ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು

ADVERTISEMENT

ಬ್ಯಾಂಕ್‌ಗೆ ವಂಚನೆ: 3 ವರ್ಷ ಜೈಲು

Financial Crime: ಮೈಸೂರಿನ ಇಂಡಸ್ ಇಂಡ್ ಬ್ಯಾಂಕ್‌ಗೆ ₹14.87 ಲಕ್ಷ ಲೋನ್ ವಂಚಿಸಿದ ಪ್ರಕರಣದಲ್ಲಿ ನವೀನ್ ಕುಮಾರ್‌ಗೆ ನ್ಯಾಯಾಲಯ 3 ವರ್ಷ ಜೈಲು ಹಾಗೂ ₹20 ಸಾವಿರ ದಂಡ ವಿಧಿಸಿದ್ದು, ₹10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
Last Updated 14 ಜನವರಿ 2026, 7:45 IST
ಬ್ಯಾಂಕ್‌ಗೆ ವಂಚನೆ: 3 ವರ್ಷ ಜೈಲು

ಮೈಸೂರು: ಸಮುದಾಯ ಭವನ ನಿರ್ಮಾಣಕ್ಕೆ ₹50 ಲಕ್ಷ

ಮಡಿವಾಳ ಸಮುದಾಯಭವನ ಮುಂದುವರಿದ ಕಾಮಗಾರಿಗೆ ಚಾಲನೆ
Last Updated 14 ಜನವರಿ 2026, 7:43 IST
ಮೈಸೂರು: ಸಮುದಾಯ ಭವನ ನಿರ್ಮಾಣಕ್ಕೆ ₹50 ಲಕ್ಷ

ಕಿರುಕುಳ: ಬ್ಯಾಂಕ್‌ ಕೇಂದ್ರ ಕಚೇರಿಗೆ ನಿಯೋಗ

Loan Recovery Issue: ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ಓಟಿಎಸ್‌ ಆಧಾರಿತ ಸಾಲ ತಿರುಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ವಿಚಾರದಲ್ಲಿ ರಾಜ್ಯ ರೈತ ಸಂಘಟನೆಗಳು ಬಳ್ಳಾರಿ ಕೇಂದ್ರ ಕಚೇರಿಗೆ ಜ.29ರಂದು ನಿಯೋಗ ಕಳುಹಿಸಲಿವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
Last Updated 14 ಜನವರಿ 2026, 7:42 IST
ಕಿರುಕುಳ: ಬ್ಯಾಂಕ್‌ ಕೇಂದ್ರ ಕಚೇರಿಗೆ ನಿಯೋಗ

ಮೈಸೂರು: ಅಧ್ಯಕ್ಷರಾಗಿ ಉಮೇಶ್ ಬಾಬು ಅವಿರೋಧ ಆಯ್ಕೆ

Association Election: ಎಚ್.ಡಿ.ಕೋಟೆಯ ಹಿರಿಯ ಫಾರ್ಮಸಿ ಅಧಿಕಾರಿ ಎಚ್.ಎನ್. ಉಮೇಶ್ ಬಾಬು ಅವರನ್ನು 2026-29 ಅವಧಿಗೆ ಕರ್ನಾಟಕ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಮೈಸೂರು-ಚಾಮರಾಜನಗರ ಶಾಖೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
Last Updated 14 ಜನವರಿ 2026, 7:42 IST
ಮೈಸೂರು: ಅಧ್ಯಕ್ಷರಾಗಿ ಉಮೇಶ್ ಬಾಬು ಅವಿರೋಧ ಆಯ್ಕೆ

ಅತಿ ಕಿರಿಯ ಶಾಸಕ ಆಗುವ ಎಲ್ಲ ಅವಕಾಶ ನನಗಿತ್ತು: ನಟ ಝೈದ್ ಖಾನ್

Actor’s Revelation: ರಾಜಕೀಯದ ಆಸಕ್ತಿ ಇಲ್ಲದ ಕಾರಣ ನನ್ನೆದುರಲ್ಲಿದ್ದ ಎಂಎಲ್‌ಎ ಅವಕಾಶವನ್ನು ನಿರಾಕರಿಸಿದ್ದೇನೆ ಎಂದು ನಟ ಝೈದ್ ಖಾನ್ ಹೇಳಿದರು. 'ಕಲ್ಟ್' ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡರು.
Last Updated 14 ಜನವರಿ 2026, 7:42 IST
ಅತಿ ಕಿರಿಯ ಶಾಸಕ ಆಗುವ ಎಲ್ಲ ಅವಕಾಶ ನನಗಿತ್ತು: ನಟ ಝೈದ್ ಖಾನ್

ಮೈಸೂರು: ವರುಣ ಕೆರೆಗೆ ಶುದ್ಧೀಕರಣ ಭಾಗ್ಯ

ನೈಸರ್ಗಿಕ ಜೈವಿಕ ವ್ಯವಸ್ಥೆ ತಂತ್ರಜ್ಞಾನ ಅಳವಡಿಕೆ: ₹9.75 ಕೋಟಿ ವೆಚ್ಚ
Last Updated 14 ಜನವರಿ 2026, 7:41 IST
ಮೈಸೂರು: ವರುಣ ಕೆರೆಗೆ ಶುದ್ಧೀಕರಣ ಭಾಗ್ಯ

ಮೈಸೂರು: ‘ಯುವಜನರ ಸ್ಫೂರ್ತಿಯ ಸೆಲೆ ವಿವೇಕಾನಂದ’

ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ತಿಮ್ಮೇಗೌಡ
Last Updated 14 ಜನವರಿ 2026, 7:40 IST
ಮೈಸೂರು: ‘ಯುವಜನರ ಸ್ಫೂರ್ತಿಯ ಸೆಲೆ ವಿವೇಕಾನಂದ’
ADVERTISEMENT

ಬಹುರೂಪಿ ನಾಟಕೋತ್ಸವ: ‘ರೂಪಾಂತರ’ದ ರಂಗು.. ‘ಕುಹೂ’, ‘ಬಾಬ್‌ಮಾರ್ಲೆ’ ಗುಂಗು..

ಸೆಳೆದ ಬಹುರೂಪದ ನಾಟಕಗಳು l ಹೊಳೆದ ಜನಪದ ಕಲಾತಂಡಗಳು
Last Updated 14 ಜನವರಿ 2026, 7:22 IST
ಬಹುರೂಪಿ ನಾಟಕೋತ್ಸವ: ‘ರೂಪಾಂತರ’ದ ರಂಗು.. ‘ಕುಹೂ’, ‘ಬಾಬ್‌ಮಾರ್ಲೆ’ ಗುಂಗು..

ಮೈಸೂರು: ಅರಿವಿನ ಜಾತ್ರೆಗೆ ಸುತ್ತೂರು ಸಜ್ಜು

Religious Gathering: ಭಕ್ತರ ಅರಿವಿನ ಜಾತ್ರೆಯಾದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜನವರಿ 15ರಿಂದ ಆರಂಭವಾಗಲಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 20ರವರೆಗೆ ನಡೆಯಲಿದೆ.
Last Updated 14 ಜನವರಿ 2026, 5:08 IST
ಮೈಸೂರು: ಅರಿವಿನ ಜಾತ್ರೆಗೆ ಸುತ್ತೂರು ಸಜ್ಜು

ದೆಹಲಿಗೆ ಬನ್ನಿ: ಸಿದ್ದರಾಮಯ್ಯ, ಡಿಕೆಶಿಗೆ ರಾಹುಲ್ ಗಾಂಧಿ

Congress High Command: ಆಡಳಿತರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯಲ್ಲಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ‘ದೆಹಲಿಗೆ ಬನ್ನಿ’ ಎಂದು ಆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
Last Updated 14 ಜನವರಿ 2026, 0:12 IST
ದೆಹಲಿಗೆ ಬನ್ನಿ: ಸಿದ್ದರಾಮಯ್ಯ, ಡಿಕೆಶಿಗೆ ರಾಹುಲ್ ಗಾಂಧಿ
ADVERTISEMENT
ADVERTISEMENT
ADVERTISEMENT