ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಶಿಡ್ಲಘಟ್ಟ: ಮಳೆ ನಂತರದ ನಿಸರ್ಗದ ವಿಸ್ಮಯ ನೋಟ

Rainy Season Wildlife: ಶಿಡ್ಲಘಟ್ಟ: ಮಳೆ ಬೀಳುತ್ತಿದ್ದಂತೆ ನಮ್ಮ ಅರಿವಿಗೆ ಬರದಂತೆ ನಿಸರ್ಗದಲ್ಲಿ ಹಲವು ಚಟುವಟಿಕೆಗಳು ನಡೆಯುತ್ತಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಹಲವು ಅಚ್ಚರಿಗಳು ಕಾಣಸಿಗುತ್ತವೆ.
Last Updated 20 ಅಕ್ಟೋಬರ್ 2025, 4:43 IST
ಶಿಡ್ಲಘಟ್ಟ: ಮಳೆ ನಂತರದ ನಿಸರ್ಗದ ವಿಸ್ಮಯ ನೋಟ

ಶಿಡ್ಲಘಟ್ಟ: ಗ್ರಾಮೀಣ ರಸ್ತೆಗೆ ಬೇಕಿದೆ ‘ಅಭಿವೃದ್ಧಿ ಭಾಗ್ಯ’

Road Infrastructure: ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮೀಣ ರಸ್ತೆಗಳನ್ನು ಮಳೆ ಮತ್ತು ನಿರ್ವಹಣಾ ಕೊರತೆ ಹದಗೆಡಿಸಿದ್ದು, ಸುಮಾರು 216 ಕಿ.ಮೀ ರಸ್ತೆಗಳಿಗೆ ಹೊಸದಾಗಿ ನಿರ್ಮಾಣ ಅಗತ್ಯವಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Last Updated 20 ಅಕ್ಟೋಬರ್ 2025, 4:22 IST
ಶಿಡ್ಲಘಟ್ಟ: ಗ್ರಾಮೀಣ ರಸ್ತೆಗೆ ಬೇಕಿದೆ ‘ಅಭಿವೃದ್ಧಿ ಭಾಗ್ಯ’

ಬಾಗೇಪಲ್ಲಿ | ಬೆಳಕಿನ ಹಬ್ಬ: ವ್ಯಾಪಾರ ಜೋರು

Diwali: ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮಾಡಲು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಪಟ್ಟಣದ ಮಾರುಕಟ್ಟೆಯಲ್ಲಿ ಹಬ್ಬದ ವಸ್ತುಗಳನ್ನು ಖರೀದಿ ಮಾಡಲು ಸಾಲುಗಟ್ಟಿದ್ದರು.
Last Updated 20 ಅಕ್ಟೋಬರ್ 2025, 4:22 IST
ಬಾಗೇಪಲ್ಲಿ | ಬೆಳಕಿನ ಹಬ್ಬ: ವ್ಯಾಪಾರ ಜೋರು

ಚಿಂತಾಮಣಿ | ದೀಪಾವಳಿ ಸಂಭ್ರಮ: ಕಜ್ಜಾಯದ ಘಮಲು

Festival Spirit: ಚಿಂತಾಮಣಿಯಲ್ಲಿ ದೀಪಾವಳಿ, ಕೇದಾರೇಶ್ವರ ವ್ರತ, ಬಲಿಪಾಡ್ಯಮಿ ಆಚರಣೆಗೆ ಬಟ್ಟೆ, ಪಟಾಕಿ, ಹೂ ಹಣ್ಣು, ಕಜ್ಜಾಯ ಸೇರಿದಂತೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ.
Last Updated 20 ಅಕ್ಟೋಬರ್ 2025, 4:20 IST
ಚಿಂತಾಮಣಿ | ದೀಪಾವಳಿ ಸಂಭ್ರಮ: ಕಜ್ಜಾಯದ ಘಮಲು

ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಿಲ್ಲ: ಮಾಜಿ ಸಂಸದ ಎಸ್.ಮುನಿಸ್ವಾಮಿ

Muniswamy Statement: ಚಿಂತಾಮಣಿಯಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನ ವೇಳೆ ಮಾಜಿ ಸಂಸದ ಎಸ್.ಮುನಿಸ್ವಾಮಿ ಆರ್‌ಎಸ್‌ಎಸ್ ನಿಷೇಧ ಸಾಧ್ಯವಿಲ್ಲ ಎಂದು ಹೇಳಿ, ಸರ್ಕಾರದ ಕ್ರಮಗಳನ್ನು ಟೀಕಿಸಿದರು.
Last Updated 20 ಅಕ್ಟೋಬರ್ 2025, 4:19 IST
ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಿಲ್ಲ: ಮಾಜಿ ಸಂಸದ ಎಸ್.ಮುನಿಸ್ವಾಮಿ

ಆರ್‌ಎಸ್‌ಎಸ್‌ ದೇಶಪ್ರೇಮ ತೋರುವ ಸಂಘಟನೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಆರ್‌ಎಸ್‌ಎಸ್‌ನ್ನು ನಿಷೇಧಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವುದನ್ನು ಟೀಕಿಸಿದ ಛಲವಾದಿ ನಾರಾಯಣಸ್ವಾಮಿ, ಸಂಘವು ದೇಶಪ್ರೇಮದ ಮೂಲಕ ಜನಬೆಂಬಲ ಪಡೆದುಕೊಂಡಿದೆ ಎಂದು ಶಿಡ್ಲಘಟ್ಟದಲ್ಲಿ ಹೇಳಿಕೆ ನೀಡಿದರು.
Last Updated 20 ಅಕ್ಟೋಬರ್ 2025, 4:16 IST
ಆರ್‌ಎಸ್‌ಎಸ್‌ ದೇಶಪ್ರೇಮ ತೋರುವ ಸಂಘಟನೆ: ಛಲವಾದಿ ನಾರಾಯಣಸ್ವಾಮಿ

ಚಿಂತಾಮಣಿ | ಅಪೌಷ್ಟಿಕ ಮಕ್ಕಳ ಸಂಖ್ಯೆ ಇಳಿಮುಖ

Child Health Chintamani: ಚಿಂತಾಮಣಿ ತಾಲ್ಲೂಕಿನಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕೇವಲ 8ಕ್ಕೆ ಇಳಿದಿದೆ. ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ, ಪೋಷಣ್ ಟ್ರ್ಯಾಕ್ ಆ‍್ಯಪ್ ಮೂಲಕ ಸುಧಾರಣೆ ಕಂಡುಬಂದಿದೆ.
Last Updated 19 ಅಕ್ಟೋಬರ್ 2025, 3:12 IST
ಚಿಂತಾಮಣಿ | ಅಪೌಷ್ಟಿಕ ಮಕ್ಕಳ ಸಂಖ್ಯೆ ಇಳಿಮುಖ
ADVERTISEMENT

ಶಿಡ್ಲಘಟ್ಟ | ನಲ್ಲಿಗಳಲ್ಲಿ ಕಲುಷಿತ ನೀರು

Contaminated Tap Water: ತಲದುಮ್ಮನಹಳ್ಳಿ ಗ್ರಾಮದಲ್ಲಿ ನಲ್ಲಿಗಳಲ್ಲಿ ಮಣ್ಣು ಮಿಶ್ರಿತ ಹಳದಿ ನೀರು ಪೂರೈಕೆಯಾಗುತ್ತಿದೆ. ದಿನ ನಿತ್ಯದ ಬಳಕೆಗಾಗಿ ಗ್ರಾಮಸ್ಥರು ಟ್ಯಾಂಕರ್ ನೀರಿನ ಅವಲಂಬನೆಗೆ ಗುರಿಯಾಗಿದ್ದಾರೆ.
Last Updated 19 ಅಕ್ಟೋಬರ್ 2025, 3:08 IST
ಶಿಡ್ಲಘಟ್ಟ | ನಲ್ಲಿಗಳಲ್ಲಿ ಕಲುಷಿತ ನೀರು

ಚಿಕ್ಕಬಳ್ಳಾಪುರ | ‘ಗಂಟ್ಲಮಲ್ಲಮ್ಮ’; ಭೂಮಿಪೂಜೆಯ ತಿಕ್ಕಾಟ?

ಶಿಡ್ಲಘಟ್ಟ ಕಾರ್ಯಕ್ರಮಕ್ಕೆ ಒಪ್ಪದ ಶಾಸಕ ಸುಬ್ಬಾರೆಡ್ಡಿ; ಬಾಗೇಪಲ್ಲಿಯಲ್ಲಿ ಆಸಕ್ತಿ
Last Updated 19 ಅಕ್ಟೋಬರ್ 2025, 3:05 IST
ಚಿಕ್ಕಬಳ್ಳಾಪುರ | ‘ಗಂಟ್ಲಮಲ್ಲಮ್ಮ’; ಭೂಮಿಪೂಜೆಯ ತಿಕ್ಕಾಟ?

ಶಿಡ್ಲಘಟ್ಟ | ದೀಪಾವಳಿ ಪರಿಸರ ಸ್ನೇಹಿಯಾಗಿರಲಿ: ಡಿವೈಎಸ್ಪಿ ಮುರಳಿಧರ್

ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡಬೇಕು. ಪಟಾಕಿ ಸಿಡಿಸುವುದರಿಂದಾಗುವ ಅನಾಹುತದ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಬೇಕು. ಜತೆಗೆ ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ತಿಳಿಹೇಳಬೇಕು ಎಂದು ಚಿಂತಾಮಣಿ ಉಪ ವಿಭಾಗ ಡಿವೈಎಸ್ಪಿ ಮುರಳಿಧರ್ ತಿಳಿಸಿದರು.
Last Updated 19 ಅಕ್ಟೋಬರ್ 2025, 3:01 IST
ಶಿಡ್ಲಘಟ್ಟ | ದೀಪಾವಳಿ ಪರಿಸರ ಸ್ನೇಹಿಯಾಗಿರಲಿ: ಡಿವೈಎಸ್ಪಿ ಮುರಳಿಧರ್
ADVERTISEMENT
ADVERTISEMENT
ADVERTISEMENT