ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಧಾರವಾಡ

ADVERTISEMENT

ಹುಬ್ಬಳ್ಳಿ: ನಿಲ್ಲದ ಕರ್ಕಶ ಹಾರ್ನ್ ಹಾವಳಿ, ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ

ಹುಬ್ಬಳಿಯಲ್ಲಿ ಕರ್ಕಶ ಏರ್ ಹಾರ್ನ್ ಬಳಕೆಯಿಂದ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು, ಸಾರಿಗೆ ಅಧಿಕಾರಿಗಳು 2024–25ರಲ್ಲಿ 100ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ₹3 ಲಕ್ಷಕ್ಕಿಂತ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.
Last Updated 14 ಜನವರಿ 2026, 4:09 IST
ಹುಬ್ಬಳ್ಳಿ: ನಿಲ್ಲದ ಕರ್ಕಶ ಹಾರ್ನ್ ಹಾವಳಿ, ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ

ಉಪ್ಪಿನಬೆಟಗೇರಿ| ರೇಷ್ಮೆ ಕೃಷಿಗೆ ಆದ್ಯತೆ ನೀಡಿ: ಎಂ.ಎನ್.ಲೋಕೇಶ ಸಲಹೆ

ಉಪ್ಪಿನಬೆಟಗೇರಿಯಲ್ಲಿ ರೇಷ್ಮೆ ಕೃಷಿ ಪ್ರಚಾರ ಆಂದೋಲನದ ಭಾಗವಾಗಿ ರೈತರಿಗೆ ತರಬೇತಿ ನೀಡಿದ ಉಪನಿರ್ದೇಶಕ ಎಂ.ಎನ್. ಲೋಕೇಶ, ರೇಷ್ಮೆ ಕೃಷಿ ಆರ್ಥಿಕ ಬಲವರ್ಧನೆಗೆ ಸೂಕ್ತವದು ಎಂದು ಸಲಹೆ ನೀಡಿದರು.
Last Updated 14 ಜನವರಿ 2026, 3:19 IST
ಉಪ್ಪಿನಬೆಟಗೇರಿ| ರೇಷ್ಮೆ ಕೃಷಿಗೆ ಆದ್ಯತೆ ನೀಡಿ: ಎಂ.ಎನ್.ಲೋಕೇಶ ಸಲಹೆ

ಧಾರವಾಡ: ಸರ್ಕಾರಿ ಶಾಲೆ ಮುಚ್ಚದಂತೆ ಆಗ್ರಹ 

ಧಾರವಾಡದ ನವಲೂರು ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರದ ವಿರುದ್ಧ ಎಐಡಿಎಸ್‌ಒ ಸದಸ್ಯರು ಪ್ರತಿಭಟನೆ ನಡೆಸಿದರು. ಶಾಲೆಯಲ್ಲಿ 71 ಮಕ್ಕಳು ಓದುತ್ತಿದ್ದು, ಮುಚ್ಚಿದರೆ ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ಒತ್ತಾಯಿಸಿದರು.
Last Updated 14 ಜನವರಿ 2026, 3:16 IST
ಧಾರವಾಡ: ಸರ್ಕಾರಿ ಶಾಲೆ ಮುಚ್ಚದಂತೆ ಆಗ್ರಹ 

ಹುಬ್ಬಳ್ಳಿ–ಧಾರವಾಡ: ನೆಮ್ಮದಿ ಕೆಡಿಸುತ್ತಿರುವ ಅಪರಾಧ ಕೃತ್ಯ

ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಅಪರಾಧ ಕೃತ್ಯಗಳು ಮರುಕಳಿಸುತ್ತಿದ್ದು, ಲೈಂಗಿಕ ದೌರ್ಜನ್ಯ, ಮಾದಕ ವಸ್ತು ಪ್ರಕರಣಗಳು ಮತ್ತು ರೌಡಿಶ್ರೀತದಿಂದ ಸಾರ್ವಜನಿಕರ ನೆಮ್ಮದಿ ಹದಡಾಗಿದೆ.
Last Updated 14 ಜನವರಿ 2026, 3:16 IST
ಹುಬ್ಬಳ್ಳಿ–ಧಾರವಾಡ: ನೆಮ್ಮದಿ ಕೆಡಿಸುತ್ತಿರುವ ಅಪರಾಧ ಕೃತ್ಯ

ಮಾಮಲೇದೇಸಾಯಿ ಶೋಷಣೆ ಮುಕ್ತ ಮಾರುಕಟ್ಟೆಗಾಗಿ ಶ್ರಮಿಸಿದವರು: ಎಚ್.ಕೆ.ಪಾಟೀಲ

ಧಾರವಾಡದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಆರ್.ಬಿ. ಮಾಮಲೇದೇಸಾಯಿ ಅವರು ರೈತರ ಹಕ್ಕುಗಳಿಗಾಗಿ ಶೋಷಣಾಮುಕ್ತ ಮಾರುಕಟ್ಟೆ ಸ್ಥಾಪನೆಗೆ ಮಾಡಿದ್ದ ಶ್ರಮವನ್ನು ಸ್ಮರಿಸಿದರು.
Last Updated 14 ಜನವರಿ 2026, 3:12 IST
ಮಾಮಲೇದೇಸಾಯಿ ಶೋಷಣೆ ಮುಕ್ತ ಮಾರುಕಟ್ಟೆಗಾಗಿ ಶ್ರಮಿಸಿದವರು: ಎಚ್.ಕೆ.ಪಾಟೀಲ

ಧಾರವಾಡ| ಮಾನವ ಕುಲಕ್ಕೆ ವಚನ ದಿಕ್ಸೂಚಿ: ಅನ್ನದಾನೇಶ್ವರ ಸ್ವಾಮೀಜಿ

ಧಾರವಾಡ ಮುರುಘಾಮಠದಲ್ಲಿ ಜರುಗಿದ ‘ವಚನ ದರ್ಶನ ಪ್ರವಚನ’ದಲ್ಲಿ ಮಾತಾನಾಡಿದ ಮುಂಡರಗಿ ಮಠದ ಅನ್ನದಾನೇಶ್ವರ ಸ್ವಾಮೀಜಿ, “ವಚನಗಳು ಧರ್ಮಕ್ಕಲ್ಲ, ಮಾನವ ಕುಲಕ್ಕೆ ದಿಕ್ಸೂಚಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 14 ಜನವರಿ 2026, 3:12 IST
ಧಾರವಾಡ| ಮಾನವ ಕುಲಕ್ಕೆ ವಚನ ದಿಕ್ಸೂಚಿ: ಅನ್ನದಾನೇಶ್ವರ ಸ್ವಾಮೀಜಿ

PV Web Exclusive: ಬೆಳವಲದ ನಾಡಲ್ಲಿ ಶ್ರೀಗಂಧ ಕೃಷಿ ಪ್ರಯೋಗ

ಧಾರವಾಡ ತಾಲ್ಲೂಕಿನ ವೆಂಕಟಾಪುರ ಸಮೀಪ 25 ಎಕರೆಯಲ್ಲಿ ಶ್ರೀಗಂಧ ಬೆಳೆ
Last Updated 14 ಜನವರಿ 2026, 0:30 IST
PV Web Exclusive: ಬೆಳವಲದ ನಾಡಲ್ಲಿ ಶ್ರೀಗಂಧ ಕೃಷಿ ಪ್ರಯೋಗ
ADVERTISEMENT

ಧಾರವಾಡದಲ್ಲಿ ಮಕ್ಕಳ ಅಪಹರಣ: ಸ್ವಯಂಪ್ರೇರಿತ ಪ್ರಕರಣ ದಾಖಲು

Child Rights Commission: ನಗರದ ಕಮಲಾಪುರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ವ್ಯಕ್ತಿಯೊಬ್ಬರು ಅಪಹರಿಸಿದ್ದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಂಗಳವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
Last Updated 13 ಜನವರಿ 2026, 18:11 IST
ಧಾರವಾಡದಲ್ಲಿ ಮಕ್ಕಳ ಅಪಹರಣ: ಸ್ವಯಂಪ್ರೇರಿತ ಪ್ರಕರಣ ದಾಖಲು

ಹುಬ್ಬಳ್ಳಿ: ಹರಳಯ್ಯ ಸಮಾಜದ ರಾಜ್ಯ ನಾಯಕರ ವಿರುದ್ಧ ಅಸಮಾಧಾನ

ಲಿಡಕರ್ ಭವನದಲ್ಲಿ ಸಮಗಾರ (ಚಮ್ಮಾರ) ಹರಳಯ್ಯ ಸಮಾಜದ ಸಮಾನ ಮನಸ್ಕರ ಚಿಂತನ ಮಂಥನ ಸಭೆ ಭಾನುವಾರ ಜರುಗಿತು.
Last Updated 13 ಜನವರಿ 2026, 5:16 IST
ಹುಬ್ಬಳ್ಳಿ: ಹರಳಯ್ಯ ಸಮಾಜದ ರಾಜ್ಯ ನಾಯಕರ ವಿರುದ್ಧ ಅಸಮಾಧಾನ

ಸಮಾನ ಮನಸ್ಕರ ಬಳಗದಿಂದ ಖಾದಿ ರಾಷ್ಟ್ರಧ್ವಜ ಉತ್ತೇಜನ ಅಭಿಯಾನ

Khadi National Flag- ‘ಸರ್ಕಾರವು ಪಾಲಿಸ್ಟರ್ ರಾಷ್ಟ್ರಧ್ವಜಗಳಿಗೆ ನೀಡಿರುವ ಅನುಮತಿ ಹಿಂಪಡೆಯಬೇಕು, ಈ ಧ್ವಜಗಳಿಗೆ ಐಎಸ್ಐ ಮಾನದಂಡ ನೀಡಲು ಮುಂದಾಗಿರುವ ನಿರ್ಧಾರ ಕೈಬಿಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ ನರಗುಂದ ಒತ್ತಾಯಿಸಿದರು.
Last Updated 13 ಜನವರಿ 2026, 5:14 IST
ಸಮಾನ ಮನಸ್ಕರ ಬಳಗದಿಂದ ಖಾದಿ ರಾಷ್ಟ್ರಧ್ವಜ ಉತ್ತೇಜನ ಅಭಿಯಾನ
ADVERTISEMENT
ADVERTISEMENT
ADVERTISEMENT