ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ| ಪಿಐಸಿಯು; ಸ್ವಯಂಪ್ರೇರಿತ ಪ್ರಕರಣದ ಎಚ್ಚರಿಕೆ

Child Rights Alert: ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಶಶಿಧರ್ ಕೋಸಂಬಿ, ಸಿಬ್ಬಂದಿ ಕೊರತೆಯಿಂದ ಸ್ಥಗಿತಗೊಂಡ ಪಿಐಸಿಯು ಕಾರ್ಯಾರಂಭ ಮಾಡದಿದ್ದರೆ ಸ್ವಯಂಪ್ರೇರಿತ ದೂರು ದಾಖಲಿಸುವ ಎಚ್ಚರಿಕೆ ನೀಡಿದರು.
Last Updated 9 ಡಿಸೆಂಬರ್ 2025, 5:52 IST
ಚಿಕ್ಕಬಳ್ಳಾಪುರ| ಪಿಐಸಿಯು; ಸ್ವಯಂಪ್ರೇರಿತ ಪ್ರಕರಣದ ಎಚ್ಚರಿಕೆ

ಚಿಕ್ಕಬಳ್ಳಾಪುರ: ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ಗೆ ಚಾಲನೆ

Engineering Innovation: ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ಗೆ ಚಾಲನೆ ದೊರಕಿದ್ದು, 11 ರಾಜ್ಯಗಳಿಂದ ಆಗಮಿಸಿದ 120 ವಿದ್ಯಾರ್ಥಿಗಳು ತಮ್ಮ ತಂತ್ರಜ್ಞಾನ ಕೌಶಲ್ಯ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
Last Updated 9 ಡಿಸೆಂಬರ್ 2025, 5:52 IST
ಚಿಕ್ಕಬಳ್ಳಾಪುರ: ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ಗೆ ಚಾಲನೆ

ಗೌರಿಬಿದನೂರು: ನಗರಸಭೆ ಮುಂದೆ ಶವ ಇಟ್ಟು ಪ್ರತಿಭಟನೆ

Municipality Protest: ಬಿ.ಎಚ್ ರಸ್ತೆಯಲ್ಲಿ ಬೀದಿದೀಪ ಬಿದ್ದು ಗಾಯಗೊಂಡ ಸಿಖಂದರ್ ಖಾನ್ ಅವರ ಸಾವಿಗೆ ಪ್ರತಿಭಟನೆಯಲ್ಲಿ ಕುಟುಂಬಸ್ಥರು ನಗರಸಭೆ ಮುಂದೆ ಶವ ಇಟ್ಟು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
Last Updated 9 ಡಿಸೆಂಬರ್ 2025, 5:51 IST
ಗೌರಿಬಿದನೂರು: ನಗರಸಭೆ ಮುಂದೆ ಶವ ಇಟ್ಟು ಪ್ರತಿಭಟನೆ

ಬಾಗೇಪಲ್ಲಿ: ಡಿ. 12ರಿಂದ ಹೆಲ್ಮೆಟ್ ಕಡ್ಡಾಯ

Traffic Rule Enforcement: ರಸ್ತೆ ಅಪಘಾತಗಳಿಂದ ಪ್ರಾಣ ಹಾನಿ ತಪ್ಪಿಸಲು ಬಾಗೇಪಲ್ಲಿಯಲ್ಲಿ ಡಿ. 12ರಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
Last Updated 9 ಡಿಸೆಂಬರ್ 2025, 5:51 IST
ಬಾಗೇಪಲ್ಲಿ: ಡಿ. 12ರಿಂದ ಹೆಲ್ಮೆಟ್ ಕಡ್ಡಾಯ

ಶಿಡ್ಲಘಟ್ಟ: ಪೊಲೀಸರಿಂದ ಹೆಲ್ಮೆಟ್ ಜಾಗೃತಿ

Road Safety Campaign: ಶಿಡ್ಲಘಟ್ಟ ನಗರದಲ್ಲಿ ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧರಿಸುವ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಸೋಮವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತು.
Last Updated 9 ಡಿಸೆಂಬರ್ 2025, 5:50 IST
ಶಿಡ್ಲಘಟ್ಟ: ಪೊಲೀಸರಿಂದ ಹೆಲ್ಮೆಟ್ ಜಾಗೃತಿ

Video | ಗುಣಿ ಪದ್ಧತಿಯಿಂದ ರಾಗಿ ಕ್ರಾಂತಿ: ಶಿಡ್ಲಘಟ್ಟ ರೈತನ ಹೊಸ ಮಾದರಿ

Raagi Farming: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬೂದಾಳದ ರೈತ ರಾಮಾಂಜಿನಪ್ಪ ಅವರು ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ರಾಗಿ ಬೆಳೆದಿದ್ದಾರೆ.
Last Updated 9 ಡಿಸೆಂಬರ್ 2025, 4:08 IST
Video | ಗುಣಿ ಪದ್ಧತಿಯಿಂದ ರಾಗಿ ಕ್ರಾಂತಿ: ಶಿಡ್ಲಘಟ್ಟ ರೈತನ ಹೊಸ ಮಾದರಿ

ಚಿಕ್ಕಬಳ್ಳಾಪುರ: ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದವನಿಗೆ ಜೀವಾವಧಿ ಶಿಕ್ಷೆ

Chikkaballapura: ತನ್ನ ತಾಯಿಯನ್ನು ತೀವ್ರವಾಗಿ ಥಳಿಸಿ ಅವರ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ಕ್ರೂರಿಗೆ ಇಲ್ಲಿನ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 8 ಡಿಸೆಂಬರ್ 2025, 12:35 IST
ಚಿಕ್ಕಬಳ್ಳಾಪುರ: ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದವನಿಗೆ ಜೀವಾವಧಿ ಶಿಕ್ಷೆ
ADVERTISEMENT

ಬಾಗೇಪಲ್ಲಿ | ಬೀದಿಯಲ್ಲೇ ಕಮರಿದ ಮಕ್ಕಳ ಬಾಲ್ಯ

Child Rights Crisis: ಬಾಗೇಪಲ್ಲಿ: ಕಿತ್ತುತಿನ್ನುವ ಬಡತನ, 1 ವರ್ಷದಿಂದ 5 ವರ್ಷದ ಒಳಗಿನ ಮಕ್ಕಳು, ತಂದೆ, ತಾಯಿ ಬೆವರು ಸುರಿಸಿ ಕಾಲುವೆ ಅಗೆಯುತ್ತಿದ್ದಾರೆ. ಇಕ್ಕೆಲಗಳಲ್ಲಿನ ಮಣ್ಣಿನಲ್ಲೇ ಆಟ, ಅಪೌಷ್ಠಿಕತೆಯಿಂದ ನರಳುವ ಮಕ್ಕಳು, ಊಟ, ವಸತಿಗೆ ಪರದಾಟ.
Last Updated 8 ಡಿಸೆಂಬರ್ 2025, 5:10 IST
ಬಾಗೇಪಲ್ಲಿ | ಬೀದಿಯಲ್ಲೇ ಕಮರಿದ ಮಕ್ಕಳ ಬಾಲ್ಯ

ಚಿಕ್ಕಬಳ್ಳಾಪುರ | ಕೆಜೆವಿಎಸ್‌; ರಸಪ್ರಶ್ನೆ ವಿಜೇತರಿಗೆ ಬಹುಮಾನ

Student Quiz Awards: ಚಿಕ್ಕಬಳ್ಳಾಪುರ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ಚಳವಳಿ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Last Updated 8 ಡಿಸೆಂಬರ್ 2025, 5:07 IST
ಚಿಕ್ಕಬಳ್ಳಾಪುರ | ಕೆಜೆವಿಎಸ್‌; ರಸಪ್ರಶ್ನೆ ವಿಜೇತರಿಗೆ ಬಹುಮಾನ

ಚಿಕ್ಕಬಳ್ಳಾಪುರ | ಸಂಭ್ರಮದ ಕಡಲೆಕಾಯಿ ಪರಿಷೆ, ರಥೋತ್ಸವ

Religious Celebration: ಚಿಕ್ಕಬಳ್ಳಾಪುರ: ನಗರದ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ಆವರಣದ ವೀರಾಂಜನೇಯ ದೇಗುಲದ ಬಳಿ ಭಾನುವಾರ ಕಡಲೆಕಾಯಿ ಪರಿಷೆ ಮತ್ತು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
Last Updated 8 ಡಿಸೆಂಬರ್ 2025, 5:02 IST
ಚಿಕ್ಕಬಳ್ಳಾಪುರ | ಸಂಭ್ರಮದ ಕಡಲೆಕಾಯಿ ಪರಿಷೆ, ರಥೋತ್ಸವ
ADVERTISEMENT
ADVERTISEMENT
ADVERTISEMENT