ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ | ಸಂಭ್ರಮದ ‘ನಂದಿ’ ಜೋಡಿ ರಥೋತ್ಸವ

Bhoga Nandeeshwara: ತಾಲ್ಲೂಕಿನ ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ಸೋಮವಾರ ಭೋಗ ನಂದೀಶ್ವರ ಮತ್ತು ಯೋಗ ನಂದೀಶ್ವರ ಜೋಡಿ ರಥೋತ್ಸವದ ಶ್ರದ್ಧೆ, ಭಕ್ತಿ ಮತ್ತು ಅದ್ಧೂರಿಯಿಂದ ನೆರವೇರಿತು. ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ರಥೋತ್ಸವ ಜರುಗಿತು.
Last Updated 17 ಫೆಬ್ರುವರಿ 2026, 4:45 IST
ಚಿಕ್ಕಬಳ್ಳಾಪುರ | ಸಂಭ್ರಮದ ‘ನಂದಿ’ ಜೋಡಿ ರಥೋತ್ಸವ

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸದಸ್ಯತ್ವ ಅಸಿಂಧು: ಸಚಿವನಾಗುವ ಕನಸಿಗೆ ಅಡ್ಡಿ

ಮೂರು ವರ್ಷದಿಂದ ಶಾಸಕ ಸುಬ್ಬಾರೆಡ್ಡಿ ನಾನಾ ಹೋರಾಟ
Last Updated 16 ಫೆಬ್ರುವರಿ 2026, 23:30 IST
ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸದಸ್ಯತ್ವ ಅಸಿಂಧು: ಸಚಿವನಾಗುವ ಕನಸಿಗೆ ಅಡ್ಡಿ

ಚಿಕ್ಕಬಳ್ಳಾಪುರ | ಸಂಭ್ರಮದ ‘ನಂದಿ’ ಜೋಡಿ ರಥೋತ್ಸವ

ಜಯಘೋಷಗಳ ನಡುವೆ ಯೋಗ ನಂದೀಶ್ವರ, ಭೋಗ ನಂದೀಶ್ವರನ ತೇರು
Last Updated 16 ಫೆಬ್ರುವರಿ 2026, 22:50 IST
ಚಿಕ್ಕಬಳ್ಳಾಪುರ | ಸಂಭ್ರಮದ ‘ನಂದಿ’ ಜೋಡಿ ರಥೋತ್ಸವ

ಚುನಾವಣೆ ಮುಗಿದ ಮೇಲೆ ತೆರಿಗೆ ಪಾವತಿಸಿದ ಸುಬ್ಬಾರೆಡ್ಡಿ: ಬಿಜೆಪಿ ಮುಖಂಡ ಮುನಿರಾಜು

Karnataka High Court Verdict: ಚುನಾವಣೆ ಬಳಿಕ ತೆರಿಗೆ ಪಾವತಿಸಿದ ಎಸ್‌.ಎನ್‌.ಸುಬ್ಬಾರೆಡ್ಡಿ ವಿರುದ್ಧ ಹೈಕೋರ್ಟ್ ತೀರ್ಪು ನೀಡಿದ್ದು, ಸುಳ್ಳು ಪ್ರಮಾಣ ಪತ್ರದ ಆರೋಪವನ್ನು ಸಿ.ಮುನಿರಾಜು ಮುಂದಿಟ್ಟಿದ್ದಾರೆ.
Last Updated 16 ಫೆಬ್ರುವರಿ 2026, 12:39 IST
ಚುನಾವಣೆ ಮುಗಿದ ಮೇಲೆ ತೆರಿಗೆ ಪಾವತಿಸಿದ ಸುಬ್ಬಾರೆಡ್ಡಿ: ಬಿಜೆಪಿ ಮುಖಂಡ ಮುನಿರಾಜು

ಚಿಮುಲ್ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಆಯ್ಕೆ

Manjunath Reddy: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ (ಚಿಮುಲ್) ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜುನಾಥ ರೆಡ್ಡಿ ಆಯ್ಕೆಯಾದರು. ನಗರದ ಚಿಮುಲ್ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
Last Updated 16 ಫೆಬ್ರುವರಿ 2026, 8:22 IST
ಚಿಮುಲ್ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಆಯ್ಕೆ

ಶಿವರಾತ್ರಿ: ಈಶಾ ಯೋಗ ಕೇಂದ್ರಕ್ಕೆ ಭಕ್ತರ ದಂಡು

Agalagurki Isha Shivaratri: ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಈಶಾ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ನೇರ ಪ್ರಸಾರ ವೀಕ್ಷಣೆ ಹಾಗೂ ಭಕ್ತರ ಭಾರೀ ದಟ್ಟಣೆ ಕಂಡುಬಂತು.
Last Updated 16 ಫೆಬ್ರುವರಿ 2026, 6:19 IST
ಶಿವರಾತ್ರಿ: ಈಶಾ ಯೋಗ ಕೇಂದ್ರಕ್ಕೆ ಭಕ್ತರ ದಂಡು

ಕೈವಾರದಲ್ಲಿ ಶಿವರಾತ್ರಿ ಸಂಭ್ರಮ

Kaiwara Shivaratri Celebration: ಕೈವಾರದ ಭೀಮಲಿಂಗೇಶ್ವರ ಮತ್ತು ಯೋಗಿನಾರಾಯಣ ಮಠ ಸೇರಿದಂತೆ ದೇವಾಲಯಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮತ್ತು ಜಾಗರಣೆ ಭಕ್ತಿಭಾವದಿಂದ ಜರುಗಿತು.
Last Updated 16 ಫೆಬ್ರುವರಿ 2026, 6:14 IST
ಕೈವಾರದಲ್ಲಿ ಶಿವರಾತ್ರಿ ಸಂಭ್ರಮ
ADVERTISEMENT

ಮಹಾಶಿವರಾತ್ರಿ: ದೇವಾಲಯಗಳಿಗೆ ಹರಿದು ಬಂದ ಜನಸಾಗರ

Shivaratri Celebration Chintamani: ಚಿಂತಾಮಣಿ ಹಾಗೂ ತಾಲ್ಲೂಕಿನ ದೇವಾಲಯಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಶತರುದ್ರಾಭಿಷೇಕ, ಗಿರಿಜಾ ಕಲ್ಯಾಣೋತ್ಸವ ಮತ್ತು ವಿಶೇಷ ಪೂಜೆಗಳು ಭಕ್ತಿಭಾವದಿಂದ ಜರುಗಿದವು.
Last Updated 16 ಫೆಬ್ರುವರಿ 2026, 6:13 IST
ಮಹಾಶಿವರಾತ್ರಿ: ದೇವಾಲಯಗಳಿಗೆ ಹರಿದು ಬಂದ ಜನಸಾಗರ

ಗೌರಿಬಿದನೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆಚ್ಚಳ

Cesarean Rate: ಗೌರಿಬಿದನೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗಿಂತ ಸಿಸೇರಿಯನ್ ಪ್ರಮಾಣ ಹೆಚ್ಚಿದ್ದು, ವೈದ್ಯರ ಕೊರತೆ ಮತ್ತು ಜೀವನಶೈಲಿ ಬದಲಾವಣೆ ಪ್ರಮುಖ ಕಾರಣವೆಂದು ಹೇಳಲಾಗಿದೆ.
Last Updated 16 ಫೆಬ್ರುವರಿ 2026, 6:12 IST
ಗೌರಿಬಿದನೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆಚ್ಚಳ

ಅಖಿಲ ಭಾರತ ಕೇರಂ ಪಂದ್ಯಾವಳಿಗೆ ಆಯ್ಕೆ

Carrom Tournament Selection: ಶಿಡ್ಲಘಟ್ಟದ ಟಿ.ಟಿ.ನರಸಿಂಹಪ್ಪ ತರಬೇತುದಾರರಾಗಿ ಹಾಗೂ ಸುಂದರಾಚಾರಿ ಆಟಗಾರರಾಗಿ ಅಖಿಲ ಭಾರತ ಸೇವಾ ಕೇರಂ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
Last Updated 16 ಫೆಬ್ರುವರಿ 2026, 6:07 IST
ಅಖಿಲ ಭಾರತ ಕೇರಂ ಪಂದ್ಯಾವಳಿಗೆ ಆಯ್ಕೆ
ADVERTISEMENT
ADVERTISEMENT
ADVERTISEMENT