ಶನಿವಾರ, 15 ನವೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಸುರಪುರ| ಚಲನಚಿತ್ರಗಳು ಮನೋಧರ್ಮ ಬದಲಿಸುತ್ತವೆ: ಸಿದ್ಧರಾಮ ಹೊನ್ಕಲ್

Cinema and Society: ಬರಗೂರ ರಾಮಚಂದ್ರಪ್ಪ ನಿರ್ದೇಶಿತ ‘ಸ್ವಪ್ನಮಂಟಪ’ ಚಿತ್ರದ ಪ್ರದರ್ಶನ ಸಂದರ್ಭದಲ್ಲಿ ಸಿದ್ಧರಾಮ ಹೊನ್ಕಲ್, ಚಿತ್ರಗಳು ಮನೋಧರ್ಮ ಬದಲಿಸಬಲ್ಲ ಶಕ್ತಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 15 ನವೆಂಬರ್ 2025, 6:47 IST
ಸುರಪುರ| ಚಲನಚಿತ್ರಗಳು ಮನೋಧರ್ಮ ಬದಲಿಸುತ್ತವೆ: ಸಿದ್ಧರಾಮ ಹೊನ್ಕಲ್

ಶಹಾಪುರ|ಏ.3ರ ತನಕ ಎನ್‌ಎಲ್‌ಬಿಸಿ ಕಾಲುವೆಗೆ ನೀರು: ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ

Canal Water Release: ಶಹಾಪುರದಲ್ಲಿ ನಾರಾಯಣಪುರ ಎಡದಂಡೆ ಕಾಲುವೆಯ ಮೂಲಕ ಬೇಸಿಗೆ ಹಂಗಾಮಿನ ಬೆಳೆಗೆ ಏಪ್ರಿಲ್ 3ರವರೆಗೆ ನೀರು ಹರಿಸುವ ನಿರ್ಣಯವನ್ನು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡು ರೈತರಿಗೆ ಸೂಚನೆ ನೀಡಲಾಗಿದೆ.
Last Updated 15 ನವೆಂಬರ್ 2025, 6:47 IST
ಶಹಾಪುರ|ಏ.3ರ ತನಕ ಎನ್‌ಎಲ್‌ಬಿಸಿ ಕಾಲುವೆಗೆ ನೀರು: ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ

ಯಾದಗಿರಿ| ಶಿಕ್ಷಣದಲ್ಲಿ ಶಿಸ್ತುಬದ್ಧತೆ ತರಬೇಕು: ರಾಹುಲ್ ಪಾಂಡ್ವೆ

Quality Education: ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಪೋಷಕರ-ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ, ಶಿಕ್ಷಣದಲ್ಲಿ ಶಿಸ್ತು ಮತ್ತು ಗುಣಾತ್ಮಕತೆ ಅನಿವಾರ್ಯವೆಂದು ಅಭಿಪ್ರಾಯಪಟ್ಟರು.
Last Updated 15 ನವೆಂಬರ್ 2025, 6:47 IST
ಯಾದಗಿರಿ| ಶಿಕ್ಷಣದಲ್ಲಿ ಶಿಸ್ತುಬದ್ಧತೆ ತರಬೇಕು: ರಾಹುಲ್ ಪಾಂಡ್ವೆ

ವಡಗೇರಾ: ಚಳಿ, ಶೀತಗಾಳಿಗೆ ನಡುಗುತ್ತಿರುವ ಜನರು

Winter Weather: ವಡಗೇರಾ ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ತೀವ್ರ ಚಳಿ ಮತ್ತು ಶೀತಗಾಳಿಯಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಚ್ಚನೆಯ ಉಡುಪು, ಬೆಂಕಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.
Last Updated 15 ನವೆಂಬರ್ 2025, 6:47 IST
ವಡಗೇರಾ: ಚಳಿ, ಶೀತಗಾಳಿಗೆ ನಡುಗುತ್ತಿರುವ ಜನರು

ಯಾದಗಿರಿ| ಬಿಹಾರದಲ್ಲಿ ಗೆಲುವು: ಬಿಜೆಪಿ ಸಂಭ್ರಮಾಚರಣೆ

BJP Celebration: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಗಳಿಸಿದ್ದ ಹಿನ್ನೆಲೆಯಲ್ಲಿ ಯಾದಗಿರಿಯಲ್ಲಿನ ನೇತಾಜಿ ಸುಭಾಷ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು.
Last Updated 15 ನವೆಂಬರ್ 2025, 6:47 IST
ಯಾದಗಿರಿ| ಬಿಹಾರದಲ್ಲಿ ಗೆಲುವು: ಬಿಜೆಪಿ ಸಂಭ್ರಮಾಚರಣೆ

ಯಾದಗಿರಿ: ಚಿಕಿತ್ಸೆಗೆ ಸ್ಪಂದಿಸದೆ ಎಸ್‌ಡಿಎ ಸಾವು

Yadgir Crime: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ಗೊಂಡಿದ್ದ ಸಮಾಜ ಕಲ್ಯಾಣ ಇಲಾಖೆಯ ಎಸ್‌ಡಿಎ ಅಂಜಲಿ ಗಿರೀಶ ಕಂಬಾನೂರ ಅವರು ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 14 ನವೆಂಬರ್ 2025, 23:31 IST
ಯಾದಗಿರಿ: ಚಿಕಿತ್ಸೆಗೆ ಸ್ಪಂದಿಸದೆ ಎಸ್‌ಡಿಎ ಸಾವು

ಯಾದಗಿರಿ: ‘ಗ್ಯಾರಂಟಿ’ ಜಾಗೃತಿಯ ಸಂಚಾರಿ ವಾಹನಕ್ಕೆ ಚಾಲನೆ

LED Campaign Vehicle: ರಾಜ್ಯದ ಐದು ಗ್ಯಾರಂಟಿ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸಲು ಯಾದಗಿರಿಯ ಡಿಸಿ ಹರ್ಷಲ್ ಭೋಯರ್ ಅವರು ಎಲ್‌ಇಡಿ ಪರದೆಯ ಜಾಗೃತಿ ವಾಹನಕ್ಕೆ ಗುರುವಾರ ಹಸಿರು ನಿಶಾನೆ ತೋರಿದರು.
Last Updated 14 ನವೆಂಬರ್ 2025, 6:23 IST
ಯಾದಗಿರಿ: ‘ಗ್ಯಾರಂಟಿ’ ಜಾಗೃತಿಯ ಸಂಚಾರಿ ವಾಹನಕ್ಕೆ ಚಾಲನೆ
ADVERTISEMENT

ಯಾದಗಿರಿ: ಮಲ್ಲಕಂಬದ ಮೇಲೆ ‘ಮಂದಿರದ ಮಕ್ಕಳ’ ಕರಾಮತ್ತು

ಸರ್ಕಾರಿ ಬಾಲ ಮಂದಿರಗಳ ಐವರು ಬಾಲಕಿಯರು, ಎಂಟು ಮಂದಿ ಬಾಲಕರು ಭಾಗಿ
Last Updated 14 ನವೆಂಬರ್ 2025, 6:22 IST
ಯಾದಗಿರಿ: ಮಲ್ಲಕಂಬದ ಮೇಲೆ ‘ಮಂದಿರದ ಮಕ್ಕಳ’ ಕರಾಮತ್ತು

ಸ್ಫೋಟದಿಂದ ಭಯ: ಸೂರಜ್ ಲ್ಯಾಬೋರೇಟರಿಸ್‌ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹ

Chemical Factory Negligence: ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸೂರಜ್ ಲ್ಯಾಬೋರೇಟರಿಸ್‌ನಲ್ಲಿ ನಡೆದ ಸ್ಫೋಟದಿಂದ ಜನರಲ್ಲಿ ಭಯ ಮನೆಮಾಡಿದ್ದು, ಕಂಪನಿಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 14 ನವೆಂಬರ್ 2025, 6:19 IST
ಸ್ಫೋಟದಿಂದ ಭಯ: ಸೂರಜ್ ಲ್ಯಾಬೋರೇಟರಿಸ್‌ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹ

ಸುರಪುರಕ್ಕೆ ಫ್ರಾನ್ಸ್‌ನ ಪುರಾತ್ವತ್ವ ಶಾಸ್ತ್ರಜ್ಞ ಸರ್ಜಲೆ ಗಿರಿಕ್ ಭೇಟಿ

Historical Sites Karnataka: ಫ್ರಾನ್ಸ್ ದೇಶದ ಪುರಾತ್ವ ಶಾಸ್ತ್ರಜ್ಞ ಸರ್ಜಲೆ ಗಿರಿಕ್ ಅವರು ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಐತಿಹಾಸಿಕ ಹಾಗೂ ಪ್ರಾಗೈತಿಹಾಸಿಕ ಪುರಾತ್ವ ಸ್ಥಳಗಳಿಗೆ ಭೇಟಿ ನೀಡಿದರು.
Last Updated 14 ನವೆಂಬರ್ 2025, 6:16 IST
ಸುರಪುರಕ್ಕೆ ಫ್ರಾನ್ಸ್‌ನ ಪುರಾತ್ವತ್ವ ಶಾಸ್ತ್ರಜ್ಞ ಸರ್ಜಲೆ ಗಿರಿಕ್ ಭೇಟಿ
ADVERTISEMENT
ADVERTISEMENT
ADVERTISEMENT