ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚುನಾವಣೆ ಮುಗಿದ ಮೇಲೆ ತೆರಿಗೆ ಪಾವತಿಸಿದ ಸುಬ್ಬಾರೆಡ್ಡಿ: ಬಿಜೆಪಿ ಮುಖಂಡ ಮುನಿರಾಜು

Karnataka High Court Verdict: ಚುನಾವಣೆ ಬಳಿಕ ತೆರಿಗೆ ಪಾವತಿಸಿದ ಎಸ್‌.ಎನ್‌.ಸುಬ್ಬಾರೆಡ್ಡಿ ವಿರುದ್ಧ ಹೈಕೋರ್ಟ್ ತೀರ್ಪು ನೀಡಿದ್ದು, ಸುಳ್ಳು ಪ್ರಮಾಣ ಪತ್ರದ ಆರೋಪವನ್ನು ಸಿ.ಮುನಿರಾಜು ಮುಂದಿಟ್ಟಿದ್ದಾರೆ.
Last Updated 16 ಫೆಬ್ರುವರಿ 2026, 12:39 IST
ಚುನಾವಣೆ ಮುಗಿದ ಮೇಲೆ ತೆರಿಗೆ ಪಾವತಿಸಿದ ಸುಬ್ಬಾರೆಡ್ಡಿ: ಬಿಜೆಪಿ ಮುಖಂಡ ಮುನಿರಾಜು

ಚಿಮುಲ್ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಆಯ್ಕೆ

Manjunath Reddy: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ (ಚಿಮುಲ್) ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜುನಾಥ ರೆಡ್ಡಿ ಆಯ್ಕೆಯಾದರು. ನಗರದ ಚಿಮುಲ್ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
Last Updated 16 ಫೆಬ್ರುವರಿ 2026, 8:22 IST
ಚಿಮುಲ್ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಆಯ್ಕೆ

ಶಿವರಾತ್ರಿ: ಈಶಾ ಯೋಗ ಕೇಂದ್ರಕ್ಕೆ ಭಕ್ತರ ದಂಡು

Agalagurki Isha Shivaratri: ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಈಶಾ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ನೇರ ಪ್ರಸಾರ ವೀಕ್ಷಣೆ ಹಾಗೂ ಭಕ್ತರ ಭಾರೀ ದಟ್ಟಣೆ ಕಂಡುಬಂತು.
Last Updated 16 ಫೆಬ್ರುವರಿ 2026, 6:19 IST
ಶಿವರಾತ್ರಿ: ಈಶಾ ಯೋಗ ಕೇಂದ್ರಕ್ಕೆ ಭಕ್ತರ ದಂಡು

ಕೈವಾರದಲ್ಲಿ ಶಿವರಾತ್ರಿ ಸಂಭ್ರಮ

Kaiwara Shivaratri Celebration: ಕೈವಾರದ ಭೀಮಲಿಂಗೇಶ್ವರ ಮತ್ತು ಯೋಗಿನಾರಾಯಣ ಮಠ ಸೇರಿದಂತೆ ದೇವಾಲಯಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮತ್ತು ಜಾಗರಣೆ ಭಕ್ತಿಭಾವದಿಂದ ಜರುಗಿತು.
Last Updated 16 ಫೆಬ್ರುವರಿ 2026, 6:14 IST
ಕೈವಾರದಲ್ಲಿ ಶಿವರಾತ್ರಿ ಸಂಭ್ರಮ

ಮಹಾಶಿವರಾತ್ರಿ: ದೇವಾಲಯಗಳಿಗೆ ಹರಿದು ಬಂದ ಜನಸಾಗರ

Shivaratri Celebration Chintamani: ಚಿಂತಾಮಣಿ ಹಾಗೂ ತಾಲ್ಲೂಕಿನ ದೇವಾಲಯಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಶತರುದ್ರಾಭಿಷೇಕ, ಗಿರಿಜಾ ಕಲ್ಯಾಣೋತ್ಸವ ಮತ್ತು ವಿಶೇಷ ಪೂಜೆಗಳು ಭಕ್ತಿಭಾವದಿಂದ ಜರುಗಿದವು.
Last Updated 16 ಫೆಬ್ರುವರಿ 2026, 6:13 IST
ಮಹಾಶಿವರಾತ್ರಿ: ದೇವಾಲಯಗಳಿಗೆ ಹರಿದು ಬಂದ ಜನಸಾಗರ

ಗೌರಿಬಿದನೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆಚ್ಚಳ

Cesarean Rate: ಗೌರಿಬಿದನೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗಿಂತ ಸಿಸೇರಿಯನ್ ಪ್ರಮಾಣ ಹೆಚ್ಚಿದ್ದು, ವೈದ್ಯರ ಕೊರತೆ ಮತ್ತು ಜೀವನಶೈಲಿ ಬದಲಾವಣೆ ಪ್ರಮುಖ ಕಾರಣವೆಂದು ಹೇಳಲಾಗಿದೆ.
Last Updated 16 ಫೆಬ್ರುವರಿ 2026, 6:12 IST
ಗೌರಿಬಿದನೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆಚ್ಚಳ

ಅಖಿಲ ಭಾರತ ಕೇರಂ ಪಂದ್ಯಾವಳಿಗೆ ಆಯ್ಕೆ

Carrom Tournament Selection: ಶಿಡ್ಲಘಟ್ಟದ ಟಿ.ಟಿ.ನರಸಿಂಹಪ್ಪ ತರಬೇತುದಾರರಾಗಿ ಹಾಗೂ ಸುಂದರಾಚಾರಿ ಆಟಗಾರರಾಗಿ ಅಖಿಲ ಭಾರತ ಸೇವಾ ಕೇರಂ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
Last Updated 16 ಫೆಬ್ರುವರಿ 2026, 6:07 IST
ಅಖಿಲ ಭಾರತ ಕೇರಂ ಪಂದ್ಯಾವಳಿಗೆ ಆಯ್ಕೆ
ADVERTISEMENT

ಎಲ್ಲರಿಗೂ ಶುದ್ಧ ನೀರು, ಪೌಷ್ಟಿಕ ಆಹಾರ ಸಿಗಲಿ: ಬಿ.ಆರ್.ಪಾಟೀಲ

Shidlaghatta School Event: ಶಿಡ್ಲಘಟ್ಟದ ಭಕ್ತರಹಳ್ಳಿಯಲ್ಲಿ ಬಿಎಂವಿ ಶಾಲೆಯಲ್ಲಿ ನೀರು ಶುದ್ಧೀಕರಣ ಘಟಕ ಉದ್ಘಾಟಿಸಿ ಬಿ.ಆರ್.ಪಾಟೀಲ ಬಡಮಕ್ಕಳಿಗೆ ಶುದ್ಧ ನೀರು ಮತ್ತು ಪೌಷ್ಟಿಕ ಆಹಾರದ ಮಹತ್ವವನ್ನು ಒತ್ತಿಹೇಳಿದರು.
Last Updated 16 ಫೆಬ್ರುವರಿ 2026, 6:06 IST
ಎಲ್ಲರಿಗೂ ಶುದ್ಧ ನೀರು, ಪೌಷ್ಟಿಕ ಆಹಾರ ಸಿಗಲಿ:   ಬಿ.ಆರ್.ಪಾಟೀಲ

ಚಿಕ್ಕಬಳ್ಳಾಪುರ: ನಾಳೆಯಿಂದ ರಾಗಿ ಖರೀದಿ

MSP Scheme: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಂಬಲ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆ ಫೆಬ್ರವರಿ 16ರಿಂದ ಆರಂಭವಾಗಲಿದೆ. ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, 7,392 ರೈತರು ನೋಂದಣಿ ಮಾಡಿಕೊಂಡಿದ್ದಾರೆ.
Last Updated 15 ಫೆಬ್ರುವರಿ 2026, 5:32 IST
ಚಿಕ್ಕಬಳ್ಳಾಪುರ: ನಾಳೆಯಿಂದ ರಾಗಿ ಖರೀದಿ

ಗೌರಿಬಿದನೂರು: ವಿವಿಧ ಕಾಮಗಾರಿಗೆ ಭೂಮಿಪೂಜೆ

Rural Development: ಗೌರಿಬಿದನೂರು ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ₹7.85 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ, ಚೆಕ್ ಡ್ಯಾಂ ಹಾಗೂ ಕಾಲುವೆ ಆಧುನೀಕರಣ ಕಾಮಗಾರಿಗಳಿಗೆ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ ಭೂಮಿಪೂಜೆ ನೆರವೇರಿಸಿದರು.
Last Updated 15 ಫೆಬ್ರುವರಿ 2026, 5:28 IST
ಗೌರಿಬಿದನೂರು: ವಿವಿಧ ಕಾಮಗಾರಿಗೆ ಭೂಮಿಪೂಜೆ
ADVERTISEMENT
ADVERTISEMENT
ADVERTISEMENT