ಶನಿವಾರ, 3 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ಮಾನ್ಯಾ ಕೊಲೆಯ ಪ್ರಬಲ ಸಾಕ್ಷ್ಯ ಲಭ್ಯ: ಡಿಜಿಪಿ ರಾಮಚಂದ್ರ ರಾವ್‌

Manya Murder Case: ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಬಲ ಸಾಕ್ಷ್ಯಾಧಾರಗಳು ಲಭಿಸಿದ್ದು, ಅರವತ್ತು ದಿನಗಳ ಒಳಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗುವುದು
Last Updated 3 ಜನವರಿ 2026, 11:47 IST
ಮಾನ್ಯಾ ಕೊಲೆಯ ಪ್ರಬಲ ಸಾಕ್ಷ್ಯ ಲಭ್ಯ: ಡಿಜಿಪಿ ರಾಮಚಂದ್ರ ರಾವ್‌

ದ್ವೇಷ ಭಾಷಣ ಕಾಯ್ದೆಯಡಿ ಭರತ್‌ ರೆಡ್ಡಿ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

Bellary Case: ಳ್ಳಾರಿಯ ಬ್ಯಾನರ್‌ ಪ್ರಕರಣದ ಪ್ರಮುಖ ಆರೋಪಿ ಕಾಂಗ್ರೆಸ್‌ ಶಾಸಕ ಭರತ್‌ ರೆಡ್ಡಿ ಆಗಿದ್ದು, ದ್ವೇಷಭಾಷಣ ಕಾಯ್ದೆಯಡಿ ಅವರನ್ನು ಬಂಧನ ಮಾಡಬೇಕು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು
Last Updated 3 ಜನವರಿ 2026, 10:43 IST
ದ್ವೇಷ ಭಾಷಣ ಕಾಯ್ದೆಯಡಿ ಭರತ್‌ ರೆಡ್ಡಿ ಬಂಧಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

ಮರ್ಯಾದೆಗೇಡು ಹತ್ಯೆಗೆ ಪ್ರತ್ಯೇಕ ಕಾನೂನು ಅಗತ್ಯವಿಲ್ಲ: ಸಂಸದ ಕಾರಜೋಳ

Honor Crime Karnataka: ಮಾರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಪ್ರತ್ಯೇಕ ಮಸೂದೆ ಜಾರಿಗೆ ತರುವ ಅಗತ್ಯವಿಲ್ಲ. ಇದ್ದ ಕಾನೂನುಗಳನ್ನೇ ಬಲಪಡಿಸಬೇಕು' ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
Last Updated 3 ಜನವರಿ 2026, 6:44 IST
ಮರ್ಯಾದೆಗೇಡು ಹತ್ಯೆಗೆ ಪ್ರತ್ಯೇಕ ಕಾನೂನು ಅಗತ್ಯವಿಲ್ಲ: ಸಂಸದ ಕಾರಜೋಳ

ಕರ್ನಾಟಕ ವಿಶ್ವವಿದ್ಯಾಲಯ: ಕ್ರೀಡಾಪಟುಗಳ ದಿನಭತ್ಯೆಗೆ ಕತ್ತರಿ; ಆಕ್ಷೇಪ

ಕ್ರೀಡಾ ತರಬೇತಿ ಶಿಬಿರ
Last Updated 3 ಜನವರಿ 2026, 5:14 IST
ಕರ್ನಾಟಕ ವಿಶ್ವವಿದ್ಯಾಲಯ: ಕ್ರೀಡಾಪಟುಗಳ ದಿನಭತ್ಯೆಗೆ ಕತ್ತರಿ; ಆಕ್ಷೇಪ

ವರ್ಗಾವಣೆ ಆದರೂ ಹಾಜರಾಗದ ಶಿಕ್ಷಕರು: ಮಕ್ಕಳ ಶಿಕ್ಷಣ ಮೇಲೆ ಗಂಭೀರ ಪರಿಣಾಮ

School Transfer Issues: ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಕೆಲ ಸರ್ಕಾರಿ ಶಾಲೆಗಳ ಹೆಚ್ಚುವರಿ ಶಿಕ್ಷಕರು ವರ್ಗಾವಣೆಯಾದ ಶಾಲೆಗೆ ಹೋಗದೇ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Last Updated 3 ಜನವರಿ 2026, 5:13 IST
ವರ್ಗಾವಣೆ ಆದರೂ ಹಾಜರಾಗದ ಶಿಕ್ಷಕರು: ಮಕ್ಕಳ ಶಿಕ್ಷಣ ಮೇಲೆ ಗಂಭೀರ ಪರಿಣಾಮ

ಹುಬ್ಬಳ್ಳಿ: ಅಕ್ರಮ ಕಟ್ಟಡ ತೆರವಿಗೆ ಗಡುವು

ನೇಕಾರನಗರದ ಶಿವನಾಗ ಬಡಾವಣೆಯಲ್ಲಿ ಧಾರ್ಮಿಕ ಕಟ್ಟಡ ನಿರ್ಮಾಣ; ಪ್ರತಿಭಟನೆ
Last Updated 3 ಜನವರಿ 2026, 5:11 IST
ಹುಬ್ಬಳ್ಳಿ: ಅಕ್ರಮ ಕಟ್ಟಡ ತೆರವಿಗೆ ಗಡುವು

ಮಾವು ಅಭಿವೃದ್ಧಿ ಕೇಂದ್ರ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣ: ಬಿ.ಸಿ.ಮುದ್ದು ಗಂಗಾಧರ್

Mango Farmers Support: ಧಾರವಾಡ: ‘ಕುಂಭಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಮಾವು ಅಭಿವೃದ್ಧಿ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಮೂರು ತಿಂಗಳಲ್ಲಿ‌ ಮುಗಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ’ ಎಂದು ಬಿ.ಸಿ.ಮುದ್ದು ಗಂಗಾಧರ್ ಹೇಳಿದರು.
Last Updated 3 ಜನವರಿ 2026, 5:10 IST
ಮಾವು ಅಭಿವೃದ್ಧಿ ಕೇಂದ್ರ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣ: ಬಿ.ಸಿ.ಮುದ್ದು ಗಂಗಾಧರ್
ADVERTISEMENT

ಸಮರ್ಥವಾಗಿ ಅರ್ಥಿಕ ನಿರ್ವಹಣೆ ಮಾಡಿ: ಎಸ್.ವಿ.ಹೂಗಾರ

Digital Banking: ಅಳ್ನಾವರ: ಪ್ರಸ್ತುತ ಸಮಾಜದಲ್ಲಿ ಜೀವಿಸುವ ಎಲ್ಲರೂ ಸಾಕ್ಷರಾಗಬೇಕು. ಹಣಕಾಸಿನ ಸಮರ್ಥ ನಿರ್ವಹಣೆ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕೆಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ವಿ.ಹೂಗಾರ ಹೇಳಿದರು.
Last Updated 3 ಜನವರಿ 2026, 5:06 IST
ಸಮರ್ಥವಾಗಿ ಅರ್ಥಿಕ ನಿರ್ವಹಣೆ ಮಾಡಿ: ಎಸ್.ವಿ.ಹೂಗಾರ

ಹುಬ್ಬಳ್ಳಿ | ಚುನಾವಣಾ ಸಮೀಕ್ಷೆ: ಪಾಲಿಕೆ ಸದಸ್ಯೆ ಮೇಲೆ ಹಲ್ಲೆ

Political Clash: ಚುನಾವಣಾ ಸಮೀಕ್ಷೆಗೆ ಸಂಬಂಧವಿಲ್ಲದ ವ್ಯಕ್ತಿಗಳ ಜೊತೆ ಬಿಎಲ್‌ಒ ಸಮೀಕ್ಷೆ ನಡೆಸಿದ್ದನ್ನು ಪ್ರಶ್ನಿಸಿದ ಕುಟುಂಬದ ಮೇಲೆ ಹಲ್ಲೆ ನಡೆದಿದೆ. ಪಾಲಿಕೆ ಸದಸ್ಯೆ ಸುವರ್ಣಾ ಕಲಕುಂಟ್ಲ ಅವರ ಮೇಲೂ ದೌರ್ಜನ್ಯ ನಡೆದಿದೆ.
Last Updated 3 ಜನವರಿ 2026, 5:05 IST
ಹುಬ್ಬಳ್ಳಿ | ಚುನಾವಣಾ ಸಮೀಕ್ಷೆ: ಪಾಲಿಕೆ ಸದಸ್ಯೆ ಮೇಲೆ ಹಲ್ಲೆ

ಜ್ಞಾನವನ್ನು ಕೃಷಿ ಚಟುವಟಿಕೆಗಳಲ್ಲಿ ಅನ್ವಯಿಸಬೇಕು: ರಾಜೇಶ ಅಮ್ಮಿನಭಾವಿ

ವಾಲ್ಮಿ: 40ನೇ ಸಂಸ್ಥಾಪನಾ ದಿನಾಚರಣೆ
Last Updated 3 ಜನವರಿ 2026, 5:05 IST
ಜ್ಞಾನವನ್ನು ಕೃಷಿ ಚಟುವಟಿಕೆಗಳಲ್ಲಿ ಅನ್ವಯಿಸಬೇಕು: ರಾಜೇಶ ಅಮ್ಮಿನಭಾವಿ
ADVERTISEMENT
ADVERTISEMENT
ADVERTISEMENT