ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಯಾದಗಿರಿ

ADVERTISEMENT

ಕಡತಗಳ ವಿಲೇ ಕ್ರಮದ ವರದಿ ನೀಡಿ: ರಮಾಕಾಂತ ಚವ್ಹಾಣ್‌ ಸೂಚನೆ

ಕಚೇರಿಗಳ ಅವಸ್ಥೆ ಕಂಡು ಲೋಕಾಯುಕ್ತ ನ್ಯಾಯಾಧೀಶ ರಮಾಕಾಂತ ಚವ್ಹಾಣ್‌ ಅಸಮಧಾನ
Last Updated 8 ಜನವರಿ 2026, 4:49 IST
ಕಡತಗಳ ವಿಲೇ ಕ್ರಮದ ವರದಿ ನೀಡಿ:  ರಮಾಕಾಂತ ಚವ್ಹಾಣ್‌ ಸೂಚನೆ

ಶಹಾಪುರ ಸರ್ಕಾರಿ ಆಸ್ಪತ್ರೆ: ಜನರೇಟರ್‌ ಡೀಸೆಲ್‌ಗೆ ₹4.4 ಲಕ್ಷ ದುರ್ಬಳಕೆ

ಸರ್ಕಾರಿ ಆಸ್ಪತ್ರೆಯಲ್ಲಿ ನೈಜ ವಿದ್ಯುತ್ ಕಡಿತಕ್ಕಿಂತ ಹೆಚ್ಚುವರಿಯಾಗಿ 340 ಗಂಟೆಗಳು ನಮೂದು
Last Updated 8 ಜನವರಿ 2026, 4:46 IST
ಶಹಾಪುರ ಸರ್ಕಾರಿ ಆಸ್ಪತ್ರೆ: ಜನರೇಟರ್‌ ಡೀಸೆಲ್‌ಗೆ ₹4.4 ಲಕ್ಷ ದುರ್ಬಳಕೆ

ಯಾದಗಿರಿ | ದೀರ್ಘಕಾಲ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ: ಸಂಭ್ರಮ

Karnataka CM Celebration: ಸಿದ್ದರಾಮಯ್ಯLongest-serving CMದಾಗಿ ಇತಿಹಾಸ ನಿರ್ಮಿಸಿದ ಹಿನ್ನೆಲೆಯಲ್ಲಿ ಯಾದಗಿರಿಯ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸಿದರು.
Last Updated 8 ಜನವರಿ 2026, 4:43 IST
ಯಾದಗಿರಿ | ದೀರ್ಘಕಾಲ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ: ಸಂಭ್ರಮ

ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ದೇವರು: ಶರಣಪ್ಪ ಡಿ.ಮಾನೇಗಾರ

Social Justice Leader: ಸಿದ್ದರಾಮಯ್ಯನವರು ತಮ್ಮ ದೀರ್ಘಾವಧಿ ಆಡಳಿತದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಹಿಂದುಳಿದ ವರ್ಗಗಳ ಪಾಲಿನ ದೇವರಾಗಿದ್ದಾರೆ’ ಎಂದು ಕೆಪಿಸಿಸಿ ಸದಸ್ಯ ಶರಣಪ್ಪ ಡಿ.ಮಾನೇಗಾರ ಯರಗೋಳ ಅಭಿಪ್ರಾಯಪಟ್ಟರು.
Last Updated 8 ಜನವರಿ 2026, 4:41 IST
ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ದೇವರು: ಶರಣಪ್ಪ ಡಿ.ಮಾನೇಗಾರ

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮುಂದುವರೆದ ಭತ್ತ ನಾಟಿ ಕಾರ್ಯ

Irrigation Water Conflict: ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಭತ್ತ ನಾಟಿ ಕಾರ್ಯ ಜನವರಿಯಲ್ಲೂ ಮುಂದುವರೆದಿದ್ದು, ನಿರ್ಬಂಧಿತ ಅವಧಿಯಲ್ಲಿ ನಾಟಿ ನಡೆಯದ ಕಾರಣ ನೀರು ಹರಿಸುವ ಕುರಿತು ರೈತರ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
Last Updated 7 ಜನವರಿ 2026, 5:36 IST
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮುಂದುವರೆದ ಭತ್ತ ನಾಟಿ ಕಾರ್ಯ

ಹಾಸ್ಟೆಲ್‌ಗಳಲ್ಲಿ ಅವ್ಯವಸ್ಥೆ; ಕಠಿಣ ಕ್ರಮ, ಕ್ರಿಮಿನಲ್ ಪ್ರಕರಣದ ಎಚ್ಚರಿಕೆ

Hostel Inspection Report: ಯಾದಗಿರಿ: ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಮರೀಚಿಕೆ, ವಿದ್ಯಾರ್ಥಿಗಳಿಗೆ ತಕ್ಕಷ್ಟು ಶೌಚಾಲಯ ಇಲ್ಲದೆ ಇರುವುದು, ಊಟ ಕೇಳಿದರೆ ಬೆದರಿಕೆ ಹಾಕುವುದು, ಒಂದೇ ಕೋಣೆಯಲ್ಲಿ 15–20 ಮಕ್ಕಳಿಗೆ ವ್ಯವಸ್ಥೆ ಮಾಡಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ
Last Updated 7 ಜನವರಿ 2026, 5:36 IST
ಹಾಸ್ಟೆಲ್‌ಗಳಲ್ಲಿ ಅವ್ಯವಸ್ಥೆ; ಕಠಿಣ ಕ್ರಮ, ಕ್ರಿಮಿನಲ್ ಪ್ರಕರಣದ ಎಚ್ಚರಿಕೆ

ಸುರಪುರ: 17ನೇ ಶತಮಾನದ ಅಪರೂಪದ ವೀರಗಲ್ಲು, ಮಾಸ್ತಿಗಲ್ಲು ಪತ್ತೆ

Historic Stone Inscriptions: ಸುರಪುರ: ದೇವಿಕೇರಿ ಗ್ರಾಮದಲ್ಲಿ ಐದು ವೀರಗಲ್ಲುಗಳನ್ನು ಸಂಶೋಧಕ ರಾಜಗೋಪಾಲ ವಿಭೂತಿ ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ ಒಂದು 17ನೇ ಶತಮಾನದ ಮಹಾಸತಿ ಮಾಸ್ತಿಗಲ್ಲು ಹಾಗೂ ಇತರ ವೀರಗಲ್ಲುಗಳು ಇತಿಹಾಸದ ಮಹತ್ವದ ದಾಖಲೆಗಳಾಗಿವೆ.
Last Updated 7 ಜನವರಿ 2026, 5:36 IST
ಸುರಪುರ: 17ನೇ ಶತಮಾನದ ಅಪರೂಪದ ವೀರಗಲ್ಲು, ಮಾಸ್ತಿಗಲ್ಲು ಪತ್ತೆ
ADVERTISEMENT

ಯಾದಗಿರಿ: ಆಡಳಿತ ವೈಫಲ್ಯ ಖಂಡಿಸಿ ಪ್ರತಿಭಟನೆ

Kalyana Karnataka Youth Protest: ಯಾದಗಿರಿ: ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ನಿರ್ಲಕ್ಷ್ಯ, ಜಿಲ್ಲಾಡಳಿತದ ಆಡಳಿತ ವೈಫಲ್ಯ ಖಂಡಿಸಿ ಕಲ್ಯಾಣ ಕರ್ನಾಟಕ ಯುವ ಸಂಘ, ಕೆಆರ್‌ಎಸ್‌ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
Last Updated 7 ಜನವರಿ 2026, 5:36 IST
ಯಾದಗಿರಿ: ಆಡಳಿತ ವೈಫಲ್ಯ ಖಂಡಿಸಿ ಪ್ರತಿಭಟನೆ

ಯಾದಗಿರಿ| ಉದ್ಯೋಗ ಸೃಷ್ಟಿಯಲ್ಲಿ ಎಂಎಸ್‌ಎಂಇಗೆ 2ನೇ ಸ್ಥಾನ: ಬಿ.ಸತೀಶಕುಮಾರ

MSME Sector Update: ಯಾದಗಿರಿ: ‘ದೇಶದಲ್ಲಿ ಕೃಷಿ ಬಳಿಕ ಅತ್ಯಧಿಕವಾಗಿ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ಎರಡನೇ ಸ್ಥಾನದಲ್ಲಿದೆ’ ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶಕುಮಾರ ಹೇಳಿದರು.
Last Updated 7 ಜನವರಿ 2026, 5:35 IST
ಯಾದಗಿರಿ| ಉದ್ಯೋಗ ಸೃಷ್ಟಿಯಲ್ಲಿ ಎಂಎಸ್‌ಎಂಇಗೆ 2ನೇ ಸ್ಥಾನ: ಬಿ.ಸತೀಶಕುಮಾರ

ಶಹಾಪುರ: ನಗರಸಭೆ ಹಂಚಿಕೆ ಮಾಡಿದ ನಿವೇಶನದಲ್ಲಿ ಶೆಡ್ ನಿರ್ಮಾಣ

Plot Allocation Progress: ಶಹಾಪುರ: ಕೆಲ ದಿನದ ಹಿಂದೆ ನಗರಸಭೆ ಆಶ್ರಯದಲ್ಲಿ ನಿವೇಶನ ಹಂಚಿಕೆ ಮಾಡಿದ 64 ಫಲಾನುಭವಿಗಳು ತಮಗೆ ಒದಗಿಸಿದ ಜಾಗದಲ್ಲಿ ಶೆಡ್ ನಿರ್ಮಾಣದ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ತಾತ್ಕಾಲಿಕವಾಗಿ ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.
Last Updated 7 ಜನವರಿ 2026, 5:35 IST
ಶಹಾಪುರ: ನಗರಸಭೆ ಹಂಚಿಕೆ ಮಾಡಿದ ನಿವೇಶನದಲ್ಲಿ  ಶೆಡ್ ನಿರ್ಮಾಣ
ADVERTISEMENT
ADVERTISEMENT
ADVERTISEMENT