ಯಾದಗಿರಿ | ಮನರೇಗಾ ಉಳಿಸಿ ಆಂದೋಲನ; ಕಾಂಗ್ರೆಸ್ನಿಂದ ಒಂದು ದಿನ ಉಪವಾಸ ಸತ್ಯಾಗ್ರಹ
Congress Protest: ಯುಪಿಎ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಮನರೇಗಾ) ಮರು ಜಾರಿಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 'ಮನರೇಗಾ ಉಳಿಸಿ ಆಂದೋಲನದ ಒಂದು ದಿನ ಉಪವಾಸ ಸತ್ಯಾಗ್ರಹ'ವನ್ನು ನಗರದಲ್ಲಿ ಶನಿವಾರ ನಡೆಸಲಾಯಿತು.Last Updated 24 ಜನವರಿ 2026, 8:08 IST