ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಮಾರಿಷಸ್‌: ಜೆಎಸ್ಎಸ್‌ ಮೆಡಿಕಲ್ ಸ್ಕೂಲ್ ಉದ್ಘಾಟಿಸಿದ ಅಧ್ಯಕ್ಷ ಧರ್ಮಬೀರ್ ಗೋಖೂಲ್‌

Mauritius Health Education: ಮಾರಿಷಸ್‌ನಲ್ಲಿ ಜೆಎಸ್‌ಎಸ್ ಸಂಸ್ಥೆ ವೈದ್ಯಕೀಯ ಶಾಲೆ ಆರಂಭಿಸಿರುವುದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ ಎಂದು ಮಾರಿಷಸ್ ಗಣರಾಜ್ಯದ ಅಧ್ಯಕ್ಷ ಧರ್ಮಬೀರ್ ಗೋಖೂಲ್‌ ಹೇಳಿದರು.
Last Updated 9 ಫೆಬ್ರುವರಿ 2026, 11:14 IST
ಮಾರಿಷಸ್‌: ಜೆಎಸ್ಎಸ್‌ ಮೆಡಿಕಲ್ ಸ್ಕೂಲ್ ಉದ್ಘಾಟಿಸಿದ ಅಧ್ಯಕ್ಷ ಧರ್ಮಬೀರ್ ಗೋಖೂಲ್‌

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ; ಸಮಗ್ರ ಓದು, ಸಮಯ ಸದ್ಬಳಕೆಗೆ ಎಸ್‌ಪಿ ಸಲಹೆ

UPSC KPSC Preparation: ‘ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣ ಸವಾಲು. ಇದೊಂದು ಸುದೀರ್ಘ ಪಯಣ. ಹೀಗಾಗಿ ಒಂದೇ ವಿಷಯದತ್ತ ಗಮನಹರಿಸದೆ ಸಮಗ್ರ ಓದಿಗೆ ಒತ್ತು ನೀಡಬೇಕು’ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
Last Updated 9 ಫೆಬ್ರುವರಿ 2026, 10:04 IST
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ; ಸಮಗ್ರ ಓದು, ಸಮಯ ಸದ್ಬಳಕೆಗೆ ಎಸ್‌ಪಿ ಸಲಹೆ

ಮೈಸೂರಿನ ಕೆಸರೆ ಸಮೀಪ ಹಲವು ಗೋದಾಮುಗಳಿಗೆ ಬೆಂಕಿ: ಅಪಾರ ನಷ್ಟ

Mysore– ಕೆಸರೆ ಸಮೀಪ ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಗೋದಾಮುಗಳು ಬೆಂಕಿಗೆ ಆಹುತಿಯಾಗಿವೆ.
Last Updated 9 ಫೆಬ್ರುವರಿ 2026, 6:05 IST
ಮೈಸೂರಿನ ಕೆಸರೆ ಸಮೀಪ ಹಲವು ಗೋದಾಮುಗಳಿಗೆ ಬೆಂಕಿ: ಅಪಾರ ನಷ್ಟ

ತಿ.ನರಸೀಪುರ‌| ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲ‌: ದೇವರಾಜ್

11ರಂದು ರೈತ ಜಾಗೃತಿ ಯಾತ್ರೆ ಆಗಮನ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಮಾವೇಶ
Last Updated 9 ಫೆಬ್ರುವರಿ 2026, 3:06 IST
ತಿ.ನರಸೀಪುರ‌| ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲ‌: ದೇವರಾಜ್

ಪಿರಿಯಾಪಟ್ಟಣ| ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ: ಉಪನ್ಯಾಸಕ ನಾಗರಾಜ್

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರ
Last Updated 9 ಫೆಬ್ರುವರಿ 2026, 3:06 IST
ಪಿರಿಯಾಪಟ್ಟಣ| ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ: ಉಪನ್ಯಾಸಕ ನಾಗರಾಜ್

ಮೈಸೂರು| ಸ್ವಚ್ಛ ಸರ್ವೇಕ್ಷಣೆಗೆ ಉತ್ಸಾಹದ ಓಟ: 4 ಸಾವಿರ ಹೆಚ್ಚು ಮಂದಿ ಭಾಗಿ

10 ಕಿ.ಮೀ ಓಟ: ಗೋಪಿ ಸರೋಜ್, ವಿಜಯಲಕ್ಷ್ಮಿಗೆ ಪ್ರಶಸ್ತಿ l 4 ಸಾವಿರ ಕ್ರೀಡಾಪ್ರಿಯರು ಭಾಗಿ
Last Updated 9 ಫೆಬ್ರುವರಿ 2026, 3:06 IST
ಮೈಸೂರು| ಸ್ವಚ್ಛ ಸರ್ವೇಕ್ಷಣೆಗೆ ಉತ್ಸಾಹದ ಓಟ: 4 ಸಾವಿರ ಹೆಚ್ಚು ಮಂದಿ ಭಾಗಿ

ನಂಜನಗೂಡು| ಸಾಹಸ ಕ್ರೀಡೆಗೆ ಪ್ರೋತ್ಸಾಹ ಅಗತ್ಯ: ಸಂಸದ ಸುನೀಲ್‌ ಬೋಸ್

ಡರ್ಟ್ ಪ್ರಿಕ್ಸ್ ಕಾರ್ ರೇಸ್ ಉದ್ಘಾಟಿಸಿದ ಸಂಸದ ಸುನೀಲ್‌ ಬೋಸ್
Last Updated 9 ಫೆಬ್ರುವರಿ 2026, 3:05 IST
ನಂಜನಗೂಡು| ಸಾಹಸ ಕ್ರೀಡೆಗೆ ಪ್ರೋತ್ಸಾಹ ಅಗತ್ಯ: ಸಂಸದ ಸುನೀಲ್‌ ಬೋಸ್
ADVERTISEMENT

ಮೈಸೂರು: ನೆಬೆ ಸಮ್ಮಿಲನ; ನೆನಪುಗಳ ಅನಾವರಣ

‌ಮಹಾರಾಜ ಕಾಲೇಜು: 40 ವರ್ಷ ಹಿಂದಿನ ವಿದ್ಯಾರ್ಥಿಗಳ ಸಭೆ, ರಂಗಭೂಮಿ ಸಕ್ರಿಯಕ್ಕೆ ಚಿಂತನೆ
Last Updated 9 ಫೆಬ್ರುವರಿ 2026, 3:05 IST
ಮೈಸೂರು: ನೆಬೆ ಸಮ್ಮಿಲನ; ನೆನಪುಗಳ ಅನಾವರಣ

ಮೈಸೂರು| ಗಾಂಧಿ–ಅಂಬೇಡ್ಕರ್ ಚಿಂತನೆ ಬದುಕಾಗಲಿ: ಚಿಂತಕ ಶಂಕರ್ ದೇವನೂರು

ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯಿಂದ ವಿಚಾರ ಸಂಕಿರಣ ಆಯೋಜನೆ
Last Updated 9 ಫೆಬ್ರುವರಿ 2026, 2:56 IST
ಮೈಸೂರು| ಗಾಂಧಿ–ಅಂಬೇಡ್ಕರ್ ಚಿಂತನೆ ಬದುಕಾಗಲಿ: ಚಿಂತಕ ಶಂಕರ್ ದೇವನೂರು

ಮೈಸೂರು| ಕಣ್ಮನ ಸೆಳೆದ ಸೋಮನಾಥ ಮಂದಿರ; ಜ್ಞಾನ–ವಿಜ್ಞಾನ–ದಿವ್ಯದರ್ಶನ ಮೇಳ

Mysuru: ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ಮಂದಿರ ದರ್ಶನ ಮತ್ತು ಜ್ಞಾನ–ವಿಜ್ಞಾನ–ದಿವ್ಯದರ್ಶನ ಮೇಳದಲ್ಲಿ ಭಕ್ತರು ದೇವರ ಪೂಜೆ ಮತ್ತು ವಿದ್ಯಾವೃದ್ಧಿ ಅನುಭವಿಸಿದರು.
Last Updated 9 ಫೆಬ್ರುವರಿ 2026, 2:48 IST
ಮೈಸೂರು| ಕಣ್ಮನ ಸೆಳೆದ ಸೋಮನಾಥ ಮಂದಿರ; ಜ್ಞಾನ–ವಿಜ್ಞಾನ–ದಿವ್ಯದರ್ಶನ ಮೇಳ
ADVERTISEMENT
ADVERTISEMENT
ADVERTISEMENT