ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿಯಲ್ಲಿ ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ: ಜಿಲ್ಲೆಗಿಲ್ಲ ಹೊಸ ಯೋಜನೆ

Budget 2026 Reaction: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ 2026–27ನೇ ಸಾಲಿನ ಕೇಂದ್ರ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೃಷಿ ಪ್ರಧಾನವಾದ ಯಾದಗಿರಿಯ ನಿರೀಕ್ಷೆಗಳು ಸಾಕಾರವಾಗಿಲ್ಲ.
Last Updated 2 ಫೆಬ್ರುವರಿ 2026, 2:45 IST
ಯಾದಗಿರಿಯಲ್ಲಿ ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ: ಜಿಲ್ಲೆಗಿಲ್ಲ ಹೊಸ ಯೋಜನೆ

ಸುರಪುರ | ವಚನ ಸಾಹಿತ್ಯ ರಕ್ಷಣೆ ಮಾಡಿದ ಮಾಚಿದೇವ: ಶಾಸಕ ರಾಜಾ ವೇಣುಗೋಪಾಲನಾಯಕ

Vachana Sahitya: ‘ಅಮೂಲ್ಯವಾದ ಬಸವಾದಿ ಶಿವಶರಣ ವಚನ ಸಾಹಿತ್ಯವನ್ನು ಮಡಿವಾಳ ಮಾಚಿದೇವರು ರಕ್ಷಿಸಿದ್ದಾರೆ. ವಚನಗಳನ್ನು ರಚನೆ ಮಾಡುವ ಮೂಲಕ ಸಮಾಜದಲ್ಲಿನ ಅಂಕು-ಡೊಂಕು, ಮೌಢ್ಯ, ಕಂದಾಚಾರಗಳನ್ನು ತಿದ್ದಿ, ನೇರವಾಗಿ ಹೇಳಿ ಅಮೂಲ್ಯ ಸಂದೇಶ ನೀಡಿದ್ದಾರೆ’ ಎಂದು ಶಾಸಕ ಹೇಳಿದರು.
Last Updated 2 ಫೆಬ್ರುವರಿ 2026, 2:44 IST
ಸುರಪುರ | ವಚನ ಸಾಹಿತ್ಯ ರಕ್ಷಣೆ ಮಾಡಿದ ಮಾಚಿದೇವ: ಶಾಸಕ ರಾಜಾ ವೇಣುಗೋಪಾಲನಾಯಕ

ಹಿಂದೂ ಮುಸ್ಲಿಂ ಭಾವೈಕ್ಯದ ತಿಂಥಣಿಯಲ್ಲಿ ಸಡಗರದ ಮೌನೇಶ್ವರ ರಥೋತ್ಸವ

Hindu Muslim Unity: ದಕ್ಷಿಣ ಕಾಶಿ ಎಂದೇ ಹೆಸರಾದ ಸುಕ್ಷೇತ್ರ ತಿಂಥಣಿಯ ಜಗದ್ಗುರು ಮೌನೇಶ್ವರ ರಥವು ಭಾನುವಾರ ಸಂಜೆ ಲಕ್ಷಾಂತರ ಭಕ್ತರ ಜಯಘೋಷಗಳ ಹಾಗೂ ವಾದ್ಯಮೇಳಗಳ ಜೊತೆ ಸಡಗರದಿಂದ ಜರುಗಿತು.
Last Updated 2 ಫೆಬ್ರುವರಿ 2026, 2:41 IST
ಹಿಂದೂ ಮುಸ್ಲಿಂ ಭಾವೈಕ್ಯದ ತಿಂಥಣಿಯಲ್ಲಿ ಸಡಗರದ ಮೌನೇಶ್ವರ ರಥೋತ್ಸವ

ಹಾಲಗೇರಾ: ಸಂಭ್ರಮದಿಂದ ಜರುಗಿದ ಯಲ್ಲಮ್ಮದೇವಿ ರಥೋತ್ಸವ

Yellamma Devi Jatre: ತಾಲ್ಲೂಕಿನ ಪ್ರಸಿದ್ಧ ಐತಿಹಾಸಿ ಕ್ಷೇತ್ರವಾದ ಹಾಲಗೇರಾ ಗ್ರಾಮದ ಆದಿಶಕ್ತಿ ಹಾಗೂ ಗ್ರಾಮದೇವತೆಯಾದ ಯಲ್ಲಮ್ಮದೇವಿಯ ಜಾತ್ರೆಯ ರಥೋತ್ಸವವು ರವಿವಾರ ಭಾರತ ಹುಣ್ಣಿಮೆಯ ದಿನದಂದು ಸಂಜೆ 5.40ಕ್ಕೆ ಭಕ್ತರ ಜಯ ಘೋಷದೊಂದಿಗೆ ಜರುಗಿತು.
Last Updated 2 ಫೆಬ್ರುವರಿ 2026, 2:39 IST
ಹಾಲಗೇರಾ: ಸಂಭ್ರಮದಿಂದ ಜರುಗಿದ ಯಲ್ಲಮ್ಮದೇವಿ ರಥೋತ್ಸವ

ಸೈದಾಪುರ: ಪುತ್ಥಳಿಗಳ ಲೋಕಾರ್ಪಣೆಯ ಆಹ್ವಾನ ಪತ್ರಿಕೆ ಬಿಡುಗಡೆ

Kanakadasa Statue: ‘ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ರೈತ ಬಾಂಧವರು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು’ ಎಂದು ರವಿಂದ್ರಕುಮಾರ ಕಡೇಚೂರು ಮನವಿ ಮಾಡಿದರು.
Last Updated 2 ಫೆಬ್ರುವರಿ 2026, 2:39 IST
ಸೈದಾಪುರ: ಪುತ್ಥಳಿಗಳ ಲೋಕಾರ್ಪಣೆಯ ಆಹ್ವಾನ ಪತ್ರಿಕೆ ಬಿಡುಗಡೆ

ಆಮೆ ಗತಿಯಲ್ಲಿ ಜೈವಿಕ ಶೌಚಾಲಯ ಕಾಮಗಾರಿ

ರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಯಿಂದ ಶೌಚಾಲಾಯ ನಿರ್ಮಾಣ
Last Updated 1 ಫೆಬ್ರುವರಿ 2026, 6:33 IST
ಆಮೆ ಗತಿಯಲ್ಲಿ ಜೈವಿಕ ಶೌಚಾಲಯ ಕಾಮಗಾರಿ

ಗ್ರಾಮದ ಸಮಸ್ಯೆಗೆ ಅಧಿಕಾರಿ ತಕ್ಷಣ ಸ್ಪಂದಿಸಿ

Village Administration: ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛತೆ ಕಾಪಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ ಒರಡಿಯಾ ಪಿಡಿಒಗಳಿಗೆ ಸೂಚಿಸಿದರು.
Last Updated 1 ಫೆಬ್ರುವರಿ 2026, 6:31 IST
ಗ್ರಾಮದ ಸಮಸ್ಯೆಗೆ ಅಧಿಕಾರಿ  ತಕ್ಷಣ ಸ್ಪಂದಿಸಿ
ADVERTISEMENT

ಹಿಂದುತ್ವ ಭಾರತದ ಮೂಲಮಂತ್ರ

ವಿರಾಟ್ ಹಿಂದೂ ಸಮ್ಮೇಳನ; ಮನೋಹರ ಮಠದ
Last Updated 1 ಫೆಬ್ರುವರಿ 2026, 6:30 IST
ಹಿಂದುತ್ವ ಭಾರತದ ಮೂಲಮಂತ್ರ

‘ಭಗವಂತನ ನಾಮಸ್ಮರಣೆಯಿಂದ ಇಷ್ಠಾರ್ಥ ಸಿದ್ಧಿ’

ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ರಘುವಿಜಯತೀರ್ಥ ಸ್ವಾಮೀಜಿ ಅಭಿಮತ
Last Updated 1 ಫೆಬ್ರುವರಿ 2026, 6:27 IST
‘ಭಗವಂತನ ನಾಮಸ್ಮರಣೆಯಿಂದ ಇಷ್ಠಾರ್ಥ ಸಿದ್ಧಿ’

ಕರ್ನಾಟಕದ ನರ್ಸ್‌ಗಳಿಗೆ ಜಾಗತಿಕ ಬೇಡಿಕೆ

ಶುಶ್ರೂಷಾ ವಿದ್ಯಾರ್ಥಿಗಳ ದೀಪದಾರೆ, ಪ್ರತಿಜ್ಞಾವಿಧಿ ಸ್ವೀಕಾರ; ಶ್ರೀಕಾಂತ್ ಫುಲಾರಿ
Last Updated 1 ಫೆಬ್ರುವರಿ 2026, 6:26 IST
ಕರ್ನಾಟಕದ ನರ್ಸ್‌ಗಳಿಗೆ ಜಾಗತಿಕ ಬೇಡಿಕೆ
ADVERTISEMENT
ADVERTISEMENT
ADVERTISEMENT