ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ವೈಚಾರಿಕ ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ...!

Vachana Philosophy: ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಡಿ.28-30 ಯಾದಗಿರಿಯಲ್ಲಿ ನಡೆಯುವ ರಾಜ್ಯಮಟ್ಟದ ವೈಜ್ಞಾನಿಕ ಸಂಶೋಧನಾ ಪರಿಷತ್ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ, ಅವರು ವಚನ ಚಿಂತನೆಗೆ ದಿಕ್ಸೂಚಿಯಾಗಿದ್ದಾರೆ.
Last Updated 28 ಡಿಸೆಂಬರ್ 2025, 8:15 IST
ವೈಚಾರಿಕ ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ...!

ಸುರಪುರ: ಶೋಷಿತರ ಸಂಘಟನೆಯಿಂದ ಪ್ರತಿಭಟನೆ

Hostel Abuse Protest: ಯಾದಗಿರಿ ಜಿಲ್ಲೆಯ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಭ್ರಷ್ಟಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಆಧರಿಸಿ ಶೋಷಿತರ ಸಂಘಟನೆಯ ಮುಖಂಡರು ಸುರಪುರದಲ್ಲಿ ಪ್ರತಿಭಟನೆ ನಡೆಸಿದರು.
Last Updated 28 ಡಿಸೆಂಬರ್ 2025, 8:14 IST
ಸುರಪುರ: ಶೋಷಿತರ ಸಂಘಟನೆಯಿಂದ ಪ್ರತಿಭಟನೆ

ಬೇಡಿಕೆ ಈಡೇರಿಕೆಗಾಗಿ 700 ಕಿ.ಮೀ. ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ

Social Justice: ಬೃಹತ್‌ ಪಾದಯಾತ್ರೆ ಆರಂಭದ ಕುರಿತು ಹುಣಸಗಿಯಲ್ಲಿ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಈಡಿಗ ಸಮುದಾಯದ ಬೇಡಿಕೆ ಈಡೇರಿಸಲು ಜನವರಿ 6ರಿಂದ ಕಲಬುರಗಿಯಿಂದ ಬೆಂಗಳೂರುವರೆಗೆ 41 ದಿನಗಳ ಪಾದಯಾತ್ರೆ ಘೋಷಿಸಿದರು.
Last Updated 28 ಡಿಸೆಂಬರ್ 2025, 8:14 IST
ಬೇಡಿಕೆ ಈಡೇರಿಕೆಗಾಗಿ 700 ಕಿ.ಮೀ. ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ

41 ಹೊಸ ನಿವೇಶನ ನಿರ್ಮಾಣ: ಶರಣಬಸಪ್ಪ ದರ್ಶನಾಪುರ

City Planning: ಶಹಾಪುರ ನಗರದ ಐಡಿಎಸ್‌ಎಂಟಿ ಪ್ರದೇಶದಲ್ಲಿ ಶರಣಬಸಪ್ಪ ದರ್ಶನಾಪುರ ಅವರು 41 ಹೊಸ ನಿವೇಶನಗಳ ನಿರ್ಮಾಣ ಪ್ರದೇಶವನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳಿಗೆ ಅನುದಾನ ನೀಡುವುದಾಗಿ ಹೇಳಿದರು.
Last Updated 28 ಡಿಸೆಂಬರ್ 2025, 8:14 IST
41 ಹೊಸ ನಿವೇಶನ ನಿರ್ಮಾಣ: ಶರಣಬಸಪ್ಪ ದರ್ಶನಾಪುರ

ವಚನ ಸಾಹಿತ್ಯ ಅರಿವಿನ ಬೆಳಕು ವಿಸ್ತರಿಸುತ್ತದೆ: ವಿಠಲ ಯಾದವ

Sharana Philosophy: ಶರಣ ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಅವರ ಪ್ರಭಾವದಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠಲ ಯಾದವ ಸಾಮಾಜಿಕ ಕಾಳಜಿಗೆ ಪ್ರೇರಿತರಾಗಿ, ವಚನ ಸಾಹಿತ್ಯ ಅರಿವಿನ ಬೆಳಕನ್ನು ವಿಸ್ತರಿಸುತ್ತದೆ ಎಂದು ಹೇಳಿದ್ದಾರೆ.
Last Updated 28 ಡಿಸೆಂಬರ್ 2025, 8:13 IST
ವಚನ ಸಾಹಿತ್ಯ ಅರಿವಿನ ಬೆಳಕು ವಿಸ್ತರಿಸುತ್ತದೆ: ವಿಠಲ ಯಾದವ

ಸುರಪುರ | ಅಂಗವಿಕಲರಿಗೆ ಅನುಕಂಪ ಬೇಡ– ಅವಕಾಶ ನೀಡಿ: ರಾಜಾ ವೇಣುಗೋಪಾಲ ನಾಯಕ

Disability Day Surapur: ಅಂಗವಿಕಲರಿಗೆ ಅನುಕಂಪದ ಅಗತ್ಯವಿಲ್ಲ. ಅವರಿಗೆ ಎಲ್ಲ ರೀತಿಯ ನೆರವು–ಅವಕಾಶ ನೀಡಬೇಕು ಎಂದು ಸುರಪುರದಲ್ಲಿ ನಡೆದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
Last Updated 27 ಡಿಸೆಂಬರ್ 2025, 6:50 IST
ಸುರಪುರ | ಅಂಗವಿಕಲರಿಗೆ ಅನುಕಂಪ ಬೇಡ– ಅವಕಾಶ ನೀಡಿ: ರಾಜಾ ವೇಣುಗೋಪಾಲ ನಾಯಕ

ವಡಗೇರಾ | ಕಣ್ಣುಗಳ ಸಂರಕ್ಷಣೆ ಅತ್ಯಗತ್ಯ: ಕರುಣೇಶ್ವರ ಸ್ವಾಮೀಜಿ

Eye Camp Vadagera: ದೇಹದ ಅಂಗಗಳಲ್ಲಿ ಕಣ್ಣುಗಳು ಪ್ರಮುಖವಾದವು, ಅವುಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಸಂಗಮದ ಸಂಗಮನಾಥ ದೇವಾಲಯದ ಪಿಠಾಧಿಪತಿ ಕರುಣೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿತ್ತು.
Last Updated 27 ಡಿಸೆಂಬರ್ 2025, 6:49 IST
ವಡಗೇರಾ | ಕಣ್ಣುಗಳ ಸಂರಕ್ಷಣೆ ಅತ್ಯಗತ್ಯ: ಕರುಣೇಶ್ವರ ಸ್ವಾಮೀಜಿ
ADVERTISEMENT

ಯಾದಗಿರಿ | ಪುಸ್ತಕಗಳಿಂದ ಮನಗಳ ಸಂಸ್ಕಾರ ಬದಲು: ಮಾನಸ

Library Campaign: ಪುಸ್ತಕಗಳಿಗೆ ಮಾನ್ಯತೆ ನೀಡಿದರೆ, ಮನೆ ಮತ್ತು ಮನಗಳ ಸಂಸ್ಕಾರವನ್ನು ಬದಲಿಸುತ್ತವೆ ಎಂದು ಯಾದಗಿರಿಯಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅಭಿಯಾನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.
Last Updated 27 ಡಿಸೆಂಬರ್ 2025, 6:45 IST
ಯಾದಗಿರಿ | ಪುಸ್ತಕಗಳಿಂದ ಮನಗಳ ಸಂಸ್ಕಾರ ಬದಲು: ಮಾನಸ

ಹುಣಸಗಿ: ಬಡವರಿಗೆ ಹೊದಿಕೆ ವಿತರಣೆ

Blanket Distribution: ಮಾಜಿ ಸಚಿವ ರಾಜುಗೌಡ ಹಾಗೂ ಸಹೋದರ ಬಬಲುಗೌಡ ಅವರ ಜನ್ಮದಿನದ ಅಂಗವಾಗಿ ಹುಣಸಗಿ ಪಟ್ಟಣದಲ್ಲಿ ಬಡವರಿಗೆ ಬೆಚ್ಚಗಿನ ಹೊದಿಕೆ ಕಿಟ್‌ಗಳನ್ನು ವಿತರಿಸಲಾಯಿತು ಎಂದು ವೀರೇಶ ಚಿಂಚೋಳಿ ತಿಳಿಸಿದರು.
Last Updated 27 ಡಿಸೆಂಬರ್ 2025, 6:45 IST
ಹುಣಸಗಿ: ಬಡವರಿಗೆ ಹೊದಿಕೆ ವಿತರಣೆ

ಕೋಲಿ, ಕಬ್ಬಲಿಗ, ಅಂಬಿಗರನ್ನು ಎಸ್‌ಟಿಗೆ ಸೇರ್ಪಡೆ: ರಾಜ್ಯಪಾಲರಿಗೆ ಮನವಿ

ST Inclusion Demand: ಕೋಲಿ, ಕಬ್ಬಲಿಗ, ಅಂಬಿಗ ಸಮಾಜಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಅಖಿಲ ಭಾರತೀಯ ಕೋಲಿ ಸಮಾಜ ಮನವಿ ಸಲ್ಲಿಸಿದೆ.
Last Updated 27 ಡಿಸೆಂಬರ್ 2025, 6:44 IST
 ಕೋಲಿ, ಕಬ್ಬಲಿಗ, ಅಂಬಿಗರನ್ನು ಎಸ್‌ಟಿಗೆ ಸೇರ್ಪಡೆ: ರಾಜ್ಯಪಾಲರಿಗೆ ಮನವಿ
ADVERTISEMENT
ADVERTISEMENT
ADVERTISEMENT