ಶನಿವಾರ, 20 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ದುರಸ್ತಿ ಕಾಣದ ರಸ್ತೆಗಳು: ಸಂಚಾರಕ್ಕೆ ಅಡ್ಡಿ

ದೂಳುಮಯ ರಸ್ತೆಗಳಲ್ಲಿಯೇ ವಾಹನಗಳ ಸಂಚಾರ: ಸಾರ್ವಜನಿಕರಿಗೆ ತೊಂದರೆ
Last Updated 20 ಡಿಸೆಂಬರ್ 2025, 3:10 IST
ದುರಸ್ತಿ ಕಾಣದ ರಸ್ತೆಗಳು: ಸಂಚಾರಕ್ಕೆ ಅಡ್ಡಿ

‘ಅಕ್ಷಯಪಾತ್ರ’ ಅಡುಗೆ ಮನೆಯಲ್ಲಿ ಸುಧಾರಿತ ಯಂತ್ರ

ಹುಬ್ಬಳ್ಳಿ–ಧಾರವಾಡ ಇಸ್ಕಾನ್‌: ಆಧುನಿಕ ಯಂತ್ರೋಪಕರಣ ಸುಧಾರಿತ ಅಡುಗೆ ಮನೆ ಉದ್ಘಾಟನೆ
Last Updated 20 ಡಿಸೆಂಬರ್ 2025, 3:08 IST
‘ಅಕ್ಷಯಪಾತ್ರ’ ಅಡುಗೆ ಮನೆಯಲ್ಲಿ ಸುಧಾರಿತ ಯಂತ್ರ

ಹುಬ್ಬಳ್ಳಿ ಚಲೋ 27ರಂದು

Protest Rally: ಹುಬ್ಬಳ್ಳಿ, ಬೆಳಗಾವಿ ಸೇರಿ ವಿವಿಧ ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿ ಡಿ.೨೭ರಂದು 'ಹುಬ್ಬಳ್ಳಿ ಚಲೋ' ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ದೇವರು ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2025, 3:07 IST
ಹುಬ್ಬಳ್ಳಿ ಚಲೋ 27ರಂದು

ಬಿಜೆಪಿಯಿಂದ ಅಪಪ್ರಚಾರ; ಆರೋಪ

Congress vs BJP: ಗೃಹಲಕ್ಷ್ಮಿ ಯೋಜನೆ ಕುರಿತು ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ ಬುರಬುರೆ ಕಿಡಿನುಡಿದಿದ್ದಾರೆ. ತಾಂತ್ರಿಕ ಕಾರಣದ ವಿಳಂಬವನ್ನು ಹಗರಣ ಎನ್ನುವುದು ತಪ್ಪು ಎಂದಿದ್ದಾರೆ.
Last Updated 20 ಡಿಸೆಂಬರ್ 2025, 3:05 IST
ಬಿಜೆಪಿಯಿಂದ ಅಪಪ್ರಚಾರ; ಆರೋಪ

ಶೀತಗಾಳಿ: ಮಾರ್ಗಸೂಚಿ ಪಾಲನೆಗೆ ಸಲಹೆ

Cold Wave Advisory: ತೀವ್ರ ಶೀತಗಾಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಆರೋಗ್ಯ ಸಮಸ್ಯೆಯಾಗದಂತೆ ಎಚ್ಚರ ವಹಿಸಲು ಮಾರ್ಗಸೂಚಿ ಪಾಲಿಸುವಂತೆ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಸೂಚಿಸಿದ್ದಾರೆ.
Last Updated 20 ಡಿಸೆಂಬರ್ 2025, 3:04 IST
ಶೀತಗಾಳಿ: ಮಾರ್ಗಸೂಚಿ ಪಾಲನೆಗೆ ಸಲಹೆ

ಧಾರವಾಡ | ಉದ್ದು ಬೆಳೆದ ರೈತ ಆತಂಕದಲ್ಲಿ: ಖರೀದಿ ಅವಧಿ ವಿಸ್ತರಿಸಲು ಬೇಡಿಕೆ

: ನೋಂದಾಯಿಸಿದ ಎಲ್ಲರಿಂದಲೂ ಖರೀದಿಗೆ ಆಗ್ರಹ
Last Updated 19 ಡಿಸೆಂಬರ್ 2025, 5:03 IST
ಧಾರವಾಡ | ಉದ್ದು ಬೆಳೆದ ರೈತ ಆತಂಕದಲ್ಲಿ: ಖರೀದಿ ಅವಧಿ ವಿಸ್ತರಿಸಲು ಬೇಡಿಕೆ

ಸೌದಿ ಅಪಘಾತ; ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಿದ ಜಮೀರ್

Umrah Accident Relief: ಹುಬ್ಬಳ್ಳಿ: ‘ರಾಜ್ಯದ ಜನರು ಬಿಜೆಪಿಯವರಿಗೆ ಯಾವತ್ತೂ ಬಹುಮತ ನೀಡಿಲ್ಲ. ಆಪರೇಷನ್‌ ಕಮಲ ಮಾಡಿಯೇ ಅವರು ಅಧಿಕಾರಕ್ಕೆ ಬಂದಿದ್ದು’ ಎಂದು ಸಚಿವ ಜಮೀರ್ ಅಹ್ಮದ್‌ ಖಾನ್‌ ಹೇಳಿದರು. ಸೌದಿ ಅರೇಬಿಯಾದಲ್ಲಿ ಉಮ್ರಾ ಯಾತ್ರೆ ವೇಳೆ ಮದೀನಾದಲ್ಲಿ ನಡೆದ ಬಸ್
Last Updated 19 ಡಿಸೆಂಬರ್ 2025, 4:59 IST
ಸೌದಿ ಅಪಘಾತ; ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಿದ ಜಮೀರ್
ADVERTISEMENT

ಒಮ್ನಿ,ರಿಕ್ಷಾ, ವ್ಯಾನ್‌ಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳು; ಪೊಲೀಸರ ಜಾಣ ಕುರುಡು

Overloaded School Vehicles: ಧಾರವಾಡ: ನಿಗದಿತ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ವಾಹನಗಳಲ್ಲಿ (ಒಮ್ನಿ ವ್ಯಾನ್‌, ಆಟೊ ರಿಕ್ಷಾ...) ಕರೆದೊಯ್ಯುತ್ತಿರುವ ದೃಶ್ಯ ಪ್ರತಿ ದಿನವೂ ಸಾಮಾನ್ಯವಾಗಿದ್ದು, ಅವರ ಸುರಕ್ಷತೆ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ.
Last Updated 19 ಡಿಸೆಂಬರ್ 2025, 4:51 IST
ಒಮ್ನಿ,ರಿಕ್ಷಾ, ವ್ಯಾನ್‌ಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳು; ಪೊಲೀಸರ ಜಾಣ ಕುರುಡು

ವ್ಯಾಪಾರ ಉತ್ತೇಜನ ಸಭೆ; ರಫ್ತು ಸೇವೆ ಹೆಚ್ಚಳಕ್ಕೆ ಆದ್ಯತೆ: ಎನ್‌.ವಿನೋದಕುಮಾರ್‌

Export Business: ಹುಬ್ಬಳ್ಳಿ: ‘ಉತ್ತರ ಕರ್ನಾಟಕದಿಂದ ಆಹಾರ, ಪಾನೀಯ ಹಾಗೂ ಇನ್ನಿತರೆ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ಮೊರ್ಮುಗಾವ್ ಬಂದರು ಪುನರ್‌ ಆರಂಭವಾಗಿದ್ದು, ಇದು ಕಂಟೈನರ್‌ ಸಾಗಣೆಗೆ ಅನುಕೂಲವಾಗಲಿದೆ’ ಎಂದು ಮೊರ್ಮುಗಾವ್
Last Updated 19 ಡಿಸೆಂಬರ್ 2025, 4:47 IST
ವ್ಯಾಪಾರ ಉತ್ತೇಜನ ಸಭೆ; ರಫ್ತು ಸೇವೆ ಹೆಚ್ಚಳಕ್ಕೆ ಆದ್ಯತೆ: ಎನ್‌.ವಿನೋದಕುಮಾರ್‌

ಕುಂದಗೋಳ | ಕೃಷಿ ಭಾಗ್ಯ ಯೋಜನೆಯಡಿ ಅರ್ಹ ರೈತರಿಂದ ಅರ್ಜಿ ಆಹ್ವಾನ

Agriculture Subsidy: ಕುಂದಗೋಳ: ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮತ್ತು ಇತರ ಘಟಕಗಳನ್ನು ನಿರ್ಮಿಸಿಕೊಳ್ಳಲು ಆಸಕ್ತ ಅರ್ಹ ರೈತರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ. ಮಾಹಿತಿಗಾಗಿ ರೈತ
Last Updated 19 ಡಿಸೆಂಬರ್ 2025, 4:47 IST
ಕುಂದಗೋಳ | ಕೃಷಿ ಭಾಗ್ಯ ಯೋಜನೆಯಡಿ ಅರ್ಹ ರೈತರಿಂದ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT