ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಆಗ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ವಿ, ಈಗ ವಿರೋಧ ಪಕ್ಷವೇ ಇಲ್ಲ: ಈಶ್ವರಪ್ಪ

Karnataka Politics: ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದ್ದು, ತಾನು ಅಧಿಕಾರಕ್ಕೆ ಬರಲು ಆಡಳಿತ ಪಕ್ಷ ಹಾಳಾಗುವುದನ್ನು ಕಾಯುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿಗೆ ಎಂದಿಗೂ ಬಹುಮತ ಬಂದಿಲ್ಲ.
Last Updated 1 ಮಾರ್ಚ್ 2026, 9:30 IST
ಆಗ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ವಿ, ಈಗ ವಿರೋಧ ಪಕ್ಷವೇ ಇಲ್ಲ: ಈಶ್ವರಪ್ಪ

ಕಾಮಣ್ಣನ ದರ್ಶನಕ್ಕೆ ಹರಿದುಬಂದ ಜನಸಾಗರ

ಹಗಲಿರುಳು ದರ್ಶನ: ಪೊಲೀಸರಿಂದ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ
Last Updated 1 ಮಾರ್ಚ್ 2026, 4:14 IST
fallback

ಸರ್ಕಾರಿ ಆಸ್ತಿಗೆ ಪರಿಹಾರ ನೀಡಲು ಹಣವಿಲ್ಲ!

ಮೇಲ್ಸೇತುವೆ: ಕೇಂದ್ರ ಸಾರಿಗೆ ಇಲಾಖೆಗೆ ₹75 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಕೆ
Last Updated 1 ಮಾರ್ಚ್ 2026, 4:13 IST
ಸರ್ಕಾರಿ ಆಸ್ತಿಗೆ ಪರಿಹಾರ ನೀಡಲು ಹಣವಿಲ್ಲ!

ಕೈಗಾರಿಕಾ ವಸಾಹತು: ಸೌಲಭ್ಯ ಸಮಸ್ಯೆ

ಸೌಕರ್ಯವಿಲ್ಲದೆ ಬಳಲುತ್ತಿರುವ ಎಂಎಸ್ಎಂಇ: ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಲು ಪ್ರಸ್ತಾವ
Last Updated 1 ಮಾರ್ಚ್ 2026, 4:11 IST
ಕೈಗಾರಿಕಾ ವಸಾಹತು: ಸೌಲಭ್ಯ ಸಮಸ್ಯೆ

ಹುಬ್ಬಳ್ಳಿಯಲ್ಲಿ ಜಮ್ಮು ಆಟಗಾರರ ಸಂಭ್ರಮ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ; ಕರ್ನಾಟಕ ತಂಡ ರನ್ನರ್‌ ಅಪ್‌
Last Updated 1 ಮಾರ್ಚ್ 2026, 4:02 IST
ಹುಬ್ಬಳ್ಳಿಯಲ್ಲಿ ಜಮ್ಮು ಆಟಗಾರರ ಸಂಭ್ರಮ

ಬ್ಯಾಕ್‌ಲಾಗ್‌ ಹುದ್ದೆಗಳು ಭರ್ತಿಯಾಗಲಿ: ಶಾಸಕ ಪ್ರಸಾದ ಅಬ್ಬಯ್ಯ

ಅಖಿಲ ಭಾರತ ಬ್ಯಾಂಕ್ ಆಫ್ ಇಂಡಿಯಾ ಎಸ್‌ಸಿ, ಎಸ್‌ಟಿ, ಒಬಿಸಿ ನೌಕರರ ಸಂಘದ ಸಾಮಾನ್ಯಸಭೆ
Last Updated 1 ಮಾರ್ಚ್ 2026, 4:00 IST
ಬ್ಯಾಕ್‌ಲಾಗ್‌ ಹುದ್ದೆಗಳು ಭರ್ತಿಯಾಗಲಿ: ಶಾಸಕ ಪ್ರಸಾದ ಅಬ್ಬಯ್ಯ

ಮಠದ ಜಮೀನು ಕಬಳಿಸಿದರೆ ನೆಮ್ಮದಿ ಇರಲ್ಲ: ಮಲ್ಲಯ್ಯ ಸ್ವಾಮೀಜಿ

Shivananda Math Kundagol: ಕುಂದಗೋಳದ ಶಿವಾನಂದ ಮಠದ ದಾನ ಜಮೀನು ಕಬಳಿಸಿರುವವರ ವಿರುದ್ಧ ಮಲ್ಲಯ್ಯ ಸ್ವಾಮೀಜಿ ಎಚ್ಚರಿಕೆ ನೀಡಿ ಧರ್ಮದ ಮಾರ್ಗದಲ್ಲಿ ನಡೆಯುವಂತೆ ಕರೆ ನೀಡಿದರು.
Last Updated 1 ಮಾರ್ಚ್ 2026, 3:59 IST
ಮಠದ ಜಮೀನು ಕಬಳಿಸಿದರೆ ನೆಮ್ಮದಿ ಇರಲ್ಲ:  ಮಲ್ಲಯ್ಯ ಸ್ವಾಮೀಜಿ
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಟಾಸ್‌ಗೂ ಮುನ್ನ ತಂಡ ಸೇರಿದ್ದ ಕಮ್ರಾನ್‌

Ranji Trophy Final 2026: ಕರ್ನಾಟಕ ವಿರುದ್ಧದ ರಣಜಿ ಫೈನಲ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜಮ್ಮು-ಕಾಶ್ಮೀರದ ಕಮ್ರನ್‌ ಇಕ್ಬಾಲ್ ಅಜೇಯ 160 ರನ್ ಸಿಡಿಸಿ ಮಿಂಚಿದರು. ಈ ಮೂಲಕ ಜಮ್ಮು-ಕಾಶ್ಮೀರ ತಂಡವು ಮೊದಲ ಬಾರಿಗೆ ರಣಜಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Last Updated 28 ಫೆಬ್ರುವರಿ 2026, 23:30 IST
ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಟಾಸ್‌ಗೂ ಮುನ್ನ ತಂಡ ಸೇರಿದ್ದ ಕಮ್ರಾನ್‌

ಧಾರವಾಡ| ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು

Dharwad Rape Case: 12 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಕಲಘಟಗಿ ತಾಲ್ಲೂಕಿನ ನೆಲ್ಲಿಹರವಿ ತಾಂಡಾದ ಉಮೇಶ ರತ್ನಪ್ಪ ಲಮಾಣಿ (30) ಎಂಬಾತಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 60,500 ದಂಡವನ್ನು ನಗರದ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ವಿಶೇಷ ಪೊಕ್ಸೊ ಕೋರ್ಟ್‌ ವಿಧಿಸಿದೆ.
Last Updated 28 ಫೆಬ್ರುವರಿ 2026, 16:16 IST
ಧಾರವಾಡ| ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು

ವಿಶಿಷ್ಟ ಕಾಮದೇವರು: ದರ್ಶನ ಇಂದಿನಿಂದ 

ರಾಜ್ಯ, ಹೊರ ರಾಜ್ಯಗಳಿಂದಲೂ ಧಾವಿಸಿ ಬರುವ ಭಕ್ತರು
Last Updated 28 ಫೆಬ್ರುವರಿ 2026, 7:16 IST
ವಿಶಿಷ್ಟ ಕಾಮದೇವರು: ದರ್ಶನ ಇಂದಿನಿಂದ 
ADVERTISEMENT
ADVERTISEMENT
ADVERTISEMENT