ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಕಕ್ಕೇರಾ: ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಮನವಿ

ವಾಲ್ಮೀಕಿ ಗುರುಪೀಠ ಅಭೀವೃದ್ದಿ ಹೋರಾಟ ವೇದಿಕೆ ಪದಾಧಿಕಾರಿಗಳಾದ ರಾಜಾ ಪಿಡ್ಡನಾಯಕ ಪ್ಯಾಪ್ಲಿ, ಗಂಗಾಧರನಾಯಕ, ಶ್ರೀನಿವಾಸ ದೊರೆ ಸೇರಿದಂತೆ ಅನೇಕರು ಅಯ್ಯಣ್ಣ ಹಾಲಭಾವಿ, ಶ್ರೀನಿವಾಸ ದೊರೆ ಶರಣಗೌಡ ಪಾಟೀಲ್ ಸೇರಿದಂತೆ ಅನೇಕರು
Last Updated 14 ಡಿಸೆಂಬರ್ 2025, 8:44 IST
ಕಕ್ಕೇರಾ: ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಮನವಿ

ಡಿಸಿಸಿ ಬ್ಯಾಂಕ್ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠಲ್ ಯಾದವ್ ಮಾತನಾಡಿ, ‘ಉತ್ತಮವಾಗಿ ಬ್ಯಾಂಕ್ ಅಭಿವೃದ್ಧಿ ಪಡಿಸುತ್ತೇವೆ. ರೈತರಿಗೆ ಎಲ್ಲರೀತಿಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಬ್ಯಾಂಕ್ ಕ್ರಿಯಾಶೀಲಾಗಿ ಇಡಲಾಗುವುದು’ ಎಂದರು.
Last Updated 14 ಡಿಸೆಂಬರ್ 2025, 6:42 IST
ಡಿಸಿಸಿ ಬ್ಯಾಂಕ್ ನೂತನ ಪದಾಧಿಕಾರಿಗಳಿಗೆ ಸನ್ಮಾನ

‘ಶಿಕ್ಷಣದಲ್ಲಿ ಮದ್ಯ ಪಾನ ಜಾಗೃತಿಯ ಪಠ್ಯ ಸೇರ್ಪಡೆಗೆ ಮನವಿ’

ಯಾದಗಿರಿ: ‘ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಶಾಲಾ ಪಠ್ಯಪುಸ್ತಕದ ಪಾಠವನ್ನು ಸೇರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದರು.
Last Updated 14 ಡಿಸೆಂಬರ್ 2025, 6:40 IST
‘ಶಿಕ್ಷಣದಲ್ಲಿ ಮದ್ಯ ಪಾನ ಜಾಗೃತಿಯ ಪಠ್ಯ ಸೇರ್ಪಡೆಗೆ ಮನವಿ’

ಯುಜಿಡಿ ಕಾಮಗಾರಿ ಪರಿಶೀಲಿಸಿದ ಸಚಿವ ದರ್ಶನಾಪುರ

ನಗರದಲ್ಲಿ  ಅನುಷ್ಠಾನಗೊಳ್ಳುತ್ತಿರುವ $292.98 ಕೋಟಿ ವೆಚ್ಚದ  ಒಳಚರಂಡಿ(ಯುಜಿಡಿ) ಕಾಮಗಾರಿಗೆ ಗುಣಮಟ್ಟಕ್ಕೆ ಆದ್ಯತೆ ನೀಡಿದೆ.  ವೈಜ್ಞಾನಿಕವಾಗಿ ಹಾಗೂ ಕಾಲಮೀತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು.ನಗರದ ಅಭಿವೃದ್ಧಿಗೆ  ಜನತೆ ಕೈ ಜೋಡಿಬೇಕು ಎಂದು...
Last Updated 14 ಡಿಸೆಂಬರ್ 2025, 6:39 IST
ಯುಜಿಡಿ ಕಾಮಗಾರಿ ಪರಿಶೀಲಿಸಿದ ಸಚಿವ ದರ್ಶನಾಪುರ

ರಾಷ್ಟ್ರೀಯ ಲೋಕ ಅದಾಲತ್: 3842 ಪ್ರಕರಣ ಇತ್ಯರ್ಥ; 2.97 ಕೋಟಿ ಹಣ ಸಂದಾಯ

ವಕೀಲರಾದ ಮಂಜುನಾಥ ಹುದ್ದಾರ, ಸಂಗಣ್ಣ ಬಾಕ್ಲಿ, ಮಲ್ಲು ಬೋವಿ, ಆದಪ್ಪ ಹೊಸ್ಮನಿ, ರವಿ ನಾಯಕ, ನಾಗಪ್ಪ ಚಾವಲಕರ್, ಭೀಮರಾಯ ದೊಡ್ಮನಿ, ಶಾಂತಗೌಡ ಪಾಟೀಲ. ಕೃಷ್ಣಾ ಕೊಂಗಿ ಕೋರ್ಟ್ ಸಿಬ್ಬಂದಿ ಶ್ರೀಶೈಲ್ ನಾಗನಟಗಿ ಇತರರಿದ್ದರು.
Last Updated 14 ಡಿಸೆಂಬರ್ 2025, 6:36 IST
ರಾಷ್ಟ್ರೀಯ ಲೋಕ ಅದಾಲತ್: 3842 ಪ್ರಕರಣ ಇತ್ಯರ್ಥ; 2.97 ಕೋಟಿ ಹಣ ಸಂದಾಯ

ಯಾದಗಿರಿ:ಫ್ರಾಂಚೈಸಿ ಆಮಿಷ; ₹ 39 ಲಕ್ಷ ವಂಚನೆ‌

ದೆಹಲಿ, ಮುಂಬೈ ಮೂಲದ ಐವರ ವಿರುದ್ಧ ಪ್ರಕರಣ ದಾಖಲು
Last Updated 14 ಡಿಸೆಂಬರ್ 2025, 6:25 IST
ಯಾದಗಿರಿ:ಫ್ರಾಂಚೈಸಿ ಆಮಿಷ; ₹ 39 ಲಕ್ಷ ವಂಚನೆ‌

ಹಿರಿಯರ ಮನೆ ಬಾಗಿಲಿಗೆ ಪಡಿತರ: ಅನ್ನ ಸುವಿಧಾ ಯೋಜನೆಗೆ 2,085 ಅರ್ಹ

ಅನ್ನ ಸುವಿಧಾ ಯೋಜನೆಗೆ 2,085 ಅರ್ಹ: ಯಾದಗಿರಿ, ಸುರಪುರದಲ್ಲಿ ಅತಿ ಹೆಚ್ಚು ಫಲಾನುಭವಿಗಳು
Last Updated 14 ಡಿಸೆಂಬರ್ 2025, 6:22 IST
ಹಿರಿಯರ ಮನೆ ಬಾಗಿಲಿಗೆ ಪಡಿತರ: ಅನ್ನ ಸುವಿಧಾ ಯೋಜನೆಗೆ 2,085 ಅರ್ಹ
ADVERTISEMENT

ಯರಗೋಳ | ಸೇತುವೆ ಮೇಲೆ ನೀರು: ಹಾನಿಯಾಗುವ ಆತಂಕ

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಜಲಾಶಯದ ಕಾಲುವೆ ದುರಸ್ತಿ ನಡೆಯದ ಕಾರಣ, ಅಪಾರ ಪ್ರಮಾಣದ ನೀರು ಹತ್ತಿಕುಣಿ ಕ್ಯಾಂಪ್ ಹತ್ತಿರದ ರಸ್ತೆಯಲ್ಲಿ ಹರಿಯುತ್ತಿದೆ. ಇದರ ಪರಿಣಾಮ ಸೇಡಂ ಸಂಪರ್ಕ ಸೇತುವೆಗೆ ಹಾನಿಯಾಗುವ ಅಪಾಯ ಎದುರಾಗಿದೆ.
Last Updated 13 ಡಿಸೆಂಬರ್ 2025, 7:12 IST
ಯರಗೋಳ | ಸೇತುವೆ ಮೇಲೆ ನೀರು: ಹಾನಿಯಾಗುವ ಆತಂಕ

ಗುರುಮಠಕಲ್‌ | ಗ್ರಾ.ಪಂ ಸಾಮಾನ್ಯ ಸಭೆ: ಎಂಜಿನಿಯರ್ ವಿರುದ್ಧ ಭುಗಿಲೆದ್ದ ಆಕ್ರೋಶ

ಪಿಡಿಒ ಮೇಲೆ ಹರಿಹಾಯ್ದ ಸದಸ್ಯರು: ನರೇಗಾ ಕೂಲಿ ಪಾವತಿಸಲು ಕಾರ್ಮಿಕರ ಆಗ‍್ರಹ
Last Updated 13 ಡಿಸೆಂಬರ್ 2025, 7:11 IST
ಗುರುಮಠಕಲ್‌ | ಗ್ರಾ.ಪಂ ಸಾಮಾನ್ಯ ಸಭೆ: ಎಂಜಿನಿಯರ್ ವಿರುದ್ಧ ಭುಗಿಲೆದ್ದ ಆಕ್ರೋಶ

ಬೆಳೆ ಪರಿಹಾರ | ನಗದು ವಿತರಣೆ ಚುರುಕುಗೊಳಿಸಿ: ಸಿಇಒ ಲವೀಶ್ ಒರಡಿಯಾ

ಯಾದಗಿರಿ ಜಿಲ್ಲೆಯ ರೈತರಿಗೆ ಸರ್ಕಾರದಿಂದ ಬೆಳೆಪರಿಹಾರ ಹಣ ಖಾತೆಗಳಿಗೆ ಜಮೆಯಾಗಿದ್ದು, ಜಿಲ್ಲಾಧಿಕಾರಿ ಲವೀಶ್ ಒರಡಿಯಾ ಬ್ಯಾಂಕ್‌ಗಳಿಗೆ ನಗದು ವಿತರಣೆಯನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಿದರು.
Last Updated 13 ಡಿಸೆಂಬರ್ 2025, 7:10 IST
ಬೆಳೆ ಪರಿಹಾರ | ನಗದು ವಿತರಣೆ ಚುರುಕುಗೊಳಿಸಿ: ಸಿಇಒ ಲವೀಶ್ ಒರಡಿಯಾ
ADVERTISEMENT
ADVERTISEMENT
ADVERTISEMENT