ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಬಳ್ಳಾಪುರ

ADVERTISEMENT

ನಲ್ಲಗುಟ್ಲಪಲ್ಲಿ ಆಶ್ರಮ ಶಾಲೆಯಲ್ಲಿ ನಾನಾ ಅಧ್ವಾನ

ಕೆಟ್ಟು ನಿಂತ ವಾಷಿಂಗ್ ಮೆಷಿನ್, ಗೀಸರ್ ಇದ್ದರೂ ಬಿಸಿ ನೀರಿಲ್ಲ
Last Updated 7 ಜನವರಿ 2026, 5:53 IST
ನಲ್ಲಗುಟ್ಲಪಲ್ಲಿ ಆಶ್ರಮ ಶಾಲೆಯಲ್ಲಿ ನಾನಾ ಅಧ್ವಾನ

ರಸ್ತೆ ಸುರಕ್ಷತಾ ಮಾಸಾಚರಣೆ

Traffic Awareness: ನಗರದ ವಿಕ್ರಂ ಕಾಲೇಜಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಸೋಮವಾರ ಆಯೋಜಿಸಲಾಯಿತು. ವಾಹನಗಳನ್ನು ಜಾಗರೂಕತೆಯಿಂದ ಚಾಲನೆ ಮಾಡಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ನ್ಯಾಯಾಧೀಶೆ ಆರ್. ಶಕುಂತಲಾ ಹೇಳಿದರು.
Last Updated 7 ಜನವರಿ 2026, 5:52 IST
ರಸ್ತೆ ಸುರಕ್ಷತಾ ಮಾಸಾಚರಣೆ

ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್

Labor Welfare: ಪಟ್ಟಣದ ಹೊರವಲಯದ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕ ಸಂಘ ಮತ್ತು ಎಪಿಎಂಸಿ ತರಕಾರಿ ವರ್ತಕರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಾರುಕಟ್ಟೆಯ 150 ಹಮಾಲಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲಾಯಿತು.
Last Updated 7 ಜನವರಿ 2026, 5:51 IST
 ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್

‘ಚಿಮುಲ್’ ಕಣ; ಅಭ್ಯರ್ಥಿಯದ್ದೇ ಚರ್ಚೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಕ್ಷೇತ್ರ
Last Updated 7 ಜನವರಿ 2026, 5:50 IST
‘ಚಿಮುಲ್’ ಕಣ; ಅಭ್ಯರ್ಥಿಯದ್ದೇ ಚರ್ಚೆ

ಸಿದ್ಧರಾಮೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನ

Bhovi Community: ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಭೋವಿ ಸಮುದಾಯವು ಸಂಯುಕ್ತವಾಗಿ ಜನವರಿ 14 ರಂದು ಸಿದ್ಧರಾಮೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
Last Updated 7 ಜನವರಿ 2026, 5:49 IST
ಸಿದ್ಧರಾಮೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನ

ಬ್ಯಾಟರಾಯ ದೇವಾಲಯಕ್ಕೆ ಕೊಳವೆಬಾವಿ

Byataraya Temple: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ನಡುವೆ ಅಭಿವೃದ್ಧಿ ವಿಚಾರವಾಗಿ ಪೈಪೋಟಿ ನಡೆಯಬೇಕೆ ವಿನಹ ಬೇರೆ ಬೇರೆ ವಿಚಾರಕ್ಕೆ ಪೈಪೋಟಿ ಇರಬಾರದು ಎಂದು ಶಾಸಕ ಬಿ.ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.
Last Updated 7 ಜನವರಿ 2026, 5:48 IST
ಬ್ಯಾಟರಾಯ ದೇವಾಲಯಕ್ಕೆ ಕೊಳವೆಬಾವಿ

ಬಾಗೇಪಲ್ಲಿ | ಬಸ್ ಹತ್ತಲು ಹರಸಾಹಸ: ಫುಟ್‌ಬೋರ್ಡ್‌ನಲ್ಲೇ ನಿಂತು ಪ್ರಯಾಣ

Student Bus Travel: ಬಾಗೇಪಲ್ಲಿ: ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಗೂಳೂರು ಕಡೆಗೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್ ಹತ್ತಲು ಪ್ರತಿನಿತ್ಯವೂ ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹರಸಾಹಸ ಪಡುವ ಅನಿವಾರ್ಯತೆ ಎದುರಾಗಿದೆ.
Last Updated 6 ಜನವರಿ 2026, 6:48 IST
ಬಾಗೇಪಲ್ಲಿ | ಬಸ್ ಹತ್ತಲು ಹರಸಾಹಸ: ಫುಟ್‌ಬೋರ್ಡ್‌ನಲ್ಲೇ ನಿಂತು ಪ್ರಯಾಣ
ADVERTISEMENT

ಗೌರಿಬಿದನೂರು: ಹೆದ್ದಾರಿ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ

Gauribidanur Road Protest: ಗೌರಿಬಿದನೂರು: ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 69 ಅನ್ನು ನಿಯಮಾನುಸಾರ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 6 ಜನವರಿ 2026, 6:45 IST
ಗೌರಿಬಿದನೂರು: ಹೆದ್ದಾರಿ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ

ಗುಡಿಬಂಡೆ: ಮುಳ್ಳಿನ ಪೊದೆಗಳ ಮಧ್ಯೆ ಸಿಲುಕಿದ ಪೋಲಿಸ್ ವಸತಿ ಗೃಹಗಳು

Gudibanda Police Quarters: ಗುಡಿಬಂಡೆ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿ ವಾಸಕ್ಕಾಗಿ ಪಟ್ಟಣದ ಪೊಲೀಸ್ ಠಾಣೆ ಪಕ್ಕ ಸುವ್ಯವಸ್ಥಿತವಾದ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಆ ವಸತಿ ಗೃಹಗಳು ಇದೀಗ ಪಾಳುಬಿದ್ದ ಸ್ಥಿತಿಗೆ ತಲುಪಿವೆ.
Last Updated 6 ಜನವರಿ 2026, 6:44 IST
ಗುಡಿಬಂಡೆ: ಮುಳ್ಳಿನ ಪೊದೆಗಳ ಮಧ್ಯೆ ಸಿಲುಕಿದ ಪೋಲಿಸ್ ವಸತಿ ಗೃಹಗಳು

ಬಾಗೇಪಲ್ಲಿ: ವೆನೆಜುವೆಲಾ ಮೇಲಿನ ದಾಳಿಗೆ ಸಿಪಿಎಂ ಖಂಡನೆ

Anti-US Protest: ಬಾಗೇಪಲ್ಲಿ: ವೆನೆಜುವೆಲಾ ಮೇಲಿನ ಅಮೆರಿಕದ ಆಕ್ರಮಣವು ಆ ದೇಶದ ಮೇಲಿನ ಸಾರ್ವಭೌಮತೆ ಮೇಲಿನ ದಾಳಿಯಾಗಿದೆ. ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ, ಅವರ ಪತ್ನಿ ಸಿಲಿಯಾ ಫೋರ್ಸ್ ಅವರನ್ನು ಅಮೆರಿಕ ಅಪಹರಣ ಮಾಡಿರುವುದು ಸರಿಯಲ್ಲ ಎಂದು ಸಿಪಿಎಂ ಪ್ರತಿಪಾದಿಸಿದರು.
Last Updated 6 ಜನವರಿ 2026, 6:41 IST
ಬಾಗೇಪಲ್ಲಿ: ವೆನೆಜುವೆಲಾ ಮೇಲಿನ ದಾಳಿಗೆ ಸಿಪಿಎಂ ಖಂಡನೆ
ADVERTISEMENT
ADVERTISEMENT
ADVERTISEMENT