ಭಾನುವಾರ, 25 ಜನವರಿ 2026
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ | ಮನರೇಗಾ ಉಳಿಸಿ ಆಂದೋಲನ; ಕಾಂಗ್ರೆಸ್‌ನಿಂದ ಒಂದು ದಿನ ಉಪವಾಸ ಸತ್ಯಾಗ್ರಹ

Congress Protest: ಯುಪಿಎ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಮನರೇಗಾ) ಮರು ಜಾರಿಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 'ಮನರೇಗಾ ಉಳಿಸಿ ಆಂದೋಲನದ ಒಂದು ದಿನ ಉಪವಾಸ ಸತ್ಯಾಗ್ರಹ'ವನ್ನು ನಗರದಲ್ಲಿ ಶನಿವಾರ ನಡೆಸಲಾಯಿತು.
Last Updated 24 ಜನವರಿ 2026, 8:08 IST
ಯಾದಗಿರಿ | ಮನರೇಗಾ ಉಳಿಸಿ ಆಂದೋಲನ; ಕಾಂಗ್ರೆಸ್‌ನಿಂದ ಒಂದು ದಿನ ಉಪವಾಸ ಸತ್ಯಾಗ್ರಹ

ಭೀಮರಾಯನಗುಡಿ ಬಳಿ ಪ್ರಜಾಸೌಧ ನಿರ್ಮಾಣಕ್ಕೆ ಚಿಂತನೆ

ಕಂದಾಯ ಇಲಾಖೆಯಿಂದ ಜಮೀನು ಅಳತೆ, ಚೆಕ್‌ಬಂದಿ, ಸ್ಕೇಚ್ ಮ್ಯಾಪ್ ದಾಖಲೆಗಳ ಸಂಗ್ರಹ
Last Updated 24 ಜನವರಿ 2026, 6:08 IST
ಭೀಮರಾಯನಗುಡಿ ಬಳಿ ಪ್ರಜಾಸೌಧ ನಿರ್ಮಾಣಕ್ಕೆ ಚಿಂತನೆ

ಕಕ್ಕೇರಾ: ಸೋಮನಾಥ ಜಾತ್ರೆ ಸಂಪನ್ನ

Somanatha Temple Fair: ಕಕ್ಕೇರಾ ಪಟ್ಟಣದ ಸೋಮನಾಥ ಜಾತ್ರೆಯು ಕಳಸಾವರೋಹಣದೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು. ಜ.15ರ ರಥೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
Last Updated 24 ಜನವರಿ 2026, 6:07 IST
ಕಕ್ಕೇರಾ: ಸೋಮನಾಥ ಜಾತ್ರೆ ಸಂಪನ್ನ

‘ನೇತಾಜಿ ಬದುಕು ಆದರ್ಶನೀಯ’

ನೇತಾಜಿ ಸುಭಾಷ ಚಂದ್ರ ಬೋಸ್ ಜಯಂತಿ ಆಚರಣೆ
Last Updated 24 ಜನವರಿ 2026, 6:07 IST
‘ನೇತಾಜಿ ಬದುಕು ಆದರ್ಶನೀಯ’

‘ಅರ್ಹ ಫಲಾನುಭವಿಗಳ ಸಮಸ್ಯೆ ಪರಿಹರಿಸಿ‘

ಡಿಎಸ್‌ಎಸ್‌ ತಾಲ್ಲೂಕು ಘಟಕದಿಂದ ಮನವಿ
Last Updated 24 ಜನವರಿ 2026, 6:05 IST
‘ಅರ್ಹ ಫಲಾನುಭವಿಗಳ ಸಮಸ್ಯೆ ಪರಿಹರಿಸಿ‘

‘ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ’

Election Commission: 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ನೋಂದಾಯಿಸಬೇಕು. ಮತದಾರರ ಪಟ್ಟಿ ಸೇರ್ಪಡೆಗೆ ಚುನಾವಣೆ ಆಯೋಗ ನೀಡುವ ಅರ್ಜಿಯಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ, ಸೂಕ್ತ ದಾಖಲಾತಿಗಳನ್ನು ನೀಡಬೇಕು.
Last Updated 24 ಜನವರಿ 2026, 6:04 IST
‘ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ’

ಮುದನೂರು: ಉತ್ಖನನಕ್ಕೆ ಹೆಚ್ಚಿದ ಕೂಗು

ಆದ್ಯ ವಚನಕಾರ ದೇವರ ದಾಸಿಮಯ್ಯ ಜನ್ಮಸ್ಥಳ
Last Updated 23 ಜನವರಿ 2026, 23:30 IST
ಮುದನೂರು: ಉತ್ಖನನಕ್ಕೆ ಹೆಚ್ಚಿದ ಕೂಗು
ADVERTISEMENT

ಹುಣಸಗಿ: ಅಂಬಿಗರ ಚೌಡಯ್ಯನ ವಚನದಲ್ಲಿ ವಾಸ್ತವತೆ:

Cultural Tribute: ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದರು.
Last Updated 23 ಜನವರಿ 2026, 5:16 IST
ಹುಣಸಗಿ: ಅಂಬಿಗರ ಚೌಡಯ್ಯನ ವಚನದಲ್ಲಿ ವಾಸ್ತವತೆ:

ವಿದ್ಯಾರ್ಥಿಗಳು ಪ್ರಶ್ನೆ ಮಾಡುವುದು ಕಲಿಯಬೇಕು: ವಿಶ್ವಾರಾಧ್ಯ ಸತ್ಯಂಪೇಟ

Philosophy Message: ಶಹಾಪುರದಲ್ಲಿ ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟ ಅವರು ಮಾತನಾಡುತ್ತಾ, 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ಪ್ರಶ್ನೆಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
Last Updated 23 ಜನವರಿ 2026, 5:14 IST
ವಿದ್ಯಾರ್ಥಿಗಳು ಪ್ರಶ್ನೆ ಮಾಡುವುದು ಕಲಿಯಬೇಕು: ವಿಶ್ವಾರಾಧ್ಯ ಸತ್ಯಂಪೇಟ

ಸುರಪುರ: ಶೇ 60ರಷ್ಟು ಕನ್ನಡ ಪದ ಬಳಕೆಗೆ ಕರವೇ ಆಗ್ರಹ

Language Rights: ಸುರಪುರದಲ್ಲಿ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮರಡಿ ಅವರು ಶಾಲಾ ವಾರ್ಷಿಕೋತ್ಸವಗಳಲ್ಲಿ ಬ್ಯಾನರ್ ಹಾಗೂ ಪೋಸ್ಟರ್‌ಗಳಲ್ಲಿ ಕನಿಷ್ಠ ಶೇ 60ರಷ್ಟು ಕನ್ನಡ ಪದ ಬಳಕೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
Last Updated 23 ಜನವರಿ 2026, 5:08 IST
ಸುರಪುರ: ಶೇ 60ರಷ್ಟು ಕನ್ನಡ ಪದ ಬಳಕೆಗೆ ಕರವೇ ಆಗ್ರಹ
ADVERTISEMENT
ADVERTISEMENT
ADVERTISEMENT