ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಕೆಂಭಾವಿ: ಪಟ್ಟಣದ ಪುರಸಭೆ ಆವರಣದಲ್ಲಿ ₹ 6 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು

Civic Infrastructure: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಯಾದಗಿರಿ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಯೋಜನೆಯ 2025-26 ನೇ ಸಾಲಿನ ₹ 6 ಕೋಟಿ ವೆಚ್ಚದ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳ ಸಿಸಿ ರಸ್ತೆ, ಚರಂಡಿ ಅಭಿವೃದ್ಧಿಗೆ ಅಡಿಗಲ್ಲು ಹಾಕಲಾಯಿತು.
Last Updated 17 ಫೆಬ್ರುವರಿ 2026, 4:31 IST
ಕೆಂಭಾವಿ: ಪಟ್ಟಣದ ಪುರಸಭೆ ಆವರಣದಲ್ಲಿ  ₹ 6 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು

ಸುರಪುರ | ಕ್ಷೇತ್ರದಲ್ಲಿ ವೃತ್ತಿಪರ ಕೋರ್ಸ್‍ಗಳ ಅಗತ್ಯವಿದೆ: ಶಾಸಕ ವೇಣುಗೋಪಾಲನಾಯಕ

Para Medical College: ‘ಯಾವುದೇ ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಪ್ರಬಲವಾಗಿರಬೇಕು’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು. ನಗರದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
Last Updated 17 ಫೆಬ್ರುವರಿ 2026, 4:30 IST
ಸುರಪುರ | ಕ್ಷೇತ್ರದಲ್ಲಿ ವೃತ್ತಿಪರ ಕೋರ್ಸ್‍ಗಳ ಅಗತ್ಯವಿದೆ: ಶಾಸಕ ವೇಣುಗೋಪಾಲನಾಯಕ

ವಡಗೇರಾ: ಹಯ್ಯಾಳ ಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ

Maha Shivaratri Celebrations: ತಾಲ್ಲೂಕಿನ ಸುಕ್ಷೇತ್ರ ಹಯ್ಯಾಳ (ಬಿ) ಗ್ರಾಮದ ಹಯ್ಯಾಳ ಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ನಿಮಿತ್ತ ರವಿವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕಾರ್ಯಾಕ್ರಮಗಳನ್ನು ದೇವಸ್ಥಾನದ ಸಮಿತಿಯವರು ಹಮ್ಮಿಕೊಂಡಿದ್ದರು.
Last Updated 17 ಫೆಬ್ರುವರಿ 2026, 4:28 IST
ವಡಗೇರಾ: ಹಯ್ಯಾಳ ಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ

ಯಾದಗಿರಿ: ಗ್ರಂಥಾಲಯಕ್ಕೆ ಪುಸ್ತಕಗಳ ದೇಣಿಗೆ

Knowledge Sharing: ಜ್ಞಾನ ವಿಕಾಸನದ ಕೇಂದ್ರಗಳಾದ ಗ್ರಂಥಾಲಯಗಳಿಗೆ ಓದುಗರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಸರ್ಕಾರಿ ನೌಕರಿ ಹಿಡಿದವರು ತಾವು ಓದಿದ್ದ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿ ಇತರರಿಗೆ ನೆರವಾಗುತ್ತಿದ್ದಾರೆ.
Last Updated 17 ಫೆಬ್ರುವರಿ 2026, 4:27 IST
ಯಾದಗಿರಿ: ಗ್ರಂಥಾಲಯಕ್ಕೆ ಪುಸ್ತಕಗಳ ದೇಣಿಗೆ

ಯಾದಗಿರಿ | ಕಾರ್ಮಿಕ ಕಾರ್ಡ್ ಇದ್ದರೆ ಸೌಲಭ್ಯ: ಶಾಸಕ ಚನ್ನಾರೆಡ್ಡಿ ಪಾಟೀಲ

Worker Welfare Scheme: ಕಾರ್ಮಿಕ ಇಲಾಖೆಯ ಯಾವುದೇ ಸೌಲಭ್ಯಗಳನ್ನು ಪಡೆಯಬೇಕಾದರೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕ ಕಾರ್ಡ್‌ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
Last Updated 17 ಫೆಬ್ರುವರಿ 2026, 4:26 IST
ಯಾದಗಿರಿ | ಕಾರ್ಮಿಕ ಕಾರ್ಡ್ ಇದ್ದರೆ ಸೌಲಭ್ಯ: ಶಾಸಕ ಚನ್ನಾರೆಡ್ಡಿ ಪಾಟೀಲ

ಶಹಾಪುರ: ಅದ್ದೂರಿ ಸಂತ ಸೇವಾಲಾಲ ಜಯಂತ್ಯುತ್ಸವ

Shahapur News: ಬಂಜಾರ ಸಮುದಾಯ ಸ್ವಾಭಿಮಾನದ ಪ್ರತೀಕವಾಗಿದ್ದು, ಶಿಕ್ಷಣವೇ ಶಕ್ತಿಯೆಂದು ಸಾರಿದ ಸಂತ ಸೇವಾಲಾಲರ ಹಾದಿಯಲ್ಲಿ ನಡೆಯಬೇಕು ಎಂದು ಬಂಜಾರ ಸಮಾಜದ ಮುಖಂಡ ರೇಖು ಚವ್ಹಾಣ ಶಹಾಪುರದಲ್ಲಿ ತಿಳಿಸಿದರು.
Last Updated 16 ಫೆಬ್ರುವರಿ 2026, 4:40 IST
ಶಹಾಪುರ: ಅದ್ದೂರಿ ಸಂತ ಸೇವಾಲಾಲ ಜಯಂತ್ಯುತ್ಸವ

ಯಾದಗಿರಿ | ಉನ್ನತ ಗುರಿ ಸಾಧನೆಗೆ ಬೇಕು ಸಮಯ ನಿರ್ವಹಣೆ: ಎಸ್‌ಪಿ ಪೃಥ್ವಿಕ್

Yadgir SP Advice: ಸಾಮಾಜಿಕ ಜಾಲತಾಣಗಳ ಅಡ್ಡಿಗಳ ನಡುವೆ ಸಮಯದ ಸದ್ಬಳಕೆಯೊಂದಿಗೆ ಉನ್ನತ ಗುರಿ ಇರಿಸಿಕೊಂಡು ಅಧ್ಯಯನ ಮಾಡಿದರೆ ಉನ್ನತ ಶಿಕ್ಷಣ ಪಡೆಯಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.
Last Updated 16 ಫೆಬ್ರುವರಿ 2026, 4:39 IST
ಯಾದಗಿರಿ | ಉನ್ನತ ಗುರಿ ಸಾಧನೆಗೆ ಬೇಕು ಸಮಯ ನಿರ್ವಹಣೆ: ಎಸ್‌ಪಿ ಪೃಥ್ವಿಕ್
ADVERTISEMENT

ಸುರಪುರ | ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ: ಚನ್ನಪ್ಪ ಕ್ಯಾದಗಿ

Surapura News: ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆ, ಶಿಸ್ತು, ಏಕಾಗ್ರತೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಚನ್ನಪ್ಪ ಕ್ಯಾದಗಿ ಸುರಪುರದಲ್ಲಿ ಹೇಳಿದರು.
Last Updated 16 ಫೆಬ್ರುವರಿ 2026, 4:38 IST
ಸುರಪುರ | ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ:  ಚನ್ನಪ್ಪ ಕ್ಯಾದಗಿ

ಯಾದಗಿರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ವೈರಾಗ್ಯ ಸಂಪನ್ನ ಶಿವನಿಗೆ ಭಕ್ತಿಯ ಸ್ತುತಿ

Yadgir Shivaratri: ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ವಿವಿಧ ಶಿವ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Last Updated 16 ಫೆಬ್ರುವರಿ 2026, 4:38 IST
ಯಾದಗಿರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ವೈರಾಗ್ಯ ಸಂಪನ್ನ ಶಿವನಿಗೆ ಭಕ್ತಿಯ ಸ್ತುತಿ

ಸೇವಾಲಾಲ ಜಯಂತ್ಯುತ್ಸವ: ಬೆಳಕಿನ ದಾರಿ ತೋರಿದ ಸಂತನಿಗೆ ವೈಭವದ ಮೆರವಣಿಗೆ

Yadgiri News: ಭಕ್ತಿಪಂಥ ಕಾಲದಲ್ಲಿ ಸಮಾಜದಲ್ಲಿನ ಅಜ್ಞಾನ ದೂರ ಮಾಡಿದ ಬಂಜಾರ ಸಮುದಾಯದ ದಾರ್ಶನಿಕ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯುತ್ಸವ ಭಾನುವಾರ ಯಾದಗಿರಿಯಲ್ಲಿ ಅದ್ದೂರಿಯಾಗಿ ಜರುಗಿತು.
Last Updated 16 ಫೆಬ್ರುವರಿ 2026, 4:36 IST
ಸೇವಾಲಾಲ ಜಯಂತ್ಯುತ್ಸವ: ಬೆಳಕಿನ ದಾರಿ ತೋರಿದ ಸಂತನಿಗೆ ವೈಭವದ ಮೆರವಣಿಗೆ
ADVERTISEMENT
ADVERTISEMENT
ADVERTISEMENT