ಸೋಮವಾರ, 5 ಜನವರಿ 2026
×
ADVERTISEMENT

ದಾವಣಗೆರೆ

ADVERTISEMENT

ವೈದಿಕ ಯಜಮಾನಿಕೆ, ಅಸಮಾನತೆ ಜೀವಂತ: ಮಲ್ಲಿಕಾರ್ಜುನ ಹಲಸಂಗಿ

‘ಜನತಂತ್ರಕ್ಕೆ ಎದುರಾಗುವ ಸವಾಲು’ ವಿಚಾರ ಸಂಕಿರಣದಲ್ಲಿ ಪ್ರೊ.ಮಲ್ಲಿಕಾರ್ಜುನ ಹಲಸಂಗಿ ಕಳವಳ
Last Updated 5 ಜನವರಿ 2026, 4:59 IST
ವೈದಿಕ ಯಜಮಾನಿಕೆ, ಅಸಮಾನತೆ ಜೀವಂತ: ಮಲ್ಲಿಕಾರ್ಜುನ ಹಲಸಂಗಿ

ಹರಿಹರ ನಗರಸಭೆ | ಬಜೆಟ್ ಪೂರ್ವಭಾವಿ ಸಭೆ; ಅಹವಾಲುಗಳ ಮಹಾಪೂರ

Public Budget Meeting: ಹರಿಹರ: ನಗರದ ಉದ್ಯಾನವನಗಳಲ್ಲಿರುವ ಅಕ್ರಮ ಕಟ್ಟಡಗಳ ತೆರವು, ರಸ್ತೆ ದುರಸ್ತಿ, ಪಾದಚಾರಿಗಳಿಗೆ ಫುಟ್ ಪಾತ್ ವ್ಯವಸ್ಥೆ ಸೇರಿದಂತೆ ನಾನಾ ಸಮಸ್ಯೆಗಳ ಪರಿಹಾರ ಕೋರಿ ನಗರಸಭೆಯಲ್ಲಿ ಶನಿವಾರ ನಡೆದ
Last Updated 5 ಜನವರಿ 2026, 4:56 IST
ಹರಿಹರ ನಗರಸಭೆ | ಬಜೆಟ್ ಪೂರ್ವಭಾವಿ ಸಭೆ; ಅಹವಾಲುಗಳ ಮಹಾಪೂರ

ಶಾಮನೂರು ಶಿವಶಂಕರಪ್ಪ ನುಡಿನಮನ: ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಮಹನೀಯ

Shamanur Tribute: ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರು ತಮ್ಮ ಜೊತೆಗೆ ಎಲ್ಲ ಸಮುದಾಯಗಳನ್ನು ಬೆಳೆಸಿದರು. ಸಾವಿರಾರು ಜನರಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾದರು ಎಂದು ಪದ್ಮಸಾಲಿ ಮಹಾಸಂಸ್ಥಾನ ಪೀಠದ ಪ್ರಭುಲಿಂಗ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 5 ಜನವರಿ 2026, 4:54 IST
ಶಾಮನೂರು ಶಿವಶಂಕರಪ್ಪ ನುಡಿನಮನ: ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಮಹನೀಯ

ದಾವಣಗೆರೆ | ಕಪ್ಪುತಲೆ ಹುಳು ಬಾಧೆ; ಕತ್ತಲಲ್ಲಿ ತೆಂಗು ಬೆಳೆಗಾರ

Coconut Crop: ರಾಜ್ಯದ ವಿವಿಧ ಕಡೆಗಳಲ್ಲಿ ತೆಂಗು ಬೆಳೆಯನ್ನು ವಿವಿಧ ರೋಗಗಳು ಆವರಿಸಿವೆ. ಈ ಪೈಕಿ ಕಪ್ಪುತಲೆ ಹುಳುವಿನ ಸಮಸ್ಯೆ ತೆಂಗು ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
Last Updated 5 ಜನವರಿ 2026, 4:46 IST
ದಾವಣಗೆರೆ | ಕಪ್ಪುತಲೆ ಹುಳು ಬಾಧೆ; ಕತ್ತಲಲ್ಲಿ ತೆಂಗು ಬೆಳೆಗಾರ

ಬದಲಾವಣೆ ಬಯಸಿದರೆ ನನ್ನ ಸಹೋದರನಿಗೆ ಟಿಕೆಟ್ ನೀಡಲಿ: ಶಿವಗಂಗಾ ಬಸವರಾಜು

Davanagere Bypoll: ಬದಲಾವಣೆ ಬಯಸುವುದಾದರೆ ನನ್ನ ಹಿರಿಯ ಸಹೋದರನಿಗೆ (ಶಿವಗಂಗಾ ಶ್ರೀನಿವಾಸ) ಟಿಕೆಟ್ ನೀಡಲಿ’ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಹೇಳಿದರು.
Last Updated 5 ಜನವರಿ 2026, 4:43 IST
ಬದಲಾವಣೆ ಬಯಸಿದರೆ ನನ್ನ ಸಹೋದರನಿಗೆ ಟಿಕೆಟ್ ನೀಡಲಿ: ಶಿವಗಂಗಾ ಬಸವರಾಜು

ಮಾಯಕೊಂಡ | ಅಡಿಕೆ ಸಿಪ್ಪೆಗೆ ಬೆಂಕಿ; ದಟ್ಟವಾಗಿ ಹರಡಿದ ಹೊಗೆ

Areca Husk Fire: ಮಾಯಕೊಂಡ: ಗ್ರಾಮದ ಕೈದಾಳ್ ಬಸವರಾಜಪ್ಪ ಎಂಬ ರೈತ ಸಂಗ್ರಹಿಸಿದ್ದ ಅಡಿಕೆ ಸಿಪ್ಪೆ ರಾಶಿಗೆ ಭಾನುವಾರ ಬೆಂಕಿ ಬಿದ್ದ ಪರಿಣಾಮ ದಟ್ಟ ಹೊಗೆ ಆವರಿಸಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಯಿತು.
Last Updated 5 ಜನವರಿ 2026, 4:38 IST
ಮಾಯಕೊಂಡ | ಅಡಿಕೆ ಸಿಪ್ಪೆಗೆ ಬೆಂಕಿ; ದಟ್ಟವಾಗಿ ಹರಡಿದ ಹೊಗೆ

ಕರ್ನಾಟಕ ನೀರಾವರಿ ನಿಗಮದಲ್ಲೇ ಭದ್ರಾ ಜಲಾಶಯ ಮುಂದುವರಿಯಲಿ: ಎಂ.ಪಿ.ರೇಣುಕಾಚಾರ್ಯ

Bhadra Dam Controversy: ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ವರ್ಗಾಯಿಸುವ ಪ್ರಯತ್ನ ರಾಜ್ಯ ರೈತರ ಹಿತಾಸಕ್ತಿಗೆ ಮಾರಕವೆಂದು ಎಂ.ಪಿ. ರೇಣುಕಾಚಾರ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದರು.
Last Updated 4 ಜನವರಿ 2026, 16:59 IST
ಕರ್ನಾಟಕ ನೀರಾವರಿ ನಿಗಮದಲ್ಲೇ ಭದ್ರಾ ಜಲಾಶಯ ಮುಂದುವರಿಯಲಿ: ಎಂ.ಪಿ.ರೇಣುಕಾಚಾರ್ಯ
ADVERTISEMENT

ಮಹಿಳಾ ಶಿಕ್ಷಣಕ್ಕೆ ಮುನ್ನುಡಿ ಬರೆದ ಸಾವಿತ್ರಿ ಬಾ ಪುಲೆ: ಮರೇನಹಳ್ಳಿ ಟಿ. ಬಸವರಾಜ್

Jagalur News: ಜಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಆಚರಿಸಲಾಯಿತು. ಸಮಾಜ ಪರಿವರ್ತನೆಗೆ ಶ್ರಮಿಸಿದ ಮೊದಲ ಮಹಿಳಾ ಶಿಕ್ಷಕಿಯ ಸಾಧನೆಯನ್ನು ಗಣ್ಯರು ಸ್ಮರಿಸಿದರು.
Last Updated 4 ಜನವರಿ 2026, 4:36 IST
ಮಹಿಳಾ ಶಿಕ್ಷಣಕ್ಕೆ ಮುನ್ನುಡಿ ಬರೆದ ಸಾವಿತ್ರಿ ಬಾ ಪುಲೆ: ಮರೇನಹಳ್ಳಿ ಟಿ. ಬಸವರಾಜ್

ಜಗಳೂರು: ಕಾಮಗಾರಿ ವಿಳಂಬವಾದರೆ ಗುತ್ತಿಗೆದಾರರು ಕಪ್ಪು ಪಟ್ಟಿಗೆ

Jagalur News: 'ಸಿಇಒ ನಡಿಗೆ ಮುಂಜಾನೆ ಗ್ರಾಮಗಳ ಕಡೆಗೆ' ಅಭಿಯಾನದಡಿ ಜಗಳೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ, ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 4 ಜನವರಿ 2026, 4:35 IST
ಜಗಳೂರು: ಕಾಮಗಾರಿ ವಿಳಂಬವಾದರೆ ಗುತ್ತಿಗೆದಾರರು ಕಪ್ಪು ಪಟ್ಟಿಗೆ

ದಾವಣಗೆರೆ | ಮತದಾರರ ಕರಡು ಪಟ್ಟಿ ಪ್ರಕಟ: ಹೆಚ್ಚುವರಿ ಜಿಲ್ಲಾಧಿಕಾರಿ

Davangere South News: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಮತ್ತು ತಿದ್ದುಪಡಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ.
Last Updated 4 ಜನವರಿ 2026, 4:34 IST
ದಾವಣಗೆರೆ | ಮತದಾರರ ಕರಡು ಪಟ್ಟಿ ಪ್ರಕಟ: ಹೆಚ್ಚುವರಿ ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT