ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ವೈಜ್ಞಾನಿಕ ಸಮ್ಮೇಳನ | ಮೂಢನಂಬಿಕೆ ನಮ್ಮನ್ನು ಹಿಂದಕ್ಕೆ ಎಳೆಯುತ್ತಿದೆ: ದರ್ಶನಾಪುರ

Science vs Superstition: ಯಾದಗಿರಿ: 'ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದು ಮುನ್ನಡೆಯುತ್ತಿದ್ದರೆ ನಮ್ಮಲ್ಲಿನ ಮೂಢನಂಬಿಕೆಗಳು ನಮ್ಮನ್ನು ಹಿಡಿದು ಹಿಂದಕ್ಕೆ ಎಳೆಯುತ್ತಿವೆ' ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
Last Updated 29 ಡಿಸೆಂಬರ್ 2025, 7:44 IST
ವೈಜ್ಞಾನಿಕ ಸಮ್ಮೇಳನ | ಮೂಢನಂಬಿಕೆ ನಮ್ಮನ್ನು ಹಿಂದಕ್ಕೆ ಎಳೆಯುತ್ತಿದೆ: ದರ್ಶನಾಪುರ

2025 ಹಿಂದಣ ಹೆಜ್ಜೆ | ಯಾದಗಿರಿ: ನೆಮ್ಮದಿ ಕಸಿದ ನೆರೆ, ಮಳೆ; ಅಳಿಯದ ಅಪರಾಧದ ಕಲೆ

ಮುಗಿದ ಇಪ್ಪತ್ತೈದರ ನಂಟು: ಬೆಟ್ಟದಷ್ಟು ಕಹಿ, ಬೊಗಸೆಯಷ್ಟು ಸಿಹಿ
Last Updated 29 ಡಿಸೆಂಬರ್ 2025, 6:20 IST
2025 ಹಿಂದಣ ಹೆಜ್ಜೆ | ಯಾದಗಿರಿ: ನೆಮ್ಮದಿ ಕಸಿದ ನೆರೆ, ಮಳೆ; ಅಳಿಯದ ಅಪರಾಧದ ಕಲೆ

ಸೈದಾಪುರ: ಹಾಲುಮತ ಪೂಜಾರಿಗಳಿಗೆ ತರಬೇತಿ, ಸಾಹಿತ್ಯ ಸಮ್ಮೇಳನ

ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ನಲ್ಲಿ ಹಾಲುಮತ ಧರ್ಮ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನ
Last Updated 29 ಡಿಸೆಂಬರ್ 2025, 6:20 IST
ಸೈದಾಪುರ: ಹಾಲುಮತ ಪೂಜಾರಿಗಳಿಗೆ ತರಬೇತಿ, ಸಾಹಿತ್ಯ ಸಮ್ಮೇಳನ

ವಡಗೇರಾ | ವಿದ್ಯುತ್ ಶಾರ್ಟ್ ಸರ್ಕಿಟ್: ನಗದು, ಬಂಗಾರ ಭಸ್ಮ

Fire Accident: ವಡಗೇರಾ ತಾಲ್ಲೂಕಿನ ಐಕೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿದ್ದ ₹5 ಲಕ್ಷ ನಗದು, 20 ಗ್ರಾಂ ಬಂಗಾರ ಹಾಗೂ ಧವಸ ಧಾನ್ಯಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Last Updated 29 ಡಿಸೆಂಬರ್ 2025, 6:19 IST
ವಡಗೇರಾ | ವಿದ್ಯುತ್ ಶಾರ್ಟ್ ಸರ್ಕಿಟ್: ನಗದು, ಬಂಗಾರ ಭಸ್ಮ

ಪ್ರತಿಭೆ ಗುರುತಿಸಲು ಪ್ರೋತ್ಸಾಹಿಸುವೆ: ಶಾಸಕ ರಾಜಾ ವೇಣುಗೋಪಾಲನಾಯಕ

Supporting Talent: ನಮ್ಮ ಕ್ಷೇತ್ರದಲ್ಲಿ ಹಲವಾರು ಪ್ರತಿಭೆಗಳು ಎಲೆಮರೆ ಕಾಯಿಯಂತೆ ಇವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು. ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದರು.
Last Updated 29 ಡಿಸೆಂಬರ್ 2025, 6:18 IST
ಪ್ರತಿಭೆ ಗುರುತಿಸಲು ಪ್ರೋತ್ಸಾಹಿಸುವೆ: ಶಾಸಕ ರಾಜಾ ವೇಣುಗೋಪಾಲನಾಯಕ

ಅಂತರ ಕಾಲೇಜುಗಳ ಯುವಜನೋತ್ಸವ: ರಾಯಚೂರು ಕೃಷಿ ಮಹಾವಿದ್ಯಾಲಯ ಚಾಂಪಿಯನ್‌

ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯ ರನ್ನರ್ಸ್ ಅಪ್‌
Last Updated 29 ಡಿಸೆಂಬರ್ 2025, 6:18 IST
ಅಂತರ ಕಾಲೇಜುಗಳ ಯುವಜನೋತ್ಸವ: ರಾಯಚೂರು ಕೃಷಿ ಮಹಾವಿದ್ಯಾಲಯ ಚಾಂಪಿಯನ್‌

ರೈತರು ಭಾರತೀಯ ಆರ್ಥಿಕತೆಯ ಬೆನ್ನೆಲುಬು: ರಾಮನಗೌಡ ಪಾಟೀಲ

ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರ: ರಾಷ್ಟ್ರೀಯ ರೈತ ದಿನಾಚರಣೆ
Last Updated 29 ಡಿಸೆಂಬರ್ 2025, 6:13 IST
ರೈತರು ಭಾರತೀಯ ಆರ್ಥಿಕತೆಯ ಬೆನ್ನೆಲುಬು: ರಾಮನಗೌಡ ಪಾಟೀಲ
ADVERTISEMENT

ಸಮುದಾಯ ಗೋದಾಮು ಕಾಮಗಾರಿಯಲ್ಲಿ ಅವ್ಯವಹಾರ: ಉಮೇಶ ಮುದ್ನಾಳ ಆರೋಪ

Corruption Allegation: ತಾಲ್ಲೂಕಿನ ಮುದ್ನಾಳ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ₹ 18.64 ಲಕ್ಷ ವೆಚ್ಚದಲ್ಲಿನ ಸಮುದಾಯ ಗೋದಾಮು ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ಉಮೇಶ ಮುದ್ನಾಳ ಆರೋಪಿಸಿದರು.
Last Updated 29 ಡಿಸೆಂಬರ್ 2025, 6:13 IST
ಸಮುದಾಯ ಗೋದಾಮು ಕಾಮಗಾರಿಯಲ್ಲಿ ಅವ್ಯವಹಾರ: ಉಮೇಶ ಮುದ್ನಾಳ ಆರೋಪ

ವೈಜ್ಞಾನಿಕ ಸಮ್ಮೇಳನ: ಜೀವಮಾನ ಸಾಧನೆ, ವಿಶಿಷ್ಟ ಸೇವಾ ಪ್ರಶಸ್ತಿಗಳ ಪ್ರದಾನ

ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ಇಂದು
Last Updated 29 ಡಿಸೆಂಬರ್ 2025, 6:13 IST
ವೈಜ್ಞಾನಿಕ ಸಮ್ಮೇಳನ: ಜೀವಮಾನ ಸಾಧನೆ, ವಿಶಿಷ್ಟ ಸೇವಾ ಪ್ರಶಸ್ತಿಗಳ ಪ್ರದಾನ

ವೈಚಾರಿಕ ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ...!

Vachana Philosophy: ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಡಿ.28-30 ಯಾದಗಿರಿಯಲ್ಲಿ ನಡೆಯುವ ರಾಜ್ಯಮಟ್ಟದ ವೈಜ್ಞಾನಿಕ ಸಂಶೋಧನಾ ಪರಿಷತ್ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ, ಅವರು ವಚನ ಚಿಂತನೆಗೆ ದಿಕ್ಸೂಚಿಯಾಗಿದ್ದಾರೆ.
Last Updated 28 ಡಿಸೆಂಬರ್ 2025, 8:15 IST
ವೈಚಾರಿಕ ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ...!
ADVERTISEMENT
ADVERTISEMENT
ADVERTISEMENT