ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಬೌದ್ಧ ವಿಹಾರಕ್ಕೆ ಜಮೀನು ಮಂಜೂರು ಮಾಡಲು ಮನವಿ

Buddhist Vihara: ಮಾಲಹಳ್ಳಿ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಜಮೀನು ಬೌದ್ಧ ವಿಹಾರ ನಿರ್ಮಾಣಕ್ಕೆ ಮಂಜೂರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ.
Last Updated 18 ಫೆಬ್ರುವರಿ 2026, 4:57 IST
ಬೌದ್ಧ ವಿಹಾರಕ್ಕೆ ಜಮೀನು ಮಂಜೂರು ಮಾಡಲು ಮನವಿ

ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಆರಂಭ: ಫೆ.22ರಂದು ಅದ್ದೂರಿ ರಥೋತ್ಸವ

Yadgiri Festival: ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಫೆಬ್ರುವರಿ 22ರಂದು ರಥೋತ್ಸವ ಹಾಗೂ ಮಾನವ ಧರ್ಮ ಸಮಾವೇಶ ಅದ್ದೂರಿಯಾಗಿ ನಡೆಯಲಿದೆ.
Last Updated 18 ಫೆಬ್ರುವರಿ 2026, 4:54 IST
ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಆರಂಭ: ಫೆ.22ರಂದು ಅದ್ದೂರಿ ರಥೋತ್ಸವ

ಯಾದಗಿರಿ | ರಸ್ತೆಯಲ್ಲೇ ಬಸ್ ನಿಲುಗಡೆ: ಚಾಲಕರಿಗೆ ತರಾಟೆ

KSRTC: ನೇತಾಜಿ ಸುಭಾಷ್ ಬೋಸ್ ವೃತ್ತದ ಸಮೀಪ ರಸ್ತೆ ಮಧ್ಯೆ ಬಸ್ ನಿಲುಗಡೆ ಮಾಡಿದ್ದ ಚಾಲಕರನ್ನು ಟ್ರಾಫಿಕ್ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.
Last Updated 18 ಫೆಬ್ರುವರಿ 2026, 4:53 IST
ಯಾದಗಿರಿ | ರಸ್ತೆಯಲ್ಲೇ ಬಸ್ ನಿಲುಗಡೆ: ಚಾಲಕರಿಗೆ ತರಾಟೆ

ಹುಣಸಗಿ: ಸಹಸ್ರಲಿಂಗ ದೇವಸ್ಥಾನಕ್ಕೆ ಆರ್‌ಸಿಸಿ ಹೊದಿಕೆ

ಅರಕೇರಾ (ಜೆ) ಮಳೆ ಗಾಳಿಗೆ ಶಿಥಿಲಾವಸ್ಥೆಯಲ್ಲಿದ್ದ ಐತಿಹಾಸಿಕ ದೇವಸ್ಥಾನ
Last Updated 18 ಫೆಬ್ರುವರಿ 2026, 4:51 IST
ಹುಣಸಗಿ: ಸಹಸ್ರಲಿಂಗ ದೇವಸ್ಥಾನಕ್ಕೆ ಆರ್‌ಸಿಸಿ ಹೊದಿಕೆ

ಯಾದಗಿರಿ: ಶಾಲಾ ವಾಹನದ ಚಕ್ರಕ್ಕೆ ಸಿಲುಕಿ ಬಾಲಕ ಸಾವು

Yadgiri Tragedy: ಗುರುಮಠಕಲ್ ತಾಲ್ಲೂಕಿನ ಗಾಜರ್‌ಕೋಟ್ ಗ್ರಾಮದಲ್ಲಿ ಶಾಲಾ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿ ಎಲ್‌ಕೆಜಿ ವಿದ್ಯಾರ್ಥಿ ಪುನೀತ್ ಮೃತಪಟ್ಟಿದ್ದಾನೆ. ಚಾಲಕ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 18 ಫೆಬ್ರುವರಿ 2026, 4:48 IST
ಯಾದಗಿರಿ: ಶಾಲಾ ವಾಹನದ ಚಕ್ರಕ್ಕೆ ಸಿಲುಕಿ ಬಾಲಕ ಸಾವು

ಎಲ್ಲರನ್ನು ಪ್ರೀತಿಸುವುದು ಹಿಂದೂ ಧರ್ಮ: ಸಿದ್ಧಲಿಂಗ ದೇವರು

Kembhavi Event: ವಿರಾಟ್ ಹಿಂದೂ ಸಮಾವೇಶದಲ್ಲಿ ಸಿದ್ಧಲಿಂಗ ದೇವರು ಎಲ್ಲರನ್ನು ಪ್ರೀತಿಸುವುದೇ ಹಿಂದೂ ಧರ್ಮದ ಸಾರ ಎಂದು ಹೇಳಿ, ದೇಶಭಕ್ತಿ ಮತ್ತು ಸನಾತನ ಸಂಸ್ಕೃತಿ ಕುರಿತು ಸಂದೇಶ ನೀಡಿದರು.
Last Updated 18 ಫೆಬ್ರುವರಿ 2026, 4:47 IST
ಎಲ್ಲರನ್ನು ಪ್ರೀತಿಸುವುದು ಹಿಂದೂ ಧರ್ಮ: ಸಿದ್ಧಲಿಂಗ ದೇವರು

ಯಾದಗಿರಿ | ಭತ್ತ ಖರೀದಿಸಿ ₹1.34 ಕೋಟಿ ಪಾವತಿಸದೆ ವಂಚನೆ

Yadgir Farmer Fraud: ಹುಣಸಗಿ ತಾಲ್ಲೂಕಿನಲ್ಲಿ 34 ರೈತರಿಂದ ಭತ್ತ ಖರೀದಿಸಿ ಕೋಟಿ ರೂ ಪಾವತಿಸದೆ ವಂಚಿಸಿದ ಆರೋಪದಲ್ಲಿ ಐವರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಫೆಬ್ರುವರಿ 2026, 23:30 IST
ಯಾದಗಿರಿ | ಭತ್ತ ಖರೀದಿಸಿ ₹1.34 ಕೋಟಿ ಪಾವತಿಸದೆ ವಂಚನೆ
ADVERTISEMENT

ಶಹಾಪುರ ತಾಲ್ಲೂಕಿನ 83 ಹಳ್ಳಿಗಳಿಗೆ ವಿದ್ಯುತ್ ಅಭಾವ ಸೃಷ್ಟಿ

Electricity Shortage: ಶಹಾಪುರ: ತಾಲ್ಲೂಕಿನ ವನದುರ್ಗ, ಹೊಸಕೇರಾ, ಕಕ್ಕಸಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 83 ಹಳ್ಳಿಗಳಲ್ಲಿ ವಿದ್ಯುತ್ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಈ ಬಾಗದ ಜನರಿಗೆ ಸಾಕಷ್ಟು ಸಮಸ್ಯೆ ಎದುರಾಗಿವೆ.
Last Updated 17 ಫೆಬ್ರುವರಿ 2026, 4:34 IST
ಶಹಾಪುರ ತಾಲ್ಲೂಕಿನ 83 ಹಳ್ಳಿಗಳಿಗೆ ವಿದ್ಯುತ್ ಅಭಾವ ಸೃಷ್ಟಿ

ಕೆಂಭಾವಿ: ಪಟ್ಟಣದ ಪುರಸಭೆ ಆವರಣದಲ್ಲಿ ₹ 6 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು

Civic Infrastructure: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಯಾದಗಿರಿ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಯೋಜನೆಯ 2025-26 ನೇ ಸಾಲಿನ ₹ 6 ಕೋಟಿ ವೆಚ್ಚದ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳ ಸಿಸಿ ರಸ್ತೆ, ಚರಂಡಿ ಅಭಿವೃದ್ಧಿಗೆ ಅಡಿಗಲ್ಲು ಹಾಕಲಾಯಿತು.
Last Updated 17 ಫೆಬ್ರುವರಿ 2026, 4:31 IST
ಕೆಂಭಾವಿ: ಪಟ್ಟಣದ ಪುರಸಭೆ ಆವರಣದಲ್ಲಿ  ₹ 6 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು

ಸುರಪುರ | ಕ್ಷೇತ್ರದಲ್ಲಿ ವೃತ್ತಿಪರ ಕೋರ್ಸ್‍ಗಳ ಅಗತ್ಯವಿದೆ: ಶಾಸಕ ವೇಣುಗೋಪಾಲನಾಯಕ

Para Medical College: ‘ಯಾವುದೇ ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಪ್ರಬಲವಾಗಿರಬೇಕು’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು. ನಗರದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
Last Updated 17 ಫೆಬ್ರುವರಿ 2026, 4:30 IST
ಸುರಪುರ | ಕ್ಷೇತ್ರದಲ್ಲಿ ವೃತ್ತಿಪರ ಕೋರ್ಸ್‍ಗಳ ಅಗತ್ಯವಿದೆ: ಶಾಸಕ ವೇಣುಗೋಪಾಲನಾಯಕ
ADVERTISEMENT
ADVERTISEMENT
ADVERTISEMENT