ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಿಕ್ಕಬಳ್ಳಾಪುರ

ADVERTISEMENT

ಶಿಡ್ಲಘಟ್ಟ ಪೌರ ಆಯುಕ್ತೆಗೆ ಬೆದರಿಕೆ: ಕಾನೂನು ಕ್ರಮಕ್ಕೆ ಎಚ್‌ಡಿಕೆ ಒತ್ತಾಯ

HD Kumaraswamy: ಶಿಡ್ಲಘಟ್ಟದ ಪೌರ ಆಯುಕ್ತೆ ಅಮೃತಾಗೌಡ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದ್ದಾರೆ.
Last Updated 14 ಜನವರಿ 2026, 14:50 IST
ಶಿಡ್ಲಘಟ್ಟ ಪೌರ ಆಯುಕ್ತೆಗೆ ಬೆದರಿಕೆ: ಕಾನೂನು ಕ್ರಮಕ್ಕೆ ಎಚ್‌ಡಿಕೆ ಒತ್ತಾಯ

ಬಾಗೇಪಲ್ಲಿ: ಅಡುಗೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿಗೆ ಒತ್ತಾಯ

Labor Welfare Board: ಬಾಗೇಪಲ್ಲಿ: ಅಡುಗೆ ಕೆಲಸಗಾರರ ಸಾಮಾಜಿಕ ಸುರಕ್ಷತೆ ಮತ್ತು ಸರ್ಕಾರಿ ಸೌಲಭ್ಯಗಳಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು ಎಂದು ರಾಜ್ಯ ಅಡುಗೆ ಕೆಲಸಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ರಮೇಶ್‌ಬಾಬು ಒತ್ತಾಯಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
Last Updated 14 ಜನವರಿ 2026, 8:07 IST
ಬಾಗೇಪಲ್ಲಿ: ಅಡುಗೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿಗೆ ಒತ್ತಾಯ

ಮಂದಗತಿಯಲ್ಲಿ ಸಾಗಿದ ಇ–ಖಾತೆ ಅಭಿಯಾನ

ಕೇವಲ 15 ದಿನದೊಳಗೆ ಇ-ಖಾತೆ ವಿತರಿಸಲು ಸರ್ಕಾರ ಆದೇಶ
Last Updated 14 ಜನವರಿ 2026, 8:06 IST
ಮಂದಗತಿಯಲ್ಲಿ ಸಾಗಿದ ಇ–ಖಾತೆ ಅಭಿಯಾನ

ತಹಶೀಲ್ದಾರ್ ನೋಟಿಸ್‌ಗೆ ಬಗ್ಗದ ಕಲ್ಲುಗಣಿ ಮಾಲೀಕ!

Gudibande News: ಗುಡಿಬಂಡೆ: ತಾಲ್ಲೂಕಿನ ಕಂತಾರ್ಲಹಳ್ಳಿ ಸರ್ವೆ ನಂಬರ್ 25 ಎರಡು ಎಕರೆ ಜಮೀನಿನಲ್ಲಿ ವ್ಯಕ್ತಿಯೊಬ್ಬರು ಕಲ್ಲು ಗಣಿ ನಡೆಸುತ್ತಿದ್ದಾರೆ. ಈ ಗಣಿ ಕಾನೂನುಬಾಹಿರವಾಗಿ ಮಿತಿಮೀರಿದ ಬ್ಲಾಸ್ಟಿಂಗ್ ಮಾಡುತ್ತಿದೆ. ತ್ಯಾಜ್ಯ ವಸ್ತುಗಳನ್ನು ರಸ್ತೆ ಪಕ್ಕದ ಸರ್ಕಾರಿ ಜಾಗದಲ್ಲಿ ಹಾಕಲಾಗುತ್ತಿದೆ.
Last Updated 14 ಜನವರಿ 2026, 8:05 IST
ತಹಶೀಲ್ದಾರ್ ನೋಟಿಸ್‌ಗೆ ಬಗ್ಗದ ಕಲ್ಲುಗಣಿ ಮಾಲೀಕ!

ಚಿಕ್ಕಬಳ್ಳಾಪುರ: ದತ್ತು ಕೇಂದ್ರ ಸೇರಿದ 62 ಮಕ್ಕಳು

Chikkaballapur News: ಚಿಕ್ಕಬಳ್ಳಾಪುರ: ತಮಗೆ ಬೇಡವಾದ ಮಕ್ಕಳನ್ನು ಪೋಷಕರು ‘ಮಮತೆಯ ತೊಟ್ಟಿಲು’ ಅಥವಾ ಮಕ್ಕಳ ಸಹಾಯವಾಣಿಗೆ ಒಪ್ಪಿಸುವರು. ಹೀಗೆ ಕಳೆದ ಐದು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಪ್ಪಿಸಲ್ಪಟ್ಟ ಮತ್ತು ಪರಿತ್ಯಕ್ತ ಸೇರಿ ಒಟ್ಟು 62 ಮಕ್ಕಳು ದತ್ತು ಕೇಂದ್ರ ಸೇರಿದ್ದಾರೆ.
Last Updated 14 ಜನವರಿ 2026, 8:05 IST
ಚಿಕ್ಕಬಳ್ಳಾಪುರ: ದತ್ತು ಕೇಂದ್ರ ಸೇರಿದ 62 ಮಕ್ಕಳು

ಗಂಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಲಿಂಗತ್ವ ಅಲ್ಪಸಂಖ್ಯಾತರು

ಚಿಂತಾಮಣಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ತಮಿಳುನಾಡು ಶೈಲಿಯಲ್ಲಿ ಗಂಗಮ್ಮ ಮತ್ತು ಯಲ್ಲಮ್ಮ ದೇವರಿಗೆ ಹೂವಿನ ಕರಗ ಹೊತ್ತು ವಿಶೇಷ ಪೂಜೆ ಸಲ್ಲಿಸಿದರು.
Last Updated 14 ಜನವರಿ 2026, 8:03 IST
ಗಂಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಲಿಂಗತ್ವ ಅಲ್ಪಸಂಖ್ಯಾತರು

ರಾಗಿ ಖರೀದಿ ಆರಂಭಕ್ಕೆ ರೈತರ ಆಗ್ರಹ

ಮಾರಾಟಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರು
Last Updated 14 ಜನವರಿ 2026, 8:02 IST
fallback
ADVERTISEMENT

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

POCSO Case: ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಆರೋಪಿ ಗಣೇಶ್ ಎಂಬಾತನನ್ನು ಪೆರೇಸಂದ್ರ ಪೊಲೀಸರು ವಶಕ್ಕೆ ಪಡೆದು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.
Last Updated 14 ಜನವರಿ 2026, 8:01 IST
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಚೇಳೂರು: ಕುರ್ಚಿಯಿಲ್ಲ, ಶೌಚಾಲಯವಿಲ್ಲ...

ಚೇಳೂರು ತಾಲ್ಲೂಕು ಕಚೇರಿಯಲ್ಲಿ ಸಮಸ್ಯೆ ಹಲವು
Last Updated 14 ಜನವರಿ 2026, 8:01 IST
ಚೇಳೂರು: ಕುರ್ಚಿಯಿಲ್ಲ, ಶೌಚಾಲಯವಿಲ್ಲ...

ಚಿಕ್ಕಬಳ್ಳಾಪುರ: ದ್ವಿಚಕ್ರವಾಹನ ಕಳ್ಳನ ಬಂಧನ: 11 ಬೈಕ್‌ ವಶ

Vehicle Recovery: ಚಿಂತಾಮಣಿಯಲ್ಲಿ ಬೈಕ್ ಕಳ್ಳತನ ಪ್ರಕರಣದಲ್ಲಿ ದೊಡ್ಡಗಂಜೂರು ಗ್ರಾಮದ ದೇವರಾಜ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ₹4 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 14 ಜನವರಿ 2026, 8:00 IST
ಚಿಕ್ಕಬಳ್ಳಾಪುರ: ದ್ವಿಚಕ್ರವಾಹನ ಕಳ್ಳನ ಬಂಧನ: 11 ಬೈಕ್‌ ವಶ
ADVERTISEMENT
ADVERTISEMENT
ADVERTISEMENT