ಶುಕ್ರವಾರ, 28 ನವೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ | ವಿಮಾ ಯೋಜನೆಗಳ ಜಾಗೃತಿ ಮೂಡಿಸಿ: ಲವೀಶ್ ಒರಡಿಯಾ

Public Welfare: ಕುಟುಂಬಗಳ ಆರ್ಥಿಕ ಸುರಕ್ಷತೆಗೆ ಸಹಾಯಕವಾಗುವ ಜೀವನ್ ಜ್ಯೋತಿ ಮತ್ತು ಸುರಕ್ಷಾ ಭೀಮಾ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಯಾದಗಿರಿಯ ಜಿಲ್ಲಾಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಹೇಳಿದರು.
Last Updated 28 ನವೆಂಬರ್ 2025, 7:01 IST
ಯಾದಗಿರಿ | ವಿಮಾ ಯೋಜನೆಗಳ ಜಾಗೃತಿ ಮೂಡಿಸಿ: ಲವೀಶ್ ಒರಡಿಯಾ

ಯಾದಗಿರಿ | ಬೆಳೆಹಾನಿ ಪರಿಹಾರದ ಹಣ ಸಾಲಕ್ಕೆ ಜಮೆ: ಮುಷ್ಕರದ ಎಚ್ಚರಿಕೆ

Farmer Relief Funds: ರಾಜ್ಯ ಸರ್ಕಾರದ ಬೆಳೆಹಾನಿ ಪರಿಹಾರದ ಹಣವನ್ನು ಬ್ಯಾಂಕ್‌ಗಳು ರೈತರ ಸಾಲದ ಖಾತೆಗೆ ಹೊಂದಿಸುವ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಯಾದಗಿರಿಯ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
Last Updated 28 ನವೆಂಬರ್ 2025, 6:59 IST
ಯಾದಗಿರಿ | ಬೆಳೆಹಾನಿ ಪರಿಹಾರದ ಹಣ ಸಾಲಕ್ಕೆ ಜಮೆ: ಮುಷ್ಕರದ ಎಚ್ಚರಿಕೆ

ಯಾದಗಿರಿ: ವಡಗೇರಾ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

GP to TP: ಯಾದಗಿರಿಯ ವಡಗೇರಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಿಸಲು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದ್ದು, ಈ ಘೋಷಣೆಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಪ್ರಕಟಣೆ ನೀಡಿದರು.
Last Updated 28 ನವೆಂಬರ್ 2025, 6:58 IST
ಯಾದಗಿರಿ: ವಡಗೇರಾ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

ಶಹಾಪುರ | ದಲಿತ ಮುಖಂಡರ ಮೇಲೆ ಹಲ್ಲೆ: ‍ಪ್ರತಿಭಟನೆ

Dalit Rights: ಸುರಪುರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ನಡೆದ ಘಟನೆಯಲ್ಲಿ ಶಾಸಕರ ಬೆಂಬಲಿಗರು ದಲಿತ ಮುಖಂಡರ ಮೇಲೆ ಹಲ್ಲೆ ನಡೆಸಿದ ಆರೋಪದ ವಿರುದ್ಧ ಶಹಾಪುರದ ಹತ್ತೀಗೂಡೂರನಲ್ಲಿ ಸಮತಾ ಸೈನಿಕ ದಳದ ವತಿಯಿಂದ ಪ್ರತಿಭಟನೆ ನಡೆಯಿತು.
Last Updated 28 ನವೆಂಬರ್ 2025, 6:56 IST
ಶಹಾಪುರ | ದಲಿತ ಮುಖಂಡರ ಮೇಲೆ ಹಲ್ಲೆ: ‍ಪ್ರತಿಭಟನೆ

ಯಾದಗಿರಿ|ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ: ಒತ್ತಡಕ್ಕೆ ವಿರಾಮ ಕೊಟ್ಟ ಪೊಲೀಸರು

Police Annual Meet: ಕಾರ್ಯದ ಒತ್ತಡದಲ್ಲಿದ್ದ ಯಾದಗಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಆಟೋಟಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ನೆಮ್ಮದಿಯ ಕ್ಷಣಗಳನ್ನು ಅನುಭವಿಸಿದರು.
Last Updated 28 ನವೆಂಬರ್ 2025, 6:55 IST
ಯಾದಗಿರಿ|ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ: ಒತ್ತಡಕ್ಕೆ ವಿರಾಮ ಕೊಟ್ಟ ಪೊಲೀಸರು

ವಿಠಲ್ ಹೇರೂರ ಭಾವಚಿತ್ರಗಳ ಬಿಡುಗಡೆ

‘ಕೋಲಿ ಸಮಾಜದ ಮುಖಂಡ ವಿಠಲ್ ಹೇರೂರು ಅವರ 12ನೇ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಹೋಬಳಿ, ತಾಲ್ಲೂಕು ಹಾಗೂ
Last Updated 27 ನವೆಂಬರ್ 2025, 5:47 IST
ವಿಠಲ್ ಹೇರೂರ ಭಾವಚಿತ್ರಗಳ ಬಿಡುಗಡೆ

ಪ್ರಜಾಪ್ರಭುತ್ವಕ್ಕೆ ಸಂವಿಧಾನ ಭದ್ರ ಬುನಾದಿ

Democratic Foundation: byline no author page goes here ಯಾದಗಿರಿ: ‘ಭಾರತ ಸದೃಢ ಪ್ರಜಾಪ್ರಭುತ್ವ ರಾಷ್ಟ್ರವಾಗಿರಲು, ಸಂವಿಧಾನ ಭದ್ರ ಬುನಾದಿಯಾಗಿದೆ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
Last Updated 27 ನವೆಂಬರ್ 2025, 5:46 IST
ಪ್ರಜಾಪ್ರಭುತ್ವಕ್ಕೆ ಸಂವಿಧಾನ ಭದ್ರ ಬುನಾದಿ
ADVERTISEMENT

‘ಸಂಗೀತ ಕೇಳುವುದರಿಂದ ಮಾನಸಿಕ ನೆಮ್ಮದಿ’

ಸುಗೂರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಸಂಗೀತ ಕಾರ್ಯಕ್ರಮ
Last Updated 27 ನವೆಂಬರ್ 2025, 5:46 IST
‘ಸಂಗೀತ ಕೇಳುವುದರಿಂದ ಮಾನಸಿಕ ನೆಮ್ಮದಿ’

ಟಿಇಟಿ ಕಡ್ಡಾಯಕ್ಕೆ ಶಿಕ್ಷಕರ ವಿರೋಧ

ಟಿಇಟಿ ಕಡ್ಡಾಯಕ್ಕೆ ಶಿಕ್ಷಕರ ವಿರೋಧ
Last Updated 27 ನವೆಂಬರ್ 2025, 5:44 IST
ಟಿಇಟಿ ಕಡ್ಡಾಯಕ್ಕೆ ಶಿಕ್ಷಕರ ವಿರೋಧ

ಸಹಸ್ರಾರು ಭಕ್ತರ ನಡುವೆ ಅದ್ಧೂರಿ ರಥೋತ್ಸವ

ಕಾಳೆಬೆಳಗುಂದಿ: ಶ್ರೀ ಮಾತಾ ಭದ್ರಕಾಳಿ ಬನದೇಶ್ವರ ಜಾತ್ರಾ ಮಹೋತ್ಸವ
Last Updated 27 ನವೆಂಬರ್ 2025, 5:43 IST
ಸಹಸ್ರಾರು ಭಕ್ತರ ನಡುವೆ ಅದ್ಧೂರಿ ರಥೋತ್ಸವ
ADVERTISEMENT
ADVERTISEMENT
ADVERTISEMENT