ಯಾದಗಿರಿ | ಬೆಳೆಹಾನಿ; ಮರುಸಮೀಕ್ಷೆ, ಹೆಚ್ಚಿನ ಪರಿಹಾರಕ್ಕೆ ಆಗ್ರಹ
Farmers Protest: ಯಾದಗಿರಿ: ಮಳೆ ಹಾಗೂ ನೆರೆಯ ಬೆಳೆಹಾನಿಯ ಮರು ಸಮೀಕ್ಷೆ ಮಾಡಿ, ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರುLast Updated 5 ಡಿಸೆಂಬರ್ 2025, 7:02 IST