ಸೋಮವಾರ, 14 ಜುಲೈ 2025
×
ADVERTISEMENT

ಯಾದಗಿರಿ

ADVERTISEMENT

ಶಹಾಪುರ: ₹15 ಕೋಟಿ ವೆಚ್ಚದಲ್ಲಿ ಮೊರಾರ್ಜಿ ವಸತಿ ಶಾಲೆ ಕಟ್ಟಡ

Government School Infrastructure: ಶಹಾಪುರ ತಾಲ್ಲೂಕಿನ ಉಕ್ಕಿನಾಳ ಗ್ರಾಮದ ದೊರೆಗುಡ್ಡದ ಬಳಿ ₹15 ಕೋಟಿಯ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಕಾಮಗಾರಿಯನ್ನು ಸಚಿವ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು.
Last Updated 14 ಜುಲೈ 2025, 4:35 IST
ಶಹಾಪುರ: ₹15 ಕೋಟಿ ವೆಚ್ಚದಲ್ಲಿ ಮೊರಾರ್ಜಿ ವಸತಿ ಶಾಲೆ ಕಟ್ಟಡ

ಸೈದಾಪುರ | ಪ್ರಾಥಮಿಕ ಶಾಲೆಯ ಚಾವಣಿ ಶಿಥಿಲ: ಆತಂಕದಲ್ಲಿ ವಿದ್ಯಾರ್ಥಿಗಳಿಗೆ ಪಾಠ

School Infrastructure Crisis: ಸೈದಾಪುರ ಸಮೀಪದ ಕಾಳೆಬೆಳಗುಂದಿ ಗ್ರಾಮದ ಸರ್ಕಾರಿ ಶಾಲೆಯ ಶಿಥಿಲ ಚಾವಣಿ ಕೆಳಗೆ ವಿದ್ಯಾರ್ಥಿಗಳು ಜೀವಭಯದೊಂದಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Last Updated 14 ಜುಲೈ 2025, 4:32 IST
ಸೈದಾಪುರ | ಪ್ರಾಥಮಿಕ ಶಾಲೆಯ ಚಾವಣಿ ಶಿಥಿಲ: ಆತಂಕದಲ್ಲಿ ವಿದ್ಯಾರ್ಥಿಗಳಿಗೆ ಪಾಠ

ಶಹಾಪುರ | ಆಸ್ತಿ ವಿವಾದ: ಮಗನಿಂದಲೇ ತಂದೆಯ ಕೊಲೆ

Family Feud Crime: ಶಹಾಪುರ ತಾಲ್ಲೂಕಿನ ಮಡ್ನಾಳ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನಿಂದಲೇ ತಂದೆಯ ಹತ್ಯೆ ನಡೆದಿದ್ದು, ಸ್ಥಳಕ್ಕೆ ಎಸ್‌ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿದರು.
Last Updated 14 ಜುಲೈ 2025, 4:31 IST
ಶಹಾಪುರ | ಆಸ್ತಿ ವಿವಾದ: ಮಗನಿಂದಲೇ ತಂದೆಯ ಕೊಲೆ

ಯರಗೋಳ: 3 ದಿನ ಜಯತೀರ್ಥರ ಆರಾಧನೆ

ಮಧ್ವ ಮತದ ಚೈತನ್ಯ ಜ್ಯೋತಿ ಜಯತೀರ್ಥರು
Last Updated 14 ಜುಲೈ 2025, 4:25 IST
ಯರಗೋಳ: 3 ದಿನ ಜಯತೀರ್ಥರ ಆರಾಧನೆ

ಯಾದಗಿರಿ | ಬಾಡುತ್ತಿರುವ ಹತ್ತಿ, ತೊಗರಿ; ಮಳೆಯ ನಿರೀಕ್ಷೆಯಲ್ಲಿ ಅನ್ನದಾತರು

Drought Affected Farmers: ಹುಣಸಗಿ: ತಾಲ್ಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಆರಿದ್ರಾ ಮಳೆಗೆ ಬಿತ್ತನೆ ಮಾಡಿದ್ದ ಹತ್ತಿ ಹಾಗೂ ತೊಗರಿ ಮಳೆ ಕೊರತೆಯಿಂದಾಗಿ ಬಾಡುವ ಹಂತಕ್ಕೆ ತಲುಪಿವೆ. ಪೂರ್ವ ಮುಂಗಾರಿನ ನಂತರ...
Last Updated 13 ಜುಲೈ 2025, 3:13 IST
ಯಾದಗಿರಿ | ಬಾಡುತ್ತಿರುವ ಹತ್ತಿ, ತೊಗರಿ; ಮಳೆಯ ನಿರೀಕ್ಷೆಯಲ್ಲಿ ಅನ್ನದಾತರು

ರಾಷ್ಟ್ರೀಯ ಲೋಕ ಅದಾಲತ್: ಪತಿ-ಪತ್ನಿ ಒಂದುಗೂಡಿಸಿದ ನ್ಯಾಯಾಲಯ

ಜೀವನಾಂಶ ಕೋರಿ ಬಂದಿದ್ದ ಪತ್ನಿ ಮನವೊಲಿಸಿದ ನ್ಯಾಯಾಲಯ
Last Updated 13 ಜುಲೈ 2025, 3:12 IST
ರಾಷ್ಟ್ರೀಯ ಲೋಕ ಅದಾಲತ್: ಪತಿ-ಪತ್ನಿ ಒಂದುಗೂಡಿಸಿದ ನ್ಯಾಯಾಲಯ

ಕೃಷ್ಣಾ ನದಿಗೆ ತಳ್ಳಿ ಕೊಲ್ಲಲು ಯತ್ನಿಸಿದ ಪತ್ನಿ: ಪತಿಯ ಆರೋಪ

ಮೊಹರಂ ಆಚರಣೆಗೆ ತವರು ಮನೆಯಿಂದ ಮರಳುತ್ತಿದ್ದ ವೇಳೆ ನಡೆದ ಘಟನೆ
Last Updated 13 ಜುಲೈ 2025, 3:09 IST
ಕೃಷ್ಣಾ ನದಿಗೆ ತಳ್ಳಿ ಕೊಲ್ಲಲು ಯತ್ನಿಸಿದ ಪತ್ನಿ: ಪತಿಯ ಆರೋಪ
ADVERTISEMENT

ಯಾದಗಿರಿ: ಬಾಲಕನ ಗಂಟಲಿನಲ್ಲಿ ಸಿಲುಕಿದ್ದ ಪ್ಲಾಸ್ಟಿಕ್ ಕ್ಲಿಪ್ ಹೊರತೆಗೆದ ವೈದ್ಯರು

Child Throat Surgery: ಐದು ವರ್ಷದ ಬಾಲಕನ ಗಂಟಲಿನಲ್ಲಿ ಸಿಲುಕಿದ್ದ ಸೀರೆಗೆ ಹಚ್ಚುವ ಪಿನ್ನಿನ ಪ್ಲಾಸ್ಟಿಕ್ ಕ್ಲಿಪ್ ಅನ್ನು ನಗರದ ನಾಯ್ಕೋಡಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ಡಾ.ರಾಹುಲ್ ಎಸ್.ನಾಯ್ಕೋಡಿ ನೇತೃತ್ವದ ವೈದ್ಯರ ತಂಡ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.
Last Updated 13 ಜುಲೈ 2025, 2:29 IST
ಯಾದಗಿರಿ: ಬಾಲಕನ ಗಂಟಲಿನಲ್ಲಿ ಸಿಲುಕಿದ್ದ ಪ್ಲಾಸ್ಟಿಕ್ ಕ್ಲಿಪ್ ಹೊರತೆಗೆದ ವೈದ್ಯರು

ವಿದ್ಯುತ್‌ ಸಮಸ್ಯೆ ಶೀಘ್ರ ಪರಿಹರಿಸಿ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

ಯಾದಗಿರಿ ಮತಕ್ಷೇತ್ರ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಸಕರಿಂದ ಸಭೆ
Last Updated 12 ಜುಲೈ 2025, 6:55 IST
ವಿದ್ಯುತ್‌ ಸಮಸ್ಯೆ ಶೀಘ್ರ ಪರಿಹರಿಸಿ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

ಹಿಮೋಗ್ಲೋಬಿನ್ ಕೊರತೆ: ವರದಿ ಸಲ್ಲಿಸಿ

ಔಷಧಿನೇ ಇಲ್ಲಂದ್ರ ಆಸ್ಪತ್ರೆ ಹ್ಯಾಂಗ್ ನಡೆಸ್ತಿರಿ: ಶಾಸಕರ ಪ್ರಶ್ನೆ
Last Updated 12 ಜುಲೈ 2025, 6:42 IST
ಹಿಮೋಗ್ಲೋಬಿನ್ ಕೊರತೆ: ವರದಿ ಸಲ್ಲಿಸಿ
ADVERTISEMENT
ADVERTISEMENT
ADVERTISEMENT