ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಪಿರಿಯಾಪಟ್ಟಣ | ರಾಜಕೀಯದಲ್ಲಿ ನಾನು ಮಗು ಅಲ್ಲ: ನಿಖಿಲ್ ಕುಮಾರಸ್ವಾಮಿ

Congress Sadhana Samavesha: ಮೂರು ವರ್ಷಗಳಲ್ಲಿ ಏನನ್ನೂ ಸಾಧಿಸದ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕೆ ಹಾವೇರಿಯಲ್ಲಿ ಸಾಧನೆಯ ಸಮಾವೇಶ ಮಾಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
Last Updated 19 ಫೆಬ್ರುವರಿ 2026, 4:24 IST
ಪಿರಿಯಾಪಟ್ಟಣ | ರಾಜಕೀಯದಲ್ಲಿ ನಾನು ಮಗು ಅಲ್ಲ: ನಿಖಿಲ್ ಕುಮಾರಸ್ವಾಮಿ

ತಿ.ನರಸೀಪುರ | ಕಾಂಗ್ರೆಸ್ ಸರ್ಕಾರ ರೈತರ ಪರ: ಸಂಸದ ಸುನಿಲ್ ಬೋಸ್

Sunil Bose: ನಮ್ಮ‌ ಸರ್ಕಾರ ರೈತ ಪರ ಸರ್ಕಾರವಾಗಿದ್ದು, ರೈತರ ಪ್ರಗತಿಗೆ ಪೂರಕವಾಗಿ ₹100 ಕೋಟಿ ವೆಚ್ಚದಲ್ಲಿ ಉಕ್ಕಲಗೆರೆ- ಹಲವಾರ ನಾಲಾ ಅಭಿವೃದ್ಧಿಗೆ ಫೆ. 21ರಂದು ಚಾಲನೆ ನೀಡಲಾಗುವುದು ಎಂದು ಸಂಸದ ಸುನಿಲ್ ಬೋಸ್ ತಿಳಿಸಿದರು.
Last Updated 19 ಫೆಬ್ರುವರಿ 2026, 4:22 IST
ತಿ.ನರಸೀಪುರ | ಕಾಂಗ್ರೆಸ್ ಸರ್ಕಾರ ರೈತರ ಪರ: ಸಂಸದ ಸುನಿಲ್ ಬೋಸ್

ನಂಜನಗೂಡು: ವಿಬಿ-ಜಿ ರಾಮ್ ಜಿ ಯೋಜನೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Yatindra Siddaramaiah: ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ರದ್ದುಗೊಳಿಸಿ ‘ವಿಬಿ-ಜಿ ರಾಮ್ ಜಿ’ ಅನ್ನು ಜಾರಿಗೆ ತಂದಿರುವ ನಿರ್ಧಾರವನ್ನು ವಿರೋಧಿಸಿ ಶಾಸಕ ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಮಲ್ಲೂಪುರದಿಂದ ಮಡಹಳ್ಳಿವರೆಗೆ ಪಾದಯಾತ್ರೆ ನಡೆಸಲಾಯಿತು.
Last Updated 19 ಫೆಬ್ರುವರಿ 2026, 4:21 IST
ನಂಜನಗೂಡು: ವಿಬಿ-ಜಿ ರಾಮ್ ಜಿ ಯೋಜನೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ತಂಬಾಕು ದರ ಕುಸಿತ | ರೈತರ ಪ್ರತಿಭಟನೆ: ನಿಖಿಲ್‌ ಕುಮಾರಸ್ವಾಮಿ, ‌ಹರೀಶ್ ಗೌಡ ಸಾಥ್

Tobacco Farmers Protest: ತಂಬಾಕಿಗೆ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಹರಾಜು ಮಾರುಕಟ್ಟೆ ಬಹಿಷ್ಕರಿಸಿ ಹುಣಸೂರು– ಕೆ.ಆರ್.ನಗರ ರಸ್ತೆ ಬಂದ್‌ ಮಾಡಿ ಬುಧವಾರ ಪ್ರತಿಭಟಿಸಿದರು.
Last Updated 19 ಫೆಬ್ರುವರಿ 2026, 4:20 IST
ತಂಬಾಕು ದರ ಕುಸಿತ | ರೈತರ ಪ್ರತಿಭಟನೆ: ನಿಖಿಲ್‌ ಕುಮಾರಸ್ವಾಮಿ, ‌ಹರೀಶ್ ಗೌಡ ಸಾಥ್

ಹೊಸ ಸಂಶೋಧನೆಗೆ ಆದ್ಯತೆ ನೀಡಿ: ಪ್ರೊ. ಕೆ.ಎಸ್. ರಂಗಪ್ಪ

ಭಾರತ–ಜಪಾನ್‌ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ: ಅಂತರರಾಷ್ಟ್ರೀಯ ಕಾರ್ಯಾಗಾರ ಆಯೋಜನೆ
Last Updated 19 ಫೆಬ್ರುವರಿ 2026, 4:11 IST
ಹೊಸ ಸಂಶೋಧನೆಗೆ ಆದ್ಯತೆ ನೀಡಿ: ಪ್ರೊ. ಕೆ.ಎಸ್. ರಂಗಪ್ಪ

ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ: ಅಗ್ರ ಸ್ಥಾನದಲ್ಲಿ ಕರ್ನಾಟಕ ವೃತ್ತ

Karnataka Postal Circle: ನಗರದಲ್ಲಿ ನಡೆಯುತ್ತಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನದ ಎರಡನೇ ದಿನದ ಅಂತ್ಯಕ್ಕೆ ಕರ್ನಾಟಕ ಅಂಚೆ ವೃತ್ತವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುನ್ನಡೆದಿದೆ.
Last Updated 19 ಫೆಬ್ರುವರಿ 2026, 4:11 IST
ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ: ಅಗ್ರ ಸ್ಥಾನದಲ್ಲಿ ಕರ್ನಾಟಕ ವೃತ್ತ

ಮೈಸೂರು | ತೆರಿಗೆ ವಸೂಲಿ ಚುರುಕುಗೊಳಿಸಿ: ಸಿಇಒ ಯುಕೇಶ್‌ಕುಮಾರ್ ಸೂಚನೆ

Zilla Panchayat CEO: ಮೈಸೂರು ಜಿಲ್ಲಾ ‍ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್‌ ಅವರು ತೆರಿಗೆ ವಸೂಲಾತಿ ಕಾರ್ಯ ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
Last Updated 19 ಫೆಬ್ರುವರಿ 2026, 4:10 IST
ಮೈಸೂರು | ತೆರಿಗೆ ವಸೂಲಿ ಚುರುಕುಗೊಳಿಸಿ: ಸಿಇಒ ಯುಕೇಶ್‌ಕುಮಾರ್ ಸೂಚನೆ
ADVERTISEMENT

ಮೈಸೂರು: ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ ಎನ್.ದೀಪಿಕಾ

N Deepika: ಮೈಸೂರು ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ, ಮಂಡ್ಯ ಜಿಲ್ಲೆಯ ಕೆರಗೋಡಿನ ಗ್ರಾಮೀಣ ಪ್ರತಿಭೆ ಎನ್.ದೀಪಿಕಾ ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರು ಕೃಷಿ ಕಾರ್ಮಿಕ ದಂಪತಿ ನಾಗಣ್ಣ ಮತ್ತು ಸಾಕಮ್ಮ ಪುತ್ರಿ.
Last Updated 19 ಫೆಬ್ರುವರಿ 2026, 4:05 IST
ಮೈಸೂರು: ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ ಎನ್.ದೀಪಿಕಾ

ಬಳಸದಿದ್ದ ‘ಭವನ’ವೀಗ ‘ಅರಿವು’ ಕೇಂದ್ರ: ಅಂಬೇಡ್ಕರ್‌ ಹೆಸರಲ್ಲಿ ಮೈದಳೆದ ಗ್ರಂಥಾಲಯ

Harohalli Library: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಆಕರ್ಷಕ ಹಾಗೂ ಮಾದರಿಯಾಗಿ ರೂಪಗೊಂಡಿರುವ ಗ್ರಂಥಾಲಯ ಓದುಗರನ್ನು ಕೈಬೀಸಿ ಕರೆಯುತ್ತಿದೆ. ಅದಕ್ಕೆ ‘ಡಾ. ಬಿ.ಆರ್‌.ಅಂಬೇಡ್ಕರ್‌ ಗ್ರಾಮ ಪಂಚಾಯಿತಿ ಅರಿವು ಕೇಂದ್ರ’ ಎಂದು ಹೆಸರಿಡಲಾಗಿದೆ.
Last Updated 19 ಫೆಬ್ರುವರಿ 2026, 4:01 IST
ಬಳಸದಿದ್ದ ‘ಭವನ’ವೀಗ ‘ಅರಿವು’ ಕೇಂದ್ರ: ಅಂಬೇಡ್ಕರ್‌ ಹೆಸರಲ್ಲಿ ಮೈದಳೆದ ಗ್ರಂಥಾಲಯ

ಮೈಸೂರು|ಇಂದಿನಿಂದ ರಂಜಾನ್‌ ಉಪವಾಸ: ಜಿಲ್ಲಾ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಘೋಷಣೆ

Moon Sighting: ಮೈಸೂರಿನಲ್ಲಿ ಚಂದ್ರ ದರ್ಶನವಾಗಿದ್ದು, ಗುರುವಾರದಿಂದ ರಂಜಾನ್‌ ಉಪವಾಸ ಆಚರಣೆ ನಡೆಯಲಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಕಚೇರಿಯಲ್ಲಿ ನಡೆದ ಜಿಲ್ಲಾ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಘೋಷಿಸಲಾಯಿತು.
Last Updated 19 ಫೆಬ್ರುವರಿ 2026, 3:58 IST
ಮೈಸೂರು|ಇಂದಿನಿಂದ ರಂಜಾನ್‌ ಉಪವಾಸ: ಜಿಲ್ಲಾ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಘೋಷಣೆ
ADVERTISEMENT
ADVERTISEMENT
ADVERTISEMENT