ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ| ಪೊಲೀಸ್ ರನ್ ಅಭಿಯಾನ: ಪ್ರಕಾಶ, ಬಸವರಾಜ ಪ್ರಥಮ

Karnataka Police Run: 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಮತ್ತು ನಶೆ ಮುಕ್ತ ಕರ್ನಾಟಕ ಜಾಗೃತಿಗಾಗಿ ಯಾದಗಿರಿಯಲ್ಲಿ ನಡೆದ ಮ್ಯಾರಾಥಾನ್‌ನಲ್ಲಿ ಪ್ರಕಾಶ ಮತ್ತು ಬಸವರಾಜ ಪ್ರಥಮ ಸ್ಥಾನ ಗಳಿಸಿದ್ದಾರೆ. ಜಿಲ್ಲಾ ಪೊಲೀಸ್ ಮತ್ತು ಎಸ್‌ಬಿಐ ವತಿಯಿಂದ ಈ ಓಟ ಆಯೋಜಿಸಲಾಗಿತ್ತು.
Last Updated 2 ಮಾರ್ಚ್ 2026, 5:12 IST
ಯಾದಗಿರಿ| ಪೊಲೀಸ್ ರನ್ ಅಭಿಯಾನ: ಪ್ರಕಾಶ, ಬಸವರಾಜ ಪ್ರಥಮ

ಯಾದಗಿರಿ|ರೇಣುಕಾಚಾರ್ಯರ ತತ್ವಗಳು ಅನುಕರಣೀಯ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

Renukacharya Jayanti: ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಇಂದಿನ ಸಮಾಜಕ್ಕೆ ದಾರಿದೀಪ ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
Last Updated 2 ಮಾರ್ಚ್ 2026, 5:12 IST
ಯಾದಗಿರಿ|ರೇಣುಕಾಚಾರ್ಯರ ತತ್ವಗಳು ಅನುಕರಣೀಯ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

ಯಾದಗಿರಿ: ಇಸ್ಪೀಟ್‌ ಅಡ್ಡೆ ಮೇಲೆ ದಾಳಿ; ₹ 2.83 ಲಕ್ಷ ಜಪ್ತಿ

Shorapur Police Raid: ಸುರಪುರ ನಗರದ ಲಾಡ್ಜ್‌ ಒಂದರಲ್ಲಿ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 28 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ₹ 2.83 ಲಕ್ಷ ನಗದು ಹಣವನ್ನು ಜಪ್ತಿ ಮಾಡಲಾಗಿದೆ.
Last Updated 2 ಮಾರ್ಚ್ 2026, 5:12 IST
ಯಾದಗಿರಿ: ಇಸ್ಪೀಟ್‌ ಅಡ್ಡೆ ಮೇಲೆ ದಾಳಿ; ₹ 2.83 ಲಕ್ಷ ಜಪ್ತಿ

ಶಹಾಪುರ| ಅಪಘಾತದಲ್ಲಿ ವಿದ್ಯಾರ್ಥಿಗಳ ಸಾವು ಪ್ರಕರಣ: ಟ್ರ್ಯಾಕ್ಟರ್ ವಶ

Shahapur Police: ದೋರನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಬಾಲಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಟ್ರ್ಯಾಕ್ಟರ್ ಮತ್ತು ಚಾಲಕನನ್ನು ಪತ್ತೆಹಚ್ಚುವಲ್ಲಿ ಶಹಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 2 ಮಾರ್ಚ್ 2026, 5:11 IST
ಶಹಾಪುರ| ಅಪಘಾತದಲ್ಲಿ ವಿದ್ಯಾರ್ಥಿಗಳ ಸಾವು ಪ್ರಕರಣ: ಟ್ರ್ಯಾಕ್ಟರ್ ವಶ

ಯಾದಗಿರಿ| ಬಾರದ ಅನುದಾನ; ತೀರದ ಬವಣೆಗಳು

15ನೇ ಹಣಕಾಸು ಯೋಜನೆಯಡಿ ₹ 51.80 ಕೋಟಿ ಅನುದಾನ ಬಾಕಿ
Last Updated 2 ಮಾರ್ಚ್ 2026, 5:11 IST
ಯಾದಗಿರಿ| ಬಾರದ ಅನುದಾನ; ತೀರದ ಬವಣೆಗಳು

ಕಕ್ಕೇರಾ: ತಾಲ್ಲೂಕು ಕೇಂದ್ರಕ್ಕೆ ಒತ್ತಾಯಿಸಿ ಬಂದ್‌

Local Governance: ಕಕ್ಕೇರಾ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲು ಸಾರ್ವಜನಿಕರು ಮತ್ತು ಸಂಘಟನೆಗಳು ಮನವಿ ಪತ್ರ ಸಲ್ಲಿಸಿ ಬಂದ್ ಕಾರ್ಯಕ್ರಮ ನಡೆಸಿದರು.
Last Updated 1 ಮಾರ್ಚ್ 2026, 7:27 IST
ಕಕ್ಕೇರಾ: ತಾಲ್ಲೂಕು ಕೇಂದ್ರಕ್ಕೆ ಒತ್ತಾಯಿಸಿ ಬಂದ್‌

ಪಿಯು ಪರೀಕ್ಷೆ; 551 ವಿದ್ಯಾರ್ಥಿಗಳು ಗೈರು

8,627 ವಿದ್ಯಾರ್ಥಿಗಳ ನೋಂದಣಿ; 8,076 ವಿದ್ಯಾರ್ಥಿಗಳು ಹಾಜರಿ
Last Updated 1 ಮಾರ್ಚ್ 2026, 7:26 IST
ಪಿಯು ಪರೀಕ್ಷೆ; 551 ವಿದ್ಯಾರ್ಥಿಗಳು ಗೈರು
ADVERTISEMENT

ಮಠಗಳು ನೆಮ್ಮದಿ ನೀಡುವ ತಾಣಗಳು; ಸುರೇಶ ಸಜ್ಜನ

Spiritual Event: ಸುರಪುರದ ಕಡ್ಲಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
Last Updated 1 ಮಾರ್ಚ್ 2026, 7:26 IST
ಮಠಗಳು ನೆಮ್ಮದಿ ನೀಡುವ ತಾಣಗಳು;  ಸುರೇಶ ಸಜ್ಜನ

ವಿಶ್ವಾರಾಧ್ಯರ ಜಾತ್ರೆ ಸಂಪನ್ನ

Cultural Event: ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನಲ್ಲಿ ಜಾತ್ರೆ ಮತ್ತು ರಥೋತ್ಸವ ಯಶಸ್ವಿಯಾಗಿ ಜರುಗಿದ್ದು ಭಕ್ತರು ಭಕ್ತಿಭಾವದಲ್ಲಿ ಪಾಲ್ಗೊಂಡರು.
Last Updated 1 ಮಾರ್ಚ್ 2026, 7:26 IST
ವಿಶ್ವಾರಾಧ್ಯರ ಜಾತ್ರೆ ಸಂಪನ್ನ

ವ್ಯಕ್ತಿಗೆ ಶಿಕ್ಷಣವೇ ಬದುಕಿನ ಆಸರೆ: ಎಂಜಿನಿಯರ್ ಪ್ರೇಮಸಿಂಗ್

Achievement: ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದಲ್ಲಿ ನಿವೃತ್ತ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್ ಮತ್ತು ಪತ್ನಿ ಅನುಸೂಯಾಗೆ ಸನ್ಮಾನ ಸಮಾರಂಭದಲ್ಲಿ ಗೌರವ ನೀಡಲಾಯಿತು.
Last Updated 1 ಮಾರ್ಚ್ 2026, 7:25 IST
ವ್ಯಕ್ತಿಗೆ ಶಿಕ್ಷಣವೇ ಬದುಕಿನ ಆಸರೆ: ಎಂಜಿನಿಯರ್ ಪ್ರೇಮಸಿಂಗ್
ADVERTISEMENT
ADVERTISEMENT
ADVERTISEMENT