ಶನಿವಾರ, 22 ನವೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಪರೋಪಕಾರದಿಂದ ಮಾತ್ರ ಜನ್ಮ ಸಾರ್ಥಕ: ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು

Karthika Deepotsava Karnataka: ವಡಗೇರಾದ ಸಂಗಮೇಶ್ವರ ಮಠದಲ್ಲಿ ಕಾರ್ತಿಕ ದೀಪೋತ್ಸವದ ವೇಳೆ ಪರೋಪಕಾರದ ಮಹತ್ವ, ಆತ್ಮಶುದ್ಧಿಯ ಬೆಳಕು ಮತ್ತು ಸಮಾಜದ ನಶಾಮುಕ್ತಿ ಕುರಿತು ಸ್ವಾಮೀಜಿಗಳು ಸಾಂದೇಶಿಕ ಭಾಷಣ ಮಾಡಿದರು.
Last Updated 22 ನವೆಂಬರ್ 2025, 6:23 IST
ಪರೋಪಕಾರದಿಂದ ಮಾತ್ರ ಜನ್ಮ ಸಾರ್ಥಕ: ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು

ಉದ್ಯೋಗದ ಗ್ಯಾರಂಟಿಗೆ ಒತ್ತಾಯ: ಮಾನವ ಸರಪಳಿ ರಚಿಸಿ, ರಸ್ತೆ ತಡೆದು ಪ್ರತಿಭಟನೆ

ಖಾಲಿ ಹುದ್ದೆಗಳ ಭರ್ತಿಗೆ ಆಕಾಂಕ್ಷಿಗಳ ಆಗ್ರಹ
Last Updated 22 ನವೆಂಬರ್ 2025, 6:22 IST
ಉದ್ಯೋಗದ ಗ್ಯಾರಂಟಿಗೆ ಒತ್ತಾಯ: ಮಾನವ ಸರಪಳಿ ರಚಿಸಿ, ರಸ್ತೆ ತಡೆದು ಪ್ರತಿಭಟನೆ

ಆಧುನಿಕ ಕೃಷಿ ಉಪಕರಣ ಬಳಸಿ: ರಾಜಕುಮಾರ

ಕೃಷಿ ಉತ್ಸವ, ವಸ್ತುಪ್ರದರ್ಶನ
Last Updated 22 ನವೆಂಬರ್ 2025, 6:20 IST
ಆಧುನಿಕ ಕೃಷಿ ಉಪಕರಣ ಬಳಸಿ: ರಾಜಕುಮಾರ

ಶೌಚಾಲಯ ಸಾರ್ವಜನಿಕರಿಗೆ ಸದ್ಬಳಕೆಯಾಗಲಿ: ಚನ್ನಾರೆಡ್ಡಿ ಪಾಟೀಲ ತುನ್ನೂರು

Urban Sanitation Yadgir: ಯಾದಗಿರಿಯಲ್ಲಿ ಎಸ್‌ಬಿಎಂ 2.0 ಅನುದಾನದಲ್ಲಿ ನಿರ್ಮಿತ ಆ್ಯಸ್ಪಿರೇಷನ್ ಶೌಚಾಲಯಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದು, ಸದ್ಬಳಕೆಯಿಂದ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಶಾಸಕರು ಹೇಳಿದರು.
Last Updated 22 ನವೆಂಬರ್ 2025, 6:19 IST
ಶೌಚಾಲಯ ಸಾರ್ವಜನಿಕರಿಗೆ ಸದ್ಬಳಕೆಯಾಗಲಿ: ಚನ್ನಾರೆಡ್ಡಿ ಪಾಟೀಲ ತುನ್ನೂರು

ಯಾದಗಿರಿ: 17 ಶಾಲೆಗಳಿಗೆ ಮಾನ್ಯತೆ ನೀಡಲು ಮನವಿ

Private School Renewal: ಯಾದಗಿರಿಯ ಖಾಸಗಿ ಶಾಲೆಗಳ ಒಕ್ಕೂಟವು 17 ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಮರು ಪರಿಶೀಲಿಸಿ ಮಂಜೂರು ಮಾಡುವಂತೆ ಡಿಡಿಪಿಐಗೆ ಮನವಿ ಸಲ್ಲಿಸಿದೆ.
Last Updated 22 ನವೆಂಬರ್ 2025, 6:12 IST
ಯಾದಗಿರಿ: 17 ಶಾಲೆಗಳಿಗೆ ಮಾನ್ಯತೆ ನೀಡಲು ಮನವಿ

ನವಜಾತ ಶಿಶು ಆರೈಕೆ ಸಪ್ತಾಹ; ಉತ್ತಮ ಆರೈಕೆಯಿಂದ ಶಿಶು ಮರಣ ಶೂನ್ಯ: ಡಿಎಚ್‌ಒ

ಯಾದಗಿರಿಯಲ್ಲಿ ನವಜಾತ ಶಿಶು ಆರೈಕೆ ಸಪ್ತಾಹವನ್ನು ಆಚರಿಸಲಾಗಿದ್ದು, ಸಮರ್ಪಕ ಆರೈಕೆಯ ಮೂಲಕ ಶಿಶು ಮರಣ ಶೂನ್ಯಗೊಳಿಸಬಹುದು ಎಂದು ಡಿಎಚ್‌ಒ ಡಾ. ಮಹೇಶ್ ಬಿರಾದಾರ ಹೇಳಿದ್ದಾರೆ. ತಾಯಿ-ಮಗುವಿನ ಆರೈಕೆ ಕುರಿತು ತಜ್ಞರು ಸಲಹೆ ನೀಡಿದ್ದಾರೆ.
Last Updated 21 ನವೆಂಬರ್ 2025, 6:59 IST
ನವಜಾತ ಶಿಶು ಆರೈಕೆ ಸಪ್ತಾಹ; ಉತ್ತಮ ಆರೈಕೆಯಿಂದ ಶಿಶು ಮರಣ ಶೂನ್ಯ: ಡಿಎಚ್‌ಒ

ಯಾದಗಿರಿ: ಸಹಕಾರದ 72ನೇ ಸಪ್ತಾಹ ಕಾರ್ಯಕ್ರಮ

ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಸ್ಥೆಯ ಕೊಡುಗೆ ಅಪಾರ
Last Updated 21 ನವೆಂಬರ್ 2025, 6:59 IST
ಯಾದಗಿರಿ: ಸಹಕಾರದ 72ನೇ ಸಪ್ತಾಹ ಕಾರ್ಯಕ್ರಮ
ADVERTISEMENT

ಯಾದಗಿರಿ: ಬೆಳೆ ಹಾನಿ; ₹ 124 ಕೋಟಿ ಪರಿಹಾರ ನಿಗದಿ

Crop Damage Compensation: ಯಾದಗಿರಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ರಾಜ್ಯ ಸರ್ಕಾರ ₹124 ಕೋಟಿ ಪರಿಹಾರ ನಿಗದಿ ಮಾಡಿದ್ದು, ಶೀಘ್ರವೇ ಅರ್ಹ ರೈತರ ಖಾತೆಗೆ ನಗದು ವರ್ಗಾವಣೆ ಆಗಲಿದೆ.
Last Updated 21 ನವೆಂಬರ್ 2025, 6:59 IST
ಯಾದಗಿರಿ: ಬೆಳೆ ಹಾನಿ; ₹ 124 ಕೋಟಿ ಪರಿಹಾರ ನಿಗದಿ

ಯಾದಗಿರಿ: ಬಿಗ್‌ಬಾಸ್ ಸ್ಪರ್ಧಿ ಮಲ್ಲಮ್ಮಗೆ ತವರಲ್ಲಿ ಅದ್ದೂರಿ ಸನ್ಮಾನ

Mallemma Felicitation: ಬಿಗ್‌ಬಾಸ್ ಭಾಗವಹಿಸಿದ ಮಲ್ಲಮ್ಮ ಬಾವಿಗೆ ಯಾದಗಿರಿಯ ಕನ್ನೆಳ್ಳಿ ಗ್ರಾಮದಲ್ಲಿ ಸನ್ಮಾನ ನೆರವೇರಿದ್ದು, ಗ್ರಾಮೀಣ ಕಲೆ, ಮೆರವಣಿಗೆ ಹಾಗೂ ಭಾವುಕ ಭಾಷಣದೊಂದಿಗೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Last Updated 21 ನವೆಂಬರ್ 2025, 6:59 IST
ಯಾದಗಿರಿ: ಬಿಗ್‌ಬಾಸ್ ಸ್ಪರ್ಧಿ ಮಲ್ಲಮ್ಮಗೆ ತವರಲ್ಲಿ ಅದ್ದೂರಿ ಸನ್ಮಾನ

ಯಾದಗಿರಿ: 2 ತಿಂಗಳ ಅವಧಿಯ ಬೆಳೆ; ರೈತರ ಕೈ ಹಿಡಿದ ಕಲ್ಲಂಗಡಿ, ಲಕ್ಷ ಲಕ್ಷ ಲಾಭ

Short-term Crop Success: ಯಾದಗಿರಿಯ ಮಾಧ್ವಾರ ಮತ್ತು ಕಣೇಕಲ್ ರೈತರು ಕೇವಲ 2 ತಿಂಗಳಲ್ಲಿ ಕಲ್ಲಂಗಡಿ ಬೆಳೆಯ ಮೂಲಕ ₹4 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ್ದು, ಕೃಷಿಯಲ್ಲಿ ಮಾದರಿ ರೈತರಾಗಿದ್ದಾರೆ.
Last Updated 21 ನವೆಂಬರ್ 2025, 6:59 IST
ಯಾದಗಿರಿ: 2 ತಿಂಗಳ ಅವಧಿಯ ಬೆಳೆ; ರೈತರ ಕೈ ಹಿಡಿದ ಕಲ್ಲಂಗಡಿ, ಲಕ್ಷ ಲಕ್ಷ ಲಾಭ
ADVERTISEMENT
ADVERTISEMENT
ADVERTISEMENT