ಎಂಜಿನಿಯರಿಂಗ್ ಕಾಲೇಜು ಕಂಡು ಮಾಜಿ ಶಾಸಕಗೆ ಹೊಟ್ಟೆ ಉರಿ: ಡಾ.ಎಂ ಸಿ ಸುಧಾಕರ್
ಚಿಂತಾಮಣಿಯಲ್ಲಿ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಡಾ. ಎಂ.ಸಿ. ಸುಧಾಕರ್ ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ವಿರುದ್ಧ ಅಡ್ಡಿಪಡಿಸುವಿಕೆ ಮತ್ತು ಅಪಪ್ರಚಾರದ ಆರೋಪ ಮಾಡಿದರು. ಎಂಜಿನಿಯರಿಂಗ್ ಕಾಲೇಜು ಕಾಮಗಾರಿ ಅವರ ಹೊಟ್ಟೆ ಉರಿಸುತ್ತಿದೆ ಎಂದು ವ್ಯಂಗ್ಯವಾಡಿದರು.Last Updated 5 ನವೆಂಬರ್ 2025, 7:12 IST