ಮತಗಳ್ಳತನದಿಂದಲೇ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದು: ಮಾಜಿ ಸಂಸದ ಡಾ.ಉಮೇಶ ಜಾಧವ
ಗುರುಮಠಕಲ್: ‘ಮಲ್ಲಿಕಾರ್ಜುನ ಖರ್ಗೆ ಮತಗಳ್ಳತನದಿಂದ ಗೆದ್ದಿದ್ದಾರೆ,’ ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ ಹೇಳಿದ್ದಾರೆ. ಅವರು ಈ ಕುರಿತು ಮಾತನಾಡಿ, ಪಕ್ಷ ಸಂಘಟನೆಯೊಡನೆ ಮುಂದಿನ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.Last Updated 9 ಡಿಸೆಂಬರ್ 2025, 6:36 IST