ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ: ‘ನಂದಿ’ಯಲ್ಲಿ ಸಂಪುಟ ಸಭೆ; ಕನ್ನಡ ಭವನಕ್ಕೆ ನಿಶಾನೆ

2025ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಮುಖ ವಿದ್ಯಮಾನಗಳು
Last Updated 28 ಡಿಸೆಂಬರ್ 2025, 2:54 IST
ಚಿಕ್ಕಬಳ್ಳಾಪುರ: ‘ನಂದಿ’ಯಲ್ಲಿ ಸಂಪುಟ ಸಭೆ; ಕನ್ನಡ ಭವನಕ್ಕೆ ನಿಶಾನೆ

ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆ ಅಗತ್ಯ: ಡಾ.ಎಸ್.ಎಸ್.ಅಯ್ಯಂಗಾರ್

AI Impact: ಚಿಕ್ಕಬಳ್ಳಾಪುರ: ಕೃತಕ ಬುದ್ಧಿಮತ್ತೆ ಮಾನವ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ಅದರ ಪರಿಣಾಮಕಾರಿಯ ಬಳಕೆಯಿಂದ ಪ್ರಗತಿ ಸಾಧ್ಯ ಎಂದು ಡಾ.ಎಸ್.ಎಸ್.ಅಯ್ಯಂಗಾರ್ ಎಐ ಸಮ್ಮಿಟ್‌ನಲ್ಲಿ ಹೇಳಿದರು.
Last Updated 28 ಡಿಸೆಂಬರ್ 2025, 2:54 IST
ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆ ಅಗತ್ಯ: ಡಾ.ಎಸ್.ಎಸ್.ಅಯ್ಯಂಗಾರ್

ಗೌರಿಬಿದನೂರು: ಅಂಚೆ ಕಚೇರಿಗೆ ನುಗ್ಗಿ ಪ್ರತಿಭಟನೆ

ಹಣ ವಾಪಸ್ ಕೊಡಿಸಲು ಖಾತೆದಾರರ ಒತ್ತಾಯ
Last Updated 28 ಡಿಸೆಂಬರ್ 2025, 2:43 IST
ಗೌರಿಬಿದನೂರು: ಅಂಚೆ ಕಚೇರಿಗೆ ನುಗ್ಗಿ ಪ್ರತಿಭಟನೆ

ಅನುಮತಿ ಇಲ್ಲದೆ ಮಣ್ಣು ಸಾಗಿಸಿದರೆ ಕ್ರಮ: ತಹಶೀಲ್ದಾರ್ ಗಗನ ಸಿಂಧು

Land Regulation Alert: ಶಿಡ್ಲಘಟ್ಟ: ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ಅನುಮತಿ ಇಲ್ಲದೆ ಮರಳು ಮತ್ತು ಮಣ್ಣು ಸಾಗಾಟ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ಗಗನ ಸಿಂಧು, ಕಾನೂನು ಕ್ರಮ ಎಚ್ಚರಿಸಿದರು.
Last Updated 28 ಡಿಸೆಂಬರ್ 2025, 2:43 IST
ಅನುಮತಿ ಇಲ್ಲದೆ ಮಣ್ಣು ಸಾಗಿಸಿದರೆ ಕ್ರಮ: ತಹಶೀಲ್ದಾರ್ ಗಗನ ಸಿಂಧು

ಶಾಸಕ ಸುಬ್ಬಾರೆಡ್ಡಿ ವಿರುದ್ಧ ಹಗುರ ಮಾತು ಬೇಡ: ಆದಿರೆಡ್ಡಿ ಎಚ್ಚರಿಕೆ

Political Tension: ಗುಡಿಬಂಡೆ: ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಕುರಿತು ಬಿಜೆಪಿ ಮುಖಂಡ ಮುನಿರಾಜು ನೀಡಿದ ಹೇಳಿಕೆ ಖಂಡಿಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿರೆಡ್ಡಿ ಉಗ್ರ ಹೋರಾಟ ಎಚ್ಚರಿಕೆ ನೀಡಿದರು.
Last Updated 28 ಡಿಸೆಂಬರ್ 2025, 2:42 IST
ಶಾಸಕ ಸುಬ್ಬಾರೆಡ್ಡಿ ವಿರುದ್ಧ ಹಗುರ ಮಾತು ಬೇಡ: ಆದಿರೆಡ್ಡಿ ಎಚ್ಚರಿಕೆ

ಸಾಮಾಜಿಕ ಜಾಲತಾಣ ಬಳಸಿ ಪಕ್ಷ ಸಂಘಟಿಸಿ: ಎಂ.ಕೃಷ್ಣಾರೆಡ್ಡಿ

JDS Strategy: ಚಿಂತಾಮಣಿ: 2028ರಲ್ಲಿ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದು ಜೆಡಿಎಸ್ ಗುರಿಯಾಗಿದೆ ಎಂದು ಎಂ.ಕೃಷ್ಣಾರೆಡ್ಡಿ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಪಕ್ಷ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2025, 2:42 IST
ಸಾಮಾಜಿಕ ಜಾಲತಾಣ ಬಳಸಿ ಪಕ್ಷ ಸಂಘಟಿಸಿ: ಎಂ.ಕೃಷ್ಣಾರೆಡ್ಡಿ

ಬಾಗೇಪಲ್ಲಿ: ಮಕ್ಕಳ ಸಾಂಸ್ಕೃತಿಕ ಕಲರವ

School Anniversary: ಬಾಗೇಪಲ್ಲಿ ಪಟ್ಟಣದಲ್ಲಿ ಶನಿವಾರ ಸಂಯಮ ಶಾಲೆಯ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು. ಮಕ್ಕಳ ನೃತ್ಯ ಪ್ರದರ್ಶನ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Last Updated 27 ಡಿಸೆಂಬರ್ 2025, 22:04 IST
ಬಾಗೇಪಲ್ಲಿ: ಮಕ್ಕಳ ಸಾಂಸ್ಕೃತಿಕ ಕಲರವ
ADVERTISEMENT

ನಾಗರಿಕ ಹಕ್ಕುಗಳನ್ನು ಪ್ರಶ್ನಿಸುವ ಹಕ್ಕು ಚುನಾವಣಾ ಆಯೋಗಕ್ಕಿಲ್ಲ: ಶಿವಸುಂದರ್

Civic Awareness Event: ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಸಂವಿಧಾನದ ಅಳಿವು, ಉಳಿವು ಹಾಗೂ ಸಂರಕ್ಷಣೆಯ ಕುರಿತು ಸಂವಿಧಾನದ ಸಂರಕ್ಷಣಾ ಪಡೆ ಏರ್ಪಡಿಸಿದ ಒಂದು ದಿನದ ಕಾರ್ಯಾಗಾರ ಶುಕ್ರವಾರ ನಡೆಯಿತು.
Last Updated 27 ಡಿಸೆಂಬರ್ 2025, 5:57 IST
ನಾಗರಿಕ ಹಕ್ಕುಗಳನ್ನು ಪ್ರಶ್ನಿಸುವ ಹಕ್ಕು ಚುನಾವಣಾ ಆಯೋಗಕ್ಕಿಲ್ಲ: ಶಿವಸುಂದರ್

ಗೌರಿಬಿದನೂರು: ಹಾಲಗಾನಹಳ್ಳಿ ಅಂಚೆ ಕಚೇರಿಗೆ ಮುತ್ತಿಗೆ

ಗ್ರಾಹಕರ ಹಣ ಪಡೆದು ಪರಾರಿಯಾದ ಪೋಸ್ಟ್‌ಮನ್: ಆರೋಪ
Last Updated 27 ಡಿಸೆಂಬರ್ 2025, 5:55 IST
ಗೌರಿಬಿದನೂರು: ಹಾಲಗಾನಹಳ್ಳಿ ಅಂಚೆ ಕಚೇರಿಗೆ ಮುತ್ತಿಗೆ

ಬಾಗೇಪಲ್ಲಿ: ಜನಮನ ಸೆಳೆದ ಮಕ್ಕಳ ವೇಷಭೂಷಣ

Student Talent Event: ಬಾಗೇಪಲ್ಲಿಯ ಪಿಎಂಶ್ರೀ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಸಂಯುಕ್ತಾಶ್ರಯದಲ್ಲಿ ‘ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ’ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಯಿತು.
Last Updated 27 ಡಿಸೆಂಬರ್ 2025, 5:54 IST
ಬಾಗೇಪಲ್ಲಿ: ಜನಮನ ಸೆಳೆದ ಮಕ್ಕಳ ವೇಷಭೂಷಣ
ADVERTISEMENT
ADVERTISEMENT
ADVERTISEMENT