ಬುಧವಾರ, 17 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ | ಅಪಘಾತ ಪ್ರಕರಣಗಳು: 5 ವರ್ಷದಲ್ಲಿ ಒಂದೂವರೆ ಸಾವಿರ ಬಲಿ

Chikkaballapur Road Accidents: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ನಿತ್ಯವೂ ಒಂದಲ್ಲಾ ಒಂದು ಕಡೆಯಲ್ಲಿ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Last Updated 17 ಡಿಸೆಂಬರ್ 2025, 5:19 IST
ಚಿಕ್ಕಬಳ್ಳಾಪುರ | ಅಪಘಾತ ಪ್ರಕರಣಗಳು: 5 ವರ್ಷದಲ್ಲಿ ಒಂದೂವರೆ ಸಾವಿರ ಬಲಿ

ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ:ಮಾಜಿ ಪ್ರಿಯಕರನ ಮನೆ ಮುಂದೆ ವಿವಾಹಿತೆ ಧರಣಿ

Relationship Dispute: ಶಿಡ್ಲಘಟ್ಟದ ಪಲಿಚೇರ್ಲು ಗ್ರಾಮದಲ್ಲಿ ಖಾಸಗಿ ಫೋಟೊ ಹಂಚಿಕೆಯಿಂದ ಸಂಸಾರ ಹಾಳಾದ ಮಹಿಳೆ, ಮಾಜಿ ಪ್ರಿಯಕರ ಅಂಬರೀಷ್ ಮನೆ ಮುಂದೆ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
Last Updated 17 ಡಿಸೆಂಬರ್ 2025, 5:18 IST
ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ:ಮಾಜಿ ಪ್ರಿಯಕರನ ಮನೆ ಮುಂದೆ ವಿವಾಹಿತೆ ಧರಣಿ

ಗೌರಿಬಿದನೂರು: ಇ–ಪೌತಿ ಖಾತೆ ಆಂದೋಲನ ರೈತರಿಗೆ ವರ, ತಪ್ಪಿದ ಅಲೆದಾಟ

Land Record Reform: ಇ–ಪೌತಿ ಖಾತೆ ಆಂದೋಲನದಿಂದ ರೈತರು ತಾಲ್ಲೂಕು ಕಚೇರಿಗೆ ಅಲೆದಾಡದೆ ಆಸ್ತಿ ದಾಖಲೆಗಳನ್ನು ನವೀಕರಿಸಬಹುದಾಗಿದ್ದು, ಮರಣೋತ್ತರ ವಾರಸುದಾರರಿಗೆ ಸುಲಭವಾಗಿ ಖಾತೆ ಪಡೆಯುವ ವ್ಯವಸ್ಥೆ ರೂಪಿಸಲಾಗಿದೆ.
Last Updated 17 ಡಿಸೆಂಬರ್ 2025, 5:17 IST
ಗೌರಿಬಿದನೂರು: ಇ–ಪೌತಿ ಖಾತೆ ಆಂದೋಲನ ರೈತರಿಗೆ ವರ, ತಪ್ಪಿದ ಅಲೆದಾಟ

ಚೇಳೂರು | ಅಧಿಕಾರಿಗಳ ನಿರ್ಲಕ್ಷ್ಯ: ದುರಸ್ತಿ ಕಾಣದ ಕುಡಿಯುವ ನೀರಿನ ಘಟಕ

Rural Water Crisis: ಚೇಳೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ವರ್ಷಗಳಿಂದ ಕೆಟ್ಟು ನಿಂತರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿಗೆ ಕ್ರಮವಿಲ್ಲ. ಪರಿಣಾಮವಾಗಿ ಗ್ರಾಮಸ್ಥರು ಇನ್ನೂ ನೀರಿಗಾಗಿ ಅಲೆದಾಡಬೇಕಾಗಿದೆ.
Last Updated 17 ಡಿಸೆಂಬರ್ 2025, 5:17 IST
ಚೇಳೂರು | ಅಧಿಕಾರಿಗಳ ನಿರ್ಲಕ್ಷ್ಯ: ದುರಸ್ತಿ ಕಾಣದ ಕುಡಿಯುವ ನೀರಿನ ಘಟಕ

ಪವರ್ ಲಿಫ್ಟಿಂಗ್: ಮೇಲೂರು ಪ್ರತಿಭೆ ಸಾಧನೆ

Youth Sports Glory: ಶಿಡ್ಲಘಟ್ಟದ ಮೇಲೂರಿನ ವಜ್ರಲ್ ಗೌಡ ರಷ್ಯಾದ ವರ್ಲ್ಡ್ ಚಾಂಪಿಯನ್‌ ಶಿಪ್‌ನಲ್ಲಿ ಐದು ಗೋಲ್ಡ್ ಮೆಡಲ್ಸ್ ಗೆದ್ದು, ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಕೀರ್ತಿ ಗಳಿಸಿದ್ದಾರೆ.
Last Updated 17 ಡಿಸೆಂಬರ್ 2025, 5:16 IST
ಪವರ್ ಲಿಫ್ಟಿಂಗ್: ಮೇಲೂರು ಪ್ರತಿಭೆ ಸಾಧನೆ

ಚಿಕ್ಕಬಳ್ಳಾಪುರ: ಗಮನ ಸೆಳೆದ ಮಕ್ಕಳ ವೇಷಭೂಷಣ

ಚಿಕ್ಕಬಳ್ಳಾಪುರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ
Last Updated 17 ಡಿಸೆಂಬರ್ 2025, 5:16 IST
ಚಿಕ್ಕಬಳ್ಳಾಪುರ: ಗಮನ ಸೆಳೆದ ಮಕ್ಕಳ ವೇಷಭೂಷಣ

ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಬ್ಯಾಂಕುಗಳ ನಿಷ್ಕ್ರಿಯ ಖಾತೆಗಳಲ್ಲಿ ₹46.79 ಕೋಟಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿವೆ 2,15,344 ನಿಷ್ಕ್ರಿಯ ಖಾತೆಗಳು; ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನದ ಮೂಲಕ ಹಣ ಪಡೆಯಲು ಅವಕಾಶ
Last Updated 16 ಡಿಸೆಂಬರ್ 2025, 5:25 IST
ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಬ್ಯಾಂಕುಗಳ ನಿಷ್ಕ್ರಿಯ ಖಾತೆಗಳಲ್ಲಿ ₹46.79 ಕೋಟಿ
ADVERTISEMENT

ಗೌರಿಬಿದನೂರು: ಕಲ್ಲೂಡಿಯಲ್ಲಿ ಸಾಮೂಹಿಕ ವಿವಾಹ

GOURIBIDANUR ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ಸಮೂಹಿಕ ವಿವಾಹ 
Last Updated 16 ಡಿಸೆಂಬರ್ 2025, 5:23 IST
ಗೌರಿಬಿದನೂರು: ಕಲ್ಲೂಡಿಯಲ್ಲಿ ಸಾಮೂಹಿಕ ವಿವಾಹ

ಚಿಕ್ಕಬಳ್ಳಾಪುರ: ಮೂವರು ಅಂತರರಾಜ್ಯ ಕಳ್ಳರ ಬಂಧನ

Chikkaballapura ಹೊರವಲಯದ ಅಣಕನೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರರಾಜ್ಯ ಕಳ್ಳರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 16 ಡಿಸೆಂಬರ್ 2025, 5:22 IST
ಚಿಕ್ಕಬಳ್ಳಾಪುರ: ಮೂವರು ಅಂತರರಾಜ್ಯ ಕಳ್ಳರ ಬಂಧನ

ಚಿಕ್ಕಬಳ್ಳಾಪುರ ನಗರಸಭೆಗೆ ಸೇರಿದ ಮೂಲೆನಿವೇಶನ ಅಕ್ರಮ ಪರಭಾರೆ ಆರೋಪ

ದೂರು ಸಲ್ಲಿಸಿದ ನಗರಸಭೆ ಮಾಜಿ ಸದಸ್ಯ ಅಮೀರ್ ಮಹಮದ್ ಸಾಧಿಕ್
Last Updated 16 ಡಿಸೆಂಬರ್ 2025, 5:18 IST
ಚಿಕ್ಕಬಳ್ಳಾಪುರ ನಗರಸಭೆಗೆ ಸೇರಿದ ಮೂಲೆನಿವೇಶನ ಅಕ್ರಮ ಪರಭಾರೆ ಆರೋಪ
ADVERTISEMENT
ADVERTISEMENT
ADVERTISEMENT