ಶನಿವಾರ, 20 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ

ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ
Last Updated 20 ಡಿಸೆಂಬರ್ 2025, 6:09 IST
ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ

ಸಂಚಾರಿ ಆರೋಗ್ಯ ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣೆ

Mobile Health Clinic: ಸುರಪುರ ತಾಲ್ಲೂಕಿನ ಹಸನಾಪುರದಲ್ಲಿ ಕಾರ್ಮಿಕರು ಮತ್ತು ಬಡವರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಸರ್ಕಾರದ ಹೈಟೆಕ್ ಸಂಚಾರಿ ಆರೋಗ್ಯ ಘಟಕದ ಪ್ರಯೋಜನ ಪಡೆಯಲು ವೈದ್ಯರು ಮನವಿ ಮಾಡಿದ್ದಾರೆ.
Last Updated 20 ಡಿಸೆಂಬರ್ 2025, 6:06 IST
ಸಂಚಾರಿ ಆರೋಗ್ಯ ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣೆ

ಬೆಳೆಕೊಟ್ಟ ಭೂತಾಯಿಗೆ ‘ಚರಗ’ ಕೃತಜ್ಞತೆ

ಎಳ್ಳ ಅಮಾವಾಸ್ಯೆ; ಬಂಧು, ಆಪ್ತರೊಂದಿಗೆ ತರಹೇವಾರಿ ಭಕ್ಷ್ಯ ಸವಿದ ರೈತಾಪಿ ಸಮುದಾಯ
Last Updated 20 ಡಿಸೆಂಬರ್ 2025, 6:05 IST
ಬೆಳೆಕೊಟ್ಟ ಭೂತಾಯಿಗೆ ‘ಚರಗ’ ಕೃತಜ್ಞತೆ

ಖಾನಹಳ್ಳಿ: ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

FLN Learning Festival: ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಹೆಚ್ಚಿಸಲು ಯರಗೊಳ ಸಮೀಪದ ಖಾನಹಳ್ಳಿಯಲ್ಲಿ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬವನ್ನು ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
Last Updated 20 ಡಿಸೆಂಬರ್ 2025, 5:45 IST
ಖಾನಹಳ್ಳಿ: ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಭರವಸೆಯಂತೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ಕಂದಕೂರ

Kalyana Karnataka Ministry: ಕೊಟ್ಟ ಭರವಸೆಯಂತೆ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಶಾಸಕ ಶರಣಗೌಡ ಕಂದಕೂರ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಕೆಕೆಆರ್‌ಡಿಬಿಯಲ್ಲಿನ ಎಂಜಿನಿಯರ್‌ಗಳ ಕೊರತೆಯ ಬಗ್ಗೆಯೂ ಧ್ವನಿ ಎತ್ತಿದ್ದಾರೆ.
Last Updated 20 ಡಿಸೆಂಬರ್ 2025, 5:44 IST
ಭರವಸೆಯಂತೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ಕಂದಕೂರ

ಯಾದಗಿರಿ: ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಡಿ. 28ರಿಂದ

ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿಕೆ
Last Updated 19 ಡಿಸೆಂಬರ್ 2025, 6:40 IST
ಯಾದಗಿರಿ: ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಡಿ. 28ರಿಂದ

ನಿರಾಶ್ರಿತರಿಗೆ ಆಶ್ರಯ ಒದಗಿಸುವುದು ಕರ್ತವ್ಯ: ಯಾದಗಿರಿ ನಗರಸಭೆ ಪೌರಾಯುಕ್ತ

Homeless Shelter: ಯಾದಗಿರಿ: ‘ನಗರದಲ್ಲಿ ವಸತಿ ರಹಿತರಿಗೆ ಇರುವ ಆಶ್ರಯ ಕೇಂದ್ರವು ನಿರಾಶ್ರಿತರಿಗೆ ಬಹಳ ಅನುಕೂಲವಾಗಿದ್ದು, ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವುದು ನಮ್ಮ ಕರ್ತವ್ಯ’ ಎಂದು ನಗರಸಭೆಯ ಪೌರಾಯುಕ್ತ ಉಮೇಶ ಚವ್ಹಾಣ್ ಹೇಳಿದರು.
Last Updated 19 ಡಿಸೆಂಬರ್ 2025, 6:36 IST
ನಿರಾಶ್ರಿತರಿಗೆ ಆಶ್ರಯ ಒದಗಿಸುವುದು ಕರ್ತವ್ಯ: ಯಾದಗಿರಿ ನಗರಸಭೆ ಪೌರಾಯುಕ್ತ
ADVERTISEMENT

ಎಳ್ಳು ಅಮಾವಾಸ್ಯೆ: ಯಾದಗಿರಿಯಲ್ಲಿ ಕಾಯಿಪಲ್ಲೆ ಖರೀದಿ ಭರಾಟೆ ಜೋರು

ಬೆಳೆದ ಬೆಳೆಗೆ ಪೂಜಿಸಿ ಚರಗ ಚೆಲ್ಲುವ ಎಳ್ಳ ಅಮಾವಾಸ್ಯೆ ಇಂದು
Last Updated 19 ಡಿಸೆಂಬರ್ 2025, 6:34 IST
ಎಳ್ಳು ಅಮಾವಾಸ್ಯೆ: ಯಾದಗಿರಿಯಲ್ಲಿ ಕಾಯಿಪಲ್ಲೆ ಖರೀದಿ ಭರಾಟೆ ಜೋರು

ಹುಣಸಗಿ | ಶಾಲಾ ಮುಖ್ಯಶಿಕ್ಷಕರ ಜೇಬಿಗೆ ‘ಮೊಟ್ಟೆ ಬಾರ’

ಹುಣಸಗಿ ತಾಲ್ಲೂಕು 190ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು
Last Updated 19 ಡಿಸೆಂಬರ್ 2025, 6:32 IST
ಹುಣಸಗಿ | ಶಾಲಾ ಮುಖ್ಯಶಿಕ್ಷಕರ ಜೇಬಿಗೆ ‘ಮೊಟ್ಟೆ ಬಾರ’

ಮಾನಭಂಗ: ವ್ಯಕ್ತಿಗೆ ₹23,000 ದಂಡ

ಮಾನಹಾನಿ ಮಾಡುವ ಉದ್ದೇಶದಿಂದ ಕೈ ಹಿಡಿದು ಜಗ್ಗಾಡಿ. ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪ ಸಾಬಿತಾಗಿದ್ದರಿಂದ ಬುಧವಾರ ಇಲ್ಲಿನ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ  ಬಸವರಾಜ...
Last Updated 19 ಡಿಸೆಂಬರ್ 2025, 5:44 IST
ಮಾನಭಂಗ: ವ್ಯಕ್ತಿಗೆ ₹23,000 ದಂಡ
ADVERTISEMENT
ADVERTISEMENT
ADVERTISEMENT