಳಿಗೆ ಜಂತುಹುಳು
ನಿವಾರಕ ಔಷಧ ವಿತರಣೆ ಗುರಿ: ಭುವನೇಶ

ಗುಡಗೇರಿ: ಭಿಕ್ಷಾ ಕಲ್ಯಾಣದ ವೈಭವ

Pancha Kalyana Mahotsava: ಗ್ರಾಮದಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣ ಮಹೋತ್ಸವದಲ್ಲಿ ಬುಧವಾರ ರಾಜ್ಯ ವೈಭವವನ್ನು ತ್ಯಜಿಸಿ, ವೈರಾಗ್ಯ ಮನೋಭಾವದಿಂದ ದೀಕ್ಷೆ ಪಡೆಯುವ ಸನ್ನಿವೇಶದ ವಿಧಿ ವಿಧಾನಗಳು ಜರುಗಿದವು. ದೀಕ್ಷಾಕ್ಷರಗಳನ್ನು ನಟನೆಯ ಮೂಲಕ ಪ್ರದರ್ಶಿಸಲಾಯಿತು.
Last Updated 5 ಫೆಬ್ರುವರಿ 2026, 3:01 IST
ಗುಡಗೇರಿ: ಭಿಕ್ಷಾ ಕಲ್ಯಾಣದ ವೈಭವ

‘ಶ್ರೀ ಮದ್ಭಗವದ್ಗೀತಾ–ಕ್ಷಾತ್ರಾ ಭಾಷಾಮ’ ಗ್ರಂಥ ಬಿಡುಗಡೆ

ಸಕಾರಾತ್ಮಕ ಭಾವ ಹರಡುವ ಭಗವದ್ಗೀತೆ: ಶಶಿಕುಮಾರ ಮೆಹರವಾಡೆ ಹೇಳಿಕೆ
Last Updated 5 ಫೆಬ್ರುವರಿ 2026, 3:00 IST
‘ಶ್ರೀ ಮದ್ಭಗವದ್ಗೀತಾ–ಕ್ಷಾತ್ರಾ ಭಾಷಾಮ’ ಗ್ರಂಥ ಬಿಡುಗಡೆ
ADVERTISEMENT

ಧಾರವಾಡ: ಪದವಿ ಪಠ್ಯದಲ್ಲಿ ಎಐ ಅಳವಡಿಸಲು ನಿರ್ಣಯ

ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎ.ಎಂ.ಖಾನ್ ಹೇಳಿಕೆ
Last Updated 5 ಫೆಬ್ರುವರಿ 2026, 2:58 IST
ಧಾರವಾಡ: ಪದವಿ ಪಠ್ಯದಲ್ಲಿ ಎಐ ಅಳವಡಿಸಲು ನಿರ್ಣಯ

ಪ್ರಜಾಪ್ರಭುತ್ವ ಗೆಲ್ಲಲಿ: ಕೆ.ಎಸ್‌.ಶರ್ಮಾ

ವೆಂಕಟೇಶ ಶಿಂದಿಹಟ್ಟಿ ಅವರಿಗೆ ‘ಬೆನಕಶ್ರೀ’ ಪ್ರಶಸ್ತಿ ಪ್ರದಾನ
Last Updated 5 ಫೆಬ್ರುವರಿ 2026, 2:57 IST
ಪ್ರಜಾಪ್ರಭುತ್ವ ಗೆಲ್ಲಲಿ: ಕೆ.ಎಸ್‌.ಶರ್ಮಾ

ಧಾರವಾಡ: ಮಡಿವಾಳೇಶ್ವರ ರಥೋತ್ಸವ ಸಂಭ್ರಮ

ವಿವಿಧ ಜಿಲ್ಲೆಗಳ ಭಕ್ತರು ಭಾಗಿ: ರಥಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಣೆ
Last Updated 5 ಫೆಬ್ರುವರಿ 2026, 2:55 IST
ಧಾರವಾಡ: ಮಡಿವಾಳೇಶ್ವರ ರಥೋತ್ಸವ ಸಂಭ್ರಮ
ADVERTISEMENT
ADVERTISEMENT
ADVERTISEMENT