ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಂತಾಮಣಿ: ಕ್ರೈಸ್ತರ ಮನೆಗಳಲ್ಲಿ ಕ್ರಿಸ್ಮಸ್ ಸಂಭ್ರಮ

Chintamani News: ಚಿಂತಾಮಣಿ ನಗರ ಮತ್ತು ತಾಲ್ಲೂಕಿನಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಚರ್ಚ್‌ಗಳಲ್ಲಿ ವಿಶೇಷ ಗೋದಲಿ ನಿರ್ಮಾಣ, ಕ್ಯಾರಲ್ ಗಾಯನ ಮತ್ತು ಸಾಮೂಹಿಕ ಪ್ರಾರ್ಥನೆಗಳು ನಡೆದವು.
Last Updated 26 ಡಿಸೆಂಬರ್ 2025, 5:33 IST
ಚಿಂತಾಮಣಿ: ಕ್ರೈಸ್ತರ ಮನೆಗಳಲ್ಲಿ ಕ್ರಿಸ್ಮಸ್ ಸಂಭ್ರಮ

ಚಿಕ್ಕಬಳ್ಳಾಪುರ: ಅರ್ವಿನ್ ಡಯಾಗ್ನೋಸ್ಟಿಕ್, ಜೈನ್ ಆಸ್ಪತ್ರೆಗೆ ನೋಟಿಸ್

Karnataka Child Rights Commission: ಅರ್ವಿನ್ ಡಯಾಗ್ನೋಸ್ಟಿಕ್ ಮತ್ತು ಜೈನ್ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷ ಶಶಿಧರ್ ಕೋಸಂಬಿ, ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 26 ಡಿಸೆಂಬರ್ 2025, 5:32 IST
ಚಿಕ್ಕಬಳ್ಳಾಪುರ: ಅರ್ವಿನ್ ಡಯಾಗ್ನೋಸ್ಟಿಕ್, ಜೈನ್ ಆಸ್ಪತ್ರೆಗೆ ನೋಟಿಸ್

ಗೌರಿಬಿದನೂರು: ಕ್ರೈಸ್ತ ಬಾಂಧವರಿಂದ ಯೇಸು ಸ್ಮರಣೆ

Christmas Celebration: ಗೌರಿಬಿದನೂರು ತಾಲ್ಲೂಕಿನಾದ್ಯಂತ ಕ್ರಿಸ್‌ಮಸ್‌ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಸಿಎಸ್ಐ ಗರ್ನಿ ಮೆಮೊರಿಯಲ್ ಚರ್ಚ್ ಸೇರಿದಂತೆ ವಿವಿಧಡೆ ವಿಶೇಷ ಪ್ರಾರ್ಥನೆ ಮತ್ತು ಗೋದಲಿ ನಿರ್ಮಾಣ ಮಾಡಲಾಗಿತ್ತು.
Last Updated 26 ಡಿಸೆಂಬರ್ 2025, 5:32 IST
ಗೌರಿಬಿದನೂರು: ಕ್ರೈಸ್ತ ಬಾಂಧವರಿಂದ ಯೇಸು ಸ್ಮರಣೆ

ಚಿಕ್ಕಬಳ್ಳಾಪುರ | ₹55 ಲಕ್ಷ ನಗದು ಕಳವು: ಅಂತರರಾಜ್ಯ ಕಳ್ಳ ಸೆರೆ

Cash Theft Case: ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ₹55 ಲಕ್ಷ ನಗದು ಇದ್ದು ಬ್ಯಾಗ್ ಅನ್ನು ಸಿನಿಮೀಯ ರೀತಿಯಲ್ಲಿ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಪೊಲೀಸರು ಬಂಧಿಸಿದ್ದಾರೆ.
Last Updated 26 ಡಿಸೆಂಬರ್ 2025, 5:28 IST
ಚಿಕ್ಕಬಳ್ಳಾಪುರ | ₹55 ಲಕ್ಷ ನಗದು ಕಳವು: ಅಂತರರಾಜ್ಯ ಕಳ್ಳ ಸೆರೆ

ಹಿನ್ನೋಟ: 2025ರಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ನಡೆದ ಪ್ರಮುಖ ವಿದ್ಯಮಾನಗಳು

Gauribidanur Events 2025: ಗೌರಿಬಿದನೂರು: ಡಾ.ಎಚ್.ನರಸಿಂಹಯ್ಯ (ಎಚ್ ಎನ್ ಪ್ರಾಧಿಕಾರ) ಅಭಿವೃದ್ಧಿ ‍ಪ್ರಾಧಿಕಾರ ಗೌರಿಬಿದನೂರು ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆ. ತಾಲ್ಲೂಕಿನ ಹೊಸೂರಿನವರಾದ ಶಿಕ್ಷಣ ತಜ್ಞ, ಗಾಂಧಿವಾದಿ ನರಸಿಂಹಯ್ಯ ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಯಿತು.
Last Updated 26 ಡಿಸೆಂಬರ್ 2025, 5:28 IST
ಹಿನ್ನೋಟ: 2025ರಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ನಡೆದ ಪ್ರಮುಖ ವಿದ್ಯಮಾನಗಳು

ಗೌರಿಬಿದನೂರು: ಕುಡುಕರ ಅಡ್ಡೆಯಾದ ವಾಟದಹೊಸಹಳ್ಳಿ ಕೆರೆ

Illegal Activities at Lake: ಗೌರಿಬಿದನೂರು: ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಯು ಕುಡುಕರ, ಪುಂಡ ಪೋಕರಿಗಳ ಅಡ್ಡೆಯಾಗುತ್ತಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿಯೂ ಮಾರ್ಪಡುವ ಆತಂಕ ಎದುರಾಗಿದೆ. ಕೆರೆಯ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಯ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Last Updated 26 ಡಿಸೆಂಬರ್ 2025, 5:27 IST
ಗೌರಿಬಿದನೂರು: ಕುಡುಕರ ಅಡ್ಡೆಯಾದ ವಾಟದಹೊಸಹಳ್ಳಿ ಕೆರೆ

ಚಿಂತಾಮಣಿ: ಬಾಲ್ಯವಿವಾಹ, ಪೋಕ್ಸೊ ಕಾಯ್ದೆ ಅರಿವು

Child Marriage Prevention: ತಾಲ್ಲೂಕಿನ ಕೈವಾರ ಅಂಬೇಡ್ಕರ್ ಅನುದಾನಿತ ಶಾಲೆಯಲ್ಲಿ ಇತ್ತೀಚೆಗೆ ಬಾಲ್ಯವಿವಾಹದ ದುಷ್ಪರಿಣಾಮಗಳು ಮತ್ತು ಪೋಕ್ಸೊ ಕಾಯ್ದೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕಾರ್ಯಕ್ರಮ.
Last Updated 26 ಡಿಸೆಂಬರ್ 2025, 5:27 IST
ಚಿಂತಾಮಣಿ: ಬಾಲ್ಯವಿವಾಹ, ಪೋಕ್ಸೊ ಕಾಯ್ದೆ ಅರಿವು
ADVERTISEMENT

ಬಾಗೇಪಲ್ಲಿ: ಯೇಸು ಶಿಲುಬೆಗೆ ಮೊಂಬತ್ತಿ ಬೆಳಗಿ ಪ್ರಾರ್ಥನೆ

Christmas Celebration: ವಿಜಯಪುರ (ದೇವನಹಳ್ಳಿ): ಹೋಬಳಿಯಾದ್ಯಂತ ಗ್ರಾಮೀಣ ಮತ್ತು ಪಟ್ಟಣದಲ್ಲಿನ ಕ್ರೈಸ್ತರು ಕ್ರಿಸ್‍ಮಸ್ ಹಬ್ಬವನ್ನು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಚರ್ಚ್‍ಗಳಲ್ಲಿ ಮೇಣದ ಬತ್ತಿ ಬೆಳಗಿ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಕ್ರೈಸ್ತರು ಯೇಸುವನ್ನು ಕೊಂಡಾಡಿದರು.
Last Updated 26 ಡಿಸೆಂಬರ್ 2025, 4:41 IST
ಬಾಗೇಪಲ್ಲಿ: ಯೇಸು ಶಿಲುಬೆಗೆ ಮೊಂಬತ್ತಿ ಬೆಳಗಿ ಪ್ರಾರ್ಥನೆ

ಚಿಕ್ಕಬಳ್ಳಾಪುರದ ಅಜ್ಜವಾರ ಗೇಟ್ ಬಳಿ ಅಪಘಾತ: ನಾಲ್ಕು ಮಂದಿ ಸಾವು

Fatal Bike Crash: byline no author page goes here ಅಜ್ಜವಾರ ಗೇಟ್ ಬಳಿ ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಮನೋಜ್, ನರಸಿಂಹ ಮೂರ್ತಿ, ಅರುಣ್ ಮತ್ತು ನಂದೀಶ್ ಎಂಬ ನಾಲ್ಕು ಕೃಷಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 17:03 IST
ಚಿಕ್ಕಬಳ್ಳಾಪುರದ ಅಜ್ಜವಾರ ಗೇಟ್ ಬಳಿ ಅಪಘಾತ: ನಾಲ್ಕು ಮಂದಿ ಸಾವು

ವರ್ಷದ ಹಿನ್ನೋಟ: ಶಿಡ್ಲಘಟ್ಟ ಅಭಿವೃದ್ಧಿ ಪರ್ವಕ್ಕೆ ನಾಂದಿ 2025

Sidlaghatta Progress: ‘2025’ ಶಿಡ್ಲಘಟ್ಟಕ್ಕೆ ಅಭಿವೃದ್ಧಿ ಅಡಿಗಲ್ಲು ಹಾಕಿದ ವರ್ಷ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿವಿಧ ಇಲಾಖೆ ಸಚಿವರು ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
Last Updated 25 ಡಿಸೆಂಬರ್ 2025, 7:22 IST
ವರ್ಷದ ಹಿನ್ನೋಟ: ಶಿಡ್ಲಘಟ್ಟ ಅಭಿವೃದ್ಧಿ ಪರ್ವಕ್ಕೆ ನಾಂದಿ 2025
ADVERTISEMENT
ADVERTISEMENT
ADVERTISEMENT