ಶುಕ್ರವಾರ, 7 ನವೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಶಿಡ್ಲಘಟ್ಟ: ಕೋಡಿಹರಿದ ಸ್ಥಳ ಪರಿಶೀಲಿಸಿದ ಶಾಸಕ ಬಿ.ಎನ್.ರವಿಕುಮಾರ್

BN Ravikumar Visit: ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಬಳಿಯ ರಾಮಸಮುದ್ರ ಕೆರೆ ಕೋಡಿ ಹರಿದ ಸ್ಥಳಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳೀಯರ ಸಮಸ್ಯೆ ಆಲಿಸಿ ಅಗತ್ಯ ಕ್ರಮಕ್ಕೆ ಸೂಚಿಸಿದರು.
Last Updated 6 ನವೆಂಬರ್ 2025, 3:12 IST
ಶಿಡ್ಲಘಟ್ಟ: ಕೋಡಿಹರಿದ ಸ್ಥಳ ಪರಿಶೀಲಿಸಿದ ಶಾಸಕ ಬಿ.ಎನ್.ರವಿಕುಮಾರ್

ಭೂಸ್ವಾಧೀನ ವಿರುದ್ಧ ಪ್ರಚಾರಾಂದೋಲನ: ಎಂ.ಪಿ.ಮುನಿವೆಂಕಟಪ್ಪ

CPIM Campaign: ಬಲವಂತದ ಭೂಸ್ವಾಧೀನ, ಬೆಲೆ ಏರಿಕೆ, ಉದ್ಯೋಗ ಕಡಿತ ಸೇರಿದಂತೆ ಜನಜೀವನದ ಸಮಸ್ಯೆಗಳ ವಿರುದ್ಧ ನವೆಂಬರ್ 1ರಿಂದ ಡಿಸೆಂಬರ್ 15ರವರೆಗೆ ರಾಜ್ಯದಾದ್ಯಂತ ಸಿಪಿಎಂ ಪ್ರಚಾರಾಂದೋಲನ ಹಮ್ಮಿಕೊಂಡಿದೆ ಎಂದು ಎಂ.ಪಿ.ಮುನಿವೆಂಕಟಪ್ಪ ತಿಳಿಸಿದ್ದಾರೆ.
Last Updated 6 ನವೆಂಬರ್ 2025, 3:12 IST
ಭೂಸ್ವಾಧೀನ ವಿರುದ್ಧ ಪ್ರಚಾರಾಂದೋಲನ: ಎಂ.ಪಿ.ಮುನಿವೆಂಕಟಪ್ಪ

ಎಲ್ಲ ಕಾಲಕ್ಕೂ ಚಾಡಿಕೋರರಿಗೆ ಯಶಸ್ಸು: ಕೆ.ಆರ್.ರಮೇಶ್ ಕುಮಾರ್

ಕೆಪಿಸಿಸಿ ಮಾಜಿ ಅಧ್ಯಕ್ಷ ಕೃಷ್ಣರಾವ್ ಅವರ 100ನೇ ಜನ್ಮದಿನ
Last Updated 6 ನವೆಂಬರ್ 2025, 3:11 IST
ಎಲ್ಲ ಕಾಲಕ್ಕೂ ಚಾಡಿಕೋರರಿಗೆ ಯಶಸ್ಸು: ಕೆ.ಆರ್.ರಮೇಶ್ ಕುಮಾರ್

ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿ ಉಡು‍ಪುಗಳನ್ನು ಮೂಸುತ್ತಿದ್ದ ಯುವಕನ ಬಂಧನ

Crime in Chikkaballapur: ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿದ ವ್ಯಕ್ತಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 6 ನವೆಂಬರ್ 2025, 3:09 IST
ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿ ಉಡು‍ಪುಗಳನ್ನು ಮೂಸುತ್ತಿದ್ದ ಯುವಕನ ಬಂಧನ

ಜಂಗಾಲಪಲ್ಲಿ ಮನೆಯಲ್ಲೇ ಸಿಲಿಂಡರ್ ಅಕ್ರಮ ದಾಸ್ತಾನು: ಭಯದಲ್ಲಿ ಗ್ರಾಮಸ್ಥರು

ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 5 ನವೆಂಬರ್ 2025, 7:12 IST
ಜಂಗಾಲಪಲ್ಲಿ ಮನೆಯಲ್ಲೇ ಸಿಲಿಂಡರ್ ಅಕ್ರಮ ದಾಸ್ತಾನು: ಭಯದಲ್ಲಿ ಗ್ರಾಮಸ್ಥರು

ಚಿಕ್ಕಬಳ್ಳಾಪುರ: ಬಿಪಿಎಲ್ ಕಾರ್ಡ್ ರದ್ದುಪಡಿಸಿದರೆ ಹೋರಾಟ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಜಲಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು. ಸರ್ಕಾರ ಆದೇಶ ಹಿಂತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಎಚ್ಚರಿಕೆ.
Last Updated 5 ನವೆಂಬರ್ 2025, 7:12 IST
ಚಿಕ್ಕಬಳ್ಳಾಪುರ: ಬಿಪಿಎಲ್ ಕಾರ್ಡ್ ರದ್ದುಪಡಿಸಿದರೆ ಹೋರಾಟ

ಚಿಂತಾಮಣಿ ನಗರಸಭೆ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಕ್ತಾಯ

ಚಿಂತಾಮಣಿ ನಗರಸಭೆಯ ಚುನಾಯಿತ ಸದಸ್ಯರ ಅವಧಿ ನವೆಂಬರ್ 1ಕ್ಕೆ ಮುಕ್ತಾಯಗೊಂಡಿದೆ. ಆಯುಕ್ತ ಜಿ.ಎನ್. ಚಲಪತಿ ಅವರು ಆಡಳಿತಕ್ಕೆ ಸಹಕಾರ ನೀಡುವಂತೆ ಸದಸ್ಯರಿಗೆ ಮನವಿ ಮಾಡಿದರು. ನಗರದಲ್ಲಿ ನೀರು ಪೂರೈಕೆ, ಕಸ ನಿರ್ವಹಣೆ, ಬೀದಿ ದೀಪ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು.
Last Updated 5 ನವೆಂಬರ್ 2025, 7:12 IST
ಚಿಂತಾಮಣಿ ನಗರಸಭೆ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಕ್ತಾಯ
ADVERTISEMENT

ಎಂಜಿನಿಯರಿಂಗ್ ಕಾಲೇಜು ಕಂಡು ಮಾಜಿ ಶಾಸಕಗೆ ಹೊಟ್ಟೆ ಉರಿ: ಡಾ.ಎಂ ಸಿ ಸುಧಾಕರ್

ಚಿಂತಾಮಣಿಯಲ್ಲಿ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಡಾ. ಎಂ.ಸಿ. ಸುಧಾಕರ್ ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ವಿರುದ್ಧ ಅಡ್ಡಿಪಡಿಸುವಿಕೆ ಮತ್ತು ಅಪಪ್ರಚಾರದ ಆರೋಪ ಮಾಡಿದರು. ಎಂಜಿನಿಯರಿಂಗ್ ಕಾಲೇಜು ಕಾಮಗಾರಿ ಅವರ ಹೊಟ್ಟೆ ಉರಿಸುತ್ತಿದೆ ಎಂದು ವ್ಯಂಗ್ಯವಾಡಿದರು.
Last Updated 5 ನವೆಂಬರ್ 2025, 7:12 IST
ಎಂಜಿನಿಯರಿಂಗ್ ಕಾಲೇಜು ಕಂಡು ಮಾಜಿ ಶಾಸಕಗೆ ಹೊಟ್ಟೆ ಉರಿ: ಡಾ.ಎಂ ಸಿ ಸುಧಾಕರ್

ದಲಿತ ಸಿ.ಎಂ; ವಿಧಾನಸೌಧಕ್ಕೆ ಮುತ್ತಿಗೆ: ದಲಿತ ಸಂಘಟನೆಗಳ ಮುಖಂಡರ ಎಚ್ಚರಿಕೆ

ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರ ಎಚ್ಚರಿಕೆ
Last Updated 4 ನವೆಂಬರ್ 2025, 7:27 IST
ದಲಿತ ಸಿ.ಎಂ; ವಿಧಾನಸೌಧಕ್ಕೆ ಮುತ್ತಿಗೆ: ದಲಿತ ಸಂಘಟನೆಗಳ ಮುಖಂಡರ ಎಚ್ಚರಿಕೆ

ಶಿಡ್ಲಘಟ್ಟವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುವ ಭರವಸೆ: ಸಚಿವ ಸುಧಾಕರ್

Shidlaghatta Progress: ಶೋಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಸಚಿವ ಡಾ. ಎಂ.ಸಿ. ಸುಧಾಕರ್ ಶಿಡ್ಲಘಟ್ಟದ ಅಭಿವೃದ್ಧಿಗೆ 200 ಕೋಟಿ ರೂಪಾಯಿ ರೇಷ್ಮೆ ಮಾರುಕಟ್ಟೆ ಯೋಜನೆ ಸೇರಿ ಹಲವು ಕಾಮಗಾರಿಗಳಿಗೆ ಭರವಸೆ ನೀಡಿದರು.
Last Updated 4 ನವೆಂಬರ್ 2025, 6:49 IST
ಶಿಡ್ಲಘಟ್ಟವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುವ ಭರವಸೆ: ಸಚಿವ ಸುಧಾಕರ್
ADVERTISEMENT
ADVERTISEMENT
ADVERTISEMENT