ಭಾನುವಾರ, 20 ಜುಲೈ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ: ಆರು ದಿನ ಮೊಟ್ಟೆ ವಿತರಣೆಗೆ ಆದೇಶ

ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದಂತೆ ವಾರದ ಆರು ದಿನ ಮಕ್ಕಳಿಗೆ ಮೊಟ್ಟೆ ನೀಡಬೇಕು.
Last Updated 20 ಜುಲೈ 2025, 7:19 IST
ಚಿಕ್ಕಬಳ್ಳಾಪುರ: ಆರು ದಿನ ಮೊಟ್ಟೆ ವಿತರಣೆಗೆ ಆದೇಶ

ಚಿಂತಾಮಣಿ: ಶಾಲೆಯಲ್ಲೇ ಕುಸಿದು ಬಿದ್ದು ಶಿಕ್ಷಕ ಸಾವು

ಚಿಂತಾಮಣಿ ತಾಲ್ಲೂಕಿನ ಕಸಬಾ ಹೋಬಳಿಯ ಕೆ.ಕುರುಪ್ಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಶಿಕ್ಷಕರೊಬ್ಬರು ಮಕ್ಕಳಿಗೆ ಪಾಠ ಮಾಡುತ್ತಿರುವ ಸಮಯದಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ
Last Updated 20 ಜುಲೈ 2025, 7:18 IST
ಚಿಂತಾಮಣಿ: ಶಾಲೆಯಲ್ಲೇ ಕುಸಿದು ಬಿದ್ದು ಶಿಕ್ಷಕ ಸಾವು

ಚೇಳೂರು: ಗೊಬ್ಬರಕ್ಕೆ ಮುಗಿಬಿದ್ದ ರೈತರು

Urea Supply Demand Chelur: ಬೆಳೆಗಳಿಗೆ ಅವಶ್ಯಕವಾದ ಯೂರಿಯಾ ಗೊಬ್ಬರಗ ಸರಬರಾಜು ಮಾಡಬೇಕು ಎಂದು ತಾಲೂಕಿನ ಚಾಕವೇಲು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ರೈತರು ಆಗ್ರಹಿಸಿದರು.
Last Updated 20 ಜುಲೈ 2025, 7:17 IST
ಚೇಳೂರು: ಗೊಬ್ಬರಕ್ಕೆ ಮುಗಿಬಿದ್ದ ರೈತರು

ಚಿಕ್ಕಬಳ್ಳಾಪುರ | ಬಿ.ಬಿ ರಸ್ತೆ ಇಕ್ಕೆಲ: ಪಾದಚಾರಿಗಳಿಗೆ ಕೆಸರ ಸಿಂಚನ

BB Road Neglect Yaluvalli: ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅಭಿವೃದ್ಧಿಯ ಮತ್ತು ಜನರ ಪರವಾದ ಇಚ್ಛಾಶಕ್ತಿಯ ಕೊರತೆಯೇ ರಸ್ತೆಯ ಎರಡೂ ಬದಿಗಳಲ್ಲಿನ ಅಧ್ವಾನಕ್ಕೆ ಕಾರಣ.
Last Updated 20 ಜುಲೈ 2025, 7:12 IST
ಚಿಕ್ಕಬಳ್ಳಾಪುರ | ಬಿ.ಬಿ ರಸ್ತೆ ಇಕ್ಕೆಲ: ಪಾದಚಾರಿಗಳಿಗೆ ಕೆಸರ ಸಿಂಚನ

ಬಾಗೇಪಲ್ಲಿ | ಬತ್ತಿದ ಅಂತರ್ಜಲ: ನೀರಿಗೆ ಹಾಹಾಕಾರ

Water Crisis Bagepalli: ಯಾವುದೇ ನದಿ, ನಾಲೆ ಇಲ್ಲದ ಬಯಲುಸೀಮೆ ತಾಲ್ಲೂಕಿನಲ್ಲಿ ಕೆರೆಗಳೇ ಜಲಮೂಲಗಳಾಗಿವೆ. ಕೆರಗಳ ಅಭಿವೃದ್ಧಿ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಯೋಜನೆಗಳನ್ನು ರೂಪಿಸಲು ಸರ್ಕಾರದ ಮತ್ತು ಜನಪ್ರತಿನಿಧಿಗಳು ಮುಂದಾಗದ ಕಾರಣ ತಾಲ್ಲೂಕಿನಲ್ಲಿ ಅಂತರ್ಜಲ ಮತ್ತಷ್ಟು ಕುಸಿತವಾಗಿದೆ.
Last Updated 20 ಜುಲೈ 2025, 7:08 IST
ಬಾಗೇಪಲ್ಲಿ | ಬತ್ತಿದ ಅಂತರ್ಜಲ: ನೀರಿಗೆ ಹಾಹಾಕಾರ

ಗೌರಿಬಿದನೂರು: ವಿವಿಧ ಕಾಮಗಾರಿಗೆ ಭೂಮಿಪೂಜೆ

Infrastructure Projects Karnataka: ಗೌರಿಬಿದನೂರು ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಡಾ.ಕೆ ಸುಧಾಕರ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
Last Updated 19 ಜುಲೈ 2025, 4:12 IST
ಗೌರಿಬಿದನೂರು: ವಿವಿಧ ಕಾಮಗಾರಿಗೆ ಭೂಮಿಪೂಜೆ

ಬಾಗೇಪಲ್ಲಿ: 461 ಮಂದಿಗೆ ಇ-ಖಾತೆ ವಿತರಣೆ

Digital Property Records Karnataka: ಬಾಗೇಪಲ್ಲಿ ಪಟ್ಟಣದ 23 ವಾರ್ಡ್‍ಗಳ ಪೈಕಿ ಶುಕ್ರವಾರ 461 ಮಂದಿ ಫಲಾನುಭವಿಗಳಿಗೆ ಇ ಖಾತೆ ವಿತರಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್ ತಿಳಿಸಿದರು.
Last Updated 19 ಜುಲೈ 2025, 4:10 IST
ಬಾಗೇಪಲ್ಲಿ: 461 ಮಂದಿಗೆ ಇ-ಖಾತೆ ವಿತರಣೆ
ADVERTISEMENT

ಗುಡಿಬಂಡೆ | ಜಮೀನಿನ ವಿಚಾರದಲ್ಲಿ ಜಗಳ; ವ್ಯಕ್ತಿ ಅನುಮಾನಾಸ್ಪದ ಸಾವು

Land Dispute Death Karnataka: ಗುಡಿಬಂಡೆ ತಾಲ್ಲೂಕಿನ ನುಲಿಗುಂಬ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
Last Updated 19 ಜುಲೈ 2025, 4:07 IST
ಗುಡಿಬಂಡೆ | ಜಮೀನಿನ ವಿಚಾರದಲ್ಲಿ ಜಗಳ; ವ್ಯಕ್ತಿ ಅನುಮಾನಾಸ್ಪದ ಸಾವು

ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟ ಸರ್ಕಾರ: ಗೌರಿಬಿದನೂರಿನಲ್ಲಿ ರೈತರ ವಿಜಯೋತ್ಸವ

Land Acquisition Protest Devanahalli: ದೇವನಹಳ್ಳಿ ಬಳಿ ರೈತರ ಜಮೀನನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ರೈತರು ಶುಕ್ರವಾರ ನಗರದ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
Last Updated 19 ಜುಲೈ 2025, 4:04 IST
ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟ ಸರ್ಕಾರ: ಗೌರಿಬಿದನೂರಿನಲ್ಲಿ ರೈತರ ವಿಜಯೋತ್ಸವ

ಗುಡಿಬಂಡೆ | ನಾಪತ್ತೆಯಾದ 9 ಹಕ್ಕುಪತ್ರ! ಪ್ರಕರಣ ದಾಖಲು

Gudibande Property Record Issue: ಗುಡಿಬಂಡೆ ಪಟ್ಟಣ ಪಂಚಾಯಿತಿಯಿಂದ ಬಡವರಿಗೆ ನೀಡಿದ ಖಾಲಿ ನಿವೇಶನಗಳ ಹಕ್ಕು ಪತ್ರಗಳಲ್ಲಿ 9 ಹಕ್ಕುಪತ್ರಗಳು ಮುಖ್ಯಾಧಿಕಾರಿ ಗಮನಕ್ಕೆ ಬಾರದೆ ನಾಪತ್ತೆಯಾಗಿದೆ.
Last Updated 19 ಜುಲೈ 2025, 4:00 IST
ಗುಡಿಬಂಡೆ | ನಾಪತ್ತೆಯಾದ 9 ಹಕ್ಕುಪತ್ರ! ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT