ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಶಹಾಪುರ: ಅದ್ದೂರಿ ಸಂತ ಸೇವಾಲಾಲ ಜಯಂತ್ಯುತ್ಸವ

Shahapur News: ಬಂಜಾರ ಸಮುದಾಯ ಸ್ವಾಭಿಮಾನದ ಪ್ರತೀಕವಾಗಿದ್ದು, ಶಿಕ್ಷಣವೇ ಶಕ್ತಿಯೆಂದು ಸಾರಿದ ಸಂತ ಸೇವಾಲಾಲರ ಹಾದಿಯಲ್ಲಿ ನಡೆಯಬೇಕು ಎಂದು ಬಂಜಾರ ಸಮಾಜದ ಮುಖಂಡ ರೇಖು ಚವ್ಹಾಣ ಶಹಾಪುರದಲ್ಲಿ ತಿಳಿಸಿದರು.
Last Updated 16 ಫೆಬ್ರುವರಿ 2026, 4:40 IST
ಶಹಾಪುರ: ಅದ್ದೂರಿ ಸಂತ ಸೇವಾಲಾಲ ಜಯಂತ್ಯುತ್ಸವ

ಯಾದಗಿರಿ | ಉನ್ನತ ಗುರಿ ಸಾಧನೆಗೆ ಬೇಕು ಸಮಯ ನಿರ್ವಹಣೆ: ಎಸ್‌ಪಿ ಪೃಥ್ವಿಕ್

Yadgir SP Advice: ಸಾಮಾಜಿಕ ಜಾಲತಾಣಗಳ ಅಡ್ಡಿಗಳ ನಡುವೆ ಸಮಯದ ಸದ್ಬಳಕೆಯೊಂದಿಗೆ ಉನ್ನತ ಗುರಿ ಇರಿಸಿಕೊಂಡು ಅಧ್ಯಯನ ಮಾಡಿದರೆ ಉನ್ನತ ಶಿಕ್ಷಣ ಪಡೆಯಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.
Last Updated 16 ಫೆಬ್ರುವರಿ 2026, 4:39 IST
ಯಾದಗಿರಿ | ಉನ್ನತ ಗುರಿ ಸಾಧನೆಗೆ ಬೇಕು ಸಮಯ ನಿರ್ವಹಣೆ: ಎಸ್‌ಪಿ ಪೃಥ್ವಿಕ್

ಸುರಪುರ | ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ: ಚನ್ನಪ್ಪ ಕ್ಯಾದಗಿ

Surapura News: ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆ, ಶಿಸ್ತು, ಏಕಾಗ್ರತೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಚನ್ನಪ್ಪ ಕ್ಯಾದಗಿ ಸುರಪುರದಲ್ಲಿ ಹೇಳಿದರು.
Last Updated 16 ಫೆಬ್ರುವರಿ 2026, 4:38 IST
ಸುರಪುರ | ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ:  ಚನ್ನಪ್ಪ ಕ್ಯಾದಗಿ

ಯಾದಗಿರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ವೈರಾಗ್ಯ ಸಂಪನ್ನ ಶಿವನಿಗೆ ಭಕ್ತಿಯ ಸ್ತುತಿ

Yadgir Shivaratri: ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ವಿವಿಧ ಶಿವ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Last Updated 16 ಫೆಬ್ರುವರಿ 2026, 4:38 IST
ಯಾದಗಿರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ವೈರಾಗ್ಯ ಸಂಪನ್ನ ಶಿವನಿಗೆ ಭಕ್ತಿಯ ಸ್ತುತಿ

ಸೇವಾಲಾಲ ಜಯಂತ್ಯುತ್ಸವ: ಬೆಳಕಿನ ದಾರಿ ತೋರಿದ ಸಂತನಿಗೆ ವೈಭವದ ಮೆರವಣಿಗೆ

Yadgiri News: ಭಕ್ತಿಪಂಥ ಕಾಲದಲ್ಲಿ ಸಮಾಜದಲ್ಲಿನ ಅಜ್ಞಾನ ದೂರ ಮಾಡಿದ ಬಂಜಾರ ಸಮುದಾಯದ ದಾರ್ಶನಿಕ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯುತ್ಸವ ಭಾನುವಾರ ಯಾದಗಿರಿಯಲ್ಲಿ ಅದ್ದೂರಿಯಾಗಿ ಜರುಗಿತು.
Last Updated 16 ಫೆಬ್ರುವರಿ 2026, 4:36 IST
ಸೇವಾಲಾಲ ಜಯಂತ್ಯುತ್ಸವ: ಬೆಳಕಿನ ದಾರಿ ತೋರಿದ ಸಂತನಿಗೆ ವೈಭವದ ಮೆರವಣಿಗೆ

ದೊಡ್ಡ ತ್ಯಾಗದಿಂದ ಸಂತರು,ಶರಣರಾಗಬಹುದು: ಸಿದ್ದಣ್ಣಗೌಡ ಕಾಡಂನೋರ ಅಭಿಮತ

Vadagera News: ಪ್ರತಿಯೊಬ್ಬರೂ ಸಂತರು, ಶಿವಶರಣರು ಆಗಬಹುದು, ಆದರೆ ಅದಕ್ಕೆ ದೊಡ್ಡ ತ್ಯಾಗದ ಅಗತ್ಯವಿದೆ ಎಂದು ಬೀದರ್ ಕಲಬುರಗಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ ಅಭಿಪ್ರಾಯಪಟ್ಟರು.
Last Updated 16 ಫೆಬ್ರುವರಿ 2026, 4:35 IST
ದೊಡ್ಡ ತ್ಯಾಗದಿಂದ ಸಂತರು,ಶರಣರಾಗಬಹುದು:  ಸಿದ್ದಣ್ಣಗೌಡ ಕಾಡಂನೋರ ಅಭಿಮತ

ವಿಶ್ವಾರಾಧ್ಯರ ಆದರ್ಶ ಜೀವನ ಪಾಲಿಸಿ: ಹಿರೇಮಠದ ಅಭಿನವ ಮಹಾಂತ ಶಿವಾಚಾರ್ಯ

Hirematha Swamiji: ಶಹಾಪುರ: ‘ವಿಶ್ವಾರಾಧ್ಯರ ಜೀವನದ ಆದರ್ಶಗಳನ್ನು ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ವೃದ್ಧಿಯಾಗುತ್ತದೆ. ಆದರ್ಶ ಜೀವನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹಿರೇಮಠದ ಅಭಿನವ ಮಹಾಂತ ಶಿವಾಚಾರ್ಯರು ತಿಳಿಸಿದರು.
Last Updated 15 ಫೆಬ್ರುವರಿ 2026, 3:19 IST
ವಿಶ್ವಾರಾಧ್ಯರ ಆದರ್ಶ ಜೀವನ ಪಾಲಿಸಿ: ಹಿರೇಮಠದ ಅಭಿನವ ಮಹಾಂತ ಶಿವಾಚಾರ್ಯ
ADVERTISEMENT

ಯಾದಗಿರಿ: ವೃದ್ಧ ದಂಪತಿಯನ್ನು ದಾರಿಯ ಮಧ್ಯದಲ್ಲಿ ಇಳಿಸಿದ ಬಸ್‌ ನಿರ್ವಾಹಕ ಅಮಾನತು

Yadgir Bus Incident: ಸಂಗಮಕ್ಕೆ ತೆರಳುತ್ತಿದ್ದ ವೃದ್ಧ ದಂಪತಿಯನ್ನು ಮಧ್ಯದಲ್ಲಿ ಇಳಿಸಿದ ಪ್ರಕರಣದಲ್ಲಿ ಕೆಕೆಆರ್‌ಟಿಸಿ ನಿರ್ವಾಹಕರನ್ನು ಅಮಾನತು ಮಾಡಿ ಇಲಾಖಾ ವಿಚಾರಣೆ ಆರಂಭಿಸಲಾಗಿದೆ.
Last Updated 15 ಫೆಬ್ರುವರಿ 2026, 3:19 IST
ಯಾದಗಿರಿ: ವೃದ್ಧ ದಂಪತಿಯನ್ನು ದಾರಿಯ ಮಧ್ಯದಲ್ಲಿ ಇಳಿಸಿದ ಬಸ್‌ ನಿರ್ವಾಹಕ ಅಮಾನತು

ಯಾದಗಿರಿ| ಅಪಘಾತ: ಮೂವರು ಶ್ರೀಶೈಲ ಭಕ್ತರ ಸಾವು

Road Accident: ಯಾದಗಿರಿ: ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕೆ ತೆರಳಿ ವಾಪಸ್‌ ಬರುವಾಗ ಕಲಕುರ್ತಿ ಸಮೀಪದ ರಸ್ತೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಯಾದಗಿರಿ ಮೂಲದ ಇಬ್ಬರು ಸೇರಿ ಮೂವರು ಮೃತಪಟ್ಟಿದ್ದಾರೆ.
Last Updated 15 ಫೆಬ್ರುವರಿ 2026, 3:17 IST
ಯಾದಗಿರಿ| ಅಪಘಾತ: ಮೂವರು ಶ್ರೀಶೈಲ ಭಕ್ತರ ಸಾವು

ಯಾದಗಿರಿ | ಶಿವರಾತ್ರಿ: ಉಪವಾಸ, ಜಾಗರಣೆ ಇಂದು

Mahashivaratri Celebration: ಯಾದಗಿರಿಯಲ್ಲಿ ಶಿವಾಲಯಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಉಪವಾಸ ಮತ್ತು ಜಾಗರಣೆ ನಡೆಯಲಿದ್ದು, ಹಬ್ಬದ ಹಿನ್ನೆಲೆ ಹಣ್ಣುಗಳ ದರ ಏರಿಕೆಯಾಗಿದೆ.
Last Updated 15 ಫೆಬ್ರುವರಿ 2026, 3:17 IST
ಯಾದಗಿರಿ | ಶಿವರಾತ್ರಿ: ಉಪವಾಸ, ಜಾಗರಣೆ ಇಂದು
ADVERTISEMENT
ADVERTISEMENT
ADVERTISEMENT