ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ರುಕ್ಮಾಪುರ: ಕುಡಿಯುವ ನೀರಿನ ಘಟಕ ಉದ್ಘಾಟನೆ

ಸುರಪುರ: ರುಕ್ಮಾಪುರ ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ಸ್ಥಾಪಿತ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ರಾಜಾ ವೇಣುಗೋಪಾಲನಾಯಕ ಉದ್ಘಾಟಿಸಿದರು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
Last Updated 9 ಡಿಸೆಂಬರ್ 2025, 6:37 IST
ರುಕ್ಮಾಪುರ: ಕುಡಿಯುವ ನೀರಿನ ಘಟಕ ಉದ್ಘಾಟನೆ

ಮತಗಳ್ಳತನದಿಂದಲೇ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದು: ಮಾಜಿ ಸಂಸದ ಡಾ.ಉಮೇಶ ಜಾಧವ

ಗುರುಮಠಕಲ್: ‘ಮಲ್ಲಿಕಾರ್ಜುನ ಖರ್ಗೆ ಮತಗಳ್ಳತನದಿಂದ ಗೆದ್ದಿದ್ದಾರೆ,’ ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ ಹೇಳಿದ್ದಾರೆ. ಅವರು ಈ ಕುರಿತು ಮಾತನಾಡಿ, ಪಕ್ಷ ಸಂಘಟನೆಯೊಡನೆ ಮುಂದಿನ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
Last Updated 9 ಡಿಸೆಂಬರ್ 2025, 6:36 IST
ಮತಗಳ್ಳತನದಿಂದಲೇ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದು: ಮಾಜಿ ಸಂಸದ ಡಾ.ಉಮೇಶ ಜಾಧವ

ಪೂರ್ವಾನುಮತಿ ಪಡೆಯದೆ ಶೈಕ್ಷಣಿಕ ಪ್ರವಾಸ: ಪ್ರಾಧ್ಯಾಪಕ ವಿರುದ್ಧ ಕ್ರಮಕ್ಕೆ ಮನವಿ

ಶಹಾಪುರ: ‘ಪೂರ್ವಾನುಮತಿ ಪಡೆಯದೆ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದ ಪ್ರಾಧ್ಯಾಪಕ ಮೊಹ್ಮದ ಆರೀಫ್ ಮತ್ತು ಸಿಬ್ಬಂದಿ ದೇವಿಂದ್ರಪ್ಪ ಮೇಲೆ ಕ್ರಮ ಜರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು’ ಎಂದು ಸಂಘಟನೆಯ ಮುಖಂಡರು ಹೇಳಿದ್ದಾರೆ.
Last Updated 9 ಡಿಸೆಂಬರ್ 2025, 6:28 IST
ಪೂರ್ವಾನುಮತಿ ಪಡೆಯದೆ ಶೈಕ್ಷಣಿಕ ಪ್ರವಾಸ: ಪ್ರಾಧ್ಯಾಪಕ ವಿರುದ್ಧ ಕ್ರಮಕ್ಕೆ ಮನವಿ

ಯಾದಗಿರಿ | ಅನಧಿಕೃತ ಮರಳು ಗಣಿಗಾರಿಕೆಗೆ: ₹ 1.58 ಕೋಟಿ ಮೌಲ್ಯದ ಸ್ವತ್ತು ಜಪ್ತಿ

ಯಾದಗಿರಿ: ಕೃಷ್ಣಾ ನದಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ₹1.58 ಕೋಟಿ ಮೌಲ್ಯದ ಮರಳು ಮತ್ತು ಹಿಟಾಚಿ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಸುರಪುರ ಪೋಲೀಸರು ಮಾಹಿತಿ ನೀಡಿದ್ದಾರೆ.
Last Updated 9 ಡಿಸೆಂಬರ್ 2025, 6:24 IST
ಯಾದಗಿರಿ | ಅನಧಿಕೃತ ಮರಳು ಗಣಿಗಾರಿಕೆಗೆ: ₹ 1.58 ಕೋಟಿ ಮೌಲ್ಯದ ಸ್ವತ್ತು ಜಪ್ತಿ

ಯಾದಗಿರಿ | 1.66 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್

ಯಾದಗಿರಿ: ‘ಜಿಲ್ಲೆಯಲ್ಲಿ 1.66 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಡಿಸೆಂಬರ್ 21ರಿಂದ ನಾಲ್ಕು ದಿನಗಳ ಕಾಲ ರಾಷ್ಟ್ರೀಯ ಪೋಲಿಯೊ ಲಸಿಕಾ ಅಭಿಯಾನ ನಡೆಯಲಿದೆ,’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:24 IST
ಯಾದಗಿರಿ | 1.66 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್

ಯಾದಗಿರಿ | ಹೆರಿಗೆ ವೇಳೆ ಶಿಶು ಸಾವು: ಸ್ವಯಂ ಪ್ರೇರಿತ ದೂರು ದಾಖಲು

Infant Rights Commission: ಯಾದಗಿರಿಯಲ್ಲಿ ಹೆರಿಗೆ ವೇಳೆ ಶಿಶು ಸಾವಿಗೆ ಸಂಬಂಧಿಸಿದಂತೆ ಡಿಸೆಂಬರ್ 8ರ ಸುದ್ದಿಯನ್ನು ಆಧಾರ ಮಾಡಿಕೊಂಡು ಮಕ್ಕಳ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
Last Updated 8 ಡಿಸೆಂಬರ್ 2025, 22:15 IST
ಯಾದಗಿರಿ | ಹೆರಿಗೆ ವೇಳೆ ಶಿಶು ಸಾವು: ಸ್ವಯಂ ಪ್ರೇರಿತ ದೂರು ದಾಖಲು

ಪಲ್ಸ್ ಪೋಲಿಯೊ ಗುರಿ ತಲುಪಲು ಶ್ರಮಿಸಿ: ತಹಶೀಲ್ದಾರ್ ಎಚ್.ಎ.ಸರಕಾವಸ್

Pulse Polio Campaign: ‘ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಡಿ. 21 ರಿಂದ 24 ರವರೆಗೆ ಹಮ್ಮಿಕೊಂಡಿದ್ದು ಪೋಲಿಯೊ ಗುರಿ ತಲುಪಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು’ ಎಂದು ತಹಶೀಲ್ದಾರ್ ಎಚ್.ಎ.ಸರಕಾವಸ್ ಸೂಚಿಸಿದರು.
Last Updated 8 ಡಿಸೆಂಬರ್ 2025, 6:38 IST
ಪಲ್ಸ್ ಪೋಲಿಯೊ ಗುರಿ ತಲುಪಲು ಶ್ರಮಿಸಿ: ತಹಶೀಲ್ದಾರ್ ಎಚ್.ಎ.ಸರಕಾವಸ್
ADVERTISEMENT

ಯಾದಗಿರಿ: ಟಿಇಟಿ ಪರೀಕ್ಷೆ ಸುಗಮ

Teacher Eligibility Test: ನಗರದ 27 ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಭಾನುವಾರ ಸುಗಮವಾಗಿ ಜರುಗಿತು.
Last Updated 8 ಡಿಸೆಂಬರ್ 2025, 6:37 IST
ಯಾದಗಿರಿ: ಟಿಇಟಿ ಪರೀಕ್ಷೆ ಸುಗಮ

ಯಾದಗಿರಿ: ಸರ್ಕಾರಿ ಶಾಲೆ ಉಳಿಸಲು ಆಗ್ರಹಿಸಿ ಪ್ರತಿಭಟನೆ

School Closure Opposition: ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಗೋಟಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
Last Updated 8 ಡಿಸೆಂಬರ್ 2025, 6:33 IST
ಯಾದಗಿರಿ: ಸರ್ಕಾರಿ ಶಾಲೆ ಉಳಿಸಲು ಆಗ್ರಹಿಸಿ ಪ್ರತಿಭಟನೆ

ಕ್ರೀಡೆಯಲ್ಲೊಂದು ಗ್ರಾಮೀಣ ಭಾಗದ ಬಹುಮುಖ ಪ್ರತಿಭೆ 

ಕುಸ್ತಿ, ಚೆಸ್, ಫುಟ್ಬಾಲ್ ನಲ್ಲಿ ರಾಜ್ಯ ಮಟ್ಟದವರೆಗೂ ಸಾಧನೆಗೈದ ಸತೀಶ
Last Updated 8 ಡಿಸೆಂಬರ್ 2025, 6:32 IST
ಕ್ರೀಡೆಯಲ್ಲೊಂದು ಗ್ರಾಮೀಣ ಭಾಗದ ಬಹುಮುಖ ಪ್ರತಿಭೆ 
ADVERTISEMENT
ADVERTISEMENT
ADVERTISEMENT