ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಧಾರವಾಡ

ADVERTISEMENT

ಕಲಘಟಗಿ: ₹25 ಲಕ್ಷ ಅನುದಾನದ ರಸ್ತೆಗೆ ಚಾಲನೆ

Kalaghatagi Road Work: ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ₹25 ಲಕ್ಷ ಅನುದಾನದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭೂಮಿಪೂಜೆ ನೆರವೇರಿಸಿದರು.
Last Updated 18 ಫೆಬ್ರುವರಿ 2026, 6:59 IST
ಕಲಘಟಗಿ: ₹25 ಲಕ್ಷ ಅನುದಾನದ ರಸ್ತೆಗೆ ಚಾಲನೆ

ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ | ಜಿಐಎಸ್‌: ಮನೆ ಮನೆ ಸಮೀಕ್ಷೆಗೆ ಸಿದ್ಧತೆ

Hubballi Dharwad Municipal Corporation: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಜಿಐಎಸ್‌ ಸರ್ವೆ ಭಾಗವಾಗಿ ಮನೆ ಮನೆ ಸಮೀಕ್ಷೆಗೆ ಸಿದ್ಧತೆ ನಡೆಸಿದೆ. 3ಡಿ ಸಿಟಿ ಮಾದರಿ, ಪಿಟಿಎಂಎಸ್ ವೆಬ್ ಪೋರ್ಟಲ್ ಮೂಲಕ ಆಸ್ತಿ ಮಾಹಿತಿಯನ್ನು ನವೀಕರಿಸಲಾಗುತ್ತಿದೆ.
Last Updated 18 ಫೆಬ್ರುವರಿ 2026, 6:58 IST
ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ | ಜಿಐಎಸ್‌: ಮನೆ ಮನೆ ಸಮೀಕ್ಷೆಗೆ ಸಿದ್ಧತೆ

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆಗಳ ಹೊಣೆಗಾರಿಕೆ ಮುಖ್ಯ: ಶಾಸಕ ಕೋನರೆಡ್ಡಿ

SSLC Felicitation: ನವಲಗುಂದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಶಾಸಕ ಎನ್.ಎಚ್. ಕೋನರೆಡ್ಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆ-ಪೋಷಕರ ಜವಾಬ್ದಾರಿ ಮುಖ್ಯವೆಂದರು.
Last Updated 18 ಫೆಬ್ರುವರಿ 2026, 6:56 IST
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆಗಳ ಹೊಣೆಗಾರಿಕೆ ಮುಖ್ಯ: ಶಾಸಕ ಕೋನರೆಡ್ಡಿ

ಸಿದ್ಧಾರೂಢರ ರಥೋತ್ಸವ ಸಂಭ್ರಮ: ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ

Hubballi Siddharoodha Math: ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ಧಾರೂಢ ಸ್ವಾಮೀಜಿಯ ಮಹಾರಥೋತ್ಸವವು ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಭಕ್ತರು ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
Last Updated 17 ಫೆಬ್ರುವರಿ 2026, 6:27 IST
ಸಿದ್ಧಾರೂಢರ ರಥೋತ್ಸವ ಸಂಭ್ರಮ: ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ

ಧಾರವಾಡ: ಚಿಟಲಮ್ಮ ದೇವಿ ಜಾತ್ರೆ 19 ರಿಂದ 

Chitalamma Devi Jatra: ಧಾರವಾಡದ ಚರಂತಿಮಠ ಗಾರ್ಡನ್‌ ಸಮೀಪದ ಚಿಟಲಮ್ಮ ದೇವಿ ದೇಗುಲದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಫೆ. 19 ಮತ್ತು 20 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
Last Updated 17 ಫೆಬ್ರುವರಿ 2026, 6:26 IST
ಧಾರವಾಡ: ಚಿಟಲಮ್ಮ ದೇವಿ ಜಾತ್ರೆ 19 ರಿಂದ 

ಧಾರವಾಡ: ಈಶ್ವರ ದೇವರ ರಥೋತ್ಸವ ಸಂಭ್ರಮ

Guladakoppa Rathotsava: ಧಾರವಾಡ ತಾಲ್ಲೂಕಿನ ಗುಳೇದಕೊಪ್ಪದಲ್ಲಿ ಈಶ್ವರ ದೇವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು.
Last Updated 17 ಫೆಬ್ರುವರಿ 2026, 6:25 IST
ಧಾರವಾಡ: ಈಶ್ವರ ದೇವರ ರಥೋತ್ಸವ ಸಂಭ್ರಮ

ಆಸ್ಪತ್ರೆ ವೆಚ್ಚ ನೀಡದ HDFC ಎರ್ಗೋಗೆ ಬಡ್ಡಿಸಮೇತ ಚಿಕಿತ್ಸೆ ವೆಚ್ಚ ನೀಡಲು ಆದೇಶ

Dharwad Consumer Court: ವಿಮಾದಾರಗೆ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ನೀಡದ ಪ್ರಕರಣದಲ್ಲಿ ಎಚ್‌ಡಿಎಫ್‌ಸಿ ಎರ್ಗೋ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಬಡ್ಡಿಸಮೇತ ಚಿಕಿತ್ಸೆ ವೆಚ್ಚ ನೀಡಲು ಆದೇಶಿಸಿದೆ.
Last Updated 17 ಫೆಬ್ರುವರಿ 2026, 6:24 IST
ಆಸ್ಪತ್ರೆ ವೆಚ್ಚ ನೀಡದ HDFC ಎರ್ಗೋಗೆ ಬಡ್ಡಿಸಮೇತ ಚಿಕಿತ್ಸೆ ವೆಚ್ಚ ನೀಡಲು ಆದೇಶ
ADVERTISEMENT

ಉಪ್ಪಿನಬೆಟಗೇರಿ: ಪರ್ವತ ಮಲ್ಲಿಕಾರ್ಜುನಸ್ವಾಮಿ ಪಲ್ಲಕ್ಕಿ ಮೆರವಣಿಗೆ 

Uppinabetageri Jatra: ಮಹಾಶಿವರಾತ್ರಿ ಅಂಗವಾಗಿ ಇಲ್ಲಿಯ ಮಾರುಕಟ್ಟೆ ರಸ್ತೆಯ ಪರ್ವತ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವವು ಮಲ್ಲಿಕಾರ್ಜುನಸ್ವಾಮಿ ಮೂರ್ತಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಸಂಭ್ರಮದಿಂದ ಸಂಪನ್ನವಾಯಿತು.
Last Updated 17 ಫೆಬ್ರುವರಿ 2026, 6:24 IST
ಉಪ್ಪಿನಬೆಟಗೇರಿ: ಪರ್ವತ ಮಲ್ಲಿಕಾರ್ಜುನಸ್ವಾಮಿ ಪಲ್ಲಕ್ಕಿ ಮೆರವಣಿಗೆ 

ಹುಬ್ಬಳ್ಳಿ: ಮಹಿಳೆಗೆ ಆಸಭ್ಯವಾಗಿ ಕೈಸನ್ನೆ ಮಾಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲು

Gokul Road Police: ಇಲ್ಲಿಯ ಅಕ್ಷಯ ಪಾರ್ಕ್ ಬಳಿ ಮಹಿಳೆಗೆ ಆಸಭ್ಯವಾಗಿ ಕೈಸನ್ನೆ ಮಾಡಿದ ಇಬ್ಬರ ವಿರುದ್ಧ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಸುರೇಶ ಎ. ಮತ್ತು ಸಂದೇಶ ಅವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Last Updated 17 ಫೆಬ್ರುವರಿ 2026, 6:23 IST
ಹುಬ್ಬಳ್ಳಿ: ಮಹಿಳೆಗೆ ಆಸಭ್ಯವಾಗಿ ಕೈಸನ್ನೆ ಮಾಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ | ಜನರ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಜಿಲ್ಲಾಧಿಕಾರಿ ಸ್ನೇಹಲ್‌ ಆರ್.

Hubballi Administration: ಧಾರವಾಡ ಜಿಲ್ಲೆಯ ಸಾರ್ವಜನಿಕ ಸಮಸ್ಯೆಗಳ ತ್ವರಿತ ಪರಿಹಾರ, ಶಿಕ್ಷಣದ ಗುಣಮಟ್ಟ ಹೆಚ್ಚಳ ಹಾಗೂ ಬೇಸಿಗೆ ನೀರಿನ ನಿರ್ವಹಣೆಗೆ ಜಿಲ್ಲಾಡಳಿತ ಸಮಗ್ರ ಕಾರ್ಯ ಯೋಜನೆ ರೂಪಿಸಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಹೇಳಿದರು.
Last Updated 17 ಫೆಬ್ರುವರಿ 2026, 6:19 IST
ಹುಬ್ಬಳ್ಳಿ | ಜನರ ಸಮಸ್ಯೆ ಪರಿಹಾರಕ್ಕೆ ಆದ್ಯತೆ:  ಜಿಲ್ಲಾಧಿಕಾರಿ ಸ್ನೇಹಲ್‌ ಆರ್.
ADVERTISEMENT
ADVERTISEMENT
ADVERTISEMENT