ಬುಧವಾರ, 19 ನವೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ | ಅಕ್ರಮ ಸಾಗಣೆ: 301 ಕ್ವಿಂಟಲ್ ಪಡಿತರ ಅಕ್ಕಿ ವಶ

PDS Rice Smuggling: ಗುರುಮಠಕಲ್ ಪಟ್ಟಣದಲ್ಲಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 301 ಕ್ವಿಂಟಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದ್ದು, ಮಾಲೀಕ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 6:14 IST
ಯಾದಗಿರಿ | ಅಕ್ರಮ ಸಾಗಣೆ: 301 ಕ್ವಿಂಟಲ್ ಪಡಿತರ ಅಕ್ಕಿ ವಶ

ಕೆಂಭಾವಿ: ಗದ್ದುಗೆ ಹಿಡಿಯಲು ‘ಕೈ’ಯೊಳಗೆ ಕಸರತ್ತು

ಕೆಂಭಾವಿ ಪುರಸಭೆ ಅಧ್ಯಕ್ಷ ಸ್ಥಾನ: ಬಿಜೆಪಿಯ ಐವರು ಸದಸ್ಯರು ಕಾಂಗ್ರೆಸ್ ಸೇರ್ಪಡೆ
Last Updated 19 ನವೆಂಬರ್ 2025, 6:12 IST
ಕೆಂಭಾವಿ: ಗದ್ದುಗೆ ಹಿಡಿಯಲು ‘ಕೈ’ಯೊಳಗೆ ಕಸರತ್ತು

ಯಾದಗಿರಿ | ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

POCSO Verdict: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಹಿನ್ನಲೆಯಲ್ಲಿ ಯಾದಗಿರಿಯ ಸೆಷನ್ಸ್ ನ್ಯಾಯಾಲಯವು ಅಪರಾಧಿ ಶ್ರೀಶೈಲ್‌ಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
Last Updated 19 ನವೆಂಬರ್ 2025, 6:09 IST
ಯಾದಗಿರಿ | ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

ಯಾದಗಿರಿ | ‘ಕ್ರೀಡಾ ಸ್ಫೂರ್ತಿ ಮೆರೆದ ಅಂಗವಿಕಲರು’

Inclusive Events: ಯಾದಗಿರಿಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಂಗವಿಕಲರು ಉತ್ಸಾಹದಿಂದ ಭಾಗವಹಿಸಿ ಕ್ರೀಡಾ ಮನೋಭಾವನೆ ತೋರಿಸಿದರು.
Last Updated 19 ನವೆಂಬರ್ 2025, 6:04 IST
ಯಾದಗಿರಿ | ‘ಕ್ರೀಡಾ ಸ್ಫೂರ್ತಿ ಮೆರೆದ ಅಂಗವಿಕಲರು’

ಯಾದಗಿರಿ | ಭತ್ತದ ಕಟಾವು ಆರಂಭ: ಉತ್ತಮ ದರ ನಿರೀಕ್ಷೆಯಲ್ಲಿ ಭತ್ತ ಬೆಳೆಗಾರರು

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಕಟಾವು ಆರಂಭ
Last Updated 19 ನವೆಂಬರ್ 2025, 5:57 IST
ಯಾದಗಿರಿ | ಭತ್ತದ ಕಟಾವು ಆರಂಭ: ಉತ್ತಮ ದರ ನಿರೀಕ್ಷೆಯಲ್ಲಿ ಭತ್ತ ಬೆಳೆಗಾರರು

ಯಾದಗಿರಿ | ಅಕ್ರಮ ಸಾಗಣೆ: 301 ಕ್ವಿಂಟಲ್ ಪಡಿತರ ಅಕ್ಕಿ ವಶ

ಗುರುಮಠಕಲ್ ಪಟ್ಟಣದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದಡಿ ಲಾರಿ ಮಾಲೀಕ ಮತ್ತು ಚಾಲಕನ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದ್ದು, 301 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ.
Last Updated 18 ನವೆಂಬರ್ 2025, 23:14 IST
ಯಾದಗಿರಿ | ಅಕ್ರಮ ಸಾಗಣೆ: 301 ಕ್ವಿಂಟಲ್ ಪಡಿತರ ಅಕ್ಕಿ ವಶ

ಸುರಪುರ: ‘ಅಹಿಂದ’ ಪದಾಧಿಕಾರಿಗಳ ಆಯ್ಕೆ

‘ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಾಜಕೀಯ ಶಕ್ತಿಯನ್ನು ಹೆಚ್ಚಿಸುವ ಮುಖ್ಯ ಉದ್ದೇಶ ‘ಅಹಿಂದ’ ಸಂಘಟನೆ ಹೊಂದಿದೆ’ ಎಂದು ಹಿರಿಯ ಮುಖಂಡ ಮಲ್ಲಯ್ಯ ಕಮತಗಿ ಹೇಳಿದರು.
Last Updated 18 ನವೆಂಬರ್ 2025, 7:00 IST
ಸುರಪುರ: ‘ಅಹಿಂದ’ ಪದಾಧಿಕಾರಿಗಳ ಆಯ್ಕೆ
ADVERTISEMENT

ಶಹಾಪುರ: ಹತ್ತಿ ಮಿಲ್‌ಗೆ ಬೆಂಕಿ: ಅಂದಾಜು ₹ 15 ಕೋಟಿ ನಷ್ಟ

shahapur ಹುಲಕಲ್‌ ಗ್ರಾಮ ಸಮೀಪದ ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಸ್‌ ಮಿಲ್‌ನಲ್ಲಿ ಸೋಮವಾರ ಶಾರ್ಟ್‌ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಭಾರಿ ಪ್ರಮಾಣದ ಹತ್ತಿ ದಾಸ್ತಾನು ಸುಟ್ಟುಹೋಗಿದೆ.
Last Updated 18 ನವೆಂಬರ್ 2025, 6:59 IST
ಶಹಾಪುರ: ಹತ್ತಿ ಮಿಲ್‌ಗೆ ಬೆಂಕಿ: ಅಂದಾಜು ₹ 15 ಕೋಟಿ ನಷ್ಟ

ಶಹಾಪುರ | ಹತ್ತಿ ಮಿಲ್‌ಗೆ ಬೆಂಕಿ: ಅಂದಾಜು ₹15 ಕೋಟಿ ನಷ್ಟ

Fire Accident: ಹುಲಕಲ್‌ ಗ್ರಾಮ ಸಮೀಪದ ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಸ್‌ ಮಿಲ್‌ನಲ್ಲಿ ಸೋಮವಾರ ಶಾರ್ಟ್‌ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಭಾರಿ ಪ್ರಮಾಣದ ಹತ್ತಿ ದಾಸ್ತಾನು ಸುಟ್ಟುಹೋಗಿದೆ.
Last Updated 17 ನವೆಂಬರ್ 2025, 23:52 IST
ಶಹಾಪುರ | ಹತ್ತಿ ಮಿಲ್‌ಗೆ ಬೆಂಕಿ: ಅಂದಾಜು ₹15 ಕೋಟಿ ನಷ್ಟ

ಯಾದಗಿರಿ: ಅನಧಿಕೃತ ಬಡಾವಣೆಗೆ ಬೀಳದ ಕಡಿವಾಣ

ಸ್ಥಳೀಯ ಸಂಸ್ಥೆಗಳಿಗೆ ಆದಾಯದಲ್ಲಿ ಖೋತಾ, ನಿವಾಸಿಗಳಿಗೆ ಮೂಲಸೌಕರ್ಯಗಳ ಕೊರತೆ
Last Updated 17 ನವೆಂಬರ್ 2025, 6:47 IST
ಯಾದಗಿರಿ: ಅನಧಿಕೃತ ಬಡಾವಣೆಗೆ ಬೀಳದ ಕಡಿವಾಣ
ADVERTISEMENT
ADVERTISEMENT
ADVERTISEMENT