ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಧಾರವಾಡ | ನೇಮಕಾತಿಗಾಗಿ ಭುಗಿಲೆದ್ದ ಆಕ್ರೋಶ: ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆ

Government Job Vacancy: ಧಾರವಾಡ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು
Last Updated 24 ಫೆಬ್ರುವರಿ 2026, 16:55 IST
ಧಾರವಾಡ | ನೇಮಕಾತಿಗಾಗಿ ಭುಗಿಲೆದ್ದ ಆಕ್ರೋಶ: ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆ

ಹಿಂದೂ ದೇವತೆಗಳಿಗೆ ಅವಮಾನ: ಸಹನೆಯ ಕಟ್ಟೆ ಒಡೆದಿದೆ; ಪ್ರಮೋದ ಮುತಾಲಿಕ್‌

Bagalkot riot: ಬಾಗಲಕೋಟೆ ಗಲಭೆ ಹಿನ್ನೆಲೆ ಹಿಂದೂ ದೇವತೆಗಳಿಗೆ ಅವಮಾನ ಮಾಡಿದರೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು. ಆರೋಪಿಗಳ ಬಂಧನ ಹಾಗೂ ಪ್ರತಿಭಟನೆ ಘೋಷಣೆ ಮಾಡಿದರು.
Last Updated 24 ಫೆಬ್ರುವರಿ 2026, 9:25 IST
ಹಿಂದೂ ದೇವತೆಗಳಿಗೆ ಅವಮಾನ: ಸಹನೆಯ ಕಟ್ಟೆ ಒಡೆದಿದೆ; ಪ್ರಮೋದ ಮುತಾಲಿಕ್‌

ಶಿರಸಿ ಜಾತ್ರೆ: ವಿಶೇಷ ರೈಲು

Sirsi Marikamba Fair 2026: ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರ ಅನುಕೂಲಕ್ಕಾಗಿ ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ರೈಲಿನ ವೇಳಾಪಟ್ಟಿ ಇಲ್ಲಿದೆ.
Last Updated 24 ಫೆಬ್ರುವರಿ 2026, 6:37 IST
ಶಿರಸಿ ಜಾತ್ರೆ: ವಿಶೇಷ ರೈಲು

ಅಂಗಡಿ ಎದುರು ಕಸ ತಂದು ಸುರಿದ ಪುರಸಭೆ!

Navalgund News: ಕಸ ವಿಲೇವಾರಿಗೆ ಸಹಕರಿಸದ ಬೀದಿಬದಿ ವ್ಯಾಪಾರಸ್ಥರಿಗೆ ಪಾಠ ಕಲಿಸಲು ನವಲಗುಂದ ಪುರಸಭೆ ಅಧಿಕಾರಿಗಳು ಅಂಗಡಿಗಳ ಮುಂದೆಯೇ ಕಸ ಸುರಿದ ಘಟನೆ ನಡೆದಿದೆ. ಈ ಕುರಿತ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ಪ್ರತಿಕ್ರಿಯೆ ಇಲ್ಲಿದೆ.
Last Updated 24 ಫೆಬ್ರುವರಿ 2026, 6:35 IST
ಅಂಗಡಿ ಎದುರು ಕಸ ತಂದು ಸುರಿದ ಪುರಸಭೆ!

500 ಮಕ್ಕಳಿಗೆ ಸ್ಲಂಬರ್ ಕಿಟ್ ವಿತರಣೆ

Rotary Club Hubballi: ಹುಬ್ಬಳ್ಳಿಯ ರೋಟರಿ ಕ್ಲಬ್‌ ಮತ್ತು ಕೆನಡಾದ ಸ್ಲೀಪಿಂಗ್ ಚಿಲ್ಡ್ರನ್ ಅರೌಂಡ್ ದಿ ವರ್ಲ್ಡ್ ಸಂಸ್ಥೆಯ ಸಹಯೋಗದಲ್ಲಿ 500 ಆರ್ಥಿಕವಾಗಿ ಹಿಂದುಳಿದ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳ 'ಸ್ಲಂಬರ್ ಕಿಟ್' ವಿತರಿಸಲಾಯಿತು.
Last Updated 24 ಫೆಬ್ರುವರಿ 2026, 6:34 IST
500 ಮಕ್ಕಳಿಗೆ ಸ್ಲಂಬರ್ ಕಿಟ್ ವಿತರಣೆ

ಹುಬ್ಬಳ್ಳಿ: ರಾಜನಗರ ಮೈದಾನದಲ್ಲಿ ಕ್ರಿಕೆಟ್ ಕಲರವ

ಕರ್ನಾಟಕ–ಜಮ್ಮು ಕಾಶ್ಮೀರ ಮುಖಾಮುಖಿ; ಕೆ.ಎಲ್‌.ರಾಹುಲ್‌, ಪ್ರಸಿದ್ಧ ಕೃಷ್ಣ ಆಕರ್ಷಣೆ
Last Updated 24 ಫೆಬ್ರುವರಿ 2026, 6:33 IST
ಹುಬ್ಬಳ್ಳಿ: ರಾಜನಗರ ಮೈದಾನದಲ್ಲಿ ಕ್ರಿಕೆಟ್ ಕಲರವ

₹20 ಲಕ್ಷ ಮೌಲ್ಯದ 12 ಬೈಕ್ ವಶ

Hubballi News: ಹುಬ್ಬಳ್ಳಿಯಲ್ಲಿ ಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು ₹20 ಲಕ್ಷ ಮೌಲ್ಯದ 12 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ಷೇರು ಮಾರುಕಟ್ಟೆ ಹೆಸರಿನಲ್ಲಿ ನಗರದ ವ್ಯಕ್ತಿಗೆ ₹17.95 ಲಕ್ಷ ವಂಚಿಸಲಾಗಿದೆ.
Last Updated 24 ಫೆಬ್ರುವರಿ 2026, 6:30 IST
₹20 ಲಕ್ಷ ಮೌಲ್ಯದ 12 ಬೈಕ್ ವಶ
ADVERTISEMENT

ಬಿಲ್‌ ಕಲೆಕ್ಟರ್‌ ಬಸವರಾಜ, ಎಸ್‌ಡಿಎ ಅನ್ನಪೂರ್ಣ ಅಮಾನತು

Dharwad Election Duty: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಬಿಲ್‌ ಕಲೆಕ್ಟರ್‌ ಬಸವರಾಜ ಹಾಗೂ ಎಸ್‌ಡಿಎ ಅನ್ನಪೂರ್ಣ ಅವರನ್ನು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅಮಾನತುಗೊಳಿಸಿದ್ದಾರೆ.
Last Updated 24 ಫೆಬ್ರುವರಿ 2026, 6:28 IST
ಬಿಲ್‌ ಕಲೆಕ್ಟರ್‌ ಬಸವರಾಜ, ಎಸ್‌ಡಿಎ ಅನ್ನಪೂರ್ಣ ಅಮಾನತು

‘ಎಲ್‌ ಅಂಡ್‌ ಟಿ’ ವಿರುದ್ಧ ಪ್ರಕರಣ ದಾಖಲಿಸಿ: ಸಂತೋಷ್‌ ಲಾಡ್‌

ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲಾಡ್‌ ಸೂಚನೆ
Last Updated 24 ಫೆಬ್ರುವರಿ 2026, 6:27 IST
‘ಎಲ್‌ ಅಂಡ್‌ ಟಿ’ ವಿರುದ್ಧ ಪ್ರಕರಣ ದಾಖಲಿಸಿ: ಸಂತೋಷ್‌ ಲಾಡ್‌

ನೇಮಕ ವಿಳಂಬ ಖಂಡಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಮತ್ತೆ ಬೃಹತ್ ಪ್ರತಿಭಟನೆ

Government Job Recruitment: ಸರ್ಕಾರಿ ಹುದ್ದೆಗಳ ನೇಮಕಾತಿ ವಿಳಂಬ ಖಂಡಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ಸಂಘಟನೆ ಮತ್ತು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿರುವ ನಿಮಿತ್ತ ಶ್ರೀನಗರ ವೃತ್ತದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
Last Updated 24 ಫೆಬ್ರುವರಿ 2026, 5:35 IST
ನೇಮಕ ವಿಳಂಬ ಖಂಡಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಮತ್ತೆ ಬೃಹತ್ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT