ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ರಂಗಭೂಮಿ

ADVERTISEMENT

ಮೊದಲ ಓದು: ರಂಗಭೂಮಿಯ ಅಪ್ರತಿಮ ಸಾಧಕಿ ‘ರಾಮಿ’

ಬಿಟ್ಟೇನೆಂದರೂ ಬಿಡದು-ಈ ಮಾಯೆ’ ಪುಸ್ತಕದಲ್ಲಿದೆ.
Last Updated 20 ಜುಲೈ 2024, 22:49 IST
ಮೊದಲ ಓದು: ರಂಗಭೂಮಿಯ ಅಪ್ರತಿಮ ಸಾಧಕಿ ‘ರಾಮಿ’

ದ್ರೌಪದಿಯ ಸ್ವಗತದ ಉರಿಯ ಉಯ್ಯಾಲೆ

ಕವಿ, ನಾಟಕಕಾರ ಎಚ್‌.ಎಸ್. ವೆಂಕಟೇಶಮೂರ್ತಿ ರಚಿಸಿರುವ ‘ಉರಿಯ ಉಯ್ಯಾಲೆ’ ಎಂಬ ಏಕವ್ಯಕ್ತಿ ನಾಟಕ
Last Updated 20 ಜುಲೈ 2024, 14:45 IST
ದ್ರೌಪದಿಯ ಸ್ವಗತದ ಉರಿಯ ಉಯ್ಯಾಲೆ

ಅಗಸ್ಟ್ 1ಕ್ಕೆ ರಂಗಶಂಕರದಲ್ಲಿ ‘ಕಾಕದೋಷ‘

ನಾಟಕಕಾರ ವೆಂಕಟೇಶ್ ಪ್ರಸಾದ್ ಅವರು ಅನುವಾದಿಸಿ, ನಿರ್ದೇಶಿಸಿದ ’ಕಾಕದೋಷ‘ ನಾಟಕ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.
Last Updated 20 ಜುಲೈ 2024, 1:16 IST
ಅಗಸ್ಟ್ 1ಕ್ಕೆ ರಂಗಶಂಕರದಲ್ಲಿ ‘ಕಾಕದೋಷ‘

ರಂಗಭೂಮಿ: ಜತೆಗಿರುವನು ಚಂದಿರ, ಅಣ್ಣನ ನೆನಪು ನಾಟಕ ಪ್ರದರ್ಶನ ಇಲ್ಲಿ

ಸಂಕಲ್ಪ, ಮೈಸೂರು ಅರ್ಪಿಸುವ ’ಜತೆಗಿರುವನು ಚಂದಿರ’ ನಾಟಕವು ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.
Last Updated 20 ಜುಲೈ 2024, 0:38 IST
ರಂಗಭೂಮಿ: ಜತೆಗಿರುವನು ಚಂದಿರ, ಅಣ್ಣನ ನೆನಪು ನಾಟಕ ಪ್ರದರ್ಶನ ಇಲ್ಲಿ

ರಂಗಭೂಮಿ: ಸಮಕಾಲೀನ ತಲ್ಲಣದ ರಕ್ತ ವಿಲಾಪ

ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನೇ ಮೂಲದ್ರವ್ಯವಾಗಿ ಇಟ್ಟುಕೊಂಡ ಬರೆಯಲಾದ ನಾಟಕ ಇದು. ಸಮಕಾಲೀನ ತಲ್ಲಣಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಕವಿ, ನಾಟಕಕಾರ ವಿಕ್ರಮ ವಿಸಾಜಿ ಮಾಡಿದ್ದಾರೆ. ರಾಯಚೂರು ಸಮುದಾಯ ತಂಡ ನಾಟಕದ ಆಶಯಕ್ಕೆ ಜೀವ ತುಂಬಿದೆ.
Last Updated 13 ಜುಲೈ 2024, 23:30 IST
ರಂಗಭೂಮಿ: ಸಮಕಾಲೀನ ತಲ್ಲಣದ ರಕ್ತ ವಿಲಾಪ

ಬೆಂಗಳೂರು ಕಿರುನಾಟಕೋತ್ಸವ; ಅಂತಿಮ ಹಂತದ ಸ್ಪರ್ಧೆ ನಾಳೆ

ಪ್ರವರ ಥಿಯೇಟರ್ ಮತ್ತು ಅಶ್ವ ಘೋಷ ಥಿಯೇಟರ್‌ ಟ್ರಸ್ಟ್ ಜಂಟಿಯಾಗಿ ಕಳೆದ ಮೂರು ವರ್ಷಗಳಿಂದ ‘ಬೆಂಗಳೂರು ಕಿರುನಾಟಕೋತ್ಸವ’ವನ್ನು ಆಯೋಜಿಸುತ್ತ ಬಂದಿದೆ.
Last Updated 12 ಜುಲೈ 2024, 23:30 IST
ಬೆಂಗಳೂರು ಕಿರುನಾಟಕೋತ್ಸವ; ಅಂತಿಮ ಹಂತದ ಸ್ಪರ್ಧೆ ನಾಳೆ

ಡುಂಡಿರಾಜರ ‘ಪುಕ್ಕಟೆ ಸಲಹೆಗೆ’ 85ರ ಸಂಭ್ರಮ

ಚುಟುಕು ಸಾಹಿತಿ ಎಚ್.ಡುಂಡಿರಾಜ್ ಅವರ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕವು ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡದಿಂದ ಜುಲೈ 14ರಂದು ಭಾನುವಾರ 85ನೇ ಪ್ರದರ್ಶನ ಕಾಣುತ್ತಿದೆ.
Last Updated 12 ಜುಲೈ 2024, 23:30 IST
ಡುಂಡಿರಾಜರ ‘ಪುಕ್ಕಟೆ ಸಲಹೆಗೆ’ 85ರ ಸಂಭ್ರಮ
ADVERTISEMENT

ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ

ರಂಗಶಂಕರ ಮಕ್ಕಳಿಗೆಂದೇ ರೂಪಿಸಿ, ನಿರ್ವಹಿಸುತ್ತಿರುವ ರಾಷ್ಟ್ರದ ಅತ್ಯುತ್ತಮ ಮಕ್ಕಳ ರಂಗಭೂಮಿ ಕಾರ್ಯಕ್ರಮಗಳಲ್ಲಿ ಒಂದು ‘ಆಹಾ! ಮಕ್ಕಳ ನಾಟಕೋತ್ಸವ’.
Last Updated 12 ಜುಲೈ 2024, 23:30 IST
ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ

ಕೌತುಕಮಯ ಚೌಕಟ್ಟಿನಲ್ಲಿ ಸಂಸ್ಕೃತಿಯ ಗುಣಗಾನ: 'ನಟರಾಜ' ನಾಟಕ ಮನಮುಟ್ಟಿದ ಪ್ರಯೋಗ

ಅಭಿಮಾನಿ ಪ್ರೇಕ್ಷಕರು ಮನ ತಣಿಯುವಂತೆ ಸಂತೃಪ್ತಗೊಂಡ ವಿಶಿಷ್ಟ ದಾಖಲಾತಿ ಪ್ರದರ್ಶನವಾಗಿ ನಾಟಕ ಮೂಡಿ ಬಂದಿತು.ನಾಟಕವು ಕೌತುಕಮಯ ಕಥಾವಸ್ತುವಾದರೂ ಸಮಾಜದ ಪ್ರಚಲಿತ ವಿದ್ಯಮಾನಗಳ ಕೇಂದ್ರೀಕರಿಸಿ ಚಿತ್ತಹರಿಸುವಂತೆ ಮಾಡಿದ್ದಿತು.
Last Updated 23 ಜೂನ್ 2024, 14:10 IST
ಕೌತುಕಮಯ ಚೌಕಟ್ಟಿನಲ್ಲಿ ಸಂಸ್ಕೃತಿಯ ಗುಣಗಾನ: 'ನಟರಾಜ' ನಾಟಕ ಮನಮುಟ್ಟಿದ ಪ್ರಯೋಗ

ರಂಗಭೂಮಿ: ಅಣ್ಣನ ನೆನಪು ಸಾಕ್ಷ್ಯ ನಾಟಕ ಇಂದು

ಜನಮೆಚ್ಚುಗೆ ಪಡೆಯುವುದರ ಜೊತೆಗೆ ಸಾಹಿತ್ಯಾಸಕ್ತರ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರವರ ಥಿಯೇಟರ್‌ ಪ್ರಸ್ತುತ ಪಡಿಸುತ್ತಿರುವ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಜೂನ್‌ 15ರಂದು ಸಂಜೆ 7ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದರ್ಶನಗೊಳ್ಳಲಿದೆ.
Last Updated 15 ಜೂನ್ 2024, 0:10 IST
ರಂಗಭೂಮಿ: ಅಣ್ಣನ ನೆನಪು ಸಾಕ್ಷ್ಯ ನಾಟಕ ಇಂದು
ADVERTISEMENT