ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ: ಒಂದೂವರೆ ತಿಂಗಳಲ್ಲೇ ಕಿತ್ತು ಬಂದ ಹೆದ್ದಾರಿ

ಯಾದಗಿರಿ ನಗರದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದ ಒಂದೂವರೆ ತಿಂಗಳಲ್ಲೇ ಡಾಂಬರು ಕಿತ್ತಿ ಬಂದಿದೆ.
Last Updated 5 ಜೂನ್ 2023, 6:17 IST
ಯಾದಗಿರಿ: ಒಂದೂವರೆ ತಿಂಗಳಲ್ಲೇ ಕಿತ್ತು ಬಂದ ಹೆದ್ದಾರಿ

ಅಳವಂಡಿ|ಮಹಿಳೆಯರಿಗೆ ಮಲ್ಲಮ್ಮನ ಜೀವನ ಮಾದರಿ: ವೆಂಕರಡ್ಡಿ ಕಲಾದಗಿ

‘ಭಕ್ತಿಯಿಂದ ಶಿವನನ್ನು ಒಲಿಸಿಕೊಂಡ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸಾರದ ಸಾರವನ್ನು ಜಗತ್ತಿಗೆ ಸಾರಿದ ಆದರ್ಶ ಮಹಿಳೆ. ಸ್ತ್ರೀ ಕುಲಕ್ಕೆ ಮಲ್ಲಮ್ಮ ಮಾದರಿಯಾಗಿದ್ದಾರೆ’ ಎಂದು ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವೆಂಕರಡ್ಡಿ ಕಲಾದಗಿ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌
Last Updated 4 ಜೂನ್ 2023, 15:53 IST
ಅಳವಂಡಿ|ಮಹಿಳೆಯರಿಗೆ ಮಲ್ಲಮ್ಮನ ಜೀವನ ಮಾದರಿ: ವೆಂಕರಡ್ಡಿ ಕಲಾದಗಿ

ಯಾದಗಿರಿ: ಜಿಲ್ಲೆಯಾದ್ಯಂತ ಕಾರ ಹುಣ್ಣಿಮೆ ಸಂಭ್ರಮ

ಎತ್ತುಗಳಿಗೆ ಸ್ನಾನ ಮಾಡಿಸಿ ಬಣ್ಣಗಳಿಂದ ಶೃಂಗಾರ ಮಾಡಿ ಪೂಜೆ
Last Updated 4 ಜೂನ್ 2023, 14:09 IST
ಯಾದಗಿರಿ: ಜಿಲ್ಲೆಯಾದ್ಯಂತ ಕಾರ ಹುಣ್ಣಿಮೆ ಸಂಭ್ರಮ

ಯಾದಗಿರಿ: ದ್ವಿಶತಕ ಬಾರಿಸಿದ ಶುಂಠಿ, ಬೀನ್ಸ್‌

ನಿಂಬೆ ಹಣ್ಣು ಅಗ್ಗ; ಏರಿಕೆಯಾದ ಸೊಪ್ಪುಗಳ ದರ
Last Updated 4 ಜೂನ್ 2023, 0:01 IST
ಯಾದಗಿರಿ: ದ್ವಿಶತಕ ಬಾರಿಸಿದ ಶುಂಠಿ, ಬೀನ್ಸ್‌

ಗ್ಯಾರಂಟಿ ಯೋಜನೆ ಪ್ರತಿಯೊಬ್ಬರಿಗೂ ತಲುಪಲಿ: ಸಚಿವ ಶರಣಬಸಪ್ಪಗೌಡ

ಅಭಿನಂದನಾ ಕಾರ್ಯಕ್ರಮದಲ್ಲಿ ಸಚಿವರ ಹೇಳಿಕೆ
Last Updated 3 ಜೂನ್ 2023, 16:27 IST
ಗ್ಯಾರಂಟಿ ಯೋಜನೆ ಪ್ರತಿಯೊಬ್ಬರಿಗೂ ತಲುಪಲಿ: ಸಚಿವ ಶರಣಬಸಪ್ಪಗೌಡ

ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ನಾಯಕ

ಕಕ್ಕೇರಾದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ
Last Updated 3 ಜೂನ್ 2023, 14:21 IST
ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ನಾಯಕ

ಪಕ್ಷ ವಿರೋಧಿ ಚಟುವಟಿಕೆ: 8 ಜನರ ಉಚ್ಛಾಟನೆ

ಯಾದಗಿರಿ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸದೆ ವಿರೋಧಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಕೆಲವು ಪದಾಧಿಕಾರಿಗಳನ್ನು ಉಚ್ಛಾಟಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಸ್ಯಾಂಸನ್ ಮಾಳಿಕೇರಿ ತಿಳಿಸಿದರು.
Last Updated 3 ಜೂನ್ 2023, 12:11 IST
ಪಕ್ಷ ವಿರೋಧಿ ಚಟುವಟಿಕೆ: 8 ಜನರ ಉಚ್ಛಾಟನೆ
ADVERTISEMENT

ಗ್ಯಾರಂಟಿ ಯೋಜನೆ ಜಾರಿಯಿಂದ ಟಿ.ವಿ ಬಾಯಿ ಬಂದ್: ದರ್ಶನಾಪುರ

ಬಿಜೆಪಿ ಪಕ್ಷಕಿಂತ ಟಿವಿ ಮಾಧ್ಯಮದವರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿ ಚಿಂತೆ ಜಾಸ್ತಿಯಾಗಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
Last Updated 3 ಜೂನ್ 2023, 11:25 IST
ಗ್ಯಾರಂಟಿ ಯೋಜನೆ ಜಾರಿಯಿಂದ ಟಿ.ವಿ ಬಾಯಿ ಬಂದ್: ದರ್ಶನಾಪುರ

ಜು 8 ರಂದು ರಾಷ್ಟ್ರೀಯ ಲೋಕ ಅದಾಲತ್

ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ: ನ್ಯಾ. ನಂಜುಂಡಯ್ಯ
Last Updated 3 ಜೂನ್ 2023, 10:31 IST
ಜು 8 ರಂದು ರಾಷ್ಟ್ರೀಯ ಲೋಕ ಅದಾಲತ್

ಲಾರಿ ಹರಿದು ದ್ವಿಚಕ್ರ ವಾಹನ ಸವಾರ ಮೃತ್ಯು

ಗುರುಮಠಕಲ್‌: ಲಾರಿ ಹಾಯ್ದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಪಸಪೂಲ-ಗಣಾಪುರ ಗ್ರಾಮಗಳ ನಡುವಿನ ರಾಜ್ಯ ಹೆದ್ಧಾರಿ-16 ರಲ್ಲಿ ಶುಕ್ರವಾರ ನಡೆದಿದೆ.
Last Updated 2 ಜೂನ್ 2023, 17:08 IST
fallback
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT