ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ | ರಾಜ್ಯ ಬಜೆಟ್‌ ಮೇಲೆ ಆಶಾಗೋಪುರ

ಯಾದಗಿರಿ ವಿಧಾನಸಭಾ ಕ್ಷೇತ್ರ: ಸಾಲು– ಸಾಲು ಬೇಡಿಕೆಗಳಿಗೆ ಸಿಗುವುದೆ ಗ್ಯಾರಂಟಿ!
Last Updated 25 ಫೆಬ್ರುವರಿ 2026, 8:11 IST
ಯಾದಗಿರಿ | ರಾಜ್ಯ ಬಜೆಟ್‌ ಮೇಲೆ ಆಶಾಗೋಪುರ

ಶಹಾಪುರ | ಕಾಳು ಕಟ್ಟುವ ಹಂತದಲ್ಲಿ ಸಜ್ಜೆ ಬೆಳೆ ಜೊಳ್ಳು-ಆರೋಪ

Shahapur News: ದರಿಯಾಪುರ ಗ್ರಾಮದಲ್ಲಿ ಸಜ್ಜೆ ಬೆಳೆ ಕಾಳು ಕಟ್ಟುವ ಹಂತದಲ್ಲಿ ಜೊಳ್ಳಾದ ಹಿನ್ನೆಲೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Last Updated 25 ಫೆಬ್ರುವರಿ 2026, 8:11 IST
ಶಹಾಪುರ | ಕಾಳು ಕಟ್ಟುವ ಹಂತದಲ್ಲಿ ಸಜ್ಜೆ ಬೆಳೆ ಜೊಳ್ಳು-ಆರೋಪ

ಸುರಪುರ | ದೇವಪುರ ಜಡಿಶಾಂತಲಿಂಗೇಶ್ವರ ಮಠಕ್ಕೆ ಗವಿಶ್ರೀ ಭೇಟಿ

Surapur News: ಸುರಪುರ ತಾಲ್ಲೂಕಿನ ದೇವಪುರ ಗ್ರಾಮದ ಜಡಿಶಾಂತಲಿಂಗೇಶ್ವರ ಮಠಕ್ಕೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿದರು. ದೇವಸ್ಥಾನದ ವಾಸ್ತುಶಿಲ್ಪಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 25 ಫೆಬ್ರುವರಿ 2026, 8:11 IST
ಸುರಪುರ | ದೇವಪುರ ಜಡಿಶಾಂತಲಿಂಗೇಶ್ವರ ಮಠಕ್ಕೆ ಗವಿಶ್ರೀ ಭೇಟಿ

ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಶಾಲೆ ಮಾದರಿ: ಸಾಹಿತಿ ಶ್ರೀನಿವಾಸ ಜಾಲವಾದಿ

Value Based Education: ಸುರಪುರ: ‘ಶಿಕ್ಷಣ ಈಗ ವ್ಯಾಪಾರೀಕರಣವಾಗಿದೆ. ಅನ್ಯ ಭಾಷೆಯ ವ್ಯಾಮೋಹ ಅಧಿಕವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸದೆ ವಂಚನೆ ಮಾಡುತ್ತಿದ್ದಾರೆ’ ಎಂದು ಸಾಹಿತಿ ಶ್ರೀನಿವಾಸ ಜಾಲವಾದಿ ಹೇಳಿದರು.
Last Updated 25 ಫೆಬ್ರುವರಿ 2026, 8:11 IST
ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಶಾಲೆ ಮಾದರಿ: ಸಾಹಿತಿ ಶ್ರೀನಿವಾಸ ಜಾಲವಾದಿ

ಮೂಲಸೌಕರ್ಯಗಳ ಪೂರೈಕೆಗೆ ಸೂಚನೆ: ಶಾಸಕ ತುನ್ನೂರು

ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ
Last Updated 25 ಫೆಬ್ರುವರಿ 2026, 8:10 IST
ಮೂಲಸೌಕರ್ಯಗಳ ಪೂರೈಕೆಗೆ ಸೂಚನೆ: ಶಾಸಕ ತುನ್ನೂರು

ದ್ವೇಷ ಭಾಷಣ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪ್ರಕರಣ ದಾಖಲು

Hate Speech Case: ಪಟ್ಟಣದಲ್ಲಿ ಶನಿವಾರ (ಫೆ.21) ನಡೆದ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಯತ್ನಾಳ ಅವರು ಭಾಷಣ ಮಾಡುತ್ತಿದ್ದ ವೇಳೆ ಮುಸ್ಲಿಂ ಸಮುದಾಯ, ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ, ಟಿಪ್ಪು ಸುಲ್ತಾನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 24 ಫೆಬ್ರುವರಿ 2026, 19:58 IST
ದ್ವೇಷ ಭಾಷಣ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪ್ರಕರಣ ದಾಖಲು

ಬಡವರ ಸೇವೆಯೆ ಭಗವಂತನ ಸೇವೆ : ಶಾಸಕ ತುನ್ನೂರು

ಯಾದಗಿರಿ ಜಿಲ್ಲೆಯ ವಡಗೇರಾದಲ್ಲಿ ಬಡವರಿಗೆ ಸರ್ಕಾರದ ಸೌಲಭ್ಯ ಒದಗಿಸುವ ವಿಶೇಷ ಮೇಳ ನಡೆಯಿತು. ಶಾಸಕ ತುನ್ನೂರು ಮತ್ತು ಜಿಪಂ ಸಿಇಒ ಲವೀಶ್ ಓರಡಿಯಾ ಭಾಗವಹಿಸಿ ಮಾಹಿತಿ ನೀಡಿದರು.
Last Updated 24 ಫೆಬ್ರುವರಿ 2026, 8:38 IST
ಬಡವರ ಸೇವೆಯೆ ಭಗವಂತನ ಸೇವೆ : ಶಾಸಕ ತುನ್ನೂರು
ADVERTISEMENT

ಮಾಚನೂರ: ಮರಗಮ್ಮದೇವಿಯ ಭವ್ಯ ರಥೋತ್ಸವ

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಾಚನೂರ ಗ್ರಾಮದಲ್ಲಿ ಗ್ರಾಮದೇವತೆ ಮರಗಮ್ಮದೇವಿಯ 13ನೇ ವರ್ಷದ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Last Updated 24 ಫೆಬ್ರುವರಿ 2026, 8:36 IST
ಮಾಚನೂರ: ಮರಗಮ್ಮದೇವಿಯ ಭವ್ಯ ರಥೋತ್ಸವ

ಎದೆಯೊಳಗೆ ಸಂತಸದ ದೀಪ ಇರಿಸಿಕೊಂಡವರೇ ಸಂತರು

ವಿಶ್ವಾರಾಧ್ಯರ ಜಾತ್ರೆಯ ಮಾನವ ಧರ್ಮ ಸಮಾವೇಶ; ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ
Last Updated 24 ಫೆಬ್ರುವರಿ 2026, 8:35 IST
ಎದೆಯೊಳಗೆ ಸಂತಸದ ದೀಪ ಇರಿಸಿಕೊಂಡವರೇ ಸಂತರು

ಸುರಪುರ ಶಾಂತಿಯುತ ಬಂದ್

ಜಮೀನು ಮಂಜೂರು ಆದೇಶ ರದ್ದುಪಡಿಸಲು ಒತ್ತಾಯ
Last Updated 24 ಫೆಬ್ರುವರಿ 2026, 8:34 IST
ಸುರಪುರ ಶಾಂತಿಯುತ ಬಂದ್
ADVERTISEMENT
ADVERTISEMENT
ADVERTISEMENT