ಬುಧವಾರ, 11 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಕೆಲಸದ ವೇಳೆ ಮೃತಪಟ್ಟ ಪೌರ ಕಾರ್ಮಿಕ

Yadgir Municipality: ಯಾದಗಿರಿ: ನಗರಸಭೆ ಪೌರ ಕಾರ್ಮಿಕರೊಬ್ಬರು ಕೆಲಸದ ವೇಳೆ ಎದೆ ನೋವಿನಿಂದ ಬಳಲಿ ಸೋಮವಾರ ಮೃತಪಟ್ಟಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿ ಪಿಲ್ಲಪ್ಪ ಬೊಮ್ಮನ್ ಮೃತ ಕಾರ್ಮಿಕ. ಮೃತರಿಗೆ ತಾಯಿ, ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ.
Last Updated 10 ಮಾರ್ಚ್ 2026, 5:00 IST
ಕೆಲಸದ ವೇಳೆ ಮೃತಪಟ್ಟ ಪೌರ ಕಾರ್ಮಿಕ

ಸೇವಾ ಮನೋಭಾವ ಬೆಳೆಸಿಕೊಳ್ಳಿ: ಯುವ ಮುಖಂಡ ಆದಿತ್ಯಗೌಡ ಪೊಲೀಸ್ ಪಾಟೀಲ

NSS Special Camp: ಕೆಂಭಾವಿ: ‘ಶಿಬಿರಾರ್ಥಿಗಳು ಶಿಸ್ತು, ಸಂಯಮ, ಸಮಯ ಪ್ರಜ್ಞೆ, ಆತ್ಮವಿಶ್ವಾಸ, ಸೇವಾ ಮನೋಭಾವ ಬೆಳೆಸಿಕೊಂಡು ಮಾದರಿ ವ್ಯಕ್ತಿಯಾಗಿ ಸಮಾಜದ ಶಕ್ತಿಯಾಗಬೇಕು’ ಎಂದು ಯುವ ಮುಖಂಡ ಆದಿತ್ಯಗೌಡ ಪೊಲೀಸ್ ಪಾಟೀಲ ಹೇಳಿದರು.
Last Updated 10 ಮಾರ್ಚ್ 2026, 5:00 IST
ಸೇವಾ ಮನೋಭಾವ ಬೆಳೆಸಿಕೊಳ್ಳಿ: ಯುವ ಮುಖಂಡ ಆದಿತ್ಯಗೌಡ ಪೊಲೀಸ್ ಪಾಟೀಲ

ಎಸ್‌ಎಸ್‌ಎಲ್‌ಸಿ ಪರೀಕ್ಷೆ; 18,277 ವಿದ್ಯಾರ್ಥಿಗಳು ನೋಂದಣಿ

Karnataka SSLC Exam: ಯಾದಗಿರಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 18,277 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆಗಳು ನಡೆಯಲಿವೆ.
Last Updated 10 ಮಾರ್ಚ್ 2026, 5:00 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆ; 18,277 ವಿದ್ಯಾರ್ಥಿಗಳು ನೋಂದಣಿ

‘ಅಳಿವಿನಂಚಿನಲ್ಲಿ ಮೂರು ಸಾವಿರಕ್ಕೂ ಅಧಿಕ ಭಾಷೆ’: ಸದಸ್ಯ ಸಿದ್ಧರಾಮ ಹೊನ್ಕಲ್

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ಹೇಳಿಕೆ ಅಳಿವಿನಂಚಿನಲ್ಲಿವೆ ಮೂರು ಸಾವಿರಕ್ಕೂ ಅಧಿಕ ಭಾಷೆಗಳು
Last Updated 10 ಮಾರ್ಚ್ 2026, 4:58 IST
‘ಅಳಿವಿನಂಚಿನಲ್ಲಿ ಮೂರು ಸಾವಿರಕ್ಕೂ ಅಧಿಕ ಭಾಷೆ’: ಸದಸ್ಯ ಸಿದ್ಧರಾಮ ಹೊನ್ಕಲ್

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೊ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ವಜಾ

Mallikarjuna Mutya: ಯಾದಗಿರಿ: ಪೋಕ್ಸೊ ಪ್ರಕರಣ ಆರೋಪಕ್ಕೆ ಸಂಬಂಧಿಸಿದಂತೆ ಶಹಾಪುರ ತಾಲ್ಲೂಕಿನ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಇಲ್ಲಿನ ಜಿಲ್ಲಾ ಪ್ರದಾನ ಸೇಷನ್ಸ್ ನ್ಯಾಯಾಲಯ ನಿರಾಕರಿಸಿದೆ.
Last Updated 10 ಮಾರ್ಚ್ 2026, 4:58 IST
ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೊ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಯಾದಗಿರಿ | ಬಾಯಾರಿದ ಆರ್‌ಒ ಘಟಕಗಳು; ಶುದ್ಧ ನೀರಿಗೆ ಪರದಾಟ

471 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 219 ಘಟಕಗಳು ಸ್ಥಗಿತ
Last Updated 9 ಮಾರ್ಚ್ 2026, 7:29 IST
ಯಾದಗಿರಿ | ಬಾಯಾರಿದ ಆರ್‌ಒ ಘಟಕಗಳು; ಶುದ್ಧ ನೀರಿಗೆ ಪರದಾಟ

ಪರೋಪಕಾರ ಮಾನವ ಧರ್ಮದ ಸಂಕೇತ: ತೆಲಂಗಾಣ ಸಚಿವ ವಾಕಿಟಿ ಶ್ರೀಹರಿ

ಸಿದ್ದಲಿಂಗೇಶ್ವರ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಜಾತ್ರಾ ಮಹೋತ್ಸವ
Last Updated 9 ಮಾರ್ಚ್ 2026, 7:29 IST
ಪರೋಪಕಾರ ಮಾನವ ಧರ್ಮದ ಸಂಕೇತ: ತೆಲಂಗಾಣ ಸಚಿವ ವಾಕಿಟಿ ಶ್ರೀಹರಿ
ADVERTISEMENT

ವಡಗೇರಾ: ಶ್ರೀಶೈಲಕ್ಕೆ ಪಾದಯಾತ್ರಿಗಳಿಗೆ ಬೀಳ್ಕೊಡುಗೆ

Religious Pilgrimage: ವಡಗೇರಾದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ನಿಮಿತ್ತ ಭಕ್ತರು 15ನೇ ವರ್ಷದ ಪಾದಯಾತ್ರೆ ಆರಂಭಿಸಿ ವಿಶೇಷ ಪೂಜೆಯೊಂದಿಗೆ ಬೀಳ್ಕೊಡಲಾಯಿತು.
Last Updated 9 ಮಾರ್ಚ್ 2026, 7:29 IST
ವಡಗೇರಾ: ಶ್ರೀಶೈಲಕ್ಕೆ ಪಾದಯಾತ್ರಿಗಳಿಗೆ ಬೀಳ್ಕೊಡುಗೆ

ಸಾಮರ್ಥ್ಯಕ್ಕೆ ಅನುಸಾರ ಸತ್ಕಾರ್ಯಗಳಿಗೆ ದಾನ ಮಾಡಿ: ಶಿವಕುಮಾರ ಸ್ವಾಮೀಜಿ

Religious Event: ಕೆಂಭಾವಿ ಸಮೀಪದ ನಗನೂರಿನಲ್ಲಿ ನಡೆದ ಪ್ರವಚನ ಮಹೋತ್ಸವದಲ್ಲಿ ಶಿವಕುಮಾರ ಸ್ವಾಮೀಜಿ ಸದ್ಗುಣ ಬೆಳೆಸಿ ಸತ್ಕಾರ್ಯಗಳಿಗೆ ದಾನ ಮಾಡುವ ಮಹತ್ವವನ್ನು ಒತ್ತಿಹೇಳಿದರು.
Last Updated 9 ಮಾರ್ಚ್ 2026, 7:29 IST
ಸಾಮರ್ಥ್ಯಕ್ಕೆ ಅನುಸಾರ ಸತ್ಕಾರ್ಯಗಳಿಗೆ ದಾನ ಮಾಡಿ: ಶಿವಕುಮಾರ ಸ್ವಾಮೀಜಿ

ವಿದ್ಯಾರ್ಥಿಗಳಲ್ಲಿ ಪ್ರಾಚೀನ ಭಾರತದ ಕಲ್ಪನೆ ಇರಲಿ: ಉಪೇಂದ್ರನಾಯಕ ಸುಬೇದಾರ

Teacher Training Program: ಸುರಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪೇಂದ್ರನಾಯಕ ಸುಬೇದಾರ ಪ್ರಾಚೀನ ಭಾರತದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ಹೇಳಿದರು.
Last Updated 9 ಮಾರ್ಚ್ 2026, 7:29 IST
ವಿದ್ಯಾರ್ಥಿಗಳಲ್ಲಿ ಪ್ರಾಚೀನ ಭಾರತದ ಕಲ್ಪನೆ ಇರಲಿ: ಉಪೇಂದ್ರನಾಯಕ ಸುಬೇದಾರ
ADVERTISEMENT
ADVERTISEMENT
ADVERTISEMENT