ಸೋಮವಾರ, 17 ನವೆಂಬರ್ 2025
×
ADVERTISEMENT

ಮೈಸೂರು

ADVERTISEMENT

ಚಿತ್ರಗಳು: ಚಾಮುಂಡಿಬೆಟ್ಟದ ನಂದಿ ವಿಗ್ರಹಕ್ಕೆ ಮಹಾಭಿಷೇಕ

ಚಾಮುಂಡಿಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೋಮವಾರ ನಡೆಸಿದ ಮಹಾಭಿಷೇಕದ ಚಿತ್ರಗಳು ಇಲ್ಲಿವೆ
Last Updated 17 ನವೆಂಬರ್ 2025, 6:38 IST
ಚಿತ್ರಗಳು: ಚಾಮುಂಡಿಬೆಟ್ಟದ ನಂದಿ ವಿಗ್ರಹಕ್ಕೆ ಮಹಾಭಿಷೇಕ
err

ಮೈಸೂರು: ‘ನಾಟ್ಯ ನೈವೇದ್ಯ’ ಸ್ಪರ್ಧೆ ಸಂಭ್ರಮ

ಮಕ್ಕಳಿಗೆ ವಿವಿಧ ಸ್ಪರ್ಧೆ, ಸಾಧಕರಿಗೆ ‘ಕನ್ನಡ ಕಲಾರತ್ನ’ ಪ್ರಶಸ್ತಿ ಪ್ರದಾನ
Last Updated 17 ನವೆಂಬರ್ 2025, 4:12 IST
ಮೈಸೂರು: ‘ನಾಟ್ಯ ನೈವೇದ್ಯ’ ಸ್ಪರ್ಧೆ ಸಂಭ್ರಮ

ಮೈಸೂರು: ‘ಈಶಾನ್ಯದೊಂದಿಗೆ ಸಂವಹನ ಅಗತ್ಯ’

ಸಿಐಐಎಲ್‌: ‘ಈಶಾನ್ಯ ರಾಜ್ಯಗಳು ಕರೆಯುತ್ತಿವೆ’ ವಿಷಯ ಕುರಿತು ಉಪನ್ಯಾಸ
Last Updated 17 ನವೆಂಬರ್ 2025, 4:10 IST
ಮೈಸೂರು: ‘ಈಶಾನ್ಯದೊಂದಿಗೆ ಸಂವಹನ ಅಗತ್ಯ’

ನಂಜನಗೂಡು: ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ

ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ತೀವ್ರ ಮುಳ್ಳೂರು ಗ್ರಾಮಸ್ಥರ ಎಚ್ಚರಿಕೆ
Last Updated 17 ನವೆಂಬರ್ 2025, 4:01 IST
ನಂಜನಗೂಡು: ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ

ಬೆಟ್ಟದಪುರ: ‘ಓದುವ ಹವ್ಯಾಸ ಬೆಳೆಸಿಕೊಳ್ಳಿ’

Student Development: ಬೆಟ್ಟದಪುರದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕ–ಶಿಕ್ಷಕರ ಮಹಾಸಭೆ ನಡೆಯಿದ್ದು, ಓಸಾಟ್ ಉಪಾಧ್ಯಕ್ಷ ಸುಧೀರ್ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮಹತ್ವವನ್ನು ವಿವರಿಸಿದರು.
Last Updated 17 ನವೆಂಬರ್ 2025, 3:59 IST
ಬೆಟ್ಟದಪುರ: ‘ಓದುವ ಹವ್ಯಾಸ ಬೆಳೆಸಿಕೊಳ್ಳಿ’

ಹುಣಸೂರು | ಮಹಿಳಾ ವಿಚಾರ ಗೋಷ್ಠಿ: ‘ಸ್ವಾಭಿಮಾನದ ಬದುಕಿಗೆ ಜಾಗೃತಿ ಅಗತ್ಯ’

Rural Women's Forum: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ವಿಭಾಗ ಹಮ್ಮಿಕೊಂಡ ಹುಣಸೂರಿನ ವಿಚಾರ ಗೋಷ್ಠಿಯಲ್ಲಿ ಮಹಿಳೆಯರು ಶಿಕ್ಷಣ, ಆರೋಗ್ಯ, ಕಾನೂನು ಅರಿವು ಸೇರಿದಂತೆ ಸ್ವಾಭಿಮಾನದ ಬದುಕಿಗೆ ಜಾಗೃತಿಯಾಗಬೇಕು ಎಂದು ತಿಳಿಸಿದರು.
Last Updated 17 ನವೆಂಬರ್ 2025, 3:56 IST
ಹುಣಸೂರು | ಮಹಿಳಾ ವಿಚಾರ ಗೋಷ್ಠಿ: ‘ಸ್ವಾಭಿಮಾನದ ಬದುಕಿಗೆ ಜಾಗೃತಿ ಅಗತ್ಯ’

ಹುಣಸೂರು: ‘ರೋಟರಿ ಇನ್ನರ್‌ ವೀಲ್‌ ಸ್ವಾರ್ಥರಹಿತ ಸೇವೆ’

ಜಿಲ್ಲಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ
Last Updated 17 ನವೆಂಬರ್ 2025, 3:54 IST
ಹುಣಸೂರು: ‘ರೋಟರಿ ಇನ್ನರ್‌ ವೀಲ್‌ ಸ್ವಾರ್ಥರಹಿತ ಸೇವೆ’
ADVERTISEMENT

ಮೈಸೂರು: ಚನ್ನಕೇಶವ ಸ್ವಾಮಿ ಓಕುಳಿ ಇಂದು

ಈಶ್ವರ, ಮಾದೇಶ್ವರ ಸ್ವಾಮಿ ಕೊಂಡೋತ್ಸವ ನಾಳೆ
Last Updated 17 ನವೆಂಬರ್ 2025, 3:54 IST
ಮೈಸೂರು: ಚನ್ನಕೇಶವ ಸ್ವಾಮಿ ಓಕುಳಿ ಇಂದು

ವಾಟರ್‌ಪೋಲೊ: ನೆಟ್ಟಕಲ್ಲಪ್ಪ ಈಜು ಕೇಂದ್ರಕ್ಕೆ ಪ್ರಶಸ್ತಿ

ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರದ ಸ್ಪರ್ಧಿಗಳು ಭಾನುವಾರ ಇಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಜೂನಿಯರ್‌ ವಾಟರ್‌ಪೋಲೊ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಎತ್ತಿ ಹಿಡಿದರು. ಬಾಲಕಿಯರ ವಿಭಾಗದಲ್ಲಿ ಬಸವನಗುಡಿ ಈಜು ಕೇಂದ್ರವು ಚಾಂಪಿಯನ್‌ ಆಯಿತು.
Last Updated 16 ನವೆಂಬರ್ 2025, 18:07 IST
ವಾಟರ್‌ಪೋಲೊ: ನೆಟ್ಟಕಲ್ಲಪ್ಪ ಈಜು ಕೇಂದ್ರಕ್ಕೆ ಪ್ರಶಸ್ತಿ

ಸುಳ್ಳು ಆರೋಪಕ್ಕೆ ಬಿಹಾರದ ಫಲಿತಾಂಶವೇ ಉತ್ತರ: ಮಾಜಿ ಮೇಯರ್ ಸಂದೇಶ್ ಸ್ವಾಮಿ

Democracy Defense: ಕಾಂಗ್ರೆಸ್‌ನ ಮತಕಳ್ಳತನ ಆರೋಪಗಳು ನಿರಾಧಾರವಾಗಿದ್ದು, ಬಿಹಾರದ ಫಲಿತಾಂಶ ಮತದಾರರ ಪ್ರಜ್ಞೆಯನ್ನು ತೋರಿಸಿದೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಹೇಳಿದ್ದಾರೆ. ಸುಳ್ಳು ಆರೋಪಗಳಿಗೆ ಜನರೇ ಉತ್ತರ ಕೊಟ್ಟಿದ್ದಾರೆ.
Last Updated 16 ನವೆಂಬರ್ 2025, 5:49 IST
ಸುಳ್ಳು ಆರೋಪಕ್ಕೆ ಬಿಹಾರದ ಫಲಿತಾಂಶವೇ ಉತ್ತರ: ಮಾಜಿ ಮೇಯರ್ ಸಂದೇಶ್ ಸ್ವಾಮಿ
ADVERTISEMENT
ADVERTISEMENT
ADVERTISEMENT