ಬುಧವಾರ, 26 ನವೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಪ್ರಿಯಾ ರಾಮನಗೌಡ ಅವಿರೋಧ ಆಯ್ಕೆ

ಕೆಂಭಾವಿ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ
Last Updated 26 ನವೆಂಬರ್ 2025, 6:36 IST
ಪ್ರಿಯಾ ರಾಮನಗೌಡ ಅವಿರೋಧ ಆಯ್ಕೆ

ಅಗತ್ಯ ಸಿದ್ಧತೆಗೆ ಎಡಿಸಿ ಸೂಚನೆ

ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ;
Last Updated 26 ನವೆಂಬರ್ 2025, 6:35 IST
ಅಗತ್ಯ ಸಿದ್ಧತೆಗೆ ಎಡಿಸಿ ಸೂಚನೆ

ಆರ್‌ಎಸ್‌ಎಸ್‌ ನಡೆ ವಿರುದ್ಧ ಡಿಎಸ್‌ಎಸ್‌ ಪ್ರತಿಭಟನೆ

RSS Opposition Protest:ಆರ್‌ಎಸ್‌ಎಸ್‌ ಕಾನೂನುಬಾಹಿರವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ ಡಿಎಸ್‌ಎಸ್‌ ಕಾರ್ಯಕರ್ತರು, ಆರ್‌ಎಸ್‌ಎಸ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಾದಗಿರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟಿಸಿದರು.
Last Updated 26 ನವೆಂಬರ್ 2025, 6:34 IST
ಆರ್‌ಎಸ್‌ಎಸ್‌ ನಡೆ ವಿರುದ್ಧ ಡಿಎಸ್‌ಎಸ್‌ ಪ್ರತಿಭಟನೆ

ಯಾದಗಿರಿ| ಕೆಪಿಎಸ್ ಮ್ಯಾಗ್ನೆಟ್ ಯೋಜನೆ; ಜಿಲ್ಲೆಯ 583 ಶಾಲೆಗಳಿಗೆ ಬೀಗ: ಎಐಡಿಎಸ್ಒ

School Closure Protest: ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ರಾಜ್ಯದ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವುದರಿಂದ ಯಾದಗಿರಿ ಜಿಲ್ಲೆಯ 583 ಶಾಲೆಗಳು ಮುಚ್ಚಲ್ಪಡುತ್ತವೆ ಎಂದು ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ ತಿಳಿಸಿದ್ದಾರೆ.
Last Updated 25 ನವೆಂಬರ್ 2025, 6:16 IST
ಯಾದಗಿರಿ| ಕೆಪಿಎಸ್ ಮ್ಯಾಗ್ನೆಟ್ ಯೋಜನೆ; ಜಿಲ್ಲೆಯ 583 ಶಾಲೆಗಳಿಗೆ ಬೀಗ: ಎಐಡಿಎಸ್ಒ

ಯಾದಗಿರಿ| ರಾಜ್ಯದ ನಾಯಕತ್ವ ಬದಲಾಗಲ್ಲ, ಎದೆಗುಂದ ಬೇಡಿ: ಸಚಿವ ಕೆ.ಜೆ. ಜಾರ್ಜ್

Congress Leadership: ಪಕ್ಷದ ಕಾರ್ಯಕರ್ತರು ಎದೆಗುಂದದೆ ಮುಂದಿನ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು. ನೇತೃತ್ವ ಬದಲಾಗುವುದಿಲ್ಲ ಮತ್ತು ಐದು ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಬೇಕೆಂದರು.
Last Updated 25 ನವೆಂಬರ್ 2025, 6:15 IST
ಯಾದಗಿರಿ| ರಾಜ್ಯದ ನಾಯಕತ್ವ ಬದಲಾಗಲ್ಲ, ಎದೆಗುಂದ ಬೇಡಿ: ಸಚಿವ ಕೆ.ಜೆ. ಜಾರ್ಜ್

ಗುರುಮಠಕಲ್‌| ಜನವರಿ ನಂತರ ಅಭಿವೃದ್ಧಿಯ ಸಿನಿಮಾ ತೋರಿಸುವೆ: ಶಾಸಕ ಶರಣಗೌಡ ಕಂದಕೂರ

Constituency Projects: ಗುರುಮಠಕಲ್‌ನಲ್ಲಿ ವಿವಿಧ ಇಲಾಖೆಗಳಿಂದ ₹112.54 ಕೋಟಿ ಅನುದಾನದಲ್ಲಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ನಡೆದಿದ್ದು, ಜನವರಿ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿಯ ಸಿನಿಮಾ ತೋರಿಸುತ್ತೇನೆ ಎಂದರು ಶಾಸಕರು.
Last Updated 25 ನವೆಂಬರ್ 2025, 6:15 IST
ಗುರುಮಠಕಲ್‌| ಜನವರಿ ನಂತರ ಅಭಿವೃದ್ಧಿಯ ಸಿನಿಮಾ ತೋರಿಸುವೆ: ಶಾಸಕ ಶರಣಗೌಡ ಕಂದಕೂರ

ಯಾದಗಿರಿ| ಕೆಕೆಆರ್‌ಟಿಸಿ ಬಸ್‌ ಟೈರ್ ಬಳಿ ಹೊಗೆ; ಆತಂಕ

Public Transport Safety: ಯಾದಗಿರಿಯಲ್ಲಿ ಕೆಕೆಆರ್‌ಟಿಸಿ ಬಸ್‌ ಟೈರ್‌ ಬಳಿ ಹೊಗೆ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಆತಂಕದಿಂದ ಕೆಳಗಿ ಇಳಿದರು. ಟೈರ್ ಲೈನರ್ ಜಾಮ್ ಆಗಿದ್ದರಿಂದ ಹೊಗೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ನವೆಂಬರ್ 2025, 6:15 IST
ಯಾದಗಿರಿ| ಕೆಕೆಆರ್‌ಟಿಸಿ ಬಸ್‌ ಟೈರ್ ಬಳಿ ಹೊಗೆ; ಆತಂಕ
ADVERTISEMENT

ಯಾದಗಿರಿ|ವಿದ್ಯುತ್ ಕಳವು ನಿಂತರೆ ಟಿಸಿಗೆ ಹಾನಿಯಾಗಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

Power Distribution: ಅನಧಿಕೃತವಾಗಿ ಹುಕ್‌ಗಳ ಮೂಲಕ ವಿದ್ಯುತ್ ಕಳ್ಳತನದಿಂದ ಟಿಸಿ ಹಾನಿಯಾಗುವುದು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು. ಅವರು ಜೆಸ್ಕಾಂ ಸಭೆಯಲ್ಲಿ ಮಾತನಾಡಿದರು.
Last Updated 25 ನವೆಂಬರ್ 2025, 6:15 IST
ಯಾದಗಿರಿ|ವಿದ್ಯುತ್ ಕಳವು ನಿಂತರೆ ಟಿಸಿಗೆ ಹಾನಿಯಾಗಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ಸುರಪುರ: ಶಾಲೆಗೆ ಬೀಗ ಹಾಕಿ ಮಕ್ಕಳ ಪ್ರತಿಭಟನೆ– ಕಾರಣ ಏನು?

Surapura: ‘ಬೇರೆ ಶಾಲೆಗೆ ನಿಯೋಜಿಸಿರುವ ಶಿಕ್ಷಕರನ್ನು ನಮ್ಮ ಶಾಲೆಯಲ್ಲೇ ಮುಂದುವರಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಸೋಮವಾರ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದರು.
Last Updated 24 ನವೆಂಬರ್ 2025, 20:21 IST
ಸುರಪುರ: ಶಾಲೆಗೆ ಬೀಗ ಹಾಕಿ ಮಕ್ಕಳ ಪ್ರತಿಭಟನೆ– ಕಾರಣ ಏನು?

ಹುಣಸಗಿ | ಅಧಿಕ ಮಳೆ, ಮಂಜು ಕವಿದ ವಾತವರಣ: ರೈತರಿಗೆ ತೊಗರಿ ಇಳುವರಿ ಕುಸಿತದ ಭೀತಿ

Crop Crisis Karnataka: ಹುಣಸದ ಹೊರವಲಯದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಅತಿದೊಡ್ಡ ಮಳೆ ಹಾಗೂ ನಂತರ ಮಂಜಿನ ಆಕ್ರಮಣದಿಂದ ತಾಲ್ಲೂಕಿನ ತೊಗರಿ ಬೆಳೆ মারಕವಾಗಿದ್ದು, ರೈತ‑ಸಮುದಾಯದಲ್ಲಿ ಆಳವಾದ ಆತಂಕ ಉಂಟಾಗಿದೆ.
Last Updated 24 ನವೆಂಬರ್ 2025, 7:31 IST
ಹುಣಸಗಿ | ಅಧಿಕ ಮಳೆ, ಮಂಜು ಕವಿದ ವಾತವರಣ: ರೈತರಿಗೆ ತೊಗರಿ ಇಳುವರಿ ಕುಸಿತದ ಭೀತಿ
ADVERTISEMENT
ADVERTISEMENT
ADVERTISEMENT