ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಹುಣಸೂರು ಹೊರ ವಲಯದ ಗುಜರಿಯಲ್ಲಿ ಅಕ್ರಮ ದಾಸ್ತಾನು: 1,300 ಚೀಲ ಯೂರಿಯಾ ಗೊಬ್ಬರ ವಶ

Illegal Fertilizer Trade: ಹುಣಸೂರು ನಗರದ ಹೊರ ವಲಯದ ಗುಜರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ₹18 ಲಕ್ಷ ಮೌಲ್ಯದ 1,300 ಚೀಲ ಯೂರಿಯಾ ಗೊಬ್ಬರವನ್ನು ಪೊಲೀಸ್‌ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 18 ಫೆಬ್ರುವರಿ 2026, 4:56 IST
ಹುಣಸೂರು ಹೊರ ವಲಯದ ಗುಜರಿಯಲ್ಲಿ ಅಕ್ರಮ ದಾಸ್ತಾನು: 1,300 ಚೀಲ ಯೂರಿಯಾ ಗೊಬ್ಬರ ವಶ

ಮೈಸೂರು| ಸಾವಯವ ಕೃಷಿಯ ಮಾರುಕಟ್ಟೆ ವಿಸ್ತರಣೆ: ಪ್ರೊ.ಸಿ.ಪಿ.ಗ್ರೇಸಿ ಅಭಿಮತ

Sustainable Agriculture: ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಕೃಷಿಕರು ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಈ ಪದ್ಧತಿ ಅನುಸರಿಸಬೇಕೆಂದು ಪ್ರೊ.ಸಿ.ಪಿ.ಗ್ರೇಸಿ ತಿಳಿಸಿದರು.
Last Updated 18 ಫೆಬ್ರುವರಿ 2026, 4:56 IST
ಮೈಸೂರು| ಸಾವಯವ ಕೃಷಿಯ ಮಾರುಕಟ್ಟೆ ವಿಸ್ತರಣೆ: ಪ್ರೊ.ಸಿ.ಪಿ.ಗ್ರೇಸಿ ಅಭಿಮತ

ಒಳ ಮೀಸಲಾತಿಗಿರುವ ತಾಂತ್ರಿಕ ತೊಡಕು ನಿವಾರಿಸಿ: ಮಹದೇವಪ್ಪಗೆ ವಿದ್ಯಾರ್ಥಿಗಳ ಮನವಿ

Dalit Student Federation: ಒಳ ಮೀಸಲಾತಿ ಹಂಚಿಕೆಯಲ್ಲಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸುವಂತೆ ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟವು ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿದೆ.
Last Updated 18 ಫೆಬ್ರುವರಿ 2026, 4:56 IST
ಒಳ ಮೀಸಲಾತಿಗಿರುವ ತಾಂತ್ರಿಕ ತೊಡಕು ನಿವಾರಿಸಿ: ಮಹದೇವಪ್ಪಗೆ ವಿದ್ಯಾರ್ಥಿಗಳ ಮನವಿ

ಮೈಸೂರು: ಡೂಪ್ಲಿನ್‌ ಕಾಂಪ್ಲೆಕ್ಸ್ ವರ್ತಕರಿಗೆ ನೋಟಿಸ್; ಕ್ರಮಕ್ಕೆ ಮುಂದಾದ ಎಂಡಿಎ

Eviction Notice: ಮೈಸೂರು ನಗರದ ಡೂಪ್ಲಿನ್‌ ಕಾಂಪ್ಲೆಕ್ಸ್ ಮಳಿಗೆಗಳನ್ನು ತೆರವುಗೊಳಿಸಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಮುಂದಾಗಿದೆ. 40ಕ್ಕೂ ಹೆಚ್ಚು ವರ್ತಕರಿಗೆ ಮೂರು ತಿಂಗಳ ಗಡುವು ನೀಡಲಾಗಿದೆ.
Last Updated 18 ಫೆಬ್ರುವರಿ 2026, 4:56 IST
ಮೈಸೂರು: ಡೂಪ್ಲಿನ್‌ ಕಾಂಪ್ಲೆಕ್ಸ್ ವರ್ತಕರಿಗೆ ನೋಟಿಸ್; ಕ್ರಮಕ್ಕೆ ಮುಂದಾದ ಎಂಡಿಎ

ಚಾಮುಂಡಿಬೆಟ್ಟ ಸಂರಕ್ಷಣೆಗೆ ಕ್ರಮವಹಿಸಿ: ಜಿ.ಟಿ.ದೇವೇಗೌಡಗೆ ವಿವಿಧ ಸಂಘಟನೆಗಳ ಮನವಿ

Save Chamundi Hills: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್‌ ಯೋಜನೆ ಅಡಿ ನಡೆಯುತ್ತಿರುವ ಕಾಮಗಾರಿಗಳು ಪರಿಸರಕ್ಕೆ ಮಾರಕವಾಗಿದ್ದು, ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಶಾಸಕ ಜಿ.ಟಿ.ದೇವೇಗೌಡರಿಗೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದವು.
Last Updated 18 ಫೆಬ್ರುವರಿ 2026, 4:56 IST
ಚಾಮುಂಡಿಬೆಟ್ಟ ಸಂರಕ್ಷಣೆಗೆ ಕ್ರಮವಹಿಸಿ: ಜಿ.ಟಿ.ದೇವೇಗೌಡಗೆ ವಿವಿಧ ಸಂಘಟನೆಗಳ ಮನವಿ

ಮೈಸೂರು| ಎ.ಐ ಡಿಜಿಟಲ್‌ ಯುಗದ ಭವಿಷ್ಯ: ವಿಶ್ರಾಂತ ಕುಲಪತಿ ಜಿ. ಹೇಮಂತ್ ಕುಮಾರ್

ಜೆಎಸ್‌ಎಸ್‌ ಕಾಲೇಜು ಕಂಪ್ಯೂಟರ್‌ ವಿಜ್ಞಾನ ವಿಭಾಗದಿಂದ ಕಾರ್ಯಾಗಾರ
Last Updated 18 ಫೆಬ್ರುವರಿ 2026, 4:56 IST
ಮೈಸೂರು| ಎ.ಐ ಡಿಜಿಟಲ್‌ ಯುಗದ ಭವಿಷ್ಯ: ವಿಶ್ರಾಂತ ಕುಲಪತಿ ಜಿ. ಹೇಮಂತ್ ಕುಮಾರ್

ಮೈಸೂರು: ರೋಡ್ ರೋಲರ್ ಹತ್ತಿಸಿ ದೋಷಪೂರಿತ ಸೈಲೆನ್ಸರ್‌ ನಾಶ

Mysuru Traffic Police: ಸಂಚಾರ ನಿಯಮ ಉಲ್ಲಂಘಿಸಿ ಅಳವಡಿಸಲಾಗಿದ್ದ 378 ದೋಷಪೂರಿತ ಸೈಲೆನ್ಸರ್‌ಗಳನ್ನು ಪೊಲೀಸರು ರೋಡ್ ರೋಲರ್ ಹತ್ತಿಸಿ ನಾಶಪಡಿಸಿದರು. ವೀಲಿಂಗ್ ಮಾಡುವವರ ವಿರುದ್ಧವೂ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
Last Updated 18 ಫೆಬ್ರುವರಿ 2026, 4:55 IST
ಮೈಸೂರು: ರೋಡ್ ರೋಲರ್ ಹತ್ತಿಸಿ ದೋಷಪೂರಿತ ಸೈಲೆನ್ಸರ್‌ ನಾಶ
ADVERTISEMENT

ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ

Railway Disruption: ತಾಲ್ಲೂಕಿನ ಬಿಡದಿ ಮತ್ತು ರಾಮನಗರದ ಮಧ್ಯೆ ಗೂಡ್ಸ್ ರೈಲೊಂದು ಸಂಜೆ ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಮದ್ದೂರಿಗೆ ಹೋಗುತ್ತಿದ್ದ ಖಾಲಿ ಇದ್ದ ಈ ರೈಲು ಹಳಿ ತಪ್ಪಿದ್ದರಿಂದ ಬೆಂಗಳೂರು–ಮೈಸೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
Last Updated 17 ಫೆಬ್ರುವರಿ 2026, 13:57 IST
ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ

ಬೆಂಗಳೂರು: ನಾಯಂಡಹಳ್ಳಿ ನಿಲ್ದಾಣದಲ್ಲಿ ಈ 4 ರೈಲುಗಳಿಗೆ ಹೆಚ್ಚುವರಿ ನಿಲುಗಡೆ

Bengaluru Train Stop: ಇಂದಿನಿಂದ ನಾಲ್ಕು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳು ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಮಾಡಲಿವೆ.
Last Updated 17 ಫೆಬ್ರುವರಿ 2026, 6:15 IST
ಬೆಂಗಳೂರು: ನಾಯಂಡಹಳ್ಳಿ ನಿಲ್ದಾಣದಲ್ಲಿ ಈ 4 ರೈಲುಗಳಿಗೆ ಹೆಚ್ಚುವರಿ ನಿಲುಗಡೆ

ಮೈಸೂರು| ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ₹ 18 ಲಕ್ಷ ಮೌಲ್ಯದ ಯೂರಿಯಾ ವಶ

Illegal Fertilizer Smuggling: ನಗರದ ಹೊರ ವಲಯದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ₹ 18 ಲಕ್ಷ ಮೌಲ್ಯದ 1,300 ಮೂಟೆ ಯೂರಿಯಾವನ್ನು ಕೃಷಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 17 ಫೆಬ್ರುವರಿ 2026, 5:49 IST
ಮೈಸೂರು| ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ₹ 18 ಲಕ್ಷ ಮೌಲ್ಯದ ಯೂರಿಯಾ ವಶ
ADVERTISEMENT
ADVERTISEMENT
ADVERTISEMENT