ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಬಳ್ಳಾಪುರ

ADVERTISEMENT

ಕೈವಾರ| ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ: ಜಿ.ಎನ್‌.ಚಲಪತಿ

Municipal Priorities: byline no author page goes here ಚಿಂತಾಮಣಿಯಲ್ಲಿ ಕೈವಾರ ಮತ್ತು ಮಸ್ತೇನಹಳ್ಳಿ ಗ್ರಾಮಗಳ ನೂತನ ಪಟ್ಟಣ ಪಂಚಾಯಿತಿಯಲ್ಲಿ ಕುಡಿಯುವ ನೀರು, ಸ್ವಚ್ಛತೆ ಮತ್ತು ಬೀದಿ ದೀಪಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಜಿ.ಎನ್‌.ಚಲಪತಿ ಹೇಳಿದರು.
Last Updated 15 ಜನವರಿ 2026, 6:58 IST
ಕೈವಾರ| ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ: ಜಿ.ಎನ್‌.ಚಲಪತಿ

ಚಿಂತಾಮಣಿ: ರಸ್ತೆ ಬದಿಯಲ್ಲಿ ಮಾರಾಟ ಜೋರು

Festival Shopping: byline no author page goes here ಚಿಂತಾಮಣಿಯಲ್ಲಿ ಸಂಕ್ರಾಂತಿಯ ಸುಗ್ಗಿ ಹಬ್ಬದ ಅಂಗವಾಗಿ ಕಬ್ಬು, ಎಳ್ಳು ಬೆಲ್ಲ, ಹೂಗಳು ಮತ್ತು ತರಕಾರಿ ಮಾರಾಟದಿಂದ ಮಾರುಕಟ್ಟೆ ಹಾಗೂ ರಸ್ತೆಬದಿಗಳು ಜನಸಂದಣಿಯಿಂದ ಕಂಗೊಳಿಸುತ್ತಿದ್ದವು.
Last Updated 15 ಜನವರಿ 2026, 6:58 IST
ಚಿಂತಾಮಣಿ: ರಸ್ತೆ ಬದಿಯಲ್ಲಿ ಮಾರಾಟ ಜೋರು

ಕೆಲಸ ಮಾಡದ ಇ– ಖಾತೆ ಸರ್ವರ್: ಸರ್ಕಾರದ ವಿರುದ್ಧ ಜನರ ಅಕ್ರೋಶ

Rural Record Frustration: byline no author page goes here ಬಾಗೇಪಲ್ಲಿಯ ಗ್ರಾಮೀಣ ಪ್ರದೇಶಗಳಲ್ಲಿ ಇ–ಖಾತೆ ಸರ್ವರ್ ಸಮಸ್ಯೆಯಿಂದ ಜನರು ತಮ್ಮ ಆಸ್ತಿ ದಾಖಲೆಗಳಿಗೆ ಸಂಪರ್ಕ ಪಡೆಯಲಾಗದೆ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 15 ಜನವರಿ 2026, 6:56 IST
ಕೆಲಸ ಮಾಡದ ಇ– ಖಾತೆ ಸರ್ವರ್: ಸರ್ಕಾರದ ವಿರುದ್ಧ ಜನರ ಅಕ್ರೋಶ

ಚಿಕ್ಕಬಳ್ಳಾಪುರ| ಮೇರೆ ಮೀರಿದ ರಾಜಕೀಯ ಹಗೆತನ: ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ

Sudhakar Accusations: byline no author page goes here ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ವಿರೋಧಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್‌ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 15 ಜನವರಿ 2026, 6:55 IST
ಚಿಕ್ಕಬಳ್ಳಾಪುರ| ಮೇರೆ ಮೀರಿದ ರಾಜಕೀಯ ಹಗೆತನ: ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ

ಚಿಕ್ಕಬಳ್ಳಾಪುರ: ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

Social Equality: byline no author page goes here ಚಿಕ್ಕಬಳ್ಳಾಪುರದಲ್ಲಿ ಜಾತಿ ಶ್ರೇಣೀಕರಣ ನಿರ್ಮೂಲನೆ ಮತ್ತು ಸಮಾನತೆಯ ಪರಿಕಲ್ಪನೆಯ ಮೇಲೆ ಆಧಾರಿತ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಹೇಳಿದರು.
Last Updated 15 ಜನವರಿ 2026, 6:55 IST
ಚಿಕ್ಕಬಳ್ಳಾಪುರ: ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

ಶಿಡ್ಲಘಟ್ಟ| ರಾಜೀವ್‌ಗೌಡರನ್ನು ಕ್ಷೇತ್ರದಿಂದ ಹೊರ ಹಾಕಬೇಕು: ಮುನಿಯಪ್ಪ

Congress Leader Remarks: byline no author page goes here ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಅವರ ಅವಾಚ್ಯ ಹೇಳಿಕೆಗಳಿಂದ ಕ್ಷೇತ್ರದ ಶಾಂತಿ ಭಂಗವಾಗುತ್ತಿದೆ ಎಂಬ ಆರೋಪ ಎತ್ತಿದ ಜೆಡಿಎಸ್ ಮುಖಂಡ ಬಂಕ್ ಮುನಿಯಪ್ಪ ಅವರು ಅವರನ್ನು ಕ್ಷೇತ್ರದಿಂದ ಹೊರ ಹಾಕಬೇಕೆಂದು ಒತ್ತಾಯಿಸಿದರು.
Last Updated 15 ಜನವರಿ 2026, 6:54 IST
ಶಿಡ್ಲಘಟ್ಟ| ರಾಜೀವ್‌ಗೌಡರನ್ನು ಕ್ಷೇತ್ರದಿಂದ ಹೊರ ಹಾಕಬೇಕು: ಮುನಿಯಪ್ಪ

ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು: ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಧಮ್ಕಿ

Rajeev Gowda Controversy: ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದ ಫ್ಲೆಕ್ಸ್‌ ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ಧಮ್ಕಿ ಹಾಕಿದ್ದಾರೆ.
Last Updated 14 ಜನವರಿ 2026, 16:11 IST
ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು: ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಧಮ್ಕಿ
ADVERTISEMENT

ಶಿಡ್ಲಘಟ್ಟ ಪೌರ ಆಯುಕ್ತೆಗೆ ಬೆದರಿಕೆ: ಕಾನೂನು ಕ್ರಮಕ್ಕೆ ಎಚ್‌ಡಿಕೆ ಒತ್ತಾಯ

HD Kumaraswamy: ಶಿಡ್ಲಘಟ್ಟದ ಪೌರ ಆಯುಕ್ತೆ ಅಮೃತಾಗೌಡ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದ್ದಾರೆ.
Last Updated 14 ಜನವರಿ 2026, 14:50 IST
ಶಿಡ್ಲಘಟ್ಟ ಪೌರ ಆಯುಕ್ತೆಗೆ ಬೆದರಿಕೆ: ಕಾನೂನು ಕ್ರಮಕ್ಕೆ ಎಚ್‌ಡಿಕೆ ಒತ್ತಾಯ

ಬಾಗೇಪಲ್ಲಿ: ಅಡುಗೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿಗೆ ಒತ್ತಾಯ

Labor Welfare Board: ಬಾಗೇಪಲ್ಲಿ: ಅಡುಗೆ ಕೆಲಸಗಾರರ ಸಾಮಾಜಿಕ ಸುರಕ್ಷತೆ ಮತ್ತು ಸರ್ಕಾರಿ ಸೌಲಭ್ಯಗಳಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು ಎಂದು ರಾಜ್ಯ ಅಡುಗೆ ಕೆಲಸಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ರಮೇಶ್‌ಬಾಬು ಒತ್ತಾಯಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
Last Updated 14 ಜನವರಿ 2026, 8:07 IST
ಬಾಗೇಪಲ್ಲಿ: ಅಡುಗೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿಗೆ ಒತ್ತಾಯ

ಮಂದಗತಿಯಲ್ಲಿ ಸಾಗಿದ ಇ–ಖಾತೆ ಅಭಿಯಾನ

ಕೇವಲ 15 ದಿನದೊಳಗೆ ಇ-ಖಾತೆ ವಿತರಿಸಲು ಸರ್ಕಾರ ಆದೇಶ
Last Updated 14 ಜನವರಿ 2026, 8:06 IST
ಮಂದಗತಿಯಲ್ಲಿ ಸಾಗಿದ ಇ–ಖಾತೆ ಅಭಿಯಾನ
ADVERTISEMENT
ADVERTISEMENT
ADVERTISEMENT