ಗುರುವಾರ, 4 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ರಾಗಿ ಖರೀದಿ ಕೇಂದ್ರ: 607 ರೈತರಿಂದ ನೋಂದಣಿ

Ragi Procurement Delay: ಚಿಂತಾಮಣಿಯಲ್ಲಿ ಆರಂಭವಾದ ಎಂ.ಎಸ್.ಪಿ ಯೋಜನೆಯ ರಾಗಿ ಖರೀದಿ ಕೇಂದ್ರದಲ್ಲಿ ಇದುವರೆಗೆ 607 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ರೈತರು ತ್ವರಿತ ಖರೀದಿಗೆ ಆಗ್ರಹಿಸುತ್ತಿದ್ದಾರೆ, ಸರ್ಕಾರ ಜನವರಿಯಿಂದ ಆರಂಭಿಸಲಿದೆ.
Last Updated 3 ಡಿಸೆಂಬರ್ 2025, 6:44 IST
ರಾಗಿ ಖರೀದಿ ಕೇಂದ್ರ: 607 ರೈತರಿಂದ ನೋಂದಣಿ

ಚಿಕ್ಕಬಳ್ಳಾಪುರ | ನೆಲಕ್ಕೊರಗಿದ ರಾಗಿ: ಬೆಳೆ ಮಣ್ಣು ಪಾಲಾಗುವ ಆತಂಕ

Ragi Farmers Crisis: ದಿತ್ವಾ ಚಂಡಮಾರುತದಿಂದ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರಾಗಿ ಬೆಳೆ ನೆಲಕ್ಕೊರಗಿದೆ. ಅಕಾಲಿಕ ಮಳೆ ಹಾಗೂ ಚಳಿಯಿಂದ ಕೊಯ್ಲಿಗೆ ಬಂದ ಪೈರೆಲ್ಲಾ ಮಣ್ಣು ಪಾಲಾಗುವ ಆತಂಕದಲ್ಲಿದ್ದಾರೆ ರೈತರು.
Last Updated 3 ಡಿಸೆಂಬರ್ 2025, 6:44 IST
ಚಿಕ್ಕಬಳ್ಳಾಪುರ | ನೆಲಕ್ಕೊರಗಿದ ರಾಗಿ: ಬೆಳೆ ಮಣ್ಣು ಪಾಲಾಗುವ ಆತಂಕ

ಕಾಳಸಂತೆಯಲ್ಲಿ ಪಡಿತರ ಮಾರಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Education Accountability: ಬಾಗೇಪಲ್ಲಿ ಪಟ್ಟಣದ ಬಾಲಕರ ಸರ್ಕಾರಿ ಶಾಲೆಯಲ್ಲಿ ಪಡಿತರ ಮಾರಾಟ ಮಾಡಿದ ಪ್ರಭಾರಿ ಮುಖ್ಯಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ತಾಲ್ಲೂಕು ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 3 ಡಿಸೆಂಬರ್ 2025, 6:44 IST
ಕಾಳಸಂತೆಯಲ್ಲಿ ಪಡಿತರ ಮಾರಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಮತದಾನ ಪಟ್ಟಿಯಿಂದ ಷೇರುದಾರರನ್ನು ಕೈಬಿಟ್ಟ ಸಹಕಾರ ಸಂಘ: ಆರೋಪ

Voter List Controversy: ಬಾಗೇಪಲ್ಲಿ ತಾಲ್ಲೂಕಿನಲ್ಲಿ ಡಿಸೆಂಬರ್ 7ರ ಚುನಾವಣೆಗೆ ಮುನ್ನ 65 ಷೇರುದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೀಕರಣ ಇಲ್ಲದೆ ಸದಸ್ಯತ್ವ ರದ್ದು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
Last Updated 3 ಡಿಸೆಂಬರ್ 2025, 6:44 IST
ಮತದಾನ ಪಟ್ಟಿಯಿಂದ ಷೇರುದಾರರನ್ನು ಕೈಬಿಟ್ಟ ಸಹಕಾರ ಸಂಘ: ಆರೋಪ

ಚಿಂತಾಮಣಿ: ಯಂತ್ರಗಳಿಂದ ರಾಗಿ ಕೊಯ್ಲು

Mechanized Harvesting: ಚಿಂತಾಮಣಿಯಲ್ಲಿ ಗುರಿಮೀರಿದ ರಾಗಿ ಬೆಳೆ ಬಳಿಕ ಯಂತ್ರಗಳಿಂದ ರಾಗಿ ಕೊಯ್ಲು ಮತ್ತು ಒಕ್ಕಣೆ ಕಾರ್ಯ ಜೋರಾಗಿ ನಡೆಯುತ್ತಿದೆ. ಪ್ರತಿ ಗಂಟೆಗೆ ₹2800 ಬಾಡಿಗೆ ನಿಗದಿ ಮಾಡಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
Last Updated 2 ಡಿಸೆಂಬರ್ 2025, 6:56 IST
ಚಿಂತಾಮಣಿ: ಯಂತ್ರಗಳಿಂದ ರಾಗಿ ಕೊಯ್ಲು

ಚಿಕ್ಕಬಳ್ಳಾಪುರ | ರಸ್ತೆಗೆ ಕಸ: ನಗರಸಭೆಯಿಂದ ದಂಡಾಸ್ತ್ರ

ಚಿಕ್ಕಬಳ್ಳಾಪುರ ನಗರಸಭೆಯಿಂದ ₹ 13 ಸಾವಿರ ದಂಡ ವಸೂಲಿ
Last Updated 2 ಡಿಸೆಂಬರ್ 2025, 6:53 IST
ಚಿಕ್ಕಬಳ್ಳಾಪುರ | ರಸ್ತೆಗೆ ಕಸ: ನಗರಸಭೆಯಿಂದ ದಂಡಾಸ್ತ್ರ

ಗೌರಿಬಿದನೂರು| 'ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ'

ಮಾದರ ಮಹಾಸಭಾ ನೋಂದಣಿ ಅಭಿಯಾನದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ
Last Updated 2 ಡಿಸೆಂಬರ್ 2025, 6:52 IST
ಗೌರಿಬಿದನೂರು| 'ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ'
ADVERTISEMENT

Tomato Price Hike: ಏರಿಕೆಯತ್ತ ಟೊಮೆಟೊ ಬೆಲೆ

15 ಕೆ.ಜಿ.ಬಾಕ್ಸ್ ₹ 450ರಿಂದ 700ಕ್ಕೆ ಹರಾಜು; ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆ
Last Updated 2 ಡಿಸೆಂಬರ್ 2025, 6:48 IST
Tomato Price Hike: ಏರಿಕೆಯತ್ತ ಟೊಮೆಟೊ ಬೆಲೆ

ಚಿಕ್ಕಬಳ್ಳಾಪುರ | ‘ಜನರಲ್ಲಿ ಅರಿವು ಬಹಳ ಮುಖ್ಯ’

ವಿಶ್ವ ಏಡ್ಸ್ ದಿನಾಚರಣೆ; ಟಿ.ಪಿ ಪಿ.ರಾಮಲಿಂಗೇಗೌಡ ಕಿವಿಮಾತು
Last Updated 2 ಡಿಸೆಂಬರ್ 2025, 6:46 IST
ಚಿಕ್ಕಬಳ್ಳಾಪುರ | ‘ಜನರಲ್ಲಿ ಅರಿವು ಬಹಳ ಮುಖ್ಯ’

ಚಿಂತಾಮಣಿ: ಪ್ರತಿಭಾ ಕಾರಂಜಿಗೆ ಚಾಲನೆ

Cultural Event Launch: ಚಿಂತಾಮಣಿ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದದ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ತಮ್ಮ ಪ್ರತಿಭೆಯನ್ನು ಹೊರಹಾಕಲು ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಇಸಿಒ ನಾಗೇಶ್ ಹೇಳಿದರು.
Last Updated 1 ಡಿಸೆಂಬರ್ 2025, 8:02 IST
ಚಿಂತಾಮಣಿ: ಪ್ರತಿಭಾ ಕಾರಂಜಿಗೆ ಚಾಲನೆ
ADVERTISEMENT
ADVERTISEMENT
ADVERTISEMENT