ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು

ADVERTISEMENT

ಮಂಡ್ಯ ರಮೇಶ್‌ಗೆ ಕನ್ನಡ ರಂಗಸಿರಿ ಪ್ರಶಸ್ತಿ ಪ್ರದಾನ

‘ಮಕ್ಕಳಲ್ಲಿಯೂ ಕನ್ನಡ ಭಾಷೆ, ಸಂಸ್ಕೃತಿ ಕುರಿತು ಆಸಕ್ತಿ ಮೂಡಿಸಲು ರಂಗಭೂಮಿ ಅತ್ಯುತ್ತಮ ಮಾಧ್ಯಮವಾಗಿದೆ’ ಎಂದು ರಂಗಕರ್ಮಿ ಮಂಡ್ಯ ರಮೇಶ್‌ ಹೇಳಿದರು.
Last Updated 5 ಜೂನ್ 2023, 7:23 IST
ಮಂಡ್ಯ ರಮೇಶ್‌ಗೆ ಕನ್ನಡ ರಂಗಸಿರಿ ಪ್ರಶಸ್ತಿ ಪ್ರದಾನ

ಒಡಿಶಾ ರೈಲು ದುರಂತದಲ್ಲಿ ತೊಂದರೆಗೆ ಸಿಲುಕಿದ್ದ ಕ್ರೀಡಾಪಟುಗಳು ವಾಪಸ್

ಒಡಿಶಾ ರೈಲು ದುರಂತದಿಂದಾಗಿ ತೊಂದರೆಗೆ ಸಿಲುಕಿದ್ದ ವಾಲಿಬಾಲ್ ಆಟಗಾರರು ತಾಯ್ನಾಡಿಗೆ ವಾಪಸ್ ಬಂದಿದ್ದು, ತಮ್ಮನ್ನು ಕರೆ ತರಲು ಸರ್ಕಾರಕ್ಕೆ ಮಾಹಿತಿ ನೀಡಿ ಸಂಕಷ್ಟಕ್ಕೆ ಸ್ಪಂದಿಸಿದ ಹುಣಸೂರಿನ ಮುಖಂಡ ಎಚ್.ಪಿ.ಮಂಜುನಾಥ್ ಅವರ ಮೈಸೂರಿನ ನಿವಾಸಕ್ಕೆ ವಾಲಿಬಾಲ್ ಕ್ರೀಡಾಪಟುಗಳು ತೆರಳಿ ಅಭಿನಂದನೆ ಸಲ್ಲಿಸಿದರು.
Last Updated 5 ಜೂನ್ 2023, 7:17 IST
ಒಡಿಶಾ ರೈಲು ದುರಂತದಲ್ಲಿ ತೊಂದರೆಗೆ ಸಿಲುಕಿದ್ದ ಕ್ರೀಡಾಪಟುಗಳು ವಾಪಸ್

ಮೈಸೂರು| ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರ್ಯ ನಾಡಿಗೆ ಮಾದರಿ: ಪ್ರಮೋದಾದೇವಿ ಒಡೆಯರ್

ಅರಸು ಮಂಡಳಿ ಸಂಘದಿಂದ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ
Last Updated 4 ಜೂನ್ 2023, 15:35 IST
ಮೈಸೂರು| ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರ್ಯ ನಾಡಿಗೆ ಮಾದರಿ: ಪ್ರಮೋದಾದೇವಿ ಒಡೆಯರ್

ಪಿರಿಯಾಪಟ್ಟಣ: ಸಚಿವ ಕೆ.ವೆಂಕಟೇಶ್‌ಗೆ ಅದ್ದೂರಿ ಸ್ವಾಗತ

ಸಚಿವರಾಗಿ ಪ್ರಥಮ ಬಾರಿಗೆ ಆಗಮಿಸಿದ ಕೆ.ವೆಂಕಟೇಶ್‌ಗೆ ಪಟ್ಟಣದಲ್ಲಿ ಅದ್ದೂರಿ ಸ್ವಾಗತ
Last Updated 4 ಜೂನ್ 2023, 15:33 IST
ಪಿರಿಯಾಪಟ್ಟಣ: ಸಚಿವ ಕೆ.ವೆಂಕಟೇಶ್‌ಗೆ ಅದ್ದೂರಿ ಸ್ವಾಗತ

ಮೈಸೂರು| ಓದಿನ ಜತೆಗೆ ಕೌಶಲ ತರಬೇತಿ ಪಡೆಯಿರಿ: ಪ್ರೊ.ಎನ್‌.ಕೆ. ಲೋಕನಾಥ್‌ ಸಲಹೆ

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಸಲಹೆ
Last Updated 4 ಜೂನ್ 2023, 14:34 IST
fallback

ಮೈಸೂರು: ಚಿರತೆ‌ ಮರಿ ಸೆರೆ

ತಿ.ನರಸೀಪುರ ತಾಲ್ಲೂಕಿನ ಎಸ್.ದೊಡ್ಡಪುರದ ರಾಜೇಶ್ ಎಂಬುವವರ ಜಮೀನಿನ‌ ಬಳಿ ಇಟ್ಟಿದ್ದ ಬೋನಿಗೆ ಎರಡೂವರೆ ವರ್ಷದ ಹೆಣ್ಣು ಚಿರತೆ ಶನಿವಾರ ಸೆರೆ ಸಿಕ್ಕಿದೆ.
Last Updated 4 ಜೂನ್ 2023, 7:27 IST
ಮೈಸೂರು: ಚಿರತೆ‌ ಮರಿ ಸೆರೆ

ಸಾವರ್ಕರ್ ಕಾರ್ಯಕ್ರಮಕ್ಕೆ ಅಡ್ಡಿ: ಮಾತಿನ ಚಕಮಕಿ

ಸಾವರ್ಕರ್ ಪ್ರತಿಷ್ಠಾನವು ಸಾವರ್ಕರ್ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಸ್ತಿ‌ ಪ್ರದಾನ ಕಾರ್ಯಕ್ರಮಕ್ಕೆ ಪೊಲೀಸರು ತಡೆ ಒಡ್ಡಿದ್ದರಿಂದ ಸ್ಥಳದಲ್ಲಿ‌ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಅಧಿಕಾರಿಗಳ ಅನುಮತಿಯೊಂದಿಗೆ ಕಾರ್ಯಕ್ರಮ ಮುಂದುವರಿಯಿತು.
Last Updated 4 ಜೂನ್ 2023, 7:12 IST
ಸಾವರ್ಕರ್ ಕಾರ್ಯಕ್ರಮಕ್ಕೆ ಅಡ್ಡಿ: ಮಾತಿನ ಚಕಮಕಿ
ADVERTISEMENT

ಮೈಸೂರು, ಚಾಮರಾಜನಗರಕ್ಕೆ ರೇಷ್ಮೆ ಮಾರುಕಟ್ಟೆ: ಸಚಿವ ಕೆ.ವೆಂಕಟೇಶ್‌ ಭರವಸೆ

ಮೈಸೂರು ಹಾಗೂ ಚಾಮರಾಜನಗರ ಒಳಗೊಂಡು ರೇಷ್ಮೆ ಮಾರುಕಟ್ಟೆ ಆರಂಭಿಸುವ ಚಿಂತನೆ ಸಹ ಇದೆ’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.
Last Updated 3 ಜೂನ್ 2023, 16:42 IST
ಮೈಸೂರು, ಚಾಮರಾಜನಗರಕ್ಕೆ ರೇಷ್ಮೆ ಮಾರುಕಟ್ಟೆ: ಸಚಿವ ಕೆ.ವೆಂಕಟೇಶ್‌ ಭರವಸೆ

ತಿ.ನರಸೀಪುರ: ಜೂನ್ 4ಕ್ಕೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ತಿ.ನರಸೀಪುರ ತಾಲ್ಲೂಕಿನ ಮೂಗೂರು, ತಿ.ನರಸೀಪುರ ಗರ್ಗೇಶ್ವರಿ, ತಾಯೂರು ವಿದ್ಯುತ್ ವಿತರಣಾ (66/11ಕೆವಿ) ಕೇಂದ್ರಗಳಲ್ಲಿ ಮೈಸೂರಿನ ಕೆಪಿಟಿಸಿಎಲ್ ವತಿಯಿಂದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 3 ಜೂನ್ 2023, 16:28 IST
ತಿ.ನರಸೀಪುರ: ಜೂನ್ 4ಕ್ಕೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಗೃಹಲಕ್ಷ್ಮೀ ಗ್ಯಾರಂಟಿ: ಇಬ್ಬರು ಪತ್ನಿಯರಿದ್ದರೆ ಯಾರು ಯಜಮಾನಿ?: ಪ್ರತಾಪ ಸಿಂಹ ಲೇವಡಿ

ಮನೆಯ ಯಜಮಾನಿ ಯಾರು ಎಂದು ಕುಟುಂಬದವರೇ ನಿರ್ಧಾರ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅತ್ತೆ, ಸೊಸೆ ಕೂತು ತೀರ್ಮಾನ ಮಾಡಲು ಸಾಧ್ಯವೇ? ಮುಸ್ಲಿಂ ಕುಟುಂಬದಲ್ಲಿ ಇಬ್ಬರು ಪತ್ನಿಯರಿದ್ದರೆ ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ’ ಎಂದು ಪ್ರಶ್ನಿಸಿದರು.
Last Updated 3 ಜೂನ್ 2023, 15:56 IST
ಗೃಹಲಕ್ಷ್ಮೀ ಗ್ಯಾರಂಟಿ: ಇಬ್ಬರು ಪತ್ನಿಯರಿದ್ದರೆ ಯಾರು ಯಜಮಾನಿ?: ಪ್ರತಾಪ ಸಿಂಹ ಲೇವಡಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT