ಗುರುವಾರ, 22 ಜನವರಿ 2026
×
ADVERTISEMENT

ಯಾದಗಿರಿ

ADVERTISEMENT

ಅಹಿಂಸೆಯಿಂದ ಜಗತ್ತು ಜಯಿಸಬಹುದು: ರಾಘವೇಂದ್ರ ಬಾದಾಮಿ

Vasavi Jayanti: ಇಂದು ಶಾಂತಿ ಮತ್ತು ಅಹಿಂಸೆಗೋಸ್ಕರ ಕುಲ ದೇವತೆ ವಾಸವಿದೇವಿಯು ಅಗ್ನಿ ಪ್ರವೇಶ ಮಾಡಿ ಜಗತ್ತನ್ನು ಜಯಿಸಿದ ದಿನವಾಗಿದೆ ಎಂದು ಆರ್ಯ ವೈಶ್ಯ ಮಹಾಸಭಾದ ನಿರ್ದೇಶಕ ರಾಘವೇಂದ್ರ ಬಾದಾಮಿ ಹೇಳಿದರು.
Last Updated 22 ಜನವರಿ 2026, 5:38 IST
ಅಹಿಂಸೆಯಿಂದ ಜಗತ್ತು ಜಯಿಸಬಹುದು: ರಾಘವೇಂದ್ರ ಬಾದಾಮಿ

ಅಂಬಿಗರ ಚೌಡಯ್ಯ ನೇರ, ನಿಷ್ಠುರವಾದಿ; ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಬಣ್ಣನೆ

Jayanti Celebration: ಬಸವಾದಿ ಶರಣರಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರು ಸಮಾಜದ ಮೂಢನಂಬಿಕೆಗಳ ನಿರ್ಮೂಲನೆಗಾಗಿ ಶ್ರಮಿಸಿದ್ದರು ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಬಣ್ಣಿಸಿದರು.
Last Updated 22 ಜನವರಿ 2026, 5:37 IST
ಅಂಬಿಗರ ಚೌಡಯ್ಯ ನೇರ, ನಿಷ್ಠುರವಾದಿ; ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಬಣ್ಣನೆ

ಮುನ್ನೆಚ್ಚರಿಕೆಗೆ ಕ್ಯಾನ್ಸರ್ ತಪಾಸಣೆ ಮಾಡಿಸಿ: ಡಾ.ಮಹೇಶ ಬಿರಾದಾರ

Health Awareness: ಕ್ಯಾನ್ಸರ್ ಸಮಸ್ಯೆ ಬಾರದಂತೆ ತಡೆಯಲು ಪ್ರತಿಯೊಬ್ಬರೂ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಹೇಶ ಬಿರಾದಾರ ತಿಳಿಸಿದರು.
Last Updated 22 ಜನವರಿ 2026, 5:33 IST
ಮುನ್ನೆಚ್ಚರಿಕೆಗೆ ಕ್ಯಾನ್ಸರ್ ತಪಾಸಣೆ ಮಾಡಿಸಿ:  ಡಾ.ಮಹೇಶ ಬಿರಾದಾರ

ಯಾದಗಿರಿ: ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

Murder Conviction: ಯಾದಗಿರಿಯ ಕೊಲೆ ಪ್ರಕರಣವೊಂದರಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
Last Updated 22 ಜನವರಿ 2026, 5:32 IST
ಯಾದಗಿರಿ: ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

ಯಾದಗಿರಿ | ಹೆಣ್ಣು ಭ್ರೂಣ ಹತ್ಯೆ ತಡೆಗೆ ವಿಶೇಷ ಗಮನ: ಡಿಸಿ ಹರ್ಷಲ್ ಭೋಯರ್

PCPNDT Act: ಭ್ರೂಣಲಿಂಗ ಪತ್ತೆ ಸಾಮಾಜಿಕ ಪಿಡುಗಾಗಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆಯಲು ಇರುವ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅಧಿಕಾರಿಗಳಿಗೆ ತಿಳಿಸಿದರು.
Last Updated 22 ಜನವರಿ 2026, 5:30 IST
ಯಾದಗಿರಿ | ಹೆಣ್ಣು ಭ್ರೂಣ ಹತ್ಯೆ ತಡೆಗೆ ವಿಶೇಷ ಗಮನ: ಡಿಸಿ ಹರ್ಷಲ್ ಭೋಯರ್

ವಡಗೇರಾ: ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

Yadgir Crime News: ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲಾ ಕಟ್ಟಡದ ಹಿಂಬದಿಯ ಮರದಲ್ಲಿ 9ನೇ ತರಗತಿ ವಿದ್ಯಾರ್ಥಿ ಪವನ್ ಮಲ್ಲಪ್ಪ (16) ಶವ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
Last Updated 22 ಜನವರಿ 2026, 5:29 IST
ವಡಗೇರಾ: ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

AIDYO 60ನೇ ವರ್ಷಾಚರಣೆ; ಯುವಜನರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ: ಶಶಿಕುಮಾರ

AIDYO ಸಂಘಟನೆಯ 60ನೇ ವರ್ಷಾಚರಣೆಯ ಅಂಗವಾಗಿ ಯಾದಗಿರಿಯಲ್ಲಿದ ಯುವಜನ ಶಿಬಿರದಲ್ಲಿ ಜಿ. ಶಶಿಕುಮಾರ್ ಯುವಕರಿಗೆ ಸ್ವತಂತ್ರ ಚಿಂತನೆ, ಪ್ರಶ್ನಿಸುವ ಮನೋಭಾವ ಹಾಗೂ ಸಮಾಜಮುಖಿ ಚಟುವಟಿಕೆಗಳ ಮಹತ್ವವನ್ನು ವಿವರಿಸಿದರು.
Last Updated 21 ಜನವರಿ 2026, 4:21 IST
AIDYO 60ನೇ ವರ್ಷಾಚರಣೆ; ಯುವಜನರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ: ಶಶಿಕುಮಾರ
ADVERTISEMENT

ಕ್ರೀಡಾಂಗಣ ಅವ್ಯವಹಾರದ ತನಿಖೆಗೆ ಆಗ್ರಹ: ಬಂಜಾರಾ ಸಮಾಜದ ಮುಖಂಡರಿಂದ ಪ್ರತಿಭಟನೆ

Sports Protest: ಯಶಸ್ವಿ ಕ್ರೀಡಾಪಟು ಲೋಕೇಶ ರಾಠೋಡ್ ವಿರುದ್ಧ ಪ್ರಕರಣ ಹಿನ್ನಡೆಯದಂತೆ ಹಾಗೂ ಯಾದಗಿರಿ ಕ್ರೀಡಾಂಗಣದಲ್ಲಿ ನಡೆದ ಅವ್ಯವಹಾರದ ತನಿಖೆಗೆ ಬಂಜಾರಾ ಮುಖಂಡರು ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದರು.
Last Updated 21 ಜನವರಿ 2026, 4:20 IST
ಕ್ರೀಡಾಂಗಣ ಅವ್ಯವಹಾರದ ತನಿಖೆಗೆ ಆಗ್ರಹ: ಬಂಜಾರಾ ಸಮಾಜದ ಮುಖಂಡರಿಂದ ಪ್ರತಿಭಟನೆ

ಬಂಡೊಳ್ಳಿ: ಮುಖ್ಯಶಿಕ್ಷಕಿಯ ವಿರುದ್ಧ ಅನುದಾನ ದುರ್ಬಳಕೆ ಆರೋಪ

ಬಂಡೊಳ್ಳಿ ಸರ್ಕಾರಿ ಶಾಲೆಯಲ್ಲಿ ಅನುದಾನದ ದುರ್ಬಳಕೆ ಆರೋಪ ಎದುರಿಸುತ್ತಿರುವ ಮುಖ್ಯಶಿಕ್ಷಕಿ ವಿರುದ್ಧ ಸೂಕ್ತ ಕ್ರಮ ವಹಿಸಲು ಎಸ್‌ಡಿಎಂಸಿ ಉಪಾಧ್ಯಕ್ಷ ಸಾಬಯ್ಯ ಗೋನಾಲ ಅವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
Last Updated 21 ಜನವರಿ 2026, 4:20 IST
ಬಂಡೊಳ್ಳಿ: ಮುಖ್ಯಶಿಕ್ಷಕಿಯ ವಿರುದ್ಧ ಅನುದಾನ ದುರ್ಬಳಕೆ ಆರೋಪ

ಬಿಸಿಯೂಟ ಸೇವಿಸಿ 55 ಮಕ್ಕಳು ಅಸ್ವಸ್ಥ;ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿ: ಕನ್ನಳ್ಳಿ

ಬೆಳಗುಂದಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಬೇಳೆ ಬಾತ್ ಸೇವಿಸಿದ 55 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಗೆ ಅಗತ್ಯ ಚಿಕಿತ್ಸೆ ಒದಗಿಸಲಾಗಿದೆ.
Last Updated 21 ಜನವರಿ 2026, 4:20 IST
ಬಿಸಿಯೂಟ ಸೇವಿಸಿ 55 ಮಕ್ಕಳು ಅಸ್ವಸ್ಥ;ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿ: ಕನ್ನಳ್ಳಿ
ADVERTISEMENT
ADVERTISEMENT
ADVERTISEMENT