ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಯಾದಗಿರಿ

ADVERTISEMENT

ಹುಣಸಗಿ| ಸನಾತನ ಸಂಸ್ಕೃತಿಗೆ 10 ಸಾವಿರ ವರ್ಷ ಇತಿಹಾಸ: ದಿನಕರ ಜೋಶಿ

ಹುಣಸಗಿಯಲ್ಲಿ ನಡೆದ ಹಿಂದೂ ಸಮಾಜ್ಯೋತ್ಸವದಲ್ಲಿ ದಿನಕರ ಜೋಶಿ ಮಾತನಾಡಿ, ಸನಾತನ ಸಂಸ್ಕೃತಿಗೆ 10 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ ಎಂದು ವಿವರಿಸಿದರು. ಶೋಭಾಯಾತ್ರೆ, ಸಂಸ್ಕೃತಿಪರ ಕಾರ್ಯಕ್ರಮಗಳು ಜರುಗಿದವು.
Last Updated 3 ಫೆಬ್ರುವರಿ 2026, 4:21 IST
ಹುಣಸಗಿ| ಸನಾತನ ಸಂಸ್ಕೃತಿಗೆ 10 ಸಾವಿರ ವರ್ಷ ಇತಿಹಾಸ: ದಿನಕರ ಜೋಶಿ

ಮಡಿವಾಳ ಮಾಚಿದೇವರದ್ದು ನೇರನುಡಿಯ ವ್ಯಕ್ತಿತ್ವ: ತಹಶೀಲ್ದಾರ್ ಸುರೇಶ ಅಂಕಲಗಿ

Social Reform Legacy: ಯಾದಗಿರಿ: ‘ಹನ್ನೆರಡನೇ ಶತಮಾನದ ಶರಣರಲ್ಲಿ ಮಡಿವಾಳ ಮಾಚಿದೇವರು ನೇರನುಡಿಯ ವ್ಯಕ್ತಿತ್ವ ಹೊಂದಿದ್ದವರು’ ಎಂದು ತಹಶೀಲ್ದಾರ್ ಸುರೇಶ ಅಂಕಲಗಿ ಹೇಳಿದರು. ಜಯಂತ್ಯುತ್ಸವದಲ್ಲಿ ಮಾತನಾಡಿದರು.
Last Updated 3 ಫೆಬ್ರುವರಿ 2026, 4:20 IST
ಮಡಿವಾಳ ಮಾಚಿದೇವರದ್ದು ನೇರನುಡಿಯ ವ್ಯಕ್ತಿತ್ವ: ತಹಶೀಲ್ದಾರ್ ಸುರೇಶ ಅಂಕಲಗಿ

ಜನಹಿತ ತತ್ವ ಆಧರಿಸಿದ ಬಜೆಟ್‌: ಬಸವರಾಜ ವಿಭೂತಿಹಳ್ಳಿ

Development Driven: ಯಾದಗಿರಿ: ‘ಕರ್ತವ್ಯ ಭವನದಲ್ಲಿ ಮಂಡನೆಯಾದ ಕೇಂದ್ರ ಬಜೆಟ್‌ ಅಸ್ಪಷ್ಟತೆಗಿಂತ ಕ್ರಿಯೆ, ಆಡಂಬರಕ್ಕಿಂತ ಸುಧಾರಣೆ ಮತ್ತು ಜನಪ್ರಿಯತೆಗಿಂತ ಜನಹಿತ ತತ್ವ ಆಧರಿಸಿದೆ’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಹೇಳಿದರು.
Last Updated 3 ಫೆಬ್ರುವರಿ 2026, 4:20 IST
ಜನಹಿತ ತತ್ವ ಆಧರಿಸಿದ ಬಜೆಟ್‌: ಬಸವರಾಜ ವಿಭೂತಿಹಳ್ಳಿ

ಯಾದಗಿರಿ: ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ

Health Initiative Launch: ಯಾದಗಿರಿ: ಜಿಲ್ಲೆಯಲ್ಲಿ ಫೆಬ್ರುವರಿ 13ರವರೆಗೆ ನಡೆಯುವ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದರ ಅವರು ಸೋಮವಾರ ಚಾಲನೆ ನೀಡಿದರು.
Last Updated 3 ಫೆಬ್ರುವರಿ 2026, 4:20 IST
ಯಾದಗಿರಿ: ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ

ಕಕ್ಕೇರಾ: ತಿಂಥಣಿ ಮೌನೇಶ್ವರ ಜಾತ್ರೆ ಸಂಪನ್ನ

ಜಯಘೋಷಗಳ ಮಧ್ಯೆ ಮೌನೇಶ್ವರ ಮೂರ್ತಿ ಗುಹಾಪ್ರವೇಶ
Last Updated 3 ಫೆಬ್ರುವರಿ 2026, 4:20 IST
ಕಕ್ಕೇರಾ: ತಿಂಥಣಿ ಮೌನೇಶ್ವರ ಜಾತ್ರೆ ಸಂಪನ್ನ

ಸುರಪುರ: ಗಂಗಾಧರಗೆ ಡೋಹರ ಕಕ್ಕಯ್ಯ ಪ್ರಶಸ್ತಿ ಪ್ರದಾನ

ಸುರಪುರದ ಚರ್ಮಗಾರಿಕೆ ಕಾಯಕ ಜೀವಿ ಗಂಗಾಧರ ಹುಲಕಲ್ ಅವರಿಗೆ ಶರಣ ಸಂಸ್ಕೃತಿ ಅಭಿಯಾನದಲ್ಲಿ ಡೋಹರ ಕಕ್ಕಯ್ಯ ಪ್ರಶಸ್ತಿ ನೀಡಲಾಯಿತು. ಈ ಕಾರ್ಯಕ್ರಮ ನೆಲಮಂಗಲದ ಪ್ರವಾಡ ಬಸವಣ್ಣ ಮಠದಲ್ಲಿ ವೀರಶೈವ ಲಿಂಗಾಯತ ಸಂಘದ ಸಹಯೋಗದಲ್ಲಿ ನಡೆಯಿತು.
Last Updated 3 ಫೆಬ್ರುವರಿ 2026, 4:20 IST
ಸುರಪುರ: ಗಂಗಾಧರಗೆ ಡೋಹರ ಕಕ್ಕಯ್ಯ ಪ್ರಶಸ್ತಿ ಪ್ರದಾನ

ಯಾದಗಿರಿಯಲ್ಲಿ ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ: ಜಿಲ್ಲೆಗಿಲ್ಲ ಹೊಸ ಯೋಜನೆ

Budget 2026 Reaction: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ 2026–27ನೇ ಸಾಲಿನ ಕೇಂದ್ರ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೃಷಿ ಪ್ರಧಾನವಾದ ಯಾದಗಿರಿಯ ನಿರೀಕ್ಷೆಗಳು ಸಾಕಾರವಾಗಿಲ್ಲ.
Last Updated 2 ಫೆಬ್ರುವರಿ 2026, 2:45 IST
ಯಾದಗಿರಿಯಲ್ಲಿ ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ: ಜಿಲ್ಲೆಗಿಲ್ಲ ಹೊಸ ಯೋಜನೆ
ADVERTISEMENT

ಸುರಪುರ | ವಚನ ಸಾಹಿತ್ಯ ರಕ್ಷಣೆ ಮಾಡಿದ ಮಾಚಿದೇವ: ಶಾಸಕ ರಾಜಾ ವೇಣುಗೋಪಾಲನಾಯಕ

Vachana Sahitya: ‘ಅಮೂಲ್ಯವಾದ ಬಸವಾದಿ ಶಿವಶರಣ ವಚನ ಸಾಹಿತ್ಯವನ್ನು ಮಡಿವಾಳ ಮಾಚಿದೇವರು ರಕ್ಷಿಸಿದ್ದಾರೆ. ವಚನಗಳನ್ನು ರಚನೆ ಮಾಡುವ ಮೂಲಕ ಸಮಾಜದಲ್ಲಿನ ಅಂಕು-ಡೊಂಕು, ಮೌಢ್ಯ, ಕಂದಾಚಾರಗಳನ್ನು ತಿದ್ದಿ, ನೇರವಾಗಿ ಹೇಳಿ ಅಮೂಲ್ಯ ಸಂದೇಶ ನೀಡಿದ್ದಾರೆ’ ಎಂದು ಶಾಸಕ ಹೇಳಿದರು.
Last Updated 2 ಫೆಬ್ರುವರಿ 2026, 2:44 IST
ಸುರಪುರ | ವಚನ ಸಾಹಿತ್ಯ ರಕ್ಷಣೆ ಮಾಡಿದ ಮಾಚಿದೇವ: ಶಾಸಕ ರಾಜಾ ವೇಣುಗೋಪಾಲನಾಯಕ

ಹಿಂದೂ ಮುಸ್ಲಿಂ ಭಾವೈಕ್ಯದ ತಿಂಥಣಿಯಲ್ಲಿ ಸಡಗರದ ಮೌನೇಶ್ವರ ರಥೋತ್ಸವ

Hindu Muslim Unity: ದಕ್ಷಿಣ ಕಾಶಿ ಎಂದೇ ಹೆಸರಾದ ಸುಕ್ಷೇತ್ರ ತಿಂಥಣಿಯ ಜಗದ್ಗುರು ಮೌನೇಶ್ವರ ರಥವು ಭಾನುವಾರ ಸಂಜೆ ಲಕ್ಷಾಂತರ ಭಕ್ತರ ಜಯಘೋಷಗಳ ಹಾಗೂ ವಾದ್ಯಮೇಳಗಳ ಜೊತೆ ಸಡಗರದಿಂದ ಜರುಗಿತು.
Last Updated 2 ಫೆಬ್ರುವರಿ 2026, 2:41 IST
ಹಿಂದೂ ಮುಸ್ಲಿಂ ಭಾವೈಕ್ಯದ ತಿಂಥಣಿಯಲ್ಲಿ ಸಡಗರದ ಮೌನೇಶ್ವರ ರಥೋತ್ಸವ

ಹಾಲಗೇರಾ: ಸಂಭ್ರಮದಿಂದ ಜರುಗಿದ ಯಲ್ಲಮ್ಮದೇವಿ ರಥೋತ್ಸವ

Yellamma Devi Jatre: ತಾಲ್ಲೂಕಿನ ಪ್ರಸಿದ್ಧ ಐತಿಹಾಸಿ ಕ್ಷೇತ್ರವಾದ ಹಾಲಗೇರಾ ಗ್ರಾಮದ ಆದಿಶಕ್ತಿ ಹಾಗೂ ಗ್ರಾಮದೇವತೆಯಾದ ಯಲ್ಲಮ್ಮದೇವಿಯ ಜಾತ್ರೆಯ ರಥೋತ್ಸವವು ರವಿವಾರ ಭಾರತ ಹುಣ್ಣಿಮೆಯ ದಿನದಂದು ಸಂಜೆ 5.40ಕ್ಕೆ ಭಕ್ತರ ಜಯ ಘೋಷದೊಂದಿಗೆ ಜರುಗಿತು.
Last Updated 2 ಫೆಬ್ರುವರಿ 2026, 2:39 IST
ಹಾಲಗೇರಾ: ಸಂಭ್ರಮದಿಂದ ಜರುಗಿದ ಯಲ್ಲಮ್ಮದೇವಿ ರಥೋತ್ಸವ
ADVERTISEMENT
ADVERTISEMENT
ADVERTISEMENT