ದೊಡ್ಡ ತ್ಯಾಗದಿಂದ ಸಂತರು,ಶರಣರಾಗಬಹುದು: ಸಿದ್ದಣ್ಣಗೌಡ ಕಾಡಂನೋರ ಅಭಿಮತ
Vadagera News: ಪ್ರತಿಯೊಬ್ಬರೂ ಸಂತರು, ಶಿವಶರಣರು ಆಗಬಹುದು, ಆದರೆ ಅದಕ್ಕೆ ದೊಡ್ಡ ತ್ಯಾಗದ ಅಗತ್ಯವಿದೆ ಎಂದು ಬೀದರ್ ಕಲಬುರಗಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ ಅಭಿಪ್ರಾಯಪಟ್ಟರು.Last Updated 16 ಫೆಬ್ರುವರಿ 2026, 4:35 IST