ಬುಧವಾರ, 21 ಜನವರಿ 2026
×
ADVERTISEMENT

ಮೈಸೂರು

ADVERTISEMENT

ಎಚ್.ಡಿ.ಕೋಟೆ | ಸಫಾರಿ ಆರಂಭಕ್ಕೆ ಒತ್ತಾಯ

Safari Protest: ಎಚ್.ಡಿ.ಕೋಟೆ: ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಮುಚ್ಚಿರುವುದರಿಂದ ನೂರಾರು ಕುಟುಂಬಗಳು ಉದ್ಯೋಗ ಇಲ್ಲದೆ ಅತಂತ್ರವಾಗಿವೆ, ಕೂಡಲೇ ಸಫಾರಿ ಕೇಂದ್ರ ತೆರೆಯಬೇಕು ಎಂದು ತಾಲ್ಲೂಕು ಪ್ರಗತಿಪರ ಸಂಘಟನೆಗಳು ಆಗ್ರಹಿಸಿದವು.
Last Updated 21 ಜನವರಿ 2026, 4:00 IST
ಎಚ್.ಡಿ.ಕೋಟೆ | ಸಫಾರಿ ಆರಂಭಕ್ಕೆ ಒತ್ತಾಯ

ತಿ.ನರಸೀಪುರ | 'ವಿಬಿ- ಜಿ ರಾಮ್ ಜಿ’ ಯೋಜನೆಗೆ ವಿರೋಧ

ತಿ.ನರಸೀಪುರದಲ್ಲಿ ದಸಂಸ ಜಿಲ್ಲಾ ಸಮಿತಿ ‘ವಿಬಿ–ಜಿ ರಾಮ್ ಜಿ’ ಯೋಜನೆ ಹಾಗೂ ಮತದಾರರ ಪರಿಷ್ಕರಣೆ ವಿರುದ್ಧ ಮೈಸೂರುನಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಸಭೆಯಲ್ಲಿ ಭೂ ಮತ್ತು ದಲಿತ ಸಮಸ್ಯೆಗಳ ಪರಿಹಾರಕ್ಕೂ ಚರ್ಚೆ ನಡೆಯಿತು.
Last Updated 21 ಜನವರಿ 2026, 3:58 IST
ತಿ.ನರಸೀಪುರ | 'ವಿಬಿ- ಜಿ ರಾಮ್ ಜಿ’ ಯೋಜನೆಗೆ ವಿರೋಧ

ಬೆಟ್ಟದಪುರ | ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ

ಬೆಟ್ಟದಪುರ ಸಮೀಪದ ಸೀಗೆಕೋರೆಕಾವಲು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿಯನ್ನು ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಅಂಬೇಡ್ಕರ್ ತತ್ವಗಳು ಮತ್ತು ಶೋಷಿತರಿಗೆ ನ್ಯಾಯ ಒದಗಿಸುವ ಮಹತ್ವದ ಕುರಿತು ಚರ್ಚೆ ನಡೆಯಿತು.
Last Updated 21 ಜನವರಿ 2026, 3:57 IST
ಬೆಟ್ಟದಪುರ | ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ

ಕೆ.ಆರ್.ನಗರ | ನರೇಗಾ ಹೆಸರು ಬದಲಾವಣೆ; ಬಡವರಿಗೆ ತೊಂದರೆ: ಡಾ.ಎಚ್.ಸಿ.ಮಹದೇವಪ್ಪ

Welfare Scheme Impact: ನರೇಗಾ ಯೋಜನೆಯ ಹೆಸರನ್ನು ಬದಲಿಸಿ ವಿಬಿ–ಜಿ ರಾಮ್ ಜಿ ಎಂದು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದರಿಂದ ಗ್ರಾಮೀಣ ಬಡವರಿಗೆ ತೊಂದರೆಯಾಗಲಿದೆ ಎಂದು ಸಚಿವ ಮಹದೇವಪ್ಪ ಕೆ.ಆರ್.ನಗರದಲ್ಲಿ ಹೇಳಿದರು.
Last Updated 21 ಜನವರಿ 2026, 3:14 IST
ಕೆ.ಆರ್.ನಗರ | ನರೇಗಾ ಹೆಸರು ಬದಲಾವಣೆ; ಬಡವರಿಗೆ ತೊಂದರೆ: ಡಾ.ಎಚ್.ಸಿ.ಮಹದೇವಪ್ಪ

ಹುಣಸೂರು | ಹೆದ್ದಾರಿ ಕಾಮಗಾರಿ ಪರಿಶೀಲನೆ

ಹುಣಸೂರಿನಲ್ಲಿ ₹56 ಕೋಟಿ ವೆಚ್ಚದಲ್ಲಿ 5.1 ಕಿ.ಮಿ. ಹೆದ್ದಾರಿ ವಿಸ್ತರಣೆಯ ಕಾಮಗಾರಿ ಪ್ರಗತಿಯಲ್ಲಿ. ಮೇಲ್ಸೇತುವೆ ಯೋಜನೆಗೆ ಹಸಿರು ನಿಶಾನೆ; 2027 ರಲ್ಲಿ ಲೋಕಾರ್ಪಣೆ ನಿರೀಕ್ಷೆ.
Last Updated 21 ಜನವರಿ 2026, 3:12 IST
ಹುಣಸೂರು | ಹೆದ್ದಾರಿ ಕಾಮಗಾರಿ ಪರಿಶೀಲನೆ

ಎಚ್.ಡಿ.ಕೋಟೆ | ಅಕ್ರಮ ರೆಸಾರ್ಟ್‌, ಹೋಟೆಲ್‌ ತೆರವುಗೊಳಿಸಿ: ಹೊನ್ನಹಳ್ಳಿ ಪ್ರಕಾಶ್

ಕಬಿನಿ ಹಿನ್ನೀರು ಮತ್ತು ನಾಗರಹೊಳೆ-ಬಂಡೀಪುರ ಬಫರ್ ವಲಯದಲ್ಲಿ ಅಕ್ರಮ ರೆಸಾರ್ಟ್‌, ಹೋಟೆಲ್‌ಗಳನ್ನು ತಕ್ಷಣ ತೆರವುಗೊಳಿಸಲು ರೈತರು, ಪರಿಸರವಾದಿಗಳು ಎಚ್.ಡಿ. ಕೋಟೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
Last Updated 21 ಜನವರಿ 2026, 3:09 IST
ಎಚ್.ಡಿ.ಕೋಟೆ | ಅಕ್ರಮ ರೆಸಾರ್ಟ್‌, ಹೋಟೆಲ್‌ ತೆರವುಗೊಳಿಸಿ: ಹೊನ್ನಹಳ್ಳಿ ಪ್ರಕಾಶ್

ಮೈಸೂರು | ತ್ವರಿತ ಚಿಕಿತ್ಸೆ ಪ್ರಾಣ ಉಳಿವಿಗೆ ಸಹಕಾರಿ: ಮಕ್ಸೂದ್ ಅಹಮದ್ ಎ.ಆರ್.

ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದ ತುರ್ತು ಪ್ರತಿಕ್ರಿಯೆ ಹಾಗೂ ಜೀವ ರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ತುರ್ತು ಸಂದರ್ಭಗಳಲ್ಲಿ ತಕ್ಷಣದ ಚಿಕಿತ್ಸೆ ಎಷ್ಟು ಪ್ರಾಣ ರಕ್ಷಿಸಬಲ್ಲದು ಎಂಬ ಕುರಿತು ವೈದ್ಯರು ಮಾಹಿತಿ ನೀಡಿದರು.
Last Updated 21 ಜನವರಿ 2026, 3:04 IST
ಮೈಸೂರು | ತ್ವರಿತ ಚಿಕಿತ್ಸೆ ಪ್ರಾಣ ಉಳಿವಿಗೆ ಸಹಕಾರಿ:  ಮಕ್ಸೂದ್ ಅಹಮದ್ ಎ.ಆರ್.
ADVERTISEMENT

ಮೈಸೂರು | ಅರಣ್ಯದಲ್ಲಿನ ಅನಧಿಕೃತ ಕಟ್ಟಡ ತೆರವುಗೊಳಿಸಿ

ಕಬಿನಿ, ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಹೋಟೆಲ್, ರೆಸಾರ್ಟ್, ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಹಿತರಕ್ಷಣಾ ಸಮಿತಿ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಒತ್ತಾಯಿಸಿದೆ.
Last Updated 21 ಜನವರಿ 2026, 3:00 IST
ಮೈಸೂರು | ಅರಣ್ಯದಲ್ಲಿನ ಅನಧಿಕೃತ ಕಟ್ಟಡ ತೆರವುಗೊಳಿಸಿ

ಮೈಸೂರು | ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

Youth Murder Mysuru: ಗೌಸಿಯಾನಗರದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆ ಯುವಕನ ಮೇಲೆ ಐವರು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.
Last Updated 21 ಜನವರಿ 2026, 2:57 IST
ಮೈಸೂರು | ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಮೈಸೂರು | ಅರಿವಿನ ಯಾತ್ರೆಗೆ ಅದ್ದೂರಿ ತೆರೆ

Spiritual Festival Mysuru: ಲಕ್ಷಾಂತರ ಭಕ್ತರ ಸಾನ್ನಿಧ್ಯದಲ್ಲಿ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದ್ದು, ಉತ್ಸವಮೂರ್ತಿ ಮಠಕ್ಕೆ ವಾಪಸ್ ಕರೆದೊಯ್ಯುವ ಮೂಲಕ ಆರು ದಿನಗಳ ಯಾತ್ರೆ ಸಂಪನ್ನಗೊಂಡಿತು.
Last Updated 21 ಜನವರಿ 2026, 2:55 IST
ಮೈಸೂರು | ಅರಿವಿನ ಯಾತ್ರೆಗೆ ಅದ್ದೂರಿ ತೆರೆ
ADVERTISEMENT
ADVERTISEMENT
ADVERTISEMENT