ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಯಾದಗಿರಿ

ADVERTISEMENT

ಯಾದಗಿರಿ| ಮದ್ಯ ಸೇವನೆಯಿಂದ ಕುಟುಂಬಕ್ಕೆ ಸಂಕಷ್ಟ: ಶರಣಪ್ಪ ಸಲಾದಪುರ

ಯಾದಗಿರಿ ಜಿಲ್ಲೆಯ ಅಣಿಬಿ ಗ್ರಾಮದಲ್ಲಿ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಮದ್ಯ ಸೇವನೆಯಿಂದ ಉಂಟಾಗುವ ಕುಟುಂಬ ಮತ್ತು ಆರ್ಥಿಕ ಸಂಕಷ್ಟಗಳ ಕುರಿತು ಜಾಗೃತಿ ಮೂಡಿಸಿದರು. ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಪ್ರತಿಜ್ಞೆ ಸ್ವೀಕಾರ.
Last Updated 19 ಜನವರಿ 2026, 5:15 IST
ಯಾದಗಿರಿ| ಮದ್ಯ ಸೇವನೆಯಿಂದ ಕುಟುಂಬಕ್ಕೆ ಸಂಕಷ್ಟ: ಶರಣಪ್ಪ ಸಲಾದಪುರ

ಪುರಂದರ ದಾಸರ ಪುಣ್ಯತಿಥಿ| ಸಾಹಿತ್ಯದಿಂದ ದ್ವೈತಮತ ಬೋಧಿಸಿದ ದಾಸರು: ನರಸಿಂಹಾಚಾರ್‌

ಪುರಂದರ ದಾಸರು 4.75 ಲಕ್ಷ ಕೀರ್ತನೆ, ಸುಳಾದಿ, ಉಗಾಭೋಗಗಳ ಮೂಲಕ ದ್ವೈತಮತ ಬೋಧಿಸಿದ ಮಹಾನ್ ದಾಸರು. ಪುರಂದರ ದಾಸರ ಪುಣ್ಯತಿಥಿಯಲ್ಲಿ ಆಯೋಜನೆಯಾದ ಆರಾಧನಾ ಮಹೋತ್ಸವದ ಮುಖ್ಯಾಂಶಗಳು.
Last Updated 19 ಜನವರಿ 2026, 5:14 IST
ಪುರಂದರ ದಾಸರ ಪುಣ್ಯತಿಥಿ| ಸಾಹಿತ್ಯದಿಂದ ದ್ವೈತಮತ ಬೋಧಿಸಿದ ದಾಸರು: ನರಸಿಂಹಾಚಾರ್‌

ಹುಣಸಗಿ ಸಮುದಾಯ ಆರೋಗ್ಯ ಕೇಂದ್ರ: ಡಯಾಲಿಸಿಸ್‌ ಘಟಕ ಉದ್ಘಾಟನೆಗೆ ಸಿದ್ಧತೆ

ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸ ಡಯಾಲಿಸಿಸ್ ಘಟಕ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಸ್ಥಳೀಯ ಕಿಡ್ನಿ ರೋಗಿಗಳಿಗೆ ಇದು ಆಶಾಕಿರಣವಾಗಿದೆ. ಬೇಸತ್ತ ಜನತೆಗೆ ಆರ್ಥಿಕ ಶ್ರಮದ ಸೌಕರ್ಯ ಸಿಗಲಿದೆ.
Last Updated 19 ಜನವರಿ 2026, 5:14 IST
ಹುಣಸಗಿ ಸಮುದಾಯ ಆರೋಗ್ಯ ಕೇಂದ್ರ: ಡಯಾಲಿಸಿಸ್‌ ಘಟಕ ಉದ್ಘಾಟನೆಗೆ ಸಿದ್ಧತೆ

ಯಾದಗಿರಿ| ಮೈಲಾಪುರ ಜಾತ್ರೆಗೆ ವಿಶೇಷ ಬಸ್: ಕುಸಿದ ಆದಾಯ ಸಂಗ್ರಹ

ಕಳೆದ ವರ್ಷ ₹ 75 ಲಕ್ಷ ಆದಾಯ, ಈ ವರ್ಷ ₹ 45 ಲಕ್ಷ ಗಳಿಕೆ ಸಂಗ್ರಹ
Last Updated 19 ಜನವರಿ 2026, 5:14 IST
ಯಾದಗಿರಿ| ಮೈಲಾಪುರ ಜಾತ್ರೆಗೆ ವಿಶೇಷ ಬಸ್: ಕುಸಿದ ಆದಾಯ ಸಂಗ್ರಹ

ಶಹಾಪುರ| ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ: ನಾಗಲಕ್ಷ್ಮಿ ಚೌಧರಿ

ಶಹಾಪುರದಲ್ಲಿ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, "ಶಿಕ್ಷಣ ದಿಕ್ಕು, ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ" ಎಂದು ವಿದ್ಯಾರ್ಥಿನಿಯರಿಗೆ ಪ್ರೇರಣೆ ನೀಡಿದರು.
Last Updated 19 ಜನವರಿ 2026, 5:14 IST
ಶಹಾಪುರ| ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ: ನಾಗಲಕ್ಷ್ಮಿ ಚೌಧರಿ

ವಡಗೇರಾ: ಜಲ್ಲಿ ಕಲ್ಲು ಮೇಲೆದ್ದು, ಸಂಚಾರ ದುಸ್ತರ

ಕೋನಹಳ್ಳಿ- ರೋಟ್ನಡಗಿ ಮಧ್ಯದ 9.5 ಕಿ.ಮೀ ರಸ್ತೆ
Last Updated 19 ಜನವರಿ 2026, 5:14 IST
ವಡಗೇರಾ: ಜಲ್ಲಿ ಕಲ್ಲು ಮೇಲೆದ್ದು, ಸಂಚಾರ ದುಸ್ತರ

ಒಬ್ಬ ಬಾಲಕಿಯೂ ಅನುತ್ತೀರ್ಣ ಆಗಬಾರದು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪರಿಶೀಲನಾ‌‌ ಸಭೆ; ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಸೂಚನೆ
Last Updated 18 ಜನವರಿ 2026, 5:30 IST
ಒಬ್ಬ ಬಾಲಕಿಯೂ ಅನುತ್ತೀರ್ಣ ಆಗಬಾರದು
ADVERTISEMENT

10 ಜೋಡಿಗಳ ಸಾಮೂಹಿಕ ವಿವಾಹ

Sai Baba Jatra: ಯಾದಗಿರಿ: ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಸಾಯಿ ಮಂದಿರದ ಸಾಯಿಬಾಬಾ ಜಾತ್ರಾ ಮಹೋತ್ಸವ ಶನಿವಾರ ಆರಂಭವಾಗಿದ್ದು, ಸುಮಾರು 10 ಜೋಡಿಗಳ ಸಾಮೂಹಿಕ ವಿವಾಹವೂ ಜರುಗಿತು. ಕಡಕೋಳದ ರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 18 ಜನವರಿ 2026, 5:29 IST
10 ಜೋಡಿಗಳ ಸಾಮೂಹಿಕ ವಿವಾಹ

ನಗದಿಗಾಗಿ ಬ್ಯಾಂಕ್‌ ಸಿಬ್ಬಂದಿ ಅಲೆದಾಟ

ಬ್ಯಾಂಕ್‌ಗಳಲ್ಲಿ ನಗದು ಕೊರತೆ, ಶಾಖೆಯ ವ್ಯವಾಸ್ಥಾಪಕರು ಹೈರಾಣು
Last Updated 18 ಜನವರಿ 2026, 5:28 IST
ನಗದಿಗಾಗಿ ಬ್ಯಾಂಕ್‌ ಸಿಬ್ಬಂದಿ ಅಲೆದಾಟ

ಮೌನೇಶ್ವರರ ಜಾತ್ರೆಗೆ ಮೂಲಸೌಕರ್ಯ ಒದಗಿಸಿ

Tinthani Mouneshwara Temple: ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ಜಾತ್ರೆಯು ಜನವರಿ 28ರಿಂದ ಫೆಬ್ರವರಿ 2ರವರೆಗೆ ನಡೆಯಲಿದ್ದು, ಕ್ಷೇತ್ರದಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ವಿಶ್ವಕರ್ಮ ಮಹಾಸಭಾ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 18 ಜನವರಿ 2026, 5:27 IST
ಮೌನೇಶ್ವರರ ಜಾತ್ರೆಗೆ ಮೂಲಸೌಕರ್ಯ ಒದಗಿಸಿ
ADVERTISEMENT
ADVERTISEMENT
ADVERTISEMENT