ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಪ್ರಕಾಶ ಬೆಳವಾಡಿಗೆ ಭೈರಪ್ಪ ಪ್ರಶಸ್ತಿ

‘ಭೈರಪ್ಪ ಸಾಹಿತ್ಯ ಪ್ರತಿಷ್ಠಾನ’ ಪ್ರಶಸ್ತಿಗೆ ಪ್ರಕಾಶ್ ಬೆಳವಾಡಿ ಆಯ್ಕೆ
Last Updated 19 ಫೆಬ್ರುವರಿ 2026, 22:22 IST
ಪ್ರಕಾಶ ಬೆಳವಾಡಿಗೆ  ಭೈರಪ್ಪ ಪ್ರಶಸ್ತಿ

‘ಭೈರಪ್ಪ ಸಾಹಿತ್ಯ ಪ್ರತಿಷ್ಠಾನ’ ಪ್ರಶಸ್ತಿಗೆ ಪ್ರಕಾಶ್ ಬೆಳವಾಡಿ ಆಯ್ಕೆ

Prakash Belawadi Award: ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ 2026ರ ಪ್ರಶಸ್ತಿಗೆ ರಂಗಕರ್ಮಿ ಹಾಗೂ ನಟ ಪ್ರಕಾಶ್ ಬೆಳವಾಡಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆ.21ರಂದು ನಡೆಯಲಿದೆ.
Last Updated 19 ಫೆಬ್ರುವರಿ 2026, 16:00 IST
‘ಭೈರಪ್ಪ ಸಾಹಿತ್ಯ ಪ್ರತಿಷ್ಠಾನ’ ಪ್ರಶಸ್ತಿಗೆ ಪ್ರಕಾಶ್ ಬೆಳವಾಡಿ ಆಯ್ಕೆ

ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌: ಬೋರೇಗೌಡ ಅಧ್ಯಕ್ಷ, ಮಹೇಂದ್ರ ಉಪಾಧ್ಯಕ್ಷ

Mysuru news: ಜಿಲ್ಲಾ ಹಾಪ್‌ಕಾಮ್ಸ್‌ನ ನೂತನ ಅಧ್ಯಕ್ಷರಾಗಿ ಬಿ.ಪಿ. ಬೋರೇಗೌಡ ಹಾಗೂ ಉಪಾಧ್ಯಕ್ಷರಾಗಿ ವೈ.ಜಿ. ಮಹೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 19 ಫೆಬ್ರುವರಿ 2026, 14:07 IST
ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌: ಬೋರೇಗೌಡ ಅಧ್ಯಕ್ಷ, ಮಹೇಂದ್ರ ಉಪಾಧ್ಯಕ್ಷ

ವಿಟಿಯುನಲ್ಲಿ ‘ಯುಕ್ತಿ’ ಉತ್ಸವ ಕಲರವ

Mysuru VTU: ಸಾತಗಳ್ಳಿಯ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ‘ಯುಕ್ತಿ–2026’ ತಾಂತ್ರಿಕ–ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ದೊರೆತಿದ್ದು, 53 ಕಾಲೇಜುಗಳ 600 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
Last Updated 19 ಫೆಬ್ರುವರಿ 2026, 13:52 IST
ವಿಟಿಯುನಲ್ಲಿ ‘ಯುಕ್ತಿ’ ಉತ್ಸವ ಕಲರವ

ಮೈಸೂರು: ವಿಟಿಯುನಿಂದ ಬಡ ವಿದ್ಯಾರ್ಥಿಗಳಿಗೆ ‘ವಿದ್ಯಾನಿಧಿ’

VTU Mysuru: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ವಿಟಿಯು ‘ವಿದ್ಯಾನಿಧಿ’ ಯೋಜನೆ ಆರಂಭಿಸಿದ್ದು, ಈವರೆಗೆ ₹60 ಲಕ್ಷ ಸಂಗ್ರಹಿಸಲಾಗಿದೆ ಎಂದು ಕುಲಪತಿ ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2026, 11:15 IST
ಮೈಸೂರು: ವಿಟಿಯುನಿಂದ ಬಡ ವಿದ್ಯಾರ್ಥಿಗಳಿಗೆ ‘ವಿದ್ಯಾನಿಧಿ’

ಮೈಸೂರು: ಸಫಾರಿಗೆ ಅನುಮತಿ; ರೈತರ ಆಕ್ರೋಶ

Karnakata Farmers: ಸಫಾರಿ ಆರಂಭಿಸಲು ಅನುಮತಿ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಬೇಡ ಬೇಡ ಸಫಾರಿ ಬೇಡ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Last Updated 19 ಫೆಬ್ರುವರಿ 2026, 6:49 IST
ಮೈಸೂರು: ಸಫಾರಿಗೆ ಅನುಮತಿ; ರೈತರ ಆಕ್ರೋಶ

ಪಿರಿಯಾಪಟ್ಟಣ | ರಾಜಕೀಯದಲ್ಲಿ ನಾನು ಮಗು ಅಲ್ಲ: ನಿಖಿಲ್ ಕುಮಾರಸ್ವಾಮಿ

Congress Sadhana Samavesha: ಮೂರು ವರ್ಷಗಳಲ್ಲಿ ಏನನ್ನೂ ಸಾಧಿಸದ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕೆ ಹಾವೇರಿಯಲ್ಲಿ ಸಾಧನೆಯ ಸಮಾವೇಶ ಮಾಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
Last Updated 19 ಫೆಬ್ರುವರಿ 2026, 4:24 IST
ಪಿರಿಯಾಪಟ್ಟಣ | ರಾಜಕೀಯದಲ್ಲಿ ನಾನು ಮಗು ಅಲ್ಲ: ನಿಖಿಲ್ ಕುಮಾರಸ್ವಾಮಿ
ADVERTISEMENT

ತಿ.ನರಸೀಪುರ | ಕಾಂಗ್ರೆಸ್ ಸರ್ಕಾರ ರೈತರ ಪರ: ಸಂಸದ ಸುನಿಲ್ ಬೋಸ್

Sunil Bose: ನಮ್ಮ‌ ಸರ್ಕಾರ ರೈತ ಪರ ಸರ್ಕಾರವಾಗಿದ್ದು, ರೈತರ ಪ್ರಗತಿಗೆ ಪೂರಕವಾಗಿ ₹100 ಕೋಟಿ ವೆಚ್ಚದಲ್ಲಿ ಉಕ್ಕಲಗೆರೆ- ಹಲವಾರ ನಾಲಾ ಅಭಿವೃದ್ಧಿಗೆ ಫೆ. 21ರಂದು ಚಾಲನೆ ನೀಡಲಾಗುವುದು ಎಂದು ಸಂಸದ ಸುನಿಲ್ ಬೋಸ್ ತಿಳಿಸಿದರು.
Last Updated 19 ಫೆಬ್ರುವರಿ 2026, 4:22 IST
ತಿ.ನರಸೀಪುರ | ಕಾಂಗ್ರೆಸ್ ಸರ್ಕಾರ ರೈತರ ಪರ: ಸಂಸದ ಸುನಿಲ್ ಬೋಸ್

ನಂಜನಗೂಡು: ವಿಬಿ-ಜಿ ರಾಮ್ ಜಿ ಯೋಜನೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Yatindra Siddaramaiah: ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ರದ್ದುಗೊಳಿಸಿ ‘ವಿಬಿ-ಜಿ ರಾಮ್ ಜಿ’ ಅನ್ನು ಜಾರಿಗೆ ತಂದಿರುವ ನಿರ್ಧಾರವನ್ನು ವಿರೋಧಿಸಿ ಶಾಸಕ ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಮಲ್ಲೂಪುರದಿಂದ ಮಡಹಳ್ಳಿವರೆಗೆ ಪಾದಯಾತ್ರೆ ನಡೆಸಲಾಯಿತು.
Last Updated 19 ಫೆಬ್ರುವರಿ 2026, 4:21 IST
ನಂಜನಗೂಡು: ವಿಬಿ-ಜಿ ರಾಮ್ ಜಿ ಯೋಜನೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ತಂಬಾಕು ದರ ಕುಸಿತ | ರೈತರ ಪ್ರತಿಭಟನೆ: ನಿಖಿಲ್‌ ಕುಮಾರಸ್ವಾಮಿ, ‌ಹರೀಶ್ ಗೌಡ ಸಾಥ್

Tobacco Farmers Protest: ತಂಬಾಕಿಗೆ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಹರಾಜು ಮಾರುಕಟ್ಟೆ ಬಹಿಷ್ಕರಿಸಿ ಹುಣಸೂರು– ಕೆ.ಆರ್.ನಗರ ರಸ್ತೆ ಬಂದ್‌ ಮಾಡಿ ಬುಧವಾರ ಪ್ರತಿಭಟಿಸಿದರು.
Last Updated 19 ಫೆಬ್ರುವರಿ 2026, 4:20 IST
ತಂಬಾಕು ದರ ಕುಸಿತ | ರೈತರ ಪ್ರತಿಭಟನೆ: ನಿಖಿಲ್‌ ಕುಮಾರಸ್ವಾಮಿ, ‌ಹರೀಶ್ ಗೌಡ ಸಾಥ್
ADVERTISEMENT
ADVERTISEMENT
ADVERTISEMENT