ಯಾದಗಿರಿ: ಸುಮಾರು ಎಂಟು ತಿಂಗಳಿನಿಂದ ಮುಸುಕಿನಲ್ಲಿ ಮರೆಯಾಗಿರುವ ಏಷ್ಯಾದ ಬೆಳಕು
Statue Unveiling Delay: ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಮೂರ್ತಿ ಹಾಗೂ ವೃತ್ತದ ಕಾಮಗಾರಿ ಮುಗಿದು 8 ತಿಂಗಳಾದರೂ ಈವರೆಗೂ ಮೂರ್ತಿ ಅನಾವರಣಗೊಂಡಿಲ್ಲ. ಬಟ್ಟೆಯಿಂದ ಮುಚ್ಚಿರುವ ಪ್ರತಿಮೆಯನ್ನು ಶೀಘ್ರ ಲೋಕಾರ್ಪಣೆ ಮಾಡುವಂತೆ ಒತ್ತಾಯ ಕೇಳಿಬಂದಿದೆ.Last Updated 27 ಫೆಬ್ರುವರಿ 2026, 7:13 IST