ಶನಿವಾರ, 24 ಜನವರಿ 2026
×
ADVERTISEMENT

ಮೈಸೂರು

ADVERTISEMENT

ಮೈಸೂರು ನಗರಪಾಲಿಕೆಯಲ್ಲಿ ಅಕ್ರಮ ಏರಿಕೆ: ಸಂಸದ ಯದುವೀರ್ ಆರೋಪ

MCC Irregularities: ಮೈಸೂರು ಮಹಾನಗರಪಾಲಿಕೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿ, ಸ್ಥಳೀಯ ಆಡಳಿತದ ಲೋಪವನ್ನು ತೀವ್ರವಾಗಿ ಟೀಕಿಸಿದರು.
Last Updated 24 ಜನವರಿ 2026, 8:29 IST
ಮೈಸೂರು ನಗರಪಾಲಿಕೆಯಲ್ಲಿ ಅಕ್ರಮ ಏರಿಕೆ: ಸಂಸದ ಯದುವೀರ್ ಆರೋಪ

ಹೆಚ್ಚುವರಿ ವೇತನ ಪಾವತಿಸಿದ ಆರೋಪ: ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರು ಅಮಾನತು

Salary Scam Mysuru: ಪೌರಕಾರ್ಮಿಕರಿಗೆ ಗೈರುಹಾಜರಾದ ದಿನಗಳಿಗೂ ಹೆಚ್ಚುವರಿಯಾಗಿ ವೇತನ ಪಾವತಿಸಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರನ್ನು ಆಯುಕ್ತ ಶೇಖ್ ತನ್ವೀರ್‌ ಆಸೀಫ್ ಅಮಾನತುಗೊಳಿಸಿದ್ದಾರೆ.
Last Updated 24 ಜನವರಿ 2026, 8:27 IST
ಹೆಚ್ಚುವರಿ ವೇತನ ಪಾವತಿಸಿದ ಆರೋಪ: ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರು ಅಮಾನತು

ನಂಜನಗೂಡು | ರಸ್ತೆ ವಿಸ್ತರಣೆಗೆ ಮರ ಕಡಿಯಬೇಡಿ: ಪರಿಸರ ಕಾರ್ಯಕರ್ತರ ಆಗ್ರಹ

Environment Protection: ನಂಜನಗೂಡು: ಎಚ್.ಡಿ ಕೋಟೆ ರಸ್ತೆ ವಿಸ್ತರಣೆ ಮರ ಕಡಿಯದೇ ಮಾಡಲಾಗುತ್ತಿದೆ, ಇದೇ ಮಾದರಿಯನ್ನು ತಾಲ್ಲೂಕಿನ ಮುದ್ದನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766ರಲ್ಲಿ ಅನುಸರಿಸಬೇಕು ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ಪರಶುರಾಮೇಗೌಡ ಹೇಳಿದರು.
Last Updated 24 ಜನವರಿ 2026, 6:18 IST
ನಂಜನಗೂಡು | ರಸ್ತೆ ವಿಸ್ತರಣೆಗೆ ಮರ ಕಡಿಯಬೇಡಿ: ಪರಿಸರ ಕಾರ್ಯಕರ್ತರ ಆಗ್ರಹ

ಮುಡುಕುತೊರೆ ಜಾತ್ರೆ: ದನಗಳ ಪರಿಷೆ ಜೋರು

ದೇವಾಲಯದ ಕಾಮಗಾರಿ ನಡೆಯುತ್ತಿರುವುದರಿಂದ ಉತ್ಸವ, ರಥೋತ್ಸವ ಇಲ್ಲ
Last Updated 24 ಜನವರಿ 2026, 6:17 IST
ಮುಡುಕುತೊರೆ ಜಾತ್ರೆ: ದನಗಳ ಪರಿಷೆ ಜೋರು

ಬೆಟ್ಟದಪುರ ಜಾನುವಾರು ಜಾತ್ರೆಗೆ ಚಾಲನೆ

ಪಂಚಾಯಿತಿ ವತಿಯಿಂದ ಸೌಲಭ್ಯ, ಸ್ವಚ್ಛತೆಗೆ ಆದ್ಯತೆ: ತಹಶೀಲ್ದಾರ್‌ ನಿಸರ್ಗಪ್ರಿಯ
Last Updated 24 ಜನವರಿ 2026, 6:17 IST
ಬೆಟ್ಟದಪುರ ಜಾನುವಾರು ಜಾತ್ರೆಗೆ ಚಾಲನೆ

ಬೆಟ್ಟದಪುರ | ನಗದು ಪಾವತಿಯಲ್ಲಿ ಲೋಪ: ಕೆನರಾ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ

Farmer Protest: ಬೆಟ್ಟದಪುರ: ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮುಖಂಡರು ಗುರುವಾರ ಪ್ರತಿಭಟನೆ ಮಾಡಿದರು. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ರೈತ ಮುಖಂಡರು ಬ್ಯಾಂಕ್ ವ್ಯವಹಾರದ ಬಗ್ಗೆ ಆಕ್ರೋಶ ಹೊರಹಾಕಿದರು.
Last Updated 24 ಜನವರಿ 2026, 6:17 IST
ಬೆಟ್ಟದಪುರ | ನಗದು ಪಾವತಿಯಲ್ಲಿ ಲೋಪ: ಕೆನರಾ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ

ಮೈಸೂರು: ಉದ್ಯಮದ ಆಗರ ‘ಪ್ಲಾಸ್ಟಿಕ್‌’ ಶಿಕ್ಷಣ

ಸಿಪೆಟ್‌ನಲ್ಲಿ ಓಪನ್ ಹೌಸ್‌ ಕಾರ್ಯಕ್ರಮ; ಗಮನ ಸೆಳೆದ ಪ್ಲಾಸ್ಟಿಕ್‌ ಉತ್ಪನ್ನ ತಯಾರಿ ಲೋಕ
Last Updated 24 ಜನವರಿ 2026, 6:12 IST
ಮೈಸೂರು: ಉದ್ಯಮದ ಆಗರ ‘ಪ್ಲಾಸ್ಟಿಕ್‌’ ಶಿಕ್ಷಣ
ADVERTISEMENT

ಈಗಿನದು ಸರ್ವತ್ರ ಸಂಗ್ರಾಮ: ಸಿಪಿಕೆ ಕಳವಳ

Literary Meet: ಮೈಸೂರು: ‘ಪ್ರಸ್ತುತ ಸಾಲು ಸಾಲು ಸಮಸ್ಯೆಗಳು, ಸರ್ವತ್ರ ಸಮರ ಸಂಗ್ರಾಮ ಕಂಡುಬರುತ್ತಿದೆ’ ಎಂದು ಸಾಹಿತಿ ಸಿ.ಪಿ. ಕೃಷ್ಣಕುಮಾರ್‌ (ಸಿಪಿಕೆ) ಕಳವಳ ವ್ಯಕ್ತಪಡಿಸಿದರು.
Last Updated 24 ಜನವರಿ 2026, 6:11 IST
ಈಗಿನದು ಸರ್ವತ್ರ ಸಂಗ್ರಾಮ: ಸಿಪಿಕೆ ಕಳವಳ

ಭಾಷೆಯ ಕುಸಿತ, ಜನರ ಮೌನ: ಬಿಳಿಮಲೆ ಬೇಸರ

Environmental Crisis: ಮೈಸೂರು: ‘ಪರಿಸರದ ನಾಶ‌ ಮತ್ತು ಭಾಷೆಯ ಕುಸಿತ ಸಮಾಜದ ದೊಡ್ಡ ಸಮಸ್ಯೆಯಾಗಿದ್ದು, ಆದರೆ ಅದರ ಬಗ್ಗೆ ನಾವು ಮೌನವಾಗಿದ್ದೇವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರಿಸಿದರು.
Last Updated 24 ಜನವರಿ 2026, 6:10 IST
ಭಾಷೆಯ ಕುಸಿತ, ಜನರ ಮೌನ: ಬಿಳಿಮಲೆ ಬೇಸರ

ಮಾರುಕಟ್ಟೆ–ಗ್ರಾಹಕರಿಗೆ ಎಐ ಸಹಾಯಸೇತು: ಛಾಯನ್‌ ಗುಪ್ತ

AI Technology: ಮೈಸೂರು: ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಮಾರುಕಟ್ಟೆ ಮತ್ತು ಗ್ರಾಹಕರ ನಡುವಿನ ಸಹಾಯಸೇತು ಆಗಬಲ್ಲದು’ ಎಂದು ಅವಿವಾ ಇಂಡಿಯಾದ ಬ್ಯಾಂಕ್‌ ಅಶ್ಯೂರನ್ಸ್‌ನ ನ್ಯಾಷನಲ್‌ ಹೆಡ್‌ ಛಾಯನ್‌ ಗುಪ್ತ ಹೇಳಿದರು.
Last Updated 24 ಜನವರಿ 2026, 6:06 IST
ಮಾರುಕಟ್ಟೆ–ಗ್ರಾಹಕರಿಗೆ ಎಐ ಸಹಾಯಸೇತು: ಛಾಯನ್‌ ಗುಪ್ತ
ADVERTISEMENT
ADVERTISEMENT
ADVERTISEMENT