ಅಂಬೇಡ್ಕರ್ ತತ್ವ ಪಾಲನೆಯಿಂದ ಬದುಕು ಸಾರ್ಥಕ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು
Ambedkar Philosophy: ಅಂಬೇಡ್ಕರ್ ತತ್ವಗಳನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ಯಾದಗಿರಿಯ ಅಂಬೇಡ್ಕರ್ ವೃತ್ತದಲ್ಲಿ 69ನೇ ಮಹಾಪರಿನಿರ್ವಾಣ ದಿನದಂದು ಅವರು ಮಾತನಾಡಿದರು.Last Updated 7 ಡಿಸೆಂಬರ್ 2025, 8:11 IST