ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು

ADVERTISEMENT

ಸಮಸ್ಯೆಗೆ ಪರಿಹಾರದ ಹೊಣೆಗಾರಿಕೆ ನಿರ್ವಹಿಸುವೆ: ಸಂಸದ ಯದುವೀರ್‌ ಒಡೆಯರ್‌ ಭರವಸೆ

Yaduveer Wadiyar Promise: ಮೈಸೂರು ಸಂಸದ ಯದುವೀರ್ ಒಡೆಯರ್ ಅವರು ನಾಗನಹಳ್ಳಿಯ ಜನಸಂಪರ್ಕ ಸಭೆಯಲ್ಲಿ ಭಾಗಿಯಾಗಿ ಜನಅಹವಾಲು ಸ್ವೀಕರಿಸಿ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಭರವಸೆ ನೀಡಿದರು.
Last Updated 7 ಜನವರಿ 2026, 13:50 IST
ಸಮಸ್ಯೆಗೆ ಪರಿಹಾರದ ಹೊಣೆಗಾರಿಕೆ ನಿರ್ವಹಿಸುವೆ: ಸಂಸದ ಯದುವೀರ್‌ ಒಡೆಯರ್‌ ಭರವಸೆ

ಮೈಸೂರು: ಕಿವಿ ಹಿಂಡಿದರು, ಆದಾಯ ಹೆಚ್ಚಳಕ್ಕೆ ಸಲಹೆ ನೀಡಿದರು...

Mysuru MCC Revenue: ಮೈಸೂರು ಮಹಾನಗರಪಾಲಿಕೆಯ 2026–27 ಬಜೆಟ್‌ ಸಿದ್ಧತೆಗೆ ಸಂಬಂಧಿಸಿದ ಸಮಾಲೋಚನಾ ಸಭೆಯಲ್ಲಿ ಮಾಜಿ ಮೇಯರ್‌ಗಳು ಮತ್ತು ಗಣ್ಯರು ತೆರಿಗೆ ವಸೂಲಿ, ಬಾಡಿಗೆ ಪರಿಷ್ಕರಣೆ ಮತ್ತು ಸ್ವಚ್ಛತೆಗೆ ಸಲಹೆ ನೀಡಿದರು.
Last Updated 7 ಜನವರಿ 2026, 13:49 IST
ಮೈಸೂರು: ಕಿವಿ ಹಿಂಡಿದರು, ಆದಾಯ ಹೆಚ್ಚಳಕ್ಕೆ ಸಲಹೆ ನೀಡಿದರು...

ಮೈಸೂರು: ರಂಗಾಯಣದಿಂದ ಜ.11ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

National Theatre Event: ಮೈಸೂರಿನ ರಂಗಾಯಣದಲ್ಲಿ ಜ.11ರಿಂದ 18ರವರೆಗೆ ನಡೆಯಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು 'ಬಹುರೂಪಿ ಬಾಬಾ ಸಾಹೇಬ್- ಸಮತೆಯೆಡೆಗೆ ನಡಿಗೆ' ಆಶಯದೊಂದಿಗೆ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿವೆ.
Last Updated 7 ಜನವರಿ 2026, 11:09 IST
ಮೈಸೂರು: ರಂಗಾಯಣದಿಂದ ಜ.11ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

7 ವರ್ಷದ ಗಂಡು ಹುಲಿ ಸೆರೆ ಆತಂಕದಿಂದ ನಿಟ್ಟುಸಿರು ಬಿಟ್ಟ ರೈತರು

Nagarahole Tiger: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಹನಗೋಡಿನಲ್ಲಿ ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಸೆರೆಸಿಕ್ಕ ಹುಲಿಯನ್ನು ಚಿಕಿತ್ಸೆಗಾಗಿ ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಲಾಗಿದೆ.
Last Updated 7 ಜನವರಿ 2026, 7:25 IST
7 ವರ್ಷದ ಗಂಡು ಹುಲಿ ಸೆರೆ ಆತಂಕದಿಂದ ನಿಟ್ಟುಸಿರು ಬಿಟ್ಟ ರೈತರು

ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿ: ಪ್ರೊ. ನಂಜುಂಡಸ್ವಾಮಿ

ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ
Last Updated 7 ಜನವರಿ 2026, 7:24 IST
ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿ: ಪ್ರೊ. ನಂಜುಂಡಸ್ವಾಮಿ

ಉತ್ಪನ್ನಗಳಿಗೆ ದುಪ್ಪಟ್ಟು ತೆರಿಗೆ: ಖಂಡನೆ

ತಂಬಾಕು ಬೆಳೆಗಾರರಿಂದ ಬೃಹತ್‌ ಪ್ರತಿಭಟನೆ
Last Updated 7 ಜನವರಿ 2026, 4:53 IST
ಉತ್ಪನ್ನಗಳಿಗೆ ದುಪ್ಪಟ್ಟು ತೆರಿಗೆ: ಖಂಡನೆ

ಹುಸಿ ಬಾಂಬ್‌ ಬೆದರಿಕೆ: ಆತಂಕ

ಇ–ಮೇಲ್‌ ಮೂಲಕ ಸಂದೇಶ, ಆರೋಪಿ ಪತ್ತೆಗೆ ಕ್ರಮ
Last Updated 7 ಜನವರಿ 2026, 4:48 IST
ಹುಸಿ ಬಾಂಬ್‌ ಬೆದರಿಕೆ: ಆತಂಕ
ADVERTISEMENT

‘ಟಿಕೆಟ್‌ ಬಗ್ಗೆ ಹೈಕಮಾಂಡ್ ನಿರ್ಧಾರ’

ಪ್ರತಾಪ ಸಿಂಹಗೆ ಹಗಲುಕನಸು: ನಾಗೇಂದ್ರ ಟೀಕೆ
Last Updated 7 ಜನವರಿ 2026, 4:47 IST
‘ಟಿಕೆಟ್‌ ಬಗ್ಗೆ ಹೈಕಮಾಂಡ್ ನಿರ್ಧಾರ’

‘ಪುರೋಹಿತರ ಸೇವೆ ಉನ್ನತ ಕಾರ್ಯ’

ಪುರೋಹಿತ ಕಾರ್ಮಿಕ ಫೆಡರೇಷನ್‌ ವಾರ್ಷಿಕೋತ್ಸವ
Last Updated 7 ಜನವರಿ 2026, 4:45 IST
‘ಪುರೋಹಿತರ ಸೇವೆ ಉನ್ನತ ಕಾರ್ಯ’

‘ಸಾಮಾಜಿಕ ವ್ಯವಸ್ಥೆಯ ಅರಿವೇ ಶಿಕ್ಷಣ’

ವಿಧಾನಪರಿಷತ್‌ ಸದಸ್ಯ ಕೆ. ಶಿವಕುಮಾರ್‌ಗೆ ಅಭಿನಂದನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ
Last Updated 7 ಜನವರಿ 2026, 4:44 IST
‘ಸಾಮಾಜಿಕ ವ್ಯವಸ್ಥೆಯ ಅರಿವೇ ಶಿಕ್ಷಣ’
ADVERTISEMENT
ADVERTISEMENT
ADVERTISEMENT