ಗುರುವಾರ, 11 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಮೈಲಾಪುರದ ಮೈಲಾರಲಿಂಗೇಶ್ವರ: ಹುಂಡಿ ಮೇಲೆ ‘ಭಕ್ತಿ’; ಅಭಿವೃದ್ಧಿಗೆ ‘ವಿರಕ್ತಿ’

Religious Infrastructure: ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಕೋಟ್ಯಂತರ ಆದಾಯ ದೊರಕುತ್ತಿರলেও ಭಕ್ತರಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು, ಜಾತ್ರೆಯಲ್ಲಿ ಮಾತ್ರ ತಾತ್ಕಾಲಿಕ ವ್ಯವಸ್ಥೆಗಳು ಮಾಡಲಾಗುತ್ತಿದೆ.
Last Updated 11 ಡಿಸೆಂಬರ್ 2025, 7:09 IST
ಮೈಲಾಪುರದ ಮೈಲಾರಲಿಂಗೇಶ್ವರ: ಹುಂಡಿ ಮೇಲೆ ‘ಭಕ್ತಿ’; ಅಭಿವೃದ್ಧಿಗೆ ‘ವಿರಕ್ತಿ’

ಸುರಪುರ: ಫಲಾನುಭವಿಗೆ ವಾತ್ಸಲ್ಯ ಮನೆ ಹಸ್ತಾಂತರ

Rural Welfare: ಸುರಪುರ ತಾಲ್ಲೂಕಿನ ಬಿಜಾಸಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಫಲಾನುಭವಿಯಾಗಿದ್ದ ಹನುಮಂತಿಗೆ ವಾತ್ಸಲ್ಯ ಮನೆ ಬುಧವಾರ ಹಸ್ತಾಂತರಿಸಲಾಯಿತು.
Last Updated 11 ಡಿಸೆಂಬರ್ 2025, 7:03 IST
ಸುರಪುರ: ಫಲಾನುಭವಿಗೆ ವಾತ್ಸಲ್ಯ ಮನೆ ಹಸ್ತಾಂತರ

ಯಾದಗಿರಿ: ಮನಸೆಳೆದ ಖಾದ್ಯಗಳ ಪಾಕ ಸ್ಪರ್ಧೆ

ಖಾದ್ಯಗಳ ತಯಾರಿಕೆ ಸ್ಪರ್ಧೆಯಲ್ಲಿ ಕೈಚಳಕ ತೋರಿದ ವನಿತೆಯರು
Last Updated 11 ಡಿಸೆಂಬರ್ 2025, 7:01 IST
ಯಾದಗಿರಿ: ಮನಸೆಳೆದ ಖಾದ್ಯಗಳ ಪಾಕ ಸ್ಪರ್ಧೆ

ಕೆಂಭಾವಿ: ಬೆಂಕಿ ಬಿದ್ದು 11 ಎಕರೆ ಕಬ್ಬಿನ ಬೆಳೆ ನಾಶ

Crop Damage:ಕೆಂಭಾವಿ ಸಮೀಪದ ಮಾಳಳ್ಳಿ ಗ್ರಾಮದಲ್ಲಿ 11 ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಬುಧವಾರ ಬೆಳಿಗ್ಗೆ ಅಕಸ್ಮಿಕ ಬೆಂಕಿಗೆ ತುತ್ತಾಗಿ ಸಂಪೂರ್ಣವಾಗಿ ನಾಶವಾಗಿದೆ.
Last Updated 11 ಡಿಸೆಂಬರ್ 2025, 7:00 IST
ಕೆಂಭಾವಿ: ಬೆಂಕಿ ಬಿದ್ದು 11 ಎಕರೆ ಕಬ್ಬಿನ ಬೆಳೆ ನಾಶ

ಗುರುಮಠಕಲ್‌ | ಕಲುಷಿತ ಆಹಾರ, ನೀರು ಸೇವನೆ ಶಂಕೆ: ನಾಲ್ವರ ಸ್ಥಿತಿ ಗಂಭೀರ

Hostel Food Poisoning: ಗುರುಮಠಕಲ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಕಲುಷಿತ ಆಹಾರ ಅಥವಾ ನೀರಿನ ಸೇವನೆಯ ಶಂಕೆಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.
Last Updated 11 ಡಿಸೆಂಬರ್ 2025, 6:56 IST
ಗುರುಮಠಕಲ್‌ | ಕಲುಷಿತ ಆಹಾರ, ನೀರು ಸೇವನೆ ಶಂಕೆ: ನಾಲ್ವರ ಸ್ಥಿತಿ ಗಂಭೀರ

ಯಾದಗಿರಿ: ಖಾಕಿ ಪಡೆ ಬಲವರ್ಧನೆಗೆ ₹ 10 ಕೋಟಿ ಮಂಜೂರು

‘ಸೆನ್’ ಠಾಣೆ, ಕೆಂಭಾವಿ ವಸತಿ ಗೃಹ, ಶ್ವಾನದಳ ಕೇಂದ್ರ, ಔಟ್‌ಪೋಸ್ಟ್‌ ಕಟ್ಟಡಕ್ಕೆ ಕೆಕೆಆರ್‌ಡಿಬಿ ಅನುದಾನ ಬಳಕೆ
Last Updated 10 ಡಿಸೆಂಬರ್ 2025, 6:40 IST
ಯಾದಗಿರಿ: ಖಾಕಿ ಪಡೆ ಬಲವರ್ಧನೆಗೆ ₹ 10 ಕೋಟಿ ಮಂಜೂರು

ಸುರಪುರ: ತಾವೇ ಗುಡ್ಡಗಾಡು ಪ್ರದೇಶಕ್ಕೆ ತೆರಳಿ ಮೇಯುವ ಜಾನುವಾರುಗಳು!

ಸುರಪುರ ನಗರದಲ್ಲಿ ದನ ಕಾಯೋರು ಇಲ್ಲ. ಹಾಗಂತ ದನಗಳನ್ನು ಮನೆಯಲ್ಲಿಯೇ ಕಟ್ಟಿ ಹಾಕುವುದಿಲ್ಲ. ಬೆಳಿಗ್ಗೆ ತಮ್ಮ ತಮ್ಮ ಮಾಲೀಕರು ಹಾಲು ಕರಿದುಕೊಂಡ ಮೇಲೆ ತಾವೇ ಗುಡ್ಡಗಾಡು ಪ್ರದೇಶಕ್ಕೆ ಹಿಂಡು ಹಿಂಡಾಗಿ ತೆರಳುತ್ತವೆ.
Last Updated 10 ಡಿಸೆಂಬರ್ 2025, 6:38 IST
ಸುರಪುರ: ತಾವೇ ಗುಡ್ಡಗಾಡು ಪ್ರದೇಶಕ್ಕೆ ತೆರಳಿ ಮೇಯುವ ಜಾನುವಾರುಗಳು!
ADVERTISEMENT

ಯಾದಗಿರಿ: ಗೋಹತ್ಯೆ ಕಾಯ್ದೆ ತಿದ್ದುಪಡಿಗೆ ವಿರೋಧ

ರಾಜ್ಯ ಸರ್ಕಾರದ ನಡೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರ ಖಂಡನೆ
Last Updated 10 ಡಿಸೆಂಬರ್ 2025, 6:36 IST
ಯಾದಗಿರಿ: ಗೋಹತ್ಯೆ ಕಾಯ್ದೆ ತಿದ್ದುಪಡಿಗೆ ವಿರೋಧ

ಯಾದಗಿರಿ: ಒಂಟಿ ಬಾಲಕಿ ಮೇಲೆ ಅತ್ಯಾಚಾರ

ದುಡಿಯಲು ಬೆಂಗಳೂರಿಗೆ ವಲಸೆ ಹೋಗಿದ್ದ ತಾಯಿ–ತಂದೆ
Last Updated 10 ಡಿಸೆಂಬರ್ 2025, 6:35 IST
ಯಾದಗಿರಿ: ಒಂಟಿ ಬಾಲಕಿ ಮೇಲೆ ಅತ್ಯಾಚಾರ

VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

Cattle Employment: ಓದಿನಲ್ಲಿ ಇಂಟರೆಸ್ಟ್‌ ಕಳೆದುಕೊಂಡಿರುವ, ಸರಿಯಾಗಿ ಕೆಲಸ ಮಾಡದ ಯುವಕ–ಯುವತಿಯರಿಗೆ ‘ದನ ಕಾಯೋಕ್ ಹೋಗು’ ಎಂದು ಮೂದಲಿಸುವವರೇ ಅನೇಕ.
Last Updated 10 ಡಿಸೆಂಬರ್ 2025, 6:29 IST
VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು
ADVERTISEMENT
ADVERTISEMENT
ADVERTISEMENT