ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ: 25 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

Chikkaballapur: ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದ ಸಮರ್ಪಣಾ ಸಮಾವೇಶದಲ್ಲಿ 154 ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಸಾವಿರ ಫಲಾನುಭವಿಗಳಿಗೆ ಪೌತಿ ಖಾತೆ ಸೇರಿದಂತೆ ವಿವಿಧ ಸೌಲಭ್ಯ ವಿತರಣೆ ನಡೆಯಿತು.
Last Updated 27 ಫೆಬ್ರುವರಿ 2026, 7:18 IST
ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ: 25 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಶಿಡ್ಲಘಟ್ಟಕ್ಕೆ ಬಜೆಟ್ ಬಗ್ಗೆ ಅಪಾರ ನಿರೀಕ್ಷೆ: ರೇಷ್ಮೆ, ಹೈನು ಅಭಿವೃದ್ಧಿಯ ಕನಸು

Karnataka Budget 2026: ಶಿಡ್ಲಘಟ್ಟ ತಾಲ್ಲೂಕಿನ ಹೈಟೆಕ್ ರೇಷ್ಮೆ ಮಾರುಕಟ್ಟೆ, ಎಚ್.ಎನ್. ವ್ಯಾಲಿ 3ನೇ ಹಂತದ ಶುದ್ಧೀಕರಣ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನದ ನಿರೀಕ್ಷೆಯಿದೆ.
Last Updated 27 ಫೆಬ್ರುವರಿ 2026, 7:15 IST
ಶಿಡ್ಲಘಟ್ಟಕ್ಕೆ ಬಜೆಟ್ ಬಗ್ಗೆ ಅಪಾರ ನಿರೀಕ್ಷೆ: ರೇಷ್ಮೆ, ಹೈನು ಅಭಿವೃದ್ಧಿಯ ಕನಸು

ಬಾಗೇಪಲ್ಲಿ | ಗಾಂಜಾ ಮಾರಾಟ: ಇಬ್ಬರ ಬಂಧನ

Bagepalli News: ರಾಷ್ಟ್ರೀಯ ಹೆದ್ದಾರಿ 44ರ ನಾರೇಪಲ್ಲಿ ಟೋಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. 22 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
Last Updated 27 ಫೆಬ್ರುವರಿ 2026, 7:14 IST
ಬಾಗೇಪಲ್ಲಿ | ಗಾಂಜಾ ಮಾರಾಟ: ಇಬ್ಬರ ಬಂಧನ

ಶಿಡ್ಲಘಟ್ಟ | ರಾಗಿ ಖರೀದಿ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ

Sidlaghatta News: ಶಿಡ್ಲಘಟ್ಟ ತಾಲ್ಲೂಕಿನ ವರದಹಳ್ಳಿ ರಾಗಿ ಖರೀದಿ ಕೇಂದ್ರಕ್ಕೆ ತಹಶೀಲ್ದಾರ್ ಎನ್.ಗಗನ ಸಿಂಧು ಭೇಟಿ ನೀಡಿ ಪರಿಶೀಲಿಸಿದರು. ಮಾರ್ಚ್ 26 ರಾಗಿ ಮಾರಾಟಕ್ಕೆ ಕೊನೆಯ ದಿನವಾಗಿದ್ದು, ರೈತರು ಶೀಘ್ರವೇ ನೋಂದಾಯಿತ ರಾಗಿ ಮಾರಾಟ ಮಾಡಲು ಮನವಿ ಮಾಡಿದರು.
Last Updated 27 ಫೆಬ್ರುವರಿ 2026, 7:14 IST
ಶಿಡ್ಲಘಟ್ಟ | ರಾಗಿ ಖರೀದಿ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ

ಹಾಲಗಾನಹಳ್ಳಿ ಅಂಚೆ ಕಚೇರಿಗೆ ಮುತ್ತಿಗೆ

ಹಣದೊಂದಿಗೆ ಪರಾರಿಯಾದ ಮಹಿಳಾ ಅಂಚೆಪೇದೆ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 27 ಫೆಬ್ರುವರಿ 2026, 7:13 IST
ಹಾಲಗಾನಹಳ್ಳಿ ಅಂಚೆ ಕಚೇರಿಗೆ ಮುತ್ತಿಗೆ

ಮಾರ್ಚ್ 1ರಿಂದ ಶಿಡ್ಲಘಟ್ಟ ಕರಗ ಮಹೋತ್ಸವ

Sidlaghatta News: ಮಾರ್ಚ್ 1ರಿಂದ 4ರವರೆಗೆ ನಡೆಯಲಿರುವ ಶಿಡ್ಲಘಟ್ಟ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ ನಡೆಸಲಾಯಿತು. ಸೌಹಾರ್ದತೆಯಿಂದ ಹಬ್ಬ ಆಚರಿಸಲು ಮನವಿ ಮಾಡಲಾಯಿತು.
Last Updated 27 ಫೆಬ್ರುವರಿ 2026, 7:13 IST
ಮಾರ್ಚ್ 1ರಿಂದ ಶಿಡ್ಲಘಟ್ಟ ಕರಗ ಮಹೋತ್ಸವ

ಗೌರಿಬಿದನೂರು | ಅಪಘಾತ: ಸಂಚಾರ ನಿಯಂತ್ರಕ ಸಾವು

KSRTC Employee Death: ಗೌರಿಬಿದನೂರು ಡಿಪೋದ ಸಂಚಾರ ನಿಯಂತ್ರಕ ಶ್ರೀನಿವಾಸ್ ಅವರು ಕೆಲಸ ಮುಗಿಸಿ ಮನೆಗೆ ಮರಳುವಾಗ ಡಿ.ಪಾಳ್ಯ ಕ್ರಾಸ್ ಬಳಿ ದ್ವಿಚಕ್ರ ವಾಹನಕ್ಕೆ ನಾಯಿ ಅಡ್ಡ ಬಂದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Last Updated 27 ಫೆಬ್ರುವರಿ 2026, 7:12 IST
ಗೌರಿಬಿದನೂರು | ಅಪಘಾತ: ಸಂಚಾರ ನಿಯಂತ್ರಕ ಸಾವು
ADVERTISEMENT

ಯಲ್ಲಂಪಲ್ಲಿ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ

Bagepalli Court Verdict: ಯಲ್ಲಂಪಲ್ಲಿ ನಿವಾಸಿ ಗಜೇಂದ್ರ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಬಾಗೇಪಲ್ಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
Last Updated 27 ಫೆಬ್ರುವರಿ 2026, 7:12 IST
ಯಲ್ಲಂಪಲ್ಲಿ ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ

ಶಾಸಕ ಸ್ಥಾನದಿಂದ ಅನರ್ಹ: ಸುಪ್ರೀಂ ಕೋರ್ಟ್‌ಗೆ ಸುಬ್ಬಾ ರೆಡ್ಡಿ ಮೇಲ್ಮನವಿ

MLA Disqualification: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ನ ಎಸ್.ಎನ್. ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 26 ಫೆಬ್ರುವರಿ 2026, 14:33 IST
ಶಾಸಕ ಸ್ಥಾನದಿಂದ ಅನರ್ಹ: ಸುಪ್ರೀಂ ಕೋರ್ಟ್‌ಗೆ ಸುಬ್ಬಾ ರೆಡ್ಡಿ ಮೇಲ್ಮನವಿ

ಶಿಡ್ಲಘಟ್ಟ: ಬೀದಿಬದಿ ವ್ಯಾಪಾರಿಗಳ ದಿನಾಚರಣೆ

SIDLAGHATTA ಬೀದಿ ಬದಿಯ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಬೇಕಿದೆ : ಸಿ.ರಂಗಸ್ವಾಮಿ
Last Updated 26 ಫೆಬ್ರುವರಿ 2026, 3:00 IST
ಶಿಡ್ಲಘಟ್ಟ: ಬೀದಿಬದಿ ವ್ಯಾಪಾರಿಗಳ ದಿನಾಚರಣೆ
ADVERTISEMENT
ADVERTISEMENT
ADVERTISEMENT