ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಬೆಂಗಳೂರು: ನಾಯಂಡಹಳ್ಳಿ ನಿಲ್ದಾಣದಲ್ಲಿ ಈ 4 ರೈಲುಗಳಿಗೆ ಹೆಚ್ಚುವರಿ ನಿಲುಗಡೆ

Bengaluru Train Stop: ಇಂದಿನಿಂದ ನಾಲ್ಕು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳು ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಮಾಡಲಿವೆ.
Last Updated 17 ಫೆಬ್ರುವರಿ 2026, 6:15 IST
ಬೆಂಗಳೂರು: ನಾಯಂಡಹಳ್ಳಿ ನಿಲ್ದಾಣದಲ್ಲಿ ಈ 4 ರೈಲುಗಳಿಗೆ ಹೆಚ್ಚುವರಿ ನಿಲುಗಡೆ

ಮೈಸೂರು| ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ₹ 18 ಲಕ್ಷ ಮೌಲ್ಯದ ಯೂರಿಯಾ ವಶ

Illegal Fertilizer Smuggling: ನಗರದ ಹೊರ ವಲಯದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ₹ 18 ಲಕ್ಷ ಮೌಲ್ಯದ 1,300 ಮೂಟೆ ಯೂರಿಯಾವನ್ನು ಕೃಷಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 17 ಫೆಬ್ರುವರಿ 2026, 5:49 IST
ಮೈಸೂರು| ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ₹ 18 ಲಕ್ಷ ಮೌಲ್ಯದ ಯೂರಿಯಾ ವಶ

ಮೈಸೂರು | ನಾಳೆಯಿಂದ ‘ಜನರೊಂದಿಗೆ ಜನತಾದಳ: ಸಾ.ರಾ.ಮಹೇಶ್‌

Nikhil Kumaraswamy: ಜನರೊಂದಿಗೆ ಜನತಾದಳ ಕಾರ್ಯಕ್ರಮ ಫೆ.18ರಂದು ಬೆಳಿಗ್ಗೆ 11ಕ್ಕೆ ಪಿರಿಯಾಪಟ್ಟಣದಿಂದ ಆರಂಭವಾಗಲಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ತಿಳಿಸಿದರು. ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟನೆ ನಡೆಯಲಿದೆ.
Last Updated 17 ಫೆಬ್ರುವರಿ 2026, 4:23 IST
ಮೈಸೂರು | ನಾಳೆಯಿಂದ ‘ಜನರೊಂದಿಗೆ ಜನತಾದಳ: ಸಾ.ರಾ.ಮಹೇಶ್‌

ತಿ.ನರಸೀಪುರ | ಭಾರತ –ಅಮೆರಿಕ ಒಪ್ಪಂದ ಕೈಬಿಡಿ

Farmers Protest: ‘ಭಾರತ –ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದ’ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟಿರುವ ಹೋರಾಟದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಿರಗಸೂರು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಯಿತು.
Last Updated 17 ಫೆಬ್ರುವರಿ 2026, 4:20 IST
ತಿ.ನರಸೀಪುರ | ಭಾರತ –ಅಮೆರಿಕ ಒಪ್ಪಂದ ಕೈಬಿಡಿ

ಹುಣಸೂರು | ಓಂಕಾರೇಶ್ವರ ರಥೋತ್ಸವದಲ್ಲಿ ಸಂಭ್ರಮ

Temple Chariot Festival: ತಾಲ್ಲೂಕಿನ ರಾಮೇನಹಳ್ಳಿಯ ಓಂಕಾರೇಶ್ವರ ರಥೋತ್ಸವ ಸೋಮವಾರ ಬೆಳಿಗ್ಗೆ ಮೇಷ ಲಗ್ನದಲ್ಲಿ ಜರುಗಿತು. ಭಕ್ತರು ರಥ ಎಳೆಯುತ್ತಿದ್ದಂತೆ ಹಣ್ಣು ಜವನ ಅರ್ಪಿಸಿ ‘ಓಂ ನಮ ಶಿವಾಯ’ ಘೋಷಣೆ ಹಾಕಿದರು. ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ವಿವಿಧ ಪೂಜೆ ನಡೆದವು.
Last Updated 17 ಫೆಬ್ರುವರಿ 2026, 4:17 IST
ಹುಣಸೂರು | ಓಂಕಾರೇಶ್ವರ ರಥೋತ್ಸವದಲ್ಲಿ ಸಂಭ್ರಮ

ಮೈಸೂರು | ಜೀವಜಾಲದ ತಾಣದಲ್ಲಿ ಕ್ರೀಡಾಂಗಣ

50ಕ್ಕೂ ಹೆಚ್ಚು ಪ್ರಭೇದದ ಪಕ್ಷಿ ಹಾಗೂ ಪತಂಗ ಪತ್ತೆ
Last Updated 17 ಫೆಬ್ರುವರಿ 2026, 4:13 IST
ಮೈಸೂರು | ಜೀವಜಾಲದ ತಾಣದಲ್ಲಿ ಕ್ರೀಡಾಂಗಣ

ಮೈಸೂರು | ನಾಳೆಯಿಂದ ‘ಜನರೊಂದಿಗೆ ಜನತಾದಳ: ಸಾ.ರಾ. ಮಹೇಶ್

ಜೆಡಿಎಸ್‌ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವ: ಸಾ.ರಾ.ಮಹೇಶ್‌ ಹೇಳಿಕೆ
Last Updated 17 ಫೆಬ್ರುವರಿ 2026, 4:11 IST
ಮೈಸೂರು | ನಾಳೆಯಿಂದ ‘ಜನರೊಂದಿಗೆ ಜನತಾದಳ: ಸಾ.ರಾ. ಮಹೇಶ್
ADVERTISEMENT

ಮೈಸೂರು | ಲೋಡ್‌ಶೆಡ್ಡಿಂಗ್‌ ತಪ್ಪಿಸಿ; ಸೇವೆ ಉತ್ತಮಗೊಳಿಸಿ: ಪಿ. ರವಿಕುಮಾರ್

Electricity Service: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ನೀಡುವಲ್ಲಿ ಆಗುತ್ತಿರುವ ತಾರತಮ್ಯ ತಪ್ಪಿಸಿ, ಲೋಡ್‌ಶೆಡ್ಡಿಂಗ್‌ನಿಂದ ಬೆಳೆನಷ್ಟವಾದಲ್ಲಿ ಪರಿಹಾರ ನೀಡಿ, ಸಿಸಿ/ ಒ.ಸಿ. ಇಲ್ಲದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವಲ್ಲಿ ತೊಂದರೆ ತಪ್ಪಿಸಿ.
Last Updated 17 ಫೆಬ್ರುವರಿ 2026, 4:04 IST
ಮೈಸೂರು | ಲೋಡ್‌ಶೆಡ್ಡಿಂಗ್‌ ತಪ್ಪಿಸಿ; ಸೇವೆ ಉತ್ತಮಗೊಳಿಸಿ: ಪಿ. ರವಿಕುಮಾರ್

ಮೈಸೂರು | ಬೆಳೆ ನಷ್ಟ ತಪ್ಪಿಸುವ ಕೃತಕ ಬುದ್ಧಿಮತ್ತೆ: ಕೆ.ಎ.ಹರಿಣಿಕುಮಾರ್

Sustainable Farming: ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ ರೈತರ ಕೆಲಸವನ್ನು ಕಡಿಮೆಗೊಳಿಸಲಿದೆ. ಬೆಳೆ ನಷ್ಟ ತಪ್ಪಿಸಿ, ಆಹಾರ ಭದ್ರತೆ ನೀಡಲಿದೆ ಎಂದು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಕೆ.ಎ.ಹರಿಣಿಕುಮಾರ್ ಪ್ರತಿಪಾದಿಸಿದರು.
Last Updated 17 ಫೆಬ್ರುವರಿ 2026, 4:01 IST
ಮೈಸೂರು | ಬೆಳೆ ನಷ್ಟ ತಪ್ಪಿಸುವ ಕೃತಕ ಬುದ್ಧಿಮತ್ತೆ: ಕೆ.ಎ.ಹರಿಣಿಕುಮಾರ್

ಮೈಸೂರು | ನ್ಯೂನತೆ ಮರೆಸಿದ ಸಾಂಸ್ಕೃತಿಕ ಸಂಜೆ

Samarthanam Trust: ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳ ನೃತ್ಯ, ನಾಟಕಗಳ ಪರಿಪಕ್ವತೆ ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿತು. ಸಮರ್ಥನಂ ಅಂಗವಿಕಲರ ಸಂಸ್ಥೆಯು ಕಿರುರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು.
Last Updated 17 ಫೆಬ್ರುವರಿ 2026, 3:55 IST
ಮೈಸೂರು | ನ್ಯೂನತೆ ಮರೆಸಿದ ಸಾಂಸ್ಕೃತಿಕ ಸಂಜೆ
ADVERTISEMENT
ADVERTISEMENT
ADVERTISEMENT