ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಬೂದಿ ದಿನ್ನೆ ಸಂರಕ್ಷಣೆ ಮಾಡಲು ಒತ್ತಾಯ

ಭೀಮರಾಯನಗುಡಿ: ಐದು ಸಾವಿರ ವರ್ಷ ಪುರಾತನದ ನೂತನ ಶಿಲಾಯುಗ ಬೂದಿ ದಿನ್ನೆ
Last Updated 9 ಫೆಬ್ರುವರಿ 2026, 8:02 IST
ಬೂದಿ ದಿನ್ನೆ ಸಂರಕ್ಷಣೆ ಮಾಡಲು ಒತ್ತಾಯ

ವಡಗೇರಾ | ಭಕ್ತರ ದೇಣಿಗೆಯಿಂದ ಭವ್ಯ ದೇವಸ್ಥಾನ ನಿರ್ಮಾಣ

₹1.1 ಕೋಟಿ ವೆಚ್ಚದಲ್ಲಿ ಆದಿ ದೇವತೆ ಅಂಬಾ ಮಹೇಶ್ವರಿಯ ದೇವಸ್ಥಾನ
Last Updated 9 ಫೆಬ್ರುವರಿ 2026, 8:01 IST
ವಡಗೇರಾ | ಭಕ್ತರ ದೇಣಿಗೆಯಿಂದ ಭವ್ಯ ದೇವಸ್ಥಾನ ನಿರ್ಮಾಣ

ಸುರಪುರ | ಸಮೃದ್ಧಿ ಸ್ವ-ಉದ್ಯೋಗ ಯೋಜನೆ ವರದಾನ: ವಸಂತಗೌಡ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಹಾಗೂ ಸಿಡ್ಬಿ ಸಹಯೋಗದ ಸಮೃದ್ಧಿ ಯೋಜನೆಯಡಿ ಸ್ವ-ಉದ್ಯೋಗ ತರಬೇತಿ ಮತ್ತು ಸಾಲ ಸೌಲಭ್ಯ. ವಸಂತಗೌಡ ಅವರ ಮಾರ್ಗದರ್ಶನ.
Last Updated 9 ಫೆಬ್ರುವರಿ 2026, 8:01 IST
ಸುರಪುರ | ಸಮೃದ್ಧಿ ಸ್ವ-ಉದ್ಯೋಗ ಯೋಜನೆ ವರದಾನ: ವಸಂತಗೌಡ

ಶಹಾಪುರ | 'ಕ್ಷಯರೋಗ ಆರಂಭದ ಹಂತದಲ್ಲಿ ಪತ್ತೆ ಹಚ್ಚಿ'

ಶಹಾಪುರ ತಾಲ್ಲೂಕಿನ ವನದುರ್ಗದಲ್ಲಿ ಕ್ಷಯರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ. ಕ್ಷಯರೋಗದ ಲಕ್ಷಣಗಳು, ಉಚಿತ ಚಿಕಿತ್ಸೆ ಮತ್ತು ಹರಡುವಿಕೆಯ ಬಗ್ಗೆ ಆರೋಗ್ಯ ಅಧಿಕಾರಿಗಳ ವಿವರಣೆ.
Last Updated 9 ಫೆಬ್ರುವರಿ 2026, 8:01 IST
ಶಹಾಪುರ | 'ಕ್ಷಯರೋಗ ಆರಂಭದ ಹಂತದಲ್ಲಿ ಪತ್ತೆ ಹಚ್ಚಿ'

ಹಸನಾಪುರ: ಅಂಬಿಗರ ಚೌಡಯ್ಯ ವೃತ್ತ ಉದ್ಘಾಟನೆ

ಸುರಪುರದ ಹಸನಾಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತ ಉದ್ಘಾಟಿಸಲಾಯಿತು. ಕೋಲಿ ಕಬ್ಬಲಿಗ ಹಾಗೂ ಗಂಗಾಮತ ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಎಂದು ಗಣ್ಯರು ಅಭಿಪ್ರಾಯಪಟ್ಟರು.
Last Updated 9 ಫೆಬ್ರುವರಿ 2026, 8:00 IST
ಹಸನಾಪುರ: ಅಂಬಿಗರ ಚೌಡಯ್ಯ ವೃತ್ತ ಉದ್ಘಾಟನೆ

ಕೆಂಭಾವಿ | ವಾಹನ ಸವಾರರಿಗೆ ಬೀಡಾಡಿ ದನಗಳ ಕಾಟ

Road Safety Concern: ಕೆಂಭಾವಿ ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿಯಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಪುರಸಭೆ ಕ್ರಮಕೈಗೊಂಡು ದನಗಳನ್ನು ಗೋಶಾಲೆಗೆ ಸ್ಥಳಾಂತರ ಮಾಡುವ ಎಚ್ಚರಿಕೆ ನೀಡಿದೆ.
Last Updated 8 ಫೆಬ್ರುವರಿ 2026, 7:18 IST
ಕೆಂಭಾವಿ | ವಾಹನ ಸವಾರರಿಗೆ ಬೀಡಾಡಿ ದನಗಳ ಕಾಟ

ವಡಗೇರಾ | ಅಂಬಾಮಹೇಶ್ವರಿಯ ನೂತನ ದೇವಸ್ಥಾನ ಲೋಕಾರ್ಪಣೆ

Religious Ceremony: ವಡಗೇರಾ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಆದಿ ದೇವತೆ ಅಂಬಾಮಹೇಶ್ವರಿಯ ಭವ್ಯ ದೇವಸ್ಥಾನ ಶುಕ್ರವಾರ ಲೋಕಾರ್ಪಣೆಗೊಂಡಿದೆ. ವಿವಿಧ ಧಾರ್ಮಿಕ ಪೂಜೆಗಳು ನೆರವೇರಿದವು.
Last Updated 8 ಫೆಬ್ರುವರಿ 2026, 6:16 IST
ವಡಗೇರಾ | ಅಂಬಾಮಹೇಶ್ವರಿಯ ನೂತನ ದೇವಸ್ಥಾನ ಲೋಕಾರ್ಪಣೆ
ADVERTISEMENT

ವಡಗೇರಾ | ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ: ಶ್ರೀಧರ

Water Management: ವಡಗೇರಾ: ‘ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ಸಹಾಯಕ ಆಯುಕ್ತ ಶ್ರೀಧರ ತಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 8 ಫೆಬ್ರುವರಿ 2026, 6:11 IST
ವಡಗೇರಾ | ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ: ಶ್ರೀಧರ

ಸುರಪುರ | ಕಾರ್ಮಿಕರು ಮಾನ್-ಧನ್ ಯೋಜನೆ ಸೌಲಭ್ಯ ಪಡೆಯಿರಿ: ಶಾಂತಪ್ಪ ಹೊಸೂರು

Workers Welfare: ಸುರಪುರ: ‘ಬೀದಿ ವ್ಯಾಪಾರಿಗಳು, ಕಾರ್ಮಿಕರು ಮಾನ್-ಧನ್ ಯೋಜನೆಯಡಿ ಹೆಸರು ನೋಂದಾಯಿಸಿ ಮಾಸಿಕ ಪಿಂಚಣಿ ಸೌಲಭ್ಯ ಪಡೆಯಬೇಕು’ ಎಂದು ಎಇಇ ಶಾಂತಪ್ಪ ಹೊಸೂರು ಹೇಳಿದರು. ಯೋಜನೆ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
Last Updated 8 ಫೆಬ್ರುವರಿ 2026, 6:07 IST
ಸುರಪುರ | ಕಾರ್ಮಿಕರು ಮಾನ್-ಧನ್ ಯೋಜನೆ ಸೌಲಭ್ಯ ಪಡೆಯಿರಿ: ಶಾಂತಪ್ಪ ಹೊಸೂರು

ಶಹಾಪುರ | ಸ್ವಕುಳಿಸಾಳಿ ಕುಟುಂಬದ ಸದಸ್ಯರಿಗೆ ಸಾಮಾಜಿಕ ಬಹಿಷ್ಕಾರ

Caste Dispute: ಶಹಾಪುರ: ಸ್ವಕುಳಿಸಾಳಿ ಸಮಾಜದ 15 ಕುಟುಂಬದ ಸದಸ್ಯರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಧಾರ್ಮಿಕ ಹಾಗೂ ವೈಯಕ್ತಿಕ ಕಾರ್ಯಕ್ರಮಗಳಿಗೆ ಭಾಗವಹಿಸದಂತೆ ಅಲಿಖಿತ ಫರ್ಮಾನು ಹೊರಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
Last Updated 8 ಫೆಬ್ರುವರಿ 2026, 6:05 IST
ಶಹಾಪುರ | ಸ್ವಕುಳಿಸಾಳಿ ಕುಟುಂಬದ ಸದಸ್ಯರಿಗೆ  ಸಾಮಾಜಿಕ ಬಹಿಷ್ಕಾರ
ADVERTISEMENT
ADVERTISEMENT
ADVERTISEMENT