ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಹೊಸ ವರ್ಷಾಚರಣೆಗಾಗಿ ಈ ತಾಣಗಳಿಗೆ ಪ್ರವಾಸ ಯೋಜಿಸಬೇಡಿ

ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಂದಿ ಬೆಟ್ಟ ಹಾಗೂ ಚಿಕ್ಕಮಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
Last Updated 29 ಡಿಸೆಂಬರ್ 2025, 13:00 IST
ಹೊಸ ವರ್ಷಾಚರಣೆಗಾಗಿ ಈ ತಾಣಗಳಿಗೆ ಪ್ರವಾಸ ಯೋಜಿಸಬೇಡಿ

ವಿದ್ಯಾರ್ಥಿಗಳಿಗೆ ಕೃಷಿ ಜ್ಞಾನ ಅಗತ್ಯ

Student Agriculture Learning: ಶಿಡ್ಲಘಟ್ಟ: ಈ ಜಗತ್ತಿನಲ್ಲಿ ಎಲ್ಲ ವಿದ್ಯೆ, ಕಸುಬುಗಳಿಗಿಂತಲೂ ಕೃಷಿ ವಿದ್ಯೆ, ಕೃಷಿ ಕೆಲಸ ಶ್ರೇಷ್ಠವಾಗಿದೆ. ವಿದ್ಯಾರ್ಥಿಗಳು ಎಲ್ಲ ಭಾಷೆ, ವಿಷಯಗಳನ್ನು ಕಲಿಯುವ ಜತೆ ಜತೆಗೆ ಕೃಷಿಯನ್ನು ಕೂಡ ಕಲಿಯಬೇಕಿದೆ ಎಂದು ವೈದ್ಯ ಡಾ.ಸತ್ಯನಾರಾಯಣರಾವ್ ಹೇಳಿದರು.
Last Updated 29 ಡಿಸೆಂಬರ್ 2025, 6:56 IST
ವಿದ್ಯಾರ್ಥಿಗಳಿಗೆ ಕೃಷಿ ಜ್ಞಾನ ಅಗತ್ಯ

ಡಿ.ಪಾಳ್ಯ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ

KH Puttaswamy Gowda: ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ನಾಮಗೊಂಡ್ಲು ಗ್ರಾಮದಲ್ಲಿ ಜೈ ಕರ್ನಾಟಕ ಗೆಳೆಯರ ಬಳಗದ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯಿಂದ ಶನಿವಾರ 11ನೇ ವರ್ಷದ ಕನ್ನಡ ರಾಜ್ಯೋತ್ಸವ ನಡೆಯಿತು. ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ ಮಾತನಾಡಿ, ನಾಡು ಮತ್ತು ನುಡಿಯ ಬಗ್ಗೆ
Last Updated 29 ಡಿಸೆಂಬರ್ 2025, 6:52 IST
ಡಿ.ಪಾಳ್ಯ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ

ಅಂಚೆ ಕಚೇರಿ ಪ್ರಕರಣ: ಹಾಲಗಾನಹಳ್ಳಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

Halaganahalli Fraud: ಗೌರಿಬಿದನೂರು: ತಾಲ್ಲೂಕಿನ ಹಾಲಗಾನಹಳ್ಳಿಯಲ್ಲಿ ಅಂಚೆ ಕಚೇರಿ ಪೇದೆ ರಮ್ಯಾ ಖಾತೆದಾರರ ಹಣವನ್ನು ಪಡೆದು ಗ್ರಾಹಕರಿಗೆ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಹಾಲಗಾನಹಳ್ಳಿ ಗ್ರಾಮಕ್ಕೆ ಅಧಿಕಾರ ತಂಡ ಭೇಟಿ ನೀಡಿದರು.
Last Updated 29 ಡಿಸೆಂಬರ್ 2025, 6:48 IST
ಅಂಚೆ ಕಚೇರಿ ಪ್ರಕರಣ: ಹಾಲಗಾನಹಳ್ಳಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

ಹೆಚ್ಚಿದ ಶುದ್ಧ ನೀರಿನ ಘಟಕಗಳ ಬೇಡಿಕೆ

ಅನುದಾನದ ಕೊರತೆ, ನಿರ್ವಹಣೆ ಸಮಸ್ಯೆ
Last Updated 29 ಡಿಸೆಂಬರ್ 2025, 6:42 IST
ಹೆಚ್ಚಿದ ಶುದ್ಧ ನೀರಿನ ಘಟಕಗಳ ಬೇಡಿಕೆ

ವಿವಾದ, ಘರ್ಷಣೆ ವರ್ಷ; ಅಭಿವೃದ್ಧಿ ಪರ್ವ

Gudibande News 2025: ಗುಡಿಬಂಡೆ: 2025 ತಾಲ್ಲೂಕು ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಪುತ್ಥಳಿ ವಿವಾದ, ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ, ಸಾಹಿತ್ಯ ಸಮ್ಮೇಳನ, ಭೂ ಸುರಕ್ಷಾ ಯೋಜನೆಗೆ ಚಾಲನೆಗೆ ಚಾಲನೆ ನೀಡಲಾಗಿತ್ತು. 2025ನೇ ವರ್ಷದ ಮೊದಲ ತಿಂಗಳಲ್ಲಿ ಪತ್ರಕರ್ತ ಜಿ.ಎಸ್
Last Updated 29 ಡಿಸೆಂಬರ್ 2025, 6:24 IST
ವಿವಾದ, ಘರ್ಷಣೆ ವರ್ಷ; ಅಭಿವೃದ್ಧಿ ಪರ್ವ

ಚಿಕ್ಕಬಳ್ಳಾಪುರ: ‘ನಂದಿ’ಯಲ್ಲಿ ಸಂಪುಟ ಸಭೆ; ಕನ್ನಡ ಭವನಕ್ಕೆ ನಿಶಾನೆ

2025ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಮುಖ ವಿದ್ಯಮಾನಗಳು
Last Updated 28 ಡಿಸೆಂಬರ್ 2025, 2:54 IST
ಚಿಕ್ಕಬಳ್ಳಾಪುರ: ‘ನಂದಿ’ಯಲ್ಲಿ ಸಂಪುಟ ಸಭೆ; ಕನ್ನಡ ಭವನಕ್ಕೆ ನಿಶಾನೆ
ADVERTISEMENT

ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆ ಅಗತ್ಯ: ಡಾ.ಎಸ್.ಎಸ್.ಅಯ್ಯಂಗಾರ್

AI Impact: ಚಿಕ್ಕಬಳ್ಳಾಪುರ: ಕೃತಕ ಬುದ್ಧಿಮತ್ತೆ ಮಾನವ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ಅದರ ಪರಿಣಾಮಕಾರಿಯ ಬಳಕೆಯಿಂದ ಪ್ರಗತಿ ಸಾಧ್ಯ ಎಂದು ಡಾ.ಎಸ್.ಎಸ್.ಅಯ್ಯಂಗಾರ್ ಎಐ ಸಮ್ಮಿಟ್‌ನಲ್ಲಿ ಹೇಳಿದರು.
Last Updated 28 ಡಿಸೆಂಬರ್ 2025, 2:54 IST
ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆ ಅಗತ್ಯ: ಡಾ.ಎಸ್.ಎಸ್.ಅಯ್ಯಂಗಾರ್

ಗೌರಿಬಿದನೂರು: ಅಂಚೆ ಕಚೇರಿಗೆ ನುಗ್ಗಿ ಪ್ರತಿಭಟನೆ

ಹಣ ವಾಪಸ್ ಕೊಡಿಸಲು ಖಾತೆದಾರರ ಒತ್ತಾಯ
Last Updated 28 ಡಿಸೆಂಬರ್ 2025, 2:43 IST
ಗೌರಿಬಿದನೂರು: ಅಂಚೆ ಕಚೇರಿಗೆ ನುಗ್ಗಿ ಪ್ರತಿಭಟನೆ

ಅನುಮತಿ ಇಲ್ಲದೆ ಮಣ್ಣು ಸಾಗಿಸಿದರೆ ಕ್ರಮ: ತಹಶೀಲ್ದಾರ್ ಗಗನ ಸಿಂಧು

Land Regulation Alert: ಶಿಡ್ಲಘಟ್ಟ: ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ಅನುಮತಿ ಇಲ್ಲದೆ ಮರಳು ಮತ್ತು ಮಣ್ಣು ಸಾಗಾಟ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ಗಗನ ಸಿಂಧು, ಕಾನೂನು ಕ್ರಮ ಎಚ್ಚರಿಸಿದರು.
Last Updated 28 ಡಿಸೆಂಬರ್ 2025, 2:43 IST
ಅನುಮತಿ ಇಲ್ಲದೆ ಮಣ್ಣು ಸಾಗಿಸಿದರೆ ಕ್ರಮ: ತಹಶೀಲ್ದಾರ್ ಗಗನ ಸಿಂಧು
ADVERTISEMENT
ADVERTISEMENT
ADVERTISEMENT