ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

600 ಹೆಚ್ಚುವರಿ ಎಂಬಿಬಿಎಸ್‌ ಸೀಟು, 3 ಹೊಸ ಕಾಲೇಜು: ಶರಣಪ್ರಕಾಶ ಪಾಟೀಲ

Medical Education: ರಾಜ್ಯದಲ್ಲಿ 600 ಎಂಬಿಬಿಎಸ್‌ ಸೀಟು ಹೆಚ್ಚಳ ಹಾಗೂ 3 ಹೊಸ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
Last Updated 7 ಫೆಬ್ರುವರಿ 2026, 20:09 IST
600 ಹೆಚ್ಚುವರಿ ಎಂಬಿಬಿಎಸ್‌ ಸೀಟು, 3 ಹೊಸ ಕಾಲೇಜು: ಶರಣಪ್ರಕಾಶ ಪಾಟೀಲ

ಕರ್ತವ್ಯ ಲೋಪ: ಇಬ್ಬರು ಎಎಸ್‌ಐ, ಕಾನ್‌ಸ್ಟೆಬಲ್‌ಗಳು ಅಮಾನತು

ಅಕ್ರಮವಾಗಿ ಮರಳು ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ಬಿಟ್ಟು ಕಳುಹಿಸಿದ ಆರೋಪದಡಿ ಸುರಪುರ ಠಾಣೆಯ ಇಬ್ಬರು ಎಎಸ್‌ಐ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 7 ಫೆಬ್ರುವರಿ 2026, 20:07 IST
ಕರ್ತವ್ಯ ಲೋಪ: ಇಬ್ಬರು ಎಎಸ್‌ಐ, ಕಾನ್‌ಸ್ಟೆಬಲ್‌ಗಳು ಅಮಾನತು

ಶೇಂಗಾ ದರ ಕುಸಿತ; ₹12 ಸಾವಿರ ದರ ನಿಗದಿಗೆ ಆಗ್ರಹ

ಶೇಂಗಾ ದರ ಕುಸಿತ; ರಸ್ತೆ ಸಂಚಾರ ತಡೆದು ರೈತ ಸಂಘಟನೆ, ಬೆಳೆಗಾರರ ಪ್ರತಿಭಟನೆ
Last Updated 7 ಫೆಬ್ರುವರಿ 2026, 3:05 IST
ಶೇಂಗಾ ದರ ಕುಸಿತ;  ₹12 ಸಾವಿರ ದರ ನಿಗದಿಗೆ ಆಗ್ರಹ

ಆರೋಗ್ಯ ರಕ್ಷಣೆಗೆ ಕ್ರೀಡೆ ಮದ್ದು: ಶಾಸಕ ತುನ್ನೂರು

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ: ಶಾಸಕ ತುನ್ನೂರು
Last Updated 7 ಫೆಬ್ರುವರಿ 2026, 3:03 IST
ಆರೋಗ್ಯ ರಕ್ಷಣೆಗೆ ಕ್ರೀಡೆ ಮದ್ದು: ಶಾಸಕ ತುನ್ನೂರು

ಬಡವರು, ಮಹಿಳೆಯರಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ: ಶರಣು ಬಿ. ಗದ್ದುಗೆ

Dharmasthala Scheme: ವಡಗೇರಾ ತಾಲ್ಲೂಕಿನ ಖಾನಾಪೂರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಾರ್ಯಕ್ರಮದಲ್ಲಿ ಶರಣು ಬಿ. ಗದ್ದುಗೆ ಅವರು ಬಡವರು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಈ ಯೋಜನೆ ಪ್ರಮುಖವೆಂದರು
Last Updated 7 ಫೆಬ್ರುವರಿ 2026, 3:01 IST
ಬಡವರು, ಮಹಿಳೆಯರಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ: ಶರಣು ಬಿ. ಗದ್ದುಗೆ

ಕೊಡೇಕಲ್ಲದಿಂದ ಕಾಗಿನೆಲೆ ಸಂಗಮೇಶ್ವರ ಜಾತ್ರೆಗೆ ಪಾದಯಾತ್ರೆ 

Pilgrim Yatra: ಹುಣಸಗಿಯಲ್ಲಿ ಕಾಗಿನೆಲೆ ಸಂಗಮೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕೊಡೇಕಲ್ಲದ ಭಕ್ತರು ಶುಕ್ರವಾರದಿಂದ ಪಾದಯಾತ್ರೆ ಆರಂಭಿಸಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
Last Updated 7 ಫೆಬ್ರುವರಿ 2026, 3:00 IST
ಕೊಡೇಕಲ್ಲದಿಂದ ಕಾಗಿನೆಲೆ ಸಂಗಮೇಶ್ವರ ಜಾತ್ರೆಗೆ ಪಾದಯಾತ್ರೆ 

ಅಬಕಾರಿ ಪರವಾನಗಿ ಪ್ರಕರಣ: ಬೇಲಿ ಎದ್ದು ಹೊಲ ಮೇಯ್ದ ಪ್ರಕರಣಕ್ಕೆ ಇತಿಶ್ರೀ!

ದುರ್ಗಾ, ಕನಕದುರ್ಗಾ-ಸಿಎಲ್-7 ಸನ್ನದ್ದು ರದ್ದು
Last Updated 7 ಫೆಬ್ರುವರಿ 2026, 2:58 IST
fallback
ADVERTISEMENT

ಸೇವೆಯೇ ಧರ್ಮದ ಸೇತುವೆ: ವಿವೇಕ್ ವಿ.ಪಾಯ್ಸ

Service Motto: ಯಾದಗಿರಿಯ ವಿಪತ್ತು ಸಂಯೋಜಕರ ತರಬೇತಿ ಕಾರ್ಯಕ್ರಮದಲ್ಲಿ ವಿವೇಕ್ ವಿ.ಪಾಯ್ಸ ಅವರು ಸೇವೆಯೇ ಧರ್ಮದ ಸೇತುವೆಯಾಗಿದ್ದು ಸಂಕಷ್ಟದಲ್ಲಿ ಜನರಿಗೆ ನೆರವಾಗುವ ಶೌರ್ಯ ಪಡೆ ಅಗತ್ಯವಿದೆ ಎಂದು ಹೇಳಿದರು
Last Updated 7 ಫೆಬ್ರುವರಿ 2026, 2:56 IST
ಸೇವೆಯೇ ಧರ್ಮದ ಸೇತುವೆ: ವಿವೇಕ್ ವಿ.ಪಾಯ್ಸ

ವಡಗೇರಾ | ಸಂಶೋಧನೆಯಿಂದ ತಂತ್ರಜ್ಞಾನದಲ್ಲಿ ಬದಲಾವಣೆ: ಗಂಗಾಧರ ಬಡಿಗೇರ

Technology Advancement: ‘21ನೇ ಶತಮಾನದಲ್ಲಿ ಪ್ರತಿ ಕ್ಷೇತ್ರದಲ್ಲಿ ಅವಿಷ್ಕಾರ ಕಾಣುತ್ತಿದ್ದೇವೆ. ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಿಂದ ತಂತ್ರಜ್ಞಾನದಲ್ಲಿ ಮಹತ್ತರ ಬದಲಾವಣೆ ಕಾಣುತಿದ್ದೇವೆ’ ಎಂದು ಉಪನ್ಯಾಸಕ ಗಂಗಾಧರ ಬಡಿಗೇರ ಹೇಳಿದರು.
Last Updated 6 ಫೆಬ್ರುವರಿ 2026, 4:14 IST
ವಡಗೇರಾ | ಸಂಶೋಧನೆಯಿಂದ ತಂತ್ರಜ್ಞಾನದಲ್ಲಿ ಬದಲಾವಣೆ:  ಗಂಗಾಧರ ಬಡಿಗೇರ

ಪ್ರಾಣಿ, ಪಕ್ಷಿಗಳ ಆರೋಗ್ಯ ರಕ್ಷಣೆಗೆ ‍ಪ್ರಯೋಗಾಲಯ: ಚನ್ನಾರೆಡ್ಡಿ ಪಾಟೀಲ

Veterinary Research Facility: ‘ಪ್ರಾಣಿ, ಪಕ್ಷಿಗಳ ಸಂತತಿ ಹೆಚ್ಚಿಸಿ, ಅವುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಸಂಶೋಧನಾ ಪ್ರಯೋಗಾಲಯ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಶಾಸಕ‌ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
Last Updated 6 ಫೆಬ್ರುವರಿ 2026, 4:12 IST
ಪ್ರಾಣಿ, ಪಕ್ಷಿಗಳ ಆರೋಗ್ಯ ರಕ್ಷಣೆಗೆ ‍ಪ್ರಯೋಗಾಲಯ: ಚನ್ನಾರೆಡ್ಡಿ ಪಾಟೀಲ
ADVERTISEMENT
ADVERTISEMENT
ADVERTISEMENT