ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಹದಿಹರೆಯ: ಭವಿಷ್ಯ ಭದ್ರಪಡಿಸಲು ಬಳಸಿಕೊಳ್ಳಿ; ನಟ ಕೆ.ಸುಚೇಂದ್ರ ಪ್ರಸಾದ್

9ನೇ ಅಂತರ ವಿಶ್ವವಿದ್ಯಾಲಯ ನೈರುತ್ಯ ವಲಯದ ‘ಯುವೋತ್ಸವ’ಕ್ಕೆ ಚಾಲನೆ
Last Updated 10 ಫೆಬ್ರುವರಿ 2026, 5:53 IST
ಹದಿಹರೆಯ: ಭವಿಷ್ಯ ಭದ್ರಪಡಿಸಲು ಬಳಸಿಕೊಳ್ಳಿ; ನಟ ಕೆ.ಸುಚೇಂದ್ರ ಪ್ರಸಾದ್

ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಶಾಸಕ ಸೂಚನೆ
Last Updated 10 ಫೆಬ್ರುವರಿ 2026, 5:49 IST
ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ಹಂಪಾಪುರ: ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಚಾಲನೆ

Hampapura Festival: ಹೋಬಳಿಯ ಮಾದಾಪುರದ ಬೆಟ್ಟದಲ್ಲಿ ಮೂರು ದಿನಗಳ ಕಾಲ ನಡೆಯುವ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ 5ರ ಶುಭ ಲಗ್ನದಲ್ಲಿ ಹೋಮ, ಹವನ, ರುದ್ರಾಭಿಷೇಕಾ, ಶಿವನಿಗೆ ಪ್ರಿಯವಾದ ಸಹಸ್ರ ಬಿಲ್ವಾರ್ಚನೆ
Last Updated 10 ಫೆಬ್ರುವರಿ 2026, 5:49 IST
ಹಂಪಾಪುರ: ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಿ: ಸಚಿವ ಕೆ.ವೆಂಕಟೇಶ್

ಬೆಟ್ಟದಪುರ: ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ
Last Updated 10 ಫೆಬ್ರುವರಿ 2026, 5:49 IST
ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಿ:  ಸಚಿವ ಕೆ.ವೆಂಕಟೇಶ್

ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ಆಹಾರ ಸೇವಿಸಿ: ಕಳ್ಳಿಮುದ್ದನಹಳ್ಳಿ ಸತೀಶ್

Nutritious Diet: ‘ಪ್ರತಿಯೊಬ್ಬ ಪೋಷಕರು ಮಕ್ಕಳ ಆರೋಗ್ಯ ಕಾಪಾಡಲು ಗುಣಮಟ್ಟದ ಆಹಾರ ನೀಡಬೇಕು’ ಎಂದು ಕರ್ಪೂರವಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಕಳ್ಳಿಮುದ್ದನಹಳ್ಳಿ ಸತೀಶ್ ಹೇಳಿದರು. ಶಾಲೆ ಆವರಣದಲ್ಲಿ ಸೋಮವಾರ ಹಿರಿಯ ಶಿಕ್ಷಕಿ ಸೀಮಾಬೇಗಂ ಅವರ ನೇತೃತ್ವದಲ್ಲಿ
Last Updated 10 ಫೆಬ್ರುವರಿ 2026, 5:49 IST
ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ಆಹಾರ ಸೇವಿಸಿ: ಕಳ್ಳಿಮುದ್ದನಹಳ್ಳಿ ಸತೀಶ್

ಉಚ್ಚಾಟನೆ ಮಾಡಿಲ್ಲ: ನಾನೇ ರಾಜೀನಾಮೆ ನೀಡಿರುವೆ –ರೈತ ಮುಖಂಡ ಮಹಾದೇವನಾಯಕ

Raitha Sangha Conflict: ‘ರಾಜ್ಯ ರೈತ ಸಂಘದ ಸ್ಥಳೀಯ ತಾಲ್ಲೂಕು ಮಟ್ಟದ ಮುಖಂಡರ ನಡವಳಿಕಗೆ ಬೇಸತ್ತು ಒಂದು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು
Last Updated 10 ಫೆಬ್ರುವರಿ 2026, 5:49 IST
ಉಚ್ಚಾಟನೆ ಮಾಡಿಲ್ಲ: ನಾನೇ ರಾಜೀನಾಮೆ ನೀಡಿರುವೆ –ರೈತ ಮುಖಂಡ ಮಹಾದೇವನಾಯಕ

ಹುಣಸೂರು ಜಿಲ್ಲಾ ಕೇಂದ್ರವನ್ನಾಗಿಸಲು ಆಂದೋಲನ:ಪಕ್ಷಾತೀತವಾಗಿ ಬೆಂಬಲಿಸಿ: ವಿಶ್ವನಾಥ

Hunsur District Demand: ‘ದೇವರಾಜ ಅರಸು ರಾಜಕೀಯ ಕರ್ಮ ಭೂಮಿಯನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಆಂದೋಲನ ಪುನಃ ಪ್ರಾರಂಭಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡುವಂತೆ’ ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಮನವಿ ಮಾಡಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ
Last Updated 10 ಫೆಬ್ರುವರಿ 2026, 5:49 IST
ಹುಣಸೂರು ಜಿಲ್ಲಾ ಕೇಂದ್ರವನ್ನಾಗಿಸಲು ಆಂದೋಲನ:ಪಕ್ಷಾತೀತವಾಗಿ ಬೆಂಬಲಿಸಿ: ವಿಶ್ವನಾಥ
ADVERTISEMENT

ಶಾಲೆ ಉಳಿವಿಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ: ವಿಧಾನಪರಿಷತ್‌ ಸದಸ್ಯ ಡಾ.ತಿಮ್ಮಯ್ಯ

Public Participation: ‘ಸರ್ಕಾರಿ ಶಾಲೆ ಉಳಿಸಿ ಬೆಳೆಸುವಲ್ಲಿ ಜನಪ್ರತಿನಿಧಿ ಜೊತೆಗೆ ಸಾರ್ವಜನಿಕರು ಕೈ ಜೋಡಿಸುವುದರಿಂದ ಆರ್ಥಿಕ ಅಸಮರ್ಥರನ್ನು ಸಮಾಜಮುಖಿಯಾಗಿಸಲು ಸಾಧ್ಯ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ತಿಮ್ಮಯ್ಯ ಹೇಳಿದರು. ನಗರದ 140 ವರ್ಷ ಇತಿಹಾಸ ಹೊಂದಿರುವ ಶಾಲೆಯಲ್ಲಿ
Last Updated 10 ಫೆಬ್ರುವರಿ 2026, 5:44 IST
ಶಾಲೆ ಉಳಿವಿಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ: ವಿಧಾನಪರಿಷತ್‌ ಸದಸ್ಯ ಡಾ.ತಿಮ್ಮಯ್ಯ

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಬುನಾದಿ: ಎಂ.ಪಿ.ನಾಗಮ್ಮ

Holistic Education: ‘ಶಾಲೆ ಉತ್ತಮ ಪ್ರಜೆ ರೂಪಿಸುವ ಕೇಂದ್ರವಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಭದ್ರ ಬುನಾದಿ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಹೇಳಿದರು. ತಾಲ್ಲೂಕಿನ ಕರಿಮುದ್ದನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
Last Updated 10 ಫೆಬ್ರುವರಿ 2026, 5:44 IST
ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಬುನಾದಿ: ಎಂ.ಪಿ.ನಾಗಮ್ಮ

ಹುಣಸೂರು: ದೊಂಬರ ಕಾಲೊನಿ ಅಭಿವೃದ್ಧಿಗೆ ದಸಂಸ ಮನವಿ

Dombidasa Community: ‘ಮರದೂರಿನಲ್ಲಿ ನೆಲೆಸಿರುವ ಅಲೆಮಾರಿ ಸಮುದಾಯಕ್ಕೆ ಸೇರಿದ ದೊಂಬರಿಗೆ ಮೂಲ ಸವಲತ್ತು ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ನಡೆಸಿದ್ದಾರೆ’ ಎಂದು ದಸಂಸ ಮುಖಂಡ ನಿಂಗರಾಜ್‌ ಮಲ್ಲಾಡಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಗಮನಕ್ಕೆ ತಂದರು.
Last Updated 10 ಫೆಬ್ರುವರಿ 2026, 5:41 IST
ಹುಣಸೂರು: ದೊಂಬರ ಕಾಲೊನಿ ಅಭಿವೃದ್ಧಿಗೆ ದಸಂಸ ಮನವಿ
ADVERTISEMENT
ADVERTISEMENT
ADVERTISEMENT