ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಧಾರವಾಡ

ADVERTISEMENT

ಅಡಿಕೆ ಬೆಳೆಗಾರರ ಸಂಘ ಉದ್ಘಾಟನೆ ನಾಳೆ

ಹಳೇ ಧಾರವಾಡ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಉದ್ಘಾಟನಾ ಸಮಾರಂಭವನ್ನು ಜ.19 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ಮಾವನೂರ ಗ್ರಾಮದಲ್ಲಿನ
Last Updated 18 ಜನವರಿ 2026, 7:59 IST
ಅಡಿಕೆ ಬೆಳೆಗಾರರ ಸಂಘ ಉದ್ಘಾಟನೆ ನಾಳೆ

ಸಾರ್ವಜನಿಕ ಮೂತ್ರಾಲಯ: ಕೊಳಕಿನ ಕೊಂಪೆ

ನಿರ್ವಹಣೆ ಕೊರತೆ: ದುರ್ನಾತ, ಬಳಸಲಾಗದ ಸ್ಥಿತಿ
Last Updated 18 ಜನವರಿ 2026, 4:33 IST
ಸಾರ್ವಜನಿಕ ಮೂತ್ರಾಲಯ: ಕೊಳಕಿನ ಕೊಂಪೆ

ಪುನರ್ವಸತಿ ಕಲ್ಪಿಸಲು ಆಗ್ರಹ

ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದಿಂದ ಪ್ರತಿಭಟನೆ
Last Updated 18 ಜನವರಿ 2026, 4:32 IST
ಪುನರ್ವಸತಿ ಕಲ್ಪಿಸಲು ಆಗ್ರಹ

ಜೆಜೆಎಂ ಕಾಮಗಾರಿ; ವರದಿ ಸಲ್ಲಿಕೆಗೆ ಸೂಚನೆ

ನವಲಗುಂದ, ಕುದಗೋಳ ವಿಧಾನಸಭಾ ಕ್ಷೇತ್ರ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 18 ಜನವರಿ 2026, 4:31 IST
ಜೆಜೆಎಂ ಕಾಮಗಾರಿ; ವರದಿ ಸಲ್ಲಿಕೆಗೆ ಸೂಚನೆ

42,345 ಮನೆಗಳ ಹಂಚಿಕೆ 24ರಂದು: ಸಚಿವ ಜಮೀರ್ ಅಹ್ಮದ್ ಖಾನ್‌

ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌
Last Updated 18 ಜನವರಿ 2026, 4:30 IST
42,345 ಮನೆಗಳ ಹಂಚಿಕೆ 24ರಂದು: ಸಚಿವ ಜಮೀರ್ ಅಹ್ಮದ್ ಖಾನ್‌

ಅನಧಿಕೃತ ಫೆಕ್ಸ್‌, ಬ್ಯಾನರ್ ತೆರವು

Banner Crackdown: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಶನಿವಾರ ನಗರದ ಪ್ರಮುಖ ರಸ್ತೆಗಳಲ್ಲಿನ ಅನಧಿಕೃತ ಫೆಕ್ಸ್‌, ಬ್ಯಾನರ್ ತೆರವು ಕಾರ್ಯಾಚರಣೆ ನಡೆಸಿದ್ದು, ಪುನಹ ಅಳವಡಿಸಿದರೆ ದಂಡ ವಿಧಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
Last Updated 18 ಜನವರಿ 2026, 4:28 IST
ಅನಧಿಕೃತ ಫೆಕ್ಸ್‌, ಬ್ಯಾನರ್ ತೆರವು

ಶಾಲೆ ಅಭಿವೃದ್ಧಿ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಆರೋಪ

Corruption Allegation: ಕುಂದಗೋಳ ತಾಲೂಕಿನ ಹಿರೇಗುಂಜಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಹಾಗೂ ಆಟದ ಮೈದಾನ ನಿರ್ಮಾಣ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವನ್ನು ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಹೊರಹಾಕಿದ್ದಾರೆ.
Last Updated 18 ಜನವರಿ 2026, 4:27 IST
ಶಾಲೆ ಅಭಿವೃದ್ಧಿ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಆರೋಪ
ADVERTISEMENT

ಪದವಿ ಕಾಲೇಜುಗಳ ಪ್ರಾಚಾರ್ಯರ ನೇಮಕ ಅಂತಿಮ ಹಂತಕ್ಕೆ: ಉನ್ನತ ಶಿಕ್ಷಣ ಸಚಿವ ಸುಧಾಕರ್

Guest Lecturers Appointment: ಹುಬ್ಬಳ್ಳಿ: ‘ರಾಜ್ಯದಲ್ಲಿ 310 ಪದವಿ ಕಾಲೇಜುಗಳ ಪ್ರಾಚಾರ್ಯರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಇಲ್ಲಿ ಹೇಳಿದರು. ಕಾಲೇಜು ಶಿಕ್ಷಣ ಇಲಾಖೆಯಲ್ಲಿ 12 ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತಿದೆ.
Last Updated 17 ಜನವರಿ 2026, 17:11 IST
ಪದವಿ ಕಾಲೇಜುಗಳ ಪ್ರಾಚಾರ್ಯರ ನೇಮಕ ಅಂತಿಮ ಹಂತಕ್ಕೆ: ಉನ್ನತ ಶಿಕ್ಷಣ ಸಚಿವ ಸುಧಾಕರ್

ವಿ. ಪ ಚುನಾವಣೆಗೆ ಟಿಕೆಟ್ ನೀಡದೆ ಕಡೆಗಣಿಸಲಾಗಿದೆ: ಕಾಂಗ್ರೆಸ್ ನಾಯಕ ಕುಬೇರಪ್ಪ

MLC Election: ಹುಬ್ಬಳ್ಳಿ: ‘ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೋಹನ್ ಲಿಂಬಿಕಾಯಿ ಅವರ ಹೆಸರನ್ನು ಘೋಷಿಸಲಾಗಿದ್ದು, ನನಗೆ ಅನ್ಯಾಯವಾಗಿದೆ’ ಎಂದು ಟಿಕೆಟ್ ಆಕಾಂಕ್ಷಿ ಆರ್.ಎಂ.ಕುಬೇರಪ್ಪ ಹೇಳಿದರು.
Last Updated 17 ಜನವರಿ 2026, 17:10 IST
ವಿ. ಪ ಚುನಾವಣೆಗೆ ಟಿಕೆಟ್ ನೀಡದೆ ಕಡೆಗಣಿಸಲಾಗಿದೆ: ಕಾಂಗ್ರೆಸ್ ನಾಯಕ  ಕುಬೇರಪ್ಪ

ಬೀದಿ ದಾಸಯ್ಯನನ್ನು ಸಿ.ಎಂ ಮಾಡಿದರೂ ಒಪ್ಪುತ್ತೇವೆ: ವಸತಿ ಸಚಿವ ಜಮೀರ್

Congress Statement: ‘ರಾಜ್ಯದಲ್ಲಿ 2028ರವರೆಗೆ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ. ಹೈಕಮಾಂಡ್, ಬೀದಿ ದಾಸಯ್ಯನನ್ನು ಸಿಎಂ ಮಾಡಿದರೂ ಒಪ್ಪುತ್ತೇವೆ’ ಎಂದು ಜಮೀರ್ ಅಹ್ಮದ್‌ ಖಾನ್ ಹೇಳಿದರು.
Last Updated 17 ಜನವರಿ 2026, 8:38 IST
ಬೀದಿ ದಾಸಯ್ಯನನ್ನು ಸಿ.ಎಂ ಮಾಡಿದರೂ ಒಪ್ಪುತ್ತೇವೆ: ವಸತಿ ಸಚಿವ ಜಮೀರ್
ADVERTISEMENT
ADVERTISEMENT
ADVERTISEMENT