ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ | ಡಿಜಿಟಲ್ ಮೋಸದ ಕರಾಮತ್ತು: 11 ತಿಂಗಳಲ್ಲಿ ₹2.50 ಕೋಟಿ ದೋಖಾ

‘ಹೆಚ್ಚಿನ ಲಾಭಾಂಶದ’ ಖೆಡ್ಡಕ್ಕೆ ಬಿದ್ದು ಕಳವಳ
Last Updated 15 ಡಿಸೆಂಬರ್ 2025, 6:58 IST
ಯಾದಗಿರಿ | ಡಿಜಿಟಲ್ ಮೋಸದ ಕರಾಮತ್ತು: 11 ತಿಂಗಳಲ್ಲಿ ₹2.50 ಕೋಟಿ ದೋಖಾ

ಕಕ್ಷಿದಾರರಿಗೆ ನ್ಯಾಯ ದೊರಕಿಸಲು ಶ್ರಮಿಸಿ: ಹೆಚ್.ಟಿ.ನರೇಂದ್ರ ಪ್ರಸಾದ್

ಸುರಪುರ: ಹೆಚ್ಚುವರಿ 2ನೇ ಜಿಲ್ಲಾ ಸತ್ರ ನ್ಯಾಯಾಲಯ ಉದ್ಘಾಟನೆ
Last Updated 15 ಡಿಸೆಂಬರ್ 2025, 6:57 IST
ಕಕ್ಷಿದಾರರಿಗೆ ನ್ಯಾಯ ದೊರಕಿಸಲು ಶ್ರಮಿಸಿ: ಹೆಚ್.ಟಿ.ನರೇಂದ್ರ ಪ್ರಸಾದ್

ಅಭ್ಯಾಸದ ಜತೆ ಕ್ರೀಡೆಯಲ್ಲೂ ತೊಡಗಿ: ಮನೋಹರ್ ರಾಠೋಡ

School Sports Program: ಯಾದಗಿರಿ: ‘ವಿದ್ಯಾರ್ಥಿಗಳು ಓದಿನ ಜತೆ ಕ್ರೀಡೆಗಳಲ್ಲೂ ತೊಡಗಿಸಿಕೊಂಡು ಅದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢತೆ ಸಾಧಿಸಿ’ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧೀಕ್ಷಕ ಮನೋಹರ್ ರಾಠೋಡ ಸಲಹೆ ನೀಡಿದರು.
Last Updated 15 ಡಿಸೆಂಬರ್ 2025, 6:57 IST
ಅಭ್ಯಾಸದ ಜತೆ ಕ್ರೀಡೆಯಲ್ಲೂ ತೊಡಗಿ: ಮನೋಹರ್ ರಾಠೋಡ

ಯರಗೋಳ | ರಸ್ತೆ ದುರಸ್ತಿ ಮಾಡಿಸಲು ಆಗ್ರಹ: ಸ್ಥಳೀಯರಿಂದ ಪ್ರತಿಭಟನೆ

Bad Road Condition: ಗೋಪುನಾಯ್ಕ ತಾಂಡಾ (ಯರಗೋಳ): ಹತ್ತಿಕುಣಿ ಗ್ರಾಮದಿಂದ ಹೋಗುವ ಗೋಪುನಾಯ್ಕ ತಾಂಡಾ ಮತ್ತು ದುಗನೂರ ಕ್ಯಾಂಪ್‌ಗೆ ಸಂಪರ್ಕ ಇರುವ ರಸ್ತೆ ಸಂಪೂರ್ಣ ಹಾಲಾಗಿದೆ. ಮಳೆಯಿಂದ ರಸ್ತೆ ಕೊಚ್ಚಿ ಹೋದರೂ ಈವರೆಗೂ ದುರಸ್ತಿ ಮಾಡಿಲ್ಲ.
Last Updated 15 ಡಿಸೆಂಬರ್ 2025, 6:57 IST
ಯರಗೋಳ | ರಸ್ತೆ ದುರಸ್ತಿ ಮಾಡಿಸಲು ಆಗ್ರಹ: ಸ್ಥಳೀಯರಿಂದ ಪ್ರತಿಭಟನೆ

ಮಠ ಮಾನ್ಯಗಳಿಂದ ಸಮಾಜಕ್ಕೆ ಒಳಿತು: ಜಯಸಿದ್ದೇಶ್ವರ ಶಿವಾಚಾರ್ಯರು

ಹುಣಸಗಿ: ಶಿವಲಿಂಗ ಸ್ವಾಮಿಗಳ 66ನೇ ಪುಣ್ಯಾರಾಧನೆ
Last Updated 15 ಡಿಸೆಂಬರ್ 2025, 6:56 IST
ಮಠ ಮಾನ್ಯಗಳಿಂದ ಸಮಾಜಕ್ಕೆ ಒಳಿತು: ಜಯಸಿದ್ದೇಶ್ವರ ಶಿವಾಚಾರ್ಯರು

ಕಕ್ಕೇರಾ: ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಮನವಿ

ವಾಲ್ಮೀಕಿ ಗುರುಪೀಠ ಅಭೀವೃದ್ದಿ ಹೋರಾಟ ವೇದಿಕೆ ಪದಾಧಿಕಾರಿಗಳಾದ ರಾಜಾ ಪಿಡ್ಡನಾಯಕ ಪ್ಯಾಪ್ಲಿ, ಗಂಗಾಧರನಾಯಕ, ಶ್ರೀನಿವಾಸ ದೊರೆ ಸೇರಿದಂತೆ ಅನೇಕರು ಅಯ್ಯಣ್ಣ ಹಾಲಭಾವಿ, ಶ್ರೀನಿವಾಸ ದೊರೆ ಶರಣಗೌಡ ಪಾಟೀಲ್ ಸೇರಿದಂತೆ ಅನೇಕರು
Last Updated 14 ಡಿಸೆಂಬರ್ 2025, 8:44 IST
ಕಕ್ಕೇರಾ: ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಮನವಿ

ಡಿಸಿಸಿ ಬ್ಯಾಂಕ್ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠಲ್ ಯಾದವ್ ಮಾತನಾಡಿ, ‘ಉತ್ತಮವಾಗಿ ಬ್ಯಾಂಕ್ ಅಭಿವೃದ್ಧಿ ಪಡಿಸುತ್ತೇವೆ. ರೈತರಿಗೆ ಎಲ್ಲರೀತಿಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಬ್ಯಾಂಕ್ ಕ್ರಿಯಾಶೀಲಾಗಿ ಇಡಲಾಗುವುದು’ ಎಂದರು.
Last Updated 14 ಡಿಸೆಂಬರ್ 2025, 6:42 IST
ಡಿಸಿಸಿ ಬ್ಯಾಂಕ್ ನೂತನ ಪದಾಧಿಕಾರಿಗಳಿಗೆ ಸನ್ಮಾನ
ADVERTISEMENT

‘ಶಿಕ್ಷಣದಲ್ಲಿ ಮದ್ಯ ಪಾನ ಜಾಗೃತಿಯ ಪಠ್ಯ ಸೇರ್ಪಡೆಗೆ ಮನವಿ’

ಯಾದಗಿರಿ: ‘ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಶಾಲಾ ಪಠ್ಯಪುಸ್ತಕದ ಪಾಠವನ್ನು ಸೇರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದರು.
Last Updated 14 ಡಿಸೆಂಬರ್ 2025, 6:40 IST
‘ಶಿಕ್ಷಣದಲ್ಲಿ ಮದ್ಯ ಪಾನ ಜಾಗೃತಿಯ ಪಠ್ಯ ಸೇರ್ಪಡೆಗೆ ಮನವಿ’

ಯುಜಿಡಿ ಕಾಮಗಾರಿ ಪರಿಶೀಲಿಸಿದ ಸಚಿವ ದರ್ಶನಾಪುರ

ನಗರದಲ್ಲಿ  ಅನುಷ್ಠಾನಗೊಳ್ಳುತ್ತಿರುವ $292.98 ಕೋಟಿ ವೆಚ್ಚದ  ಒಳಚರಂಡಿ(ಯುಜಿಡಿ) ಕಾಮಗಾರಿಗೆ ಗುಣಮಟ್ಟಕ್ಕೆ ಆದ್ಯತೆ ನೀಡಿದೆ.  ವೈಜ್ಞಾನಿಕವಾಗಿ ಹಾಗೂ ಕಾಲಮೀತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು.ನಗರದ ಅಭಿವೃದ್ಧಿಗೆ  ಜನತೆ ಕೈ ಜೋಡಿಬೇಕು ಎಂದು...
Last Updated 14 ಡಿಸೆಂಬರ್ 2025, 6:39 IST
ಯುಜಿಡಿ ಕಾಮಗಾರಿ ಪರಿಶೀಲಿಸಿದ ಸಚಿವ ದರ್ಶನಾಪುರ

ರಾಷ್ಟ್ರೀಯ ಲೋಕ ಅದಾಲತ್: 3842 ಪ್ರಕರಣ ಇತ್ಯರ್ಥ; 2.97 ಕೋಟಿ ಹಣ ಸಂದಾಯ

ವಕೀಲರಾದ ಮಂಜುನಾಥ ಹುದ್ದಾರ, ಸಂಗಣ್ಣ ಬಾಕ್ಲಿ, ಮಲ್ಲು ಬೋವಿ, ಆದಪ್ಪ ಹೊಸ್ಮನಿ, ರವಿ ನಾಯಕ, ನಾಗಪ್ಪ ಚಾವಲಕರ್, ಭೀಮರಾಯ ದೊಡ್ಮನಿ, ಶಾಂತಗೌಡ ಪಾಟೀಲ. ಕೃಷ್ಣಾ ಕೊಂಗಿ ಕೋರ್ಟ್ ಸಿಬ್ಬಂದಿ ಶ್ರೀಶೈಲ್ ನಾಗನಟಗಿ ಇತರರಿದ್ದರು.
Last Updated 14 ಡಿಸೆಂಬರ್ 2025, 6:36 IST
ರಾಷ್ಟ್ರೀಯ ಲೋಕ ಅದಾಲತ್: 3842 ಪ್ರಕರಣ ಇತ್ಯರ್ಥ; 2.97 ಕೋಟಿ ಹಣ ಸಂದಾಯ
ADVERTISEMENT
ADVERTISEMENT
ADVERTISEMENT