ಭಾನುವಾರ, 23 ನವೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಕೆಂಭಾವಿ| ದುಪ್ಪಟ್ಟು ಕೂಲಿ: ಬೆಳೆಗಾರರ ಜೇಬಿಗೆ ಕತ್ತರಿ

ಹತ್ತಿ ಬಿಡಿಸಲು ಕೃಷಿ ಕೂಲಿ ಕಾರ್ಮಿಕರ ಕೊರತೆ: ಮನೆ ಮನೆಗೆ ಹೋಗಿ ಕರೆತರುವ ಸ್ಥಿತಿ ನಿರ್ಮಾಣ
Last Updated 23 ನವೆಂಬರ್ 2025, 7:27 IST
ಕೆಂಭಾವಿ| ದುಪ್ಪಟ್ಟು ಕೂಲಿ: ಬೆಳೆಗಾರರ ಜೇಬಿಗೆ ಕತ್ತರಿ

ಯಾದಗಿರಿ| ಜಾಗೃತಿ ಕಾರ್ಯಕ್ರಮಗಳ ಆಯೋಜನೆ: ಕೆಲ ಇಲಾಖೆಗಳ ಕೆಳ ಹಂತದಲ್ಲಿ ‘ಅಸಹಕಾರ’

POCSO Implementation: ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ತಡೆ, 1098 ಕುರಿತು ಜಾಗೃತಿ ಮೂಡಿಸಲು ಕಾರ್ಯಚಟುವಟಿಕೆ ನಡೆದರೂ ಕೆಲ ಇಲಾಖೆಗಳ ಕೆಳ ಹಂತದಲ್ಲಿ ಅಸಹಕಾರ ಸಡಿಲ ಕಾರ್ಯರೂಪಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಅಳಲು ತೋಡಿದ್ದಾರೆ.
Last Updated 23 ನವೆಂಬರ್ 2025, 7:27 IST
ಯಾದಗಿರಿ| ಜಾಗೃತಿ ಕಾರ್ಯಕ್ರಮಗಳ ಆಯೋಜನೆ: ಕೆಲ ಇಲಾಖೆಗಳ ಕೆಳ ಹಂತದಲ್ಲಿ ‘ಅಸಹಕಾರ’

ಹುಣಸಗಿ| ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರವಿರಲಿ: ನಾಗಣ್ಣ ಸಾಹು

Literature Festival Hunasagi: ಹುಣಸಗಿ ಪಟ್ಟಣದ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಚೇರಿ ಉದ್ಘಾಟನೆಯ ವೇಳೆ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ನಾಗಣ್ಣ ಸಾಹು ಹೇಳಿದರು.
Last Updated 23 ನವೆಂಬರ್ 2025, 7:27 IST
ಹುಣಸಗಿ| ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರವಿರಲಿ: ನಾಗಣ್ಣ ಸಾಹು

ಸೈದಾಪುರ|ಕೂಲಿ ಬೇಡ, ಶಿಕ್ಷಣ ನೀಡಿ:ಬಾಲ ಕಾರ್ಮಿಕ ಇಲಾಖೆಯಿಂದ ಪೋಷಕರಿಗೆ ತಿಳುವಳಿಕೆ

Anti Child Labour Drive: ಓದುವ ವಯಸ್ಸಿನ ಮಕ್ಕಳಿಗೆ ಕೂಲಿ ಕೆಲಸ ಬೇಡ, ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ನೀಡಿ ಎಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ 69 ಬಾಲ ಕಾರ್ಮಿಕರನ್ನು ಗುರುತಿಸಲಾಯಿತು.
Last Updated 23 ನವೆಂಬರ್ 2025, 7:27 IST
ಸೈದಾಪುರ|ಕೂಲಿ ಬೇಡ, ಶಿಕ್ಷಣ ನೀಡಿ:ಬಾಲ ಕಾರ್ಮಿಕ ಇಲಾಖೆಯಿಂದ ಪೋಷಕರಿಗೆ ತಿಳುವಳಿಕೆ

ಸೈದಾಪುರ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

Student Welfare Scheme: ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಶೂ ಹಾಗೂ ಸಾಕ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉತ್ತೇಜನ ನೀಡಲಾಯಿತು.
Last Updated 23 ನವೆಂಬರ್ 2025, 7:27 IST
ಸೈದಾಪುರ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

Organic Farming: ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬಂದ ಯುವ ಕೃಷಿಕ ವಿಶ್ವಶಂಕರ ಶಿವರಾಯ ಬಟ್ಟೆ ಬದಲಿಸಿದರು. ಬಳಿಕ ಚೀಲದಲ್ಲಿ ತಿಪ್ಪೆಗೊಬ್ಬರ ತುಂಬಿಕೊಂಡು ಸೀತಾಫಲ ಗಿಡದ ಬುಡದಲ್ಲಿ ನೆಲ ಅಗೆದು ಗೊಬ್ಬರ ಸುರಿದರು.
Last Updated 22 ನವೆಂಬರ್ 2025, 23:30 IST
 ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

ಪರೋಪಕಾರದಿಂದ ಮಾತ್ರ ಜನ್ಮ ಸಾರ್ಥಕ: ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು

Karthika Deepotsava Karnataka: ವಡಗೇರಾದ ಸಂಗಮೇಶ್ವರ ಮಠದಲ್ಲಿ ಕಾರ್ತಿಕ ದೀಪೋತ್ಸವದ ವೇಳೆ ಪರೋಪಕಾರದ ಮಹತ್ವ, ಆತ್ಮಶುದ್ಧಿಯ ಬೆಳಕು ಮತ್ತು ಸಮಾಜದ ನಶಾಮುಕ್ತಿ ಕುರಿತು ಸ್ವಾಮೀಜಿಗಳು ಸಾಂದೇಶಿಕ ಭಾಷಣ ಮಾಡಿದರು.
Last Updated 22 ನವೆಂಬರ್ 2025, 6:23 IST
ಪರೋಪಕಾರದಿಂದ ಮಾತ್ರ ಜನ್ಮ ಸಾರ್ಥಕ: ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು
ADVERTISEMENT

ಉದ್ಯೋಗದ ಗ್ಯಾರಂಟಿಗೆ ಒತ್ತಾಯ: ಮಾನವ ಸರಪಳಿ ರಚಿಸಿ, ರಸ್ತೆ ತಡೆದು ಪ್ರತಿಭಟನೆ

ಖಾಲಿ ಹುದ್ದೆಗಳ ಭರ್ತಿಗೆ ಆಕಾಂಕ್ಷಿಗಳ ಆಗ್ರಹ
Last Updated 22 ನವೆಂಬರ್ 2025, 6:22 IST
ಉದ್ಯೋಗದ ಗ್ಯಾರಂಟಿಗೆ ಒತ್ತಾಯ: ಮಾನವ ಸರಪಳಿ ರಚಿಸಿ, ರಸ್ತೆ ತಡೆದು ಪ್ರತಿಭಟನೆ

ಆಧುನಿಕ ಕೃಷಿ ಉಪಕರಣ ಬಳಸಿ: ರಾಜಕುಮಾರ

ಕೃಷಿ ಉತ್ಸವ, ವಸ್ತುಪ್ರದರ್ಶನ
Last Updated 22 ನವೆಂಬರ್ 2025, 6:20 IST
ಆಧುನಿಕ ಕೃಷಿ ಉಪಕರಣ ಬಳಸಿ: ರಾಜಕುಮಾರ

ಶೌಚಾಲಯ ಸಾರ್ವಜನಿಕರಿಗೆ ಸದ್ಬಳಕೆಯಾಗಲಿ: ಚನ್ನಾರೆಡ್ಡಿ ಪಾಟೀಲ ತುನ್ನೂರು

Urban Sanitation Yadgir: ಯಾದಗಿರಿಯಲ್ಲಿ ಎಸ್‌ಬಿಎಂ 2.0 ಅನುದಾನದಲ್ಲಿ ನಿರ್ಮಿತ ಆ್ಯಸ್ಪಿರೇಷನ್ ಶೌಚಾಲಯಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದು, ಸದ್ಬಳಕೆಯಿಂದ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಶಾಸಕರು ಹೇಳಿದರು.
Last Updated 22 ನವೆಂಬರ್ 2025, 6:19 IST
ಶೌಚಾಲಯ ಸಾರ್ವಜನಿಕರಿಗೆ ಸದ್ಬಳಕೆಯಾಗಲಿ: ಚನ್ನಾರೆಡ್ಡಿ ಪಾಟೀಲ ತುನ್ನೂರು
ADVERTISEMENT
ADVERTISEMENT
ADVERTISEMENT