ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ | ಯುವ ‘ಉತ್ಸವ’ ಸಂಪನ್ನ; ‘ಪಕ್ಷಪಾತ’ದ ಕಪ್ಪು ಚುಕ್ಕೆ

Cultural Event: ಯಾದಗಿರಿ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ವೈವಿದ್ಯಮಯವಾದ ಜನಪದ ಮತ್ತು ಜಾನಪದ ಕಲೆಗಳ ಅನಾವರಣದ ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವ ಗುರುವಾರ ಸಂಪನ್ನಗೊಂಡಿತು. ಪ್ರಥಮ ಬಾರಿಗೆ ಉತ್ಸವದ ಆತಿಥ್ಯ
Last Updated 5 ಡಿಸೆಂಬರ್ 2025, 7:11 IST
ಯಾದಗಿರಿ | ಯುವ ‘ಉತ್ಸವ’ ಸಂಪನ್ನ; ‘ಪಕ್ಷಪಾತ’ದ ಕಪ್ಪು ಚುಕ್ಕೆ

ಯಾದಗಿರಿ | ಕೌತುಕ ಕೆರಳಿಸಿದ ‘ವಿಜ್ಞಾನ ಲೋಕ’

Science Models: ಯಾದಗಿರಿ: ಎಐ ಆಧಾರಿತವಾಗಿ ಔಷಧಿಗಳ ವಿತರಣೆ, ಸ್ಮಾರ್ಟ್ ಸಿಟಿ ನಿರ್ಮಾಣ, ರಾಕೆಟ್ ಉಡಾವಣೆ, ಮಳೆ ನೀರು ಸಂಗ್ರಹ, ಹನಿ ನೀರಾವರಿ ಪದ್ಧತಿ, ಸೈನಿಕರಿಗೆ ಹೈಟೆಕ್‌ ರಕ್ಷಾ ಕವಚ, ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ವಿದ್ಯುತ್ ಉತ್ಪಾದನೆ ಮಾದರಿ
Last Updated 5 ಡಿಸೆಂಬರ್ 2025, 7:08 IST
ಯಾದಗಿರಿ | ಕೌತುಕ ಕೆರಳಿಸಿದ ‘ವಿಜ್ಞಾನ ಲೋಕ’

ಕಕ್ಕೇರಾ | ಬಸ್ ಚಾಲಕ-ನಿರ್ವಾಹಕರಿಗೆ ಸನ್ಮಾನ

Transport Service: ಕಕ್ಕೇರಾ: ಎರಡು ವರ್ಷಗಳಿಂದ ಬಸ್ ಸಂಚಾರ ರದ್ದಾಗಿದ್ದ ದೇವದುರ್ಗ-ಪುಣೆ ಬಸ್ ಸಂಚಾರ ಪುನಃ ಆರಂಭವಾದ ಹಿನ್ನೆಲೆಯಲ್ಲಿ ಕಕ್ಕೇರಾ ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಸ್ ಚಾಲಕ-ನಿರ್ವಾಹಕರಿಗೆ ಪೇಟ ತೊಡಿಸಿ ಸನ್ಮಾನಿಸಿದರು
Last Updated 5 ಡಿಸೆಂಬರ್ 2025, 7:07 IST
ಕಕ್ಕೇರಾ | ಬಸ್ ಚಾಲಕ-ನಿರ್ವಾಹಕರಿಗೆ ಸನ್ಮಾನ

ಹುಣಸಗಿ | ತನ್ನನ್ನು ತಾನು ತಿಳಿದುಕೊಳ್ಳುವುದೇ ಅನುಭಾವ: ಭುಸ್ವಾಮಿ ಕೊಡೇಕಲ್ಲಮಠ

Spiritual Wisdom: ಹುಣಸಗಿ: ‘ಅನುಭಾವವು ಹೇಳುವುದರಿಂದ ಬರುವದಿಲ್ಲ. ಬದಲಿಗೆ ಅದನ್ನು ವಿಚಾರಿಸಿ ಆಚಾರದಲ್ಲಿ ತಂದರೆ ಮಾತ್ರ ಅನುಭಾವವಾಗುತ್ತದೆ’ ಎಂದು ಪ್ರಭುಸ್ವಾಮಿ ಕೊಡೇಕಲ್ಲಮಠ ಹೇಳಿದರು. ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಮಹಲಿನಮಠದಲ್ಲಿ
Last Updated 5 ಡಿಸೆಂಬರ್ 2025, 7:05 IST
ಹುಣಸಗಿ | ತನ್ನನ್ನು ತಾನು ತಿಳಿದುಕೊಳ್ಳುವುದೇ ಅನುಭಾವ: ಭುಸ್ವಾಮಿ ಕೊಡೇಕಲ್ಲಮಠ

ಯಾದಗಿರಿ | ಬೆಳೆಹಾನಿ; ಮರುಸಮೀಕ್ಷೆ, ಹೆಚ್ಚಿನ ಪರಿಹಾರಕ್ಕೆ ಆಗ್ರಹ

Farmers Protest: ಯಾದಗಿರಿ: ಮಳೆ ಹಾಗೂ ನೆರೆಯ ಬೆಳೆಹಾನಿಯ ಮರು ಸಮೀಕ್ಷೆ ಮಾಡಿ, ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
Last Updated 5 ಡಿಸೆಂಬರ್ 2025, 7:02 IST
ಯಾದಗಿರಿ | ಬೆಳೆಹಾನಿ; ಮರುಸಮೀಕ್ಷೆ, ಹೆಚ್ಚಿನ ಪರಿಹಾರಕ್ಕೆ ಆಗ್ರಹ

ಯಾದಗಿರಿ ಬಂಜಾರ ನೃತ್ಯ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ: ಆಕ್ಷೇಪ

ರಾಜ್ಯ ಮಟ್ಟದ ಯುವಜನೋತ್ಸವ
Last Updated 5 ಡಿಸೆಂಬರ್ 2025, 6:41 IST
ಯಾದಗಿರಿ ಬಂಜಾರ ನೃತ್ಯ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ: ಆಕ್ಷೇಪ

ಯಾದಗಿರಿ | ನಿರ್ಮಾಣ ಹಂತದ ಟೋಲ್ ಗೇಟ್ ಎದುರು ಅಪಘಾತ: ಸ್ಕೂಟರ್ ‌ಸವಾರ ಸಾವು

Scooter Accident: ಕಲಬುರಗಿ – ಯಾದಗಿರಿ ರಾಷ್ಟ್ರೀಯ ಹೆದ್ದಾರಿ 150ರ ನಿರ್ಮಾಣ ಹಂತದ ಟೋಲ್ ಗೇಟ್ ಬಳಿ ಮಣ್ಣಿನ ಗುಡ್ಡೆ ಮೇಲೆ ಸ್ಕೂಟರ್ ಹಾರಿದ ಪರಿಣಾಮ ಯುವಕ ಸಚಿನ್ ತಲೆಗೆ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ
Last Updated 4 ಡಿಸೆಂಬರ್ 2025, 7:00 IST
ಯಾದಗಿರಿ | ನಿರ್ಮಾಣ ಹಂತದ ಟೋಲ್ ಗೇಟ್ ಎದುರು ಅಪಘಾತ: ಸ್ಕೂಟರ್ ‌ಸವಾರ ಸಾವು
ADVERTISEMENT

ಯುವಜನಾಂಗ ಸಾಂಸ್ಕೃತಿಕ ರಾಯಭಾರಿ: ಶರಣಬಸಪ್ಪ ದರ್ಶನಾಪುರ

ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ
Last Updated 4 ಡಿಸೆಂಬರ್ 2025, 5:52 IST
ಯುವಜನಾಂಗ ಸಾಂಸ್ಕೃತಿಕ ರಾಯಭಾರಿ: ಶರಣಬಸಪ್ಪ ದರ್ಶನಾಪುರ

ಯಾದಗಿರಿ: ನಾಡಿನ ನೆಲಮೂಲ ಸಂಸ್ಕೃತಿ ಅನಾವರಣ

ಕಣ್ಮನ ಸೆಳೆದ ಜನಪದ ನೃತ್ಯ,  ಗೀತೆಗಳ ಗಾಯನ: 696 ಸ್ಪರ್ಧಿಗಳು ಭಾಗಿ
Last Updated 4 ಡಿಸೆಂಬರ್ 2025, 5:50 IST
ಯಾದಗಿರಿ: ನಾಡಿನ ನೆಲಮೂಲ ಸಂಸ್ಕೃತಿ ಅನಾವರಣ

ತಂತ್ರಜ್ಞಾನದಿಂದ ಹೈನುಗಾರಿಕೆ ಕ್ಷೇತ್ರ ಅಭಿವೃದ್ಧಿ: ಅರ್ಜುನ್ ಶರ್ಮಾ

ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಚರ್ಚಾಕೂಟದಲ್ಲಿ ಗೋಮಿನಿ ಕಂಪನಿಯ ಸಿಇಓ ಅರ್ಜುನ್ ಶರ್ಮಾ ಅವರು ಐಒಟಿ ಹಾಗೂ ಬ್ಲಾಕ್ ಚೈನ್ ತಂತ್ರಜ್ಞಾನಗಳು ಹೈನುಗಾರಿಕೆಯಲ್ಲಿ ಹೇಗೆ ಸಹಾಯಕವೆಂಬುದನ್ನು ವಿವರಿಸಿದರು.
Last Updated 4 ಡಿಸೆಂಬರ್ 2025, 5:48 IST
ತಂತ್ರಜ್ಞಾನದಿಂದ ಹೈನುಗಾರಿಕೆ ಕ್ಷೇತ್ರ ಅಭಿವೃದ್ಧಿ: ಅರ್ಜುನ್ ಶರ್ಮಾ
ADVERTISEMENT
ADVERTISEMENT
ADVERTISEMENT