ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ದಮನಿತ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾಗಿ ‘ಮುಖ್ಯಮಂತ್ರಿ’ ಚಂದ್ರು ಆಯ್ಕೆ

Munkhyamantri Chandru: ದಮನಿತ ಹಿಂದುಳಿದ ಜಾತಿಗಳ ಆರ್ಥಿಕ ಹಾಗೂ ರಾಜಕೀಯ ಹಿತಕ್ಕಾಗಿ ಸ್ಥಾಪಿತವಾದ ಒಕ್ಕೂಟಕ್ಕೆ ನಟ ‘ಮುಖ್ಯಮಂತ್ರಿ’ ಚಂದ್ರು ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
Last Updated 13 ಫೆಬ್ರುವರಿ 2026, 13:59 IST
ದಮನಿತ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾಗಿ ‘ಮುಖ್ಯಮಂತ್ರಿ’ ಚಂದ್ರು ಆಯ್ಕೆ

ಸವಿತಾ ಸಮಾಜದ ಕಲೆ, ಶ್ರಮ ಮುಖ್ಯವಾದುದು: ಸಿ.ಎನ್. ಮಂಜೇಗೌಡ

Savita Community: ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಸವಿತಾ ಸಮಾಜದ ಕಲೆ ಮತ್ತು ಶ್ರಮದ ಮಹತ್ವವನ್ನು ಸಿ.ಎನ್. ಮಂಜೇಗೌಡ ಹೇಳಿದರು. ಶಿಕ್ಷಣ ಮತ್ತು ಸಂಘಟನೆಗೆ ಒತ್ತು ನೀಡಲಾಯಿತು.
Last Updated 13 ಫೆಬ್ರುವರಿ 2026, 13:52 IST
ಸವಿತಾ ಸಮಾಜದ ಕಲೆ, ಶ್ರಮ ಮುಖ್ಯವಾದುದು:  ಸಿ.ಎನ್. ಮಂಜೇಗೌಡ

ಎಸ್‌ಐಆರ್‌: ಹಕ್ಕು ಕಸಿದುಕೊಳ್ಳುವ ಹುನ್ನಾರ – ಎಸ್‌ಡಿಪಿಐ ಆರೋಪ

SDPI Allegation: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಜನರ ಮತದಾನ ಹಕ್ಕು ಕಸಿದುಕೊಳ್ಳುವ ಪ್ರಯತ್ನ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದರು.
Last Updated 13 ಫೆಬ್ರುವರಿ 2026, 13:44 IST
ಎಸ್‌ಐಆರ್‌: ಹಕ್ಕು ಕಸಿದುಕೊಳ್ಳುವ ಹುನ್ನಾರ – ಎಸ್‌ಡಿಪಿಐ ಆರೋಪ

ಮಹಾಶಿವರಾತ್ರಿ: ಮೈಸೂರಿನ ತ್ರಿನೇಶ್ವರಸ್ವಾಮಿಗೆ ‘ಚಿನ್ನದ ಕೊಳಗ’

Mysuru Palace: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಮೂಹ ದೇವಸ್ಥಾನಗಳಲ್ಲಿ ಒಂದಾದ, ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿನ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಫೆ. 15ರಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ‍ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 13 ಫೆಬ್ರುವರಿ 2026, 7:40 IST
ಮಹಾಶಿವರಾತ್ರಿ: ಮೈಸೂರಿನ ತ್ರಿನೇಶ್ವರಸ್ವಾಮಿಗೆ ‘ಚಿನ್ನದ ಕೊಳಗ’

ಬೆಂಗಳೂರು ದಂಡು ನಿಲ್ದಾಣದಲ್ಲಿ ಕಾಮಗಾರಿ: ರೈಲುಗಳ ಮಾರ್ಗ ಬದಲಾವಣೆ, ವಿಳಂಬ

Train Route Change: ಬೆಂಗಳೂರು ದಂಡು ನಿಲ್ದಾಣದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಏರ್ ಕನ್ಕೋರ್ಸ್ (ಭಾಗ–2) ಕಾಮಗಾರಿ ಕಾರಣದಿಂದಾಗಿ ಕೆಲವು ರೈಲುಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮತ್ತು ವಿಳಂಬ ಆಗಲಿದೆ.
Last Updated 13 ಫೆಬ್ರುವರಿ 2026, 7:37 IST
ಬೆಂಗಳೂರು ದಂಡು ನಿಲ್ದಾಣದಲ್ಲಿ ಕಾಮಗಾರಿ: ರೈಲುಗಳ ಮಾರ್ಗ ಬದಲಾವಣೆ, ವಿಳಂಬ

ಬೀರೂರು–ತಾಳಗುಪ್ಪ, ಅರಸೀಕೆರೆ–ಚಿಕ್ಕಜಾಜೂರು ರೈಲುಗಳ ಸಂಚಾರದಲ್ಲಿ ಬದಲಾವಣೆ

Railway Line Block: ರಾಷ್ಟ್ರೀಯ ಹೆದ್ದಾರಿ–206ರಲ್ಲಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 128 ಮತ್ತು 2ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಕಾರಣದಿಂದಾಗಿ ಬೀರೂರು–ತಾಳಗುಪ್ಪ ಹಾಗೂ ಅರಸೀಕೆರೆ–ಚಿಕ್ಕಜಾಜೂರು ನಡುವೆ ರೈಲ್ವೆ ‘ಲೈನ್ ಬ್ಲಾಕ್' ಇರುವುದರಿಂದ ರೈಲು ಸಂಚಾರದಲ್ಲಿ ಬದಲಾವಣೆಯಾಗಿದೆ.
Last Updated 13 ಫೆಬ್ರುವರಿ 2026, 7:33 IST
ಬೀರೂರು–ತಾಳಗುಪ್ಪ, ಅರಸೀಕೆರೆ–ಚಿಕ್ಕಜಾಜೂರು ರೈಲುಗಳ ಸಂಚಾರದಲ್ಲಿ ಬದಲಾವಣೆ

ಹಾಸನ – ಸೋಲಾಪುರ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ ಪರಿಷ್ಕರಣೆ

Train Schedule: ರೈಲುಗಳ ಸಂಚಾರದ ಸಮಯ ಪಾಲನೆಯನ್ನು ಸುಧಾರಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಹಾಸನ – ಸೋಲಾಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲು ನಿರ್ಧರಿಸಿದೆ. ಈ ಹೊಸ ವೇಳಾಪಟ್ಟಿಯು ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ.
Last Updated 13 ಫೆಬ್ರುವರಿ 2026, 7:23 IST
ಹಾಸನ – ಸೋಲಾಪುರ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ ಪರಿಷ್ಕರಣೆ
ADVERTISEMENT

ಪಿರಿಯಾಪಟ್ಟಣ | ಲಾಟರಿ ಮಾರಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು

Periyapatna Crime: ಕೇರಳ ರಾಜ್ಯದ ಅಕ್ರಮ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ₹50 ಸಾವಿರ ಮೌಲ್ಯದ ಟಿಕೆಟ್ ಹಾಗೂ ನಗದು ವಶಪಡಿಸಲಾಗಿದೆ.
Last Updated 13 ಫೆಬ್ರುವರಿ 2026, 6:12 IST
ಪಿರಿಯಾಪಟ್ಟಣ | ಲಾಟರಿ ಮಾರಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಸರಗೂರು | ಗಂಡು ಆನೆ ಸೆರೆ: ರಾಮಪುರ ಸಾಕಾನೆ ಶಿಬಿರಕ್ಕೆ ರವಾನೆ

Saragur Elephant Capture: ರೈತನ ಬಲಿ ಪಡೆದಿದ್ದ 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ರಾಮಪುರ ಸಾಕಾನೆ ಶಿಬಿರಕ್ಕೆ ರವಾನೆ ಮಾಡಿತು.
Last Updated 13 ಫೆಬ್ರುವರಿ 2026, 6:12 IST
ಸರಗೂರು | ಗಂಡು ಆನೆ ಸೆರೆ: ರಾಮಪುರ ಸಾಕಾನೆ ಶಿಬಿರಕ್ಕೆ ರವಾನೆ

ಹುಣಸೂರು | ಹಂದಿ ಜೋಗಿ ನಿವಾಸಿಗರಿಗೆ ಸೌಲಭ್ಯ ಕಲ್ಪಿಸಿ–ಕಾವ್ಯರಾಣಿ

ಉಪವಿಭಾಗ ಮಟ್ಟದ ಎಸ್‌ಸಿ, ಎಸ್‌ಟಿ ದೌರ್ಜನ್ಯ ಜಾಗೃತಿ ಸಮಿತಿ ಸಭೆ
Last Updated 13 ಫೆಬ್ರುವರಿ 2026, 6:11 IST
ಹುಣಸೂರು | ಹಂದಿ ಜೋಗಿ ನಿವಾಸಿಗರಿಗೆ ಸೌಲಭ್ಯ ಕಲ್ಪಿಸಿ–ಕಾವ್ಯರಾಣಿ
ADVERTISEMENT
ADVERTISEMENT
ADVERTISEMENT