ಶನಿವಾರ, 28 ಫೆಬ್ರುವರಿ 2026
×
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್‌: ಐತಿಹಾಸಿಕ ಸಾಧನೆ ಸನಿಹ ಕಾಶ್ಮೀರ

ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆ– ನಬಿ ಐದು ವಿಕೆಟ್‌ –ಕಮ್ರನ್ ಉತ್ತಮ ಬ್ಯಾಟಿಂಗ್‌
Published : 27 ಫೆಬ್ರುವರಿ 2026, 23:30 IST
Last Updated : 27 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
ಔಟ್‌ಗಾಗಿ ಅಂಪೈರ್‌ಗೆ ಮನವಿ ಮಾಡಿದ ಕರ್ನಾಟಕ ತಂಡದ ವೇಗಿ ಪ್ರಸಿದ್ಧ ಕೃಷ್ಣ .

ಔಟ್‌ಗಾಗಿ ಅಂಪೈರ್‌ಗೆ ಮನವಿ ಮಾಡಿದ ಕರ್ನಾಟಕ ತಂಡದ ವೇಗಿ ಪ್ರಸಿದ್ಧ ಕೃಷ್ಣ .

ಚಿತ್ರ: ಗೋವಿಂದರಾಜ ಜವಳಿ

ಜಮ್ಮು ಮತ್ತು ಕಾಶ್ಮೀರ ತಂಡದ ಕಮ್ರನ್ ಇಕ್ಬಾಲ್

ಜಮ್ಮು ಮತ್ತು ಕಾಶ್ಮೀರ ತಂಡದ ಕಮ್ರನ್ ಇಕ್ಬಾಲ್

–ಚಿತ್ರ: ಗೋವಿಂದರಾಜ ಜವಳಿ

ಸ್ಟಂಪ್‌ಗೆ ತಗುಲಿದ ಚೆಂಡು:
ಕರ್ನಾಟಕ ತಂಡಕ್ಕೆ ಅದೃಷ್ಟ ಜೊತೆಗಿರಲಿಲ್ಲ. 11ನೇ ಓವರ್‌ನಲ್ಲಿ ಕಮ್ರನ್ ಅವರಿಗೆ ವಿದ್ಯಾಧರ್ ಹಾಕಿದ್ದ ಎಸೆತವು ಆಫ್‌ಸ್ಟಂಪ್‌ಗೆ ತಗುಲಿ ವಿಕೆಟ್‌ಕೀಪರ್ ಕೈಸೇರಿತ್ತು. ಆದರೆ ಬೇಲ್ಸ್‌ ಬೀಳದ ಕಾರಣ ಔಟ್ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT