ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಮೈಸೂರು

ADVERTISEMENT

ಮೈಸೂರು | ಎಂಎಸ್‌ಪಿ ಖಾತರಿ ಕಾನೂನು, ಸಾಲ ಮನ್ನಾ: ಕಬ್ಬು ಬೆಳೆಗಾರರ ಸಂಘ ಒತ್ತಾಯ

MSP Guarantee: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿ ಕಾನೂನು ಜಾರಿ ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅತ್ತಹಳ್ಳಿ ದೇವರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 19 ಜನವರಿ 2026, 4:41 IST
ಮೈಸೂರು | ಎಂಎಸ್‌ಪಿ ಖಾತರಿ ಕಾನೂನು, ಸಾಲ ಮನ್ನಾ: ಕಬ್ಬು ಬೆಳೆಗಾರರ ಸಂಘ ಒತ್ತಾಯ

ಸರಗೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ನೇಹ ಸಂಗಮ

Alumni Meet: ಸರಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 1989-90ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು 35 ವರ್ಷಗಳ ನಂತರ ಸ್ನೇಹ ಸಂಗಮ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಸಿದರು.
Last Updated 19 ಜನವರಿ 2026, 4:39 IST
ಸರಗೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ನೇಹ ಸಂಗಮ

ವಿಕಸಿತ ಭಾರತ ಸುತ್ತೂರಿನಲ್ಲಿ ಸಾಕಾರ: ಕೃಷಿ ವಿಚಾರ ಸಂಕಿರಣದಲ್ಲಿ ವಿಜಯೇಂದ್ರ

Nanjangud News: ನಗರದ ಜೊತೆಗೆ ಗ್ರಾಮೀಣ ಭಾಗವೂ ಅಭಿವೃದ್ಧಿಯಾಗಬೇಕು. ಸುತ್ತೂರು ಶ್ರೀಮಠದ ಸೇವೆಯಿಂದ ವಿಕಸಿತ ಭಾರತದ ಕಲ್ಪನೆ ಇಲ್ಲಿ ಸಾಕಾರಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
Last Updated 19 ಜನವರಿ 2026, 4:37 IST
ವಿಕಸಿತ ಭಾರತ ಸುತ್ತೂರಿನಲ್ಲಿ ಸಾಕಾರ: ಕೃಷಿ ವಿಚಾರ ಸಂಕಿರಣದಲ್ಲಿ ವಿಜಯೇಂದ್ರ

ಎಲ್ಲಕ್ಕಿಂತ ಮಾನವ ಧರ್ಮ ಮೇಲು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ

Humanity First: ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವೆಲ್ಲರೂ ಮೂಲತಃ ಮನುಷ್ಯರು, ಜಾತಿ-ಧರ್ಮಗಳಿಗಿಂತ ಮಾನವೀಯತೆ ದೊಡ್ಡದು ಎಂದು ತಿಳಿಸಿದರು.
Last Updated 19 ಜನವರಿ 2026, 4:29 IST
ಎಲ್ಲಕ್ಕಿಂತ ಮಾನವ ಧರ್ಮ ಮೇಲು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ

ಸುತ್ತೂರು ಜಾತ್ರೆಗೆ ಬಂದರು ಹತ್ತೂರ ಜನ!: ಕಿಲೋಮೀಟರ್ ಉದ್ದಕ್ಕೂ ಸಂಚಾರದಟ್ಟಣೆ

Mysuru News: ಮೈಸೂರು ಜಿಲ್ಲೆಯ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಜನಸಾಗರವೇ ಹರಿದುಬಂದಿತ್ತು. ಭಕ್ತರ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
Last Updated 19 ಜನವರಿ 2026, 4:28 IST
ಸುತ್ತೂರು ಜಾತ್ರೆಗೆ ಬಂದರು ಹತ್ತೂರ ಜನ!: ಕಿಲೋಮೀಟರ್ ಉದ್ದಕ್ಕೂ ಸಂಚಾರದಟ್ಟಣೆ

ಚುನಾವಣೆಯಲ್ಲಿ ಮಾರ್ಕರ್‌: ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ವಿಚಾರಣೆಗೆ ಒತ್ತಾಯ

Congress Allegations: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಬೆಂಬಲಿಸಿರುವ ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸಿದ್ದಾರೆ.
Last Updated 19 ಜನವರಿ 2026, 4:24 IST
ಚುನಾವಣೆಯಲ್ಲಿ ಮಾರ್ಕರ್‌: ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ವಿಚಾರಣೆಗೆ ಒತ್ತಾಯ

ಜಾತಿ ಗಣತಂತ್ರ ಆಗುತ್ತಿರುವ ಭಾರತ: ಕೋಟಿಗಾನಹಳ್ಳಿ ರಾಮಯ್ಯ ಕಳವಳ

Ambedkar Ideology: ಮೈಸೂರಿನ ರಂಗಾಯಣದಲ್ಲಿ ನಡೆದ 'ಬಹುರೂಪಿ' ರಾಷ್ಟ್ರೀಯ ನಾಟಕೋತ್ಸವದ ಭಾಗವಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಆರ್ಥಿಕ, ಸಾಮಾಜಿಕ ಮತ್ತು ಮಹಿಳಾ ಚಳವಳಿಯ ಬಹುಮುಖಿ ಆಯಾಮಗಳ ಕುರಿತು ವಿಚಾರಸಂಕಿರಣ ನಡೆಯಿತು.
Last Updated 19 ಜನವರಿ 2026, 4:21 IST
ಜಾತಿ ಗಣತಂತ್ರ ಆಗುತ್ತಿರುವ ಭಾರತ: ಕೋಟಿಗಾನಹಳ್ಳಿ ರಾಮಯ್ಯ ಕಳವಳ
ADVERTISEMENT

ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ 20 ಎಕರೆ ಭೂ ಒತ್ತುವರಿ ತೆರವು

Encroachment Action: ಮೈಸೂರು ಜಿಲ್ಲೆಯ ವರುಣ ಹೋಬಳಿಯ 20 ಎಕರೆ ಸರ್ಕಾರಿ ಭೂಮಿಯಲ್ಲಿ ಸಾಗುತ್ತಿದ್ದ ಅನಧಿಕೃತ ಕೃಷಿಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಜೆಸಿಬಿ ಸಹಾಯದಿಂದ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
Last Updated 18 ಜನವರಿ 2026, 23:35 IST
ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ 20 ಎಕರೆ ಭೂ ಒತ್ತುವರಿ ತೆರವು

ಸ್ವಚ್ಛ ಸರ್ವೇಕ್ಷಣಾ: ಮೈಸೂರು ಪಾಲಿಕೆಯಿಂದ ಪೋಸ್ಟರ್, ಕಲಾಕೃತಿ ರಚನಾ ಸ್ಪರ್ಧೆ

Clean Survey: Mysore Municipal Corporation ಸ್ವಚ್ಛ ಭಾರತ ಅಭಿಯಾನ 2.0 ಹಾಗೂ ಸ್ವಚ್ಛ ಸರ್ವೇಕ್ಷಣಾ 2025-26ರ ಅಂಗವಾಗಿ ಇಲ್ಲಿನ ಮಹಾನಗರ ಪಾಲಿಕೆಯಿಂದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಎರಡು ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
Last Updated 18 ಜನವರಿ 2026, 16:03 IST
ಸ್ವಚ್ಛ ಸರ್ವೇಕ್ಷಣಾ: ಮೈಸೂರು ಪಾಲಿಕೆಯಿಂದ ಪೋಸ್ಟರ್, ಕಲಾಕೃತಿ ರಚನಾ ಸ್ಪರ್ಧೆ

ಮೈಸೂರು ಜಿಲ್ಲೆ ಅಭಿವೃದ್ಧಿಗೆ ₹10ಸಾವಿರ ಕೋಟಿ ಅನುದಾನ ನೀಡಿದ್ದೇನೆ: ಸಿದ್ದರಾಮಯ್ಯ

development of Mysore district: Siddaramaiah fundl; ‘ಜಿಲ್ಲೆಯ ಅಭಿವೃದ್ಧಿಗೆ ಎರಡೂವರೆ ವರ್ಷಗಳಲ್ಲಿ ₹ 10ಸಾವಿರ ಕೋಟಿ ಅನುದಾನ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 18 ಜನವರಿ 2026, 14:31 IST
ಮೈಸೂರು ಜಿಲ್ಲೆ ಅಭಿವೃದ್ಧಿಗೆ ₹10ಸಾವಿರ ಕೋಟಿ ಅನುದಾನ ನೀಡಿದ್ದೇನೆ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT