ಗುರುವಾರ, 1 ಜನವರಿ 2026
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ: ಮರ್ಯಾದೆಗೇಡು ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

Honor Killing Case: ವಡಗೇರಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪೂರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ದಲಿತ ವಿವೇಕಾನಂದ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.
Last Updated 1 ಜನವರಿ 2026, 5:42 IST
ಯಾದಗಿರಿ: ಮರ್ಯಾದೆಗೇಡು ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಯಾದಗಿರಿ: ಬೀದಿ ನಾಯಿ ಹಾವಳಿ; ರಸ್ತೆಯಲ್ಲಿ ಓಡಾಡಲು ಭಯ

Public Safety Concern: ಯಾದಗಿರಿಯ ಟಿಬಿ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಮಕ್ಕಳು, ಮಹಿಳೆಯರು ಓಡಾಡಲು ಭಯಪಟ್ಟಿರುವ ಪರಿಸ್ಥಿತಿ ಉಂಟಾಗಿದೆ. ಕೆಲವರಿಗೆ ಗಾಯವಾದ ಪ್ರಕರಣಗಳೂ ವರದಿಯಾಗಿವೆ.
Last Updated 1 ಜನವರಿ 2026, 5:41 IST
ಯಾದಗಿರಿ: ಬೀದಿ ನಾಯಿ ಹಾವಳಿ; ರಸ್ತೆಯಲ್ಲಿ ಓಡಾಡಲು ಭಯ

ಯಾದಗಿರಿ: ‘ಎಬಿವಿಪಿ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆ’

Pollution Control Message: ಗುರುಮಠಕಲ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ನ್ಯಾ. ಮರಿಯಪ್ಪ ಅವರು ಪರಿಸರ ಸಂರಕ್ಷಣೆಯ ಅಗತ್ಯತೆಯನ್ನು ಒತ್ತಿಹೇಳಿ, ಪ್ಲಾಸ್ಟಿಕ್ ತ್ಯಜಿಸಿ ಪ್ರಾಕೃತಿಕ ಸಂಪತ್ತು ಕಾಪಾಡಬೇಕು ಎಂದು ಹೇಳಿದರು.
Last Updated 1 ಜನವರಿ 2026, 5:41 IST
ಯಾದಗಿರಿ: ‘ಎಬಿವಿಪಿ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆ’

ಯಾದಗಿರಿ: 'ನಮ್ಮ ಸ್ವಾರ್ಥದಿಂದ ಜೀವ ಸಂಕುಲಕ್ಕೆ ಸಂಕಷ್ಟ'

ಪರಿಸರ ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ
Last Updated 1 ಜನವರಿ 2026, 5:27 IST
ಯಾದಗಿರಿ: 'ನಮ್ಮ ಸ್ವಾರ್ಥದಿಂದ ಜೀವ ಸಂಕುಲಕ್ಕೆ ಸಂಕಷ್ಟ'

ಬಾಲಕಿಗೆ ಲೈಂಗಿಕ ದೌರ್ಜನ್ಯ: ಪೋಕ್ಸೊ ಪ್ರಕರಣ ದಾಖಲು

Child Sexual Assault Case: ಗುರುಮಠಕಲ್‌ ಪೊಲೀಸ್ ಠಾಣೆಯಲ್ಲಿ 15 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸುರಪುರದ ಮುತ್ತುರಾಜ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ಜನವರಿ 2026, 5:25 IST
ಬಾಲಕಿಗೆ ಲೈಂಗಿಕ ದೌರ್ಜನ್ಯ: ಪೋಕ್ಸೊ ಪ್ರಕರಣ ದಾಖಲು

ಯಾದಗಿರಿ: ಸೂಕ್ಷ್ಮ ಜ್ಞಾನದಿಂದ ಒಳ್ಳೆಯತನ ಗುರುತಿಸಿ

ಸಿದ್ದಪ್ಪ ಹೊಟ್ಟಿ ಅಭಿನಂದನಾ ಸಮಾರಂಭ: ಗೊ.ರು. ಚನ್ನಬಸಪ್ಪ
Last Updated 1 ಜನವರಿ 2026, 5:24 IST
ಯಾದಗಿರಿ: ಸೂಕ್ಷ್ಮ ಜ್ಞಾನದಿಂದ ಒಳ್ಳೆಯತನ ಗುರುತಿಸಿ

ಸಂಗಮ: ಸಂಗಮೇಶ್ವರ ಜಾತ್ರಾ ಮಹೋತ್ಸವ

Religious Festival Karnataka: ವಡಗೇರಾ ತಾಲ್ಲೂಕಿನ ಕೃಷ್ಣವೇಣಿ ಭೀಮಾ ನದಿಗಳ ಸಂಗಮದಲ್ಲಿ ನಡೆಯುತ್ತಿರುವ ಸಂಗಮೇಶ್ವರ ಜಾತ್ರಾ ಮಹೋತ್ಸವ ಜ.3ರಿಂದ ಆರಂಭವಾಗಿ ವಿಶೇಷ ಪೂಜೆ, ಕಲಾತಂಡ ಮೆರವಣಿಗೆ, ಸಾಧಕರಿಗೆ ಪ್ರಶಸ್ತಿ ಪ್ರದಾನದಿಂದ ಭಕ್ತರ ಮನಸೆಳೆಯಲಿದೆ.
Last Updated 1 ಜನವರಿ 2026, 5:24 IST
ಸಂಗಮ: ಸಂಗಮೇಶ್ವರ ಜಾತ್ರಾ ಮಹೋತ್ಸವ
ADVERTISEMENT

New Year 2026: ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ

ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ ಯುವ ಸಮೂಹ
Last Updated 1 ಜನವರಿ 2026, 5:16 IST
New Year 2026: ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ

ಶಹಾಪುರ | ಕೈ ಬೆರಳಿಗೆ ಗಾಯ: ಇಬ್ಬರಿಗೆ ದಂಡ, ಶಿಕ್ಷೆ

ಕಲ್ಲಿನಿಂದ ಕೈ ಬೆರಳಿಗೆ ಹೊಡೆದು ಗಾಯ ಮಾಡಿ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಸಾಬೀತಾಗಿದ್ದರಿಂದ ಮಂಗಳವಾರ ಇಲ್ಲಿನ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ...
Last Updated 31 ಡಿಸೆಂಬರ್ 2025, 8:13 IST
ಶಹಾಪುರ | ಕೈ ಬೆರಳಿಗೆ ಗಾಯ: ಇಬ್ಬರಿಗೆ ದಂಡ, ಶಿಕ್ಷೆ

ಯಾದಗಿರಿ | ವೈಜ್ಞಾನಿಕ ಸಮ್ಮೇಳನ ಸಂಪನ್ನ

ಬೆಳಗಾವಿಯಲ್ಲಿ 6ನೇ ಸಮ್ಮೇಳನ ನಡೆಸಲು ತೀರ್ಮಾನ
Last Updated 31 ಡಿಸೆಂಬರ್ 2025, 8:13 IST
ಯಾದಗಿರಿ | ವೈಜ್ಞಾನಿಕ ಸಮ್ಮೇಳನ ಸಂಪನ್ನ
ADVERTISEMENT
ADVERTISEMENT
ADVERTISEMENT