ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಯಾದಗಿರಿ

ADVERTISEMENT

ಆಮೆ ಗತಿಯಲ್ಲಿ ಜೈವಿಕ ಶೌಚಾಲಯ ಕಾಮಗಾರಿ

ರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಯಿಂದ ಶೌಚಾಲಾಯ ನಿರ್ಮಾಣ
Last Updated 1 ಫೆಬ್ರುವರಿ 2026, 6:33 IST
ಆಮೆ ಗತಿಯಲ್ಲಿ ಜೈವಿಕ ಶೌಚಾಲಯ ಕಾಮಗಾರಿ

ಗ್ರಾಮದ ಸಮಸ್ಯೆಗೆ ಅಧಿಕಾರಿ ತಕ್ಷಣ ಸ್ಪಂದಿಸಿ

Village Administration: ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛತೆ ಕಾಪಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ ಒರಡಿಯಾ ಪಿಡಿಒಗಳಿಗೆ ಸೂಚಿಸಿದರು.
Last Updated 1 ಫೆಬ್ರುವರಿ 2026, 6:31 IST
ಗ್ರಾಮದ ಸಮಸ್ಯೆಗೆ ಅಧಿಕಾರಿ  ತಕ್ಷಣ ಸ್ಪಂದಿಸಿ

ಹಿಂದುತ್ವ ಭಾರತದ ಮೂಲಮಂತ್ರ

ವಿರಾಟ್ ಹಿಂದೂ ಸಮ್ಮೇಳನ; ಮನೋಹರ ಮಠದ
Last Updated 1 ಫೆಬ್ರುವರಿ 2026, 6:30 IST
ಹಿಂದುತ್ವ ಭಾರತದ ಮೂಲಮಂತ್ರ

‘ಭಗವಂತನ ನಾಮಸ್ಮರಣೆಯಿಂದ ಇಷ್ಠಾರ್ಥ ಸಿದ್ಧಿ’

ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ರಘುವಿಜಯತೀರ್ಥ ಸ್ವಾಮೀಜಿ ಅಭಿಮತ
Last Updated 1 ಫೆಬ್ರುವರಿ 2026, 6:27 IST
‘ಭಗವಂತನ ನಾಮಸ್ಮರಣೆಯಿಂದ ಇಷ್ಠಾರ್ಥ ಸಿದ್ಧಿ’

ಕರ್ನಾಟಕದ ನರ್ಸ್‌ಗಳಿಗೆ ಜಾಗತಿಕ ಬೇಡಿಕೆ

ಶುಶ್ರೂಷಾ ವಿದ್ಯಾರ್ಥಿಗಳ ದೀಪದಾರೆ, ಪ್ರತಿಜ್ಞಾವಿಧಿ ಸ್ವೀಕಾರ; ಶ್ರೀಕಾಂತ್ ಫುಲಾರಿ
Last Updated 1 ಫೆಬ್ರುವರಿ 2026, 6:26 IST
ಕರ್ನಾಟಕದ ನರ್ಸ್‌ಗಳಿಗೆ ಜಾಗತಿಕ ಬೇಡಿಕೆ

‘ಸೂಕ್ತ ಚಿಕಿತ್ಸೆಯಿಂದ ಕುಷ್ಠ ರೋಗ ಗುಣಮುಖ’ 

Leprosy Awareness: ಕುಷ್ಠ ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಮುಖವಾಗಬಹುದು ಹಾಗೂ ಅಂಗವಿಕಲತೆಯನ್ನು ತಡೆಯಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ತಿಳಿಸಿದರು.
Last Updated 1 ಫೆಬ್ರುವರಿ 2026, 6:25 IST
‘ಸೂಕ್ತ ಚಿಕಿತ್ಸೆಯಿಂದ ಕುಷ್ಠ ರೋಗ ಗುಣಮುಖ’ 

ಯಾದಗಿರಿ: ವಿರಾಟ್ ಹಿಂದೂ ಸಮ್ಮೇಳನ ಇಂದು

Virat Hindu Sammelan: ‘ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಯಾದಗಿರಿ ವತಿಯಿಂದ ನಗರದಲ್ಲಿ ಜನವರಿ 31ರಂದು ವಿರಾಟ್ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಸಮ್ಮೇಳನದ ಅಧ್ಯಕ್ಷ ರಾಜಶೇಖರ್ ಬಾಪೂರೆ ಹೇಳಿದರು. ‘ಅಂದು ಮಧ್ಯಾಹ್ನ 2.30ಕ್ಕೆ ಮೈಲಾಪುರ ಬೇಸ್‌ನ ಹನುಮಾನ
Last Updated 31 ಜನವರಿ 2026, 6:10 IST
ಯಾದಗಿರಿ: ವಿರಾಟ್ ಹಿಂದೂ ಸಮ್ಮೇಳನ ಇಂದು
ADVERTISEMENT

ಯಾದಗಿರಿ: ಫೆ.7ರಿಂದ ಎಂಎಸ್‌ಪಿಗಾಗಿ ರೈತ ಜಾಗೃತಿ ಯಾತ್ರೆ

Farmer Awareness Rally: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಹಿ ಸಂಗ್ರಹ ಹಾಗೂ ರೈತ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದರು.
Last Updated 31 ಜನವರಿ 2026, 6:10 IST
ಯಾದಗಿರಿ: ಫೆ.7ರಿಂದ ಎಂಎಸ್‌ಪಿಗಾಗಿ ರೈತ ಜಾಗೃತಿ ಯಾತ್ರೆ

ಯಾದಗಿರಿ: ಮೂರ್ತಿ ಅನಾವರಣಕ್ಕಾಗಿ ಸಚಿವರ ಭೇಟಿ

Ambedkar Statue: ಪಟ್ಟಣದ ಬಸ್‌ ನಿಲ್ದಾಣದ ಬಳಿ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆಯೇ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಹಿರಿಯ ನಾಯಕರ ಆಗಮಿಸುವ ಕುರಿತಂತೆ ಚರ್ಚಿಸಿರುವುದಾಗಿ ಮುಖಂಡ ಹಾಗೂ ಭೂ ನ್ಯಾಯಮಂಡಳಿ ಸದಸ್ಯ
Last Updated 31 ಜನವರಿ 2026, 6:10 IST
ಯಾದಗಿರಿ: ಮೂರ್ತಿ ಅನಾವರಣಕ್ಕಾಗಿ ಸಚಿವರ ಭೇಟಿ

ಯಾದಗಿರಿ: ಸಿರಿಧಾನ್ಯ ಮೌಲ್ಯವರ್ಧನೆ ತರಬೇತಿ

Millet Processing: ಯಾದಗಿರಿ: ಐಸಿಎಆರ್ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ವತಿಯಿಂದ ತಾಲ್ಲೂಕಿನ ಠಾಣಗುಂದ ಗ್ರಾಮದಲ್ಲಿ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ
Last Updated 31 ಜನವರಿ 2026, 6:10 IST
ಯಾದಗಿರಿ: ಸಿರಿಧಾನ್ಯ ಮೌಲ್ಯವರ್ಧನೆ ತರಬೇತಿ
ADVERTISEMENT
ADVERTISEMENT
ADVERTISEMENT