ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಯಾದಗಿರಿ

ADVERTISEMENT

Video| ಯಾದಗಿರಿಯ ಶಹಾಪುರದಲ್ಲಿ ಜೋಡಿ ಪಲ್ಲಕ್ಕಿ ಉತ್ಸವದ ಸಡಗರ

Yadgir Cultural Heritage: ಕಲ್ಯಾಣ ಕರ್ನಾಟಕದ ಸಗರ ನಾಡು ಖ್ಯಾತಿಯ ಶಹಾಪುರದ ಬಲಭೀಮೇಶ್ವರ ಮತ್ತು ಸಂಗಮೇಶ್ವರನ ಸನ್ನಿಧಾನದಲ್ಲಿ, ಧಗಧಗಿಸುವ ದೀವಟಿಗೆಗಳನ್ನು ಹಿಡಿದು ಜೋಡಿ ಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೀವಟಿಗೆಗಳ ಎರಡು ಸಾಲುಗಳು, ಅಲಂಕೃತ
Last Updated 16 ಜನವರಿ 2026, 16:33 IST
Video| ಯಾದಗಿರಿಯ ಶಹಾಪುರದಲ್ಲಿ ಜೋಡಿ ಪಲ್ಲಕ್ಕಿ ಉತ್ಸವದ ಸಡಗರ

ಕೃಷ್ಣೆ–ಭೀಮೆಯಲ್ಲಿ ಪುಣ್ಯಸ್ನಾನ, ಪುಷ್ಕಳ ಭೋಜನ

ಜಿಲ್ಲೆಯಾದ್ಯಂತ ಸಂಕ್ರಾಂತಿ ಸಡಗರ: ಎಳ್ಳು– ಬೆಲ್ಲ ಹಂಚಿ ಶುಭಾಶಯ ವಿನಿಮಯ
Last Updated 16 ಜನವರಿ 2026, 7:13 IST
ಕೃಷ್ಣೆ–ಭೀಮೆಯಲ್ಲಿ ಪುಣ್ಯಸ್ನಾನ, ಪುಷ್ಕಳ ಭೋಜನ

ಕೃಷ್ಣೆಯಲ್ಲಿ ಪುಣ್ಯ ಸ್ನಾನ ಮಾಡಿ ಸಂಭ್ರಮಿಸಿದ ಜನ

Krishna River Holy Dip: ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನದ ತಟದಲ್ಲಿರುವ ಕೃಷ್ಣಾ ನದಿಯಲ್ಲಿ ಭಕ್ತರು ಮಿಂದು ಪೂಜೆ ಸಲ್ಲಿಸಿದರು.
Last Updated 16 ಜನವರಿ 2026, 7:11 IST
ಕೃಷ್ಣೆಯಲ್ಲಿ ಪುಣ್ಯ ಸ್ನಾನ ಮಾಡಿ ಸಂಭ್ರಮಿಸಿದ ಜನ

ಹಾಲುಮತ ಸಮಾಜಕ್ಕೆ ತುಂಬಲಾರದ ನಷ್ಟ: ಸಿದ್ದು ಪೂಜಾರಿ

ಸೈದಾಪುರ: ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮನಂದಪುರಿ ಸ್ವಾಮಿಜಿಗೆ ಶ್ರದ್ಧಾಂಜಲಿ
Last Updated 16 ಜನವರಿ 2026, 7:10 IST
ಹಾಲುಮತ ಸಮಾಜಕ್ಕೆ ತುಂಬಲಾರದ ನಷ್ಟ:  ಸಿದ್ದು ಪೂಜಾರಿ

ವೈದ್ಯಕೀಯ ಜನ ಸೇವೆಯ ವೃತ್ತಿ: ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ

ಯಿಮ್ಸ್ ‘ಶ್ವೇತ ವಸ್ತ್ರಧಾರಣಾ’ ಸಮಾರಂಭ; ನಿವೃತ್ತ ನ್ಯಾ.ಶಿವರಾಜ ಪಾಟೀಲ
Last Updated 16 ಜನವರಿ 2026, 7:09 IST
ವೈದ್ಯಕೀಯ ಜನ ಸೇವೆಯ ವೃತ್ತಿ: ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ

ಶಹಾಪುರ | ಸಂಭ್ರಮದ ಜೋಡಿ ಪಲ್ಲಕ್ಕಿ ಮೆರವಣಿಗೆ

ಐತಿಹಾಸಿಕ ಜಾತ್ರೆ; ಸಂಗಮೇಶ್ವರ, ಬಲಭೀಮೇಶ್ವರ ದೇವರ ಜೋಡಿ ಪಲ್ಲಕ್ಕಿ
Last Updated 15 ಜನವರಿ 2026, 7:30 IST
ಶಹಾಪುರ | ಸಂಭ್ರಮದ ಜೋಡಿ ಪಲ್ಲಕ್ಕಿ ಮೆರವಣಿಗೆ

ಸೈದಾಪುರ |ಹುಡೇದ ಯಲ್ಲಮ್ಮ ಜಾತ್ರೆಯ ಸಂಭ್ರಮ

ಎಳ್ಳಚ್ಚಿದ ರೊಟ್ಟಿ, ಎಣ್ಣೆ ಬದನೆಕಾಯಿ ಸವಿದ ಭಕ್ತರು
Last Updated 15 ಜನವರಿ 2026, 7:28 IST
ಸೈದಾಪುರ |ಹುಡೇದ ಯಲ್ಲಮ್ಮ ಜಾತ್ರೆಯ ಸಂಭ್ರಮ
ADVERTISEMENT

ಯಾದಗಿರಿ | ಮರಳು, ಮದ್ಯ ಅಕ್ರಮ ಮಾರಾಟ ತಡೆಗೆ ಮನವಿ

Civic Appeal: ಯಾದಗಿರಿ: ಜಿಲ್ಲೆಯಾದ್ಯಂತ ಮರಳು ಹಾಗೂ ಮದ್ಯ ಅಕ್ರಮ ಮಾರಾಟ ತಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಸಮಾಜ ಹೋರಾಟಗಾರರು ಮನವಿ ಸಲ್ಲಿಸಿ ಕಾನೂನು ಉಲ್ಲಂಘನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು
Last Updated 15 ಜನವರಿ 2026, 7:28 IST
ಯಾದಗಿರಿ | ಮರಳು, ಮದ್ಯ ಅಕ್ರಮ ಮಾರಾಟ ತಡೆಗೆ ಮನವಿ

ಹುಣಸಗಿ | ಸಿದ್ಧರಾಮೇಶ್ವರ ಭಕ್ತಿ ನಮ್ಮೆಲ್ಲರಿಗೂ ಮಾದರಿ: ನಾಗಯ್ಯ ಬಂಡಿವಡ್ಡರ

Spiritual Tribute: ಹುಣಸಗಿ: ‘12ನೇ ಶತಮಾನದಲ್ಲಿನ ಬಸವಾದಿ ಶರಣರಲ್ಲಿ ಶಿವಯೋಗಿ ಸಿದ್ಧರಾಮೇಶ್ವರರು ಒಬ್ಬರು’ ಎಂದು ನಾಗಯ್ಯ ಬಂಡಿವಡ್ಡರ ಹೇಳಿದರು. ಸಿದ್ಧರಾಮೇಶ್ವರರ ಗುರುಭಕ್ತಿ ಹಾಗೂ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ ಎಂದು ಹೇಳಿದರು
Last Updated 15 ಜನವರಿ 2026, 7:27 IST
ಹುಣಸಗಿ | ಸಿದ್ಧರಾಮೇಶ್ವರ ಭಕ್ತಿ ನಮ್ಮೆಲ್ಲರಿಗೂ ಮಾದರಿ: ನಾಗಯ್ಯ ಬಂಡಿವಡ್ಡರ

ಯಾದಗಿರಿ | ಭಂಡಾರದಲ್ಲಿ ಮಿಂದ ಮೈಲಾಪುರ

Religious Gathering: ಯಾದಗಿರಿ: ಮೈಲಾಪುರದ ಮೈಲಾರಲಿಂಗೇಶ್ವರ ಮಕರ ಸಂಕ್ರಾಂತಿ ಜಾತ್ರೆಯ ಪಲ್ಲಕ್ಕಿ ಉತ್ಸವ ಮತ್ತು ಗಂಗಾಸ್ನಾನ ಬುಧವಾರ ಮಧ್ಯಾಹ್ನ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಭಂಡಾರದಲ್ಲಿ ಭಕ್ತರು ಮಿಂದೆದ್ದರು
Last Updated 15 ಜನವರಿ 2026, 7:27 IST
ಯಾದಗಿರಿ | ಭಂಡಾರದಲ್ಲಿ ಮಿಂದ ಮೈಲಾಪುರ
ADVERTISEMENT
ADVERTISEMENT
ADVERTISEMENT