ಮೈಸೂರು: ಅಖಿಲ ಭಾರತ ಮುಷ್ಕರಕ್ಕೆ ದಲಿತ, ಕಾರ್ಮಿಕ ಮತ್ತು ರೈತ ಸಂಘಟನೆಗಳ ಬೆಂಬಲ
National Protest Backing: ಕಾರ್ಮಿಕ ಮತ್ತು ರೈತರ ಹಕ್ಕುಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ತಂದ ತಿದ್ದುಪಡಿಗಳಿಗೆ ವಿರೋಧಿಸಿ ಫೆ.12ರ ಅಖಿಲ ಭಾರತ ಮುಷ್ಕರಕ್ಕೆ ದಲಿತ, ಕಾರ್ಮಿಕ ಮತ್ತು ರೈತ ಸಂಘಟನೆಗಳು ಬೆಂಬಲ ಘೋಷಿಸಿವೆ.Last Updated 1 ಫೆಬ್ರುವರಿ 2026, 5:44 IST