ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಮೈಸೂರು

ADVERTISEMENT

ವಿವೇಕಾನಂದ, ಸಾವಿತ್ರಿಬಾಯಿ ಜೀವನ ಸ್ಫೂರ್ತಿ: ಈ.ಸಿ. ನಿಂಗರಾಜ್‌ ಗೌಡ

Mysuru Event: ಮೈಸೂರು ಕನ್ನಡ ವೇದಿಕೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಸಾವಿತ್ರಿಬಾಯಿ ಫುಲೆ ಜೀವನ ಸಂದೇಶಗಳು ಸಮಾಜಕ್ಕೆ ಸ್ಫೂರ್ತಿ ಎಂದು ಈ.ಸಿ. ನಿಂಗರಾಜ್‌ ಗೌಡ ಹೇಳಿದರು.
Last Updated 14 ಫೆಬ್ರುವರಿ 2026, 13:12 IST
ವಿವೇಕಾನಂದ, ಸಾವಿತ್ರಿಬಾಯಿ ಜೀವನ ಸ್ಫೂರ್ತಿ: ಈ.ಸಿ. ನಿಂಗರಾಜ್‌ ಗೌಡ

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಮಾರ್ಗದರ್ಶನ: ಸಲಹೆ

Mysuru Education: ಗುಂಗ್ರಾಲ್‌ಛತ್ರ ಸರ್ಕಾರಿ ಶಾಲೆಯಲ್ಲಿ ಗ್ರಂಥಾಲಯ ಉದ್ಘಾಟಿಸಿದ ಶಾಸಕ ಜಿ.ಟಿ. ದೇವೇಗೌಡ, ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಸ್ಪಷ್ಟ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.
Last Updated 14 ಫೆಬ್ರುವರಿ 2026, 13:07 IST
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಮಾರ್ಗದರ್ಶನ: ಸಲಹೆ

ಮಕ್ಕಳ ಕಲಾಭಿವ್ಯಕ್ತಿಗೆ ‘ಡಿಎಚ್‌ಐಇ’ ವೇದಿಕೆ

Mysuru Education: ಮೈಸೂರಿನಲ್ಲಿ ಡಿಎಚ್‌ಐಇ, ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ನಡೆದ ಅಂತರಶಾಲಾ ಚಿತ್ರಕಲಾ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
Last Updated 14 ಫೆಬ್ರುವರಿ 2026, 13:03 IST
ಮಕ್ಕಳ ಕಲಾಭಿವ್ಯಕ್ತಿಗೆ ‘ಡಿಎಚ್‌ಐಇ’ ವೇದಿಕೆ

ಮೈಸೂರಿನಲ್ಲಿ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ ಫೆ.16ರಿಂದ

Postal Department Event: ಮೈಸೂರಿನಲ್ಲಿ ಫೆ.16ರಿಂದ 20ರವರೆಗೆ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ ನಡೆಯಲಿದ್ದು, ದೇಶದ 21 ವೃತ್ತಗಳಿಂದ 335 ಮಂದಿ ಭಾಗವಹಿಸಲಿದ್ದಾರೆ.
Last Updated 14 ಫೆಬ್ರುವರಿ 2026, 11:35 IST
ಮೈಸೂರಿನಲ್ಲಿ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ ಫೆ.16ರಿಂದ

ಗಣಪತಿ ಸಚ್ಚಿದಾನಂದ ಶ್ರೀಗಳ ನೇತೃತ್ವದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಯಜ್ಞ

Hanuman Chalisa Parayana: ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಶ್ರೀಗಳ ನೇತೃತ್ವದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಯಜ್ಞ ಕಾರ್ಯಕ್ರಮ ನಡೆಯಿತು.‌
Last Updated 14 ಫೆಬ್ರುವರಿ 2026, 6:11 IST
ಗಣಪತಿ ಸಚ್ಚಿದಾನಂದ ಶ್ರೀಗಳ ನೇತೃತ್ವದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಯಜ್ಞ

ಮೈಸೂರಲ್ಲಿ ಡಿಎಚ್‌ಐ ಚಿತ್ರಕಲಾ ಸ್ಪರ್ಧೆ: ಹಲವು ಶಾಲೆಯ ವಿದ್ಯಾರ್ಥಿಗಳ ಭಾಗಿ

DHI ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಹಾಗೂ ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಷನ್‌ (ಡಿಎಚ್ಐಇ) ವತಿಯಿಂದ ಇಲ್ಲಿನ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಚಿತ್ರಕಲಾ ಸ್ಪರ್ಧೆ ಆರಂಭಗೊಂಡಿದೆ.
Last Updated 14 ಫೆಬ್ರುವರಿ 2026, 5:52 IST
ಮೈಸೂರಲ್ಲಿ ಡಿಎಚ್‌ಐ ಚಿತ್ರಕಲಾ ಸ್ಪರ್ಧೆ: ಹಲವು ಶಾಲೆಯ ವಿದ್ಯಾರ್ಥಿಗಳ ಭಾಗಿ

ಹುಲಿ ಮಾಸ್ತಮ್ಮ ಜಾತ್ರೆ: ವಿಶೇಷ ಪೂಜೆ

Religious Event: ಸರಗೂರು ತಾಲ್ಲೂಕಿನ ಕಾಟವಾಳು ಗ್ರಾಮದಲ್ಲಿ ಹುಲಿ ಮಾಸ್ತಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಕೊಂಡೋತ್ಸವ, ರಥೋತ್ಸವ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಅದ್ಧೂರಿಯಾಗಿ ಜರುಗಿದವು.
Last Updated 14 ಫೆಬ್ರುವರಿ 2026, 5:21 IST
ಹುಲಿ ಮಾಸ್ತಮ್ಮ ಜಾತ್ರೆ: ವಿಶೇಷ ಪೂಜೆ
ADVERTISEMENT

ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ತಲುಪಿಸಿ: ಉಪವಿಭಾಗಾಧಿಕಾರಿ ಕಾವ್ಯರಾಣಿ

ತ್ರೈಮಾಸಿಕ ಸಭೆಯಲ್ಲಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಸೂಚನೆ
Last Updated 14 ಫೆಬ್ರುವರಿ 2026, 5:20 IST
ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ತಲುಪಿಸಿ: ಉಪವಿಭಾಗಾಧಿಕಾರಿ ಕಾವ್ಯರಾಣಿ

ಪುರಾತತ್ವ ಮ್ಯೂಸಿಯಂ, ಗ್ಯಾಲರಿಗೆ ‘ತೊಡಕು’

2023ರ ಬಜೆಟ್‌ನಲ್ಲೇ ಘೋಷಣೆಯಾಗಿದ್ದ ಯೋಜನೆ ಕಾಗದದಲ್ಲೇ ಉಳಿದಿದೆ!
Last Updated 14 ಫೆಬ್ರುವರಿ 2026, 5:18 IST
ಪುರಾತತ್ವ ಮ್ಯೂಸಿಯಂ, ಗ್ಯಾಲರಿಗೆ ‘ತೊಡಕು’

ಪರಿವರ್ತನಾ ಬಿಸಿನೆಸ್ ಶಾಲೆ: ‘ಅಭ್ಯುದಯ’ ಕಾರ್ಯಕ್ರಮ

Mysuru News: ಮೈಸೂರಿನ ಪರಿವರ್ತನಾ ಬಿಸಿನೆಸ್ ಶಾಲೆಯಲ್ಲಿ ಆಯೋಜಿಸಿದ್ದ ‘ಅಭ್ಯುದಯ-2026’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಉದ್ಯಮಶೀಲತೆ ಮತ್ತು ನಾಯಕತ್ವ ಗುಣಗಳನ್ನು ಪ್ರದರ್ಶಿಸಿದರು.
Last Updated 14 ಫೆಬ್ರುವರಿ 2026, 5:11 IST
ಪರಿವರ್ತನಾ ಬಿಸಿನೆಸ್ ಶಾಲೆ: ‘ಅಭ್ಯುದಯ’ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT