ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಮೈಸೂರು

ADVERTISEMENT

ಪ್ರಭುತ್ವದ ವಿಮರ್ಶೆಯೇ ಕನಕಪ್ರಜ್ಞೆ: ಪ್ರೊ.ಪುರುಷೋತ್ತಮ ಬಿಳಿಮಲೆ

Purushothama Bilimale: ‘ಮಾಧ್ಯಮಗಳು ಪ್ರಭುತ್ವದ ಭಾಷೆಯನ್ನೇ ತಮ್ಮ ಭಾಷೆ ಎಂದು ಅಂದುಕೊಂಡಿವೆ. ಅಂಥ ಪತ್ರಿಕೆಗಳಿಗೆ ಕನಕಪ್ರಜ್ಞೆ ಅಗತ್ಯವಾಗಿ ಬೇಕಿದ್ದು, ಅವು ಪ್ರಭುತ್ವವನ್ನು ವಿಮರ್ಶೆ ಮಾಡಬೇಕಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು.
Last Updated 30 ಡಿಸೆಂಬರ್ 2025, 7:39 IST
ಪ್ರಭುತ್ವದ ವಿಮರ್ಶೆಯೇ ಕನಕಪ್ರಜ್ಞೆ: ಪ್ರೊ.ಪುರುಷೋತ್ತಮ ಬಿಳಿಮಲೆ

ಬುಡಕಟ್ಟು ಸೂಕ್ಷ್ಮ ಅಧ್ಯಯನ ಅಗತ್ಯ: ಪ್ರೊ.ಕೆ.ಎಂ.ಮೇತ್ರಿ

.
Last Updated 30 ಡಿಸೆಂಬರ್ 2025, 3:04 IST
ಬುಡಕಟ್ಟು ಸೂಕ್ಷ್ಮ ಅಧ್ಯಯನ ಅಗತ್ಯ: ಪ್ರೊ.ಕೆ.ಎಂ.ಮೇತ್ರಿ

ಮೈಸೂರು | ವರ್ಷವಿಡೀ ಹುಲಿ ಆತಂಕ: ಸಾವು, ನೋವು, ಸಂಘರ್ಷ

ನಗರದ ಸನಿಹದಲ್ಲೇ ಕಾಣಿಸಿಕೊಂಡವು..; ಕಾಡಂಚಿನಲ್ಲಿ ದಾಳಿ ನಡೆಸಿದವು
Last Updated 30 ಡಿಸೆಂಬರ್ 2025, 3:03 IST
ಮೈಸೂರು | ವರ್ಷವಿಡೀ ಹುಲಿ ಆತಂಕ: ಸಾವು, ನೋವು, ಸಂಘರ್ಷ

ಮೈಸೂರು | ವಂಚನೆ: ದಂಪತಿಗೆ ಜೈಲು ಶಿಕ್ಷೆ

Court Sentence: ವಾಸು ಮತ್ತು ತೇಜಾವತಿ ದಂಪತಿಗಳು ವಿಜಯನಗರದ ಆಶಾ ಅವರಿಂದ ₹12 ಲಕ್ಷ ಪಡೆದು ತಲೆಮರೆಸಿಕೊಂಡಿದ್ದ ವಂಚನೆ ಪ್ರಕರಣದಲ್ಲಿ 1 ವರ್ಷದ ಜೈಲು ಹಾಗೂ ₹20 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
Last Updated 30 ಡಿಸೆಂಬರ್ 2025, 3:02 IST
ಮೈಸೂರು | ವಂಚನೆ: ದಂಪತಿಗೆ ಜೈಲು ಶಿಕ್ಷೆ

ಹುಣಸೂರಿನ ಆಭರಣ ಮಾರಾಟ ಮಳಿಗೆಯಲ್ಲಿ 7 ಕೆ.ಜಿ. ಚಿನ್ನ ದರೋಡೆ: ತನಿಖೆ ಚುರುಕು

Jewellery Robbery: ಹುಣಸೂರಿನ ಬೈಪಾಸ್ ರಸ್ತೆಯ ಸ್ಕೈ ಗೋಲ್ಡ್ ಆಭರಣ ಮಳಿಗೆಯಲ್ಲಿ 7 ಕೆ.ಜಿ. ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತನಿಖಾ ತಂಡ ರಚನೆ, ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಗಳು ಕಾಣಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 3:02 IST
ಹುಣಸೂರಿನ ಆಭರಣ ಮಾರಾಟ ಮಳಿಗೆಯಲ್ಲಿ 7 ಕೆ.ಜಿ. ಚಿನ್ನ ದರೋಡೆ: ತನಿಖೆ ಚುರುಕು

ವಿಶ್ವ ಮಾನವ ಧರ್ಮ‌ ಅಧಿವೇಶನಕ್ಕೆ ಸಾಕ್ಷಿಯಾದ ಯಾಚೇನಹಳ್ಳಿ

ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ನಡೆದ
Last Updated 30 ಡಿಸೆಂಬರ್ 2025, 3:00 IST
ವಿಶ್ವ ಮಾನವ ಧರ್ಮ‌ ಅಧಿವೇಶನಕ್ಕೆ ಸಾಕ್ಷಿಯಾದ ಯಾಚೇನಹಳ್ಳಿ

ಸರಗೂರು | ಕುವೆಂಪು ಪುಸ್ತಗಳನ್ನು ಓದಲು ಸಲಹೆ: ಎಂ.ಎನ್. ನಟರಾಜು

Kuvempu Literature: ಸರಗೂರಿನಲ್ಲಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಕುವೆಂಪು ಅವರ ಮಾನವೀಯ ಮೌಲ್ಯಭರಿತ ಸಾಹಿತ್ಯವು ಯುವಪೀಳಿಗೆಗೆ ಉತ್ತಮ ನಾಗರಿಕರಾಗಲು ಮಾರ್ಗದರ್ಶಿ ಎಂಬ ಸಂದೇಶ ವ್ಯಕ್ತವಾಯಿತು.
Last Updated 30 ಡಿಸೆಂಬರ್ 2025, 2:59 IST
ಸರಗೂರು | ಕುವೆಂಪು ಪುಸ್ತಗಳನ್ನು ಓದಲು ಸಲಹೆ:  ಎಂ.ಎನ್. ನಟರಾಜು
ADVERTISEMENT

ಕೇರಳದೊಂದಿಗೆ ರಾಜಿ, ರಾಜ್ಯದ ಗೌರವಕ್ಕೆ ಚ್ಯುತಿ: ಮಹೇಶ್ ಆರೋಪ

BJP Allegations: ‘ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಒತ್ತುವರಿ ತೆರವುಗೊಳಿಸದೆ ಓಲೈಸುವ ಮೂಲಕ, ರಾಜ್ಯ ಸರ್ಕಾರವು ಕರ್ನಾಟಕದ ಗೌರವ ಹರಾಜು ಹಾಕುತ್ತಿದೆ. ನೆರೆಯ ಕೇರಳದೊಂದಿಗೆ ರಾಜಿ ಮಾಡಿಕೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ.ಮಹೇಶ್ ಆರೋಪಿಸಿದರು.
Last Updated 29 ಡಿಸೆಂಬರ್ 2025, 15:44 IST
ಕೇರಳದೊಂದಿಗೆ ರಾಜಿ, ರಾಜ್ಯದ ಗೌರವಕ್ಕೆ ಚ್ಯುತಿ: ಮಹೇಶ್ ಆರೋಪ

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಸಿದ್ಧತೆಗೆ ಎಡಿಸಿ ಸೂಚನೆ

Mysuru Theatre: ‘ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜ.11ರಿಂದ 18ರವರೆಗೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ತಿಳಿಸಿದರು.
Last Updated 29 ಡಿಸೆಂಬರ್ 2025, 15:42 IST
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಸಿದ್ಧತೆಗೆ ಎಡಿಸಿ ಸೂಚನೆ

ಕುವೆಂಪುಗೆ ಭಾರತ ರತ್ನ ನೀಡಲಿ: ಪ್ರೊ.ಎನ್‌.ಕೆ.ಲೋಕನಾಥ್‌

Kuvempu Birth Anniversary: ‘ರಾಷ್ಟ್ರಕವಿ ಕುವೆಂಪು ಅವರಿಗೆ ಕೇಂದ್ರ ಸರ್ಕಾರ ಈ ಬಾರಿ ಭಾರತರತ್ನ ಗೌರವ ನೀಡಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಕೋರಿದರು.
Last Updated 29 ಡಿಸೆಂಬರ್ 2025, 15:41 IST
ಕುವೆಂಪುಗೆ ಭಾರತ ರತ್ನ ನೀಡಲಿ: ಪ್ರೊ.ಎನ್‌.ಕೆ.ಲೋಕನಾಥ್‌
ADVERTISEMENT
ADVERTISEMENT
ADVERTISEMENT