ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ಲಕ್ಷ್ಮಣತೀರ್ಥ ನದಿ ಶುದ್ಧೀಕರಣಕ್ಕೆ ₹70 ಕೋಟಿ ನೀಡಿ: ಶಾಸಕ ಜಿ.ಡಿ.ಹರೀಶ್‌ ಗೌಡ

Lakshmanatirtha River: ಶಾಸಕ ಜಿ.ಡಿ. ಹರೀಶ್ ಗೌಡ ಅವರು ವಿಧಾನಸಭೆಯಲ್ಲಿ ಲಕ್ಷ್ಮಣತೀರ್ಥ ನದಿಯ ಶುದ್ಧೀಕರಣಕ್ಕಾಗಿ ₹70 ಕೋಟಿ ಅನುದಾನ ಬಿಡುಗಡೆಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
Last Updated 4 ಫೆಬ್ರುವರಿ 2026, 3:10 IST
ಲಕ್ಷ್ಮಣತೀರ್ಥ ನದಿ ಶುದ್ಧೀಕರಣಕ್ಕೆ ₹70 ಕೋಟಿ ನೀಡಿ: ಶಾಸಕ ಜಿ.ಡಿ.ಹರೀಶ್‌ ಗೌಡ

ಜಯಪುರ | ಕ್ರಿಕೆಟ್ ಟೂರ್ನಿ: ಕಲ್ಲಹಳ್ಳಿ ತಂಡಕ್ಕೆ ಜಯ

Jayapura Sports: ದೊಡ್ಡಕಾಟೂರು ಗ್ರಾಮದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಕಲ್ಲಹಳ್ಳಿ ತಂಡ ವಿಜೇತರಾಗಿ, ಉದ್ಬೂರು ತಂಡ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು.
Last Updated 4 ಫೆಬ್ರುವರಿ 2026, 3:08 IST
ಜಯಪುರ | ಕ್ರಿಕೆಟ್ ಟೂರ್ನಿ: ಕಲ್ಲಹಳ್ಳಿ ತಂಡಕ್ಕೆ ಜಯ

ಬೆಟ್ಟದಪುರ: ಸಿಡಿಲು ಮಲ್ಲಿಕಾರ್ಜುನ ಬ್ರಹ್ಮರಥೋತ್ಸವ

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ವೈಭವದ ಜಾತ್ರೆ; ವಿಶೇಷ ಪೂಜಾ ಕಾರ್ಯಕ್ರಮ
Last Updated 4 ಫೆಬ್ರುವರಿ 2026, 3:03 IST
ಬೆಟ್ಟದಪುರ: ಸಿಡಿಲು ಮಲ್ಲಿಕಾರ್ಜುನ ಬ್ರಹ್ಮರಥೋತ್ಸವ

ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ: ವಿಜೃಂಭಣೆ ಕೊಂಡೋತ್ಸವ

Temple Festival: ಸರಗೂರು ಸಮೀಪದ ನಿಲವಾಗಿಲು ಮತ್ತು ತುಂಬಸೋಗೆ ಗ್ರಾಮಗಳಲ್ಲಿ ಮಹದೇಶ್ವರಸ್ವಾಮಿ ಜಾತ್ರಾ ಪ್ರಯುಕ್ತ ಕೊಂಡೋತ್ಸವ, ರುದ್ರಾಭಿಷೇಕ, ಕವಾಡಿ ಉತ್ಸವ, ನಾಟಕ ಹಾಗೂ ಅನ್ನಸಂತರ್ಪಣೆ ನೆರವೇರಿತು.
Last Updated 4 ಫೆಬ್ರುವರಿ 2026, 2:57 IST
ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ: ವಿಜೃಂಭಣೆ ಕೊಂಡೋತ್ಸವ

ಬಿ.ಕೆ.ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡಿ: ಎಸ್.ಎನ್.ನಾಗರಾಜು

BK Hariprasad Support: byline no author page goes here ಸರಗೂರಿನಲ್ಲಿ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎಸ್.ಎನ್. ನಾಗರಾಜು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದ್ದಾರೆ.
Last Updated 4 ಫೆಬ್ರುವರಿ 2026, 2:55 IST
ಬಿ.ಕೆ.ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡಿ:  ಎಸ್.ಎನ್.ನಾಗರಾಜು

ಸಿಸೇರಿಯನ್ ಬಳಿಕ ಮಹಿಳೆ ಮೃತ; ಪ್ರತಿಭಟನೆ

ಸಿಸೇರಿಯನ್ ನಂತರ ಮೃತಪಟ್ಟ ಮಹಿಳೆ, ಪ್ರತಿಭಟನೆ
Last Updated 4 ಫೆಬ್ರುವರಿ 2026, 2:54 IST
ಸಿಸೇರಿಯನ್ ಬಳಿಕ ಮಹಿಳೆ ಮೃತ; ಪ್ರತಿಭಟನೆ

ಹಿಮಾಂಶುಗೆ ‘ಮಧುರ ಕಲಾಸೇವಕ’ ಗರಿ

7 ದಶಕದ ‘ಸಂಗೀತ’ ಸಂಘಟನೆ: ಚೆನ್ನೈನ ‘ಲಯ ಮಧುರ ಸಂಗೀತ ಶಾಲೆ’ ಗೌರವ
Last Updated 4 ಫೆಬ್ರುವರಿ 2026, 2:50 IST
ಹಿಮಾಂಶುಗೆ ‘ಮಧುರ ಕಲಾಸೇವಕ’ ಗರಿ
ADVERTISEMENT

ಇ–ಖಾತೆ: ಜನರಿಗೆ ತೊಂದರೆ; ಮಾಜಿ ಮೇಯರ್ ಎಂ.ಶಿವಕುಮಾರ

ಮಾಜಿ ಮೇಯರ್ ಎಂ.ಶಿವಕುಮಾರ ಆಕ್ರೋಶ
Last Updated 4 ಫೆಬ್ರುವರಿ 2026, 2:48 IST
fallback

ಸೌಲಭ್ಯ ಬಳಸಿಕೊಂಡು ಸಾಧಕರಾಗಿ: ಡಿಡಿಪಿಯು ನಾಗಮ್ಮ

ವಿದ್ಯಾರ್ಥಿನಿಯರಿಗೆ ಡಿಡಿಪಿಯು ನಾಗಮ್ಮ ಸಲಹೆ
Last Updated 4 ಫೆಬ್ರುವರಿ 2026, 2:47 IST
fallback

ಉದ್ಯೋಗಕ್ಕೆ ಅರ್ಜಿ: ಸ್ವಂತಿಕೆ ಇರಲಿ; ಮೊಹ್ಮದ್‌ ಝೀಶನ್‌

ಲಿಂಕ್ಡ್‌ಇನ್‌ನಲ್ಲಿ ಪ್ರೊಫೈಲ್‌ ಬರವಣಿಗೆ ಕಾರ್ಯಾಗಾರ: ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜನೆ
Last Updated 4 ಫೆಬ್ರುವರಿ 2026, 2:46 IST
ಉದ್ಯೋಗಕ್ಕೆ ಅರ್ಜಿ: ಸ್ವಂತಿಕೆ ಇರಲಿ; ಮೊಹ್ಮದ್‌ ಝೀಶನ್‌
ADVERTISEMENT
ADVERTISEMENT
ADVERTISEMENT