ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ದ್ವೇಷ ಭಾಷಣ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪ್ರಕರಣ ದಾಖಲು

Hate Speech Case: ಪಟ್ಟಣದಲ್ಲಿ ಶನಿವಾರ (ಫೆ.21) ನಡೆದ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಯತ್ನಾಳ ಅವರು ಭಾಷಣ ಮಾಡುತ್ತಿದ್ದ ವೇಳೆ ಮುಸ್ಲಿಂ ಸಮುದಾಯ, ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ, ಟಿಪ್ಪು ಸುಲ್ತಾನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 24 ಫೆಬ್ರುವರಿ 2026, 19:58 IST
ದ್ವೇಷ ಭಾಷಣ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪ್ರಕರಣ ದಾಖಲು

ಬಡವರ ಸೇವೆಯೆ ಭಗವಂತನ ಸೇವೆ : ಶಾಸಕ ತುನ್ನೂರು

ಯಾದಗಿರಿ ಜಿಲ್ಲೆಯ ವಡಗೇರಾದಲ್ಲಿ ಬಡವರಿಗೆ ಸರ್ಕಾರದ ಸೌಲಭ್ಯ ಒದಗಿಸುವ ವಿಶೇಷ ಮೇಳ ನಡೆಯಿತು. ಶಾಸಕ ತುನ್ನೂರು ಮತ್ತು ಜಿಪಂ ಸಿಇಒ ಲವೀಶ್ ಓರಡಿಯಾ ಭಾಗವಹಿಸಿ ಮಾಹಿತಿ ನೀಡಿದರು.
Last Updated 24 ಫೆಬ್ರುವರಿ 2026, 8:38 IST
ಬಡವರ ಸೇವೆಯೆ ಭಗವಂತನ ಸೇವೆ : ಶಾಸಕ ತುನ್ನೂರು

ಮಾಚನೂರ: ಮರಗಮ್ಮದೇವಿಯ ಭವ್ಯ ರಥೋತ್ಸವ

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಾಚನೂರ ಗ್ರಾಮದಲ್ಲಿ ಗ್ರಾಮದೇವತೆ ಮರಗಮ್ಮದೇವಿಯ 13ನೇ ವರ್ಷದ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Last Updated 24 ಫೆಬ್ರುವರಿ 2026, 8:36 IST
ಮಾಚನೂರ: ಮರಗಮ್ಮದೇವಿಯ ಭವ್ಯ ರಥೋತ್ಸವ

ಎದೆಯೊಳಗೆ ಸಂತಸದ ದೀಪ ಇರಿಸಿಕೊಂಡವರೇ ಸಂತರು

ವಿಶ್ವಾರಾಧ್ಯರ ಜಾತ್ರೆಯ ಮಾನವ ಧರ್ಮ ಸಮಾವೇಶ; ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ
Last Updated 24 ಫೆಬ್ರುವರಿ 2026, 8:35 IST
ಎದೆಯೊಳಗೆ ಸಂತಸದ ದೀಪ ಇರಿಸಿಕೊಂಡವರೇ ಸಂತರು

ಸುರಪುರ ಶಾಂತಿಯುತ ಬಂದ್

ಜಮೀನು ಮಂಜೂರು ಆದೇಶ ರದ್ದುಪಡಿಸಲು ಒತ್ತಾಯ
Last Updated 24 ಫೆಬ್ರುವರಿ 2026, 8:34 IST
ಸುರಪುರ ಶಾಂತಿಯುತ ಬಂದ್

ಸ್ಥಳೀಯರಿಗೆ ಉದ್ಯೋಗ ಕೊಡಲು ಒತ್ತಾಯ

ಯಾದಗಿರಿ ಜಿಲ್ಲೆಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಕಂಪೆನಿಗಳಲ್ಲಿ ಸ್ಥಳೀಯರಿಗೆ ಮತ್ತು ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
Last Updated 24 ಫೆಬ್ರುವರಿ 2026, 8:32 IST
ಸ್ಥಳೀಯರಿಗೆ ಉದ್ಯೋಗ ಕೊಡಲು ಒತ್ತಾಯ

ಬಾಡಿಗೆ ಕಟ್ಟಡದಲ್ಲಿನ ಕಚೇರಿಗಳ ಸ್ಥಳಾಂತರಕ್ಕೆ ಮನವಿ

ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕಟ್ಟಡಗಳು ಖಾಲಿಯಿದ್ದರೂ ಹಲವು ಕಚೇರಿಗಳು ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಇದನ್ನು ವಿರೋಧಿಸಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Last Updated 24 ಫೆಬ್ರುವರಿ 2026, 8:32 IST
ಬಾಡಿಗೆ ಕಟ್ಟಡದಲ್ಲಿನ ಕಚೇರಿಗಳ ಸ್ಥಳಾಂತರಕ್ಕೆ ಮನವಿ
ADVERTISEMENT

ಬಾಂಬ್ ಬೆದರಿಕೆ: ವಿವಿಧೆಡೆ ತಪಾಸಣೆ

ರಾಜ್ಯದ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯಾದ್ಯಂತ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ. ನಾರಾಯಣಪುರ ಜಲಾಶಯಕ್ಕೂ ಬಿಗಿ ಭದ್ರತೆ ನೀಡಲಾಗಿದೆ.
Last Updated 24 ಫೆಬ್ರುವರಿ 2026, 8:30 IST
ಬಾಂಬ್ ಬೆದರಿಕೆ: ವಿವಿಧೆಡೆ ತಪಾಸಣೆ

ಕುರಿ ಕಳ್ಳರೆಂಬ ಶಂಕೆ; ಕಂಬಕ್ಕೆ ಕಟ್ಟಿ ಹಲ್ಲೆ

ಯಾದಗಿರಿ ಜಿಲ್ಲೆಯ ಚಂಡ್ರಿಕಿ ಗ್ರಾಮದಲ್ಲಿ ಕುರಿ ಕಳ್ಳರೆಂಬ ಶಂಕೆಯ ಮೇಲೆ ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ. ಆರೋಪಿಗಳ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 24 ಫೆಬ್ರುವರಿ 2026, 8:29 IST
ಕುರಿ ಕಳ್ಳರೆಂಬ ಶಂಕೆ; ಕಂಬಕ್ಕೆ ಕಟ್ಟಿ ಹಲ್ಲೆ

ಅನಧೀಕೃತ ಶೆಡ್ ತೆರುವು: ಸತ್ಯಾಗ್ರಹ ಹಿಂದಕ್ಕೆ 

Kembhavi News: ಕೆಂಭಾವಿಯಲ್ಲಿ ಅನಧಿಕೃತ ಜಾಗ ಒತ್ತುವರಿ ವಿರೋಧಿಸಿ ಹಾಲುಮತ ಸಮಾಜ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ, ಅಧಿಕಾರಿಗಳು ಶೆಡ್ ತೆರುವುಗೊಳಿಸಿದ ನಂತರ ಯಶಸ್ವಿಯಾಗಿ ಅಂತ್ಯಗೊಂಡಿದೆ.
Last Updated 23 ಫೆಬ್ರುವರಿ 2026, 6:53 IST
ಅನಧೀಕೃತ ಶೆಡ್ ತೆರುವು: ಸತ್ಯಾಗ್ರಹ ಹಿಂದಕ್ಕೆ 
ADVERTISEMENT
ADVERTISEMENT
ADVERTISEMENT