ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಎತ್ತಿನಹೊಳೆ: 2027ರ ಅಂತ್ಯಕ್ಕೆ ನೀರು ಬರದಿದ್ದರೆ ಹೋರಾಟ–ಪ್ರದೀಪ್ ಈಶ್ವರ್ ಹೇಳಿಕೆ

ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು; ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ
Last Updated 22 ಡಿಸೆಂಬರ್ 2025, 21:39 IST
ಎತ್ತಿನಹೊಳೆ: 2027ರ ಅಂತ್ಯಕ್ಕೆ ನೀರು ಬರದಿದ್ದರೆ ಹೋರಾಟ–ಪ್ರದೀಪ್ ಈಶ್ವರ್ ಹೇಳಿಕೆ

ಚಿಂತಾಮಣಿ: ಆರೋಗ್ಯ ಅರಿವು ಜನಜಾಗೃತಿ ನಾಟಕ

Public Health Education: ಚಿಂತಾಮಣಿಯಲ್ಲಿ ಬಸ್ ನಿಲ್ದಾಣದಲ್ಲಿ ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಿಂದ ಬೀದಿ ನಾಟಕದ ಮೂಲಕ ಆರೋಗ್ಯದ ಜಾಗೃತಿ ಮೂಡಿಸಲಾಯಿತು. ಹೆಲ್ಮೆಟ್ ಧಾರಣೆ, ನಿಯಮ ಪಾಲನೆಯ ಮಹತ್ವವನ್ನೂ ವಿವರಿಸಿದರು.
Last Updated 22 ಡಿಸೆಂಬರ್ 2025, 6:32 IST
ಚಿಂತಾಮಣಿ: ಆರೋಗ್ಯ ಅರಿವು ಜನಜಾಗೃತಿ ನಾಟಕ

ಚಿಕ್ಕಬಳ್ಳಾಪುರ: ಡೇರಿಗಳಲ್ಲಿ ‘ಡೆಲಿಗೇಟ್‌’ಗೆ ತಿಕ್ಕಾಟ

ಜಿಲ್ಲೆಯಲ್ಲಿ 48 ಡೇರಿಗಳಲ್ಲಿ ಆಡಳಿತ ಮಂಡಳಿ ಇದ್ದರೂ ಸಲ್ಲಿಕೆಯಾಗದ ‘ಪ್ರತಿನಿಧಿ’
Last Updated 22 ಡಿಸೆಂಬರ್ 2025, 6:31 IST
ಚಿಕ್ಕಬಳ್ಳಾಪುರ: ಡೇರಿಗಳಲ್ಲಿ ‘ಡೆಲಿಗೇಟ್‌’ಗೆ ತಿಕ್ಕಾಟ

ಚಿಂತಾಮಣಿ ಉಪನಗರ ಯೋಜನೆ ಆರಂಭ: ಡಾ.ಎಂ.ಸಿ.ಸುಧಾಕರ್

Urban Development Plan: ಚಿಂತಾಮಣಿಯ ಹೊರಭಾಗದಲ್ಲಿ 500-600 ಎಕರೆ ಪ್ರದೇಶದಲ್ಲಿ ಉಪನಗರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ನೆಕ್ಕುಂದಿ ಕೆರೆಯ ಅಭಿವೃದ್ಧಿಗೆ ₹74 ಕೋಟಿ ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುವುದು.
Last Updated 22 ಡಿಸೆಂಬರ್ 2025, 6:31 IST
ಚಿಂತಾಮಣಿ ಉಪನಗರ ಯೋಜನೆ ಆರಂಭ: ಡಾ.ಎಂ.ಸಿ.ಸುಧಾಕರ್

ಚಿಂತಾಮಣಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಚಿಂತನೆ: ಡಾ.ಎಂ.ಸಿ.ಸುಧಾಕರ್

Medical Education Development: ನಗರದಲ್ಲಿ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಚಿಂತನೆ ನಡೆದಿದೆ. 10-15 ಎಕರೆ ಜಾಗ ಕಾಯ್ದಿರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 6:31 IST
ಚಿಂತಾಮಣಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಚಿಂತನೆ: ಡಾ.ಎಂ.ಸಿ.ಸುಧಾಕರ್

ಶಿಡ್ಲಘಟ್ಟ: ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎ.ಶಶಿಕುಮಾರ್ ಆಯ್ಕೆ

Press Association Leadership: ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎ.ಶಶಿಕುಮಾರ್ 10 ಮತಗಳೊಂದಿಗೆ ಆಯ್ಕೆಯಾದರು. ಎನ್.ಇ.ಜಗದೀಶ್ ಬಾಬು ಉಪಾಧ್ಯಕ್ಷರಾಗಿದ್ದು, ಇತರ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.
Last Updated 22 ಡಿಸೆಂಬರ್ 2025, 6:31 IST
ಶಿಡ್ಲಘಟ್ಟ: ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎ.ಶಶಿಕುಮಾರ್ ಆಯ್ಕೆ

ಚಿನ್ನಸಂದ್ರ: ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಷ್ ಸಾಕಾಣಿಕೆ

Illegal Fish Farming: ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಸುತ್ತಮುತ್ತಲು ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಶ್ ಸಾಕಾಣಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳದೆ ಕಂಡೂಕಾಣದೆ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ
Last Updated 21 ಡಿಸೆಂಬರ್ 2025, 5:54 IST
ಚಿನ್ನಸಂದ್ರ: ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಷ್ ಸಾಕಾಣಿಕೆ
ADVERTISEMENT

ಸರ್ಕಾರಿ ನೌಕರರ ಸಮಾವೇಶ

Public Servants Gathering: ಸರ್ಕಾರಿ ನೌಕರರು ಬದ್ಧತೆಯಿಂದ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಯಾರನ್ನೋ ಮೆಚ್ಚಿಸಲು, ಹೊಗಳಿಸಿಕೊಳ್ಳಲು ಕೆಲಸ ಮಾಡಬಾರದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದರು.
Last Updated 21 ಡಿಸೆಂಬರ್ 2025, 5:53 IST
ಸರ್ಕಾರಿ ನೌಕರರ ಸಮಾವೇಶ

ಸಮುದಾಯ ಸಹಾಯಕರ ದಿನಾಚರಣೆ

Student Career Awarenessನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ವಿದ್ಯಾರ್ಥಿಗಳು ಸಮುದಾಯ ಸಹಾಯಕರ ದಿನವನ್ನು ಆಚರಿಸಿದರು. ಪುಟ್ಟಪುಟ್ಟ ಮಕ್ಕಳು ತಾವು ಭವಿಷ್ಯದಲ್ಲಿ ಆಯ್ಕೆ ಮಾಡಲು ಉದ್ದೇಶವಿರುವ ವಿವಿಧ ವೃತ್ತಿಗಳಿಗೆ ತಕ್ಕಂತೆ ವೇಷ ಧರಿಸಿಕೊಂಡು ಬಂದು ಸಮುದಾಯಕ್ಕೆ ಆ ವೃತ್ತಿಯ ಮೂಲಕ
Last Updated 21 ಡಿಸೆಂಬರ್ 2025, 5:52 IST
ಸಮುದಾಯ ಸಹಾಯಕರ ದಿನಾಚರಣೆ

ಸಹಕಾರ ಸಂಘಕ್ಕೆ ಅಧ್ಯಕ್ಷ ಆಯ್ಕೆ

ಗುಡಿಬಂಡೆ:  ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿ ಲಕ್ಷೀಸಾಗರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ  ಬಿಸ್ಮೀಲ್ಲಾ ಮಕ್ತರ್ ಬಾಷ ಹಾಗೂ...
Last Updated 21 ಡಿಸೆಂಬರ್ 2025, 5:50 IST
ಸಹಕಾರ ಸಂಘಕ್ಕೆ ಅಧ್ಯಕ್ಷ ಆಯ್ಕೆ
ADVERTISEMENT
ADVERTISEMENT
ADVERTISEMENT