ಸೋಮವಾರ, 17 ನವೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ: ನಶಾಮುಕ್ತ ಭಾರತ್, ತಂಬಾಕು ಮುಕ್ತ ಯುವ ಅಭಿಯಾನದ ಬೈಕ್ ರ‍್ಯಾಲಿ

Awareness Campaign: ಚಿಕ್ಕಬಳ್ಳಾಪುರದಲ್ಲಿ ನಶಾಮುಕ್ತ ಭಾರತ್ ಮತ್ತು ತಂಬಾಕು ಮುಕ್ತ ಯುವ ಅಭಿಯಾನದ ಅಂಗವಾಗಿ ಬೈಕ್ ರ‍್ಯಾಲಿ ಆಯೋಜಿಸಲಾಗಿದ್ದು, ತಂಬಾಕು ಸೇವನೆ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ಡಾ. ವೈ. ನವೀನ್ ಭಟ್ ತಿಳಿಸಿದರು.
Last Updated 16 ನವೆಂಬರ್ 2025, 6:38 IST
ಚಿಕ್ಕಬಳ್ಳಾಪುರ: ನಶಾಮುಕ್ತ ಭಾರತ್, ತಂಬಾಕು ಮುಕ್ತ ಯುವ ಅಭಿಯಾನದ ಬೈಕ್ ರ‍್ಯಾಲಿ

ಚಿಕ್ಕಬಳ್ಳಾಪುರ: ರಾಗಿ ಕಟಾವು ಯಂತ್ರ ಗಂಟೆಗೆ ₹ 2,800 ಬಾಡಿಗೆ

Harvest Cost Cap: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಗಿ ಕಟಾವು ಯಂತ್ರಗಳಿಗೆ ಬಾಡಿಗೆ ₹ 2,800 ಮೀರಬಾರದು ಎಂದು ಜಿಲ್ಲಾಡಳಿತ ನಿಗದಿ ಮಾಡಿದ್ದು, ಅದಕ್ಕಿಂತ ಹೆಚ್ಚಿನ ದರಕ್ಕೆ ಹಣ ವಸೂಲಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Last Updated 16 ನವೆಂಬರ್ 2025, 6:33 IST
ಚಿಕ್ಕಬಳ್ಳಾಪುರ: ರಾಗಿ ಕಟಾವು ಯಂತ್ರ ಗಂಟೆಗೆ ₹ 2,800 ಬಾಡಿಗೆ

‘ಬಿರ್ಸಾ ಮುಂಡಾರನ್ನು ಹುಡುಕುತ್ತಾ’ ಸಂಶೋಧನಾ ಕೃತಿ ಬಿಡುಗಡೆ

Tribal Leader History: ಗುಡಿಬಂಡೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ‘ಬಿರ್ಸಾ ಮುಂಡಾರನ್ನು ಹುಡುಕುತ್ತಾ’ ಎಂಬ ಸಂಶೋಧನಾ ಕೃತಿಯನ್ನು ಕೆ.ಎಂ. ನಯಾಜ್ ಅಹ್ಮದ್ ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳು ನಾಯಕರ ಬಗ್ಗೆ ಅಧ್ಯಯನ ಮಾಡಬೇಕು ಎಂದು ಉಪದೇಶಿಸಿದರು.
Last Updated 16 ನವೆಂಬರ್ 2025, 4:14 IST
‘ಬಿರ್ಸಾ ಮುಂಡಾರನ್ನು ಹುಡುಕುತ್ತಾ’ ಸಂಶೋಧನಾ ಕೃತಿ ಬಿಡುಗಡೆ

ಚಿಂತಾಮಣಿ: ಗಂಗಮ್ಮ ದೇವಸ್ಥಾನದಲ್ಲಿ ದೀಪೋತ್ಸವ

Temple Festival Karnataka: ಚಿಂತಾಮಣಿಯ ಕೈವಾರ ಅಂಬೇಡ್ಕರ್ ನಗರದ ಗಂಗಮ್ಮ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಆಚರಿಸಲಾಯಿತು. ರಂಗೋಲಿ, ತಳಿರು ತೋರಣ, ದೀಪಾಲಂಕಾರ, ಹೋಮ, ರುದ್ರಾಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Last Updated 16 ನವೆಂಬರ್ 2025, 4:08 IST
ಚಿಂತಾಮಣಿ: ಗಂಗಮ್ಮ ದೇವಸ್ಥಾನದಲ್ಲಿ ದೀಪೋತ್ಸವ

ಚಿಂತಾಮಣಿ | ನಮ್ಮೂರ ಶಾಲೆಗೆ ನಮ್ಮ ಯುವಜನರು: ಆದರ್ಶ ಶಾಲೆ ಆಯ್ಕೆ

ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ಶಾಲೆ ಆಯ್ಕೆ
Last Updated 16 ನವೆಂಬರ್ 2025, 4:07 IST
ಚಿಂತಾಮಣಿ | ನಮ್ಮೂರ ಶಾಲೆಗೆ ನಮ್ಮ ಯುವಜನರು: ಆದರ್ಶ ಶಾಲೆ ಆಯ್ಕೆ

ಮಕ್ಕಳ ಜತೆ ಬಿಸಿಯೂಟ ಸವಿದ ತಹಶೀಲ್ದಾರ್

Children's Day: byline no author page goes here ಶಿಡ್ಲಘಟ್ಟ: ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನ ಮತ್ತು ಪೋಷಕರು ಹಾಗೂ ಶಿಕ್ಷಕರ ಮಹಾಸಭೆ ನಡೆಯಿತು.
Last Updated 15 ನವೆಂಬರ್ 2025, 7:22 IST
ಮಕ್ಕಳ ಜತೆ ಬಿಸಿಯೂಟ
ಸವಿದ ತಹಶೀಲ್ದಾರ್

ಮಕ್ಕಳ ಮನಸೆಳೆದ ಮೊಬೈಲ್ ಪ್ಲಾನೆಟೋರಿಯಂ

Science Education: byline no author page goes here ಶಿಡ್ಲಘಟ್ಟ: ಇಲ್ಲಿನ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮೂರು ದಿನಗಳ ‘ಆರೋಹಣ’ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಶುಕ್ರವಾರ ಚಾಲನೆ ನೀಡಿದರು.
Last Updated 15 ನವೆಂಬರ್ 2025, 7:19 IST
ಮಕ್ಕಳ ಮನಸೆಳೆದ ಮೊಬೈಲ್ ಪ್ಲಾನೆಟೋರಿಯಂ
ADVERTISEMENT

ಮಕ್ಕಳ ಬೆಳವಣಿಗೆ: ಪೋಷಕರು ಶಿಕ್ಷಕರ ಸಮನ್ವಯತೆ ಅಗತ್ಯ: ತಳಗವಾರ ಆನಂದ್

ಚಿಂತಾಮಣಿ: ಪೋಷಕರು ಮತ್ತು ಶಿಕ್ಷಕರ ನಡುವಿನ ಸಮನ್ವಯದಿಂದ ವಿದ್ಯಾಥರ್ಿಗಳ ವಿದ್ಯಾಭ್ಯಾಸ ಉತ್ತಮವಾಗುತ್ತದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್  ಅಭಿಪ್ರಾಯಪಟ್ಟರು.   
Last Updated 15 ನವೆಂಬರ್ 2025, 7:14 IST
ಮಕ್ಕಳ ಬೆಳವಣಿಗೆ: ಪೋಷಕರು ಶಿಕ್ಷಕರ ಸಮನ್ವಯತೆ ಅಗತ್ಯ: ತಳಗವಾರ ಆನಂದ್

ಜಿಲ್ಲಾಧಿಕಾರಿ ಸುತ್ತೋಲೆ ವಿರುದ್ಧ ಸಿಪಿಎಂ ಅಕ್ರೋಶ

ಬಾಗೇಪಲ್ಲಿ: ಪ್ರಜಾಸೌಧ ಮುಂದೆ 10 ದಿನಗಳ ಮುಂದೆ ಅನುಮತಿ; ಜಿಲ್ಲಾಧಿಕಾರಿಗಳ ಸುತ್ತೋಲೆಯ ವಿರುದ್ಧ ಸಿಪಿಐ(ಎಂ) ಅಕ್ರೋಶ
Last Updated 15 ನವೆಂಬರ್ 2025, 7:12 IST
fallback

ಮಕ್ಕಳ ಹಕ್ಕು ರಕ್ಷಣೆಗೆ ನ್ಯಾಯಾಂಗ ಬದ್ಧ

ವಿವೇಕಾನಂದ ಶಾಲೆಯಲ್ಲಿ ಮಕ್ಕಳ ದಿನಾಚರಣೆ
Last Updated 15 ನವೆಂಬರ್ 2025, 6:58 IST
ಮಕ್ಕಳ ಹಕ್ಕು ರಕ್ಷಣೆಗೆ ನ್ಯಾಯಾಂಗ ಬದ್ಧ
ADVERTISEMENT
ADVERTISEMENT
ADVERTISEMENT