ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಶಿಡ್ಲಘಟ್ಟ | ಮದ್ದೂರು ಘಟನೆಗೆ ಆಕ್ರೋಶ: ವಿಎಚ್‌ಪಿ, ಬಜರಂಗದಳ ಪ್ರತಿಭಟನೆ

VHP Bajrang Dal Protest: ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಖಂಡಿಸಿ ಶಿಡ್ಲಘಟ್ಟದಲ್ಲಿ ವಿಎಚ್‌ಪಿ ಮತ್ತು ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
Last Updated 16 ಸೆಪ್ಟೆಂಬರ್ 2025, 5:04 IST
ಶಿಡ್ಲಘಟ್ಟ | ಮದ್ದೂರು ಘಟನೆಗೆ ಆಕ್ರೋಶ: ವಿಎಚ್‌ಪಿ, ಬಜರಂಗದಳ ಪ್ರತಿಭಟನೆ

ಶಿಡ್ಲಘಟ್ಟ: ಕಸಾಪದಿಂದ ಕನ್ನಡ ನಡೆ ಶಾಲೆ ಕಡೆ

Language Awareness Karnataka: ಶಿಡ್ಲಘಟ್ಟ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ನಡೆ ಶಾಲೆ ಕಡೆ ಅಭಿಯಾನದಡಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಪ್ರಬಂಧ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
Last Updated 16 ಸೆಪ್ಟೆಂಬರ್ 2025, 5:03 IST
ಶಿಡ್ಲಘಟ್ಟ: ಕಸಾಪದಿಂದ ಕನ್ನಡ ನಡೆ ಶಾಲೆ ಕಡೆ

ಚಿಕ್ಕಬಳ್ಳಾಪುರ | ದಿಕ್ಕುತಪ್ಪಿದ ಮತದಾರ: ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರ

Caste Census Karnataka: ರಾಜ್ಯ ಸರ್ಕಾರ ಆರಂಭಿಸಲಿರುವ ಹಿಂದುಳಿದ ವರ್ಗಗಳ ಜಾತಿಗಣತಿಯಲ್ಲಿ ಸಾದರ ಸಮುದಾಯದವರು 461 ಕ್ರಮ ಸಂಖ್ಯೆಯೊಂದಿಗೆ ‘ಹಿಂದೂ ಸಾದರು’ ಎಂಬಂತೆ ಬರೆಸಬೇಕೆಂದು ಡಿ.ಇ. ರವಿಕುಮಾರ್ ಮನವಿ ಮಾಡಿದರು.
Last Updated 16 ಸೆಪ್ಟೆಂಬರ್ 2025, 5:00 IST
ಚಿಕ್ಕಬಳ್ಳಾಪುರ | ದಿಕ್ಕುತಪ್ಪಿದ ಮತದಾರ: ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರ

ಗೌರಿಬಿದನೂರು | ಜಾತಿಗಣತಿಯಲ್ಲಿ ಹಿಂದೂ ಸಾದರು ಎಂದೇ ಬರೆಸಿ: ಡಿ.ಇ. ರವಿಕುಮಾರ್

Caste Census Karnataka: ರಾಜ್ಯ ಸರ್ಕಾರ ಆರಂಭಿಸಲಿರುವ ಹಿಂದುಳಿದ ವರ್ಗಗಳ ಜಾತಿಗಣತಿಯಲ್ಲಿ ಸಾದರ ಸಮುದಾಯದವರು 461 ಕ್ರಮ ಸಂಖ್ಯೆಯೊಂದಿಗೆ ‘ಹಿಂದೂ ಸಾದರು’ ಎಂಬಂತೆ ಬರೆಸಬೇಕೆಂದು ಡಿ.ಇ. ರವಿಕುಮಾರ್ ಮನವಿ ಮಾಡಿದರು.
Last Updated 16 ಸೆಪ್ಟೆಂಬರ್ 2025, 4:59 IST
ಗೌರಿಬಿದನೂರು | ಜಾತಿಗಣತಿಯಲ್ಲಿ ಹಿಂದೂ ಸಾದರು ಎಂದೇ ಬರೆಸಿ: ಡಿ.ಇ. ರವಿಕುಮಾರ್

ಶಿಡ್ಲಘಟ್ಟ | ನೌಕರಿ ಕೊಡಿಸುವ ಸೋಗಿನಲ್ಲಿ ₹21 ಲಕ್ಷ ವಂಚನೆ: ಬಂಧನ

Fake Job Promise: ಕೆಪಿಎಸ್‌ಸಿಯಲ್ಲಿ ಹುದ್ದೆ ಇದೆ ಎಂದು ನಂಬಿಸಿ ₹21.36 ಲಕ್ಷ ವಂಚನೆ ಮಾಡಿದ ಅನಿಲ್ ಕುಮಾರ್ ಎಂಬಾತನನ್ನು ಶಿಡ್ಲಘಟ್ಟ ಪೊಲೀಸರು ಬಂಧಿಸಿ, ಆನ್‌ಲೈನ್ ಬೆಟ್ಟಿಂಗ್‌ಗೆ ಹಣ ಬಳಕೆ ಮಾಡಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 4:42 IST
ಶಿಡ್ಲಘಟ್ಟ | ನೌಕರಿ ಕೊಡಿಸುವ ಸೋಗಿನಲ್ಲಿ ₹21 ಲಕ್ಷ ವಂಚನೆ: ಬಂಧನ

ಚಿಂತಾಮಣಿ | ಈಶ್ವರನ ಮಾರ್ಗವೇ ಆತ್ಮ ಉನ್ನತಿಗೆ ದಾರಿ: ಬಿ .ಕೆ ಸರೋಜ

Spiritual Upliftment: ಕೈವಾರದ ಯೋಗಿ ನಾರೇಯಣ ಮಠದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಬಿ.ಕೆ ಸರೋಜ ಅವರು ಆತ್ಮ ಉನ್ನತಿಗೆ ಈಶ್ವರನ ಮಾರ್ಗ ಅವಶ್ಯಕ ಎಂದು ತಿಳಿಸಿದರು. ಧರ್ಮಮಾರ್ಗದ ಮಹತ್ವವನ್ನು ಉಲ್ಲೇಖಿಸಿದರು.
Last Updated 15 ಸೆಪ್ಟೆಂಬರ್ 2025, 5:57 IST
ಚಿಂತಾಮಣಿ | ಈಶ್ವರನ ಮಾರ್ಗವೇ ಆತ್ಮ ಉನ್ನತಿಗೆ ದಾರಿ: ಬಿ .ಕೆ ಸರೋಜ

ಗೌರಿಬಿದನೂರು | ಬೈಪಾಸ್ ಗಣೇಶನ ಅದ್ದೂರಿಯ ‘ಗಂಗಾ ವಿಲೀನ’

4.10 ಲಕ್ಷಕ್ಕೆ ಲಡ್ಡು ಹರಾಜು; ಗೌರಿಬಿದನೂರಿನಲ್ಲಿ ಸಂಭ್ರಮ
Last Updated 15 ಸೆಪ್ಟೆಂಬರ್ 2025, 5:52 IST
ಗೌರಿಬಿದನೂರು | ಬೈಪಾಸ್ ಗಣೇಶನ ಅದ್ದೂರಿಯ ‘ಗಂಗಾ ವಿಲೀನ’
ADVERTISEMENT

ಚಿಕ್ಕಬಳ್ಳಾಪುರ | ಶಾಲೆಗೆ ಕರೆತರಲು ವಿದ್ಯಾರ್ಥಿ ವೇತನ: ಸದ್ಗುರು ಮಧುಸೂದನ ಸಾಯಿ

School Reenrollment Initiative: ಕೋವಿಡ್ ನಂತರ ಶಾಲೆಗೆ ಹೋಗದ ಮಕ್ಕಳನ್ನು ಮರಳಿ ತರಲು ವಿದ್ಯಾರ್ಥಿ ವೇತನ ಯೋಜನೆ ಜಾರಿಗೆ ತಂದೆವು, ಇದು ಯಶಸ್ವಿಯಾಗಿದೆ ಎಂದು ಸದ್ಗುರು ಮಧುಸೂದನ ಸಾಯಿ ಹೇಳಿದರು.
Last Updated 15 ಸೆಪ್ಟೆಂಬರ್ 2025, 5:49 IST
ಚಿಕ್ಕಬಳ್ಳಾಪುರ | ಶಾಲೆಗೆ ಕರೆತರಲು ವಿದ್ಯಾರ್ಥಿ ವೇತನ: ಸದ್ಗುರು ಮಧುಸೂದನ ಸಾಯಿ

ಚಿಕ್ಕಬಳ್ಳಾಪುರ | ಸರ್‌.ಎಂ.ವಿ ಹೊಸ ಮ್ಯೂಸಿಯಂಗೆ ಯೋಜನೆ

ಮುದ್ದೇನಹಳ್ಳಿಯ ಆಂಜನೇಯ ದೇಗುಲ ಸಮೀಪ ಸ್ಥಳ ನಿಗದಿ
Last Updated 15 ಸೆಪ್ಟೆಂಬರ್ 2025, 5:41 IST
ಚಿಕ್ಕಬಳ್ಳಾಪುರ | ಸರ್‌.ಎಂ.ವಿ ಹೊಸ ಮ್ಯೂಸಿಯಂಗೆ ಯೋಜನೆ

ಶಿಡ್ಲಘಟ್ಟ | ಶೌಚಾಲಯವಿಲ್ಲದೆ ವೃದ್ಧರು, ಮಹಿಳೆಯರ ಪರದಾಟ

Urban Sanitation Issues: ಶಿಡ್ಲಘಟ್ಟದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದ ಮಹಿಳೆಯರು ಹಾಗೂ ವೃದ್ಧರು ಭಾರೀ ಅಸೌಕರ್ಯಕ್ಕೆ ಒಳಗಾಗುತ್ತಿದ್ದಾರೆ. ಬಸ್ ನಿಲ್ದಾಣ ಹೊರತಾಗಿ ಇತರ ಕಡೆ ಶೌಚಾಲಯಗಳಿಲ್ಲ.
Last Updated 15 ಸೆಪ್ಟೆಂಬರ್ 2025, 5:35 IST
ಶಿಡ್ಲಘಟ್ಟ | ಶೌಚಾಲಯವಿಲ್ಲದೆ ವೃದ್ಧರು, ಮಹಿಳೆಯರ ಪರದಾಟ
ADVERTISEMENT
ADVERTISEMENT
ADVERTISEMENT