ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಯಾದಗಿರಿ

ADVERTISEMENT

ವಾತಾವರಣದಲ್ಲಿ ಹೆಚ್ಚಿದ ಶೀತಗಾಳಿ: ಬೆಳಿಗ್ಗೆ ಹತ್ತಾದರೂ ಕಾಣದ ಬಿಸಿಲು

Winter Chill: ಗುರುಮಠಕಲ್‌ ಪಟ್ಟಣ ಮತ್ತು ಸುತ್ತಲಿನಲ್ಲಿ ಕಠಿಣ ಚಳಿಯಿಂದ ಜನ ತೀವ್ರ ಅನಾನುಕೂಲ ಅನುಭವಿಸುತ್ತಿದ್ದಾರೆ. ಬೆಂಕಿ ಕಾಯಿಸಿಕೊಂಡು ಆರೋಗ್ಯದತ್ತ ಕಾಳಜಿ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
Last Updated 14 ಜನವರಿ 2026, 6:11 IST
ವಾತಾವರಣದಲ್ಲಿ ಹೆಚ್ಚಿದ ಶೀತಗಾಳಿ: ಬೆಳಿಗ್ಗೆ ಹತ್ತಾದರೂ ಕಾಣದ ಬಿಸಿಲು

ಯಾದಗಿರಿ| ಮಳೆ, ಪ್ರವಾಹದಿಂದ ಬೆಳೆ ಹಾನಿ: ಅಧ್ಯಯನಕ್ಕೆ ಕೇಂದ್ರ ತಂಡ ಭೇಟಿ

Flood Impact Study: ಸೆಪ್ಟೆಂಬರ್‌ನ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದ ನಷ್ಟವಾದ ಬೆಳೆ ಹಾಗೂ ಮೂಲಸೌಕರ್ಯದ ಪರಿಶೀಲನೆಗಾಗಿ ಕೇಂದ್ರ ಅಧ್ಯಯನ ತಂಡವು ಯಾದಗಿರಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಜನವರಿ 2026, 6:08 IST
ಯಾದಗಿರಿ| ಮಳೆ, ಪ್ರವಾಹದಿಂದ ಬೆಳೆ ಹಾನಿ: ಅಧ್ಯಯನಕ್ಕೆ ಕೇಂದ್ರ ತಂಡ ಭೇಟಿ

ಕೆಂಭಾವಿ: ಭೋಗಿ ಹಬ್ಬದ ಸಂಭ್ರಮ

Bhogi Celebration: ಕೆಂಭಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಕರ ಸಂಕ್ರಾಂತಿಯ ಮುನ್ನ ದಿನ ಭೋಗಿ ಹಬ್ಬವನ್ನು ಮಹಿಳೆಯರು ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ ಆಚರಿಸಿದರು.
Last Updated 14 ಜನವರಿ 2026, 6:08 IST
ಕೆಂಭಾವಿ: ಭೋಗಿ ಹಬ್ಬದ ಸಂಭ್ರಮ

ಯಾದಗಿರಿ| ಗ್ರಾಮ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಮುಖ್ಯ: ಜಿಪಂ ಸಿಇಒ

Rural Waste Management: ಯಾದಗಿರಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಇಒ ಲವೀಶ್ ಒರಡಿಯಾ ಅವರು ಗ್ರಾಮಗಳ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಜವಾಬ್ದಾರಿ ಗ್ರಾಮ ಪಂಚಾಯಿತಿಗಳದ್ದೆಂದು ಹೇಳಿದ್ದಾರೆ.
Last Updated 14 ಜನವರಿ 2026, 6:05 IST
ಯಾದಗಿರಿ| ಗ್ರಾಮ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಮುಖ್ಯ: ಜಿಪಂ ಸಿಇಒ

ಹುಣಸಗಿ| ತಾಯಿಯ ಪ್ರೀತಿ ಎಲ್ಲಕ್ಕಿಂತ ಮಿಗಿಲು: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Spiritual Message: ಕೊಡೇಕಲ್ಲ ಗ್ರಾಮದಲ್ಲಿ ಮಾತೋಶ್ರೀ ತಿಮ್ಮಮ್ಮ ಶಂಭನಗೌಡ ಪುಣ್ಯಸ್ಮರಣೆ ಅಂಗವಾಗಿ ನಡೆದ ಮಾತೃವಂದನಾ ಕಾರ್ಯಕ್ರಮದಲ್ಲಿ ತಾಯಿಯ ಪ್ರೀತಿ ಎಲ್ಲಕ್ಕಿಂತ ಶ್ರೇಷ್ಠವದು ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 14 ಜನವರಿ 2026, 6:02 IST
ಹುಣಸಗಿ| ತಾಯಿಯ ಪ್ರೀತಿ ಎಲ್ಲಕ್ಕಿಂತ ಮಿಗಿಲು: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಸೈದಾಪುರ| ಸಂಕ್ರಾಂತಿ ಹಬ್ಬ: ಅಗತ್ಯ ವಸ್ತುಗಳ ಖರೀದಿ ಭರಾಟೆ

Festival Shopping: ಸೈದಾಪುರ ಪಟ್ಟಣದಲ್ಲಿ ಮಕರ ಸಂಕ್ರಾಂತಿಗಾಗಿ ಎಳ್ಳುಬೆಲ್ಲ, ತರಕಾರಿ, ಹೂವು, ಹಣ್ಣು ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಖರೀದಿಗೆ ಮಂಗಳವಾರ ಜನರ ಭಾರೀ ಓಡಾಟ ಕಂಡುಬಂದಿತು.
Last Updated 14 ಜನವರಿ 2026, 6:00 IST
ಸೈದಾಪುರ| ಸಂಕ್ರಾಂತಿ ಹಬ್ಬ: ಅಗತ್ಯ ವಸ್ತುಗಳ ಖರೀದಿ ಭರಾಟೆ

ಯಾದಗಿರಿ| ಚೌಡಯ್ಯ ಜಯಂತಿ: ಅರ್ಥಪೂರ್ಣ ಆಚರಣೆಗೆ ಜಿಲ್ಲಾಢಳಿತ ನಿರ್ಧಾರ

Cultural Celebration: ಅಂಬಿಗರ ಚೌಡಯ್ಯ ಜಯಂತಿಯನ್ನು ಜನವರಿ 21ರಂದು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಭೆಯಲ್ಲಿ ತೀರ್ಮಾನಿಸಲಾಯಿತು.
Last Updated 14 ಜನವರಿ 2026, 5:54 IST
ಯಾದಗಿರಿ| ಚೌಡಯ್ಯ ಜಯಂತಿ: ಅರ್ಥಪೂರ್ಣ ಆಚರಣೆಗೆ ಜಿಲ್ಲಾಢಳಿತ ನಿರ್ಧಾರ
ADVERTISEMENT

ಕಸಾಪ ವಿಶೇಷ ವ್ಯಕ್ತಿ ಪ್ರಶಸ್ತಿ ಪ್ರದಾನ

ಸಾಹಿತ್ಯ ಲೋಕಕ್ಕೆ ವಿಶಿಷ್ಠ ಕೊಡುಗೆ ನೀಡಿದ ಜೋಶಿ
Last Updated 13 ಜನವರಿ 2026, 8:01 IST
ಕಸಾಪ ವಿಶೇಷ ವ್ಯಕ್ತಿ ಪ್ರಶಸ್ತಿ ಪ್ರದಾನ

ಚಂದ್ರಶೇಖರ ಉಡುಪ ನುಡಿ ನಮನ 

Chandrashekhar Udupa ಡಿವೈನ್ ಪಾರ್ಕ ಸಂಸ್ಥಾಪಕ  ಡಾ. ಚಂದ್ರಶೇಖರ ಉಡುಪ ಅವರಿಗೆ ನುಡಿ ನಮನ 
Last Updated 13 ಜನವರಿ 2026, 8:00 IST
ಚಂದ್ರಶೇಖರ ಉಡುಪ ನುಡಿ ನಮನ 

ಶಹಾಪುರ: ಜಯಮ್ಮ ಆತ್ಮಹತ್ಯೆ- ಸಿಐಡಿಗೆ ಒಪ್ಪಿಸಿ

Shahapur ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಜಯಮ್ಮ ಅವರ ಆತ್ಮಹತ್ಯೆ  ಪ್ರಕರಣ ನಿಗೂಢವಾಗಿದೆ. ಈಗಾಗಲೇ ಕುಟುಂಬದ ಸದಸ್ಯರು ಕೊಲೆ ಶಂಕೆಯನ್ನು ವ್ಯಕ್ತಪಡಿಸಿದರು ಸಹ ಪೊಲೀಸರು ಸೂಕ್ತ ತನಿಖೆ ಮಾಡುತ್ತಿಲ್ಲ. ಇಡೀ...
Last Updated 13 ಜನವರಿ 2026, 7:59 IST
ಶಹಾಪುರ: ಜಯಮ್ಮ ಆತ್ಮಹತ್ಯೆ- ಸಿಐಡಿಗೆ ಒಪ್ಪಿಸಿ
ADVERTISEMENT
ADVERTISEMENT
ADVERTISEMENT