ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಕುರುಬರ ಎಸ್‌ಟಿ ಹೋರಾಟ; 23ರಂದು ಸಮಾವೇಶ

ಯಾದಗಿರಿ: ‘ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಫೆಬ್ರುವರಿ 23ರಂದು ನಗರದಲ್ಲಿ ರಾಜ್ಯಮಟ್ಟದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರಾಜ್ಯ ಮಟ್ಟದ ಕುರುಬರ ಸಂಘದ ರಾಜ್ಯ ಗೌರವಾಧ್ಯಕ್ಷ ಸಿದ್ದಣ್ಣ ತೇಜಿ ತಿಳಿಸಿದರು.
Last Updated 10 ಫೆಬ್ರುವರಿ 2026, 8:08 IST
ಕುರುಬರ ಎಸ್‌ಟಿ ಹೋರಾಟ; 23ರಂದು ಸಮಾವೇಶ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಹುಣಸಗಿ: ‘ತಾಲ್ಲೂಕಿನ ಮಾಳನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಲಬಾವಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದರೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮದ ಪ್ರಕಾಶ ಬಡಿಗೇರ ಆರೋಪಿಸಿದರು.
Last Updated 10 ಫೆಬ್ರುವರಿ 2026, 8:07 IST
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಶಾಂತಶಿವಯೋಗಿಗಳ ಅದ್ದೂರಿ ರಥೋತ್ಸವ

ಯಾದಗಿರಿ: ತಾಲ್ಲೂಕಿನ ಹೆಡಗಿಮದ್ರಾ ಗ್ರಾಮದ ಶಾಂತಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಥೋತ್ಸವವು ಸಂಭ್ರಮದಿಂದ ಜರುಗಿತು.
Last Updated 10 ಫೆಬ್ರುವರಿ 2026, 8:06 IST
ಶಾಂತಶಿವಯೋಗಿಗಳ ಅದ್ದೂರಿ ರಥೋತ್ಸವ

ಸಲಾದಪುರ- ದರ್ಗಾ ರಸ್ತೆನಿರ್ಮಾಣ ಕಾಮಗಾರಿ ಉದ್ಘಾಟನೆ

ಗ್ರಾಮೀಣ ಭಾಗಗಳಲ್ಲಿ ಮೂಲ ಸೌಕರ್ಯ ಒದಗಿಸುವ ಉದ್ದೇಶದಿಂದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಅದರಂತೆ ತಾಲ್ಲೂಕಿನ ಸಲಾದಪುರ- ಹಜರತ್ ಮರ್ದಾನ ಸಾಹೇಬ ದರ್ಗಾದವರೆಗೆ $1.50ಕೋಟಿ ವೆಚ್ಚದಲ್ಲಿ ರಸ್ತೆ...
Last Updated 10 ಫೆಬ್ರುವರಿ 2026, 8:05 IST
ಸಲಾದಪುರ- ದರ್ಗಾ ರಸ್ತೆನಿರ್ಮಾಣ ಕಾಮಗಾರಿ ಉದ್ಘಾಟನೆ

11 ವರ್ಷದ ಮಗಳ ಕೊಂದ ತಾಯಿ

ಯಾದಗಿರಿ: ಇಲ್ಲಿನ ರಾಜೀವ ಗಾಂಧಿ ನಗರದಲ್ಲಿ ಸೋಮವಾರ ತಾಯಿಯೇ ತನ್ನ 11 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
Last Updated 10 ಫೆಬ್ರುವರಿ 2026, 7:39 IST
11 ವರ್ಷದ ಮಗಳ ಕೊಂದ ತಾಯಿ

ಬೂದಿ ದಿನ್ನೆ ಸಂರಕ್ಷಣೆ ಮಾಡಲು ಒತ್ತಾಯ

ಭೀಮರಾಯನಗುಡಿ: ಐದು ಸಾವಿರ ವರ್ಷ ಪುರಾತನದ ನೂತನ ಶಿಲಾಯುಗ ಬೂದಿ ದಿನ್ನೆ
Last Updated 9 ಫೆಬ್ರುವರಿ 2026, 8:02 IST
ಬೂದಿ ದಿನ್ನೆ ಸಂರಕ್ಷಣೆ ಮಾಡಲು ಒತ್ತಾಯ

ವಡಗೇರಾ | ಭಕ್ತರ ದೇಣಿಗೆಯಿಂದ ಭವ್ಯ ದೇವಸ್ಥಾನ ನಿರ್ಮಾಣ

₹1.1 ಕೋಟಿ ವೆಚ್ಚದಲ್ಲಿ ಆದಿ ದೇವತೆ ಅಂಬಾ ಮಹೇಶ್ವರಿಯ ದೇವಸ್ಥಾನ
Last Updated 9 ಫೆಬ್ರುವರಿ 2026, 8:01 IST
ವಡಗೇರಾ | ಭಕ್ತರ ದೇಣಿಗೆಯಿಂದ ಭವ್ಯ ದೇವಸ್ಥಾನ ನಿರ್ಮಾಣ
ADVERTISEMENT

ಸುರಪುರ | ಸಮೃದ್ಧಿ ಸ್ವ-ಉದ್ಯೋಗ ಯೋಜನೆ ವರದಾನ: ವಸಂತಗೌಡ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಹಾಗೂ ಸಿಡ್ಬಿ ಸಹಯೋಗದ ಸಮೃದ್ಧಿ ಯೋಜನೆಯಡಿ ಸ್ವ-ಉದ್ಯೋಗ ತರಬೇತಿ ಮತ್ತು ಸಾಲ ಸೌಲಭ್ಯ. ವಸಂತಗೌಡ ಅವರ ಮಾರ್ಗದರ್ಶನ.
Last Updated 9 ಫೆಬ್ರುವರಿ 2026, 8:01 IST
ಸುರಪುರ | ಸಮೃದ್ಧಿ ಸ್ವ-ಉದ್ಯೋಗ ಯೋಜನೆ ವರದಾನ: ವಸಂತಗೌಡ

ಶಹಾಪುರ | 'ಕ್ಷಯರೋಗ ಆರಂಭದ ಹಂತದಲ್ಲಿ ಪತ್ತೆ ಹಚ್ಚಿ'

ಶಹಾಪುರ ತಾಲ್ಲೂಕಿನ ವನದುರ್ಗದಲ್ಲಿ ಕ್ಷಯರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ. ಕ್ಷಯರೋಗದ ಲಕ್ಷಣಗಳು, ಉಚಿತ ಚಿಕಿತ್ಸೆ ಮತ್ತು ಹರಡುವಿಕೆಯ ಬಗ್ಗೆ ಆರೋಗ್ಯ ಅಧಿಕಾರಿಗಳ ವಿವರಣೆ.
Last Updated 9 ಫೆಬ್ರುವರಿ 2026, 8:01 IST
ಶಹಾಪುರ | 'ಕ್ಷಯರೋಗ ಆರಂಭದ ಹಂತದಲ್ಲಿ ಪತ್ತೆ ಹಚ್ಚಿ'

ಹಸನಾಪುರ: ಅಂಬಿಗರ ಚೌಡಯ್ಯ ವೃತ್ತ ಉದ್ಘಾಟನೆ

ಸುರಪುರದ ಹಸನಾಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತ ಉದ್ಘಾಟಿಸಲಾಯಿತು. ಕೋಲಿ ಕಬ್ಬಲಿಗ ಹಾಗೂ ಗಂಗಾಮತ ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಎಂದು ಗಣ್ಯರು ಅಭಿಪ್ರಾಯಪಟ್ಟರು.
Last Updated 9 ಫೆಬ್ರುವರಿ 2026, 8:00 IST
ಹಸನಾಪುರ: ಅಂಬಿಗರ ಚೌಡಯ್ಯ ವೃತ್ತ ಉದ್ಘಾಟನೆ
ADVERTISEMENT
ADVERTISEMENT
ADVERTISEMENT