ಗುರುವಾರ, 4 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ | ನಿರ್ಮಾಣ ಹಂತದ ಟೋಲ್ ಗೇಟ್ ಎದುರು ಅಪಘಾತ: ಸ್ಕೂಟರ್ ‌ಸವಾರ ಸಾವು

Scooter Accident: ಕಲಬುರಗಿ – ಯಾದಗಿರಿ ರಾಷ್ಟ್ರೀಯ ಹೆದ್ದಾರಿ 150ರ ನಿರ್ಮಾಣ ಹಂತದ ಟೋಲ್ ಗೇಟ್ ಬಳಿ ಮಣ್ಣಿನ ಗುಡ್ಡೆ ಮೇಲೆ ಸ್ಕೂಟರ್ ಹಾರಿದ ಪರಿಣಾಮ ಯುವಕ ಸಚಿನ್ ತಲೆಗೆ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ
Last Updated 4 ಡಿಸೆಂಬರ್ 2025, 7:00 IST
ಯಾದಗಿರಿ | ನಿರ್ಮಾಣ ಹಂತದ ಟೋಲ್ ಗೇಟ್ ಎದುರು ಅಪಘಾತ: ಸ್ಕೂಟರ್ ‌ಸವಾರ ಸಾವು

ಯುವಜನಾಂಗ ಸಾಂಸ್ಕೃತಿಕ ರಾಯಭಾರಿ: ಶರಣಬಸಪ್ಪ ದರ್ಶನಾಪುರ

ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ
Last Updated 4 ಡಿಸೆಂಬರ್ 2025, 5:52 IST
ಯುವಜನಾಂಗ ಸಾಂಸ್ಕೃತಿಕ ರಾಯಭಾರಿ: ಶರಣಬಸಪ್ಪ ದರ್ಶನಾಪುರ

ಯಾದಗಿರಿ: ನಾಡಿನ ನೆಲಮೂಲ ಸಂಸ್ಕೃತಿ ಅನಾವರಣ

ಕಣ್ಮನ ಸೆಳೆದ ಜನಪದ ನೃತ್ಯ,  ಗೀತೆಗಳ ಗಾಯನ: 696 ಸ್ಪರ್ಧಿಗಳು ಭಾಗಿ
Last Updated 4 ಡಿಸೆಂಬರ್ 2025, 5:50 IST
ಯಾದಗಿರಿ: ನಾಡಿನ ನೆಲಮೂಲ ಸಂಸ್ಕೃತಿ ಅನಾವರಣ

ತಂತ್ರಜ್ಞಾನದಿಂದ ಹೈನುಗಾರಿಕೆ ಕ್ಷೇತ್ರ ಅಭಿವೃದ್ಧಿ: ಅರ್ಜುನ್ ಶರ್ಮಾ

ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಚರ್ಚಾಕೂಟದಲ್ಲಿ ಗೋಮಿನಿ ಕಂಪನಿಯ ಸಿಇಓ ಅರ್ಜುನ್ ಶರ್ಮಾ ಅವರು ಐಒಟಿ ಹಾಗೂ ಬ್ಲಾಕ್ ಚೈನ್ ತಂತ್ರಜ್ಞಾನಗಳು ಹೈನುಗಾರಿಕೆಯಲ್ಲಿ ಹೇಗೆ ಸಹಾಯಕವೆಂಬುದನ್ನು ವಿವರಿಸಿದರು.
Last Updated 4 ಡಿಸೆಂಬರ್ 2025, 5:48 IST
ತಂತ್ರಜ್ಞಾನದಿಂದ ಹೈನುಗಾರಿಕೆ ಕ್ಷೇತ್ರ ಅಭಿವೃದ್ಧಿ: ಅರ್ಜುನ್ ಶರ್ಮಾ

ಸುರಪುರ: ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

ಸುರಪುರದ ರಂಗಂಪೇಟೆ-ತಿಮ್ಮಾಪುರದ ಆಂಜನೇಯ ದೇವಸ್ಥಾನದಿಂದ ಮರಗಮ್ಮ ದೇವಸ್ಥಾನವರೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಹನುಮ ಮಾಲಾಧಾರಿಗಳ ಭಕ್ತಿ ಘೋಷಣೆಯೊಂದಿಗೆ ಸಂಕೀರ್ತನಾ ಯಾತ್ರೆ ಜರುಗಿತು.
Last Updated 4 ಡಿಸೆಂಬರ್ 2025, 5:46 IST
ಸುರಪುರ: ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

ನಿರಂತರ ಓದಿನೊಂದಿಗೆ ಜ್ಞಾನ ಹೆಚ್ಚಿಸಿಕೊಳ್ಳಿ: ಸಾಹಿತಿ ಕನಕಪ್ಪ ವಾಗಣಗೇರಿ

Literary Learning: ಹುಣಸಗಿಯ ಬೆನಕನಕಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಕನಕಪ್ಪ ವಾಗಣಗೇರಿ ಅವರು ಕುವೆಂಪು ಸಾಹಿತ್ಯ ಓದು ಜ್ಞಾನ ಹೆಚ್ಚಿಸಲು ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
Last Updated 4 ಡಿಸೆಂಬರ್ 2025, 5:46 IST
ನಿರಂತರ ಓದಿನೊಂದಿಗೆ ಜ್ಞಾನ ಹೆಚ್ಚಿಸಿಕೊಳ್ಳಿ: ಸಾಹಿತಿ ಕನಕಪ್ಪ ವಾಗಣಗೇರಿ

ಸುರಪುರ: ಜೆಇ ಮನೆಯಲ್ಲಿ ₹ 46.11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Gold Theft Incident: ಯಾದಗಿರಿಯ ಸುರಪುರದಲ್ಲಿ ಜೆಇ ಮಹೇಶ್ ಅವರ ಮನೆಗೆ ಕಳ್ಳರು ನುಗ್ಗಿ ₹ 40 ಸಾವಿರ ನಗದು, 642 ಗ್ರಾಂ ಚಿನ್ನಾಭರಣ ಮತ್ತು 1,295 ಗ್ರಾಂ ಬೆಳ್ಳಿ ಆಭರಣ ಕಳುವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2025, 20:34 IST
ಸುರಪುರ: ಜೆಇ ಮನೆಯಲ್ಲಿ ₹ 46.11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ADVERTISEMENT

ಯಾದಗಿರಿ: ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ; ಕಲಾ ಜಗತ್ತು ಅನಾವರಣ

Youth Empowerment: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬುಧವಾರ ಚಾಲನೆ ನೀಡಿದರು.
Last Updated 3 ಡಿಸೆಂಬರ್ 2025, 7:05 IST
ಯಾದಗಿರಿ: ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ; ಕಲಾ ಜಗತ್ತು ಅನಾವರಣ

ಕೆಂಭಾವಿ: ಸರ್ಕಾರಿ ಶಾಲೆಗೆ ಎಲ್‍ಇಡಿ ಟಿವಿ ವಿತರಣೆ

ಕೆಂಭಾವಿ ಪ್ರೌಢಶಾಲಾ ಗೆಳೆಯರ ಬಳಗದಿಂದ ದೇಣಿಗೆ
Last Updated 3 ಡಿಸೆಂಬರ್ 2025, 6:35 IST
ಕೆಂಭಾವಿ: ಸರ್ಕಾರಿ ಶಾಲೆಗೆ ಎಲ್‍ಇಡಿ ಟಿವಿ ವಿತರಣೆ

ನರೇಗಾ: 50 ದಿನ ಹೆಚ್ಚುವರಿ ಕೆಲಸಕ್ಕೆ ಆಗ್ರಹ‌

Labour Rights: ನರೇಗಾ ಯೋಜನೆಯಡಿ ಕಾರ್ಮಿಕರಿಗೆ 50 ದಿನ ಹೆಚ್ಚುವರಿ ಕೆಲಸ ಕೊಡಬೇಕು ಎಂದು ಆಗ್ರಹಿಸಿ ಯಾದಗಿರಿಯಲ್ಲಿ ಜಿಲ್ಲಾಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಕೃಷಿ ಕೂಲಿಕಾರರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.
Last Updated 3 ಡಿಸೆಂಬರ್ 2025, 6:31 IST
ನರೇಗಾ: 50 ದಿನ ಹೆಚ್ಚುವರಿ ಕೆಲಸಕ್ಕೆ ಆಗ್ರಹ‌
ADVERTISEMENT
ADVERTISEMENT
ADVERTISEMENT