ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಕೆಂಭಾವಿ | ವಾಹನ ಸವಾರರಿಗೆ ಬೀಡಾಡಿ ದನಗಳ ಕಾಟ

Road Safety Concern: ಕೆಂಭಾವಿ ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿಯಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಪುರಸಭೆ ಕ್ರಮಕೈಗೊಂಡು ದನಗಳನ್ನು ಗೋಶಾಲೆಗೆ ಸ್ಥಳಾಂತರ ಮಾಡುವ ಎಚ್ಚರಿಕೆ ನೀಡಿದೆ.
Last Updated 8 ಫೆಬ್ರುವರಿ 2026, 7:18 IST
ಕೆಂಭಾವಿ | ವಾಹನ ಸವಾರರಿಗೆ ಬೀಡಾಡಿ ದನಗಳ ಕಾಟ

ವಡಗೇರಾ | ಅಂಬಾಮಹೇಶ್ವರಿಯ ನೂತನ ದೇವಸ್ಥಾನ ಲೋಕಾರ್ಪಣೆ

Religious Ceremony: ವಡಗೇರಾ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಆದಿ ದೇವತೆ ಅಂಬಾಮಹೇಶ್ವರಿಯ ಭವ್ಯ ದೇವಸ್ಥಾನ ಶುಕ್ರವಾರ ಲೋಕಾರ್ಪಣೆಗೊಂಡಿದೆ. ವಿವಿಧ ಧಾರ್ಮಿಕ ಪೂಜೆಗಳು ನೆರವೇರಿದವು.
Last Updated 8 ಫೆಬ್ರುವರಿ 2026, 6:16 IST
ವಡಗೇರಾ | ಅಂಬಾಮಹೇಶ್ವರಿಯ ನೂತನ ದೇವಸ್ಥಾನ ಲೋಕಾರ್ಪಣೆ

ವಡಗೇರಾ | ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ: ಶ್ರೀಧರ

Water Management: ವಡಗೇರಾ: ‘ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ಸಹಾಯಕ ಆಯುಕ್ತ ಶ್ರೀಧರ ತಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 8 ಫೆಬ್ರುವರಿ 2026, 6:11 IST
ವಡಗೇರಾ | ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ: ಶ್ರೀಧರ

ಸುರಪುರ | ಕಾರ್ಮಿಕರು ಮಾನ್-ಧನ್ ಯೋಜನೆ ಸೌಲಭ್ಯ ಪಡೆಯಿರಿ: ಶಾಂತಪ್ಪ ಹೊಸೂರು

Workers Welfare: ಸುರಪುರ: ‘ಬೀದಿ ವ್ಯಾಪಾರಿಗಳು, ಕಾರ್ಮಿಕರು ಮಾನ್-ಧನ್ ಯೋಜನೆಯಡಿ ಹೆಸರು ನೋಂದಾಯಿಸಿ ಮಾಸಿಕ ಪಿಂಚಣಿ ಸೌಲಭ್ಯ ಪಡೆಯಬೇಕು’ ಎಂದು ಎಇಇ ಶಾಂತಪ್ಪ ಹೊಸೂರು ಹೇಳಿದರು. ಯೋಜನೆ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
Last Updated 8 ಫೆಬ್ರುವರಿ 2026, 6:07 IST
ಸುರಪುರ | ಕಾರ್ಮಿಕರು ಮಾನ್-ಧನ್ ಯೋಜನೆ ಸೌಲಭ್ಯ ಪಡೆಯಿರಿ: ಶಾಂತಪ್ಪ ಹೊಸೂರು

ಶಹಾಪುರ | ಸ್ವಕುಳಿಸಾಳಿ ಕುಟುಂಬದ ಸದಸ್ಯರಿಗೆ ಸಾಮಾಜಿಕ ಬಹಿಷ್ಕಾರ

Caste Dispute: ಶಹಾಪುರ: ಸ್ವಕುಳಿಸಾಳಿ ಸಮಾಜದ 15 ಕುಟುಂಬದ ಸದಸ್ಯರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಧಾರ್ಮಿಕ ಹಾಗೂ ವೈಯಕ್ತಿಕ ಕಾರ್ಯಕ್ರಮಗಳಿಗೆ ಭಾಗವಹಿಸದಂತೆ ಅಲಿಖಿತ ಫರ್ಮಾನು ಹೊರಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
Last Updated 8 ಫೆಬ್ರುವರಿ 2026, 6:05 IST
ಶಹಾಪುರ | ಸ್ವಕುಳಿಸಾಳಿ ಕುಟುಂಬದ ಸದಸ್ಯರಿಗೆ  ಸಾಮಾಜಿಕ ಬಹಿಷ್ಕಾರ

ಸುರಪುರ | ಶಿಕ್ಷಣದಿಂದ ಸ್ವಾಭಿಮಾನಿಗಳಾಗಿ ಬದುಕಬಹುದು: ಪಾಟೀಲ ಹಗರಟಗಿ

Education Impact: ಸುರಪುರ: ‘ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ಅವರು ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ’ ಎಂದು ಹಿರಿಯ ವಕೀಲ ಅಪ್ಪಾಸಾಹೇಬ ಪಾಟೀಲ ಹಗರಟಗಿ ಶ್ರೀಗುರು ಪೀಠ ಶಾಲೆಯ ವಾರ್ಷಿಕೋತ್ಸವದಲ್ಲಿ ಹೇಳಿದರು.
Last Updated 8 ಫೆಬ್ರುವರಿ 2026, 6:02 IST
ಸುರಪುರ | ಶಿಕ್ಷಣದಿಂದ ಸ್ವಾಭಿಮಾನಿಗಳಾಗಿ ಬದುಕಬಹುದು: ಪಾಟೀಲ ಹಗರಟಗಿ

ಯಾದಗಿರಿ | ವೈದ್ಯಕೀಯ ಕ್ಷೇತ್ರ; ಎಐನಿಂದ ಭಾರಿ ಬದಲಾವಣೆ

Medical Transformation: ಯಾದಗಿರಿ: ‘ಕೃತಕ ಬುದ್ಧಿಮತ್ತೆ ವೈದ್ಯಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರಲಿದೆ. ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಗುರಿ ಹೊಂದಿದೆ’ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
Last Updated 8 ಫೆಬ್ರುವರಿ 2026, 6:00 IST
ಯಾದಗಿರಿ | ವೈದ್ಯಕೀಯ ಕ್ಷೇತ್ರ; ಎಐನಿಂದ ಭಾರಿ ಬದಲಾವಣೆ
ADVERTISEMENT

600 ಹೆಚ್ಚುವರಿ ಎಂಬಿಬಿಎಸ್‌ ಸೀಟು, 3 ಹೊಸ ಕಾಲೇಜು: ಶರಣಪ್ರಕಾಶ ಪಾಟೀಲ

Medical Education: ರಾಜ್ಯದಲ್ಲಿ 600 ಎಂಬಿಬಿಎಸ್‌ ಸೀಟು ಹೆಚ್ಚಳ ಹಾಗೂ 3 ಹೊಸ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
Last Updated 7 ಫೆಬ್ರುವರಿ 2026, 20:09 IST
600 ಹೆಚ್ಚುವರಿ ಎಂಬಿಬಿಎಸ್‌ ಸೀಟು, 3 ಹೊಸ ಕಾಲೇಜು: ಶರಣಪ್ರಕಾಶ ಪಾಟೀಲ

ಕರ್ತವ್ಯ ಲೋಪ: ಇಬ್ಬರು ಎಎಸ್‌ಐ, ಕಾನ್‌ಸ್ಟೆಬಲ್‌ಗಳು ಅಮಾನತು

ಅಕ್ರಮವಾಗಿ ಮರಳು ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ಬಿಟ್ಟು ಕಳುಹಿಸಿದ ಆರೋಪದಡಿ ಸುರಪುರ ಠಾಣೆಯ ಇಬ್ಬರು ಎಎಸ್‌ಐ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 7 ಫೆಬ್ರುವರಿ 2026, 20:07 IST
ಕರ್ತವ್ಯ ಲೋಪ: ಇಬ್ಬರು ಎಎಸ್‌ಐ, ಕಾನ್‌ಸ್ಟೆಬಲ್‌ಗಳು ಅಮಾನತು

ಶೇಂಗಾ ದರ ಕುಸಿತ; ₹12 ಸಾವಿರ ದರ ನಿಗದಿಗೆ ಆಗ್ರಹ

ಶೇಂಗಾ ದರ ಕುಸಿತ; ರಸ್ತೆ ಸಂಚಾರ ತಡೆದು ರೈತ ಸಂಘಟನೆ, ಬೆಳೆಗಾರರ ಪ್ರತಿಭಟನೆ
Last Updated 7 ಫೆಬ್ರುವರಿ 2026, 3:05 IST
ಶೇಂಗಾ ದರ ಕುಸಿತ;  ₹12 ಸಾವಿರ ದರ ನಿಗದಿಗೆ ಆಗ್ರಹ
ADVERTISEMENT
ADVERTISEMENT
ADVERTISEMENT