ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಬಾಗೇಪಲ್ಲಿ | ಬೀದಿಯಲ್ಲೇ ಕಮರಿದ ಮಕ್ಕಳ ಬಾಲ್ಯ

Child Rights Crisis: ಬಾಗೇಪಲ್ಲಿ: ಕಿತ್ತುತಿನ್ನುವ ಬಡತನ, 1 ವರ್ಷದಿಂದ 5 ವರ್ಷದ ಒಳಗಿನ ಮಕ್ಕಳು, ತಂದೆ, ತಾಯಿ ಬೆವರು ಸುರಿಸಿ ಕಾಲುವೆ ಅಗೆಯುತ್ತಿದ್ದಾರೆ. ಇಕ್ಕೆಲಗಳಲ್ಲಿನ ಮಣ್ಣಿನಲ್ಲೇ ಆಟ, ಅಪೌಷ್ಠಿಕತೆಯಿಂದ ನರಳುವ ಮಕ್ಕಳು, ಊಟ, ವಸತಿಗೆ ಪರದಾಟ.
Last Updated 8 ಡಿಸೆಂಬರ್ 2025, 5:10 IST
ಬಾಗೇಪಲ್ಲಿ | ಬೀದಿಯಲ್ಲೇ ಕಮರಿದ ಮಕ್ಕಳ ಬಾಲ್ಯ

ಚಿಕ್ಕಬಳ್ಳಾಪುರ | ಕೆಜೆವಿಎಸ್‌; ರಸಪ್ರಶ್ನೆ ವಿಜೇತರಿಗೆ ಬಹುಮಾನ

Student Quiz Awards: ಚಿಕ್ಕಬಳ್ಳಾಪುರ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ಚಳವಳಿ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Last Updated 8 ಡಿಸೆಂಬರ್ 2025, 5:07 IST
ಚಿಕ್ಕಬಳ್ಳಾಪುರ | ಕೆಜೆವಿಎಸ್‌; ರಸಪ್ರಶ್ನೆ ವಿಜೇತರಿಗೆ ಬಹುಮಾನ

ಚಿಕ್ಕಬಳ್ಳಾಪುರ | ಸಂಭ್ರಮದ ಕಡಲೆಕಾಯಿ ಪರಿಷೆ, ರಥೋತ್ಸವ

Religious Celebration: ಚಿಕ್ಕಬಳ್ಳಾಪುರ: ನಗರದ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ಆವರಣದ ವೀರಾಂಜನೇಯ ದೇಗುಲದ ಬಳಿ ಭಾನುವಾರ ಕಡಲೆಕಾಯಿ ಪರಿಷೆ ಮತ್ತು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
Last Updated 8 ಡಿಸೆಂಬರ್ 2025, 5:02 IST
ಚಿಕ್ಕಬಳ್ಳಾಪುರ | ಸಂಭ್ರಮದ ಕಡಲೆಕಾಯಿ ಪರಿಷೆ, ರಥೋತ್ಸವ

ಶಿಡ್ಲಘಟ್ಟ | ಕ್ರಿಯಾಶೀಲತೆ ವೃದ್ಧಿಯಾಗಲು ಸಹಪಠ್ಯ ಚಟುವಟಿಕೆ ಸಹಕಾರಿ

ಬೋಧನೆಯಲ್ಲಿ ಕ್ರಿಯಾಶೀಲತೆ ವೃದ್ಧಿಯಾಗಲು ಸಹಪಠ್ಯ ಚಟುವಟಿಕೆಗಳು ಸಹಕಾರಿ
Last Updated 8 ಡಿಸೆಂಬರ್ 2025, 4:54 IST
ಶಿಡ್ಲಘಟ್ಟ | ಕ್ರಿಯಾಶೀಲತೆ ವೃದ್ಧಿಯಾಗಲು ಸಹಪಠ್ಯ ಚಟುವಟಿಕೆ ಸಹಕಾರಿ

ಶಿಡ್ಲಘಟ್ಟ | ನೀರಿನ ದಾಹ ನೀಗಲು ರಾಮಸಮುದ್ರ ಯೋಜನೆ

Drinking Water Scheme: ಶಿಡ್ಲಘಟ್ಟ: ‘ನಮ್ಮ ಮನೆಗೆ ಕುಡಿಯುವ ನೀರು ಬಂದು ಒಂದು ವರ್ಷದ ಮೇಲಾಗಿದೆ. ಮೂರು ತಿಂಗಳ ಹಿಂದೆ ನಡೆದ ಚರಂಡಿ ಕಾಮಗಾರಿಯಿಂದ ಉಪ್ಪು ನೀರು ಹರಿಸುವ ಪೈಪ್‌ಲೈನ್ ಹಾಳಾಗಿದೆ. ಉಪ್ಪು ನೀರೂ ಬರುತ್ತಿಲ್ಲ.
Last Updated 8 ಡಿಸೆಂಬರ್ 2025, 4:50 IST
ಶಿಡ್ಲಘಟ್ಟ | ನೀರಿನ ದಾಹ ನೀಗಲು ರಾಮಸಮುದ್ರ ಯೋಜನೆ

ತಣ್ಣನೆಯ ವಾತಾವರಣ; ಕುರಿಗಾಹಿಗಳಿಗೆ ಸಂಕಷ್ಟ

ಸೂರ್ಯನ ದರ್ಶನವಿಲ್ಲ; ಕುರಿಗಳಿಗೆ ಅನಾರೋಗ್ಯ 
Last Updated 7 ಡಿಸೆಂಬರ್ 2025, 5:47 IST
ತಣ್ಣನೆಯ ವಾತಾವರಣ; ಕುರಿಗಾಹಿಗಳಿಗೆ ಸಂಕಷ್ಟ

ಬಡತನ, ಅಸಮಾನತೆ ನಿರ್ನಾಮವಾಗಲಿ

ಬಾಗೇಪಲ್ಲಿ: ಅಂಬೇಡ್ಕರ್ ಪರಿನಿರ್ವಾಣ; ಸಿಪಿಎಂ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ 
Last Updated 7 ಡಿಸೆಂಬರ್ 2025, 5:47 IST
ಬಡತನ, ಅಸಮಾನತೆ ನಿರ್ನಾಮವಾಗಲಿ
ADVERTISEMENT

ದಿತ್ವಾ ಅಬ್ಬರಕ್ಕೆ ನೆಲಕಚ್ಚಿದ ರಾಗಿ ಬೆಳೆ

ಕಳೆದ ಒಂದು ವಾರದಿಂದ ಮೋಡ, ತುಂತುರು ಮಳೆ l ನೆಲದ ಹಾಸಿನಂತೆ ಮಲಗಿದ ರಾಗಿ ಪೈರು
Last Updated 7 ಡಿಸೆಂಬರ್ 2025, 5:43 IST
ದಿತ್ವಾ ಅಬ್ಬರಕ್ಕೆ ನೆಲಕಚ್ಚಿದ ರಾಗಿ ಬೆಳೆ

'ಅಂಬೇಡ್ಕರ್ ಚಿಂತನೆಯಲ್ಲಿ ದೇಶದ ನಡಿಗೆ’

69ನೇ ಮಹಾ ಪರಿನಿರ್ವಾಣ ದಿನ ಆಚರಣೆ
Last Updated 7 ಡಿಸೆಂಬರ್ 2025, 5:40 IST
'ಅಂಬೇಡ್ಕರ್ ಚಿಂತನೆಯಲ್ಲಿ ದೇಶದ ನಡಿಗೆ’

ಕಾಂಗ್ರೆಸ್‌ನಿಂದ ಖಜಾನೆ ಲೂಟಿ

ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನೆ
Last Updated 7 ಡಿಸೆಂಬರ್ 2025, 5:39 IST
ಕಾಂಗ್ರೆಸ್‌ನಿಂದ ಖಜಾನೆ ಲೂಟಿ
ADVERTISEMENT
ADVERTISEMENT
ADVERTISEMENT