ಟಿವಿ, ಮೊಬೈಲ್ ಹಾವಳಿಯಿಂದ ಗ್ರಾಮೀಣ ಕಲೆಗಳು ನಾಶ: ಬಸಯ್ಯಸ್ವಾಮಿ ಹಿರೇಮಠ ಕಳವಳ
Traditional Art Forms Endangered: ಟಿವಿ ಮತ್ತು ಮೊಬೈಲ್ಗಳ ಪ್ರಭಾವದಿಂದ ಬಯಲಾಟ, ನಾಟಕಗಳಂತಹ ಗ್ರಾಮೀಣ ಕಲೆಗಳು ನಶಿಸುತ್ತಿವೆ ಎಂದು ಬಸಯ್ಯಸ್ವಾಮಿ ಹಿರೇಮಠ ವಡಗೇರಾದಲ್ಲಿ ಆತಂಕ ವ್ಯಕ್ತಪಡಿಸಿದರು.Last Updated 21 ಡಿಸೆಂಬರ್ 2025, 6:55 IST