ಗುರುವಾರ, 1 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಕಳಪೆ ಕೇಕ್! ಗೌರಿಬಿದನೂರು ಬೇಕರಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿ ದಿಢೀರ್ ಭೇಟಿ

Gauribidanur ಗೌರಿಬಿದನೂರು: ತಾಲ್ಲೂಕಿನ ಕೋಟಾಲದಿನ್ನೆಯಲ್ಲಿನ ವಿವಿಧ ಬೇಕರಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿ ಡಾ. ಹೇಮಾ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 1 ಜನವರಿ 2026, 4:24 IST
ಕಳಪೆ ಕೇಕ್! ಗೌರಿಬಿದನೂರು ಬೇಕರಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿ ದಿಢೀರ್ ಭೇಟಿ

ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ

CHINTAMANI ಚಿಂತಾಮಣಿ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕಿಂತಲೂ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಅಭಿವೃದ್ಧಿ ಯೋಜನೆಗಳ ಪರ್ವವೇ ಆರಂಭವಾಗಿದೆ. ಈಗಾಗಲೇ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಘಟಕ ಎಂಜನಿಯರಿಂಗ್ ಕಾಲೇಜು ಸ್ಥಾಪನೆಯಾಗಿದೆ....
Last Updated 1 ಜನವರಿ 2026, 4:22 IST
ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ

ಗೌರಿಬಿದನೂರು ಹೃದಯ ಭಾಗದಲ್ಲಿ ರೈಲ್ವೆ ಸೇತುವೆ ಮೇಲೆ ಬೆಳೆದವು ಗಿಡ–ಮರ!

GOURIBIDANUR railway bridge ಗೌರಿಬಿದನೂರು: ನಗರದ ಹೃದಯ ಭಾಗದಲ್ಲಿ ರೈಲ್ವೆ ಇಲಾಖೆ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ ಮೇಲೆ ಬೆಳೆದಿರುವ ಗಿಡಗಳ ನಿರ್ವಹಣೆ ಇಲ್ಲದೆ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
Last Updated 1 ಜನವರಿ 2026, 4:21 IST
ಗೌರಿಬಿದನೂರು ಹೃದಯ ಭಾಗದಲ್ಲಿ  ರೈಲ್ವೆ ಸೇತುವೆ ಮೇಲೆ ಬೆಳೆದವು ಗಿಡ–ಮರ!

ಶಿಡ್ಲಘಟ್ಟದ ರಾಮಲಿಂಗೇಶ್ವರ ಬೆಟ್ಟ ರಾಮ–ಈಶ್ವರನ ತಾಣ!

ಸುಂದರ ಪ್ರಕೃತಿ, ಭಕ್ತಿ ಭಾವ ಸೃಜಿಸುವ ತಾಣ
Last Updated 1 ಜನವರಿ 2026, 4:19 IST
ಶಿಡ್ಲಘಟ್ಟದ ರಾಮಲಿಂಗೇಶ್ವರ ಬೆಟ್ಟ ರಾಮ–ಈಶ್ವರನ ತಾಣ!

ಚಿಕ್ಕಬಳ್ಳಾಪುರ ಜಿ.ಪಂ ಮಾಜಿ ಅಧ್ಯಕ್ಷ ಮುನೇಗೌಡ ವಿರುದ್ಧ ಬಿಜೆ‍‍ಪಿ ಟೀಂ ಆಕ್ರೋಶ

ಸಂಸದ ಡಾ.ಕೆ. ಸುಧಾಕರ್ ವಿರುದ್ಧದ ಟೀಕೆಗೆ ಅಸಮಾಧಾನ
Last Updated 1 ಜನವರಿ 2026, 4:16 IST
ಚಿಕ್ಕಬಳ್ಳಾಪುರ ಜಿ.ಪಂ ಮಾಜಿ ಅಧ್ಯಕ್ಷ ಮುನೇಗೌಡ ವಿರುದ್ಧ ಬಿಜೆ‍‍ಪಿ ಟೀಂ ಆಕ್ರೋಶ

ಕೈವಾರ ಬೆಟ್ಟದಲ್ಲಿ ದೀಪೋತ್ಸವ ನಾಳೆ

ಚಿಂತಾಮಣಿ: ತಾಲ್ಲೂಕಿನ ಶ್ರೀ ಕ್ಷೇತ್ರ ಕೈವಾರದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಚಾಮುಂಡೇಶ್ವರಿ ದೇವಿಯ 27ನೆಯ ವಾರ್ಷಿಕ ದೀಪೋತ್ಸವ ಹೊಸ ವರ್ಷದ ಮೊದಲು ದಿನ ಗುರುವಾರ ನಡೆಯಲಿದೆ...
Last Updated 31 ಡಿಸೆಂಬರ್ 2025, 19:59 IST
fallback

ಚಿಕ್ಕಬಳ್ಳಾಪುರ: ಕುವೆಂಪು ನಾಟಕೋತ್ಸವಕ್ಕೆ ತೆರೆ

Kuvempu Plays: ನಗರದ ಕನ್ನಡ ಭವನದಲ್ಲಿ ರಂಗ ಕಹಳೆ ಸಂಸ್ಥೆಯು ಹಮ್ಮಿಕೊಂಡಿದ್ದ ಕುವೆಂಪು ನಾಟಕೋತ್ಸದ ಸಮಾರೋಪ ಸೋಮವಾರ ನಡೆಯಿತು. ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನದೊಂದಿಗೆ ನಾಟಕೋತ್ಸವಕ್ಕೆ ತೆರೆ ಬಿದ್ದಿತು. ಸಮಾರೋಪದಲ್ಲಿ ಮಾತನಾಡಿದ ಜಾನಪದ ಅಕಾಡೆಮಿ ಅಧ್ಯಕ್ಷ
Last Updated 31 ಡಿಸೆಂಬರ್ 2025, 3:59 IST
ಚಿಕ್ಕಬಳ್ಳಾಪುರ: ಕುವೆಂಪು ನಾಟಕೋತ್ಸವಕ್ಕೆ ತೆರೆ
ADVERTISEMENT

ಮಾವು ಬೆಳೆಗಾರರಿಗೆ ತರಬೇತಿ

ಸುಸಜ್ಜಿತವಾಗಿ ಹಣ್ಣು ಮಾಗಿಸುವ ಘಟಕ, ತರಬೇತಿ ಕೇಂದ್ರ ಆರಂಭ
Last Updated 31 ಡಿಸೆಂಬರ್ 2025, 3:57 IST
ಮಾವು ಬೆಳೆಗಾರರಿಗೆ ತರಬೇತಿ

‘ಸಿರಿಧಾನ್ಯ; ರೈತರಿಗೆ ವರ’

ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಚಾಲನೆ
Last Updated 31 ಡಿಸೆಂಬರ್ 2025, 3:54 IST
‘ಸಿರಿಧಾನ್ಯ; ರೈತರಿಗೆ ವರ’

ಚಿಕ್ಕಬಳ್ಳಾಪುರ | ಗಾಂಜಾ ಘಾಟು; 5 ವರ್ಷದಲ್ಲಿ 192 ಪ್ರಕರಣ

Ganja Smuggling: ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಗಾಂಜಾ ಘಾಟು ಜೋರಾಗಿಯೇ ಇದೆ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಗಾಂಜಾಗೆ ಸಂಬಂಧಿಸಿದಂತೆ 192 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಪೊಲೀಸ್ ಇಲಾಖೆ ₹2.16 ಕೋಟಿ
Last Updated 31 ಡಿಸೆಂಬರ್ 2025, 3:49 IST
ಚಿಕ್ಕಬಳ್ಳಾಪುರ | ಗಾಂಜಾ ಘಾಟು; 5 ವರ್ಷದಲ್ಲಿ 192 ಪ್ರಕರಣ
ADVERTISEMENT
ADVERTISEMENT
ADVERTISEMENT