ಔಟ್ಗಾಗಿ ಅಂಪೈರ್ಗೆ ಮನವಿ ಮಾಡಿದ ಕರ್ನಾಟಕ ತಂಡದ ವೇಗಿ ಪ್ರಸಿದ್ಧ ಕೃಷ್ಣ .
ಚಿತ್ರ: ಗೋವಿಂದರಾಜ ಜವಳಿ
ಜಮ್ಮು ಮತ್ತು ಕಾಶ್ಮೀರ ತಂಡದ ಕಮ್ರನ್ ಇಕ್ಬಾಲ್
–ಚಿತ್ರ: ಗೋವಿಂದರಾಜ ಜವಳಿ
ಸ್ಟಂಪ್ಗೆ ತಗುಲಿದ ಚೆಂಡು:
ಕರ್ನಾಟಕ ತಂಡಕ್ಕೆ ಅದೃಷ್ಟ ಜೊತೆಗಿರಲಿಲ್ಲ. 11ನೇ ಓವರ್ನಲ್ಲಿ ಕಮ್ರನ್ ಅವರಿಗೆ ವಿದ್ಯಾಧರ್ ಹಾಕಿದ್ದ ಎಸೆತವು ಆಫ್ಸ್ಟಂಪ್ಗೆ ತಗುಲಿ ವಿಕೆಟ್ಕೀಪರ್ ಕೈಸೇರಿತ್ತು. ಆದರೆ ಬೇಲ್ಸ್ ಬೀಳದ ಕಾರಣ ಔಟ್ ನೀಡಲಿಲ್ಲ.