ಸೋಮವಾರ, 17 ನವೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಮೆಕ್ಕೆಜೋಳ: ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

Farmers Demand: ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ಮೆಕ್ಕೆಜೋಳ ಖರೀದಿಸಬೇಕು, ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ಉತ್ತರ ಪ್ರಾಂತ ಜಿಲ್ಲಾ ಘಟದವರು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 17 ನವೆಂಬರ್ 2025, 10:04 IST
ಮೆಕ್ಕೆಜೋಳ: ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

ಚಳಿಗಾಲ: ಹೆಚ್ಚಿದ ಆರೋಗ್ಯ ಕಾಳಜಿ; ಬೆಚ್ಚಗಿನ ಉಡುಪುಗಳ ಮಾರಾಟ ಜೋರು

ಮುಂಜಾನೆ ಹಿಬ್ಬನಿಯ ವಾತಾವರಣ
Last Updated 17 ನವೆಂಬರ್ 2025, 5:16 IST
ಚಳಿಗಾಲ: ಹೆಚ್ಚಿದ ಆರೋಗ್ಯ ಕಾಳಜಿ; ಬೆಚ್ಚಗಿನ ಉಡುಪುಗಳ ಮಾರಾಟ ಜೋರು

ತಿಮ್ಮಕ್ಕ ಪರಿಸರ ಪ್ರೇಮ ಮಾದರಿ: ಸಾಹಿತಿ ವೆಂಕಟೇಶ ಮಾಚಕನೂರ

Green Role Model: ಧಾರವಾಡ: ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಮಗುವಿನಂತೆ ಮರಗಳನ್ನು ಬೆಳೆಸಿದರು. ಪರಿಶುದ್ಧ ಸಾತ್ವಿಕ, ಆಧ್ಯಾತ್ಮ ಮನಸ್ಥಿತಿಯನ್ನು ಇಟ್ಟುಕೊಂಡು ಬದುಕಿದರು. ಅವರ ಪರಿಸರ ಪ್ರೇಮ ಎಲ್ಲರಿಗೂ ಮಾದರಿ’ ಎಂದರು.
Last Updated 17 ನವೆಂಬರ್ 2025, 5:15 IST
ತಿಮ್ಮಕ್ಕ ಪರಿಸರ ಪ್ರೇಮ ಮಾದರಿ: ಸಾಹಿತಿ ವೆಂಕಟೇಶ ಮಾಚಕನೂರ

ಕಳಸ | ಮೆಕ್ಕೆಜೋಳ ನಾಶ: ಪರಿಹಾರದ ಭರವಸೆ

Crop Loss Relief: ಕಳಸ (ಗುಡಗೇರಿ): ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದ ರೈತರ 12 ಎಕರೆ ಗೊಂಜಾಳ (ಮೆಕ್ಕೆಜೋಳ) ಬೆಳೆ ಬೆಂಕಿಗೆ ಆಹುತಿಯಾಗಿದ್ದು, ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಪರಿಹಾರದ ಭರವಸೆ ನೀಡಿದರು.
Last Updated 17 ನವೆಂಬರ್ 2025, 5:15 IST
ಕಳಸ | ಮೆಕ್ಕೆಜೋಳ ನಾಶ: ಪರಿಹಾರದ ಭರವಸೆ

ಹುಬ್ಬಳ್ಳಿ: ಪುಸ್ತಕ ಓದಲು ಪೋಷಕರಿಗೆ ಸಲಹೆ

‘ಮೊಬೈಲ್ ಬಿಡಿ- ಪುಸ್ತಕ ಹಿಡಿ; ಪಾಲಕರೇ ಓದೋಣ ಬನ್ನಿ’ ಕಾರ್ಯಕ್ರಮ
Last Updated 17 ನವೆಂಬರ್ 2025, 5:15 IST
ಹುಬ್ಬಳ್ಳಿ: ಪುಸ್ತಕ ಓದಲು ಪೋಷಕರಿಗೆ ಸಲಹೆ

ಕ್ವಾಂಟಮ್ ಉತ್ಕೃಷ್ಟತಾ ಕೇಂದ್ರಕ್ಕೆ ₹18 ಕೋಟಿ ಮಂಜೂರು: ಮಹದೇವ ಪ್ರಸನ್ನ

Quantum AI Centre: ಧಾರವಾಡ: ‘ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ `ಕ್ವಾಂಟಮ್ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಕಂಪ್ಯೂಟಿಂಗ್' ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರವು ₹18 ಕೋಟಿ ಮಂಜೂರು ಮಾಡಿದೆ’ ಎಂದು ಐಐಐಟಿ ನಿರ್ದೇಶಕ ಹೇಳಿದರು.
Last Updated 17 ನವೆಂಬರ್ 2025, 5:14 IST
ಕ್ವಾಂಟಮ್ ಉತ್ಕೃಷ್ಟತಾ ಕೇಂದ್ರಕ್ಕೆ ₹18 ಕೋಟಿ ಮಂಜೂರು: ಮಹದೇವ ಪ್ರಸನ್ನ

‘ಎಸ್‌ಐಆರ್‌’ ಸಂವಿಧಾನ ಆಶಯ ವಿರೋಧಿ: ಚಿಂತಕ ಶಿವಸುಂದರ್‌

SIR Controversy: ಎಸ್‌ಐಆರ್‌ (ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ) ಮೂಲಕ ಸಾಧ್ಯವಾದಷ್ಟು ಮತದಾರರನ್ನು ಹೊರಗಿಡಲಾಗುತ್ತಿದೆ. ಎಸ್‌ಐಆರ್‌ ಜ್ಞಾನ, ಸಂಪತ್ತು ಶಿಕ್ಷಣ, ಆಸ್ತಿ ಇದ್ದವರಿಗೆ ಮಾತ್ರ ವೋಟಿನ ಹಕ್ಕು ನೀಡುವ ಹುನ್ನಾರ’ ಎಂದು ಚಿಂತಕ ಶಿವಸುಂದರ್‌ ಹೇಳಿದರು.
Last Updated 16 ನವೆಂಬರ್ 2025, 20:09 IST
‘ಎಸ್‌ಐಆರ್‌’ ಸಂವಿಧಾನ ಆಶಯ ವಿರೋಧಿ: ಚಿಂತಕ ಶಿವಸುಂದರ್‌
ADVERTISEMENT

ಹುಬ್ಬಳ್ಳಿ: ರಾಜನಗರ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ

ಚಂಡೀಗಡ ಎದುರಿನ ಪಂದ್ಯ ಇಂದಿನಿಂದ; ಮಯಂಕ್‌ ಅಗರವಾಲ್‌, ಕರುಣ್ ನಾಯರ್‌ ಆಕರ್ಷಣೆ
Last Updated 16 ನವೆಂಬರ್ 2025, 2:53 IST
ಹುಬ್ಬಳ್ಳಿ: ರಾಜನಗರ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ

ಹುಬ್ಬಳ್ಳಿ | ಸಶಸ್ತ್ರ ಮೀಸಲು ಪಡೆ ಚಾಂಪಿಯನ್‌

ಹು–ಧಾ ಮಹಾನಗರ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ; ವೆಂಕಟೇಶ ನಾಯ್ಕ, ಸುಷ್ಮಿತಾ ಪಾಟೀಲ ವೀರಾಗ್ರಣಿ
Last Updated 16 ನವೆಂಬರ್ 2025, 2:51 IST
ಹುಬ್ಬಳ್ಳಿ | ಸಶಸ್ತ್ರ ಮೀಸಲು ಪಡೆ ಚಾಂಪಿಯನ್‌

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವ: ಅಂತಿಮ ಅಧಿಸೂಚನೆ ಯಾವಾಗ?

ಜನಪ್ರತಿನಿಧಿಗಳ ಜಾಣ ಮೌನ
Last Updated 16 ನವೆಂಬರ್ 2025, 2:50 IST
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವ: ಅಂತಿಮ ಅಧಿಸೂಚನೆ ಯಾವಾಗ?
ADVERTISEMENT
ADVERTISEMENT
ADVERTISEMENT