ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ| ರೇಣುಕಾಚಾರ್ಯರ ತತ್ವಗಳು ದಾರಿದೀಪ: ವಿಶ್ವನಾಥ್ ಹಿರೇಗೌಡರ

Renukacharya Principles: ಇಲ್ಲಿನ ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿರುವ ರೇಣುಕಾಚಾರ್ಯ ಮಂದಿರದಲ್ಲಿ ಭಾನುವಾರ ರುದ್ರಾಭಿಷೇಕ, ಪೂಜೆ, ಮಹಾಮಂಗಳಾರತಿ ನೆರವೇರಿಸಿ ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು.
Last Updated 2 ಮಾರ್ಚ್ 2026, 6:52 IST
ಹುಬ್ಬಳ್ಳಿ| ರೇಣುಕಾಚಾರ್ಯರ ತತ್ವಗಳು ದಾರಿದೀಪ: ವಿಶ್ವನಾಥ್ ಹಿರೇಗೌಡರ

ಹುಬ್ಬಳ್ಳಿ: ಪೊಲೀಸ್‌ ಮ್ಯಾರಾಥಾನ್‌ನಲ್ಲಿ ನೂರಾರು ಜನರು ಭಾಗಿ

ವಿಜೇತರಿಗೆ ನಗದು ಬಹುಮಾನ, ಟ್ರೋಫಿ ವಿತರಣೆ
Last Updated 2 ಮಾರ್ಚ್ 2026, 6:52 IST
ಹುಬ್ಬಳ್ಳಿ: ಪೊಲೀಸ್‌ ಮ್ಯಾರಾಥಾನ್‌ನಲ್ಲಿ ನೂರಾರು ಜನರು ಭಾಗಿ

ಹುಬ್ಬಳ್ಳಿ| ಪತ್ರಕರ್ತರಿಗೆ ಆರೋಗ್ಯವಿಮೆ: ಮೇಯರ್‌ ಜ್ಯೋತಿ ಪಾಟೀಲ

ಪತ್ರಕರ್ತರ ಸಂಘದಿಂದ ರಂಗೋಲಿ, ಅಡುಗೆ ಸ್ಪರ್ಧೆ ಆಯೋಜನೆ
Last Updated 2 ಮಾರ್ಚ್ 2026, 6:52 IST
ಹುಬ್ಬಳ್ಳಿ| ಪತ್ರಕರ್ತರಿಗೆ ಆರೋಗ್ಯವಿಮೆ: ಮೇಯರ್‌ ಜ್ಯೋತಿ ಪಾಟೀಲ

ಹುಬ್ಬಳ್ಳಿ| ನಗರ ಸೌಂದರ್ಯೀಕರಣಕ್ಕೆ ಆದ್ಯತೆ: ಶಾಸಕ ಮಹೇಶ ಟೆಂಗಿನಕಾಯಿ

Hubballi Development: ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಗಿಡಮರಗಳನ್ನು ಬೆಳೆಸಿ ಸೌಂದರೀಕರಣ ಮಾಡುವುದು ನಮ್ಮ ಉದ್ದೇಶ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
Last Updated 2 ಮಾರ್ಚ್ 2026, 6:52 IST
ಹುಬ್ಬಳ್ಳಿ| ನಗರ ಸೌಂದರ್ಯೀಕರಣಕ್ಕೆ ಆದ್ಯತೆ: ಶಾಸಕ ಮಹೇಶ ಟೆಂಗಿನಕಾಯಿ

ಕ್ಷಮತೆ ಮೀರಿ ಕೆಲಸ ಮಾಡಲು ಕಲಿಯಿರಿ: ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣಕುಮಾರ

Education and Science: ವಿಜ್ಞಾನ ಮತ್ತು ತಂತ್ರಜ್ಞಾನದ ಅವಿಷ್ಕಾರ ಮತ್ತು ನವ ಪರಿಕರಗಳನ್ನು ಬಳಸಿಕೊಂಡು ಸೌಹಾರ್ದದ ಬದುಕು ರೂಪಿಸಿಕೊಳ್ಳುವ ಕುರಿತು ಅರಿವು ಮೂಡಿಸುವುದು ಶಿಕ್ಷಣದ ಕಾರ್ಯ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣಕುಮಾರ ಹೇಳಿದರು.
Last Updated 2 ಮಾರ್ಚ್ 2026, 6:52 IST
ಕ್ಷಮತೆ ಮೀರಿ ಕೆಲಸ ಮಾಡಲು ಕಲಿಯಿರಿ: ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣಕುಮಾರ

ಕಲಘಟಗಿ: ಮಿಶ್ರಿಕೋಟಿ ಗ್ರಾಮದೇವಿಯರ ಜಾತ್ರೆಗೆ ಚಾಲನೆ

Village Fair: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ 9 ದಿನ ನಡೆಯುವ ಗ್ರಾಮದೇವಿಯರ ಜಾತ್ರೆಗೆ ಭಾನುವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಗ್ರಾಮದ ಹೊಸ ಬಸ್ ನಿಲ್ದಾಣ ಪಕ್ಕದ ಚೌತಮನೆ ಕಟ್ಟೆಯಲ್ಲಿ ದೇವಿಯರನ್ನು ಭವ್ಯ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲಾಯಿತು.
Last Updated 2 ಮಾರ್ಚ್ 2026, 6:52 IST
ಕಲಘಟಗಿ: ಮಿಶ್ರಿಕೋಟಿ ಗ್ರಾಮದೇವಿಯರ ಜಾತ್ರೆಗೆ ಚಾಲನೆ

ಆಗ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ವಿ, ಈಗ ವಿರೋಧ ಪಕ್ಷವೇ ಇಲ್ಲ: ಈಶ್ವರಪ್ಪ

Karnataka Politics: ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದ್ದು, ತಾನು ಅಧಿಕಾರಕ್ಕೆ ಬರಲು ಆಡಳಿತ ಪಕ್ಷ ಹಾಳಾಗುವುದನ್ನು ಕಾಯುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿಗೆ ಎಂದಿಗೂ ಬಹುಮತ ಬಂದಿಲ್ಲ.
Last Updated 1 ಮಾರ್ಚ್ 2026, 9:30 IST
ಆಗ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ವಿ, ಈಗ ವಿರೋಧ ಪಕ್ಷವೇ ಇಲ್ಲ: ಈಶ್ವರಪ್ಪ
ADVERTISEMENT

ಕಾಮಣ್ಣನ ದರ್ಶನಕ್ಕೆ ಹರಿದುಬಂದ ಜನಸಾಗರ

ಹಗಲಿರುಳು ದರ್ಶನ: ಪೊಲೀಸರಿಂದ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ
Last Updated 1 ಮಾರ್ಚ್ 2026, 4:14 IST
fallback

ಸರ್ಕಾರಿ ಆಸ್ತಿಗೆ ಪರಿಹಾರ ನೀಡಲು ಹಣವಿಲ್ಲ!

ಮೇಲ್ಸೇತುವೆ: ಕೇಂದ್ರ ಸಾರಿಗೆ ಇಲಾಖೆಗೆ ₹75 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಕೆ
Last Updated 1 ಮಾರ್ಚ್ 2026, 4:13 IST
ಸರ್ಕಾರಿ ಆಸ್ತಿಗೆ ಪರಿಹಾರ ನೀಡಲು ಹಣವಿಲ್ಲ!

ಕೈಗಾರಿಕಾ ವಸಾಹತು: ಸೌಲಭ್ಯ ಸಮಸ್ಯೆ

ಸೌಕರ್ಯವಿಲ್ಲದೆ ಬಳಲುತ್ತಿರುವ ಎಂಎಸ್ಎಂಇ: ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಲು ಪ್ರಸ್ತಾವ
Last Updated 1 ಮಾರ್ಚ್ 2026, 4:11 IST
ಕೈಗಾರಿಕಾ ವಸಾಹತು: ಸೌಲಭ್ಯ ಸಮಸ್ಯೆ
ADVERTISEMENT
ADVERTISEMENT
ADVERTISEMENT