ಬುಧವಾರ, 3 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ: ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ; ಕಲಾ ಜಗತ್ತು ಅನಾವರಣ

Youth Empowerment: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬುಧವಾರ ಚಾಲನೆ ನೀಡಿದರು.
Last Updated 3 ಡಿಸೆಂಬರ್ 2025, 7:05 IST
ಯಾದಗಿರಿ: ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ; ಕಲಾ ಜಗತ್ತು ಅನಾವರಣ

ಕೆಂಭಾವಿ: ಸರ್ಕಾರಿ ಶಾಲೆಗೆ ಎಲ್‍ಇಡಿ ಟಿವಿ ವಿತರಣೆ

ಕೆಂಭಾವಿ ಪ್ರೌಢಶಾಲಾ ಗೆಳೆಯರ ಬಳಗದಿಂದ ದೇಣಿಗೆ
Last Updated 3 ಡಿಸೆಂಬರ್ 2025, 6:35 IST
ಕೆಂಭಾವಿ: ಸರ್ಕಾರಿ ಶಾಲೆಗೆ ಎಲ್‍ಇಡಿ ಟಿವಿ ವಿತರಣೆ

ನರೇಗಾ: 50 ದಿನ ಹೆಚ್ಚುವರಿ ಕೆಲಸಕ್ಕೆ ಆಗ್ರಹ‌

Labour Rights: ನರೇಗಾ ಯೋಜನೆಯಡಿ ಕಾರ್ಮಿಕರಿಗೆ 50 ದಿನ ಹೆಚ್ಚುವರಿ ಕೆಲಸ ಕೊಡಬೇಕು ಎಂದು ಆಗ್ರಹಿಸಿ ಯಾದಗಿರಿಯಲ್ಲಿ ಜಿಲ್ಲಾಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಕೃಷಿ ಕೂಲಿಕಾರರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.
Last Updated 3 ಡಿಸೆಂಬರ್ 2025, 6:31 IST
ನರೇಗಾ: 50 ದಿನ ಹೆಚ್ಚುವರಿ ಕೆಲಸಕ್ಕೆ ಆಗ್ರಹ‌

ಹುಣಸಗಿ: ಸಾಮಾನ್ಯ ಸಭೆಯಲ್ಲಿ ಹಲವು ವಿಷಯ ಬಿಸಿ ಚರ್ಚೆ

Municipal Issues: ಹುಣಸಗಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹಾಳಾದ ಒಳರಸ್ತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು.
Last Updated 3 ಡಿಸೆಂಬರ್ 2025, 6:28 IST
ಹುಣಸಗಿ: ಸಾಮಾನ್ಯ ಸಭೆಯಲ್ಲಿ ಹಲವು ವಿಷಯ ಬಿಸಿ ಚರ್ಚೆ

ವಡಗೇರಾ: ‘ನಿಯಮಿತವಾಗಿ ಕಣ್ಣು ಪರಿಕ್ಷಿಸಿ’

ದೃಷ್ಟಿ ದೋಷವಿರುವ ಮಕ್ಕಳಿಗೆ ಕನ್ನಡಕ ವಿತರಣೆ
Last Updated 3 ಡಿಸೆಂಬರ್ 2025, 6:23 IST
ವಡಗೇರಾ: ‘ನಿಯಮಿತವಾಗಿ ಕಣ್ಣು ಪರಿಕ್ಷಿಸಿ’

ಯಾದಗಿರಿ: ಸಾಂಸ್ಕೃತಿಕ ಕಲರವಕ್ಕೆ ‘ಯಾದವ’ ನಾಡು ಸಜ್ಜು

ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ ಇಂದು: 1,000 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ
Last Updated 3 ಡಿಸೆಂಬರ್ 2025, 6:21 IST
ಯಾದಗಿರಿ:  ಸಾಂಸ್ಕೃತಿಕ ಕಲರವಕ್ಕೆ ‘ಯಾದವ’ ನಾಡು ಸಜ್ಜು

ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಕಲಬುರಗಿ–ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದ್ದು, ಕಲಬುರಗಿಯಿಂದ ಬೆಳಿಗ್ಗೆ 5.15ರ ಬದಲು ಬೆಳಿಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರು ತಲುಪಲಿದೆ.
Last Updated 2 ಡಿಸೆಂಬರ್ 2025, 12:29 IST
ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ
ADVERTISEMENT

ಅಧಿಕಾರ ದುರ್ಬಳಕೆ ಆರೋಪ: ಧರಣಿ

ಆಶ್ರಯ ಕಾಲೊನಿಯ ವಸತಿ ಕಟ್ಟಡ ಬದಲು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಮುಖಂಡರು ಇಲ್ಲಿನ ನಗರಸಭೆ ಮುಂಭಾಗದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
Last Updated 2 ಡಿಸೆಂಬರ್ 2025, 7:57 IST
ಅಧಿಕಾರ ದುರ್ಬಳಕೆ ಆರೋಪ: ಧರಣಿ

ಯಾದಗಿರಿ: 7,579 ಅನರ್ಹ ಕಾರ್ಡ್‌ಗಳು ಪತ್ತೆ

ಶೇ 76ರಷ್ಟು ಅನರ್ಹ ಪಡಿತರ ಚೀಟಿಗಳು ವಿಲೇವಾರಿಗಾಗಿ ಬಾಕಿ
Last Updated 2 ಡಿಸೆಂಬರ್ 2025, 7:56 IST
ಯಾದಗಿರಿ: 7,579 ಅನರ್ಹ ಕಾರ್ಡ್‌ಗಳು ಪತ್ತೆ

KPS ಶಾಲೆಗಳ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚಲು ಬಿಡುವದಿಲ್ಲ: ಅಶ್ವಿನಿ ಕೆ.ಎಸ್

ಜ್ಯೋತಿರಾವ್ ಫುಲೆ 135 ನೇ ಸ್ಮರಣ ದಿನ, ಎಐಡಿಎಸ್‌ಒ ಜಿಲ್ಲಾ ಸಮಾವೇಶ
Last Updated 1 ಡಿಸೆಂಬರ್ 2025, 5:50 IST
KPS ಶಾಲೆಗಳ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚಲು ಬಿಡುವದಿಲ್ಲ: ಅಶ್ವಿನಿ ಕೆ.ಎಸ್
ADVERTISEMENT
ADVERTISEMENT
ADVERTISEMENT