ಯಾದಗಿರಿ | ಯುವ ‘ಉತ್ಸವ’ ಸಂಪನ್ನ; ‘ಪಕ್ಷಪಾತ’ದ ಕಪ್ಪು ಚುಕ್ಕೆ
Cultural Event: ಯಾದಗಿರಿ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ವೈವಿದ್ಯಮಯವಾದ ಜನಪದ ಮತ್ತು ಜಾನಪದ ಕಲೆಗಳ ಅನಾವರಣದ ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವ ಗುರುವಾರ ಸಂಪನ್ನಗೊಂಡಿತು. ಪ್ರಥಮ ಬಾರಿಗೆ ಉತ್ಸವದ ಆತಿಥ್ಯLast Updated 5 ಡಿಸೆಂಬರ್ 2025, 7:11 IST