ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

Mysuru University: ಕನ್ನಡ ಎಂ.ಎ ಎಂದರೆ ಮೈಸೂರಿನ ಹೆಮ್ಮೆ. ಏಕೆಂದರೆ ಮೊದಲಿಗೆ ಈ ಕೋರ್ಸ್‌ ಆರಂಭವಾಗಿದ್ದೇ ಮೈಸೂರಿನಲ್ಲಿ. ಒಂದು ಶತಮಾನ ಮುಗಿಸಿ, ಮತ್ತೆ ಅಮೃತ ಮಹೋತ್ಸವದತ್ತ ಕಾಲಿಟ್ಟಿರುವ ಮಹಾರಾಜ ಕಾಲೇಜಿನಲ್ಲಿ. ಈಗ ಈ ಕೋರ್ಸ್‌ಗೆ ಭರ್ತಿ 99 ವರ್ಷ.
Last Updated 22 ಫೆಬ್ರುವರಿ 2026, 0:30 IST
ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

ಮೈಸೂರು: ತುರಗನೂರು ಶಾಖಾ ನಾಲೆ ಅಭಿವೃದ್ಧಿಯಿಂದ 1,800 ಎಕರೆಗೆ ನೀರು- ಮಹದೇವಪ್ಪ

Mysuru Irrigation: ತುರಗನೂರು ಶಾಖಾ ನಾಲೆಯು ವಿಶ್ವೇಶ್ವರಯ್ಯ ನಾಲೆಯ ಕೊನೆಯ ಭಾಗವಾಗಿದೆ. 1943ರಲ್ಲಿ ನಿರ್ಮಿಸಲಾಗಿದ್ದು, ಇದರ ಆಧುನೀಕರಣದಿಂದ 1,800 ಎಕರೆ ಕೃಷಿ ಭೂಮಿಗೆ ನೀರು ದೊರೆಯಲಿದೆ ಎಂದು ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದರು.
Last Updated 21 ಫೆಬ್ರುವರಿ 2026, 13:06 IST
ಮೈಸೂರು: ತುರಗನೂರು ಶಾಖಾ ನಾಲೆ ಅಭಿವೃದ್ಧಿಯಿಂದ 1,800 ಎಕರೆಗೆ ನೀರು- ಮಹದೇವಪ್ಪ

ಸ್ನೇಹಮಯಿ ಕೃಷ್ಣ ಬಂಧನ; ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಬಿಜೆಪಿ ಆರೋಪ

Mysuru BJP Allegation: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನವನ್ನು ಖಂಡಿಸಿದ ಬಿಜೆಪಿ, ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ ಎಂದು ಆರೋಪಿಸಿದೆ.
Last Updated 21 ಫೆಬ್ರುವರಿ 2026, 8:19 IST
ಸ್ನೇಹಮಯಿ ಕೃಷ್ಣ ಬಂಧನ; ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಬಿಜೆಪಿ ಆರೋಪ

ಸಿದ್ದರಾಮಯ್ಯ ತಾಕತ್ತಿದ್ದರೆ ಮೈಸೂರು ನಗರದಲ್ಲಿ ಸ್ಪರ್ಧಿಸಲಿ: ಪ್ರತಾಪ ಸಿಂಹ

Mysuru Political Debate: ಮೈಸೂರು ನಗರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿ ಎಂದು ಪ್ರತಾಪ ಸಿಂಹ ಸವಾಲು ಹಾಕಿ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 21 ಫೆಬ್ರುವರಿ 2026, 7:44 IST
ಸಿದ್ದರಾಮಯ್ಯ ತಾಕತ್ತಿದ್ದರೆ ಮೈಸೂರು ನಗರದಲ್ಲಿ ಸ್ಪರ್ಧಿಸಲಿ: ಪ್ರತಾಪ ಸಿಂಹ

ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದು ಸಮುದಾಯಕ್ಕೆ ಮಾತ್ರವೇ ನೆಮ್ಮದಿ: ಪ್ರತಾಪ ಸಿಂಹ

Mysuru Political Reaction: ಶಿವಾಜಿ ಜಯಂತಿ ಮೆರವಣಿಗೆ ಕಲ್ಲುತೂರಾಟ ಘಟನೆ ಹಿನ್ನೆಲೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ಪ್ರತಾಪ ಸಿಂಹ ತೀವ್ರ ಟೀಕೆ ವ್ಯಕ್ತಪಡಿಸಿದರು.
Last Updated 21 ಫೆಬ್ರುವರಿ 2026, 7:38 IST
ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದು ಸಮುದಾಯಕ್ಕೆ ಮಾತ್ರವೇ ನೆಮ್ಮದಿ: ಪ್ರತಾಪ ಸಿಂಹ

ಪಂಚ ಗ್ಯಾರಂಟಿಯಿಂದ ಅಭಿವೃದ್ಧಿಯಾಗಿದೆಯೇ?: ತಜ್ಞರ ಸಮೀಕ್ಷೆಗೆ ವಿಶ್ವನಾಥ್ ಒತ್ತಾಯ

Mysuru Press Meet: ಪಂಚ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗಿದೆಯೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಎ.ಎಚ್‌.ವಿಶ್ವನಾಥ್ ಸರ್ಕಾರವನ್ನು ಒತ್ತಾಯಿಸಿದರು.
Last Updated 21 ಫೆಬ್ರುವರಿ 2026, 7:19 IST
ಪಂಚ ಗ್ಯಾರಂಟಿಯಿಂದ ಅಭಿವೃದ್ಧಿಯಾಗಿದೆಯೇ?: ತಜ್ಞರ ಸಮೀಕ್ಷೆಗೆ ವಿಶ್ವನಾಥ್ ಒತ್ತಾಯ

ಬುಡಕಟ್ಟು ಜನರಿಗೆ ತರಬೇತಿ: ಎಚ್.ಎಸ್. ಗಿರಿಜಾಂಬ

Mysuru News: ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕಾಗಿ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಉಪನಿರ್ದೇಶಕಿ ಎಚ್.ಎಸ್. ಗಿರಿಜಾಂಬ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 5:44 IST
ಬುಡಕಟ್ಟು ಜನರಿಗೆ ತರಬೇತಿ: ಎಚ್.ಎಸ್. ಗಿರಿಜಾಂಬ
ADVERTISEMENT

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ: ರಮೇಶ್‌ ಬಂಡಿಸಿದ್ದೇಗೌಡ

Mysuru News: ಸೆಸ್ಕ್‌ನಲ್ಲಿ ಕಿರಿಯ ಪವರ್‌ಮ್ಯಾನ್ ಹುದ್ದೆಗೆ ಆಯ್ಕೆಯಾದ 293 ಮಂದಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
Last Updated 21 ಫೆಬ್ರುವರಿ 2026, 5:39 IST
ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ: ರಮೇಶ್‌ ಬಂಡಿಸಿದ್ದೇಗೌಡ

ಮೈಸೂರು: ಶಿಶು ಮರಣ ಪ್ರಕರಣಗಳ ಪರಿಶೋಧನೆ

ಸಭೆ ನಡೆಸಿದ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ
Last Updated 21 ಫೆಬ್ರುವರಿ 2026, 5:37 IST
ಮೈಸೂರು: ಶಿಶು ಮರಣ ಪ್ರಕರಣಗಳ ಪರಿಶೋಧನೆ

ಪೈರಸಿ ವಿರುದ್ಧದ ಹೋರಾಟ ಬೆಂಬಲಿಸದ ಚಿತ್ರರಂಗ: ನಟ ಜಗ್ಗೇಶ್‌ ಬೇಸರ

Mysuru News: ಪೈರಸಿ ವಿರುದ್ಧ ಹೋರಾಟಕ್ಕೆ ಚಿತ್ರರಂಗದಿಂದ ಬೆಂಬಲ ಸಿಗುತ್ತಿಲ್ಲ ಎಂದು ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದರು. ಪರಿದೃಶ್ಯ ಕಿರುಚಿತ್ರೋತ್ಸವದಲ್ಲಿ ಮಾತನಾಡಿದರು.
Last Updated 21 ಫೆಬ್ರುವರಿ 2026, 5:36 IST
ಪೈರಸಿ ವಿರುದ್ಧದ ಹೋರಾಟ ಬೆಂಬಲಿಸದ ಚಿತ್ರರಂಗ: ನಟ ಜಗ್ಗೇಶ್‌ ಬೇಸರ
ADVERTISEMENT
ADVERTISEMENT
ADVERTISEMENT