ಶುಕ್ರವಾರ, 21 ನವೆಂಬರ್ 2025
×
ADVERTISEMENT

ಆಳ–ಅಗಲ

ADVERTISEMENT

ಆಳ ಅಗಲ | ಬೀಜ ಮಸೂದೆ – 2025: ವಿರೋಧ ಏಕೆ?

Seed Bill 2025: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಬಿತ್ತನೆ ಬೀಜಗಳ ಮಸೂದೆ–2025 ಅನ್ನು ಸಿದ್ಧಪಡಿಸಿದೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಮಸೂದೆಯ ಕರಡನ್ನು ಪ್ರಕಟಿಸಲಾಗಿದ್ದು, ರೈತರು, ಸಂಘ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ.
Last Updated 21 ನವೆಂಬರ್ 2025, 0:04 IST
ಆಳ ಅಗಲ | ಬೀಜ ಮಸೂದೆ – 2025: ವಿರೋಧ ಏಕೆ?

ಆಳ–ಅಗಲ | ಮಕ್ಕಳ ಮೇಲೆ ಎಐ ದೌರ್ಜನ್ಯ: ಅಂಕುಶವೇ ಇಲ್ಲದ ಅವಿವೇಕ

AI and Child Exploitation: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮಾಹಿತಿಗಾಗಿ ತಂತ್ರಜ್ಞಾನದ ಮೇಲೆ ಬಹುವಾಗಿ ಅವಲಂಬಿತರಾಗಿದ್ದಾರೆ. ಈ ತಂತ್ರಜ್ಞಾನವೇ ಅವರಿಗೆ ಮಾರಕವೂ ಆಗಿದೆ. ದುಷ್ಕೃತ್ಯ ಎಸಗುವವರು ಮಕ್ಕಳನ್ನು ಲೈಂಗಿಕ ದೌರ್ಜನ್ಯದ ಸಂತ್ರಸ್ತರನ್ನಾಗಿ ಮಾಡುತ್ತಿದ್ದಾರೆ.
Last Updated 20 ನವೆಂಬರ್ 2025, 0:23 IST
ಆಳ–ಅಗಲ | ಮಕ್ಕಳ ಮೇಲೆ ಎಐ ದೌರ್ಜನ್ಯ: ಅಂಕುಶವೇ ಇಲ್ಲದ ಅವಿವೇಕ

ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

Sheikh Hasina: ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ‘ಸಾಮೂಹಿಕ ಮಾರಣಹೋಮದ ಅಪರಾಧ’ಕ್ಕಾಗಿ ಮರಣದಂಡನೆ ವಿಧಿಸಿದೆ. ಐಸಿಟಿಯು ಹಸೀನಾ ಅವರ ಬಂಧನಕ್ಕೆ ವಾರಂಟ್ ಅನ್ನೂ ಹೊರಡಿಸಿದೆ.
Last Updated 19 ನವೆಂಬರ್ 2025, 0:59 IST
ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

National Naturopathy Day: ಪ್ರಕೃತಿ ಚಿಕಿತ್ಸೆಯೆಂಬ ದೇಹಚೈತನ್ಯ ಸಿದ್ಧಾಂತ

National Naturopathy Day: ಆಧುನಿಕ ವೈದ್ಯಕೀಯ ಔಷಧಿಗಳನ್ನು ಬಳಸಿಕೊಳ್ಳದೆ ನೈಸರ್ಗಿಕವಾಗಿಯೇ ತಮ್ಮ ದೇಹ ಚೈತನ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಪ್ರಕೃತಿ ಚಿಕಿತ್ಸೆಗೆ ಮರಳುತ್ತಿದ್ದಾರೆ.
Last Updated 18 ನವೆಂಬರ್ 2025, 0:12 IST
National Naturopathy Day: ಪ್ರಕೃತಿ ಚಿಕಿತ್ಸೆಯೆಂಬ ದೇಹಚೈತನ್ಯ ಸಿದ್ಧಾಂತ

ಆಳ –ಅಗಲ | ತಾಯಿ ಮರಣ ತಡೆ: ಸಾಗಬೇಕಿದೆ ಬಹುದೂರ

Maternal Mortality Rate: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೇ 24ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.
Last Updated 16 ನವೆಂಬರ್ 2025, 23:46 IST
ಆಳ –ಅಗಲ | ತಾಯಿ ಮರಣ ತಡೆ: ಸಾಗಬೇಕಿದೆ ಬಹುದೂರ

ವಾರದ ವಿಶೇಷ: ಭಾರತದ ನಗರಗಳ ಜಲಸಂಕಷ್ಟ

ಬೇಸಿಗೆಯಲ್ಲಿ ಹನಿ ಹನಿಗೂ ಹಾಹಾಕಾರ, ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ
Last Updated 14 ನವೆಂಬರ್ 2025, 19:30 IST
ವಾರದ ವಿಶೇಷ: ಭಾರತದ ನಗರಗಳ ಜಲಸಂಕಷ್ಟ

ಆಳ ಅಗಲ | ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು

Educated Terror Links: ವೈದ್ಯರು, ಪ್ರಾಧ್ಯಾಪಕರು ಸೇರಿ ಉನ್ನತ ಶಿಕ್ಷಣ ಪಡೆದವರಿಂದ ಭಯೋತ್ಪಾದಕ ಚಟುವಟಿಕೆಗಳು ನಡೆದಿದೆ ಎಂಬುದು ದೆಹಲಿಯ ಸ್ಫೋಟ ಪ್ರಕರಣದಿಂದ ಬಹಿರಂಗವಾಗಿದೆ; ಇದು ವೈಟ್ ಕಾಲರ್ ಉಗ್ರತ್ವದ ಚಿಹ್ನೆ.
Last Updated 13 ನವೆಂಬರ್ 2025, 4:56 IST
ಆಳ ಅಗಲ | ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು
ADVERTISEMENT

ಆಳ–ಅಗಲ: ಜೈಲುಗಳಲ್ಲೂ ಮಹಿಳೆಯರಿಗಿಲ್ಲ ರಕ್ಷಣೆ; ಕಂಬಿಗಳ ಹಿಂದೆ ಬದುಕು ಕಠೋರ

ಭಾರತದ ಜೈಲುಗಳಲ್ಲಿ ಮಹಿಳಾ ಕೈದಿಗಳು ಮೂಲಭೂತ ಸೌಕರ್ಯಗಳ ಕೊರತೆಯೊಂದಿಗೆ ದೌರ್ಜನ್ಯ, ಲೈಂಗಿಕ ಕಿರುಕುಳ, ಆರೋಗ್ಯ ಹಿಂಡಿಕೆಗಳನ್ನು ಎದುರಿಸುತ್ತಿದ್ದಾರೆ. ನಿಖರ ಅಂಕಿಅಂಶಗಳೊಂದಿಗೆ ವಿಶ್ಲೇಷಣೆ.
Last Updated 11 ನವೆಂಬರ್ 2025, 19:21 IST
ಆಳ–ಅಗಲ: ಜೈಲುಗಳಲ್ಲೂ ಮಹಿಳೆಯರಿಗಿಲ್ಲ ರಕ್ಷಣೆ; ಕಂಬಿಗಳ ಹಿಂದೆ ಬದುಕು ಕಠೋರ

ವಿದೇಶ ವಿದ್ಯಮಾನ: ಮೇಯರ್ ಮಮ್ದಾನಿ – ಅಮೆರಿಕದಲ್ಲಿ ‘ಬಹುತ್ವ’ದ ಧ್ವನಿ

Pluralism in Politics: ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್ ಆಗಿ ಜೋಹ್ರಾನ್ ಮಮ್ದಾನಿ ಆಯ್ಕೆಯಾಗಿದ್ದು, ಅವರ ಭಾರತ ಮೂಲ, ಎಡಪಂಥೀಯ ನಿಲುವು, ಮತ್ತು ಭಿನ್ನಮತಗಳಿಗಾಗಿ ನಡೆಸಿದ ಪಾಠಾಮೃತ ಪ್ರಚಾರ ವಿಶ್ವದRajಕಾರಣದಲ್ಲಿ ಚರ್ಚೆ ಮೂಡಿಸಿದೆ.
Last Updated 11 ನವೆಂಬರ್ 2025, 0:54 IST
ವಿದೇಶ ವಿದ್ಯಮಾನ: ಮೇಯರ್ ಮಮ್ದಾನಿ – ಅಮೆರಿಕದಲ್ಲಿ ‘ಬಹುತ್ವ’ದ ಧ್ವನಿ

ಆಳ–ಅಗಲ: ಘೋಷಣೆಯಾಗಿಯೇ ಉಳಿದ ಭರವಸೆ

Governance Performance: ಕಾಂಗ್ರೆಸ್ ಸರ್ಕಾರ 134 ಭರವಸೆಗಳಿಂದ ಕೇವಲ 9 ಈಡೇರಿಸಿದೆ. ಐದು ಗ್ಯಾರಂಟಿಗಳ ಹೊರತಾಗಿ ಆರೋಗ್ಯ, ಶಿಕ್ಷಣ, ನಗರಾಭಿವೃದ್ಧಿ ಸೇರಿ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆ ಶೇಕಡಾ 6.7ಕ್ಕೆ ಮಿತವಾಗಿದೆ ಎಂದು ವರದಿ ಸ್ಪಷ್ಟಪಡಿಸುತ್ತದೆ.
Last Updated 9 ನವೆಂಬರ್ 2025, 19:30 IST
ಆಳ–ಅಗಲ: ಘೋಷಣೆಯಾಗಿಯೇ ಉಳಿದ ಭರವಸೆ
ADVERTISEMENT
ADVERTISEMENT
ADVERTISEMENT