ಬುಧವಾರ, 10 ಡಿಸೆಂಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ: ಖಾಕಿ ಪಡೆ ಬಲವರ್ಧನೆಗೆ ₹ 10 ಕೋಟಿ ಮಂಜೂರು

‘ಸೆನ್’ ಠಾಣೆ, ಕೆಂಭಾವಿ ವಸತಿ ಗೃಹ, ಶ್ವಾನದಳ ಕೇಂದ್ರ, ಔಟ್‌ಪೋಸ್ಟ್‌ ಕಟ್ಟಡಕ್ಕೆ ಕೆಕೆಆರ್‌ಡಿಬಿ ಅನುದಾನ ಬಳಕೆ
Last Updated 10 ಡಿಸೆಂಬರ್ 2025, 6:40 IST
ಯಾದಗಿರಿ: ಖಾಕಿ ಪಡೆ ಬಲವರ್ಧನೆಗೆ ₹ 10 ಕೋಟಿ ಮಂಜೂರು

ಸುರಪುರ: ತಾವೇ ಗುಡ್ಡಗಾಡು ಪ್ರದೇಶಕ್ಕೆ ತೆರಳಿ ಮೇಯುವ ಜಾನುವಾರುಗಳು!

ಸುರಪುರ ನಗರದಲ್ಲಿ ದನ ಕಾಯೋರು ಇಲ್ಲ. ಹಾಗಂತ ದನಗಳನ್ನು ಮನೆಯಲ್ಲಿಯೇ ಕಟ್ಟಿ ಹಾಕುವುದಿಲ್ಲ. ಬೆಳಿಗ್ಗೆ ತಮ್ಮ ತಮ್ಮ ಮಾಲೀಕರು ಹಾಲು ಕರಿದುಕೊಂಡ ಮೇಲೆ ತಾವೇ ಗುಡ್ಡಗಾಡು ಪ್ರದೇಶಕ್ಕೆ ಹಿಂಡು ಹಿಂಡಾಗಿ ತೆರಳುತ್ತವೆ.
Last Updated 10 ಡಿಸೆಂಬರ್ 2025, 6:38 IST
ಸುರಪುರ: ತಾವೇ ಗುಡ್ಡಗಾಡು ಪ್ರದೇಶಕ್ಕೆ ತೆರಳಿ ಮೇಯುವ ಜಾನುವಾರುಗಳು!

ಯಾದಗಿರಿ: ಗೋಹತ್ಯೆ ಕಾಯ್ದೆ ತಿದ್ದುಪಡಿಗೆ ವಿರೋಧ

ರಾಜ್ಯ ಸರ್ಕಾರದ ನಡೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರ ಖಂಡನೆ
Last Updated 10 ಡಿಸೆಂಬರ್ 2025, 6:36 IST
ಯಾದಗಿರಿ: ಗೋಹತ್ಯೆ ಕಾಯ್ದೆ ತಿದ್ದುಪಡಿಗೆ ವಿರೋಧ

ಯಾದಗಿರಿ: ಒಂಟಿ ಬಾಲಕಿ ಮೇಲೆ ಅತ್ಯಾಚಾರ

ದುಡಿಯಲು ಬೆಂಗಳೂರಿಗೆ ವಲಸೆ ಹೋಗಿದ್ದ ತಾಯಿ–ತಂದೆ
Last Updated 10 ಡಿಸೆಂಬರ್ 2025, 6:35 IST
ಯಾದಗಿರಿ: ಒಂಟಿ ಬಾಲಕಿ ಮೇಲೆ ಅತ್ಯಾಚಾರ

VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

Cattle Employment: ಓದಿನಲ್ಲಿ ಇಂಟರೆಸ್ಟ್‌ ಕಳೆದುಕೊಂಡಿರುವ, ಸರಿಯಾಗಿ ಕೆಲಸ ಮಾಡದ ಯುವಕ–ಯುವತಿಯರಿಗೆ ‘ದನ ಕಾಯೋಕ್ ಹೋಗು’ ಎಂದು ಮೂದಲಿಸುವವರೇ ಅನೇಕ.
Last Updated 10 ಡಿಸೆಂಬರ್ 2025, 6:29 IST
VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

ರುಕ್ಮಾಪುರ: ಕುಡಿಯುವ ನೀರಿನ ಘಟಕ ಉದ್ಘಾಟನೆ

ಸುರಪುರ: ರುಕ್ಮಾಪುರ ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ಸ್ಥಾಪಿತ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ರಾಜಾ ವೇಣುಗೋಪಾಲನಾಯಕ ಉದ್ಘಾಟಿಸಿದರು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
Last Updated 9 ಡಿಸೆಂಬರ್ 2025, 6:37 IST
ರುಕ್ಮಾಪುರ: ಕುಡಿಯುವ ನೀರಿನ ಘಟಕ ಉದ್ಘಾಟನೆ

ಮತಗಳ್ಳತನದಿಂದಲೇ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದು: ಮಾಜಿ ಸಂಸದ ಡಾ.ಉಮೇಶ ಜಾಧವ

ಗುರುಮಠಕಲ್: ‘ಮಲ್ಲಿಕಾರ್ಜುನ ಖರ್ಗೆ ಮತಗಳ್ಳತನದಿಂದ ಗೆದ್ದಿದ್ದಾರೆ,’ ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ ಹೇಳಿದ್ದಾರೆ. ಅವರು ಈ ಕುರಿತು ಮಾತನಾಡಿ, ಪಕ್ಷ ಸಂಘಟನೆಯೊಡನೆ ಮುಂದಿನ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
Last Updated 9 ಡಿಸೆಂಬರ್ 2025, 6:36 IST
ಮತಗಳ್ಳತನದಿಂದಲೇ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದು: ಮಾಜಿ ಸಂಸದ ಡಾ.ಉಮೇಶ ಜಾಧವ
ADVERTISEMENT

ಪೂರ್ವಾನುಮತಿ ಪಡೆಯದೆ ಶೈಕ್ಷಣಿಕ ಪ್ರವಾಸ: ಪ್ರಾಧ್ಯಾಪಕ ವಿರುದ್ಧ ಕ್ರಮಕ್ಕೆ ಮನವಿ

ಶಹಾಪುರ: ‘ಪೂರ್ವಾನುಮತಿ ಪಡೆಯದೆ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದ ಪ್ರಾಧ್ಯಾಪಕ ಮೊಹ್ಮದ ಆರೀಫ್ ಮತ್ತು ಸಿಬ್ಬಂದಿ ದೇವಿಂದ್ರಪ್ಪ ಮೇಲೆ ಕ್ರಮ ಜರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿತು’ ಎಂದು ಸಂಘಟನೆಯ ಮುಖಂಡರು ಹೇಳಿದ್ದಾರೆ.
Last Updated 9 ಡಿಸೆಂಬರ್ 2025, 6:28 IST
ಪೂರ್ವಾನುಮತಿ ಪಡೆಯದೆ ಶೈಕ್ಷಣಿಕ ಪ್ರವಾಸ: ಪ್ರಾಧ್ಯಾಪಕ ವಿರುದ್ಧ ಕ್ರಮಕ್ಕೆ ಮನವಿ

ಯಾದಗಿರಿ | ಅನಧಿಕೃತ ಮರಳು ಗಣಿಗಾರಿಕೆಗೆ: ₹ 1.58 ಕೋಟಿ ಮೌಲ್ಯದ ಸ್ವತ್ತು ಜಪ್ತಿ

ಯಾದಗಿರಿ: ಕೃಷ್ಣಾ ನದಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ₹1.58 ಕೋಟಿ ಮೌಲ್ಯದ ಮರಳು ಮತ್ತು ಹಿಟಾಚಿ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಸುರಪುರ ಪೋಲೀಸರು ಮಾಹಿತಿ ನೀಡಿದ್ದಾರೆ.
Last Updated 9 ಡಿಸೆಂಬರ್ 2025, 6:24 IST
ಯಾದಗಿರಿ | ಅನಧಿಕೃತ ಮರಳು ಗಣಿಗಾರಿಕೆಗೆ: ₹ 1.58 ಕೋಟಿ ಮೌಲ್ಯದ ಸ್ವತ್ತು ಜಪ್ತಿ

ಯಾದಗಿರಿ | 1.66 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್

ಯಾದಗಿರಿ: ‘ಜಿಲ್ಲೆಯಲ್ಲಿ 1.66 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಡಿಸೆಂಬರ್ 21ರಿಂದ ನಾಲ್ಕು ದಿನಗಳ ಕಾಲ ರಾಷ್ಟ್ರೀಯ ಪೋಲಿಯೊ ಲಸಿಕಾ ಅಭಿಯಾನ ನಡೆಯಲಿದೆ,’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:24 IST
ಯಾದಗಿರಿ | 1.66 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್
ADVERTISEMENT
ADVERTISEMENT
ADVERTISEMENT