ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಧಾರವಾಡ: ಗಾಯಕ ರಾಮಕುಮಾರ ಶಿಂಧೆ ಇನ್ನಿಲ್ಲ

Singer Ramkumar Shinde: ಹುಬ್ಬಳ್ಳಿಯ ಗಾಯಕ ರಾಮಕುಮಾರ ಶಿಂಧೆ (83) ಬೆಂಗಳೂರಿನಲ್ಲಿ ಹೃದಯ ಸ್ತಂಭನದಿಂದ ಮಂಗಳವಾರ ನಿಧನರಾದರು. ಸಂಗೀತ, ಗಾಯನದಲ್ಲಿ ಛಾಪು ಮೂಡಿಸಿದ್ದ ಇವರು ಬಸವಣ್ಣನವರ ವಚನಗಳನ್ನು ಹಿಂದಿಗೆ ಅನುವಾದಿಸಿ ವಿದೇಶಗಳಲ್ಲಿ ಪರಿಚಯಿಸಿದ್ದರು.
Last Updated 30 ಡಿಸೆಂಬರ್ 2025, 14:37 IST
ಧಾರವಾಡ: ಗಾಯಕ ರಾಮಕುಮಾರ ಶಿಂಧೆ ಇನ್ನಿಲ್ಲ

ವಿವಿಧೆಡೆ ವಿದ್ಯುತ್ ವ್ಯತ್ಯಯ ಇಂದು

Hubballi-Dharwad Power Cut: ತುರ್ತು ದುರಸ್ತಿ ಕಾರ್ಯದ ನಿಮಿತ್ತ ಹುಬ್ಬಳ್ಳಿ ಮತ್ತು ಧಾರವಾಡದ ವಿವಿಧ ಭಾಗಗಳಲ್ಲಿ ಇಂದು (ಡಿ.30) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
Last Updated 30 ಡಿಸೆಂಬರ್ 2025, 5:30 IST
ವಿವಿಧೆಡೆ ವಿದ್ಯುತ್ ವ್ಯತ್ಯಯ ಇಂದು

ಅಳ್ನಾವರ: ₹11.23 ಕೋಟಿ ಗಾತ್ರದ ಬಜೆಟ್‌ಗೆ ಸಿದ್ಧತೆ

ಅಳ್ನಾವರ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ₹11.23 ಕೋಟಿ ಗಾತ್ರದ ಬಜೆಟ್‌ ಮಂಡನೆಗೆ ಸಿದ್ಧತೆ ನಡೆದಿದೆ ಎಂದು ಮುಖ್ಯಾಧಿಕಾರಿ ಪ್ರಕಾಶ ಮಗದಮು ಮಾಹಿತಿ ನೀಡಿದ್ದಾರೆ.
Last Updated 30 ಡಿಸೆಂಬರ್ 2025, 5:25 IST
ಅಳ್ನಾವರ: ₹11.23 ಕೋಟಿ ಗಾತ್ರದ ಬಜೆಟ್‌ಗೆ ಸಿದ್ಧತೆ

ಮಾದಕ ವಸ್ತು ಸೇವನೆ; 143 ಮಂದಿ ವಿರುದ್ಧ 37 ಪ್ರಕರಣ

Drug Raid Hubballi: ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸರ ವಿಶೇಷ ಕಾರ್ಯಾಚರಣೆ. ಮಾದಕ ವಸ್ತು ಸೇವನೆ ದೃಢಪಟ್ಟ 143 ಮಂದಿ ವಿರುದ್ಧ 37 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 5:21 IST
ಮಾದಕ ವಸ್ತು ಸೇವನೆ; 143 ಮಂದಿ ವಿರುದ್ಧ 37 ಪ್ರಕರಣ

ಮರ್ಯಾದೆಗೇಡು ಹತ್ಯೆ ಪ್ರಕರಣ: ತ್ವರಿತ ನ್ಯಾಯಾಲಯ ಸ್ಥಾಪನೆಗೆ ಆಗ್ರಹ

Honor Killing Protest: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಮರ್ಯಾದೆಗೇಡು ಹತ್ಯೆ ಪ್ರಕರಣ ಖಂಡಿಸಿ ಕರ್ನಾಟಕ ಚಲವಾದಿ ಮಹಾಸಭಾದಿಂದ ಪ್ರತಿಭಟನೆ. ತ್ವರಿತ ನ್ಯಾಯಾಲಯ ಸ್ಥಾಪನೆ ಹಾಗೂ ₹1 ಕೋಟಿ ಪರಿಹಾರಕ್ಕೆ ಆಗ್ರಹ.
Last Updated 30 ಡಿಸೆಂಬರ್ 2025, 5:14 IST
ಮರ್ಯಾದೆಗೇಡು ಹತ್ಯೆ ಪ್ರಕರಣ: ತ್ವರಿತ ನ್ಯಾಯಾಲಯ ಸ್ಥಾಪನೆಗೆ ಆಗ್ರಹ

ನಾಡಿಗೆ ಕೊಡುಗೆ ನೀಡುವ ಮನಸ್ಥಿತಿ ಬರಲಿ ; ರಾಜು ಕಾಗೆ

Education & Culture: ಸರ್ಕಾರಿ ಶಾಲೆಗಳ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದು ನಿಲ್ಲಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ ಹುಬ್ಬಳ್ಳಿಯಲ್ಲಿ ಹೇಳಿದರು.
Last Updated 30 ಡಿಸೆಂಬರ್ 2025, 5:11 IST
ನಾಡಿಗೆ ಕೊಡುಗೆ ನೀಡುವ ಮನಸ್ಥಿತಿ ಬರಲಿ ; ರಾಜು ಕಾಗೆ

ಆಧಾರ್‌ ಸೇವೆ, ಶುಲ್ಕಪಟ್ಟಿ ಅಂಟಿಸಿ; ಜಿಲ್ಲಾಧಿಕಾರಿ ದಿವ್ಯಪ್ರಭು

Hubballi Aadhaar Center: ಆಧಾರ್‌ ಸೇವಾ ಕೇಂದ್ರಗಳಲ್ಲಿ ಕನ್ನಡ ಬಳಕೆ ಜತೆಗೆ, ಅಧಿಕ ಹಣ ವಸೂಲಿ ಮಾಡದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಹುಬ್ಬಳ್ಳಿ-ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಸೂಚಿಸಿದ್ದಾರೆ.
Last Updated 30 ಡಿಸೆಂಬರ್ 2025, 5:06 IST
ಆಧಾರ್‌ ಸೇವೆ, ಶುಲ್ಕಪಟ್ಟಿ ಅಂಟಿಸಿ; ಜಿಲ್ಲಾಧಿಕಾರಿ ದಿವ್ಯಪ್ರಭು
ADVERTISEMENT

2025 ಹಿಂದಣ ಹೆಜ್ಜೆ | ಹು–ಧಾಕ್ಕೆ ಎನ್‌ಕೌಂಟರ್ ಸದ್ದು, ಕಾಮಗಾರಿ ಕಿರಿಕಿರಿ

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ಪಯಣಿಸಿದ ವಾಣಿಜ್ಯ ನಗರಿ
Last Updated 29 ಡಿಸೆಂಬರ್ 2025, 4:43 IST
2025 ಹಿಂದಣ ಹೆಜ್ಜೆ | ಹು–ಧಾಕ್ಕೆ ಎನ್‌ಕೌಂಟರ್ ಸದ್ದು, ಕಾಮಗಾರಿ ಕಿರಿಕಿರಿ

ಕಲಾವಿದರಲ್ಲಿ ತಂತ್ರಗಾರಿಕೆ ಮುಖ್ಯ: ವೇದಾರಾಣಿ

ಹುಬ್ಬಳ್ಳಿ ಕಲಾ ಉತ್ಸವ, ಹುಬ್ಬಳ್ಳಿ ಕಾವ್ಯೋತ್ಸವ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
Last Updated 29 ಡಿಸೆಂಬರ್ 2025, 4:42 IST
ಕಲಾವಿದರಲ್ಲಿ ತಂತ್ರಗಾರಿಕೆ ಮುಖ್ಯ: ವೇದಾರಾಣಿ

ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಿ: ಶಾಸಕ ಎನ್.ಎಚ್‌. ಕೋನರಡ್ಡಿ

Public Works Monitoring: ‘ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗ್ರಾಮಸ್ಥರು ಕೂಡ ಕಾಮಗಾರಿ ಪರಿಶೀಲನೆ ನಡೆಸಿ ಗುಣಮಟ್ಟದ ಕೆಲಸವಾಗುವಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಎನ್.ಎಚ್‌. ಕೋನರಡ್ಡಿ ಹೇಳಿದರು.
Last Updated 29 ಡಿಸೆಂಬರ್ 2025, 4:38 IST
ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಿ: ಶಾಸಕ ಎನ್.ಎಚ್‌. ಕೋನರಡ್ಡಿ
ADVERTISEMENT
ADVERTISEMENT
ADVERTISEMENT