ಕಂದಾಯ ವಸೂಲಿಗೆ ಕಾರ್ಯಪಡೆ ರಚಿಸಿ: ಪ.ಪಂ, ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಜಿಟಿಡಿ
Mysuru News: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಜಿ.ಟಿ. ದೇವೇಗೌಡ, ಗ್ರೇಡ್-1 ಮಹಾನಗರಪಾಲಿಕೆ ಅಧಿಸೂಚನೆ ಹಿನ್ನೆಲೆಯಲ್ಲಿ ಸಜ್ಜಾಗುವಂತೆ ಮತ್ತು ಸ್ಮಶಾನ ಅಭಿವೃದ್ಧಿಗೆ ಸೂಚಿಸಿದರು.Last Updated 4 ಜನವರಿ 2026, 5:19 IST