ಬಡವರು, ಮಹಿಳೆಯರಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ: ಶರಣು ಬಿ. ಗದ್ದುಗೆ
Dharmasthala Scheme: ವಡಗೇರಾ ತಾಲ್ಲೂಕಿನ ಖಾನಾಪೂರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಾರ್ಯಕ್ರಮದಲ್ಲಿ ಶರಣು ಬಿ. ಗದ್ದುಗೆ ಅವರು ಬಡವರು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಈ ಯೋಜನೆ ಪ್ರಮುಖವೆಂದರುLast Updated 7 ಫೆಬ್ರುವರಿ 2026, 3:01 IST