ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಸಚಿವರು ಬಂದರೆ ಜಿಲ್ಲೆಯ ಸಮಸ್ಯೆ ತೋರಿಸುವೆ: ಶಾಸಕ ಶರಣಗೌಡ ಕದಕೂರ

‘ಜಿಲ್ಲೆಗೆ ಬಂದು ಸಮಸ್ಯೆಗಳನ್ನು ನೋಡಿಕೊಳ್ಳಿ’ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಆಗ್ರಹಿಸಿದರು. ಜಿಲ್ಲೆಗೆ ಈವರೆಗೂ ಸಚಿವರ ಭೇಟಿ ಇಲ್ಲ ಎಂಬ ಆರೋಪವಿದೆ.
Last Updated 12 ಡಿಸೆಂಬರ್ 2025, 7:37 IST
ಸಚಿವರು ಬಂದರೆ ಜಿಲ್ಲೆಯ ಸಮಸ್ಯೆ ತೋರಿಸುವೆ: ಶಾಸಕ ಶರಣಗೌಡ ಕದಕೂರ

ಶಹಾಪುರ: ತಾಲ್ಲೂಕಿನ ಮೂರು ಗ್ರಾ.ಪಂಗಳು ಮೇಲ್ದರ್ಜೆಗೆ

ಪಟ್ಟಣ ಪಂಚಾಯಿತಿಗಳಾಗಲಿರುವ ಸಗರ, ದೋರನಹಳ್ಳಿ, ವಡಗೇರಾ ಗ್ರಾ.ಪಂಗಳು
Last Updated 12 ಡಿಸೆಂಬರ್ 2025, 7:36 IST
ಶಹಾಪುರ: ತಾಲ್ಲೂಕಿನ ಮೂರು ಗ್ರಾ.ಪಂಗಳು ಮೇಲ್ದರ್ಜೆಗೆ

ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್: ತುಕ್ಕು ಹಿಡಿದ ಗೇಟ್ ಬದಲಾವಣೆಗೆ ₹ 75 ಕೋಟಿ

ವಡಗೇರಾ ತಾಲ್ಲೂಕಿನ ರೈತರಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಒದಗಿಸಬೇಕಾದ ಕಂದಳ್ಳಿ ಬ್ಯಾರೇಜ್ ಬಿಸಿಬಿ ಗೇಟು ಬದಲಾವಣೆ ಕಾರ್ಯ ವಿಳಂಬವಾಗುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಅವರು ಅಧಿವೇಶನದಲ್ಲಿ ಒತ್ತಾಯಿಸಿದರು.
Last Updated 12 ಡಿಸೆಂಬರ್ 2025, 7:36 IST
ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್: ತುಕ್ಕು ಹಿಡಿದ ಗೇಟ್ ಬದಲಾವಣೆಗೆ ₹ 75 ಕೋಟಿ

ಶಹಾಪುರ ಹೆದ್ದಾರಿ | ಶೀಘ್ರವೇ ಡಾಂಬರೀಕರಣ, ಸುತ್ತುಗೋಡೆ ನಿರ್ಮಾಣ: ಶಾಸಕ ತುನ್ನೂರ

ಯಾದಗಿರಿ ನಗರದ ಸುಭಾಷ್ ವೃತ್ತದಿಂದ ವಡಗೇರಾ ಕ್ರಾಸ್‌ವರೆಗಿನ 2 ಕಿ.ಮೀ. ಯಾದಗಿರಿ-ಶಹಾಪುರ ರಸ್ತೆಯಲ್ಲಿ ಶೀಘ್ರದಲ್ಲೇ ಡಾಂಬರೀಕರಣ, ಸುತ್ತುಗೋಡೆ ಹಾಗೂ ಶೈನ್ ಮಾರ್ಕಿಂಗ್ ನಡೆಯಲಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
Last Updated 12 ಡಿಸೆಂಬರ್ 2025, 7:33 IST
ಶಹಾಪುರ ಹೆದ್ದಾರಿ | ಶೀಘ್ರವೇ ಡಾಂಬರೀಕರಣ, ಸುತ್ತುಗೋಡೆ ನಿರ್ಮಾಣ: ಶಾಸಕ ತುನ್ನೂರ

ವಂಕಸಂಬ್ರ: ಕಿರಾಣಿ ಅಂಗಡಿ ಬೆಂಕಿಗೆ ಆಹುತಿ

ಸೈದಾಪುರದ ಸಮೀಪದ ವಂಕಸಂಬ್ರ ಗ್ರಾಮದ ವಿಶ್ವನಾಥ ಶೆಟ್ಟಿ ಅವರ ಕಿರಾಣಿ ಅಂಗಡಿಯಲ್ಲಿ ಬುಧವಾರ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾಗೂ ಅಂಗಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
Last Updated 12 ಡಿಸೆಂಬರ್ 2025, 7:31 IST
ವಂಕಸಂಬ್ರ: ಕಿರಾಣಿ ಅಂಗಡಿ ಬೆಂಕಿಗೆ ಆಹುತಿ

ಹುಣಸಗಿಯಲ್ಲಿ ಕೋರ್ಟ್‌ ಆರಂಭಕ್ಕೆ ಸಿದ್ಧತೆ

ಕಟ್ಟಡ ದುರಸ್ತಿ, ಮೂಲಸೌಲಭ್ಯ ಒದಗಿಸುವ ಕಾರ್ಯ ಆರಂಭ
Last Updated 12 ಡಿಸೆಂಬರ್ 2025, 7:31 IST
ಹುಣಸಗಿಯಲ್ಲಿ ಕೋರ್ಟ್‌ ಆರಂಭಕ್ಕೆ ಸಿದ್ಧತೆ

ಯಾದಗಿರಿ | ಅಕ್ರಮ ಗಣಿಗಾರಿಕೆ: ₹4 ಕೋಟಿ ಮೌಲ್ಯದ ಮರಳು ಜಪ್ತಿ

ಸುರಪುರ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿದ ಆರೋಪದಡಿ ಏಳು ಹಿಟಾಚಿಗಳು ಹಾಗೂ ₹4 ಕೋಟಿ ಮೌಲ್ಯದ 47,500 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ.
Last Updated 12 ಡಿಸೆಂಬರ್ 2025, 0:13 IST
ಯಾದಗಿರಿ | ಅಕ್ರಮ ಗಣಿಗಾರಿಕೆ: ₹4 ಕೋಟಿ ಮೌಲ್ಯದ ಮರಳು ಜಪ್ತಿ
ADVERTISEMENT

ಮೈಲಾಪುರದ ಮೈಲಾರಲಿಂಗೇಶ್ವರ: ಹುಂಡಿ ಮೇಲೆ ‘ಭಕ್ತಿ’; ಅಭಿವೃದ್ಧಿಗೆ ‘ವಿರಕ್ತಿ’

Religious Infrastructure: ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಕೋಟ್ಯಂತರ ಆದಾಯ ದೊರಕುತ್ತಿರলেও ಭಕ್ತರಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು, ಜಾತ್ರೆಯಲ್ಲಿ ಮಾತ್ರ ತಾತ್ಕಾಲಿಕ ವ್ಯವಸ್ಥೆಗಳು ಮಾಡಲಾಗುತ್ತಿದೆ.
Last Updated 11 ಡಿಸೆಂಬರ್ 2025, 7:09 IST
ಮೈಲಾಪುರದ ಮೈಲಾರಲಿಂಗೇಶ್ವರ: ಹುಂಡಿ ಮೇಲೆ ‘ಭಕ್ತಿ’; ಅಭಿವೃದ್ಧಿಗೆ ‘ವಿರಕ್ತಿ’

ಸುರಪುರ: ಫಲಾನುಭವಿಗೆ ವಾತ್ಸಲ್ಯ ಮನೆ ಹಸ್ತಾಂತರ

Rural Welfare: ಸುರಪುರ ತಾಲ್ಲೂಕಿನ ಬಿಜಾಸಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಫಲಾನುಭವಿಯಾಗಿದ್ದ ಹನುಮಂತಿಗೆ ವಾತ್ಸಲ್ಯ ಮನೆ ಬುಧವಾರ ಹಸ್ತಾಂತರಿಸಲಾಯಿತು.
Last Updated 11 ಡಿಸೆಂಬರ್ 2025, 7:03 IST
ಸುರಪುರ: ಫಲಾನುಭವಿಗೆ ವಾತ್ಸಲ್ಯ ಮನೆ ಹಸ್ತಾಂತರ

ಯಾದಗಿರಿ: ಮನಸೆಳೆದ ಖಾದ್ಯಗಳ ಪಾಕ ಸ್ಪರ್ಧೆ

ಖಾದ್ಯಗಳ ತಯಾರಿಕೆ ಸ್ಪರ್ಧೆಯಲ್ಲಿ ಕೈಚಳಕ ತೋರಿದ ವನಿತೆಯರು
Last Updated 11 ಡಿಸೆಂಬರ್ 2025, 7:01 IST
ಯಾದಗಿರಿ: ಮನಸೆಳೆದ ಖಾದ್ಯಗಳ ಪಾಕ ಸ್ಪರ್ಧೆ
ADVERTISEMENT
ADVERTISEMENT
ADVERTISEMENT