ಭಾನುವಾರ, 25 ಜನವರಿ 2026
×
ADVERTISEMENT

ಮೈಸೂರು

ADVERTISEMENT

ಮಾದಕ ವ್ಯಸನ ಜೀವನ ನಾಶಪಡಿಸುವ ವಿಷ: ವಚನ ಕುಮಾರಸ್ವಾಮಿ

Anti Drug Campaign: ‘ಮಾದಕ ವ್ಯಸನ ಕ್ಷಣಿಕ ಆನಂದವಷ್ಟೆ ಅಲ್ಲ. ಅದು ಜೀವನ ನಾಶಮಾಡುವ ವಿಷ’ ಎಂದು ಶರಣು ವಿಶ್ವವಚನ ಫೌಂಡೇಷನ್‌ನ ವಚನ ಕುಮಾರಸ್ವಾಮಿ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮದಲ್ಲಿ ಹೇಳಿದರು.
Last Updated 25 ಜನವರಿ 2026, 10:58 IST
ಮಾದಕ ವ್ಯಸನ ಜೀವನ ನಾಶಪಡಿಸುವ ವಿಷ: ವಚನ ಕುಮಾರಸ್ವಾಮಿ

ರಾಜ್ಯಪಾಲರು ಭಾಷಣ ಬದಲಾಯಿಸುವ ಸಾಧ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Republic Day Speech: ‘ಸರ್ಕಾರ ಕೊಡುವ ಭಾಷಣವನ್ನು ರಾಜ್ಯಪಾಲರು ಬದಲಾಯಿಸುವ ಸಾಧ್ಯತೆ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಂವಿಧಾನ ಪ್ರಕಾರ ಅವರು ನೀಡಿದ ಭಾಷಣ ಓದಲು ಬದ್ಧರಾಗಿದ್ದಾರೆ.
Last Updated 25 ಜನವರಿ 2026, 9:55 IST
ರಾಜ್ಯಪಾಲರು ಭಾಷಣ ಬದಲಾಯಿಸುವ ಸಾಧ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜೆಡಿಎಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

JDS BJP Alliance: ‘ಜೆಡಿಎಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Last Updated 25 ಜನವರಿ 2026, 9:49 IST
ಜೆಡಿಎಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ ಕ್ಷೇತ್ರದಲ್ಲಿ ನರರೋಗ ಆಸ್ಪತ್ರೆ: ₹ 100 ಕೋಟಿ ಮೊತ್ತದ ಯೋಜನೆ, 160 ಹಾಸಿಗೆ

ಗುಡುಮಾದನಹಳ್ಳಿಯಲ್ಲಿ ನಿರ್ಮಾಣ, ₹ 100 ಕೋಟಿ ಮೊತ್ತದ ಯೋಜನೆ, 160 ಹಾಸಿಗೆಗಳ ಸಾಮರ್ಥ್ಯ
Last Updated 25 ಜನವರಿ 2026, 5:11 IST
ಸಿಎಂ ಕ್ಷೇತ್ರದಲ್ಲಿ ನರರೋಗ ಆಸ್ಪತ್ರೆ: ₹ 100 ಕೋಟಿ ಮೊತ್ತದ ಯೋಜನೆ, 160 ಹಾಸಿಗೆ

ಕಾಂಗ್ರೆಸ್‌ ನಾಯಕರಿಂದ ಗೂಂಡಾಗಿರಿ: ಆರೋಪ

ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿಯಿಂದ ಪ್ರತಿಭಟನೆ
Last Updated 25 ಜನವರಿ 2026, 5:06 IST
ಕಾಂಗ್ರೆಸ್‌ ನಾಯಕರಿಂದ ಗೂಂಡಾಗಿರಿ: ಆರೋಪ

ಕಾಂಗ್ರೆಸ್‌ ಶಾಸಕರಿಂದ ಗೂಂಡಾ ವರ್ತನೆ: ಯದುವೀರ್ ಆರೋಪ

Yaduveer Kodagu MP: ಮೈಸೂರು–ಕೊಡಗು ಸಂಸದ ಯದುವೀರ್ ಅವರು ವಿಧಾನಮಂಡಲ ಅಧಿವೇಶನದ ವೇಳೆ ಕಾಂಗ್ರೆಸ್ ಶಾಸಕರ ವರ್ತನೆ ಬಗ್ಗೆ ಗಂಭೀರ ಆರೋಪ ಮಾಡಿದ್ದು, ರಾಜ್ಯಪಾಲರ ವಿರೋಧದ ಕ್ರಮವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಖಂಡಿಸಿದ್ದಾರೆ.
Last Updated 25 ಜನವರಿ 2026, 5:04 IST
ಕಾಂಗ್ರೆಸ್‌ ಶಾಸಕರಿಂದ ಗೂಂಡಾ ವರ್ತನೆ: ಯದುವೀರ್ ಆರೋಪ

ಬಿಎಂಸಿಸಿ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಮೈಸೆಮ್ ಕಾಲೇಜಿನಲ್ಲಿ ಸಭೆ ನಡೆಸಿದ ಮುಖಂಡರು
Last Updated 25 ಜನವರಿ 2026, 5:02 IST
ಬಿಎಂಸಿಸಿ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ
ADVERTISEMENT

ಮಾದಕ ವಸ್ತು ಮಾರಾಟ: 4 ವರ್ಷ ಜೈಲು

NDPS Act Mysuru: ಮೈಸೂರು ಶಾಂತಿನಗರ ನಿವಾಸಿ ಮೊಹಮ್ಮದ್ ಅಕ್ಬರ್ ವಿರುದ್ಧ ಮಾದಕ ವಸ್ತು ಮಾರಾಟ ಆರೋಪ ಸಾಬೀತಾಗಿದ್ದು, 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ 4 ವರ್ಷ ಜೈಲು ಮತ್ತು ₹40 ಸಾವಿರ ದಂಡ ವಿಧಿಸಲಾಗಿದೆ.
Last Updated 25 ಜನವರಿ 2026, 5:01 IST
ಮಾದಕ ವಸ್ತು ಮಾರಾಟ: 4 ವರ್ಷ ಜೈಲು

ಅಂಗವಿಕಲರ ಸೇವಾ ಸಂಸ್ಥೆಗಳ ಒಕ್ಕೂಟದ ಮುಷ್ಕರ 28ಕ್ಕೆ

Special Educators Strike: ವಿಶೇಷ ಶಾಲಾ ಸಿಬ್ಬಂದಿ ಹಾಗೂ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ಜ.28ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ಹಮ್ಮಿಕೊಂಡಿದ್ದು, ಅನುದಾನ, ವೇತನ ಹಾಗೂ ಹಕ್ಕುಗಳ ಈಡೇರಿಕೆಗೆ ಆಗ್ರಹಿಸಲಾಗುತ್ತಿದೆ.
Last Updated 25 ಜನವರಿ 2026, 4:59 IST
ಅಂಗವಿಕಲರ ಸೇವಾ ಸಂಸ್ಥೆಗಳ ಒಕ್ಕೂಟದ ಮುಷ್ಕರ 28ಕ್ಕೆ

ಬೃಹತ್‌ ಮೈಸೂರು ಮಹಾನಗರ ಪಾಲಿಕೆ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಮೈಸೆಮ್ ಕಾಲೇಜಿನಲ್ಲಿ ಸಭೆ ನಡೆಸಿದ ಮುಖಂಡರು
Last Updated 24 ಜನವರಿ 2026, 20:08 IST
ಬೃಹತ್‌ ಮೈಸೂರು ಮಹಾನಗರ ಪಾಲಿಕೆ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ
ADVERTISEMENT
ADVERTISEMENT
ADVERTISEMENT