ಗುರುವಾರ, 1 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ಮರ್ಯಾದೆಗೇಡು ಹತ್ಯೆ | ಮಾನ್ಯಾ ಹೆಸರಲ್ಲಿ ಪ್ರತ್ಯೇಕ ಕಾಯ್ದೆಗೆ ಚಿಂತನೆ: ಮಹದೇವಪ್ಪ

Honor Crime Law: ‘ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಚಿಂತನೆ ನಡೆಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
Last Updated 1 ಜನವರಿ 2026, 8:28 IST
ಮರ್ಯಾದೆಗೇಡು ಹತ್ಯೆ | ಮಾನ್ಯಾ ಹೆಸರಲ್ಲಿ ಪ್ರತ್ಯೇಕ ಕಾಯ್ದೆಗೆ ಚಿಂತನೆ: ಮಹದೇವಪ್ಪ

ಜ. 3, 4ರಂದು ಕ್ರೀಡಾ ಉತ್ಸವ: ಛಬ್ಬಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿಯ ನೇತೃತ್ವದಲ್ಲಿ ಕಲಘಟಗಿಯಲ್ಲಿ ಜ.3 ಮತ್ತು 4ರಂದು ಕ್ರೀಡಾ ಉತ್ಸವ ನಡೆಯಲಿದೆ. ಕಬಡ್ಡಿ, ಕೊಕ್ಕೊ, ವಾಲಿಬಾಲ್ ಮತ್ತು ವೈಯಕ್ತಿಕ ಸ್ಪರ್ಧೆಗಳಿಗೆ ಆಕರ್ಷಕ ಬಹುಮಾನ ಹಾಗೂ ಉಚಿತ ಸಮವಸ್ತ್ರ ವ್ಯವಸ್ಥೆ.
Last Updated 1 ಜನವರಿ 2026, 7:10 IST
ಜ. 3, 4ರಂದು ಕ್ರೀಡಾ ಉತ್ಸವ: ಛಬ್ಬಿ

ಧಾರವಾಡ: ಕೃಷಿಭೂಮಿಗಳ ಮಣ್ಣು ಪರೀಕ್ಷೆ ಆರಂಭ

ಕೇಂದ್ರ ಸರ್ಕಾರದ ಮಣ್ಣು ಮತ್ತು ಭೂಬಳಕೆ ಸಮೀಕ್ಷಾ ಸಂಸ್ಥೆ ನವಲಗುಂದ ಸೇರಿದಂತೆ ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಮಣ್ಣು ಪರೀಕ್ಷೆ ಕಾರ್ಯಾಚರಣೆ ನಡೆಸುತ್ತಿದೆ. ಡಿಜಿಟಲ್ ಮಣ್ಣು ನಕ್ಷೆ ಸೃಷ್ಟಿ ಯೋಜನೆಯ ಭಾಗವಾಗಿ ಮಾಹಿತಿ ಸಂಗ್ರಹ.
Last Updated 1 ಜನವರಿ 2026, 7:10 IST
ಧಾರವಾಡ: ಕೃಷಿಭೂಮಿಗಳ ಮಣ್ಣು ಪರೀಕ್ಷೆ ಆರಂಭ

ಕರ್ನಾಟಕ ವಿಶ್ವವಿದ್ಯಾಲಯ: ‘ಎಚ್‌ಆರ್‌ಎ’ ಒಲವು; ವಸತಿ ಗೃಹದಲ್ಲಿ ವಾಸಕ್ಕೆ ಅಲಕ್ಷ್ಯ

ಪಾಳುಬಿದ್ದ ವಸತಿಗೃಹಗಳು
Last Updated 1 ಜನವರಿ 2026, 7:10 IST
ಕರ್ನಾಟಕ ವಿಶ್ವವಿದ್ಯಾಲಯ: ‘ಎಚ್‌ಆರ್‌ಎ’ ಒಲವು; ವಸತಿ ಗೃಹದಲ್ಲಿ ವಾಸಕ್ಕೆ ಅಲಕ್ಷ್ಯ

ಧಾರವಾಡ: ಅಧ್ಯಕ್ಷರಾಗಿ ಶಂಕರ ಪಾಟೀಲ ಮುನೇನಕೊಪ್ಪ ಆಯ್ಕೆ

ಧಾರವಾಡದ ಮಹಾಂತಪ್ಪ ಅರ್ಬನ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರಾಗಿ ಶಂಕರ ಪಾಟೀಲ ಮುನೇನಕೊಪ್ಪ, ಉಪಾಧ್ಯಕ್ಷರಾಗಿ ಚಂದ್ರಗೌಡ ಪೊಲೀಸ್ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೊಸೈಟಿಯ 2026ರ ಕ್ಯಾಲೆಂಡರ್‌ ಬಿಡುಗಡೆ ನಡೆಯಿತು.
Last Updated 1 ಜನವರಿ 2026, 7:10 IST
ಧಾರವಾಡ: ಅಧ್ಯಕ್ಷರಾಗಿ ಶಂಕರ ಪಾಟೀಲ ಮುನೇನಕೊಪ್ಪ ಆಯ್ಕೆ

New Year 2026: ಬೆಳಕಿನ ಚಿತ್ತಾರ; ಯುವಜನರ ಅಬ್ಬರ

2026ನೇ ಇಸವಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಹುಬ್ಬಳ್ಳಿ ಮಂದಿ
Last Updated 1 ಜನವರಿ 2026, 7:10 IST
New Year 2026: ಬೆಳಕಿನ ಚಿತ್ತಾರ; ಯುವಜನರ ಅಬ್ಬರ

ಮರ್ಯಾದೆಗೇಡು ಹತ್ಯೆ ಅಮಾನುಷ ಕೃತ್ಯ, ತಪ್ಪಿತಸ್ಥರಿಗೆ ಶಿಕ್ಷೆ: ಸಚಿವ ಪರಮೇಶ್ವರ

ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಸಂಭವಿಸಿದ ಮರ್ಯಾದೆಗೇಡು ಹತ್ಯೆ ಪ್ರಕರಣವನ್ನು ಗೃಹ ಸಚಿವ ಜಿ. ಪರಮೇಶ್ವರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ, ಬಾಧಿತರಿಗೆ ಪರಿಹಾರ, ಉದ್ಯೋಗ ಭರವಸೆ ನೀಡಿದ್ದಾರೆ.
Last Updated 1 ಜನವರಿ 2026, 7:10 IST
ಮರ್ಯಾದೆಗೇಡು ಹತ್ಯೆ ಅಮಾನುಷ ಕೃತ್ಯ, ತಪ್ಪಿತಸ್ಥರಿಗೆ ಶಿಕ್ಷೆ: ಸಚಿವ ಪರಮೇಶ್ವರ
ADVERTISEMENT

ಮರ್ಯಾದೆಗೇಡು ಹತ್ಯೆ ಪ್ರಕರಣ: ಈಗಿರುವ ಕಾಯ್ದೆ ತಿದ್ದುಪಡಿಗೆ ಚಿಂತನೆ; ಪರಮೇಶ್ವರ

ಮರ್ಯಾದೆಗೇಡು ಹತ್ಯೆ ಪ್ರಕರಣ: ಇನಾಂವೀರಾಪುರಕ್ಕೆ ಭೇಟಿ
Last Updated 31 ಡಿಸೆಂಬರ್ 2025, 19:31 IST
ಮರ್ಯಾದೆಗೇಡು ಹತ್ಯೆ ಪ್ರಕರಣ: ಈಗಿರುವ ಕಾಯ್ದೆ ತಿದ್ದುಪಡಿಗೆ ಚಿಂತನೆ; ಪರಮೇಶ್ವರ

ಕೃಷಿ ಮಹಾ ವಿದ್ಯಾಲಯ: ಕಾರ್ಯಕ್ರಮದಲ್ಲಿ ಸೂಲಿಬೆಲೆ ಪಾಲ್ಗೊಳ್ಳುವುದಕ್ಕೆ ಆಕ್ಷೇಪ

ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ರದ್ದು
Last Updated 31 ಡಿಸೆಂಬರ್ 2025, 14:25 IST
ಕೃಷಿ ಮಹಾ ವಿದ್ಯಾಲಯ: ಕಾರ್ಯಕ್ರಮದಲ್ಲಿ ಸೂಲಿಬೆಲೆ ಪಾಲ್ಗೊಳ್ಳುವುದಕ್ಕೆ ಆಕ್ಷೇಪ

ಮರ್ಯಾದೆಗೇಡು ಹತ್ಯೆ ಪ್ರಕರಣ| ಕಾಯ್ದೆ ಲೋಪದೋಷ ತಿದ್ದುಪಡಿಗೆ ಚಿಂತನೆ: ಪರಮೇಶ್ವರ

Law Amendment Debate: ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಪ್ರತ್ಯೇಕ ಕಾಯ್ದೆ ಅಗತ್ಯವಿಲ್ಲದೆ, ಇನ್‌ಹರಿಟೆಡ್ ಕಾನೂನುಗಳಲ್ಲಿ ತಿದ್ದುಪಡಿ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 13:34 IST
ಮರ್ಯಾದೆಗೇಡು ಹತ್ಯೆ ಪ್ರಕರಣ| ಕಾಯ್ದೆ ಲೋಪದೋಷ ತಿದ್ದುಪಡಿಗೆ ಚಿಂತನೆ: ಪರಮೇಶ್ವರ
ADVERTISEMENT
ADVERTISEMENT
ADVERTISEMENT