ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ

ADVERTISEMENT

ಆಳ–ಅಗಲ | ನರೇಂದ್ರ ಮೋದಿ ಸರ್ಕಾರಕ್ಕೆ ಒಂಬತ್ತು ವರ್ಷ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಕೇಂದ್ರದಲ್ಲಿ ಸರ್ಕಾರ ರಚಿಸಿ ಒಂಬತ್ತು ವರ್ಷಗಳು ತುಂಬಿವೆ.
Last Updated 30 ಮೇ 2023, 21:32 IST
ಆಳ–ಅಗಲ | ನರೇಂದ್ರ ಮೋದಿ ಸರ್ಕಾರಕ್ಕೆ ಒಂಬತ್ತು ವರ್ಷ

ಆಳ–ಅಗಲ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವೇ ಗೊತ್ತಿಲ್ಲ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈವರ್ಷದ ಮೊದಲ ಮೂರು ತಿಂಗಳಲ್ಲೇ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣಗಳೇನು ಎಂಬುದರ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲ.
Last Updated 1 ಜೂನ್ 2023, 21:02 IST
ಆಳ–ಅಗಲ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವೇ ಗೊತ್ತಿಲ್ಲ

ಆಳ–ಅಗಲ | ಕ್ರೀಡಾ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ: ಆಂತರಿಕ ದೂರು ಸಮಿತಿಗಳೇ ಇಲ್ಲ

ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ
Last Updated 29 ಮೇ 2023, 21:53 IST
ಆಳ–ಅಗಲ | ಕ್ರೀಡಾ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ: ಆಂತರಿಕ ದೂರು ಸಮಿತಿಗಳೇ ಇಲ್ಲ

ಸೆಂಗೋಲ್‌ ಅಧಿಕಾರ ಹಸ್ತಾಂತರದ ಪ್ರತೀಕವೇ?

ನೂತನ ಸಂಸತ್ ಭವನದಲ್ಲಿ ಸ್ಪೀಕರ್‌ ಪೀಠದ ಬಳಿ ‘ಸೆಂಗೋಲ್‌’ (ರಾಜದಂಡ) ಅನ್ನು ಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಸೆಂಗೋಲ್‌ ಕುರಿತು ಕೇಂದ್ರ ಸರ್ಕಾರವು ನೀಡುತ್ತಿರುವ ವಿವರಗಳು ಸುಳ್ಳು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ.
Last Updated 27 ಮೇ 2023, 0:26 IST
ಸೆಂಗೋಲ್‌ ಅಧಿಕಾರ ಹಸ್ತಾಂತರದ ಪ್ರತೀಕವೇ?

ಸಂಖ್ಯೆ-ಸುದ್ದಿ | ‘ಸ್ಮಾರ್ಟ್‌ ಸಿಟಿ’ ಪ್ರಗತಿಗೆ ಕೇಂದ್ರವೇ ಅಡ್ಡಗಾಲು

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಸ್ಮಾರ್ಟ್‌ ಸಿಟಿ ಅಭಿಯಾನ’ ಸಹ ಒಂದು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಮಾನ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನವಾಗಬೇಕು.
Last Updated 25 ಮೇ 2023, 23:52 IST
ಸಂಖ್ಯೆ-ಸುದ್ದಿ | ‘ಸ್ಮಾರ್ಟ್‌ ಸಿಟಿ’ ಪ್ರಗತಿಗೆ ಕೇಂದ್ರವೇ ಅಡ್ಡಗಾಲು

ಆಳ-ಅಗಲ | ನೂತನ ಸಂಸತ್‌ ಭವನ ಯಾರು ಉದ್ಘಾಟಿಸಬೇಕು?

ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಆದರೆ, ದೇಶದ ಮೊದಲ ಪ್ರಜೆಯಾದ ಮತ್ತು ಸಂಸತ್ತಿನ ಮುಖ್ಯಸ್ಥರಾದ ರಾಷ್ಟ್ರಪತಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕಿತ್ತು.
Last Updated 24 ಮೇ 2023, 23:20 IST
ಆಳ-ಅಗಲ | ನೂತನ ಸಂಸತ್‌ ಭವನ ಯಾರು ಉದ್ಘಾಟಿಸಬೇಕು?

ಆಳ-ಅಗಲ | ₹2000ದ ನೋಟಿನ ಚಲಾವಣೆ ರದ್ದು ಏನು, ಎತ್ತ?

ಭಾರತೀಯ ರಿಸರ್ವ್ ಬ್ಯಾಂಕ್‌ ₹2000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ವಾಪಸ್‌ ಪಡೆಯಲು ಕ್ರಮ ತೆಗೆದುಕೊಂಡಿದೆ.
Last Updated 23 ಮೇ 2023, 0:10 IST
ಆಳ-ಅಗಲ | ₹2000ದ ನೋಟಿನ ಚಲಾವಣೆ ರದ್ದು ಏನು, ಎತ್ತ?
ADVERTISEMENT

ಆಳ–ಅಗಲ: ಕರ್ನಾಟಕದಲ್ಲಿ ಕೆಟ್ಟುನಿಂತ ‘ಡಬಲ್ ಎಂಜಿನ್’

ಬಿಜೆಪಿ ಹುಟ್ಟುಹಾಕಿದ ‘ಡಬಲ್ ಎಂಜಿನ್’ ಪರಿಕಲ್ಪನೆಯು ಕರ್ನಾಟಕದ ಮತದಾರರ ಮನವೊಲಿಸುವಲ್ಲಿ ವಿಫಲವಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ರಾಜ್ಯದಲ್ಲಿಯೂ ಅದೇ ಸರ್ಕಾರವನ್ನು ಆಯ್ಕೆ ಮಾಡಿದರೆ, ಅಭಿವೃದ್ಧಿಗೆ ವೇಗ ಸಿಗುತ್ತದೆ
Last Updated 18 ಮೇ 2023, 19:48 IST
ಆಳ–ಅಗಲ: ಕರ್ನಾಟಕದಲ್ಲಿ ಕೆಟ್ಟುನಿಂತ ‘ಡಬಲ್ ಎಂಜಿನ್’

ಆಳ–ಅಗಲ: ನಿರುದ್ಯೋಗವೇ ಚುನಾವಣಾ ವಿಷಯ

ರಾಜ್ಯದಲ್ಲಿ 5 ವರ್ಷಗಳಲ್ಲಿ 33 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಕಳೆದ ಒಂದು ವರ್ಷದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಸುವಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ದೊಡ್ಡ ಬೆಂಬಲವಾಗಿ ನಿಂತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಾರವಾಡದ ಐಐಟಿ ಉದ್ಘಾಟನೆ ಸಮಯದಲ್ಲಿ ಹೇಳಿದ್ದರು.
Last Updated 18 ಮೇ 2023, 19:45 IST
ಆಳ–ಅಗಲ: ನಿರುದ್ಯೋಗವೇ ಚುನಾವಣಾ ವಿಷಯ

ಆಳ–ಅಗಲ: ಮೀಸಲಾತಿ ಬದಲಾವಣೆ ಪರಿಣಾಮ ಬೀರಿದ್ದೆಷ್ಟು?

ರಾಜ್ಯದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಲೋಕನೀತಿ–ಸಿಎಸ್‌ಡಿಎಸ್‌ ನಡೆಸಿದ ಸಮೀಕ್ಷೆಯಲ್ಲಿ, ಬಿಜೆಪಿ ಸರ್ಕಾರದ ಮೀಸಲಾತಿ ನೀತಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು.
Last Updated 18 ಮೇ 2023, 19:40 IST
ಆಳ–ಅಗಲ: ಮೀಸಲಾತಿ ಬದಲಾವಣೆ ಪರಿಣಾಮ ಬೀರಿದ್ದೆಷ್ಟು?
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT