ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಮಂಡ್ಯದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಎಆರ್‌ಎಐ ಸಂಶೋಧನಾ ಕೇಂದ್ರ: ಎಚ್‌ಡಿಕೆ

HD Kumaraswamy: ಮಂಡ್ಯದಲ್ಲಿ 500 ಕೋಟಿ ವೆಚ್ಚದಲ್ಲಿ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದ ( ಎಆರ್ ಎಐ) ಸಂಶೋಧನಾ ಕೇಂದ್ರ ತೆರೆಯಲು ಉದ್ದೇಶಿಸಿದ್ದು, ಇದಕ್ಕೆ 100 ಎಕರೆ ಭೂಮಿ‌ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
Last Updated 8 ಫೆಬ್ರುವರಿ 2026, 8:13 IST
ಮಂಡ್ಯದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಎಆರ್‌ಎಐ ಸಂಶೋಧನಾ ಕೇಂದ್ರ: ಎಚ್‌ಡಿಕೆ

₹140 ಕೋಟಿ ಮೌಲ್ಯದ ಜಮೀನು ಎಂಡಿಎ ವಶಕ್ಕೆ

Mysuru Development Authority Action: ಮೈಸೂರು: ವಿಜಯನಗರ ಮೂರನೇ ಹಂತದಲ್ಲಿ ಒತ್ತುವರಿಯಾಗಿದ್ದ 7 ಎಕರೆ ಜಾಗವನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಶನಿವಾರ ವಶಕ್ಕೆ ಪಡೆಯಿತು. ಈ ಜಮೀನಿನ ಮೌಲ್ಯ ₹140 ಕೋಟಿ ಎಂದು ಅಂದಾಜಿಸಲಾಗಿದೆ.
Last Updated 8 ಫೆಬ್ರುವರಿ 2026, 3:03 IST
₹140 ಕೋಟಿ ಮೌಲ್ಯದ ಜಮೀನು ಎಂಡಿಎ ವಶಕ್ಕೆ

ಹುಣಸೂರು | ಕೃಷಿ ಭೂಮಿ ದುರಸ್ತಿಗೆ ತಕರಾರು: ರೈತ ಸಂಘ ಖಂಡನೆ

ಪ್ರಜಾವಾಣಿ ವಾರ್ತೆ ಹುಣಸೂರು: ಅರಣ್ಯದಂಚಿನಲ್ಲಿ ಸಾಗುವಳಿ ಮಾಡುವ ಕೃಷಿ ಭೂಮಿ ದುರಸ್ಥಿಗೊಳಿಸುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದು, ಅರಣ್ಯ ಇಲಾಖೆ ತಮ್ಮ ವ್ಯಾಪ್ತಿಗೆ ಸೇರಿದೆ ಎಂದು ತಕರಾರು ಹಾಕುತ್ತಿರುವುದನ್ನು...
Last Updated 8 ಫೆಬ್ರುವರಿ 2026, 3:03 IST
ಹುಣಸೂರು | ಕೃಷಿ ಭೂಮಿ ದುರಸ್ತಿಗೆ ತಕರಾರು: ರೈತ ಸಂಘ ಖಂಡನೆ

 ಹುಲ್ಲಹಳ್ಳಿ | ಪಟ್ಟಲದಮ್ಮನ  ಜಾತ್ರಾ ಮಹೋತ್ಸವ

Village Jatra Festival: ಹುಲ್ಲಹಳ್ಳಿ (ನಂಜನಗೂಡು): ತಾಲ್ಲೂಕಿನ ಕಾರ್ಯ ಗ್ರಾಮದಲ್ಲಿ ಶನಿವಾರ ಪಟ್ಟಲದಮ್ಮನ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ವಿಜ್ರಂಭಣೆಯಿಂದ ನೆರವೇರಿತು. ಬೆಳಿಗ್ಗೆ ಉತ್ಸವಮೂರ್ತಿಯನ್ನು ಹೂಗಳಿಂದ ಅಲಂಕರಿಸಿ ಮೆರವಣಿಗೆ ನಡೆಯಿತು.
Last Updated 8 ಫೆಬ್ರುವರಿ 2026, 3:02 IST
 ಹುಲ್ಲಹಳ್ಳಿ | ಪಟ್ಟಲದಮ್ಮನ  ಜಾತ್ರಾ ಮಹೋತ್ಸವ

ಧರ್ಮಾಪುರ | ಆಂಜನೇಯ ಸ್ವಾಮಿ ಕೊಂಡೋತ್ಸವ

Hanuman Konda Utsava: ಧರ್ಮಾಪುರ: ಸಮೀಪದ ರತ್ನಪುರಿಯಲ್ಲಿ ಶನಿವಾರ ವಿಜೃಂಭಣೆಯಿಂದ ಆಂಜನೇಯ ಸ್ವಾಮಿಯ ಕೊಂಡೋತ್ಸವ ನಡೆಯಿತು. ಶುಕ್ರವಾರ ರಾತ್ರಿ ದೇವಾಲಯದಲ್ಲಿ ಹೋಮ, ಹವನ ಹಾಗೂ ವಿಶೇಷ ಪೂಜೆಗಳು ನೆರವೇರಿದವು.
Last Updated 8 ಫೆಬ್ರುವರಿ 2026, 3:02 IST
ಧರ್ಮಾಪುರ | ಆಂಜನೇಯ ಸ್ವಾಮಿ ಕೊಂಡೋತ್ಸವ

ಹೈ ಲೈಫ್: ಉಡುಗೆ, ಆಭರಣ ಮಾರಾಟ ಮೇಳ 11ರಿಂದ

High Life Fashion Expo: ಮೈಸೂರು: ನಗರದ ಫ್ಯಾಷನ್ ಪ್ರಿಯರು, ವಧು–ವರರಿಗೆ ಅನುಕೂಲವಾಗಲೆಂದು ಇಲ್ಲಿನ ರ‍್ಯಾಡಿಸನ್ ಬ್ಲ್ಯೂ ಪ್ಲಾಝಾ ಹೋಟೆಲ್‌ನಲ್ಲಿ ಫೆ.11 ಮತ್ತು 12ರಂದು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಹೈ ಲೈಫ್ ಬ್ರ್ಯಾಂಡ್ಸ್‌ ಉಡುಗೆ ಮತ್ತು ಫ್ಯಾಷನ್ ಉತ್ಪನ್ನ, ಆಭರಣಗಳ ಪ್ರದರ್ಶನ
Last Updated 8 ಫೆಬ್ರುವರಿ 2026, 3:02 IST
ಹೈ ಲೈಫ್: ಉಡುಗೆ, ಆಭರಣ ಮಾರಾಟ ಮೇಳ 11ರಿಂದ

ಮೈಸೂರು | ಪ್ರತಿ ಸಂಸ್ಕೃತಿಯನ್ನೂ ಗೌರವಿಸಬೇಕು: ಪ್ರೊ.ಕೆ.ಬಿ. ಪ್ರವೀಣ್

Cultural Values: ಮೈಸೂರು: ‘ಸಂಸ್ಕೃತಿಯ ಆಚರಣೆಯು ಸಂತೋಷ ನೀಡುತ್ತದೆ. ಆದ್ದರಿಂದ ಎಲ್ಲರೂ ಪ್ರತಿ ಸಂಸ್ಕೃತಿಯನ್ನೂ ಗೌರವಿಸಬೇಕು, ವಿವಿಧತೆಯಲ್ಲಿ ಏಕತೆಯನ್ನು ಆಚರಿಸಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿಯ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಬಿ. ಪ್ರವೀಣ್ ಹೇಳಿದರು.
Last Updated 8 ಫೆಬ್ರುವರಿ 2026, 3:02 IST
ಮೈಸೂರು | ಪ್ರತಿ ಸಂಸ್ಕೃತಿಯನ್ನೂ ಗೌರವಿಸಬೇಕು: ಪ್ರೊ.ಕೆ.ಬಿ. ಪ್ರವೀಣ್
ADVERTISEMENT

ಮೈಸೂರು | ಜೆಎಸ್‌ಎಸ್‌ ಕಾಲೇಜಿನಲ್ಲಿ ಉದ್ಯೋಗ ಮೇಳ

ಸಮರ್ಥನಂ ಅಂಗವಿಕಲರ ಸಂಸ್ಥೆ ಸಹಯೋಗದಲ್ಲಿ ಆಯೋಜನೆ
Last Updated 8 ಫೆಬ್ರುವರಿ 2026, 3:01 IST
ಮೈಸೂರು | ಜೆಎಸ್‌ಎಸ್‌ ಕಾಲೇಜಿನಲ್ಲಿ ಉದ್ಯೋಗ ಮೇಳ

ಮೈಸೂರು| ದೇವಸ್ಥಾನಗಳ ಪುನರ್ ನಿರ್ಮಾಣ: ವರ್ಷದಲ್ಲಿ ಆಗಿದ್ದು ಅರ್ಧ ಕಾಮಗಾರಿಯಷ್ಟೆ!

ಮುಡುಕುತೊರೆ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಗಳು
Last Updated 8 ಫೆಬ್ರುವರಿ 2026, 3:01 IST
ಮೈಸೂರು| ದೇವಸ್ಥಾನಗಳ ಪುನರ್ ನಿರ್ಮಾಣ: ವರ್ಷದಲ್ಲಿ ಆಗಿದ್ದು ಅರ್ಧ ಕಾಮಗಾರಿಯಷ್ಟೆ!

ಕರ್ನಾಟಕವನ್ನು ‘ಉಡ್ತಾ ಪಂಜಾಬ್‌’ ಆಗಲು ಬಿಡೆವು: ಪರಮೇಶ್ವರ

ಡ್ರಗ್ಸ್‌ ಪತ್ತೆ ಕುರಿತು ಎನ್‌ಸಿಬಿ ದ್ವಂದ್ವ ಹೇಳಿಕೆ
Last Updated 7 ಫೆಬ್ರುವರಿ 2026, 20:20 IST
ಕರ್ನಾಟಕವನ್ನು ‘ಉಡ್ತಾ ಪಂಜಾಬ್‌’ ಆಗಲು ಬಿಡೆವು: ಪರಮೇಶ್ವರ
ADVERTISEMENT
ADVERTISEMENT
ADVERTISEMENT