ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಪತ್ರಕರ್ತ ಕೆ.ವಿ.ಶ್ರೀನಿವಾಸನ್‌ ಇನ್ನಿಲ್ಲ

KV Srinivasan Death: byline no author page goes here ಮೈಸೂರಿನ ಹಿರಿಯ ಗಾಂಧಿವಾದಿ ಪತ್ರಕರ್ತ ಕೆ.ವಿ.ಶ್ರೀನಿವಾಸನ್‌ (81) ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಪತ್ರಿಕೋದ್ಯಮ, ಚಳವಳಿ, ಗಾಂಧೀಜಿ ತತ್ವಗಳಲ್ಲಿ ಅಪಾರ ಕೊಡುಗೆ ನೀಡಿದ್ದರು.
Last Updated 6 ಫೆಬ್ರುವರಿ 2026, 16:03 IST
ಪತ್ರಕರ್ತ ಕೆ.ವಿ.ಶ್ರೀನಿವಾಸನ್‌ ಇನ್ನಿಲ್ಲ

ಹುಣಸೂರು: ಸೂಕ್ತ ದರ ಸಿಗದೇ ರೈತರ ಬಹಿಷ್ಕಾರ

14 ದಿನಗಳ ಬಳಿಕ ತಂಬಾಕು ಹರಾಜು ಮಾರುಕಟ್ಟೆ ಆರಂಭ
Last Updated 6 ಫೆಬ್ರುವರಿ 2026, 7:14 IST
ಹುಣಸೂರು: ಸೂಕ್ತ ದರ ಸಿಗದೇ ರೈತರ ಬಹಿಷ್ಕಾರ

ನಂಜನಗೂಡು | ಪಾದಚಾರಿ ಮಾರ್ಗ ಅತಿಕ್ರಮಣ: ಸಂಚಾರಕ್ಕೆ ಅಡ್ಡಿ

ನಂಜನಗೂಡು ಪಟ್ಟಣದ ಬಜಾರ್ ರಸ್ತೆಯಲ್ಲಿ ಪ್ರವಾಸಿಗರಿಗೆ ತೊಂದರೆ
Last Updated 6 ಫೆಬ್ರುವರಿ 2026, 7:13 IST
ನಂಜನಗೂಡು | ಪಾದಚಾರಿ ಮಾರ್ಗ ಅತಿಕ್ರಮಣ: ಸಂಚಾರಕ್ಕೆ ಅಡ್ಡಿ

ಸರಗೂರು | ಆನೆ ದಾಳಿ: ರೈತ ಸಾವು; ಅರಣ್ಯ ಇಲಾಖೆಯಿಂದ ₹20 ಲಕ್ಷ ಪರಿಹಾರ

Human Wildlife Conflict: ಸರಗೂರು ತಾಲ್ಲೂಕಿನ ಬಿ.ಮಟಕೆರೆ ಎಸ್‌.ಟಿ. ಕಾಲೊನಿಯಲ್ಲಿ ಬಹಿರ್ದೆಸೆಗೆ ಹೋದ ರೈತ ಮಾದ ಅವರು ಕಾಡಾನೆ ದಾಳಿಗೆ ಬಲಿಯಾಗಿ ಮೃತರಾದರು. ಕುಟುಂಬಕ್ಕೆ ₹20 ಲಕ್ಷ ಪರಿಹಾರ ವಿತರಣೆಯಾಯಿತು.
Last Updated 6 ಫೆಬ್ರುವರಿ 2026, 7:12 IST
ಸರಗೂರು | ಆನೆ ದಾಳಿ: ರೈತ ಸಾವು; ಅರಣ್ಯ ಇಲಾಖೆಯಿಂದ ₹20 ಲಕ್ಷ ಪರಿಹಾರ

ಮೈಸೂರಿನಲ್ಲಿ ಸೋಮನಾಥ ‘ದರ್ಶನ’ 8ರಿಂದ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಆಯೋಜನೆ
Last Updated 6 ಫೆಬ್ರುವರಿ 2026, 7:10 IST
ಮೈಸೂರಿನಲ್ಲಿ ಸೋಮನಾಥ ‘ದರ್ಶನ’ 8ರಿಂದ

ಜೀವನ ಗಣಿತ ಸರಿ ಇರಬೇಕು: ಕುಮಾರಸ್ವಾಮಿ

‘ಶಾಲೆಗಳೆಡೆಗೆ ವಚನಗಳ ನಡಿಗೆ‌’ 125ನೇ ಕಾರ್ಯಕ್ರಮ
Last Updated 6 ಫೆಬ್ರುವರಿ 2026, 7:09 IST
ಜೀವನ ಗಣಿತ ಸರಿ ಇರಬೇಕು: ಕುಮಾರಸ್ವಾಮಿ

ಮೈಸೂರು | ಹಾಪ್‌ಕಾಮ್ಸ್‌ ಆಡಳಿತ ಮಂಡಳಿಗೆ ಚುನಾವಣೆ: 14 ನಿರ್ದೇಶಕರ ಆಯ್ಕೆ

Director Election Result:ಮೈಸೂರು: ಜಿಲ್ಲಾ ತೋಟಗಾರಿಕಾ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘಕ್ಕೆ ಬುಧವಾರ ಚುನಾವಣೆ ನಡೆದಿದ್ದು, 14 ಮಂದಿ ಪದಾಧಿಕಾರಿಗಳಾಗಿ ಆಯ್ಕೆಯಾದರು.
Last Updated 6 ಫೆಬ್ರುವರಿ 2026, 7:07 IST
ಮೈಸೂರು | ಹಾಪ್‌ಕಾಮ್ಸ್‌ ಆಡಳಿತ ಮಂಡಳಿಗೆ ಚುನಾವಣೆ: 14 ನಿರ್ದೇಶಕರ ಆಯ್ಕೆ
ADVERTISEMENT

ಮಕ್ಕಳ ಅಭಿವ್ಯಕ್ತಿಗೆ ಆದ್ಯತೆ ಕೊಡಿ: ಲೇಖಕಿ ಪ್ರೊ.ಸಬಿತಾ ಬನ್ನಾಡಿ

‘ಪಠ್ಯ ಬೋಧನೆಯ ವೈಚಾರಿಕ ಆಯಾಮಗಳು’ ಉಪನ್ಯಾಸ: ಲೇಖಕಿ ಪ್ರೊ.ಸಬಿತಾ ಬನ್ನಾಡಿ ಸಲಹೆ
Last Updated 6 ಫೆಬ್ರುವರಿ 2026, 7:04 IST
ಮಕ್ಕಳ ಅಭಿವ್ಯಕ್ತಿಗೆ ಆದ್ಯತೆ ಕೊಡಿ: ಲೇಖಕಿ ಪ್ರೊ.ಸಬಿತಾ ಬನ್ನಾಡಿ

ರಕ್ತದಾನದಿಂದ ಮಾನವೀಯ ಮೌಲ್ಯ ಜಾಗೃತಿ: ಡಿ.ಎಸ್.ಪ್ರತಿಮಾ

ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ 9ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರ
Last Updated 6 ಫೆಬ್ರುವರಿ 2026, 7:02 IST
ರಕ್ತದಾನದಿಂದ ಮಾನವೀಯ ಮೌಲ್ಯ ಜಾಗೃತಿ: ಡಿ.ಎಸ್.ಪ್ರತಿಮಾ

ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ನಿಲ್ಲಿಸಿ: ಮಂಡ್ಯ ರಕ್ಷಣಾ ವೇದಿಕೆ

Development Opposition: ಪ್ರಸಾದ್ ಯೋಜನೆಯಡಿ ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ವಿರೋಧಿಸಿ ಮಂಡ್ಯ ರಕ್ಷಣಾ ವೇದಿಕೆ ಸದಸ್ಯರು ಚಾಮುಂಡಿಬೆಟ್ಟದ ದೇವಸ್ಥಾನದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 6 ಫೆಬ್ರುವರಿ 2026, 7:00 IST
fallback
ADVERTISEMENT
ADVERTISEMENT
ADVERTISEMENT