ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಹೆಗಲ ಮೇಲೆ ನೀರು ಹೊತ್ತು ಗಿಡ ಬೆಳೆಸಿದ ಭಗೀರಥ: ಮೋಸಂಬಿ ಕೃಷಿಯಲ್ಲಿ ಯಶಸ್ಸು

ಸುರಪುರದ ತಿಪ್ಪನಟಗಿ ಗ್ರಾಮದ ರೈತ ಮಲ್ಲಣ್ಣ 
Last Updated 11 ಫೆಬ್ರುವರಿ 2026, 7:05 IST
ಹೆಗಲ ಮೇಲೆ ನೀರು ಹೊತ್ತು ಗಿಡ ಬೆಳೆಸಿದ ಭಗೀರಥ: ಮೋಸಂಬಿ ಕೃಷಿಯಲ್ಲಿ ಯಶಸ್ಸು

ಯಾದಗಿರಿ|ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ: ಶಾಸಕ

Yadgir News: ನಗರದಲ್ಲಿ ನನೆಗುದಿಗೆ ಬಿದ್ದಿದ್ದ ಶಾದಿಮಹಲ್ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಿ ಪೂರ್ಣಗೊಳಿಸಲಾಗಿದೆ. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ನೂತನ ಕಟ್ಟಡವನ್ನು ಉದ್ಘಾಟಿಸಿದರು.
Last Updated 11 ಫೆಬ್ರುವರಿ 2026, 7:02 IST
ಯಾದಗಿರಿ|ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ: ಶಾಸಕ

ಸುರಪುರ| ಕಾಯಕ ಶರಣರ ದಾರಿಯಲ್ಲಿ ಸಾಗೋಣ: ತಹಶೀಲ್ದಾರ್

Kanyakasharana Jayanti Surapur: ಸುರಪುರ ತಹಶೀಲ್ದಾರ್ ಕಚೇರಿಯಲ್ಲಿ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ ಸೇರಿದಂತೆ ಕಾಯಕ ಶರಣರ ಜಯಂತಿ ಆಚರಿಸಲಾಯಿತು. ಶರಣರ ಕಾಯಕ ನಿಷ್ಠೆ ಬಗ್ಗೆ ತಹಶೀಲ್ದಾರ್ ಮಾತನಾಡಿದರು.
Last Updated 11 ಫೆಬ್ರುವರಿ 2026, 7:02 IST
ಸುರಪುರ| ಕಾಯಕ ಶರಣರ ದಾರಿಯಲ್ಲಿ ಸಾಗೋಣ: ತಹಶೀಲ್ದಾರ್

ವಡಗೇರಾ| ಸಡಗರದ ಅಂಭಾಮಹೇಶ್ವರಿ ದೇವಿ ಜಾತ್ರಾ ಮಹೋತ್ಸವ

Vadagera Jatra: ವಡಗೇರಾ ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಅಂಭಾಮಹೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಡಗರದಿಂದ ನೆರವೇರಿತು. ಜಾತ್ರೆಯ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಇಒ ಮಲ್ಲಿಕಾರ್ಜುನ ಹಾಗೂ ಪಿಎಸ್‌ಐ ರಕ್ತದಾನ ಮಾಡಿದರು.
Last Updated 11 ಫೆಬ್ರುವರಿ 2026, 7:02 IST
ವಡಗೇರಾ| ಸಡಗರದ ಅಂಭಾಮಹೇಶ್ವರಿ ದೇವಿ ಜಾತ್ರಾ ಮಹೋತ್ಸವ

ಸುರಪುರ| ಮೋಬೈಲ್‍ನ ಅತಿಯಾದ ಬಳಕೆಯಿಂದ ಹಾನಿ: ಮಹೇಶ್ವರಾನಂದ

Student Advice: ಸುರಪುರದ ಪ್ರಭು ಮತ್ತು ಬೋಹರಾ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶ್ವರಾನಂದ ಅವರು ಮೊಬೈಲ್ ಗೀಳು ಮತ್ತು ಒತ್ತಡ ನಿರ್ವಹಣೆ ಕುರಿತು ಮಾತನಾಡಿದರು.
Last Updated 11 ಫೆಬ್ರುವರಿ 2026, 7:02 IST
ಸುರಪುರ| ಮೋಬೈಲ್‍ನ ಅತಿಯಾದ ಬಳಕೆಯಿಂದ ಹಾನಿ: ಮಹೇಶ್ವರಾನಂದ

ಶಹಾಪುರ| ಸ್ವಕುಳಿಸಾಳಿ ಕುಟುಂಬದ ಸಾಮಾಜಿಕ ಬಹಿಷ್ಕಾರ ಪ್ರಕರಣ; ಡಿಸಿಗೆ ನೋಟಿಸು

Social Boycott Case: ಶಹಾಪುರ ನಗರದ ಸ್ವಕುಳಿಸಾಳಿ ಸಮಾಜದ 15 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಯಾದಗಿರಿ ಜಿಲ್ಲಾಧಿಕಾರಿಗೆ ಆದೇಶಿಸಿದೆ.
Last Updated 11 ಫೆಬ್ರುವರಿ 2026, 7:02 IST
ಶಹಾಪುರ| ಸ್ವಕುಳಿಸಾಳಿ ಕುಟುಂಬದ ಸಾಮಾಜಿಕ ಬಹಿಷ್ಕಾರ ಪ್ರಕರಣ; ಡಿಸಿಗೆ ನೋಟಿಸು

ಯಾದಗಿರಿ| ರಕ್ತಹೀನತೆ ತಡೆಗೆ ಜಂತುಹುಳು ಮಾತ್ರೆ ನೀಡಿ: ಜಿಪಂ ಸಿಇಒ

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ; ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ
Last Updated 11 ಫೆಬ್ರುವರಿ 2026, 7:01 IST
ಯಾದಗಿರಿ| ರಕ್ತಹೀನತೆ ತಡೆಗೆ ಜಂತುಹುಳು ಮಾತ್ರೆ ನೀಡಿ: ಜಿಪಂ ಸಿಇಒ
ADVERTISEMENT

ಕುರುಬರ ಎಸ್‌ಟಿ ಹೋರಾಟ; 23ರಂದು ಸಮಾವೇಶ

ಯಾದಗಿರಿ: ‘ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಫೆಬ್ರುವರಿ 23ರಂದು ನಗರದಲ್ಲಿ ರಾಜ್ಯಮಟ್ಟದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರಾಜ್ಯ ಮಟ್ಟದ ಕುರುಬರ ಸಂಘದ ರಾಜ್ಯ ಗೌರವಾಧ್ಯಕ್ಷ ಸಿದ್ದಣ್ಣ ತೇಜಿ ತಿಳಿಸಿದರು.
Last Updated 10 ಫೆಬ್ರುವರಿ 2026, 8:08 IST
ಕುರುಬರ ಎಸ್‌ಟಿ ಹೋರಾಟ; 23ರಂದು ಸಮಾವೇಶ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಹುಣಸಗಿ: ‘ತಾಲ್ಲೂಕಿನ ಮಾಳನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಲಬಾವಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದರೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ಪ್ರಕಾಶ ಬಡಿಗೇರ ಆರೋಪಿಸಿದರು.
Last Updated 10 ಫೆಬ್ರುವರಿ 2026, 8:07 IST
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಶಾಂತಶಿವಯೋಗಿಗಳ ಅದ್ದೂರಿ ರಥೋತ್ಸವ

ಯಾದಗಿರಿ: ತಾಲ್ಲೂಕಿನ ಹೆಡಗಿಮದ್ರಾ ಗ್ರಾಮದ ಶಾಂತಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಥೋತ್ಸವವು ಸಂಭ್ರಮದಿಂದ ಜರುಗಿತು.
Last Updated 10 ಫೆಬ್ರುವರಿ 2026, 8:06 IST
ಶಾಂತಶಿವಯೋಗಿಗಳ ಅದ್ದೂರಿ ರಥೋತ್ಸವ
ADVERTISEMENT
ADVERTISEMENT
ADVERTISEMENT