ಶುಕ್ರವಾರ, 30 ಜನವರಿ 2026
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ | ಕಾರಿನಲ್ಲಿನ ಹಣ, ಚಿನ್ನ ಕದ್ದವರ ಸೆರೆ

ಭದ್ರಾವತಿಯಿಂದ ಬೈಕ್‌ಗಳಲ್ಲಿ ಬಂದು ಕೃತ್ಯ : ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲೂ ಕೈಚಳಕ
Last Updated 30 ಜನವರಿ 2026, 6:30 IST
ಯಾದಗಿರಿ | ಕಾರಿನಲ್ಲಿನ ಹಣ, ಚಿನ್ನ ಕದ್ದವರ ಸೆರೆ

ಯಾದಗಿರಿ | ರುದ್ರಭೂಮಿ ಒತ್ತುವರಿ ತೆರವಿಗೆ ಮನವಿ

ಯಾದಗಿರಿ ಜಿಲ್ಲೆಯ ಚಟ್ನಳ್ಳಿ ಗ್ರಾಮದ ರುದ್ರಭೂಮಿ ಒತ್ತುವರಿ ತೆರವುಗೊಳಿಸಿ, ತಡೆಗೋಡೆ ನಿರ್ಮಿಸುವಂತೆ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Last Updated 30 ಜನವರಿ 2026, 6:29 IST
ಯಾದಗಿರಿ | ರುದ್ರಭೂಮಿ ಒತ್ತುವರಿ ತೆರವಿಗೆ ಮನವಿ

ಗುರುಮಠಕಲ್: ಹಿಂದೂ ಸಮ್ಮೇಳನ ಶೋಭಾಯಾತ್ರೆ ನಾಳೆ

ನಾಳೆ ಹಿಂದೂ ಸಮ್ಮೇಳನ ಶೋಭಾಯಾತ್ರೆ
Last Updated 30 ಜನವರಿ 2026, 6:28 IST
ಗುರುಮಠಕಲ್: ಹಿಂದೂ ಸಮ್ಮೇಳನ ಶೋಭಾಯಾತ್ರೆ ನಾಳೆ

ತಿಂಥಣಿಗೆ ಪಲ್ಲಕ್ಕಿ ಆಗಮನ

ಸುರಪುರದಿಂದ ಬಂದ ಕಾಳಿಕಾದೇವಿ, ಸೂಗೂರೇಶ್ವರ ಪಲ್ಲಕ್ಕಿ
Last Updated 30 ಜನವರಿ 2026, 6:28 IST
ತಿಂಥಣಿಗೆ ಪಲ್ಲಕ್ಕಿ ಆಗಮನ

ಹುಣಸಗಿ | ಸಾಧನಾ ಸಲಕರಣೆಗೆ 61 ಮಕ್ಕಳು ಆಯ್ಕೆ–ಡಾ.ಪ್ರಕಾಶ ಚವ್ವಾಣ

Yadgir News: ಹುಣಸಗಿಯಲ್ಲಿ ನಡೆದ ವೈದ್ಯಕೀಯ ಮೌಲ್ಯಂಕನ ಶಿಬಿರದಲ್ಲಿ 61 ವಿಶೇಷ ಚೇತನ ಮಕ್ಕಳನ್ನು ಗುರುತಿಸಲಾಗಿದ್ದು, ಅಲಿಂಕೋ ಸಂಸ್ಥೆಯಿಂದ ಉಚಿತ ಸಾಧನಾ ಸಲಕರಣೆಗಳನ್ನು ಒದಗಿಸಲಾಗುವುದು.
Last Updated 30 ಜನವರಿ 2026, 6:28 IST
ಹುಣಸಗಿ | ಸಾಧನಾ ಸಲಕರಣೆಗೆ 61 ಮಕ್ಕಳು ಆಯ್ಕೆ–ಡಾ.ಪ್ರಕಾಶ ಚವ್ವಾಣ

ಗುರುಮಠಕಲ್ | ಮಕ್ಕಳ ಹಕ್ಕುಗಳ ರಕ್ಷಣೆಗೆ ಜಾಗೃತಿ ಅವಶ್ಯ–ಪಿಡಿಒ ನಾಗರತ್ನಾ

Yadgir News: ಎಲ್ಹೇರಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ ಜರುಗಿತು. ಬಾಲ್ಯ ವಿವಾಹ ಹಾಗೂ ಶೋಷಣೆ ತಡೆಗೆ ಪೋಷಕರು ಮತ್ತು ಶಿಕ್ಷಕರು ಜಾಗೃತರಾಗಬೇಕು ಎಂದು ಪಿಡಿಒ ನಾಗರತ್ನಾ ಕರೆ ನೀಡಿದರು.
Last Updated 30 ಜನವರಿ 2026, 6:25 IST
ಗುರುಮಠಕಲ್ | ಮಕ್ಕಳ ಹಕ್ಕುಗಳ ರಕ್ಷಣೆಗೆ ಜಾಗೃತಿ ಅವಶ್ಯ–ಪಿಡಿಒ ನಾಗರತ್ನಾ

ಮಡಿವಾಳ ಮಾಚಿದೇವರ ಜಯಂತಿ ಫೆ. 1 ಕ್ಕೆ

Jayanti Celebration: ಸುರಪುರದಲ್ಲಿ ಫೆ.1ರಂದು ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಗಲಿದ್ದು, ಕಚೇರಿ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಾರ್ಯಕ್ರಮ ಆಯೋಜಿಸುವಂತೆ ತಹಶೀಲ್ದಾರ್ ಎಚ್.ಎ. ಸರಕವಾಸ್ ತಿಳಿಸಿದ್ದಾರೆ.
Last Updated 29 ಜನವರಿ 2026, 8:40 IST
ಮಡಿವಾಳ ಮಾಚಿದೇವರ ಜಯಂತಿ ಫೆ. 1 ಕ್ಕೆ
ADVERTISEMENT

ಅಬಕಾರಿ ಸಚಿವರು ರಾಜೀನಾಮೆ ನೀಡಲಿ: ಮಹೇಶರೆಡ್ಡಿ ಮುದ್ನಾಳ

Corruption Allegation: ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡಲು ಲಂಚ ಆರೋಪದ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಒತ್ತಾಯಿಸಿದ್ದಾರೆ.
Last Updated 29 ಜನವರಿ 2026, 8:39 IST
ಅಬಕಾರಿ ಸಚಿವರು ರಾಜೀನಾಮೆ ನೀಡಲಿ: ಮಹೇಶರೆಡ್ಡಿ ಮುದ್ನಾಳ

ಯರಗೋಳ: ಶಾಲೆಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ

Education Infrastructure: ಯಾರಗೋಳ ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರು, ಸಂರಕ್ಷಣಾ ಗಡೆಯಿಲ್ಲದೆ ವಿದ್ಯಾರ್ಥಿಗಳು ತೊಂದೆ ಅನುಭವಿಸುತ್ತಿದ್ದು, 15 ದಿನದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ಪಂಚಾಯಿತಿಗೆ ಮನವಿ ಸಲ್ಲಿಸಿದೆ.
Last Updated 29 ಜನವರಿ 2026, 8:38 IST
ಯರಗೋಳ: ಶಾಲೆಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಎಇ ಮೊಬೈಲ್ ಹ್ಯಾಕ್: ₹4.90 ಲಪಟಾಯಿಸಿದ ವಂಚಕರು

Cybercrime Fraud: ಯಾದಗಿರಿಯಲ್ಲಿ ಗ್ರಾಮೀಣ ನೀರು ಇಲಾಖೆಯ ಎಂಜಿನಿಯರ್ ಮೊಬೈಲ್ ಹ್ಯಾಕ್ ಮಾಡಿರುವ ವಂಚಕರು ₹4.90 ಲಕ್ಷ ವಂಚನೆ ಮಾಡಿದ್ದು, ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 29 ಜನವರಿ 2026, 8:25 IST
ಎಇ ಮೊಬೈಲ್ ಹ್ಯಾಕ್: ₹4.90 ಲಪಟಾಯಿಸಿದ ವಂಚಕರು
ADVERTISEMENT
ADVERTISEMENT
ADVERTISEMENT