ಧಾರವಾಡ | ಜೈನ ಮಂದಿರದಲ್ಲಿದ್ದ ಕಳವು: ಆರೋಪಿ ಬಂಧನ, ಬೆಳ್ಳಿ ಆಭರಣ, ನಗದು ವಶ
Dharwad News: ಧಾರವಾಡದ ಲೈಬ್ ಬಜಾರ್ನ ಶೀತಲನಾಥ ಜೈನ ಮಂದಿರದಲ್ಲಿ ನಡೆದ ಕಳವು ಪ್ರಕರಣದ ಆರೋಪಿ ಮಲ್ಲಪ್ಪನನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ್ದ ಬೆಳ್ಳಿ ಒಡವೆ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.Last Updated 16 ಫೆಬ್ರುವರಿ 2026, 7:09 IST