ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಹುಣಸಗಿ | ಉಕ್ಕಿ ಹರಿದ ಹಳ್ಳಗಳು: ಕೊಚ್ಚಿ ಹೋದ ಕುರಿ, ಕೋಳಿಗಳು

Yadgir Flood Impact: ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿ ಭಾರೀ ಮಳೆಯಿಂದ ಹಳ್ಳಗಳು ಉಕ್ಕಿ ಹರಿದು ಕುರಿ, ಕೋಳಿಗಳು ಕೊಚ್ಚಿಕೊಂಡು ಹೋಗಿವೆ. ಸೇತುವೆಗಳು ಮುಳುಗಡೆಯಾಗಿದ್ದು, ಗ್ರಾಮಗಳಿಗೆ ಸಂಪರ್ಕ ವ್ಯತ್ಯಯವಾಗಿದೆ.
Last Updated 15 ಸೆಪ್ಟೆಂಬರ್ 2025, 7:13 IST
ಹುಣಸಗಿ | ಉಕ್ಕಿ ಹರಿದ ಹಳ್ಳಗಳು: ಕೊಚ್ಚಿ ಹೋದ ಕುರಿ, ಕೋಳಿಗಳು

ಯಾದಗಿರಿ | ಗುರು–ಶಿಷ್ಯರ ಭೇಟಿ ಸ್ಮರಣೀಯ ಸಮ್ಮಿಲನ ಕಾರ್ಯಕ್ರಮ

Teacher Student Reunion: ಹುಣಸಗಿಯಲ್ಲಿ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸನ್ಮಾನಿಸಿ, ನಾಲ್ಕು ದಶಕಗಳ ನಂತರದ ಈ ಭೇಟಿ ಸ್ಮರಣೀಯ ಕ್ಷಣವೆಂದು ನಿವೃತ್ತ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.
Last Updated 15 ಸೆಪ್ಟೆಂಬರ್ 2025, 5:58 IST
ಯಾದಗಿರಿ | ಗುರು–ಶಿಷ್ಯರ ಭೇಟಿ ಸ್ಮರಣೀಯ ಸಮ್ಮಿಲನ ಕಾರ್ಯಕ್ರಮ

ಬಡವರಿಗೆ ವರದಾನವಾದ ಗ್ಯಾರಂಟಿ: ಅಧ್ಯಕ್ಷ ಬೀರಲಿಂಗೇಶ ಬದ್ಯಾಪೂರ

Guarantee Benefits: ಕೆಂಭಾವಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಬೀರಲಿಂಗೇಶ ಬದ್ಯಾಪೂರ ಅವರು ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರ, ದಲಿತರ ರಕ್ಷಣೆಗೆ ವರದಾನವಾಗಿವೆ ಎಂದು ಹೇಳಿದರು. ಮಹಿಳೆಯರು, ಯುವಕರಿಗೆ ಅನೇಕ ಸೌಲಭ್ಯ ಒದಗಿಸಲಾಗಿದೆ.
Last Updated 15 ಸೆಪ್ಟೆಂಬರ್ 2025, 5:56 IST
ಬಡವರಿಗೆ ವರದಾನವಾದ ಗ್ಯಾರಂಟಿ: ಅಧ್ಯಕ್ಷ ಬೀರಲಿಂಗೇಶ ಬದ್ಯಾಪೂರ

ಯಾದಗಿರಿ : ಮುಸ್ಲಿಂ ಸೌಹಾರ್ದ ಸಹಕಾರ ಸಂಘಕ್ಕೆ ₹6.96 ಲಕ್ಷ ಲಾಭ

Cooperative Profit: ಯಾದಗಿರಿಯ ಶಹಾಪುರದಲ್ಲಿ ನಡೆದ 31ನೇ ವಾರ್ಷಿಕ ಸಭೆಯಲ್ಲಿ ಮುಸ್ಲಿಂ ಸೌಹಾರ್ದ ಸಹಕಾರ ಸಂಘವು ₹6.96 ಲಕ್ಷ ನಿವ್ವಳ ಲಾಭ ಗಳಿಸಿರುವುದಾಗಿ ಅಧ್ಯಕ್ಷ ಯೂಸೂಫ್ ಸಿದ್ದಿಕಿ ಹೇಳಿದರು. ಈ ವರ್ಷ ₹2.74 ಕೋಟಿ ವಹಿವಾಟು ನಡೆದಿದೆ.
Last Updated 15 ಸೆಪ್ಟೆಂಬರ್ 2025, 5:55 IST
ಯಾದಗಿರಿ : ಮುಸ್ಲಿಂ ಸೌಹಾರ್ದ ಸಹಕಾರ ಸಂಘಕ್ಕೆ ₹6.96 ಲಕ್ಷ ಲಾಭ

ಯಾದಗಿರಿ | ಕೃಷಿ ಪ್ರಧಾನ ಜಿಲ್ಲೆಯಲ್ಲಿ ವೈದ್ಯರ ಕೊರತೆಯೇ ಪ್ರಧಾನ

Animal Healthcare: ಯಾದಗಿರಿ ಜಿಲ್ಲೆಯ 97 ಪಶು ವೈದ್ಯಕೀಯ ಕೇಂದ್ರಗಳಲ್ಲಿ 393 ಹುದ್ದೆಗಳಲ್ಲಿ 218 ಖಾಲಿ ಇದ್ದು, ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Last Updated 15 ಸೆಪ್ಟೆಂಬರ್ 2025, 5:50 IST
ಯಾದಗಿರಿ | ಕೃಷಿ ಪ್ರಧಾನ ಜಿಲ್ಲೆಯಲ್ಲಿ ವೈದ್ಯರ ಕೊರತೆಯೇ ಪ್ರಧಾನ

ಯಾದಗಿರಿ : ನಾರಾಯಣಪುರ ತಾಳಿಕೋಟೆ ಬಸ್ ಸಂಚಾರ ಆರಂಭ 

New Bus Service: ಹುಣಸಗಿಯ ನಾರಾಯಣಪುರ ಗ್ರಾಮದಿಂದ ಕೊಡೇಕಲ್ಲ-ಬಿಳೆಬಾವಿ ಮಾರ್ಗವಾಗಿ ತಾಳಿಕೋಟೆಗೂ ಹೊಸ ಬಸ್ ಸಂಚಾರ ಆರಂಭಗೊಂಡಿದ್ದು, ಗ್ರಾಮಸ್ಥರ ದೀರ್ಘಕಾಲದ ಬೇಡಿಕೆ ಈಡೇರಿದೆ. ಅಧಿಕಾರಿಗಳ ಸ್ಪಂದನೆಗೆ ಸಂತಸ ವ್ಯಕ್ತವಾಯಿತು.
Last Updated 15 ಸೆಪ್ಟೆಂಬರ್ 2025, 5:48 IST
ಯಾದಗಿರಿ : ನಾರಾಯಣಪುರ ತಾಳಿಕೋಟೆ ಬಸ್ ಸಂಚಾರ ಆರಂಭ 

ಪಂಚಾಯಿತಿ ಹೊರಗುತ್ತಿಗೆ ನೌಕರರಿಗೂ ಕನಿಷ್ಠ ₹ 36 ಸಾವಿರ ವೇತನಕ್ಕೆ ಆಗ್ರಹ

Panchayat Salary Demand: ಗ್ರಾಮ ಪಂಚಾಯಿತಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ₹36 ಸಾವಿರ ಮಾಸಿಕ ವೇತನ, ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಸಂಘದ 9ನೇ ರಾಜ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
Last Updated 14 ಸೆಪ್ಟೆಂಬರ್ 2025, 19:15 IST
ಪಂಚಾಯಿತಿ ಹೊರಗುತ್ತಿಗೆ ನೌಕರರಿಗೂ ಕನಿಷ್ಠ ₹ 36 ಸಾವಿರ ವೇತನಕ್ಕೆ ಆಗ್ರಹ
ADVERTISEMENT

ಯಾದಗಿರಿ: ಹಿಂದೂ ಮಹಾಗಣಪತಿಗೆ ಅದ್ದೂರಿ ವಿದಾಯ

ಭವ್ಯ ಶೋಭಾಯಾತ್ರೆ; ಗಜಮುಖನ ವೈಭವಕ್ಕೆ ಹರಿದು ಬಂದ ಭಕ್ತಗಣ
Last Updated 14 ಸೆಪ್ಟೆಂಬರ್ 2025, 7:06 IST
ಯಾದಗಿರಿ: ಹಿಂದೂ ಮಹಾಗಣಪತಿಗೆ ಅದ್ದೂರಿ ವಿದಾಯ

ಸೈದಾಪುರ | ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ಜನಜೀವನ ಅಸ್ತವ್ಯಸ್ಥ

Heavy Rain Flood: ಸೈದಾಪುರ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ಥವಾಗಿದೆ. ದವಸ ಧಾನ್ಯ, ಮಕ್ಕಳ ಸಾಮಗ್ರಿ ಹಾನಿಗೊಳಗಾಗಿ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ.
Last Updated 14 ಸೆಪ್ಟೆಂಬರ್ 2025, 7:05 IST
ಸೈದಾಪುರ | ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ಜನಜೀವನ ಅಸ್ತವ್ಯಸ್ಥ

ಯಾದಗಿರಿ | ರಾಷ್ಟ್ರೀಯ ಮೆಗಾ ಲೋಕ ಅದಾಲತ್: 52,008 ಪ್ರಕರಣಗಳು ಇತ್ಯರ್ಥ

Legal Settlement: ಯಾದಗಿರಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಮೂಲಕ 52,008 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ಸಿವಿಲ್, ಮೋಟಾರು ವಾಹನ, ಬ್ಯಾಂಕ್ ಹಾಗೂ ಕಂದಾಯ ವ್ಯಾಜ್ಯಗಳು ಪರಿಹಾರ ಕಂಡುಕೊಂಡವು.
Last Updated 14 ಸೆಪ್ಟೆಂಬರ್ 2025, 7:04 IST
ಯಾದಗಿರಿ | ರಾಷ್ಟ್ರೀಯ ಮೆಗಾ ಲೋಕ ಅದಾಲತ್: 52,008 ಪ್ರಕರಣಗಳು ಇತ್ಯರ್ಥ
ADVERTISEMENT
ADVERTISEMENT
ADVERTISEMENT