ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಆಳ–ಅಗಲ

ADVERTISEMENT

ವಿದೇಶ ವಿದ್ಯಮಾನ: ಟ್ರಂಪ್ ಕಣ್ಣು ಯಾರ ಮೇಲೆ?

Venezuela crisis and donald Trump's next target ತನ್ನ ಸಾಮ್ರಾಜ್ಯಶಾಹಿ ಮನೋಭಾವ ಮತ್ತು ತೈಲ ಹಾಗೂ ಆರ್ಥಿಕ ಅಗತ್ಯಗಳಿಗಾಗಿ ವಿವಿಧ ನೆಪವೊಡ್ಡಿ ವಿದೇಶಗಳ ಮೇಲೆ ದಾಳಿ ಮಾಡುವುದು, ನಿರ್ಬಂಧ ವಿಧಿಸುವುದು ಅಮೆರಿಕಕ್ಕೆ ಹೊಸದೇನಲ್ಲ. ಅದು ‘ದೊಡ್ಡಣ್ಣ’ನ ದರ್ಪವನ್ನು ಮುಂದುವರಿಸುತ್ತಲೇ ಇದೆ.
Last Updated 7 ಜನವರಿ 2026, 0:20 IST
ವಿದೇಶ ವಿದ್ಯಮಾನ: ಟ್ರಂಪ್ ಕಣ್ಣು ಯಾರ ಮೇಲೆ?

ಆಳ–ಅಗಲ; ಮಾದಕ ಪದಾರ್ಥ ಸಾಗಾಟ, ಮಾರಾಟ, ಬಳಕೆ ಅವ್ಯಾಹತ

ರಾಜ್ಯದಲ್ಲೇ ಡ್ರಗ್ಸ್‌ ತಯಾರಿಕೆ; ಕೋಟ್ಯಂತರ ರೂಪಾಯಿಯ ದಂಧೆ
Last Updated 5 ಜನವರಿ 2026, 23:31 IST
ಆಳ–ಅಗಲ; ಮಾದಕ ಪದಾರ್ಥ ಸಾಗಾಟ, ಮಾರಾಟ, ಬಳಕೆ ಅವ್ಯಾಹತ

ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ

ಬೃಹತ್ ಪ್ರಮಾಣದ ತೈಲ ಸಂಪನ್ಮೂಲಗಳ ಮೇಲೆ ಕಣ್ಣು
Last Updated 5 ಜನವರಿ 2026, 1:49 IST
ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ

ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು

Shariah and Succession law: ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ ನಡೆಯುವ ಹೆಣ್ಣುಮಕ್ಕಳ ಹತ್ಯೆಗಳು...
Last Updated 3 ಜನವರಿ 2026, 1:11 IST
ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು

ವಾರದ ವಿಶೇಷ | ಮರ್ಯಾದೆಗೇಡು ಹತ್ಯೆ: ಇದು ಎಂಥಾ ಜೀವದಾ ಬ್ಯಾಟಿ ಹಾಡೇs ಹಗಲss

Intercaste Marriage Violence: byline no author page goes here ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ..
Last Updated 2 ಜನವರಿ 2026, 23:34 IST
ವಾರದ ವಿಶೇಷ | ಮರ್ಯಾದೆಗೇಡು ಹತ್ಯೆ: ಇದು ಎಂಥಾ ಜೀವದಾ ಬ್ಯಾಟಿ ಹಾಡೇs ಹಗಲss

ಆಳ–ಅಗಲ | ಇಂಗಾಲದ ತೆರಿಗೆ: ಭಾರತದ ಮೇಲೆ ಏನು ಪರಿಣಾಮ?

EU Carbon Levy: ಇಂಗಾಲದ ಹೊರಸೂಸುವಿಕೆ ಅಧಿಕವಿರುವ ಉತ್ಪನ್ನಗಳ ಮೇಲೆ ಐರೋಪ್ಯ ಒಕ್ಕೂಟದ ಇಂಗಾಲದ ತೆರಿಗೆ ಜಾರಿಗೆ ಬಂದಿದೆ. ಇದು ಭಾರತದ ಉಕ್ಕು ಮತ್ತು ಅಲ್ಯೂಮಿನಿಯಂ ರಫ್ತು ಕಂಪನಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
Last Updated 1 ಜನವರಿ 2026, 23:15 IST
ಆಳ–ಅಗಲ | ಇಂಗಾಲದ ತೆರಿಗೆ: ಭಾರತದ ಮೇಲೆ ಏನು ಪರಿಣಾಮ?

ಆಳ –ಅಗಲ| ದ್ವೇಷ ಅಪರಾಧಕ್ಕೆ ತಡೆ: ಮಸೂದೆ ತಿರುಳೇನು?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆಗಾಗಿ ಪ್ರತ್ಯೇಕವಾದ ಮಸೂದೆ ರೂಪಿಸಿದ ಮೊದಲ ರಾಜ್ಯ ಕರ್ನಾಟಕ 
Last Updated 31 ಡಿಸೆಂಬರ್ 2025, 22:41 IST
ಆಳ –ಅಗಲ| ದ್ವೇಷ ಅಪರಾಧಕ್ಕೆ ತಡೆ: ಮಸೂದೆ ತಿರುಳೇನು?
ADVERTISEMENT

ವರ್ಷದ ಹಿನ್ನೋಟ: ಕಾಲ್ತುಳಿತದ ಕಪ್ಪುಚುಕ್ಕೆ, ಅಪರಾಧ ಕೃತ್ಯಗಳ ಸದ್ದು

Karnataka Crime Yearbook: ನಟಿ ರನ್ಯಾ ರಾವ್‌ನ ಚಿನ್ನ ಕಳ್ಳಸಾಗಣೆ, ಓಂ ಪ್ರಕಾಶ್ ಹತ್ಯೆ, ದರ್ಶನ್ ಪ್ರಕರಣ, ಆರ್‌ಸಿಬಿ ಕಾಲ್ತುಳಿತ, ಡ್ರಗ್ಸ್ ದಂಧೆ ಹಾಗೂ ಪ್ರಮುಖ ಶಾಸಕರ ವಿರುದ್ಧದ ತನಿಖೆಗಳೊಂದಿಗೆ 2025ರ ರಾಜ್ಯದ ಅಪರಾಧ ಚಿತ್ರಣ ಗಂಭೀರವಾಗಿದೆ.
Last Updated 31 ಡಿಸೆಂಬರ್ 2025, 0:25 IST
ವರ್ಷದ ಹಿನ್ನೋಟ: ಕಾಲ್ತುಳಿತದ ಕಪ್ಪುಚುಕ್ಕೆ, ಅಪರಾಧ ಕೃತ್ಯಗಳ ಸದ್ದು

ವರ್ಷದ ಹಿನ್ನೋಟ: ರಾಜ್ಯದಲ್ಲಿ ಏನೇನಾಯಿತು?

Karnataka Highlights: 2025ರ ರಾಜ್ಯದ ರಾಜಕೀಯ, ಸಾಂಸ್ಕೃತಿಕ, ಅಪರಾಧ, ಪುರಸ್ಕಾರ, ಮತ್ತು ವಿವಾದಗಳ ಸಂಕ್ಷಿಪ್ತ ಚಿತ್ರಣ; ಪದ್ಮ ಪುರಸ್ಕಾರದಿಂದ ಧರ್ಮಸ್ಥಳ ಪ್ರಕರಣದವರೆಗಿನ ಪ್ರಮುಖ ಬೆಳವಣಿಗೆಗಳ ಹಿನ್ನೋಟ.
Last Updated 30 ಡಿಸೆಂಬರ್ 2025, 23:18 IST
ವರ್ಷದ ಹಿನ್ನೋಟ: ರಾಜ್ಯದಲ್ಲಿ ಏನೇನಾಯಿತು?

2025 ಹಿಂದಣ ಹೆಜ್ಜೆ | ದೇಶದಲ್ಲಿ ನಕ್ಸಲ್‌ ಚಳವಳಿಗೆ ಕೊನೆ ಏಟು

Internal Security:1967ರಲ್ಲಿ ಆರಂಭವಾದ ನಕ್ಸಲ್ ಚಳವಳಿಗೆ 2025ರಲ್ಲಿ ತೀವ್ರದಪ್ಪಿದ ಮುತ್ತಿಗೆ ಮೂಲಕ ಕೊನೆ ಏಟು ನೀಡಲಾಗಿದೆ. ಕೇಂದ್ರದ ಕಾರ್ಯಾಚರಣೆಗಳಿಂದ ಮೇವೋವಾದಿಗಳ ಸಕ್ರಿಯತೆ 11 ಜಿಲ್ಲೆಗಳಿಗೆ ಸೀಮಿತವಾಗಿದೆ.
Last Updated 30 ಡಿಸೆಂಬರ್ 2025, 1:10 IST
2025 ಹಿಂದಣ ಹೆಜ್ಜೆ | ದೇಶದಲ್ಲಿ ನಕ್ಸಲ್‌ ಚಳವಳಿಗೆ ಕೊನೆ ಏಟು
ADVERTISEMENT
ADVERTISEMENT
ADVERTISEMENT