ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು

ADVERTISEMENT

ಮೈಸೂರು: ‘ಬಹುರೂಪಿ’ಗೆ ಬಂದರು ಬಾಬಾಸಾಹೇಬ್...

ಚಲನಚಿತ್ರೋತ್ಸವದಲ್ಲಿ ಅಂಬೇಡ್ಕರ್ ಜೀವನ ಅನುರಣನ, ಜನಪದ ಉತ್ಸವದಲ್ಲಿ ‘ಭೀಮಯಾನ’
Last Updated 12 ಜನವರಿ 2026, 5:35 IST
ಮೈಸೂರು: ‘ಬಹುರೂಪಿ’ಗೆ ಬಂದರು ಬಾಬಾಸಾಹೇಬ್...

ವಚನ ಸಾಹಿತ್ಯ ಮಾನವೀಯತೆಯ ಸಂಗಮ: ವಚನ ಕುಮಾರಸ್ವಾಮಿ

Vachana Sahitya: ಮೈಸೂರು: ‘ವಚನ ಸಾಹಿತ್ಯವು ಅನುಭವ ಮತ್ತು ಮಾನವೀಯತೆಯ ಸಂಗಮ’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
Last Updated 12 ಜನವರಿ 2026, 5:34 IST
ವಚನ ಸಾಹಿತ್ಯ ಮಾನವೀಯತೆಯ ಸಂಗಮ: ವಚನ ಕುಮಾರಸ್ವಾಮಿ

ಕಾಯ್ದೆ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಆಗ್ರಹ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಕಿರಿಜಾಜಿ ರೈತ ಸಂಘದ ಸಂಭ್ರಮಾಚರಣೆ
Last Updated 12 ಜನವರಿ 2026, 5:34 IST
ಕಾಯ್ದೆ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಆಗ್ರಹ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

2ಎಗೆ ನಾಮಧಾರಿ ಒಕ್ಕಲಿಗರು: ಕೇಂದ್ರ ಸಚಿವ ಕುಮಾರಸ್ವಾಮಿ ಭರವಸೆ

ನಾಮಧಾರಿಗೌಡ ಭವನದ ಬೆಳ್ಳಿಹಬ್ಬ
Last Updated 12 ಜನವರಿ 2026, 5:33 IST
2ಎಗೆ ನಾಮಧಾರಿ ಒಕ್ಕಲಿಗರು: ಕೇಂದ್ರ ಸಚಿವ ಕುಮಾರಸ್ವಾಮಿ ಭರವಸೆ

ನಂಜನಗೂಡು: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಸ್ಮರಣೋತ್ಸವ

Mallikarjuna Shivacharya Memorial: ನಂಜನಗೂಡು: ‘ಮನುಷ್ಯನ ಜೀವನ ಶಾಶ್ವತವಲ್ಲ ಆದರೆ, ಸತ್ಕಾರ್ಯಗಳ ನೆನಪು ಶಾಶ್ವತವಾಗಿ ಉಳಿಯುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
Last Updated 12 ಜನವರಿ 2026, 5:33 IST
ನಂಜನಗೂಡು: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಸ್ಮರಣೋತ್ಸವ

ಕಾಂಗ್ರೆಸಿಗರ ಕೂಲಿ ಕಳವಿಗೆ ಕೇಂದ್ರದ ತಡೆ: ಆರ್. ಅಶೋಕ್

NREGA Reform: ಮೈಸೂರು: ‘ನರೇಗಾ ಯೋಜನೆಗೆ ಕೇಂದ್ರ ಸರ್ಕಾರವು ಹೊಸ ರೂಪ ನೀಡುತ್ತಿದ್ದು, ಇದು ಜಾರಿಯಾದರೆ ಕಾಂಗ್ರೆಸ್‌ನ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಲಿದ್ದಾರೆ. ಈ ಕಾರಣಕ್ಕೆ ಯೋಜನೆಯನ್ನು ವಿರೋಧಿಸುತ್ತಿದ್ದಾರೆ’ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು.
Last Updated 12 ಜನವರಿ 2026, 5:33 IST
ಕಾಂಗ್ರೆಸಿಗರ ಕೂಲಿ ಕಳವಿಗೆ ಕೇಂದ್ರದ ತಡೆ: ಆರ್. ಅಶೋಕ್

ಸಹಕಾರಿ ಬ್ಯಾಂಕ್‌ ಲೋಪ: ತನಿಖೆಗೆ ಆಗ್ರಹ

ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷರಿಗೆ ಅಭಿನಂದನೆ
Last Updated 12 ಜನವರಿ 2026, 5:33 IST
ಸಹಕಾರಿ ಬ್ಯಾಂಕ್‌ ಲೋಪ: ತನಿಖೆಗೆ ಆಗ್ರಹ
ADVERTISEMENT

ಗಾಂಧಿ ಮಿಷನ್ ಸ್ಥಾಪಿಸಿ: ಪ್ರಸನ್ನ

ಖಾದಿ ಗ್ರಾಮೋದ್ಯೋಗ ಕೇಂದ್ರ ಅಭಿವೃದ್ಧಿಗೆ ಬದನವಾಳುನಲ್ಲಿ ಸಭೆ
Last Updated 12 ಜನವರಿ 2026, 5:33 IST
ಗಾಂಧಿ ಮಿಷನ್ ಸ್ಥಾಪಿಸಿ: ಪ್ರಸನ್ನ

ಪರಿಶ್ರಮದ ಓದಿನಿಂದ ಉತ್ತಮ ಬದುಕು ರೂಪಿಸಿ: ಎಚ್.ವಿ.ಉದಯಕುಮಾರ್

Second PUC Education: ತಿ.ನರಸೀಪುರ: ದ್ವಿತೀಯ ಪಿಯುಸಿ ನಿಮ್ಮ ಭವಿಷ್ಯದ ಬದುಕಿನ ಮಾರ್ಗ ನಿರ್ಧರಿಸುವುದರಿಂದ ವಿದ್ಯಾರ್ಥಿಗಳು ಅಧ್ಯಯನ ದತ್ತ ಹೆಚ್ಚು ಗಮನಹರಿಸಿ ಉತ್ತಮ ಸಾಧನೆ ಮಾಡುವಂತೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್.ವಿ.ಉದಯಕುಮಾರ್ ಸಲಹೆ ನೀಡಿದರು.
Last Updated 12 ಜನವರಿ 2026, 5:33 IST
ಪರಿಶ್ರಮದ ಓದಿನಿಂದ ಉತ್ತಮ ಬದುಕು ರೂಪಿಸಿ: ಎಚ್.ವಿ.ಉದಯಕುಮಾರ್

ಮೈಸೂರು | ಸರ್ಕಾರವೇ ಮಿನಿ ಚಿತ್ರಮಂದಿರ ನಿರ್ಮಿಸಲಿ: ಬರಗೂರು ರಾಮಚಂದ್ರಪ್ಪ

Kannada Cinema Culture: ರಾಜ್ಯ ಸರ್ಕಾರವೇ ಜಿಲ್ಲಾ ಕೇಂದ್ರಗಳಲ್ಲಿ ಮಿನಿ ಚಿತ್ರಮಂದಿರಗಳನ್ನು ನಿರ್ಮಿಸಿ, ಕೇರಳದಂತೆ ಸಿನಿಮಾ ಸಂಸ್ಕೃತಿ ಬೆಳೆಸಬೇಕು ಎಂದು ಸಾಹಿತಿ ಬರಗೂರು ಇಲ್ಲಿ ಸಲಹೆ ನೀಡಿದರು. ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಬಹುರೂಪಿ ಚಲನಚಿತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
Last Updated 11 ಜನವರಿ 2026, 23:35 IST
ಮೈಸೂರು | ಸರ್ಕಾರವೇ ಮಿನಿ ಚಿತ್ರಮಂದಿರ ನಿರ್ಮಿಸಲಿ: ಬರಗೂರು ರಾಮಚಂದ್ರಪ್ಪ
ADVERTISEMENT
ADVERTISEMENT
ADVERTISEMENT