ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಮೈಸೂರು

ADVERTISEMENT

ಮೈಸೂರಿನ ಮಧುಸೂದನ್‌ ಮೇಷ್ಟ್ರಿಗೆ ನಾವೀನ್ಯದ್ದೇ ಧ್ಯಾನ

Madhusudhan KS: ಮೈಸೂರಿನ ಹಿನಕಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಟೆ ಆಗಷ್ಟೇ ರಿಂಗಣಿಸಿತ್ತು. ಒಂದು ಮೂಲೆಯಲ್ಲಿ ವರ್ಚುವಲ್‌ ರಿಯಾಲಿಟಿ (ವಿಆರ್‌) ಹೆಡ್‌ಸೆಟ್‌ಗಳನ್ನು ಧರಿಸಿದ್ದ ಮಕ್ಕಳು ಲ್ಯಾಪ್‌ಟಾಪ್‌ ಪರದೆಯ ಮುಂದೆ ನಿಂತಿದ್ದರು.
Last Updated 1 ಫೆಬ್ರುವರಿ 2026, 1:43 IST
ಮೈಸೂರಿನ ಮಧುಸೂದನ್‌ ಮೇಷ್ಟ್ರಿಗೆ ನಾವೀನ್ಯದ್ದೇ ಧ್ಯಾನ

ಹಗಿನವಾಳು: ಜಾತ್ರೆ ಸ್ಥಗಿತ, ಬೀದಿಯಲ್ಲೇ ನಿಂತ ರಥ

Festival Halted: ಹಗಿನವಾಳು ಗ್ರಾಮದಲ್ಲಿ ಶನಿವಾರ ನಿಗದಿಯಾಗಿದ್ದ ಗ್ರಾಮದೇವತೆ ‘ಪಟ್ಟದಮ್ಮ ರಾಣಿ ದೇವತೆ ಜಾತ್ರೆ’ ಕೊನೆ ಕ್ಷಣದಲ್ಲಿ ಸ್ಥಗಿತಗೊಂಡ ಪರಿಣಾಮ, ರಥವು ಬೀದಿಯಲ್ಲೇ ನಿಂತಿದೆ.
Last Updated 31 ಜನವರಿ 2026, 20:39 IST
ಹಗಿನವಾಳು: ಜಾತ್ರೆ ಸ್ಥಗಿತ, ಬೀದಿಯಲ್ಲೇ ನಿಂತ ರಥ

ಮೈಸೂರು–ಕುಶಾಲನಗರ ಹೆದ್ದಾರಿ: ಸ್ವಯಂಚಾಲಿತ ಟೋಲ್ ಸಂಗ್ರಹ ವ್ಯವಸ್ಥೆ

GPS Toll System: ಮೈಸೂರು–ಕುಶಾಲನಗರ ಹೆದ್ದಾರಿಯಲ್ಲಿ ಕ್ರಮಿಸಿದ ದೂರಕ್ಕಷ್ಟೇ ಟೋಲ್‌ ಪಾವತಿಸುವ ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ಬರಲಿದೆ. ANPR ಕ್ಯಾಮೆರಾ ಮತ್ತು ಜಿಪಿಎಸ್ ತಂತ್ರಜ್ಞಾನದ ಮೂಲಕ ಫಾಸ್ಟ್ಯಾಗ್ ಹಣ ಕಡಿತವಾಗಲಿದೆ.
Last Updated 31 ಜನವರಿ 2026, 6:14 IST
ಮೈಸೂರು–ಕುಶಾಲನಗರ ಹೆದ್ದಾರಿ: ಸ್ವಯಂಚಾಲಿತ ಟೋಲ್ ಸಂಗ್ರಹ ವ್ಯವಸ್ಥೆ

22 ವರ್ಷದಿಂದ ಸಿಗದ ನಿವೇಶನ

ಫಲಾನುಭವಿಗಳು ಕಂಗಾಲು: ಪ್ರತಿಭಟನೆ
Last Updated 31 ಜನವರಿ 2026, 5:05 IST
22 ವರ್ಷದಿಂದ ಸಿಗದ ನಿವೇಶನ

ಕುಸ್ತಿಪಟು ‘ಟೈಗರ್’ ಬಾಲಾಜಿ ಇನ್ನಿಲ್ಲ

Wrestling Legend: ಕುಸ್ತಿಪಟು, ಸುಣ್ಣದಕೇರಿ ನಿವಾಸಿ ‘ಟೈಗರ್’ ಬಾಲಾಜಿ ಜೆಟ್ಟಿ (68) ಅನಾರೋಗ್ಯದಿಂದ ಇಲ್ಲಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಆಕ್ರಮಣಕಾರಿ ಪಟ್ಟು, ಆಟದಿಂದ ನಾಡಕುಸ್ತಿ ಪ್ರಿಯರಲ್ಲಿ ಇವರು ಖ್ಯಾತರಾಗಿದ್ದರು.
Last Updated 31 ಜನವರಿ 2026, 5:03 IST
ಕುಸ್ತಿಪಟು ‘ಟೈಗರ್’ ಬಾಲಾಜಿ ಇನ್ನಿಲ್ಲ

11 ವರ್ಷ ಬಳಿಕ ಪದವಿಯ ಖುಷಿ!

2013–14, 2014–15ನೇ ಸಾಲಿನ ಪರೀಕ್ಷೆಯಲ್ಲಿ ಪಾಸಾದವರಿಗೆ ಇಂದು ಪ್ರಮಾಣಪತ್ರ
Last Updated 31 ಜನವರಿ 2026, 5:01 IST
11 ವರ್ಷ ಬಳಿಕ ಪದವಿಯ ಖುಷಿ!

ಮಹಿಳಾ ಸಬಲೀಕರಣದಿಂದ ಅಭಿವೃದ್ಧಿ

Asha Workers: ಮಹಿಳಾ ಸಬಲೀಕರಣವಾದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಚಿತ್ರನಟ ಚೇತನ್ ತಿಳಿಸಿದರು. ಪಿರಿಯಾಪಟ್ಟಣದ ಅರಸು ಭವನದಲ್ಲಿ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
Last Updated 31 ಜನವರಿ 2026, 4:58 IST
ಮಹಿಳಾ ಸಬಲೀಕರಣದಿಂದ ಅಭಿವೃದ್ಧಿ
ADVERTISEMENT

ಶ್ವಾನದಳದೊಂದಿಗೆ ಕಾರ್ಖಾನೆ ಪರಿಶೀಲನೆ ಮಾಡಿದ ನಗರ ಪೊಲೀಸರು

Chemical Factory Inspection: ನಗರ ಪೊಲೀಸ್‌ ಇಲಾಖೆಯ ಅಧಿಕಾರಿ, ಸಿಬ್ಬಂದಿ ಶುಕ್ರವಾರ ಮೇಟಗಳ್ಳಿ ಹಾಗೂ ಹೆಬ್ಬಾಳ ವ್ಯಾಪ್ತಿಯಲ್ಲಿನ ರಾಸಾಯನಿಕ ಕಾರ್ಖಾನೆಗಳು, ದಾಸ್ತಾನು ಕೊಠಡಿಗಳಿಗೆ ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 31 ಜನವರಿ 2026, 4:54 IST
ಶ್ವಾನದಳದೊಂದಿಗೆ  ಕಾರ್ಖಾನೆ ಪರಿಶೀಲನೆ ಮಾಡಿದ ನಗರ ಪೊಲೀಸರು

ಕೆಎಸ್‌ಒಯು ಘಟಿಕೋತ್ಸವ ಇಂದು

ಕೆಎಸ್‌ಒಯು ವಾರ್ಷಿಕ ಘಟಿಕೋತ್ಸವ ಇಂದು
Last Updated 31 ಜನವರಿ 2026, 4:50 IST
ಕೆಎಸ್‌ಒಯು ಘಟಿಕೋತ್ಸವ ಇಂದು

ಹೆಜ್ಜೆ ಉಳಿಸಿ ಹೋದ ‘ಹುಲಿ’

ನಾಡಕುಸ್ತಿಯ ಮಿಂಚು ‘ಟೈಗರ್’ ಬಾಲಾಜಿ ಜೆಟ್ಟಿ
Last Updated 31 ಜನವರಿ 2026, 4:45 IST
ಹೆಜ್ಜೆ ಉಳಿಸಿ ಹೋದ ‘ಹುಲಿ’
ADVERTISEMENT
ADVERTISEMENT
ADVERTISEMENT