ಗುರುವಾರ, 29 ಜನವರಿ 2026
×
ADVERTISEMENT

ಯಾದಗಿರಿ

ADVERTISEMENT

ಮಡಿವಾಳ ಮಾಚಿದೇವರ ಜಯಂತಿ ಫೆ. 1 ಕ್ಕೆ

Jayanti Celebration: ಸುರಪುರದಲ್ಲಿ ಫೆ.1ರಂದು ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಗಲಿದ್ದು, ಕಚೇರಿ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಾರ್ಯಕ್ರಮ ಆಯೋಜಿಸುವಂತೆ ತಹಶೀಲ್ದಾರ್ ಎಚ್.ಎ. ಸರಕವಾಸ್ ತಿಳಿಸಿದ್ದಾರೆ.
Last Updated 29 ಜನವರಿ 2026, 8:40 IST
ಮಡಿವಾಳ ಮಾಚಿದೇವರ ಜಯಂತಿ ಫೆ. 1 ಕ್ಕೆ

ಅಬಕಾರಿ ಸಚಿವರು ರಾಜೀನಾಮೆ ನೀಡಲಿ: ಮಹೇಶರೆಡ್ಡಿ ಮುದ್ನಾಳ

Corruption Allegation: ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡಲು ಲಂಚ ಆರೋಪದ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಒತ್ತಾಯಿಸಿದ್ದಾರೆ.
Last Updated 29 ಜನವರಿ 2026, 8:39 IST
ಅಬಕಾರಿ ಸಚಿವರು ರಾಜೀನಾಮೆ ನೀಡಲಿ: ಮಹೇಶರೆಡ್ಡಿ ಮುದ್ನಾಳ

ಯರಗೋಳ: ಶಾಲೆಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ

Education Infrastructure: ಯಾರಗೋಳ ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರು, ಸಂರಕ್ಷಣಾ ಗಡೆಯಿಲ್ಲದೆ ವಿದ್ಯಾರ್ಥಿಗಳು ತೊಂದೆ ಅನುಭವಿಸುತ್ತಿದ್ದು, 15 ದಿನದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ಪಂಚಾಯಿತಿಗೆ ಮನವಿ ಸಲ್ಲಿಸಿದೆ.
Last Updated 29 ಜನವರಿ 2026, 8:38 IST
ಯರಗೋಳ: ಶಾಲೆಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಎಇ ಮೊಬೈಲ್ ಹ್ಯಾಕ್: ₹4.90 ಲಪಟಾಯಿಸಿದ ವಂಚಕರು

Cybercrime Fraud: ಯಾದಗಿರಿಯಲ್ಲಿ ಗ್ರಾಮೀಣ ನೀರು ಇಲಾಖೆಯ ಎಂಜಿನಿಯರ್ ಮೊಬೈಲ್ ಹ್ಯಾಕ್ ಮಾಡಿರುವ ವಂಚಕರು ₹4.90 ಲಕ್ಷ ವಂಚನೆ ಮಾಡಿದ್ದು, ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 29 ಜನವರಿ 2026, 8:25 IST
ಎಇ ಮೊಬೈಲ್ ಹ್ಯಾಕ್: ₹4.90 ಲಪಟಾಯಿಸಿದ ವಂಚಕರು

ಡಿಡಿಯು ವಿಜ್ಞಾನ ಪಿಯು ಕಾಲೇಜು: ಫೆ.1, 8ರಂದು ಪ್ರವೇಶ ಪರೀಕ್ಷೆ

Science PU Admission: ಯಾದಗಿರಿಯಲ್ಲಿ ಡಿಡಿಯು ಸಂಸ್ಥೆಯ ಪಿಯು ವಿಜ್ಞಾನ ವಿಭಾಗಕ್ಕೆ 2026–27ರ ಪ್ರವೇಶಕ್ಕಾಗಿ ಫೆ.1 ಹಾಗೂ 8ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಹಾಗೂ ಶಿಷ್ಯ ವೇತನ ಲಭ್ಯವಿದೆ.
Last Updated 29 ಜನವರಿ 2026, 8:20 IST
ಡಿಡಿಯು ವಿಜ್ಞಾನ ಪಿಯು ಕಾಲೇಜು: ಫೆ.1, 8ರಂದು ಪ್ರವೇಶ ಪರೀಕ್ಷೆ

ಜಾತ್ರೆಯಲ್ಲಿ ಉಚಿತ ಸೊಳ್ಳೆ ಪಾಗಿಂಗ್ ಸೇವೆ

Public Health Service: ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಭಕ್ತ ನರಸಿಂಹಲು ಚೌವಲ್ ತನ್ನ ಖರ್ಚಿನಲ್ಲಿ ಎರಡು ಮಿಷಿನ್ ಮೂಲಕ ಉಚಿತ ಸೊಳ್ಳೆ ಪಾಗಿಂಗ್ ಸೇವೆ ನೀಡುತ್ತಿದ್ದು, ಸಾರ್ವಜನಿಕ ಆರೋಗ್ಯಕ್ಕೆ ಸಹಾಯ ಮಾಡುತ್ತಿದ್ದಾರೆ.
Last Updated 29 ಜನವರಿ 2026, 8:19 IST
ಜಾತ್ರೆಯಲ್ಲಿ ಉಚಿತ ಸೊಳ್ಳೆ ಪಾಗಿಂಗ್ ಸೇವೆ

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ: ‘ರಜತ’ ಸಂಭ್ರಮಕ್ಕೆ ಮತ್ತಷ್ಟು ಮೆರುಗು

ಭೀಮರಾಯನಗುಡಿ: ಕೃಷಿ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಆರಂಭ
Last Updated 29 ಜನವರಿ 2026, 8:10 IST
ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ: ‘ರಜತ’ ಸಂಭ್ರಮಕ್ಕೆ ಮತ್ತಷ್ಟು ಮೆರುಗು
ADVERTISEMENT

ಯಾದಗಿರಿ: ವಿಜ್ಞಾನ ಕಲಿಕೆಗೆ ಮದರಂಗಿ ರಂಗು

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ: ಮನೆಯಂಗಳದಲ್ಲೂ ವಿಜ್ಞಾನದ ರಂಗೋಲಿ
Last Updated 29 ಜನವರಿ 2026, 8:08 IST

ಯಾದಗಿರಿ: ವಿಜ್ಞಾನ ಕಲಿಕೆಗೆ ಮದರಂಗಿ ರಂಗು

ಯಾದಗಿರಿ: ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ

ಹಿಂದೂ-ಮುಸ್ಲಿಂ ಸಾಮರಸ್ಯ, ಭಾವೈಕ್ಯದ ಸುಕ್ಷೇತ್ರ ತಿಂಥಣಿ ಮೌನೇಶ್ವರ  
Last Updated 28 ಜನವರಿ 2026, 6:35 IST
ಯಾದಗಿರಿ: ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ

ಯಾದಗಿರಿ: ರೈತ ಸಂಘದ ಅಧ್ಯಕ್ಷ ಮಲ್ಲಣ್ಣ ಸಾಹುಕಾರ ಪದಗ್ರಹಣ

ಸುರಪುರ ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೂತನ ಅಧ್ಯಕ್ಷರ ಪದಗ್ರಹಣ ಜರುಗಿತು. ಆಲಮಟ್ಟಿ ಜಲಾಶಯ ಎತ್ತರಿಸುವಂತೆ ರೈತ ಮುಖಂಡ ವಾಸುದೇವ ಮೇಟಿ ಸರ್ಕಾರವನ್ನು ಒತ್ತಾಯಿಸಿದರು.
Last Updated 28 ಜನವರಿ 2026, 6:35 IST
ಯಾದಗಿರಿ: ರೈತ ಸಂಘದ ಅಧ್ಯಕ್ಷ ಮಲ್ಲಣ್ಣ ಸಾಹುಕಾರ ಪದಗ್ರಹಣ
ADVERTISEMENT
ADVERTISEMENT
ADVERTISEMENT