ಗುರುವಾರ, 29 ಜನವರಿ 2026
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ: ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ

ಹಿಂದೂ-ಮುಸ್ಲಿಂ ಸಾಮರಸ್ಯ, ಭಾವೈಕ್ಯದ ಸುಕ್ಷೇತ್ರ ತಿಂಥಣಿ ಮೌನೇಶ್ವರ  
Last Updated 28 ಜನವರಿ 2026, 6:35 IST
ಯಾದಗಿರಿ: ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ

ಯಾದಗಿರಿ: ರೈತ ಸಂಘದ ಅಧ್ಯಕ್ಷ ಮಲ್ಲಣ್ಣ ಸಾಹುಕಾರ ಪದಗ್ರಹಣ

ಸುರಪುರ ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೂತನ ಅಧ್ಯಕ್ಷರ ಪದಗ್ರಹಣ ಜರುಗಿತು. ಆಲಮಟ್ಟಿ ಜಲಾಶಯ ಎತ್ತರಿಸುವಂತೆ ರೈತ ಮುಖಂಡ ವಾಸುದೇವ ಮೇಟಿ ಸರ್ಕಾರವನ್ನು ಒತ್ತಾಯಿಸಿದರು.
Last Updated 28 ಜನವರಿ 2026, 6:35 IST
ಯಾದಗಿರಿ: ರೈತ ಸಂಘದ ಅಧ್ಯಕ್ಷ ಮಲ್ಲಣ್ಣ ಸಾಹುಕಾರ ಪದಗ್ರಹಣ

ಹುಣಸಗಿಯಲ್ಲಿ ಮಧ್ವನವಮಿ: ಪಲ್ಲಕ್ಕಿ ಉತ್ಸವ

ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಮಧ್ವನವಮಿ ಅಂಗವಾಗಿ ಅಲಂಕೃತ ಪಲ್ಲಕ್ಕಿ ಉತ್ಸವ, ವರಹಳ್ಳೇರಾಯ ದೇವರಿಗೆ ವಿಶೇಷ ಪೂಜೆ ಹಾಗೂ ದಾಸವಾಣಿ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
Last Updated 28 ಜನವರಿ 2026, 6:34 IST
ಹುಣಸಗಿಯಲ್ಲಿ ಮಧ್ವನವಮಿ: ಪಲ್ಲಕ್ಕಿ ಉತ್ಸವ

ಯಾದಗಿರಿ: ನಿರ್ಲಕ್ಷ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಉದ್ಯೋಗಮೇಳ ಆಯೋಜಿಸುವಲ್ಲಿ ಅಧಿಕಾರಿಗಳ ವಿಫಲತೆ ಹಾಗೂ ಯುವನಿಧಿ ಯೋಜನೆಯಡಿ ಕೌಶಲ್ಯ ತರಬೇತಿ ನೀಡದ ಬಗ್ಗೆ ಮಾದಿಗ ದಂಡೋರ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Last Updated 28 ಜನವರಿ 2026, 6:34 IST
ಯಾದಗಿರಿ: ನಿರ್ಲಕ್ಷ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಯಾದಗಿರಿ: ಜಿಲ್ಲೆಯಾದ್ಯಂತ ಗ್ರಾಮೀಣ ಬ್ಯಾಂಕ್ ನೌಕರರ ಮುಷ್ಕರ

Yadgir News: ವಾರಕ್ಕೆ 5 ದಿನಗಳ ಕೆಲಸಕ್ಕೆ ಆಗ್ರಹಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ (KGB) ನೌಕರರು ಯಾದಗಿರಿಯಲ್ಲಿ ಮುಷ್ಕರ ನಡೆಸಿದರು. ಬ್ಯಾಂಕ್‌ಗಳು ಬಂದ್ ಆಗಿದ್ದರಿಂದ ಗ್ರಾಮೀಣ ಗ್ರಾಹಕರು ತೊಂದರೆ ಅನುಭವಿಸಿದರು.
Last Updated 28 ಜನವರಿ 2026, 6:34 IST
ಯಾದಗಿರಿ: ಜಿಲ್ಲೆಯಾದ್ಯಂತ ಗ್ರಾಮೀಣ ಬ್ಯಾಂಕ್ ನೌಕರರ ಮುಷ್ಕರ

ಯಾದಗಿರಿ: ಫೆ.12 ರಂದು ಸ್ವಯಂಪ್ರೇರಿತ ಬಂದ್‌ಗೆ ಮನವಿ

Yadgir Strike: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಹಾಗೂ ಖಾಸಗೀಕರಣ ಖಂಡಿಸಿ ಫೆಬ್ರವರಿ 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ನೀಡಲು ಸಂಯುಕ್ತ ಹೋರಾಟ ಕರ್ನಾಟಕ ಮನವಿ ಮಾಡಿದೆ.
Last Updated 28 ಜನವರಿ 2026, 6:34 IST
ಯಾದಗಿರಿ: ಫೆ.12 ರಂದು ಸ್ವಯಂಪ್ರೇರಿತ ಬಂದ್‌ಗೆ ಮನವಿ

ಭಾರತದ ಸಂವಿಧಾನ ಜಗತ್ತಿಗೆ ಮಾದರಿ: ಮುದ್ನಾಳ

ಯಾದಗಿರಿಯಲ್ಲಿ ಗಣರಾಜ್ಯೋತ್ಸವ ಆಚರಣೆ: ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ ಎಂದು ಬಿಜೆಪಿ ಮುಖಂಡ ಮಹೇಶರಡ್ಡಿ ಮುದ್ನಾಳ ಬಣ್ಣಿಸಿದ್ದಾರೆ.
Last Updated 28 ಜನವರಿ 2026, 6:34 IST
ಭಾರತದ ಸಂವಿಧಾನ ಜಗತ್ತಿಗೆ ಮಾದರಿ: ಮುದ್ನಾಳ
ADVERTISEMENT

ಫೆ.3ರಿಂದ ಆತ್ಮಲಿಂಗ ದೇವಸ್ಥಾನದ ಜಾತ್ರೆ

Yadgir News: ನಗರದ ಗಂಜ್ ಪ್ರದೇಶದ ಮಲ್ಲಿನಾಥ ಆಶ್ರಮದ ಆತ್ಮಲಿಂಗ ದೇವಸ್ಥಾನದಲ್ಲಿ ಫೆಬ್ರವರಿ 3 ಮತ್ತು 4ರಂದು ಅಗ್ನಿ ಪ್ರವೇಶ ಹಾಗೂ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
Last Updated 28 ಜನವರಿ 2026, 6:34 IST
ಫೆ.3ರಿಂದ ಆತ್ಮಲಿಂಗ ದೇವಸ್ಥಾನದ ಜಾತ್ರೆ

ಆರೋಗ್ಯ ಸೇವೆ ಹಿದೃಷ್ಟಿಯಿಂದ ಮುಷ್ಕರ ಕೈಬಿಡಲು ಸೂಚನೆ

Yadgir News: ಎನ್‌ಎಚ್‌ಎಂ ಗುತ್ತಿಗೆ ನೌಕರರ ವಿವಿಧ ಬೇಡಿಕೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಸಾರ್ವಜನಿಕರ ಆರೋಗ್ಯ ಸೇವೆಯ ಹಿತದೃಷ್ಟಿಯಿಂದ ಜ. 29ರ ಮುಷ್ಕರ ಕೈಬಿಡಲು ಜಿಲ್ಲಾ ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.
Last Updated 28 ಜನವರಿ 2026, 6:34 IST
ಆರೋಗ್ಯ ಸೇವೆ ಹಿದೃಷ್ಟಿಯಿಂದ ಮುಷ್ಕರ ಕೈಬಿಡಲು ಸೂಚನೆ

ಮತದಾರರು ಪ್ರಜಾಪ್ರಭುತ್ವದ ಹೃದಯವಿದ್ದಂತೆ: ಸಿಯುಕೆ ಕುಲಪತಿ

Kalaburagi News: ಪ್ರತಿಯೊಬ್ಬರೂ ಮತದಾನವನ್ನು ಹಕ್ಕಿಗಿಂತ ಮಿಗಿಲಾಗಿ ಜವಾಬ್ದಾರಿಯೆಂದು ಪರಿಗಣಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
Last Updated 28 ಜನವರಿ 2026, 6:34 IST
ಮತದಾರರು ಪ್ರಜಾಪ್ರಭುತ್ವದ ಹೃದಯವಿದ್ದಂತೆ: ಸಿಯುಕೆ ಕುಲಪತಿ
ADVERTISEMENT
ADVERTISEMENT
ADVERTISEMENT