ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು

ADVERTISEMENT

Video | ಸುತ್ತೂರಿನಲ್ಲಿ ಸಾಮೂಹಿಕ ವಿವಾಹ: ಜಾತಿ ಮೀರಿ ಒಂದಾದ ಜೋಡಿಗಳು

Mass Marriage: ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಮೈಸೂರು ಜಿಲ್ಲೆಯ ಸುತ್ತೂರು ಕ್ಷೇತರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 135 ಜೋಡಿಗಳು ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟವು. ಇದರಲ್ಲಿ 11 ಅಂತರ್ಜಾತಿ ವಿವಾಹಗಳು
Last Updated 16 ಜನವರಿ 2026, 13:10 IST
Video | ಸುತ್ತೂರಿನಲ್ಲಿ ಸಾಮೂಹಿಕ ವಿವಾಹ: ಜಾತಿ ಮೀರಿ ಒಂದಾದ ಜೋಡಿಗಳು

ಕನ್ಯಾಕುಮಾರಿ to ಕಾಶ್ಮೀರ ರೈತ ಜಾಗೃತಿ ಯಾತ್ರೆ ಫೆ.7ರಿಂದ: ಕುರುಬೂರು ಶಾಂತಕುಮಾರ್

MSP Law Demand: ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆಗೆ ಆಗ್ರಹಿಸಿ ಫೆ.7ರಿಂದ 40 ದಿನಗಳ ರೈತ ಜಾಗೃತಿ ಯಾತ್ರೆ ಆಯೋಜಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ಮಾರ್ಚ್ 19ರಂದು ದೆಹಲಿಯಲ್ಲಿ ಸಮಾವೇಶವಿದೆ.
Last Updated 16 ಜನವರಿ 2026, 7:21 IST
ಕನ್ಯಾಕುಮಾರಿ to ಕಾಶ್ಮೀರ ರೈತ ಜಾಗೃತಿ ಯಾತ್ರೆ ಫೆ.7ರಿಂದ: ಕುರುಬೂರು ಶಾಂತಕುಮಾರ್

ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ: ಎಲ್ಲೆಗಳ ಮೀರಿ‌ ಕೈಹಿಡಿದ 135 ಜೋಡಿ

Intercaste Wedding Event: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 135 ಜೋಡಿಗಳು ವಿವಾಹವಾಗಿದ್ದು, ಇದರಲ್ಲಿ ಅಂತರ್ಜಾತಿ, ಮರು ಮದುವೆ, ಅಂಗವಿಕಲರು ಸೇರಿದಂತೆ ವಿವಿಧ ವರ್ಗದ ದಂಪತಿಗಳು ಭಾಗಿಯಾಗಿದ್ದರು. ವೈವಿಧ್ಯತೆಯ ಸಂಭ್ರಮ ಉಂಟಾಯಿತು.
Last Updated 16 ಜನವರಿ 2026, 7:13 IST
ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ: ಎಲ್ಲೆಗಳ ಮೀರಿ‌ ಕೈಹಿಡಿದ 135 ಜೋಡಿ

ಚುಂಚನಕಟ್ಟೆ ಕೋದಂಡರಾಮ ಬ್ರಹ್ಮರಥೋತ್ಸವ ಇಂದು

ಐದು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯ, ದೇವರ ದರ್ಶನಕ್ಕೆ ಭಕ್ತರ ಸಾಲು
Last Updated 16 ಜನವರಿ 2026, 5:17 IST
ಚುಂಚನಕಟ್ಟೆ ಕೋದಂಡರಾಮ ಬ್ರಹ್ಮರಥೋತ್ಸವ ಇಂದು

ಹಂಪಾಪುರ | ಶಾಲೆ ಅಂಗಳದಲ್ಲಿ ಸುಗ್ಗಿ ಸಂಭ್ರಮ

ಜಿ.ಜಿ.ಕಾಲೊನಿಯ ಸರ್ಕಾರಿ ಶಾಲೆ: ಮಕ್ಕಳಿಗೆ ಸಂಕ್ರಾಂತಿ ಸುಗ್ಗಿ ಪರಿಚಯ
Last Updated 16 ಜನವರಿ 2026, 5:11 IST
ಹಂಪಾಪುರ | ಶಾಲೆ ಅಂಗಳದಲ್ಲಿ ಸುಗ್ಗಿ ಸಂಭ್ರಮ

ಮೈಸೂರು | ಸಂಕ್ರಾಂತಿ ಸಂಭ್ರಮ: ಪ್ರಶಸ್ತಿ ಪ್ರದಾನ

11ನೇ ವರ್ಷದ ಕಾರ್ಯಕ್ರಮ; ಗಾಯನ ವೈಭವ, ನಾಲ್ವರಿಗೆ ‘ಭೂಮಿಗಿರಿ ನಾರಾಯಣಪ್ಪ’ ಪ್ರಶಸ್ತಿ
Last Updated 16 ಜನವರಿ 2026, 5:10 IST
ಮೈಸೂರು | ಸಂಕ್ರಾಂತಿ ಸಂಭ್ರಮ: ಪ್ರಶಸ್ತಿ ಪ್ರದಾನ

ತಿ.ನರಸೀಪುರ | ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು

ಬೆಂಕಿಯ ಕೆನ್ನಾಲಗೆಯಲ್ಲಿ ಹಾದು ಹೋದ ಅಲಂಕೃತ ಎತ್ತು, ಹಸು, ಕರುಗಳು
Last Updated 16 ಜನವರಿ 2026, 5:10 IST
ತಿ.ನರಸೀಪುರ | ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು
ADVERTISEMENT

ಹುಣಸೂರು | ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿಗೆ 3 ತಿಂಗಳ ಜೈಲು ಶಿಕ್ಷೆ

Court Verdict: ಹುಣಸೂರು: ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ₹2.60 ಲಕ್ಷ ದಂಡ ವಿಧಿಸಿ, ಹಣ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಜೈಲು ಶಿಕ್ಷೆ ನೀಡಿದ ತೀರ್ಪು ಪ್ರಕಟಿಸಿದೆ.
Last Updated 16 ಜನವರಿ 2026, 5:09 IST
ಹುಣಸೂರು | ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿಗೆ 3 ತಿಂಗಳ ಜೈಲು ಶಿಕ್ಷೆ

ಸರಗೂರು | ಚಾಕು ಇರಿತ: ವ್ಯಕ್ತಿ ಸಾವು

Stabbing Case: ಸರಗೂರು: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಮೊಳೆಯೂರಿನಲ್ಲಿ ರಮೇಶ್ ಅಲಿಯಾಸ್ ಕರಿಯಪ್ಪ ಎಂಬ ವ್ಯಕ್ತಿಯನ್ನು ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 16 ಜನವರಿ 2026, 5:08 IST
ಸರಗೂರು | ಚಾಕು ಇರಿತ: ವ್ಯಕ್ತಿ ಸಾವು

ಸುತ್ತೂರು ಜಾತ್ರೆ | ಕೃಷಿಯ ಹೂರಣ: ಶ್ರಮ ಸಂಸ್ಕೃತಿ ಅನಾವರಣ

ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ ಸಂಭ್ರಮ
Last Updated 16 ಜನವರಿ 2026, 5:01 IST
ಸುತ್ತೂರು ಜಾತ್ರೆ | ಕೃಷಿಯ ಹೂರಣ: ಶ್ರಮ ಸಂಸ್ಕೃತಿ ಅನಾವರಣ
ADVERTISEMENT
ADVERTISEMENT
ADVERTISEMENT