ಯಾದಗಿರಿ| ಪೊಲೀಸ್ ರನ್ ಅಭಿಯಾನ: ಪ್ರಕಾಶ, ಬಸವರಾಜ ಪ್ರಥಮ
Karnataka Police Run: 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಮತ್ತು ನಶೆ ಮುಕ್ತ ಕರ್ನಾಟಕ ಜಾಗೃತಿಗಾಗಿ ಯಾದಗಿರಿಯಲ್ಲಿ ನಡೆದ ಮ್ಯಾರಾಥಾನ್ನಲ್ಲಿ ಪ್ರಕಾಶ ಮತ್ತು ಬಸವರಾಜ ಪ್ರಥಮ ಸ್ಥಾನ ಗಳಿಸಿದ್ದಾರೆ. ಜಿಲ್ಲಾ ಪೊಲೀಸ್ ಮತ್ತು ಎಸ್ಬಿಐ ವತಿಯಿಂದ ಈ ಓಟ ಆಯೋಜಿಸಲಾಗಿತ್ತು.Last Updated 2 ಮಾರ್ಚ್ 2026, 5:12 IST