ಶುಕ್ರವಾರ, 2 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ: ಎಸ್‌ಡಿಐ 28ನೇ ರಾಜ್ಯಮಟ್ಟದ ಸಮ್ಮೇಳನ ನಾಳೆಯಿಂದ

Sunni Ijtema Hubballi: ಹುಬ್ಬಳ್ಳಿಯಲ್ಲಿ ಎಸ್‌ಡಿಐ ಆಯೋಜಿಸಿರುವ 28ನೇ ರಾಜ್ಯಮಟ್ಟದ ಸುನ್ನಿ ಇಜ್ತೆಮಾ ಸಮ್ಮೇಳನ ಜ.3 ಮತ್ತು 4ರಂದು ನಡೆಯಲಿದ್ದು, ಶಿಕ್ಷಣ, ವೃತ್ತಿ ಕೌಶಲ್ಯ, ಮಹಿಳಾ ಸಮಾನತೆ ಕುರಿತ ಚರ್ಚೆಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
Last Updated 1 ಜನವರಿ 2026, 22:23 IST
ಹುಬ್ಬಳ್ಳಿ: ಎಸ್‌ಡಿಐ 28ನೇ ರಾಜ್ಯಮಟ್ಟದ ಸಮ್ಮೇಳನ ನಾಳೆಯಿಂದ

ನೈರುತ್ಯ ರೈಲ್ವೆ: ಸರಕು ಸಾಗಣೆಯಲ್ಲಿ ದಾಖಲೆ

Freight Transport Record: ನೈರುತ್ಯ ರೈಲ್ವೆ 2025ರ ಡಿಸೆಂಬರ್‌ನಲ್ಲಿ 50.7 ಲಕ್ಷ ಟನ್‌ ಸರಕು ಸಾಗಣೆ ಮಾಡಿ ಇತಿಹಾಸದಲ್ಲೇ ಅತ್ಯಧಿಕ ಪ್ರಮಾಣ ದಾಖಲಿಸಿದೆ.
Last Updated 1 ಜನವರಿ 2026, 18:29 IST
ನೈರುತ್ಯ ರೈಲ್ವೆ: ಸರಕು ಸಾಗಣೆಯಲ್ಲಿ ದಾಖಲೆ

ಸಚಿವ ಸಂಪುಟ ಪುನರ್‌ರಚನೆ: ಹೊಸಬರಿಗೆ ಅವಕಾಶ ನೀಡಿ; ಸಲೀಂ ಅಹ್ಮದ್‌

Congress Cabinet Revamp ಜನವರಿ 15ರ ನಂತರ ಸಂಪುಟ ಪುನರ್‌ರಚನೆ ಸಾಧ್ಯತೆ ಇದ್ದು, ಶೇ 50ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ವಿನಂತಿಸಲಾಗಿದೆ ಎಂದು ಶಾಸಕ ಸಲೀಂ ಅಹ್ಮದ್‌ ತಿಳಿಸಿದ್ದಾರೆ.
Last Updated 1 ಜನವರಿ 2026, 18:26 IST
ಸಚಿವ ಸಂಪುಟ ಪುನರ್‌ರಚನೆ: ಹೊಸಬರಿಗೆ ಅವಕಾಶ ನೀಡಿ; ಸಲೀಂ ಅಹ್ಮದ್‌

ಮರ್ಯಾದೆಗೇಡು ಹತ್ಯೆ | ತ್ವರಿತಗತಿ ಕೋರ್ಟ್‌ ಸ್ಥಾಪಿಸಲು ಕ್ರಮ: ಸಚಿವ ಮಹದೇವಪ್ಪ

Honour Killing Case: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ನಡೆದ ಮಾರ್ಯದೆಗೇಡು ಹತ್ಯೆ ಪ್ರಕರಣದಲ್ಲಿ ತ್ವರಿತವಾಗಿ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು. ಕಾನೂನು ಸಚಿವ, ಗೃಹಸಚಿವರೊಂದಿಗೆ ಚರ್ಚಿಸಿ ಇಲ್ಲಿನ ವಿಶೇಷ ಕೋರ್ಟ್‌ನಲ್ಲಿ ತ್ವರಿತಗತಿ ಕೋರ್ಟ್‌ ಸ್ಥಾಪಿಸಲು ಕ್ರಮ ವಹಿಸಲಾಗುವುದು
Last Updated 1 ಜನವರಿ 2026, 14:42 IST
ಮರ್ಯಾದೆಗೇಡು ಹತ್ಯೆ | ತ್ವರಿತಗತಿ ಕೋರ್ಟ್‌ ಸ್ಥಾಪಿಸಲು ಕ್ರಮ: ಸಚಿವ ಮಹದೇವಪ್ಪ

ಮರ್ಯಾದೆಗೇಡು ಹತ್ಯೆ | ಮಾನ್ಯಾ ಹೆಸರಲ್ಲಿ ಪ್ರತ್ಯೇಕ ಕಾಯ್ದೆಗೆ ಚಿಂತನೆ: ಮಹದೇವಪ್ಪ

Honor Crime Law: ‘ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಚಿಂತನೆ ನಡೆಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
Last Updated 1 ಜನವರಿ 2026, 8:28 IST
ಮರ್ಯಾದೆಗೇಡು ಹತ್ಯೆ | ಮಾನ್ಯಾ ಹೆಸರಲ್ಲಿ ಪ್ರತ್ಯೇಕ ಕಾಯ್ದೆಗೆ ಚಿಂತನೆ: ಮಹದೇವಪ್ಪ

ಜ. 3, 4ರಂದು ಕ್ರೀಡಾ ಉತ್ಸವ: ಛಬ್ಬಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿಯ ನೇತೃತ್ವದಲ್ಲಿ ಕಲಘಟಗಿಯಲ್ಲಿ ಜ.3 ಮತ್ತು 4ರಂದು ಕ್ರೀಡಾ ಉತ್ಸವ ನಡೆಯಲಿದೆ. ಕಬಡ್ಡಿ, ಕೊಕ್ಕೊ, ವಾಲಿಬಾಲ್ ಮತ್ತು ವೈಯಕ್ತಿಕ ಸ್ಪರ್ಧೆಗಳಿಗೆ ಆಕರ್ಷಕ ಬಹುಮಾನ ಹಾಗೂ ಉಚಿತ ಸಮವಸ್ತ್ರ ವ್ಯವಸ್ಥೆ.
Last Updated 1 ಜನವರಿ 2026, 7:10 IST
ಜ. 3, 4ರಂದು ಕ್ರೀಡಾ ಉತ್ಸವ: ಛಬ್ಬಿ

ಧಾರವಾಡ: ಕೃಷಿಭೂಮಿಗಳ ಮಣ್ಣು ಪರೀಕ್ಷೆ ಆರಂಭ

ಕೇಂದ್ರ ಸರ್ಕಾರದ ಮಣ್ಣು ಮತ್ತು ಭೂಬಳಕೆ ಸಮೀಕ್ಷಾ ಸಂಸ್ಥೆ ನವಲಗುಂದ ಸೇರಿದಂತೆ ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಮಣ್ಣು ಪರೀಕ್ಷೆ ಕಾರ್ಯಾಚರಣೆ ನಡೆಸುತ್ತಿದೆ. ಡಿಜಿಟಲ್ ಮಣ್ಣು ನಕ್ಷೆ ಸೃಷ್ಟಿ ಯೋಜನೆಯ ಭಾಗವಾಗಿ ಮಾಹಿತಿ ಸಂಗ್ರಹ.
Last Updated 1 ಜನವರಿ 2026, 7:10 IST
ಧಾರವಾಡ: ಕೃಷಿಭೂಮಿಗಳ ಮಣ್ಣು ಪರೀಕ್ಷೆ ಆರಂಭ
ADVERTISEMENT

ಕರ್ನಾಟಕ ವಿಶ್ವವಿದ್ಯಾಲಯ: ‘ಎಚ್‌ಆರ್‌ಎ’ ಒಲವು; ವಸತಿ ಗೃಹದಲ್ಲಿ ವಾಸಕ್ಕೆ ಅಲಕ್ಷ್ಯ

ಪಾಳುಬಿದ್ದ ವಸತಿಗೃಹಗಳು
Last Updated 1 ಜನವರಿ 2026, 7:10 IST
ಕರ್ನಾಟಕ ವಿಶ್ವವಿದ್ಯಾಲಯ: ‘ಎಚ್‌ಆರ್‌ಎ’ ಒಲವು; ವಸತಿ ಗೃಹದಲ್ಲಿ ವಾಸಕ್ಕೆ ಅಲಕ್ಷ್ಯ

ಧಾರವಾಡ: ಅಧ್ಯಕ್ಷರಾಗಿ ಶಂಕರ ಪಾಟೀಲ ಮುನೇನಕೊಪ್ಪ ಆಯ್ಕೆ

ಧಾರವಾಡದ ಮಹಾಂತಪ್ಪ ಅರ್ಬನ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರಾಗಿ ಶಂಕರ ಪಾಟೀಲ ಮುನೇನಕೊಪ್ಪ, ಉಪಾಧ್ಯಕ್ಷರಾಗಿ ಚಂದ್ರಗೌಡ ಪೊಲೀಸ್ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೊಸೈಟಿಯ 2026ರ ಕ್ಯಾಲೆಂಡರ್‌ ಬಿಡುಗಡೆ ನಡೆಯಿತು.
Last Updated 1 ಜನವರಿ 2026, 7:10 IST
ಧಾರವಾಡ: ಅಧ್ಯಕ್ಷರಾಗಿ ಶಂಕರ ಪಾಟೀಲ ಮುನೇನಕೊಪ್ಪ ಆಯ್ಕೆ

New Year 2026: ಬೆಳಕಿನ ಚಿತ್ತಾರ; ಯುವಜನರ ಅಬ್ಬರ

2026ನೇ ಇಸವಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಹುಬ್ಬಳ್ಳಿ ಮಂದಿ
Last Updated 1 ಜನವರಿ 2026, 7:10 IST
New Year 2026: ಬೆಳಕಿನ ಚಿತ್ತಾರ; ಯುವಜನರ ಅಬ್ಬರ
ADVERTISEMENT
ADVERTISEMENT
ADVERTISEMENT