ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು

ADVERTISEMENT

ಕನ್ಯಾಕುಮಾರಿ to ಕಾಶ್ಮೀರ ರೈತ ಜಾಗೃತಿ ಯಾತ್ರೆ ಫೆ.7ರಿಂದ: ಕುರುಬೂರು ಶಾಂತಕುಮಾರ್

MSP Law Demand: ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆಗೆ ಆಗ್ರಹಿಸಿ ಫೆ.7ರಿಂದ 40 ದಿನಗಳ ರೈತ ಜಾಗೃತಿ ಯಾತ್ರೆ ಆಯೋಜಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ಮಾರ್ಚ್ 19ರಂದು ದೆಹಲಿಯಲ್ಲಿ ಸಮಾವೇಶವಿದೆ.
Last Updated 16 ಜನವರಿ 2026, 7:21 IST
ಕನ್ಯಾಕುಮಾರಿ to ಕಾಶ್ಮೀರ ರೈತ ಜಾಗೃತಿ ಯಾತ್ರೆ ಫೆ.7ರಿಂದ: ಕುರುಬೂರು ಶಾಂತಕುಮಾರ್

ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ: ಎಲ್ಲೆಗಳ ಮೀರಿ‌ ಕೈಹಿಡಿದ 135 ಜೋಡಿ

Intercaste Wedding Event: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 135 ಜೋಡಿಗಳು ವಿವಾಹವಾಗಿದ್ದು, ಇದರಲ್ಲಿ ಅಂತರ್ಜಾತಿ, ಮರು ಮದುವೆ, ಅಂಗವಿಕಲರು ಸೇರಿದಂತೆ ವಿವಿಧ ವರ್ಗದ ದಂಪತಿಗಳು ಭಾಗಿಯಾಗಿದ್ದರು. ವೈವಿಧ್ಯತೆಯ ಸಂಭ್ರಮ ಉಂಟಾಯಿತು.
Last Updated 16 ಜನವರಿ 2026, 7:13 IST
ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ: ಎಲ್ಲೆಗಳ ಮೀರಿ‌ ಕೈಹಿಡಿದ 135 ಜೋಡಿ

ಚುಂಚನಕಟ್ಟೆ ಕೋದಂಡರಾಮ ಬ್ರಹ್ಮರಥೋತ್ಸವ ಇಂದು

ಐದು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯ, ದೇವರ ದರ್ಶನಕ್ಕೆ ಭಕ್ತರ ಸಾಲು
Last Updated 16 ಜನವರಿ 2026, 5:17 IST
ಚುಂಚನಕಟ್ಟೆ ಕೋದಂಡರಾಮ ಬ್ರಹ್ಮರಥೋತ್ಸವ ಇಂದು

ಹಂಪಾಪುರ | ಶಾಲೆ ಅಂಗಳದಲ್ಲಿ ಸುಗ್ಗಿ ಸಂಭ್ರಮ

ಜಿ.ಜಿ.ಕಾಲೊನಿಯ ಸರ್ಕಾರಿ ಶಾಲೆ: ಮಕ್ಕಳಿಗೆ ಸಂಕ್ರಾಂತಿ ಸುಗ್ಗಿ ಪರಿಚಯ
Last Updated 16 ಜನವರಿ 2026, 5:11 IST
ಹಂಪಾಪುರ | ಶಾಲೆ ಅಂಗಳದಲ್ಲಿ ಸುಗ್ಗಿ ಸಂಭ್ರಮ

ಮೈಸೂರು | ಸಂಕ್ರಾಂತಿ ಸಂಭ್ರಮ: ಪ್ರಶಸ್ತಿ ಪ್ರದಾನ

11ನೇ ವರ್ಷದ ಕಾರ್ಯಕ್ರಮ; ಗಾಯನ ವೈಭವ, ನಾಲ್ವರಿಗೆ ‘ಭೂಮಿಗಿರಿ ನಾರಾಯಣಪ್ಪ’ ಪ್ರಶಸ್ತಿ
Last Updated 16 ಜನವರಿ 2026, 5:10 IST
ಮೈಸೂರು | ಸಂಕ್ರಾಂತಿ ಸಂಭ್ರಮ: ಪ್ರಶಸ್ತಿ ಪ್ರದಾನ

ತಿ.ನರಸೀಪುರ | ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು

ಬೆಂಕಿಯ ಕೆನ್ನಾಲಗೆಯಲ್ಲಿ ಹಾದು ಹೋದ ಅಲಂಕೃತ ಎತ್ತು, ಹಸು, ಕರುಗಳು
Last Updated 16 ಜನವರಿ 2026, 5:10 IST
ತಿ.ನರಸೀಪುರ | ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು

ಹುಣಸೂರು | ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿಗೆ 3 ತಿಂಗಳ ಜೈಲು ಶಿಕ್ಷೆ

Court Verdict: ಹುಣಸೂರು: ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ₹2.60 ಲಕ್ಷ ದಂಡ ವಿಧಿಸಿ, ಹಣ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಜೈಲು ಶಿಕ್ಷೆ ನೀಡಿದ ತೀರ್ಪು ಪ್ರಕಟಿಸಿದೆ.
Last Updated 16 ಜನವರಿ 2026, 5:09 IST
ಹುಣಸೂರು | ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿಗೆ 3 ತಿಂಗಳ ಜೈಲು ಶಿಕ್ಷೆ
ADVERTISEMENT

ಸರಗೂರು | ಚಾಕು ಇರಿತ: ವ್ಯಕ್ತಿ ಸಾವು

Stabbing Case: ಸರಗೂರು: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಮೊಳೆಯೂರಿನಲ್ಲಿ ರಮೇಶ್ ಅಲಿಯಾಸ್ ಕರಿಯಪ್ಪ ಎಂಬ ವ್ಯಕ್ತಿಯನ್ನು ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 16 ಜನವರಿ 2026, 5:08 IST
ಸರಗೂರು | ಚಾಕು ಇರಿತ: ವ್ಯಕ್ತಿ ಸಾವು

ಸುತ್ತೂರು ಜಾತ್ರೆ | ಕೃಷಿಯ ಹೂರಣ: ಶ್ರಮ ಸಂಸ್ಕೃತಿ ಅನಾವರಣ

ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ ಸಂಭ್ರಮ
Last Updated 16 ಜನವರಿ 2026, 5:01 IST
ಸುತ್ತೂರು ಜಾತ್ರೆ | ಕೃಷಿಯ ಹೂರಣ: ಶ್ರಮ ಸಂಸ್ಕೃತಿ ಅನಾವರಣ

ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ: ಕಪಿಲಾ ತಟದಲ್ಲಿ ಭಕ್ತಿಯ ಸಂಗಮ

Suttur Jathre 2026: ಕಪಿಲಾ ನದಿ ತಟದಲ್ಲಿರುವ ಸುತ್ತೂರಿನಲ್ಲಿ ಸಂಕ್ರಾಂತಿಯ ದಿನವಾದ ಗುರುವಾರ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು. ಮೊದಲ ದಿನವೇ ಸಾವಿರಾರು ಭಕ್ತರು ಜಾತ್ರೆಗೆ ಬಂದರು. ನಂಜನಗೂಡು ತಾಲ್ಲೂಕಿನ ಸುತ್ತೂರು.
Last Updated 15 ಜನವರಿ 2026, 17:40 IST
ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ: ಕಪಿಲಾ ತಟದಲ್ಲಿ ಭಕ್ತಿಯ ಸಂಗಮ
ADVERTISEMENT
ADVERTISEMENT
ADVERTISEMENT