ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಯಾದಗಿರಿ

ADVERTISEMENT

ಯಾದಗಿರಿಯಲ್ಲಿ ವಂದೇ ಭಾರತ್‌ ನಿಲುಗಡೆ: ರದ್ದು

ಕಲಬುರಗಿ–ಬೆಂಗಳೂರು ಎಸ್‌ಎಂವಿಟಿ–ಕಲಬುರಗಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಯಾದಗಿರಿ ನಿಲ್ದಾಣದಲ್ಲಿ ಒಂದು ನಿಮಿಷದ ನಿಲುಗಡೆ ನೀಡುವ ನಿರ್ಧಾರವನ್ನು ದಕ್ಷಿಣ ಮಧ್ಯ ರೈಲ್ವೆಯು ಶುಕ್ರವಾರ ಹಿಂಪಡೆದಿದೆ.
Last Updated 26 ಜುಲೈ 2024, 16:41 IST
ಯಾದಗಿರಿಯಲ್ಲಿ ವಂದೇ ಭಾರತ್‌ ನಿಲುಗಡೆ: ರದ್ದು

ಸೇತುವೆ ಮುಳಗಡೆ: ಶಹಾಪುರ-ದೇವದುರ್ಗ ರಸ್ತೆ ಸಂಚಾರ ಸ್ಥಗಿತ

ನಾರಾಯಣಪೂರ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುವ ಸೇತುವೆ ಶುಕ್ರವಾರ ಮುಳಗಡೆಯಾಗಿದೆ.
Last Updated 26 ಜುಲೈ 2024, 15:44 IST
ಸೇತುವೆ ಮುಳಗಡೆ: ಶಹಾಪುರ-ದೇವದುರ್ಗ ರಸ್ತೆ ಸಂಚಾರ ಸ್ಥಗಿತ

ನಾರಾಯಣಪುರ: ಬಸವಸಾಗರದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಬಸವಸಾಗರ ಜಲಾಶಯದ 30 ಕ್ರಸ್ಟ್‌ಗೇಟ್‌ ತೆರದು ನಿರಂತರವಾಗಿ 3 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿ ಹರಿಬಿಡಲಾಗುತ್ತಿದೆ.
Last Updated 26 ಜುಲೈ 2024, 15:39 IST
ನಾರಾಯಣಪುರ: ಬಸವಸಾಗರದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಶಹಾಪುರ: ಮಣಿಕಂಠ ಮತ್ತೆ ಐದು ದಿನ ಪೊಲೀಸ್ ಕಸ್ಟಡಿಗೆ

ಇಲ್ಲಿನ ಟಿಎಪಿಸಿಎಂಎಸ್ ನಲ್ಲಿ $2.6ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಣಿಕಂಠ ರಾಠೋಡ್ ಅವರನ್ನು ಗುರುವಾರದಿಂದ ಜು.29ವರೆಗೆ ಐದು ದಿನಗಳ ಕಾಲ ಪೊಲೀಸ್...
Last Updated 25 ಜುಲೈ 2024, 15:37 IST
ಶಹಾಪುರ: ಮಣಿಕಂಠ ಮತ್ತೆ ಐದು ದಿನ ಪೊಲೀಸ್ ಕಸ್ಟಡಿಗೆ

ಶಹಾಪುರ: ಶಹಾಪುರ-ದೇವದುರ್ಗ ರಸ್ತೆ ಸಂಚಾರ ಸ್ಥಗಿತದ ಭೀತಿ

 ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾದ ನೀರು ಹರಿದು ಬರುತ್ತಲಿದೆ. ಗುರುವಾರ ಜಲಾಶಯದಿಂದ 2.50ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ತಾಲ್ಲೂಕಿನ ಕೊಳ್ಳೂರ(ಎಂ) ಸೇತುವೆ ಮುಳಗಡೆಯಾಗುವ ಸಂಭವವಿದ್ದು,...
Last Updated 25 ಜುಲೈ 2024, 15:20 IST
ಶಹಾಪುರ: ಶಹಾಪುರ-ದೇವದುರ್ಗ ರಸ್ತೆ ಸಂಚಾರ ಸ್ಥಗಿತದ ಭೀತಿ

ಶಹಾಪುರ | ನಾಲ್ಕು ಸ್ಕ್ಯಾನಿಂಗ್ ಕೇಂದ್ರಕ್ಕೆ ಬೀಗ ಹಾಕಲು ಸೂಚನೆ

ನಗರದ ನಾಲ್ಕು ಸ್ಕ್ಯಾನಿಂಗ್ ಕೇಂದ್ರಗಳಿಗೆ ಬೀಗ ಹಾಕುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬಿ ಅವರು ಕುಟುಂಬ ಕಲ್ಯಾಣಾಧಿಕಾರಿ ಡಾ.ಜ್ಯೋತಿ ಅವರಿಗೆ ಸೂಚಿಸಿದರು.
Last Updated 25 ಜುಲೈ 2024, 15:10 IST
ಶಹಾಪುರ | ನಾಲ್ಕು ಸ್ಕ್ಯಾನಿಂಗ್ ಕೇಂದ್ರಕ್ಕೆ ಬೀಗ ಹಾಕಲು ಸೂಚನೆ

ಹುಣಸಗಿ: ವಿದ್ಯಾರ್ಥಿಗಳಿಗಾಗಿ ಬಸ್ ಸೇವೆ ಆರಂಭ

ವಿದ್ಯಾರ್ಥಿಗಳಿಗಾಗಿ ಬಸ್ ಸೇವೆ ಆರಂಭ 
Last Updated 25 ಜುಲೈ 2024, 14:11 IST
ಹುಣಸಗಿ: ವಿದ್ಯಾರ್ಥಿಗಳಿಗಾಗಿ ಬಸ್ ಸೇವೆ ಆರಂಭ
ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ಪ್ರವಾಹ ಭೀತಿ

ನಾರಾಯಣಪುರ ಜಲಾಶಯಕ್ಕೆ 2.40 ಲಕ್ಷ ಕ್ಯುಸೆಕ್‌ ಒಳಹರಿವು
Last Updated 25 ಜುಲೈ 2024, 13:46 IST
ಯಾದಗಿರಿ: ಜಿಲ್ಲೆಯಲ್ಲಿ ಪ್ರವಾಹ ಭೀತಿ

ನಾರಾಯಣಪುರ: ಕೃಷ್ಣಾ ನದಿಗೆ 2.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಬಸವಸಾಗರ ಜಲಾಶಯಕ್ಕೆ ಮುಂದುವರಿದ ಒಳಹರಿವು 
Last Updated 25 ಜುಲೈ 2024, 13:39 IST
ನಾರಾಯಣಪುರ: ಕೃಷ್ಣಾ ನದಿಗೆ 2.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಹುಣಸಗಿ: ಕೃಷ್ಣೆಗೆ ರೈತರಿಂದ ಬಾಗಿನ

‘ಕೃಷ್ಣೆಯ ಕೃಪೆಯಿಂದ ಈ ಭಾಗವೆಲ್ಲ ಹಚ್ಚಹಸಿರಾಗಿ ಕಂಗೊಳಿಸುವ ಮೂಲಕ ಎಲ್ಲರ ಬಾಳು ಬೆಳಗುವಂತೆ ಮಾಡಿದ್ದಾಳೆ. ಆ ತಾಯಿ ಸ್ಮರಿಸಿ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ರೈತ ಮುಖಂಡ ಶಿವರಾಜ ಹೊಕ್ರಾಣಿ ಹೇಳಿದರು.
Last Updated 25 ಜುಲೈ 2024, 12:40 IST
ಹುಣಸಗಿ: ಕೃಷ್ಣೆಗೆ ರೈತರಿಂದ ಬಾಗಿನ
ADVERTISEMENT