ಬುಧವಾರ, 24 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿನ್ನದ ಅಂಗಡಿ ಶಟರ್‌ ಒಡೆದು ಕೃತ್ಯ: ₹3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಕಳ್ಳತನ

Jewellery Store Theft: ಚಿಕ್ಕಬಳ್ಳಾಪುರದಲ್ಲಿ ಎ.ಯು ಚಿನ್ನಾಭರಣ ಮಳಿಗೆಯ ಶಟರ್ ಮುರಿದು ಪ್ರವೇಶಿಸಿದ ಕಳ್ಳರು, ಚಿನ್ನದ ಲಾಕರ್ ತೆರೆಯಲಾಗದ ಕಾರಣ ₹3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ.
Last Updated 23 ಡಿಸೆಂಬರ್ 2025, 18:19 IST
ಚಿನ್ನದ ಅಂಗಡಿ ಶಟರ್‌ ಒಡೆದು ಕೃತ್ಯ: ₹3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಕಳ್ಳತನ

ಕ್ರಿಸ್ಮಸ್‌ ಸಂಭ್ರಮಕ್ಕೆ ಭರದ ಸಿದ್ಧತೆ: ಕ್ರೈಸ್ತರ ಮನೆ , ಚರ್ಚ್‌ಗಳಲ್ಲಿ ಗೋದಲಿ

Christmas 2025: ಸಂತ ಯೇಸು ಕ್ರಿಸ್ತರ ಜನ್ಮದಿನವಾದ ‘ಕ್ರಿಸ್‌ಮಸ್’ ಹಬ್ಬ ಆಚರಣೆಗೆ ನಗರದಲ್ಲಿ ಕ್ರೈಸ್ತ ಸಮುದಾಯದವರು ಭರದಿಂದ ಸಿದ್ಧತೆ ನಡೆಸಿದ್ದಾರೆ. ಹಬ್ಬದ ಸಡಗರಕ್ಕೆ ಗೋದಲಿ ನಿರ್ಮಾಣ, ಸಿಹಿ ತಿನಿಸುಗಳ ತಯಾರಿ ಭರದಿಂದ ಸಾಗಿದೆ.
Last Updated 23 ಡಿಸೆಂಬರ್ 2025, 6:42 IST
ಕ್ರಿಸ್ಮಸ್‌ ಸಂಭ್ರಮಕ್ಕೆ ಭರದ ಸಿದ್ಧತೆ: ಕ್ರೈಸ್ತರ ಮನೆ , ಚರ್ಚ್‌ಗಳಲ್ಲಿ ಗೋದಲಿ

ಬಾಗೇಪಲ್ಲಿ: ಕರವೇಯಿಂದ ರಾಜ್ಯೋತ್ಸವ ಆಚರಣೆ

Kannada Rajyotsava: ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯೋತ್ಸವ ಹಾಗೂ ಭಾಗ್ಯನಗರ ಮರುನಾಮಕರಣಕ್ಕೆ ಶ್ರಮಿಸಿದವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
Last Updated 23 ಡಿಸೆಂಬರ್ 2025, 6:41 IST
ಬಾಗೇಪಲ್ಲಿ: ಕರವೇಯಿಂದ ರಾಜ್ಯೋತ್ಸವ ಆಚರಣೆ

ಬಾಗೇಪಲ್ಲಿ: ಜಿ ರಾಮ್ ಜಿ ಕಾಯ್ದೆ ಪ್ರತಿ ಸುಟ್ಟು ಪ್ರತಿಭಟನೆ

MGNREGA Scheme: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಎಂನರೇಗಾ) ಯೋಜನೆಯನ್ನು ವಿಕಸಿತ ಭಾರತ–ಜಿ ರಾಮ್ ಜಿ ಕಾಯ್ದೆಯಾಗಿ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಪಿಎಂ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Last Updated 23 ಡಿಸೆಂಬರ್ 2025, 6:40 IST
ಬಾಗೇಪಲ್ಲಿ: ಜಿ ರಾಮ್ ಜಿ ಕಾಯ್ದೆ ಪ್ರತಿ ಸುಟ್ಟು ಪ್ರತಿಭಟನೆ

ಶಿಡ್ಲಘಟ್ಟ: ಮಳಮಾಚನಹಳ್ಳಿಯಲ್ಲಿ ಮಕ್ಕಳ ಗ್ರಾಮಸಭೆ

Children's Rights: ತಾಲ್ಲೂಕಿನ ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಡಾ. ತಿಪ್ಪೇಸ್ವಾಮಿ ಅವರು ಮಕ್ಕಳ ಹಕ್ಕುಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿದರು. ಶಿಕ್ಷಣ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಸಲಹೆ ನೀಡಿದರು.
Last Updated 23 ಡಿಸೆಂಬರ್ 2025, 6:37 IST
ಶಿಡ್ಲಘಟ್ಟ: ಮಳಮಾಚನಹಳ್ಳಿಯಲ್ಲಿ ಮಕ್ಕಳ ಗ್ರಾಮಸಭೆ

ಬಾಗೇಪಲ್ಲಿ ಹೃದಯಾಘಾತಕ್ಕೆ ಇಬ್ಬರು ಸಾವು

Bagepalli Deaths: ಬಾಗೇಪಲ್ಲಿ ಪಟ್ಟಣದಲ್ಲಿ ಹೃದಯಾಘಾತದಿಂದ ಇಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ವರದಿಯಾಗಿದೆ. ಕುಂಬಾರಪೇಟೆಯ 19ನೇ ವಾರ್ಡ್ ನಿವಾಸಿ ಮಹಮ್ಮದ್ ಬಿಲಾಲ್ (51) ಹಾಗೂ 14ನೇ ವಾರ್ಡ್ ನಿವಾಸಿ ಮುಬೀನಾ (40) ಹೃದಯಾಘಾತಕ್ಕೆ ಸಿಲುಕಿ ಮೃತಪಟ್ಟವರು.
Last Updated 23 ಡಿಸೆಂಬರ್ 2025, 6:36 IST
ಬಾಗೇಪಲ್ಲಿ ಹೃದಯಾಘಾತಕ್ಕೆ ಇಬ್ಬರು ಸಾವು

ಚಿಂತಾಮಣಿ: ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ 17 ಗೃಹ ಬಳಕೆ ಸಿಲಿಂಡರ್ ವಶ

LPG Raid: ನಗರದ ವಿವಿಧ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ವಾಣಿಜ್ಯಕ್ಕಾಗಿ ಬಳಸುತ್ತಿದ್ದ 17 ಗೃಹಬಳಕೆಯ ಗ್ಯಾಸ್ ಸಿಲೆಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಹಾರ ಇಲಾಖೆಯ ಇನ್‌ಸ್ಪೆಕ್ಟರ್ ನಟರಾಜ್ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿತು.
Last Updated 23 ಡಿಸೆಂಬರ್ 2025, 6:35 IST
ಚಿಂತಾಮಣಿ: ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ 17 ಗೃಹ ಬಳಕೆ ಸಿಲಿಂಡರ್ ವಶ
ADVERTISEMENT

ಚಿಂತಾಮಣಿ | ಶ್ರೀಗಂಧ ಕಳವು: 8 ಆರೋಪಿಗಳ ಬಂಧನ

Sandalwood Smuggling: ಶ್ರೀಗಂಧದ ಕಳ್ಳತನ ಪ್ರಕರಣ ಭೇದಿಸಿರುವ ತಾಲ್ಲೂಕಿನ ಬಟ್ಲಹಳ್ಳಿ ಠಾಣೆ ಪೊಲೀಸರು, ಎಂಟು ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಬಂಧಿತರದಿಂದ ₹3.20 ಲಕ್ಷ ಮೌಲ್ಯದ 32 ಕೆ.ಜಿ. ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 23 ಡಿಸೆಂಬರ್ 2025, 6:34 IST
ಚಿಂತಾಮಣಿ | ಶ್ರೀಗಂಧ ಕಳವು: 8 ಆರೋಪಿಗಳ ಬಂಧನ

ಬಾಗೇಪಲ್ಲಿ: ಶೇ 99.8ರಷ್ಟು ಮಕ್ಕಳಿಗೆ ಪೋಲಿಯೊ ಲಸಿಕೆ

Pulse Polio: ತಾಲ್ಲೂಕಿನಲ್ಲಿ ಇದುವರೆಗೂ ಪಲ್ಸ್ ಪೋಲಿಯೊ ಅಭಿಯಾನವು ಶೇ 99.8 ರಷ್ಟು ಗುರಿ ಮುಟ್ಟಿದೆ. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ-1, ಪ್ರಾಥಮಿಕ ಆರೋಗ್ಯ ಕೇಂದ್ರಗಳು-9 ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು.
Last Updated 23 ಡಿಸೆಂಬರ್ 2025, 6:30 IST
ಬಾಗೇಪಲ್ಲಿ: ಶೇ 99.8ರಷ್ಟು ಮಕ್ಕಳಿಗೆ ಪೋಲಿಯೊ ಲಸಿಕೆ

ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ಮಸಿ ಬಳಿಯಲು ಕುತಂತ್ರ: ಕಾಂಗ್ರೆಸ್ ಮುಖಂಡರು

Revenue Minister: ಕಂದಾಯ ಸಚಿವ ಕೃಷ್ಣ ಬೈರೇಗೌಡರು ಈವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಬಾರದಂತೆ ಸ್ವಚ್ಛ, ಶುದ್ಧ ಆಡಳಿತ ನಡೆಸಿದ್ದು, ಅವರ ಏಳಿಗೆ ಸಹಿಸದೆ ಸುಳ್ಳು ಆರೋಪ ಮಾಡಿ ಮಸಿ ಬಳಿಯುವ ಕುತಂತ್ರ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದರು.
Last Updated 23 ಡಿಸೆಂಬರ್ 2025, 6:27 IST
ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ಮಸಿ ಬಳಿಯಲು ಕುತಂತ್ರ: ಕಾಂಗ್ರೆಸ್ ಮುಖಂಡರು
ADVERTISEMENT
ADVERTISEMENT
ADVERTISEMENT