ಶನಿವಾರ, 8 ನವೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: ನಾಲ್ಕು ಹೊಸ ಕೋರ್ಸ್‌ಗಳಿಗೆ ಸಮ್ಮತಿ

ಎಂಬಿಬಿಎಸ್‌, ನರ್ಸಿಂಗ್ ಬಳಿಕ ಬಿಎಸ್‌ಸಿ ಅಲೈಡ್ ಹೆಲ್ತ್‌ ಸೈನ್ಸ್‌ ಆರಂಭ, 80 ಸೀಟು ಲಭ್ಯ
Last Updated 8 ನವೆಂಬರ್ 2025, 5:54 IST
ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: ನಾಲ್ಕು ಹೊಸ ಕೋರ್ಸ್‌ಗಳಿಗೆ ಸಮ್ಮತಿ

ದೋರನಹಳ್ಳಿ ಪಟ್ಟಣ ಪಂಚಾಯಿತಿ: ನಿರೀಕ್ಷೆಯ ‘ಭಾರ’, ‘ಖಾತರಿ’ ತಪ್ಪುವ ಬೇಸರ

Rural to Urban Shift Issues: ಶಹಾಪುರ: ದೋರನಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ ಮಾಡಿದ್ದರಿಂದ ಖುಷಿಗೆ ಜೊತೆಗೆ ಬೇಸರವೂ ವ್ಯಕ್ತವಾಗಿದೆ. ನರೇಗಾ ಕೆಲಸಗಳಿಂದ ವಂಚನೆಗೆ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ.
Last Updated 8 ನವೆಂಬರ್ 2025, 5:54 IST
ದೋರನಹಳ್ಳಿ ಪಟ್ಟಣ ಪಂಚಾಯಿತಿ: ನಿರೀಕ್ಷೆಯ ‘ಭಾರ’, ‘ಖಾತರಿ’ ತಪ್ಪುವ ಬೇಸರ

ಸೈದಾಪುರ |ಕಣ್ಣಿಗೆ ಕಾಣದ ಸಾರ್ವಜನಿಕ ಶೌಚಾಲಯಗಳು,ವಯೋವೃದ್ಧರು–ಮಹಿಳೆಯರಿಗೆ ಸಂಕಷ್ಟ

Lack of Basic Facilities: ಆರೋಗ್ಯ, ಶೈಕ್ಷಣಿಕ, ಕೈಗಾರಿಕೆ, ದೈನಂದಿನ ಪ್ರಮುಖ ವ್ಯಾಪಾರ ವಹಿವಾಟು ಕೇಂದ್ರವಾಗಿರುವ ಸೈದಾಪುರಕ್ಕೆ ನಿತ್ಯ ವಿದ್ಯಾರ್ಥಿಗಳು, ನೌಕರಸ್ಥರು, ರೈತರು, ರೋಗಿಗಳು, ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ.
Last Updated 8 ನವೆಂಬರ್ 2025, 5:54 IST
ಸೈದಾಪುರ |ಕಣ್ಣಿಗೆ ಕಾಣದ ಸಾರ್ವಜನಿಕ ಶೌಚಾಲಯಗಳು,ವಯೋವೃದ್ಧರು–ಮಹಿಳೆಯರಿಗೆ ಸಂಕಷ್ಟ

ಸ್ಪರ್ಧಾತ್ಮಕ ಪರೀಕ್ಷೆಗೆ ಕಠಿಣ ಪರಿಶ್ರಮ ಅಗತ್ಯ: ಹಣಮಂತಪ್ಪ ಚಂದ್ಲಾಪುರ

Student Motivation Talk: ಸುರಪುರ: ‘ಕಠಿಣ ಪರಿಶ್ರಮದಿಂದ ಅಭ್ಯಾಸ ನಡೆಸಿದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಉಪನ್ಯಾಸಕ ಹಣಮಂತಪ್ಪ ಚಂದ್ಲಾಪುರ ಕಾಲೇಜು ಕಾರ್ಯಕ್ರಮದಲ್ಲಿ ಹೇಳಿದರು.
Last Updated 8 ನವೆಂಬರ್ 2025, 5:53 IST
ಸ್ಪರ್ಧಾತ್ಮಕ ಪರೀಕ್ಷೆಗೆ ಕಠಿಣ ಪರಿಶ್ರಮ ಅಗತ್ಯ: ಹಣಮಂತಪ್ಪ ಚಂದ್ಲಾಪುರ

ಲೋಕ ಅದಾಲತ್ |6400ಕ್ಕೂ ಅಧಿಕ ವ್ಯಾಜ್ಯಗಳು ಇತ್ಯರ್ಥಿಸುವ ಗುರಿ: ಮರುಳಸಿದ್ದಾರಾಧ್ಯ

Legal Dispute Resolution: ಯಾದಗಿರಿ: ಡಿಸೆಂಬರ್ 13ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 6,400ಕ್ಕೂ ಅಧಿಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಹೇಳಿದರು.
Last Updated 8 ನವೆಂಬರ್ 2025, 5:53 IST
ಲೋಕ ಅದಾಲತ್ |6400ಕ್ಕೂ ಅಧಿಕ ವ್ಯಾಜ್ಯಗಳು ಇತ್ಯರ್ಥಿಸುವ ಗುರಿ: ಮರುಳಸಿದ್ದಾರಾಧ್ಯ

ಕೆಂಭಾವಿ: ಕಬಡ್ಡಿ ರಾಜ್ಯಮಟ್ಟಕ್ಕೆ ಆಯ್ಕೆ

ಪರಸನಹಳ್ಳಿ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಾಲಕಿಯರು ಹೊಸಪೇಟೆಯಲ್ಲಿ ನಡೆದ 14 ವರ್ಷ ವಯೋಮಿತಿಯ ಬಾಲಕಿಯರ ಕಬಡ್ಡಿ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟಕೆ ಆಯ್ಕೆಯಾಗಿದರು.
Last Updated 7 ನವೆಂಬರ್ 2025, 7:41 IST
ಕೆಂಭಾವಿ: ಕಬಡ್ಡಿ ರಾಜ್ಯಮಟ್ಟಕ್ಕೆ ಆಯ್ಕೆ

ಯಾದಗಿರಿ: ಸಾವಿರಾರು ಹೆಕ್ಟೇರ್‌ ಹತ್ತಿ ಫಸಲಿಗೆ ಕಂಟಕವಾದ ವರುಣ

ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ, ಮಳೆಯಿಂದ ಆತಂಕದಲ್ಲಿ ಅನ್ನದಾತ
Last Updated 7 ನವೆಂಬರ್ 2025, 7:40 IST
ಯಾದಗಿರಿ: ಸಾವಿರಾರು ಹೆಕ್ಟೇರ್‌ ಹತ್ತಿ ಫಸಲಿಗೆ ಕಂಟಕವಾದ ವರುಣ
ADVERTISEMENT

ಮಾನಸಿಕ ಅಸ್ವಸ್ಥರನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರ

ಮನೋವೃಕ್ಷ ಆಲದ ಮರ ಸಂಸ್ಥೆಯಿಂದ ಅಗತ್ಯ ಉಪಚಾರ
Last Updated 7 ನವೆಂಬರ್ 2025, 7:38 IST
ಮಾನಸಿಕ ಅಸ್ವಸ್ಥರನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರ

ಗುರುಮಠಕಲ್‌: ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

GURUMITHKAL Leopard ಹತ್ತಿರದ ಚಪೆಟ್ಲಾ ಗ್ರಾಮದ ಹೊರವಲಯದ ಜಮೀನಿನಲ್ಲಿ ಗುರುವಾರ ಚಿರತೆ ಕಾಣಿಸಿಕೊಂಡ ಹಿನ್ನಲೆ ಗ್ರಾಮದಲ್ಲಿ ಭಯದ ವಾತಾವರಣ ಮೂಡಿದೆ.
Last Updated 7 ನವೆಂಬರ್ 2025, 7:38 IST
ಗುರುಮಠಕಲ್‌: ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

‘ಬೆಂಗಳೂರು-ಮುಂಬೈ ಹೊಸ ರೈಲು ಯಾದಗಿರಿ ಮಾರ್ಗವಾಗಿ ಓಡಿಸಿ’

Bengaluru-Mumbai train ಬೆಂಗಳೂರು–ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು ಓಡಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹೊಸ ರೈಲು ಗಾಡಿಯನ್ನು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಮೂಲಕ ಓಡಿಸಬೇಕು ಎಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದರು.
Last Updated 7 ನವೆಂಬರ್ 2025, 7:37 IST
‘ಬೆಂಗಳೂರು-ಮುಂಬೈ ಹೊಸ ರೈಲು ಯಾದಗಿರಿ ಮಾರ್ಗವಾಗಿ ಓಡಿಸಿ’
ADVERTISEMENT
ADVERTISEMENT
ADVERTISEMENT