ಬಸ್ ದುರಂತ | ಮೃತದೇಹಗಳ ಡಿಎನ್ಎ ಪರೀಕ್ಷೆ: ಹುಬ್ಬಳ್ಳಿಗೆ ವೈದ್ಯರ ತಂಡ
Accident Forensics: ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಬಳಿ ಬಸ್-ಕಂಟೇನರ್ ಡಿಕ್ಕಿಯಿಂದ ಮೃತದೇಹಗಳು ಗುರುತಿಸಲಾಗದಂತೆ ಕರಕಲಾಗಿದ್ದು, ಡಿಎನ್ಎ ಪರೀಕ್ಷೆಗೆ ಚಿತ್ರದುರ್ಗದ ವೈದ್ಯರ ತಂಡ ಹುಬ್ಬಳ್ಳಿಯ ಪ್ರಯೋಗಾಲಯಕ್ಕೆ ತೆರಳಿದೆ.Last Updated 27 ಡಿಸೆಂಬರ್ 2025, 6:24 IST