ನಾಗರಿಕ ಹಕ್ಕುಗಳನ್ನು ಪ್ರಶ್ನಿಸುವ ಹಕ್ಕು ಚುನಾವಣಾ ಆಯೋಗಕ್ಕಿಲ್ಲ: ಶಿವಸುಂದರ್
Civic Awareness Event: ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಸಂವಿಧಾನದ ಅಳಿವು, ಉಳಿವು ಹಾಗೂ ಸಂರಕ್ಷಣೆಯ ಕುರಿತು ಸಂವಿಧಾನದ ಸಂರಕ್ಷಣಾ ಪಡೆ ಏರ್ಪಡಿಸಿದ ಒಂದು ದಿನದ ಕಾರ್ಯಾಗಾರ ಶುಕ್ರವಾರ ನಡೆಯಿತು.Last Updated 27 ಡಿಸೆಂಬರ್ 2025, 5:57 IST