ಚಿಕ್ಕಬಳ್ಳಾಪುರ | ಹಾಸ್ಟೆಲ್ನ ಅಕ್ಕಿ ದುರುಪಯೋಗ; ಪ್ರಾಂಶುಪಾಲ, ವಾರ್ಡನ್ ಅಮಾನತು
Rice Misuse Action: ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಕೊಂಡರೆಡ್ಡಿಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅಕ್ಕಿ ದುರುಪಯೋಗದ ಆರೋಪದ ಮೇಲೆ ಪ್ರಾಂಶುಪಾಲ ನಾಗರಾಜ ಮತ್ತು ವಾರ್ಡನ್ ರಾಧಿಕಾ ಎಸ್. ಅಮಾನತುಗೊಂಡಿದ್ದಾರೆ.Last Updated 5 ಫೆಬ್ರುವರಿ 2026, 12:45 IST