ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

‘ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ’

Moral Education: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಮಕ್ಕಳು ತಂದೆ-ತಾಯಂದಿರನ್ನು ಪ್ರೀತಿಸಬೇಕು. ಪಾಲಕರ ಕಣ್ಣಲ್ಲಿ ಎಂದೂ ನೀರು ತರಿಸಬಾರದು ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಸುರಪುರದಲ್ಲಿ ಹೇಳಿದರು.
Last Updated 30 ಡಿಸೆಂಬರ್ 2025, 8:19 IST
‘ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ’

‘ಸರ್ಕಾರಿ ಕಚೇರಿ, ಕಟ್ಟಡಗಳನ್ನು ಕಡ್ಡಾಯವಾಗಿ ಸ್ವಚ್ಚವಾಗಿಡಿ’

ತಾ ಅಭಿಯಾನಕ್ಕೆ ಚಾಲನೆ; ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ
Last Updated 30 ಡಿಸೆಂಬರ್ 2025, 7:55 IST
‘ಸರ್ಕಾರಿ ಕಚೇರಿ, ಕಟ್ಟಡಗಳನ್ನು ಕಡ್ಡಾಯವಾಗಿ ಸ್ವಚ್ಚವಾಗಿಡಿ’

ಕೊಲೆ ಯತ್ನ: ಮೂವರಿಗೆ 6 ತಿಂಗಳು ಜೈಲು ಶಿಕ್ಷೆ‌

Court Verdict: ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದ ಸಾಬೀತು ಆಗಿದ್ದರಿಂದ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂವರು ಅಪರಾಧಿಗಳಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
Last Updated 30 ಡಿಸೆಂಬರ್ 2025, 7:50 IST
ಕೊಲೆ ಯತ್ನ: ಮೂವರಿಗೆ 6 ತಿಂಗಳು ಜೈಲು ಶಿಕ್ಷೆ‌

ಸಿಐಡಿ ಅಧಿಕಾರಿಯಿಂದ ದೋಷಾರೋಪ ಪಟ್ಟಿ ಸಲ್ಲಿಕೆ

ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕ್ ಹಣ ದುರ್ಬಳಕೆ ಪ್ರಕರಣ
Last Updated 30 ಡಿಸೆಂಬರ್ 2025, 7:47 IST
ಸಿಐಡಿ ಅಧಿಕಾರಿಯಿಂದ ದೋಷಾರೋಪ ಪಟ್ಟಿ ಸಲ್ಲಿಕೆ

ಮೂಢನಂಬಿಕೆ ಹಿಂದಕ್ಕೆ ಎಳೆಯುತ್ತಿದೆ

5ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ: ಸಚಿವ ಶರಣಬಸಪ್ಪ ದರ್ಶನಾಪುರ
Last Updated 30 ಡಿಸೆಂಬರ್ 2025, 7:42 IST
ಮೂಢನಂಬಿಕೆ ಹಿಂದಕ್ಕೆ ಎಳೆಯುತ್ತಿದೆ

Karnataka Politics | ಸಿದ್ದರಾಮಯ್ಯ ಬಜೆಟ್ ಮಂಡಿಸುವ ಭರವಸೆ ಇದೆ: ಜಾರಕಿಹೊಳಿ

Siddaramaiah Budget: ‘ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದು, ಮುಂಬರುವ ಬಜೆಟ್‌ ಅನ್ನು ಅವರೇ ಮಂಡಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದರು.
Last Updated 30 ಡಿಸೆಂಬರ್ 2025, 4:20 IST
Karnataka Politics | ಸಿದ್ದರಾಮಯ್ಯ ಬಜೆಟ್ ಮಂಡಿಸುವ ಭರವಸೆ ಇದೆ: ಜಾರಕಿಹೊಳಿ

ವೈಜ್ಞಾನಿಕ ಸಮ್ಮೇಳನ | ಮೂಢನಂಬಿಕೆ ನಮ್ಮನ್ನು ಹಿಂದಕ್ಕೆ ಎಳೆಯುತ್ತಿದೆ: ದರ್ಶನಾಪುರ

Science vs Superstition: ಯಾದಗಿರಿ: 'ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದು ಮುನ್ನಡೆಯುತ್ತಿದ್ದರೆ ನಮ್ಮಲ್ಲಿನ ಮೂಢನಂಬಿಕೆಗಳು ನಮ್ಮನ್ನು ಹಿಡಿದು ಹಿಂದಕ್ಕೆ ಎಳೆಯುತ್ತಿವೆ' ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
Last Updated 29 ಡಿಸೆಂಬರ್ 2025, 7:44 IST
ವೈಜ್ಞಾನಿಕ ಸಮ್ಮೇಳನ | ಮೂಢನಂಬಿಕೆ ನಮ್ಮನ್ನು ಹಿಂದಕ್ಕೆ ಎಳೆಯುತ್ತಿದೆ: ದರ್ಶನಾಪುರ
ADVERTISEMENT

2025 ಹಿಂದಣ ಹೆಜ್ಜೆ | ಯಾದಗಿರಿ: ನೆಮ್ಮದಿ ಕಸಿದ ನೆರೆ, ಮಳೆ; ಅಳಿಯದ ಅಪರಾಧದ ಕಲೆ

ಮುಗಿದ ಇಪ್ಪತ್ತೈದರ ನಂಟು: ಬೆಟ್ಟದಷ್ಟು ಕಹಿ, ಬೊಗಸೆಯಷ್ಟು ಸಿಹಿ
Last Updated 29 ಡಿಸೆಂಬರ್ 2025, 6:20 IST
2025 ಹಿಂದಣ ಹೆಜ್ಜೆ | ಯಾದಗಿರಿ: ನೆಮ್ಮದಿ ಕಸಿದ ನೆರೆ, ಮಳೆ; ಅಳಿಯದ ಅಪರಾಧದ ಕಲೆ

ಸೈದಾಪುರ: ಹಾಲುಮತ ಪೂಜಾರಿಗಳಿಗೆ ತರಬೇತಿ, ಸಾಹಿತ್ಯ ಸಮ್ಮೇಳನ

ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ನಲ್ಲಿ ಹಾಲುಮತ ಧರ್ಮ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನ
Last Updated 29 ಡಿಸೆಂಬರ್ 2025, 6:20 IST
ಸೈದಾಪುರ: ಹಾಲುಮತ ಪೂಜಾರಿಗಳಿಗೆ ತರಬೇತಿ, ಸಾಹಿತ್ಯ ಸಮ್ಮೇಳನ

ವಡಗೇರಾ | ವಿದ್ಯುತ್ ಶಾರ್ಟ್ ಸರ್ಕಿಟ್: ನಗದು, ಬಂಗಾರ ಭಸ್ಮ

Fire Accident: ವಡಗೇರಾ ತಾಲ್ಲೂಕಿನ ಐಕೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿದ್ದ ₹5 ಲಕ್ಷ ನಗದು, 20 ಗ್ರಾಂ ಬಂಗಾರ ಹಾಗೂ ಧವಸ ಧಾನ್ಯಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Last Updated 29 ಡಿಸೆಂಬರ್ 2025, 6:19 IST
ವಡಗೇರಾ | ವಿದ್ಯುತ್ ಶಾರ್ಟ್ ಸರ್ಕಿಟ್: ನಗದು, ಬಂಗಾರ ಭಸ್ಮ
ADVERTISEMENT
ADVERTISEMENT
ADVERTISEMENT