ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ | ಹೆರಿಗೆ ವೇಳೆ ಮಗು ಸಾವು: ವೈದ್ಯರ ವಿರುದ್ಧ ಪ್ರತಿಭಟನೆ

Medical Negligence Protest: ಯಾದಗಿರಿಯ ಯಿಮ್ಸ್‌ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ಸಾವಿಗೀಡಾದ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ವೈದ್ಯರು ತನಿಖೆಯ ಭರವಸೆ ನೀಡಿದ್ದಾರೆ.
Last Updated 7 ಡಿಸೆಂಬರ್ 2025, 17:36 IST
ಯಾದಗಿರಿ | ಹೆರಿಗೆ ವೇಳೆ ಮಗು ಸಾವು: ವೈದ್ಯರ ವಿರುದ್ಧ ಪ್ರತಿಭಟನೆ

ಅಂಬೇಡ್ಕರ್ ತತ್ವ ಪಾಲನೆಯಿಂದ ಬದುಕು ಸಾರ್ಥಕ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

Ambedkar Philosophy: ಅಂಬೇಡ್ಕರ್ ತತ್ವಗಳನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ಯಾದಗಿರಿಯ ಅಂಬೇಡ್ಕರ್ ವೃತ್ತದಲ್ಲಿ 69ನೇ ಮಹಾಪರಿನಿರ್ವಾಣ ದಿನದಂದು ಅವರು ಮಾತನಾಡಿದರು.
Last Updated 7 ಡಿಸೆಂಬರ್ 2025, 8:11 IST
ಅಂಬೇಡ್ಕರ್ ತತ್ವ ಪಾಲನೆಯಿಂದ ಬದುಕು ಸಾರ್ಥಕ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

ಶಹಾಪುರ: ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ

Legal Dispute Resolution: ಶಹಾಪುರದ ಮೂರು ನ್ಯಾಯಾಲಯಗಳಲ್ಲಿ ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ಕಕ್ಷಿದಾರರು ಪರಸ್ಪರ ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಬಹುದಾದ ಉತ್ತಮ ಅವಕಾಶವಾಗಿದೆ ಎಂದು ನ್ಯಾಯಾಧೀಶೆ ಹೇಮಾ ಪಸ್ತಾಪುರ ತಿಳಿಸಿದರು.
Last Updated 7 ಡಿಸೆಂಬರ್ 2025, 8:10 IST
ಶಹಾಪುರ: ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ

ಹುಣಸಗಿ: ಕಸಾಪ ತಾಲ್ಲೂಕು ಸಮ್ಮೇಳನ ಕರಪತ್ರ ಬಿಡುಗಡೆ

Literary Conference: ಹುಣಸಗಿಯಲ್ಲಿ ಜ. 9ರಂದು ಕಸಾಪ ತಾಲ್ಲೂಕು ಸಮ್ಮೇಳನ ನಡೆಯಲಿದ್ದು, ಅದರ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ವಿವಿಧ ಇಲಾಖೆಗಳ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಬೇಕೆಂದು ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.
Last Updated 7 ಡಿಸೆಂಬರ್ 2025, 8:10 IST
ಹುಣಸಗಿ: ಕಸಾಪ ತಾಲ್ಲೂಕು ಸಮ್ಮೇಳನ ಕರಪತ್ರ ಬಿಡುಗಡೆ

ಪ್ರತಿ ರೈತರಿಗೂ ಬೆಳೆ ನಷ್ಟ ಪರಿಹಾರ ಕಲ್ಪಿಸಿ:ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

Farmer Compensation: ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ಎಲ್ಲ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅಧಿಕಾರಿಗಳಿಗೆ ಸೂಚಿಸಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಲಾಯಿತು.
Last Updated 7 ಡಿಸೆಂಬರ್ 2025, 8:10 IST
ಪ್ರತಿ ರೈತರಿಗೂ ಬೆಳೆ ನಷ್ಟ ಪರಿಹಾರ ಕಲ್ಪಿಸಿ:ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

ಯರಗೋಳ| ಪ್ರತಿಭಾ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ: ಬಿಇಒ

Student Talent Platform: ಸಹಾಜ್ ಕಿಡ್ಸ್ ಅಕಾಡೆಮಿ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಇದು ಉತ್ತಮ ವೇದಿಕೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ ಹೇಳಿದರು.
Last Updated 7 ಡಿಸೆಂಬರ್ 2025, 8:10 IST
ಯರಗೋಳ| ಪ್ರತಿಭಾ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ: ಬಿಇಒ

ಯಾದಗಿರಿ | ₹ 37.57 ಲಕ್ಷ ಮೌಲ್ಯದ ಹತ್ತಿ ಕಳವು: ಮೂವರ ವಿರುದ್ಧ ಪ್ರಕರಣ

Cotton Fraud: ಹತ್ತಿ ಮಿಲ್ ಮಾಲೀಕನಿಗೆ ವಂಚನೆ ಮಾಡಿ ₹37.57 ಲಕ್ಷ ಮೌಲ್ಯದ 246 ಕ್ವಿಂಟಲ್ ಹತ್ತಿ ಕಳವು ಮಾಡಿದ ಆರೋಪದಂತೆ ಯಾದಗಿರಿಯ ಸೈದಾಪುರ ಠಾಣೆಯಲ್ಲಿ ಲಾರಿ ಮಾಲೀಕ, ಚಾಲಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 6 ಡಿಸೆಂಬರ್ 2025, 19:54 IST
ಯಾದಗಿರಿ | ₹ 37.57 ಲಕ್ಷ ಮೌಲ್ಯದ ಹತ್ತಿ ಕಳವು: ಮೂವರ ವಿರುದ್ಧ ಪ್ರಕರಣ
ADVERTISEMENT

ಸುರಪುರ | ‘ಆರೋಗ್ಯ ಕ್ಷೇತ್ರಕ್ಕೂ ಪ್ರಾಶಸ್ತ್ಯ’

Health Development: ಸುರಪುರದ ರುಕ್ಮಾಪುರ ಗ್ರಾಮದಲ್ಲಿ ₹82 ಲಕ್ಷ ವೆಚ್ಚದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಜನತೆಗೆ ಉತ್ತಮ ಸೇವೆ ನೀಡುವುದು ಗುರಿಯೆಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.
Last Updated 6 ಡಿಸೆಂಬರ್ 2025, 7:16 IST
ಸುರಪುರ | ‘ಆರೋಗ್ಯ ಕ್ಷೇತ್ರಕ್ಕೂ ಪ್ರಾಶಸ್ತ್ಯ’

ಯಾದಗಿರಿ | ಕಲಾ ಪ್ರತಿಭೋತ್ಸವ: ಪ್ರತಿಭೆ ಅನಾವರಣ

Cultural Talent Fest: ಯಾದಗಿರಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕಲಾ ಪ್ರತಿಭೋತ್ಸವದಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಂಡಿದ್ದು, ಜಿಲ್ಲಾಧಿಕಾರಿಗಳು ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಹೇಳಿದರು.
Last Updated 6 ಡಿಸೆಂಬರ್ 2025, 7:13 IST
ಯಾದಗಿರಿ | ಕಲಾ ಪ್ರತಿಭೋತ್ಸವ: ಪ್ರತಿಭೆ ಅನಾವರಣ

ಶಹಾಪುರ | ‘ಪ್ರತಿಭೆ ಗುರುತಿಸಲು ಕಾರಂಜಿ ಸೂಕ್ತ ವೇದಿಕೆ’

Talent Identification: ಶಹಾಪುರದ ಹಳಪೇಟೆಯ ಸರ್ಕಾರಿ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳ ಪ್ರತಿಭೆ ಗುರುತಿಸಲು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳ ಸಾಧನೆ ಎಲ್ಲರ ಮನಸೆಳೆದಿತು ಎಂದು ಬಿಇಒ ವೈ.ಎಸ್. ಹರಗಿ ಹೇಳಿದರು.
Last Updated 6 ಡಿಸೆಂಬರ್ 2025, 7:11 IST
ಶಹಾಪುರ | ‘ಪ್ರತಿಭೆ ಗುರುತಿಸಲು ಕಾರಂಜಿ ಸೂಕ್ತ ವೇದಿಕೆ’
ADVERTISEMENT
ADVERTISEMENT
ADVERTISEMENT