ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

Karnataka Politics: ಎಲ್ಲ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್‌ ಇತ್ತು–ಎಚ್‌ಡಿಕೆ

Karnataka Politics: ಮೈಸೂರು: ‘ರಾಜ್ಯದಲ್ಲಿ ಎಲ್ಲ ಸರ್ಕಾರಗಳ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಆದರೆ ಅವರದ್ದೇ ಶಾಸಕರು–ಸಚಿವರ ಮೇಲೆ ಗುಪ್ತಚಾರಿಕೆ ಮಾಡುತ್ತಿರುವುದು ಇದೇ ಮೊದಲು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 2 ಮಾರ್ಚ್ 2026, 10:04 IST
Karnataka Politics: ಎಲ್ಲ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್‌ ಇತ್ತು–ಎಚ್‌ಡಿಕೆ

ಸರಾಸರಿ ಬೆಲೆಗೆ ತಂಬಾಕು ಖರೀದಿಸಿ: ಎಚ್‌.ಡಿ. ಕುಮಾರಸ್ವಾಮಿ

ತಂಬಾಕು ಮಂಡಳಿ, ಖಾಸಗಿ ಕಂಪನಿ ಪ್ರತಿನಿಧಿಗಳೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸಭೆ
Last Updated 2 ಮಾರ್ಚ್ 2026, 9:47 IST
ಸರಾಸರಿ ಬೆಲೆಗೆ ತಂಬಾಕು ಖರೀದಿಸಿ: ಎಚ್‌.ಡಿ. ಕುಮಾರಸ್ವಾಮಿ

ಮೈಸೂರು: ‘ಸ್ವಾಸ್ಥ್ಯ ಸ್ವರಾಜ್‌’ಗಾಗಿ ಆರೋಗ್ಯ ಕ್ರಿಯಾಯೋಜನೆ ತಯಾರಿ ಆರಂಭ

Mysuru Initiative: ‘ಸ್ವಾಸ್ಥ್ಯ ಸ್ವರಾಜ್‌’ ಯೋಜನೆಯಡಿ ಗ್ರಾಮ ಆರೋಗ್ಯ ಕ್ರಿಯಾ ಯೋಜನೆ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ. ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳ ಮುಂದಾಳತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.
Last Updated 2 ಮಾರ್ಚ್ 2026, 4:15 IST
ಮೈಸೂರು: ‘ಸ್ವಾಸ್ಥ್ಯ ಸ್ವರಾಜ್‌’ಗಾಗಿ ಆರೋಗ್ಯ ಕ್ರಿಯಾಯೋಜನೆ ತಯಾರಿ ಆರಂಭ

KSIC ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ತಿ.ನರಸೀಪುರ ಬಂದ್‌ಗೆ ಚಿಂತನೆ

T Narasipura Protest: ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಕಾರ್ಮಿಕರು ಹಾಗೂ ರೈತ ಸಂಘ ಮುಖಂಡರು ಹೋರಾಟ ಮುಂದುವರಿಸಿ ಬಂದ್‌ಗೆ ಚಿಂತನೆ ನಡೆಸಿದ್ದಾರೆ.
Last Updated 2 ಮಾರ್ಚ್ 2026, 4:14 IST
KSIC ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ತಿ.ನರಸೀಪುರ ಬಂದ್‌ಗೆ ಚಿಂತನೆ

ಪೊಲೀಸ್ ರನ್: ಪುರುಷೋತ್ತಮ, ಅಶ್ವಿನಿ ಪ್ರಥಮ

Mysuru Police Run: ಕರ್ನಾಟಕ ರಾಜ್ಯ ಪೊಲೀಸ್ ರನ್‌ನಲ್ಲಿ 10 ಕಿ.ಮೀ ವಿಭಾಗದಲ್ಲಿ ಆರ್.ಪುರುಷೋತ್ತಮ ಹಾಗೂ ಅಶ್ವಿನಿ ಪ್ರಥಮ ಸ್ಥಾನ ಪಡೆದರು. ಡ್ರಗ್ ಮುಕ್ತ ಹಾಗೂ ಸೈಬರ್ ಜಾಗೃತಿಗೆ ಓಟ ಆಯೋಜಿಸಲಾಯಿತು.
Last Updated 2 ಮಾರ್ಚ್ 2026, 4:14 IST
ಪೊಲೀಸ್ ರನ್: ಪುರುಷೋತ್ತಮ, ಅಶ್ವಿನಿ ಪ್ರಥಮ

ನುಡಿ ನಮನ: ಸಜ್ಜನಿಕೆಯ ರಾಜಕಾರಣಿ ಅರ್ಜುನಹಳ್ಳಿ ರಾಜಯ್ಯ

KR Nagar Event: ಅರ್ಜುನಹಳ್ಳಿ ರಾಜಯ್ಯ ಸರಳ ಹಾಗೂ ಸಜ್ಜನಿಕೆಯ ರಾಜಕಾರಣಿ ಎಂದು ಕಾಂಗ್ರೆಸ್ ಮುಖಂಡರು ನುಡಿ ನಮನ ಸಲ್ಲಿಸಿದರು. ಅವರ ಹೆಸರಿನಲ್ಲಿ ರಸ್ತೆ ನಾಮಕರಣ ಮಾಡುವ ಭರವಸೆ ನೀಡಲಾಯಿತು.
Last Updated 2 ಮಾರ್ಚ್ 2026, 4:11 IST
ನುಡಿ ನಮನ: ಸಜ್ಜನಿಕೆಯ ರಾಜಕಾರಣಿ ಅರ್ಜುನಹಳ್ಳಿ ರಾಜಯ್ಯ

ಕ್ರೀಡಾಂಗಣ ಬಿಟ್ಟು ರೇಷ್ಮೆ ಉದ್ಯಮ‌ ವಿಸ್ತರಿಸಿ: ಸಿ. ಉಮಾಮಹಾದೇವ್

T Narasipura Issue: ಕೆಎಸ್‌ಐಸಿ ಆವರಣದಲ್ಲಿ ಕ್ರೀಡಾಂಗಣ ಯೋಜನೆ ಕೈಬಿಟ್ಟು ರೇಷ್ಮೆ ಕಾರ್ಖಾನೆ ವಿಸ್ತರಿಸಿ ಉದ್ಯೋಗ ಸೃಷ್ಟಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಸಿ. ಉಮಾಮಹಾದೇವ್ ಒತ್ತಾಯಿಸಿದರು.
Last Updated 2 ಮಾರ್ಚ್ 2026, 4:10 IST
ಕ್ರೀಡಾಂಗಣ ಬಿಟ್ಟು ರೇಷ್ಮೆ ಉದ್ಯಮ‌ ವಿಸ್ತರಿಸಿ: ಸಿ. ಉಮಾಮಹಾದೇವ್
ADVERTISEMENT

ನಂಜನಗೂಡು: ಒಳಮೀಸಲಾತಿ ರದ್ದುಪಡಿಸಲು ಆಗ್ರಹ

Nanjangud Protest: ಒಳಮೀಸಲಾತಿ ರದ್ದು ಮಾಡಿ ಹಳೆಯ ಮೀಸಲಾತಿ ಅನ್ವಯ ಉದ್ಯೋಗ ನೀಡುವಂತೆ ನಂಜನಗೂಡಿನಲ್ಲಿ ಪರಿಶಿಷ್ಟ ಜಾತಿ ಬಲಗೈ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 2 ಮಾರ್ಚ್ 2026, 4:09 IST
ನಂಜನಗೂಡು: ಒಳಮೀಸಲಾತಿ ರದ್ದುಪಡಿಸಲು ಆಗ್ರಹ

ಹುಣಸೂರು: ವಕ್ಫ್‌ ಮಂಡಳಿಯಿಂದ ರಂಜಾನ್‌ ಕಿಟ್‌ ವಿತರಣೆ

Hunsur Event: ರಂಜಾನ್ ಮಾಸದ ಪ್ರಯುಕ್ತ ಹುಣಸೂರಿನಲ್ಲಿ ವಕ್ಫ್ ಮಂಡಳಿ ವತಿಯಿಂದ ಕಿಟ್‌ ವಿತರಣೆ ನಡೆಯಿತು. ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಭಾಗವಹಿಸಿ ಸಮುದಾಯ ಏಕತೆಗೆ ಕರೆ ನೀಡಿದರು.
Last Updated 2 ಮಾರ್ಚ್ 2026, 4:08 IST
ಹುಣಸೂರು: ವಕ್ಫ್‌ ಮಂಡಳಿಯಿಂದ ರಂಜಾನ್‌ ಕಿಟ್‌ ವಿತರಣೆ

ಎಚ್.ಡಿ.ಕೋಟೆ: ಗುರುಭವನ ವ್ಯವಹಾರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

HD Kote Protest: ಗುರುಭವನದ ಲೆಕ್ಕಪತ್ರಗಳ ಸಮಗ್ರ ತನಿಖೆ ನಡೆಸಿ ಅವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಕರು ಎಚ್.ಡಿ.ಕೋಟೆಯಲ್ಲಿ ಮೌನ ಪ್ರತಿಭಟನೆ ನಡೆಸಿದರು.
Last Updated 2 ಮಾರ್ಚ್ 2026, 4:06 IST
ಎಚ್.ಡಿ.ಕೋಟೆ: ಗುರುಭವನ ವ್ಯವಹಾರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT