ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಯಾದಗಿರಿ

ADVERTISEMENT

ಪಡಿತರ ಅಕ್ರಮ ದಾಸ್ತಾನು: 250 ಕ್ವಿಂಟಲ್ ಜೋಳ, 2 ಕ್ವಿಂಟಲ್ ಹಾಲಿನ ಪುಡಿ ಪತ್ತೆ

ಗುರುಮಠಕಲ್‌: ಪಡಿತರ ಅಕ್ಕಿ ಅಕ್ರಮ ಪ್ರಕರಣ
Last Updated 16 ಅಕ್ಟೋಬರ್ 2025, 22:41 IST
ಪಡಿತರ ಅಕ್ರಮ ದಾಸ್ತಾನು: 250 ಕ್ವಿಂಟಲ್ ಜೋಳ, 2 ಕ್ವಿಂಟಲ್ ಹಾಲಿನ ಪುಡಿ ಪತ್ತೆ

ಬಡವರ ಏಳಿಗೆಗಾಗಿ ಯೋಜನೆಗಳು ಜಾರಿ: ಸಂತೋಷ್ ಲಾಡ್

ನಾವು ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಬಡವರ ಏಳಿಗೆಗಾಗಿ ಯೋಜನೆಗಳನ್ನು ತಂದಿದ್ದೇವೆ ಹೊರತು ವೋಟ್‌ಗಾಗಿ ಅಲ್ಲ. ನಾವು ಅನುಷ್ಠಾನಕ್ಕೆ ತಂದ ಯೋಜನೆಗಳನ್ನು ರಾಜಕೀಯಕ್ಕೂ ಬಳಸಿಕೊಂಡಿಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
Last Updated 16 ಅಕ್ಟೋಬರ್ 2025, 7:16 IST
ಬಡವರ ಏಳಿಗೆಗಾಗಿ ಯೋಜನೆಗಳು ಜಾರಿ: ಸಂತೋಷ್ ಲಾಡ್

ಮಾಲಗತ್ತಿ: ತಾತ್ಕಾಲಿಕ ದುರಸ್ತಿ, ಸವಾರರ ಪರದಾಟ

ಕಳೆದ ತಿಂಗಳು ಸುರಿದ ನಿರಂತರ ಮಳೆಗೆ ತಾಲ್ಲೂಕಿನ ರಸ್ತೆಗಳು ಹದಗೆಟ್ಟಿವೆ. ಹಳ್ಳಗಳಲ್ಲಿ ಪ್ರವಾಹ ಹೆಚ್ಚಾಗಿ ಕಿರು ಸೇತುವೆಗಳು ಕೊಚ್ಚಿಹೋಗಿವೆ.
Last Updated 16 ಅಕ್ಟೋಬರ್ 2025, 7:13 IST
ಮಾಲಗತ್ತಿ: ತಾತ್ಕಾಲಿಕ ದುರಸ್ತಿ, ಸವಾರರ ಪರದಾಟ

ಸುರಪುರ: ರೈತರ ಸಾಲ ಮನ್ನಾ, ಬೆಳೆ ಪರಿಹಾರಕ್ಕೆ ಆಗ್ರಹ

ರೈತರ ಸಾಲ ಮನ್ನಾ ಮಾಡಬೇಕು ಮತ್ತು ತಕ್ಷಣ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಘಟಕದವರು ಬುಧವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಚ್.ಕೆ. ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.
Last Updated 16 ಅಕ್ಟೋಬರ್ 2025, 7:11 IST
ಸುರಪುರ: ರೈತರ ಸಾಲ ಮನ್ನಾ, ಬೆಳೆ ಪರಿಹಾರಕ್ಕೆ ಆಗ್ರಹ

ಸುರಪುರ: ಸಂತೋಷ್‌ ಲಾಡ್‍ಗೆ ಅಲೆಮಾರಿಗಳಿಂದ ಘೇರಾವ್

Santosh Lad: ಕಾರ್ಮಿಕ ಸಚಿವ ಸಂತೋಷ ಲಾಡ್‌ ಅವರು ಯಾದಗಿರಿಗೆ ಆಗಮಿಸಿದ ಸಂದರ್ಭದಲ್ಲಿ ಅಲೆಮಾರಿಗಳ ಸಂಘದ ಮುಖಂಡರು ಅವರನ್ನು ಘೇರಾವ್ ಮಾಡಿ, ತಮ್ಮ ಬೇಡಿಕೆಗಳ ಕುರಿತಾಗಿ ಮನವಿ ಪತ್ರವನ್ನು ಸಲ್ಲಿಸಿದರು.
Last Updated 16 ಅಕ್ಟೋಬರ್ 2025, 7:10 IST
ಸುರಪುರ: ಸಂತೋಷ್‌ ಲಾಡ್‍ಗೆ ಅಲೆಮಾರಿಗಳಿಂದ ಘೇರಾವ್

ಕೆಂಭಾವಿ: ₹23.15 ಲಕ್ಷ ಮೌಲ್ಯದ ಗಾಂಜಾ ಜಪ್ತಿ

Drug Bust: ಯಾದಗಿರಿಯ ಕೆಂಭಾವಿ ತಾಲ್ಲೂಕಿನ ವಂದಗನೂರ ಗ್ರಾಮದಲ್ಲಿ ಸೈಬರ್ ಕ್ರೈಮ್ ಹಾಗೂ ಕೆಂಭಾವಿ ಠಾಣೆಯ ಪೊಲೀಸರು ಒಣ ಹಾಗೂ ಹಸಿ ಗಾಂಜಾ ಸೇರಿ ₹23.15 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ.
Last Updated 16 ಅಕ್ಟೋಬರ್ 2025, 7:08 IST
ಕೆಂಭಾವಿ: ₹23.15 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಗುರುಮಠಕಲ್‌: ಹತ್ತಿ ಮಿಲ್‌ನಲ್ಲಿ 150 ಕ್ವಿಂಟಲ್ ಅಕ್ಕಿ ಪತ್ತೆ

CID Investigation: ಯಾದಗಿರಿಯ ಗುರುಮಠಕಲ್‌ನಲ್ಲಿ ಸಿಐಡಿ ಅಧಿಕಾರಿಗಳು ಹತ್ತಿ ಮಿಲ್‌ ಗೋದಾಮಿನಲ್ಲಿ ಸುಮಾರು 150 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಹಚ್ಚಿದ್ದು, ₹1.21 ಕೋಟಿ ಮೌಲ್ಯದ ಅಕ್ರಮ ದಾಸ್ತಾನು ಪ್ರಕರಣದಲ್ಲಿ ತನಿಖೆ ಮುಂದುವರಿದಿದೆ.
Last Updated 16 ಅಕ್ಟೋಬರ್ 2025, 7:05 IST
ಗುರುಮಠಕಲ್‌: ಹತ್ತಿ ಮಿಲ್‌ನಲ್ಲಿ 150 ಕ್ವಿಂಟಲ್ ಅಕ್ಕಿ ಪತ್ತೆ
ADVERTISEMENT

ಎಂಎಸ್‌ಎಂಇ ಬೆಳವಣಿಗೆಗೆ ‘ರಾಂಪ್’ ಪ್ರೇರಕ ಶಕ್ತಿ’: ಪ್ರಾಚಾರ್ಯ ರವಿಚಂದ್ರ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದಕ್ಕೆ ‘ರಾಂಪ್’ ಯೋಜನೆ ಪ್ರೇರಕ ಶಕ್ತಿಯಾಗಿದೆ’ ಎಂದು ಜಿಟಿಟಿಸಿ ಪ್ರಾಚಾರ್ಯ ರವಿಚಂದ್ರ ಅಭಿಪ್ರಾಯಪಟ್ಟರು.
Last Updated 15 ಅಕ್ಟೋಬರ್ 2025, 7:42 IST
ಎಂಎಸ್‌ಎಂಇ ಬೆಳವಣಿಗೆಗೆ ‘ರಾಂಪ್’ ಪ್ರೇರಕ ಶಕ್ತಿ’: ಪ್ರಾಚಾರ್ಯ ರವಿಚಂದ್ರ

ಭ್ರೂಣಲಿಂಗ ಪತ್ತೆಗೆ ಅವಕಾಶವಿಲ್ಲ: ಹರ್ಷಲ್ ಭೋಯರ್

ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ (ಪಿಸಿ ಮತ್ತು ಪಿಎನ್‌ಡಿಟಿ) ಅನ್ವಯ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಅವಕಾಶವಿಲ್ಲ
Last Updated 15 ಅಕ್ಟೋಬರ್ 2025, 7:42 IST
ಭ್ರೂಣಲಿಂಗ ಪತ್ತೆಗೆ ಅವಕಾಶವಿಲ್ಲ: ಹರ್ಷಲ್ ಭೋಯರ್

ಯಾದಗಿರಿ | ಗುಂಡಿಮಯ ರಸ್ತೆ, ಸಂಚಾರ ಅಯೋಮಯ

ರಸ್ತೆಯ ತುಂಬಾ ಗುಂಡಿಗಳು, ಮಳೆಯಾದರೆ ಕೆಸರಿನ ಗದ್ದೆಯಂತೆ ಬದಲಾವಣೆ, ನಿರ್ವಹಣೆ ಕೊರತೆ, ಕಳಪೆ ಕಾಮಗಾರಿ ಮತ್ತು ಅತಿ ಭಾರದ ಸರಕು ವಾಹನಗಳ ಓಡಾಟದಿಂದ ಕಿತ್ತು ಹೋದ ಡಾಂಬರು, ಆಮೆ ವೇಗದಲ್ಲಿ ಸಂಚರಿಸುವ ವಾಹನಗಳು, ಮುಖಗವಸು ಧರಿಸಿಕೊಂಡು ಓಡಾಡುವ ಬೈಕ್ ಸವಾರರು...
Last Updated 15 ಅಕ್ಟೋಬರ್ 2025, 7:41 IST
ಯಾದಗಿರಿ | ಗುಂಡಿಮಯ ರಸ್ತೆ, ಸಂಚಾರ ಅಯೋಮಯ
ADVERTISEMENT
ADVERTISEMENT
ADVERTISEMENT