ಗುರುವಾರ, 18 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ: ಬಸ್‌ ಕಾಣದ ‘ಕಲ್ಯಾಣ‘ದ 45 ಗ್ರಾಮಗಳು

ಯೋಗ್ಯವಲ್ಲದ ರಸ್ತೆಗಳಿಂದ ಖಾಸಗಿ ವಾಹನಗಳ ಮೊರೆ ಹೋಗುವ ಅನಿವಾರ್ಯತೆ
Last Updated 18 ಡಿಸೆಂಬರ್ 2025, 4:47 IST
ಯಾದಗಿರಿ: ಬಸ್‌ ಕಾಣದ ‘ಕಲ್ಯಾಣ‘ದ 45 ಗ್ರಾಮಗಳು

‌ಗ್ರಾಮದ ಸ್ವಚ್ಛತೆ ಗ್ರಾ.ಪಂ. ಜವಾಬ್ದಾರಿ: ಮಲ್ಲಿಕಾರ್ಜುನ ಸಂಗ್ವಾರ

Cleanliness Campaign: ವಡಗೇರಾ ಪಟ್ಟಣದಲ್ಲಿ, ಸ್ವಚ್ಛತಾ ಅಭಿಯಾನ ಕಾರ್ಯಶಾಲೆಗೆ ಚಾಲನೆ ನೀಡಿದ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಸ್ವಚ್ಛತಾ ಸಿಬ್ಬಂದಿಗಳ ಜವಾಬ್ದಾರಿಯ ಬಗ್ಗೆ ಮಾತನಾಡಿದರು.
Last Updated 18 ಡಿಸೆಂಬರ್ 2025, 4:47 IST
‌ಗ್ರಾಮದ ಸ್ವಚ್ಛತೆ ಗ್ರಾ.ಪಂ. ಜವಾಬ್ದಾರಿ: ಮಲ್ಲಿಕಾರ್ಜುನ ಸಂಗ್ವಾರ

ಹವ್ಯಾಸಿ ನಾಟಕಗಳಿಗೆ ಪ್ರೋತ್ಸಾಹದ ಅಗತ್ಯವಿದೆ: ಭೀಮನಗೌಡ ಲಕ್ಷ್ಮೀ

Theatre Promotion: ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ, ಸಮುದಾಯ ನಾಟಕಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು. ಸಾಂಸ್ಕೃತಿಕ ಸಂಘದಿಂದ 'ನಾಡಿನ ಹುಲಿ ಕಾಡಿನ ಬಲಿ' ನಾಟಕ ಪ್ರದರ್ಶನ.
Last Updated 18 ಡಿಸೆಂಬರ್ 2025, 4:47 IST
ಹವ್ಯಾಸಿ ನಾಟಕಗಳಿಗೆ ಪ್ರೋತ್ಸಾಹದ ಅಗತ್ಯವಿದೆ: ಭೀಮನಗೌಡ ಲಕ್ಷ್ಮೀ

ಎಸ್‌ಐಆರ್‌ನಿಂದ ಕಾಂಗ್ರೆಸ್‌ ಮತ ಬ್ಯಾಂಕ್ ಧ್ವಂಸ: ಜಗದೀಶ ಹಿರೇಮನಿ

ಬಿಜೆಪಿ ಬಿಎಲ್‌ಎ -2 ಕಾರ್ಯಾಗಾರ: ಮತದಾರ ಪಟ್ಟಿ ಪರಿಷ್ಕರಣೆಯ ಬಿಜೆಪಿ ರಾಜ್ಯ ಸಮಿತಿ ಸಂಚಾಲಕ ಜಗದೀಶ
Last Updated 18 ಡಿಸೆಂಬರ್ 2025, 4:46 IST
ಎಸ್‌ಐಆರ್‌ನಿಂದ ಕಾಂಗ್ರೆಸ್‌ ಮತ ಬ್ಯಾಂಕ್ ಧ್ವಂಸ: ಜಗದೀಶ ಹಿರೇಮನಿ

ಶಹಾಪುರ: ಪ್ರಜಾಸೌಧ ನಿರ್ಮಾಣ ವಿರೋಧಿಸಿ ಮುಂದುವರೆದ ಧರಣಿ

Shahapur Protest: ಪ್ರಜಾಸೌಧ ನಿರ್ಮಾಣವಿರೋಧ ಧರಣಿ, ವಿದ್ಯಾಬ್ಯಾಸಕ್ಕೆ ಮೀಸಲಿಟ್ಟ ಜಾಗದಲ್ಲಿ ನಿರ್ಮಾಣದ ತಾತ್ಕಾಲಿಕ ನಿಲ್ಲಿಸುವುದಕ್ಕಾಗಿ ಎಬಿವಿಪಿ ಮತ್ತು ರೈತ ಸಂಘಟನೆಗಳ ಒಕ್ಕೂಟ ಹೋರಾಟಕ್ಕೆ ಮುಂದಾಗಿದೆ.
Last Updated 18 ಡಿಸೆಂಬರ್ 2025, 4:46 IST
ಶಹಾಪುರ: ಪ್ರಜಾಸೌಧ ನಿರ್ಮಾಣ ವಿರೋಧಿಸಿ ಮುಂದುವರೆದ ಧರಣಿ

ಕೆಂಭಾವಿ ಪುರಸಭೆಯ ಸಾಮಾನ್ಯ ಸಭೆ: ಆಡಳಿತಕ್ಕೆ ಬಿಸಿ ಮುಟ್ಟಿಸಿದ ಮಹಿಳಾ ಸದಸ್ಯರು

ಶೌಚಾಲಯ, ನೀರು ಸರಬರಾಜಿನ ಚರ್ಚೆ
Last Updated 18 ಡಿಸೆಂಬರ್ 2025, 4:46 IST
ಕೆಂಭಾವಿ ಪುರಸಭೆಯ ಸಾಮಾನ್ಯ ಸಭೆ: ಆಡಳಿತಕ್ಕೆ ಬಿಸಿ ಮುಟ್ಟಿಸಿದ ಮಹಿಳಾ ಸದಸ್ಯರು

ಕೋಲಿ ಬದಲು ಪರ್ಯಾಯ ಪದಗಳನ್ನು ಎಸ್‌ಟಿಗೆ ಸೇರಿಸಂತೆ ಒತ್ತಾಯ: ಡಿ.20ರಂದು ಸಮಾವೇಶ

ST Status Meeting: ಕೋಲಿ, ಕಬ್ಬಲಿಗ, ಅಂಬಿಗ ಹಾಗೂ ಇತರ ಪರ್ಯಾಯ ಪದಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಡಿ.20ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಕೋಲಿ ಸಮಾಜದ ನಾಯಕರು ಹೇಳಿದರು.
Last Updated 17 ಡಿಸೆಂಬರ್ 2025, 7:05 IST
ಕೋಲಿ ಬದಲು ಪರ್ಯಾಯ ಪದಗಳನ್ನು ಎಸ್‌ಟಿಗೆ ಸೇರಿಸಂತೆ ಒತ್ತಾಯ: ಡಿ.20ರಂದು ಸಮಾವೇಶ
ADVERTISEMENT

ಸುರಪುರ | 'ತಾ.ಪಂ ಕಚೇರಿಗೆ ಮುಳ್ಳು ಹಚ್ಚಿ ಪ್ರತಿಭಟನೆ'

ತಿಂಥಣಿ ಮತ್ತು ಏವೂರು ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಶಿಸ್ತುಕ್ರಮದ ಒತ್ತಾಯದೊಂದಿಗೆ ದಲಿತ ಸಂಘರ್ಷ ಸಮಿತಿಯ ಕ್ರಾಂತಿಕಾರಿ ಬಣ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುಳ್ಳು ಹಚ್ಚಿ ಪ್ರತಿಭಟನೆ ನಡೆಸಿತು. ಲಂಚ ಆರೋಪಗಳು, ಅನಧಿಕೃತ ಹೊಟೇಲ್ ಮತ್ತು ಗಿರಣಿ ವಿವಾದ ಈ ಪ್ರತಿಭಟನೆಯ ಕೇಂದ್ರಬಿಂದುವಾಗಿವೆ.
Last Updated 16 ಡಿಸೆಂಬರ್ 2025, 7:26 IST
ಸುರಪುರ | 'ತಾ.ಪಂ ಕಚೇರಿಗೆ ಮುಳ್ಳು ಹಚ್ಚಿ ಪ್ರತಿಭಟನೆ'

ಯಾದಗಿರಿ | 'ಭೂ ಒಡೆತನ ಸಮಿತಿ ಸಭೆ ಕರೆಯಲು ಆಗ್ರಹ'

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ
Last Updated 16 ಡಿಸೆಂಬರ್ 2025, 7:24 IST
ಯಾದಗಿರಿ | 'ಭೂ ಒಡೆತನ ಸಮಿತಿ ಸಭೆ ಕರೆಯಲು ಆಗ್ರಹ'

ಕಕ್ಕೇರಾ | ಪೂಲಬಾವಿ ಬಲಭೀಮೇಶ್ವರ ಸಂಭ್ರಮದ ರಥೋತ್ಸವ

ಕಕ್ಕೇರಾ ಸಮೀಪದ ಪೂಲಬಾವಿ ಗ್ರಾಮದ ಬಲಭೀಮೇಶ್ವರ ದೇವಸ್ಥಾನದಲ್ಲಿ ನಡೆದ ರಥೋತ್ಸವ ಭಕ್ತರ ಭಕ್ತಿಭಾವ ಹಾಗೂ ಸಾಂಸ್ಕೃತಿಕ ಕ್ರೀಡಾ ಸ್ಪರ್ಧೆಗಳ ಜೊತೆಗೆ ಜರುಗಿತು.
Last Updated 16 ಡಿಸೆಂಬರ್ 2025, 7:22 IST
ಕಕ್ಕೇರಾ | ಪೂಲಬಾವಿ ಬಲಭೀಮೇಶ್ವರ ಸಂಭ್ರಮದ ರಥೋತ್ಸವ
ADVERTISEMENT
ADVERTISEMENT
ADVERTISEMENT