ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಬಾಲಕಿ ಜೊತೆ ಅನುಚಿತ ವರ್ತನೆ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ

Mallikarjuna Mutya: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಏಳು ವರ್ಷದ ಬಾಲಕಿಯ ಜೊತೆ ಅನುಚಿತ ವರ್ತನೆ ಮಾಡಿದ ಆರೋಪದಡಿ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
Last Updated 26 ಫೆಬ್ರುವರಿ 2026, 8:14 IST
ಬಾಲಕಿ ಜೊತೆ ಅನುಚಿತ ವರ್ತನೆ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ

ಶಹಾಪುರ: ಸಚಿವ ಶರಣಬಸಪ್ಪ ದರ್ಶನಾಪುರ ಮೇಲೆ ಬಜೆಟ್ ನಿರೀಕ್ಷೆಯ ಭಾರ

ಮೂಲ ಸೌಕರ್ಯ, ಶೈಕ್ಷಣಿಕ ಪ್ರಗತಿಗೆ ಶಹಾಪುರ ಕ್ಷೇತ್ರದ ಜನರ ಬೇಡಿಕೆ
Last Updated 26 ಫೆಬ್ರುವರಿ 2026, 7:00 IST
ಶಹಾಪುರ: ಸಚಿವ ಶರಣಬಸಪ್ಪ ದರ್ಶನಾಪುರ ಮೇಲೆ ಬಜೆಟ್ ನಿರೀಕ್ಷೆಯ ಭಾರ

ವಡಗೇರಾ: ಭೀಮಾ ನದಿಯಲ್ಲಿ ಮುಳಗಿ 7 ವರ್ಷದ ಬಾಲಕಿ ಸಾವು

Vadagera Drowning Incident: ವಡಗೇರಾ ತಾಲ್ಲೂಕಿನ ಭೀಮಾ ನದಿಯಲ್ಲಿ ಕಾಲು ಜಾರಿ ಬಿದ್ದ 7 ವರ್ಷದ ಬಾಲಕಿ ಮೃತಪಟ್ಟಿದ್ದು, ಜಾತ್ರೆಗೆ ಬಂದಿದ್ದ ಕುಟುಂಬದಲ್ಲಿ ದುಃಖ ವಾತಾವರಣ ಆವರಿಸಿದೆ.
Last Updated 26 ಫೆಬ್ರುವರಿ 2026, 7:00 IST
ವಡಗೇರಾ: ಭೀಮಾ ನದಿಯಲ್ಲಿ ಮುಳಗಿ 7 ವರ್ಷದ ಬಾಲಕಿ ಸಾವು

ಜಂಕ್‌ಫುಡ್‌ ಸೇವನೆಯಿಂದ ಅನಾರೋಗ್ಯ: ಶಾಸಕ ತುನ್ನೂರು

‘ಸಿರಿಧಾನ್ಯ ನಡುಗೆ’ ಕಾರ್ಯಕ್ರಮದಲ್ಲಿ ಅಭಿಪ್ರಾಯ
Last Updated 26 ಫೆಬ್ರುವರಿ 2026, 7:00 IST
ಜಂಕ್‌ಫುಡ್‌ ಸೇವನೆಯಿಂದ ಅನಾರೋಗ್ಯ: ಶಾಸಕ ತುನ್ನೂರು

ಅಧಿಕಾರಿಗಳ ವಿಳಂಬಧೋರಣೆ ಸಹಿಸುವುದಿಲ್ಲ: ಖಾಜಾಮೋನುದ್ದಿನ್‌ ಮಿರ್ಚಿ

Vadagera Review Meeting: ವಡಗೇರಾ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ವಿಳಂಬ ಸಹಿಸಲಾಗುವುದಿಲ್ಲ ಎಂದು ಖಾಜಾಮೋನುದ್ದಿನ್ ಮಿರ್ಚಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Last Updated 26 ಫೆಬ್ರುವರಿ 2026, 6:59 IST
ಅಧಿಕಾರಿಗಳ ವಿಳಂಬಧೋರಣೆ ಸಹಿಸುವುದಿಲ್ಲ: ಖಾಜಾಮೋನುದ್ದಿನ್‌ ಮಿರ್ಚಿ

ವಸತಿ ವಿದ್ಯಾಲಯದಲ್ಲಿ ಅವ್ಯವಹಾರ ಆರೋಪ: ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

Gurumathkal Kasturba Case: ಎಲ್ಹೆರಿ ಗ್ರಾಮದ ಕಸ್ತೂರಿ ಬಾ ಬಾಲಿಕಾ ವಸತಿ ವಿದ್ಯಾಲಯದಲ್ಲಿ ₹20 ಲಕ್ಷಕ್ಕೂ ಹೆಚ್ಚು ಅವ್ಯವಹಾರ ಆರೋಪದಡಿ ಶಿಕ್ಷಕಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 26 ಫೆಬ್ರುವರಿ 2026, 6:59 IST
ವಸತಿ ವಿದ್ಯಾಲಯದಲ್ಲಿ ಅವ್ಯವಹಾರ ಆರೋಪ: ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

ಯಾದಗಿರಿ | ರಾಜ್ಯ ಬಜೆಟ್‌ ಮೇಲೆ ಆಶಾಗೋಪುರ

ಯಾದಗಿರಿ ವಿಧಾನಸಭಾ ಕ್ಷೇತ್ರ: ಸಾಲು– ಸಾಲು ಬೇಡಿಕೆಗಳಿಗೆ ಸಿಗುವುದೆ ಗ್ಯಾರಂಟಿ!
Last Updated 25 ಫೆಬ್ರುವರಿ 2026, 8:11 IST
ಯಾದಗಿರಿ | ರಾಜ್ಯ ಬಜೆಟ್‌ ಮೇಲೆ ಆಶಾಗೋಪುರ
ADVERTISEMENT

ಶಹಾಪುರ | ಕಾಳು ಕಟ್ಟುವ ಹಂತದಲ್ಲಿ ಸಜ್ಜೆ ಬೆಳೆ ಜೊಳ್ಳು-ಆರೋಪ

Shahapur News: ದರಿಯಾಪುರ ಗ್ರಾಮದಲ್ಲಿ ಸಜ್ಜೆ ಬೆಳೆ ಕಾಳು ಕಟ್ಟುವ ಹಂತದಲ್ಲಿ ಜೊಳ್ಳಾದ ಹಿನ್ನೆಲೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Last Updated 25 ಫೆಬ್ರುವರಿ 2026, 8:11 IST
ಶಹಾಪುರ | ಕಾಳು ಕಟ್ಟುವ ಹಂತದಲ್ಲಿ ಸಜ್ಜೆ ಬೆಳೆ ಜೊಳ್ಳು-ಆರೋಪ

ಸುರಪುರ | ದೇವಪುರ ಜಡಿಶಾಂತಲಿಂಗೇಶ್ವರ ಮಠಕ್ಕೆ ಗವಿಶ್ರೀ ಭೇಟಿ

Surapur News: ಸುರಪುರ ತಾಲ್ಲೂಕಿನ ದೇವಪುರ ಗ್ರಾಮದ ಜಡಿಶಾಂತಲಿಂಗೇಶ್ವರ ಮಠಕ್ಕೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿದರು. ದೇವಸ್ಥಾನದ ವಾಸ್ತುಶಿಲ್ಪಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 25 ಫೆಬ್ರುವರಿ 2026, 8:11 IST
ಸುರಪುರ | ದೇವಪುರ ಜಡಿಶಾಂತಲಿಂಗೇಶ್ವರ ಮಠಕ್ಕೆ ಗವಿಶ್ರೀ ಭೇಟಿ

ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಶಾಲೆ ಮಾದರಿ: ಸಾಹಿತಿ ಶ್ರೀನಿವಾಸ ಜಾಲವಾದಿ

Value Based Education: ಸುರಪುರ: ‘ಶಿಕ್ಷಣ ಈಗ ವ್ಯಾಪಾರೀಕರಣವಾಗಿದೆ. ಅನ್ಯ ಭಾಷೆಯ ವ್ಯಾಮೋಹ ಅಧಿಕವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸದೆ ವಂಚನೆ ಮಾಡುತ್ತಿದ್ದಾರೆ’ ಎಂದು ಸಾಹಿತಿ ಶ್ರೀನಿವಾಸ ಜಾಲವಾದಿ ಹೇಳಿದರು.
Last Updated 25 ಫೆಬ್ರುವರಿ 2026, 8:11 IST
ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಶಾಲೆ ಮಾದರಿ: ಸಾಹಿತಿ ಶ್ರೀನಿವಾಸ ಜಾಲವಾದಿ
ADVERTISEMENT
ADVERTISEMENT
ADVERTISEMENT