ಸೋಮವಾರ, 5 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ನೇಹಾ ಕೊಲೆ ಪ್ರಕರಣ; ದಾರಿತಪ್ಪಿಸುವ ಯತ್ನ: ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ
Last Updated 5 ಜನವರಿ 2026, 4:11 IST
ನೇಹಾ ಕೊಲೆ ಪ್ರಕರಣ; ದಾರಿತಪ್ಪಿಸುವ ಯತ್ನ: ವಿಜಯೇಂದ್ರ

ಹುಬ್ಬಳ್ಳಿ: ಬೋನಿಗೆ ಬೀಳದ ಚಿರತೆ; ಆತಂಕದಲ್ಲಿ ಜನ

ಗಾಮನಗಟ್ಟಿ, ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಓಡಾಟ
Last Updated 5 ಜನವರಿ 2026, 4:09 IST
ಹುಬ್ಬಳ್ಳಿ: ಬೋನಿಗೆ ಬೀಳದ ಚಿರತೆ; ಆತಂಕದಲ್ಲಿ ಜನ

ಸಂಸ್ಕಾರಯುತ ಜೀವನ ಕಟ್ಟಿಕೊಳ್ಳಿ: ಎಂ.ಸಿ. ಹಿರೇಮಠ ಅಭಿಮತ

ಅಳ್ನಾವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ. ಹಿರೇಮಠ ಅಭಿಮತ
Last Updated 5 ಜನವರಿ 2026, 4:07 IST
ಸಂಸ್ಕಾರಯುತ ಜೀವನ ಕಟ್ಟಿಕೊಳ್ಳಿ: ಎಂ.ಸಿ. ಹಿರೇಮಠ ಅಭಿಮತ

ಕುಂದಗೋಳ: ಕೆಂಪು ಮೆಣಸಿನಕಾಯಿಗೆ ರೈತರಿಂದ ಕಾವಲು

Chili Price Hike: ತಾಲ್ಲೂಕಿನ ಮೆಣಸಿನಕಾಯಿ ಖಾರದ ರುಚಿಗೆ ಪ್ರಸಿದ್ಧಿ. ಈಚಿನ ವರ್ಷಗಳಲ್ಲಿ ಬೆಳೆ ಕಡಿಮೆಯಾಗಿತ್ತು. ಈ ವರ್ಷ ಬೆಲೆ ಹೆಚ್ಚಳದಿಂದ ಮೆಣಸಿನಕಾಯಿ ಬೆಳೆಯನ್ನು ರೈತರು ಕಾವಲು ಕಾಯುವಂತಾಗಿದೆ.
Last Updated 5 ಜನವರಿ 2026, 4:06 IST
ಕುಂದಗೋಳ: ಕೆಂಪು ಮೆಣಸಿನಕಾಯಿಗೆ ರೈತರಿಂದ ಕಾವಲು

ಮಕ್ಕಳ ಕಣ್ಣಿನ ಆರೋಗ್ಯ; ಪೋಷಕರು ಕಾಳಜಿ ವಹಿಸಿ: ಪ್ರಲ್ಹಾದ ಜೋಶಿ

ಎಂ.ಎಂ. ಜೋಶಿ ನೇತ್ರ ಸಂಸ್ಥೆ ವತಿಯಿಂದ ‘ಐ ಫೆಸ್ಟ್‌’ ರಾಷ್ಟ್ರೀಯ ಸಮ್ಮೇಳನ; ಕೇಂದ್ರ ಸಚಿವ ಜೋಶಿ
Last Updated 5 ಜನವರಿ 2026, 3:58 IST
ಮಕ್ಕಳ ಕಣ್ಣಿನ ಆರೋಗ್ಯ; ಪೋಷಕರು ಕಾಳಜಿ ವಹಿಸಿ: ಪ್ರಲ್ಹಾದ ಜೋಶಿ

ಜಂಗಲ್ ಸಫಾರಿ: ಇಡಿಸಿಗೆ ಅವಕಾಶ ನೀಡಲು ಬುಡಕಟ್ಟು ಕಾರ್ಯಕರ್ತರ ಒತ್ತಾಯ

EDC Safari Demand: ಹುಲಿ ಮೀಸಲು ಪ್ರದೇಶಗಳಲ್ಲಿ ಜಂಗಲ್ ಸಫಾರಿ ನಡೆಸಲು ಸ್ಥಳೀಯ ಪರಿಸರ ಅಭಿವೃದ್ಧಿ ಸಮಿತಿಗೆ ಅವಕಾಶ ನೀಡಬೇಕು ಎಂದು ಹುಬ್ಬಳ್ಳಿಯಲ್ಲಿ ವನ್ಯಜೀವಿ ಮತ್ತು ಬುಡಕಟ್ಟು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
Last Updated 5 ಜನವರಿ 2026, 2:43 IST
ಜಂಗಲ್ ಸಫಾರಿ: ಇಡಿಸಿಗೆ ಅವಕಾಶ ನೀಡಲು ಬುಡಕಟ್ಟು ಕಾರ್ಯಕರ್ತರ ಒತ್ತಾಯ

ಹುಬ್ಬಳ್ಳಿ | ಜಂಗಲ್ ಸಫಾರಿ: ಇಡಿಸಿಗೆ ಅವಕಾಶ ನೀಡಿ

ವನ್ಯಜೀವಿ ಮತ್ತು ಬುಡಕಟ್ಟು ಕಾರ್ಯಕರ್ತರ ಒತ್ತಾಯ
Last Updated 5 ಜನವರಿ 2026, 1:52 IST
ಹುಬ್ಬಳ್ಳಿ | ಜಂಗಲ್ ಸಫಾರಿ: ಇಡಿಸಿಗೆ ಅವಕಾಶ ನೀಡಿ
ADVERTISEMENT

ವಿಬಿ–ಜಿ ರಾಮ್‌ ಜಿ: ಕಟಕಟೆಗೆ ಎಳೆಯಬೇಕಾದಿತು– ಸಿ.ಎಂ, ಡಿಸಿಎಂಗೆ ಜೋಶಿ ಎಚ್ಚರಿಕೆ

Labour Welfare Debate: ವಿಬಿ–ಜಿ ರಾಮ್‌ ಜಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ದಿನಗೂಲಿ ಹೆಚ್ಚಳ, ಬಯೋಮೆಟ್ರಿಕ್ ಪಾವತಿ ವ್ಯವಸ್ಥೆ ಮತ್ತು ನಿರುದ್ಯೋಗ ಭತ್ಯೆ ಸೇರಿ ಪಾರದರ್ಶಕ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಜೋಶಿ ಹೇಳಿದರು
Last Updated 4 ಜನವರಿ 2026, 20:48 IST
ವಿಬಿ–ಜಿ ರಾಮ್‌ ಜಿ: ಕಟಕಟೆಗೆ ಎಳೆಯಬೇಕಾದಿತು– ಸಿ.ಎಂ,
ಡಿಸಿಎಂಗೆ ಜೋಶಿ ಎಚ್ಚರಿಕೆ

ಹುಬ್ಬಳ್ಳಿ| ಜಾತಿ ವೈಷಮ್ಯ, ಸಮಾಜಕ್ಕೆ ಕಂಟಕ; ಚಲವಾದಿ ನಾರಾಯಣಸ್ವಾಮಿ

ಇನಾಂ ವೀರಾಪುರ ಗ್ರಾಮಕ್ಕೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮುಖಂಡರು
Last Updated 4 ಜನವರಿ 2026, 7:40 IST
ಹುಬ್ಬಳ್ಳಿ| ಜಾತಿ ವೈಷಮ್ಯ, ಸಮಾಜಕ್ಕೆ ಕಂಟಕ; ಚಲವಾದಿ ನಾರಾಯಣಸ್ವಾಮಿ

ಧಾರವಾಡ|ಸಮೃದ್ಧ ಹೂಕಟ್ಟಿ ನಳನಳಿಸುತ್ತಿರುವ ಮಾವಿನ ಮರಗಳು: ಅಧಿಕ ಇಳುವರಿ ನಿರೀಕ್ಷೆ

Mango Bloom: ಧಾರವಾಡ ಜಿಲ್ಲೆಯ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಈ ಬಾರಿ ಸಮೃದ್ಧ ಹೂಕಟ್ಟಿದ ಮಾವಿನ ಮರಗಳಿಂದ 65 ಸಾವಿರ ಮೆಟ್ರಿಕ್ ಟನ್‌ ಇಳುವರಿ ನಿರೀಕ್ಷಿಸಲಾಗಿದೆ.
Last Updated 4 ಜನವರಿ 2026, 7:39 IST
ಧಾರವಾಡ|ಸಮೃದ್ಧ ಹೂಕಟ್ಟಿ ನಳನಳಿಸುತ್ತಿರುವ ಮಾವಿನ ಮರಗಳು: ಅಧಿಕ ಇಳುವರಿ ನಿರೀಕ್ಷೆ
ADVERTISEMENT
ADVERTISEMENT
ADVERTISEMENT