ಸೋಮವಾರ, 5 ಜನವರಿ 2026
×
ADVERTISEMENT

ಮೈಸೂರು

ADVERTISEMENT

ಶುದ್ಧ ಜಲ ಉತ್ತಮ ಆರೋಗ್ಯಕ್ಕೆ ಬಲ: ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕೆಂಡಗಣ್ಣೇಗೌಡ

Shuddha Ganga: ಹಂಪಾಪುರ: ಶುದ್ಧ ಕುಡಿಯುವ ನೀರಿನ ಮಹತ್ವ ಅರಿಯಬೇಕು. ಆರೋಗ್ಯ ಚೆನ್ನಾಗಿದ್ದರೆ ಗಳಿಕೆ ಮತ್ತು ಉಳಿಕೆ ಮಾಡಲು ಸಾಧ್ಯ ಎಂದು ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕೆಂಡಗಣ್ಣೇಗೌಡ ತಿಳಿಸಿದರು. ಹೋಬಳಿಯ ಚಿಕ್ಕೆರೆಯೂರು ಗ್ರಾಮದ ಶಾಲ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.
Last Updated 4 ಜನವರಿ 2026, 5:33 IST
ಶುದ್ಧ ಜಲ ಉತ್ತಮ ಆರೋಗ್ಯಕ್ಕೆ ಬಲ: ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕೆಂಡಗಣ್ಣೇಗೌಡ

ಮತಾಂತರಗೊಳ್ಳದೆ ಪರಂಪರೆ ಉಳಿಸಿ: ಮೋಕ್ಷಪತಿ ಸ್ವಾಮೀಜಿ

Hunsur News: ಹುಣಸೂರು: ಸ್ವತಂತ್ರ ಭಾರತದ ಹಿಂದಿನಿಂದಲೂ ಕ್ರೈಸ್ತ ಧರ್ಮ ಪ್ರಚಾರದಲ್ಲಿದ್ದ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಪ್ರತಿಭಟಿಸಿದ ಆದಿವಾಸಿ ಸಮುದಾಯದ ನಾಯಕ ಬಿರ್ಸಾ ಮುಂಡ ಇಂದಿನ ಗಿರಿಜನ ಸಮಾಜದ ಯುವಕರಿಗೆ ಮಾದರಿಯಾಗಬೇಕಾಗಿದೆ ಎಂದು ರಾವಂದೂರಿನ ಮೋಕ್ಷಪತಿ ಸ್ವಾಮೀಜಿ ಕರೆ ನೀಡಿದರು.
Last Updated 4 ಜನವರಿ 2026, 5:32 IST
ಮತಾಂತರಗೊಳ್ಳದೆ ಪರಂಪರೆ ಉಳಿಸಿ: ಮೋಕ್ಷಪತಿ ಸ್ವಾಮೀಜಿ

ನಂಜನಗೂಡು | ದೇವರ ಪಲ್ಲಕ್ಕಿ ಹೊರುವ ವೇಳೆ ಹೃದಯಾಘಾತ: ಅರ್ಚಕ  ಸಾವು

Sri Kanteshwara Temple: ನಂಜನಗೂಡು: ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಿಂದ ಶುಕ್ರವಾರ ಆಯೋಜಿಸಿದ್ದ ಅಂಧಕಾಸುರ ವಧೆ ಕಾರ್ಯಕ್ರಮದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತ ಸಹಾಯಕ ಅರ್ಚಕ ಶಂಕರ ಉಪಾಧ್ಯಾಯ (55) ಹೃದಯಾಘಾತದಿಂದ ಮೃತಪಟ್ಟರು.
Last Updated 4 ಜನವರಿ 2026, 5:30 IST
ನಂಜನಗೂಡು | ದೇವರ ಪಲ್ಲಕ್ಕಿ ಹೊರುವ ವೇಳೆ ಹೃದಯಾಘಾತ: ಅರ್ಚಕ  ಸಾವು

ತಿ.ನರಸೀಪುರ: ವಿಜೃಂಭಣೆಯ ಮೂಗೂರು ಬಂಡಿ ಉತ್ಸವ

ತೆಪ್ಪೋತ್ಸವ ಇಂದು: ಅಮ್ಮನವರ ಬ್ರಹ್ಮ ರಥೋತ್ಸವ ನಾಳೆ
Last Updated 4 ಜನವರಿ 2026, 5:28 IST
ತಿ.ನರಸೀಪುರ: ವಿಜೃಂಭಣೆಯ ಮೂಗೂರು ಬಂಡಿ ಉತ್ಸವ

ಜೀವವಿಮೆ | ರಾಜ್ಯವ್ಯಾಪಿ ವಿಸ್ತರಣೆಗೆ ಕ್ರಮ: ವಿನಯ್ ಕುಮಾರ್ ಸೊರಕೆ ಭರವಸೆ

ಮೈಸೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ₹2 ಲಕ್ಷ ಮೌಲ್ಯದ ಉಚಿತ ವಿಮಾ ಬಾಂಡ್ ವಿತರಿಸಲಾಯಿತು. ಈ ವಿಶಿಷ್ಟ ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.
Last Updated 4 ಜನವರಿ 2026, 5:28 IST
ಜೀವವಿಮೆ | ರಾಜ್ಯವ್ಯಾಪಿ ವಿಸ್ತರಣೆಗೆ ಕ್ರಮ: ವಿನಯ್ ಕುಮಾರ್ ಸೊರಕೆ ಭರವಸೆ

ಎಸ್‌ಐಆರ್‌ ‘ಫ್ಯಾಸಿಸ್ಟ್‌’ ಪ್ರತಿರೂಪ: ಹೋರಾಟಗಾರ ಶಿವಸುಂದರ್

ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂವಿಧಾನ ವಿರೋಧಿ ಎಂದು ಮೈಸೂರಿನಲ್ಲಿ ಶಿವಸುಂದರ್ ಟೀಕಿಸಿದರು. ಅಹಿಂದ ಚಳವಳಿ ಸಂಘಟನೆಯಿಂದ ಪ್ರಜಾಪ್ರಭುತ್ವದ ಉಳಿವಿಗಾಗಿ ಜಾಗೃತಿ ಸಭೆ ನಡೆಸಲಾಯಿತು.
Last Updated 4 ಜನವರಿ 2026, 5:23 IST
ಎಸ್‌ಐಆರ್‌ ‘ಫ್ಯಾಸಿಸ್ಟ್‌’ ಪ್ರತಿರೂಪ: ಹೋರಾಟಗಾರ ಶಿವಸುಂದರ್

ಮೈಸೂರು ದಸರಾ: ಖರ್ಚು ಬಹಿರಂಗಪಡಿಸಲು ಒತ್ತಾಯ

ಮೈಸೂರು: ಕಳೆದ ವರ್ಷದ ದಸರಾ ಉತ್ಸವದ ಖರ್ಚು-ವೆಚ್ಚದ ವಿವರಗಳನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈವರೆಗೆ ಬಹಿರಂಗಪಡಿಸಿಲ್ಲ ಎಂದು ಬಿಜೆಪಿ ಮುಖಂಡ ಡಾ. ಸುಶ್ರುತ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 4 ಜನವರಿ 2026, 5:22 IST
ಮೈಸೂರು ದಸರಾ: ಖರ್ಚು ಬಹಿರಂಗಪಡಿಸಲು ಒತ್ತಾಯ
ADVERTISEMENT

ಮೈಸೂರು ವಿವಿ 106ನೇ ಘಟಿಕೋತ್ಸವ: 30,966 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ

ಮೈಸೂರು ವಿಶ್ವವಿದ್ಯಾಲಯದ 106ನೇ ವಾರ್ಷಿಕ ಘಟಿಕೋತ್ಸವ ಜ.5ರಂದು ನಡೆಯಲಿದ್ದು, ಒಟ್ಟು 30,966 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ರಸಾಯನವಿಜ್ಞಾನದ ಎನ್.ಅದಿತಿ 24 ಪದಕಗಳನ್ನು ಬಾಚಿಕೊಂಡಿದ್ದಾರೆ.
Last Updated 4 ಜನವರಿ 2026, 5:21 IST
ಮೈಸೂರು ವಿವಿ 106ನೇ ಘಟಿಕೋತ್ಸವ: 30,966 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ

ಕಂದಾಯ ವಸೂಲಿಗೆ ಕಾರ್ಯಪಡೆ ರಚಿಸಿ: ಪ.ಪಂ, ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಜಿಟಿಡಿ

Mysuru News: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಜಿ.ಟಿ. ದೇವೇಗೌಡ, ಗ್ರೇಡ್-1 ಮಹಾನಗರಪಾಲಿಕೆ ಅಧಿಸೂಚನೆ ಹಿನ್ನೆಲೆಯಲ್ಲಿ ಸಜ್ಜಾಗುವಂತೆ ಮತ್ತು ಸ್ಮಶಾನ ಅಭಿವೃದ್ಧಿಗೆ ಸೂಚಿಸಿದರು.
Last Updated 4 ಜನವರಿ 2026, 5:19 IST
ಕಂದಾಯ ವಸೂಲಿಗೆ ಕಾರ್ಯಪಡೆ ರಚಿಸಿ: ಪ.ಪಂ, ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಜಿಟಿಡಿ

ಮೈಸೂರು ಜಿಲ್ಲಾ ‘ಅಕ್ಷರ ಜಾತ್ರೆ’ಗೆ ಕಾರ್ಮೋಡ!: 2021ರಲ್ಲಿ ನಡೆದದ್ದೇ ಕೊನೆ

ಮೈಸೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಅನುದಾನದ ಕೊರತೆ ಮತ್ತು ಕಸಾಪ ಕೇಂದ್ರ ಸಮಿತಿಯ ಅಸಹಕಾರದಿಂದ ನುಡಿ ಜಾತ್ರೆ ನನೆಗುದಿಗೆ ಬಿದ್ದಿದೆ.
Last Updated 4 ಜನವರಿ 2026, 5:17 IST
ಮೈಸೂರು ಜಿಲ್ಲಾ ‘ಅಕ್ಷರ ಜಾತ್ರೆ’ಗೆ ಕಾರ್ಮೋಡ!: 2021ರಲ್ಲಿ ನಡೆದದ್ದೇ ಕೊನೆ
ADVERTISEMENT
ADVERTISEMENT
ADVERTISEMENT