ಗೌರಿಬಿದನೂರು | ಶಿಕ್ಷಕರಿಂದ ವಿದ್ಯಾರ್ಥಿಗೆ ಪ್ರಜ್ಞೆ ತಪ್ಪುವಂತೆ ಥಳಿತ: ಆರೋಪ
School Violence Case: ಗೌರಿಬಿದನೂರಿನ ವಿದ್ಯಾನಿಧಿ ಶಾಲೆಯಲ್ಲಿ ಶಿಕ್ಷಕರು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನು ಪ್ರಜ್ಞೆ ತಪ್ಪುವಂತೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.Last Updated 7 ಫೆಬ್ರುವರಿ 2026, 5:49 IST