ಶುಕ್ರವಾರ, 21 ನವೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ನವಜಾತ ಶಿಶು ಆರೈಕೆ ಸಪ್ತಾಹ; ಉತ್ತಮ ಆರೈಕೆಯಿಂದ ಶಿಶು ಮರಣ ಶೂನ್ಯ: ಡಿಎಚ್‌ಒ

ಯಾದಗಿರಿಯಲ್ಲಿ ನವಜಾತ ಶಿಶು ಆರೈಕೆ ಸಪ್ತಾಹವನ್ನು ಆಚರಿಸಲಾಗಿದ್ದು, ಸಮರ್ಪಕ ಆರೈಕೆಯ ಮೂಲಕ ಶಿಶು ಮರಣ ಶೂನ್ಯಗೊಳಿಸಬಹುದು ಎಂದು ಡಿಎಚ್‌ಒ ಡಾ. ಮಹೇಶ್ ಬಿರಾದಾರ ಹೇಳಿದ್ದಾರೆ. ತಾಯಿ-ಮಗುವಿನ ಆರೈಕೆ ಕುರಿತು ತಜ್ಞರು ಸಲಹೆ ನೀಡಿದ್ದಾರೆ.
Last Updated 21 ನವೆಂಬರ್ 2025, 6:59 IST
ನವಜಾತ ಶಿಶು ಆರೈಕೆ ಸಪ್ತಾಹ; ಉತ್ತಮ ಆರೈಕೆಯಿಂದ ಶಿಶು ಮರಣ ಶೂನ್ಯ: ಡಿಎಚ್‌ಒ

ಯಾದಗಿರಿ: ಸಹಕಾರದ 72ನೇ ಸಪ್ತಾಹ ಕಾರ್ಯಕ್ರಮ

ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಸ್ಥೆಯ ಕೊಡುಗೆ ಅಪಾರ
Last Updated 21 ನವೆಂಬರ್ 2025, 6:59 IST
ಯಾದಗಿರಿ: ಸಹಕಾರದ 72ನೇ ಸಪ್ತಾಹ ಕಾರ್ಯಕ್ರಮ

ಯಾದಗಿರಿ: ಬೆಳೆ ಹಾನಿ; ₹ 124 ಕೋಟಿ ಪರಿಹಾರ ನಿಗದಿ

Crop Damage Compensation: ಯಾದಗಿರಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ರಾಜ್ಯ ಸರ್ಕಾರ ₹124 ಕೋಟಿ ಪರಿಹಾರ ನಿಗದಿ ಮಾಡಿದ್ದು, ಶೀಘ್ರವೇ ಅರ್ಹ ರೈತರ ಖಾತೆಗೆ ನಗದು ವರ್ಗಾವಣೆ ಆಗಲಿದೆ.
Last Updated 21 ನವೆಂಬರ್ 2025, 6:59 IST
ಯಾದಗಿರಿ: ಬೆಳೆ ಹಾನಿ; ₹ 124 ಕೋಟಿ ಪರಿಹಾರ ನಿಗದಿ

ಯಾದಗಿರಿ: ಬಿಗ್‌ಬಾಸ್ ಸ್ಪರ್ಧಿ ಮಲ್ಲಮ್ಮಗೆ ತವರಲ್ಲಿ ಅದ್ದೂರಿ ಸನ್ಮಾನ

Mallemma Felicitation: ಬಿಗ್‌ಬಾಸ್ ಭಾಗವಹಿಸಿದ ಮಲ್ಲಮ್ಮ ಬಾವಿಗೆ ಯಾದಗಿರಿಯ ಕನ್ನೆಳ್ಳಿ ಗ್ರಾಮದಲ್ಲಿ ಸನ್ಮಾನ ನೆರವೇರಿದ್ದು, ಗ್ರಾಮೀಣ ಕಲೆ, ಮೆರವಣಿಗೆ ಹಾಗೂ ಭಾವುಕ ಭಾಷಣದೊಂದಿಗೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Last Updated 21 ನವೆಂಬರ್ 2025, 6:59 IST
ಯಾದಗಿರಿ: ಬಿಗ್‌ಬಾಸ್ ಸ್ಪರ್ಧಿ ಮಲ್ಲಮ್ಮಗೆ ತವರಲ್ಲಿ ಅದ್ದೂರಿ ಸನ್ಮಾನ

ಯಾದಗಿರಿ: 2 ತಿಂಗಳ ಅವಧಿಯ ಬೆಳೆ; ರೈತರ ಕೈ ಹಿಡಿದ ಕಲ್ಲಂಗಡಿ, ಲಕ್ಷ ಲಕ್ಷ ಲಾಭ

Short-term Crop Success: ಯಾದಗಿರಿಯ ಮಾಧ್ವಾರ ಮತ್ತು ಕಣೇಕಲ್ ರೈತರು ಕೇವಲ 2 ತಿಂಗಳಲ್ಲಿ ಕಲ್ಲಂಗಡಿ ಬೆಳೆಯ ಮೂಲಕ ₹4 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ್ದು, ಕೃಷಿಯಲ್ಲಿ ಮಾದರಿ ರೈತರಾಗಿದ್ದಾರೆ.
Last Updated 21 ನವೆಂಬರ್ 2025, 6:59 IST
ಯಾದಗಿರಿ: 2 ತಿಂಗಳ ಅವಧಿಯ ಬೆಳೆ; ರೈತರ ಕೈ ಹಿಡಿದ ಕಲ್ಲಂಗಡಿ, ಲಕ್ಷ ಲಕ್ಷ ಲಾಭ

ಕೇಂದ್ರೀಯ ವಿದ್ಯಾಲಯ: ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ಗುರುತು

School Infrastructure Update: ಯಾದಗಿರಿ: ಯಾದಗಿರಿಯ ಹೊರವಲಯದಲ್ಲಿರುವ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯದ ತರಗತಿಗಳನ್ನು ತಾತ್ಕಾಲಿಕವಾಗಿ ನಡೆಸಲು ಗುರುತಿಸಲಾಗಿದೆ.
Last Updated 20 ನವೆಂಬರ್ 2025, 7:03 IST
ಕೇಂದ್ರೀಯ ವಿದ್ಯಾಲಯ: ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ಗುರುತು

ಹಣ ವಂಚನೆ: ಮುಖ್ಯಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯ  

Teacher Scam Protest: ಹುಣಸಗಿ: ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದ್ವಿಗುಣ ಹಣ ಬರುತ್ತದೆ ಎಂದು ನಂಬಿಸಿ ಗ್ರಾಮಸ್ಥರಿಗೆ ಲಕ್ಷಾಂತರ ಹಣ ವಂಚಿಸಿದ್ದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾದಿಗ ಯುವಸೇನೆ ಮನವಿ ಸಲ್ಲಿಸಿದೆ.
Last Updated 20 ನವೆಂಬರ್ 2025, 7:01 IST
ಹಣ ವಂಚನೆ: ಮುಖ್ಯಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯ  
ADVERTISEMENT

ಕಕ್ಕೇರಾ: ₹ 3 ಕೋಟಿ ವೆಚ್ಚದ ಬಸ್ ನಿಲ್ದಾಣಕ್ಕೆ ನಿರ್ಮಾಣಕ್ಕೆ ಒಪ್ಪಿಗೆ

Urban Development Project: ಕಕ್ಕೇರಾ: ಪಟ್ಟಣದ ಪುರಸಭೆ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ₹ 3 ಕೋಟಿ ಅನುದಾನದ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಿ ಭೂಮಿ ಒದಗಿಸಲು ಸರ್ವ ಸದಸ್ಯರು ಒಪ್ಪಿಗೆ ನೀಡಿದರು.
Last Updated 20 ನವೆಂಬರ್ 2025, 6:59 IST
ಕಕ್ಕೇರಾ: ₹ 3 ಕೋಟಿ  ವೆಚ್ಚದ ಬಸ್ ನಿಲ್ದಾಣಕ್ಕೆ ನಿರ್ಮಾಣಕ್ಕೆ ಒಪ್ಪಿಗೆ

ಹಜರತ್ ಮನಸೂರ ಅಲಿ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿ

 ತಾಲ್ಲೂಕಿನ ಮಕ್ತಾಪೂರ ಗ್ರಾಮದಲ್ಲಿ ಹಜರತ ಮನಸೂರ ಅಲಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತಲಿನ ಗ್ರಾಮದ ಕುಸ್ತಿ ಪಟುಗಳು ಅಲ್ಲದೆ ನೆರೆ ಜಿಲ್ಲೆಯ...
Last Updated 20 ನವೆಂಬರ್ 2025, 6:57 IST
ಹಜರತ್ ಮನಸೂರ ಅಲಿ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿ

ಯಾದಗಿರಿ: ಮನೆ, ನಿವೇಶನ ಆಮಿಷ; ₹ 31.45 ಲಕ್ಷ ವಂಚನೆ

13 ಮಹಿಳೆಯರಿಗೆ ವಂಚನೆ: 7 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು
Last Updated 20 ನವೆಂಬರ್ 2025, 6:56 IST
ಯಾದಗಿರಿ: ಮನೆ, ನಿವೇಶನ ಆಮಿಷ; ₹ 31.45 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT