ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಮೈಸೂರು

ADVERTISEMENT

ಹುಣಸೂರು: ನಿಲ್ಲದ ಹುಲಿ ಹಾವಳಿ: ರಸ್ತೆ ತಡೆ, ಪ್ರತಿಭಟನೆ

ಅರಣ್ಯ ಇಲಾಖೆಯಿಂದ ಥರ್ಮಲ್‌ ಡ್ರೋನ್‌ ಬಳಸಿ ಕಾರ್ಯಾಚರಣೆ
Last Updated 14 ಡಿಸೆಂಬರ್ 2025, 8:33 IST
ಹುಣಸೂರು: ನಿಲ್ಲದ ಹುಲಿ ಹಾವಳಿ: ರಸ್ತೆ ತಡೆ, ಪ್ರತಿಭಟನೆ

ಎಂಸಿಡಿಸಿಸಿಬಿ: ಕಾಂಗ್ರೆಸ್‌ ಬೆಂಬಲಿತರಿಗೆ ಜಯ

ಜಿ.ಎನ್.ಮಂಜುನಾಥ್, ಎಸ್.ಚಂದ್ರಶೇಖರ್, ಆರ್. ನರೇಂದ್ರಗೆ ಗೆಲುವು
Last Updated 14 ಡಿಸೆಂಬರ್ 2025, 8:32 IST
ಎಂಸಿಡಿಸಿಸಿಬಿ: ಕಾಂಗ್ರೆಸ್‌ ಬೆಂಬಲಿತರಿಗೆ ಜಯ

ಗಮನ ಸೆಳೆದ ಮೆರವಣಿಗೆ: ಮಾರ್ದನಿಸಿದ ಹನುಮ ನಾಮ ಸ್ಮರಣೆ

ನೂರಾರು ಯುವಕರು ಭಾಗಿ
Last Updated 14 ಡಿಸೆಂಬರ್ 2025, 8:31 IST
ಗಮನ ಸೆಳೆದ ಮೆರವಣಿಗೆ: ಮಾರ್ದನಿಸಿದ ಹನುಮ ನಾಮ ಸ್ಮರಣೆ

ಮಾಗಿ ಚಳಿಯಲ್ಲಿ ಅವರೆಯ ಘಮಲು: ನಂಜರಾಜ ಬಹದ್ದೂರ್‌ ಛತ್ರದಲ್ಲಿ ಮೇಳ ಆಯೋಜನೆ

Winter Festival: ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ "ಮಾಗಿ ಸಂಭ್ರಮ"ದಲ್ಲಿ ನಾಟಿ ಸೊನೆ ಅವರೆಯ ಘಮಲು, ಚಳಿಗಾಲದ ಆಹಾರಗಳು, ಕೃಷಿ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಗಳನ್ನು ಗ್ರಾಹಕರು ಆನಂದಿಸಿದ್ದಾರೆ.
Last Updated 14 ಡಿಸೆಂಬರ್ 2025, 8:30 IST
ಮಾಗಿ ಚಳಿಯಲ್ಲಿ ಅವರೆಯ ಘಮಲು: ನಂಜರಾಜ ಬಹದ್ದೂರ್‌ ಛತ್ರದಲ್ಲಿ ಮೇಳ ಆಯೋಜನೆ

ವೀರಶೈವ–ಲಿಂಗಾಯತರ ಸಭೆಯಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ: ಸ್ಪಷ್ಟನೆ

Political Discussion Denied: ಮೈಸೂರಿನಲ್ಲಿ ನಡೆದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಯಲಿಲ್ಲ ಎಂದು ಬಿ.ಎನ್. ಸದಾನಂದ ಹಾಗೂ ಎನ್.ವಿ.ವಿನಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
Last Updated 14 ಡಿಸೆಂಬರ್ 2025, 8:30 IST
ವೀರಶೈವ–ಲಿಂಗಾಯತರ ಸಭೆಯಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ: ಸ್ಪಷ್ಟನೆ

ಮೈಸೂರು: ಮೇಕೆ-ಕುರಿ, ನಾಯಿಗಳನ್ನು ತಿಂದು ಹಾಕಿದ್ದ ಚಿರತೆ ಕೊನೆಗೂ ಸೆರೆ

Leopard in Mysuru: ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿಯಲ್ಲಿ ಭಾನುವಾರ 8-10 ವರ್ಷದ ಗಂಡು ಚಿರತೆ ಸೆರೆಯಾಗಿದೆ.
Last Updated 14 ಡಿಸೆಂಬರ್ 2025, 4:16 IST
ಮೈಸೂರು: ಮೇಕೆ-ಕುರಿ, ನಾಯಿಗಳನ್ನು ತಿಂದು ಹಾಕಿದ್ದ ಚಿರತೆ ಕೊನೆಗೂ ಸೆರೆ

Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ

Bharatanatyam Training: ವಿಯೆಟ್ನಾಂನ ರಾಜಧಾನಿ ಹನೊಯ್‌ನಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ನ್‌ಗುವೆನ್ ಮಾನ್ ತುಂಗ್ ಭರತನಾಟ್ಯದಲ್ಲಿ ಆಕರ್ಷಿತರಾಗಿ ಹತ್ತು ವರ್ಷಗಳಿಂದ ವಸುಂಧರಾ ದೊರೆಸ್ವಾಮಿ ಅವರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ
Last Updated 13 ಡಿಸೆಂಬರ್ 2025, 9:36 IST
Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ
ADVERTISEMENT

ರಂಗಭೂಮಿ ಉಳಿಸಿದವರನ್ನು ಸ್ಮರಿಸಿ: ಪ್ರೊ.ಯು.ಎ.ಶರತ್ ಅನಂತಮೂರ್ತಿ

ಸಹನಾ ಪಿಂಜಾರ ಅವರಿಗೆ ‘ರಂಗ ರತ್ನ’ ಪ್ರಶಸ್ತಿ ಪ್ರದಾನ
Last Updated 13 ಡಿಸೆಂಬರ್ 2025, 5:56 IST
ರಂಗಭೂಮಿ ಉಳಿಸಿದವರನ್ನು ಸ್ಮರಿಸಿ: ಪ್ರೊ.ಯು.ಎ.ಶರತ್ ಅನಂತಮೂರ್ತಿ

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಉಸ್ತುವಾರಿ ಬದಲಿಸಲು ಒತ್ತಾಯ

ಚಿಂತನ ಸಭೆಯಲ್ಲಿ ಬಿಜೆಪಿ ವೀರಶೈವ–ಲಿಂಗಾಯತ ಮುಖಂಡರ ಆಗ್ರಹ
Last Updated 13 ಡಿಸೆಂಬರ್ 2025, 2:42 IST
ಉಸ್ತುವಾರಿ ಬದಲಿಸಲು ಒತ್ತಾಯ
ADVERTISEMENT
ADVERTISEMENT
ADVERTISEMENT