ಬುಧವಾರ, 21 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಶಿಡ್ಲಘಟ್ಟ | ರೇಷ್ಮೆಗೂಡು ಮಾರುಕಟ್ಟೆಗೆ ಚಿತ್ರದುರ್ಗ ರೈತರ ಭೇಟಿ

Sericulture Study Tour: ಚಿತ್ರದುರ್ಗದ ಹೊಸದುರ್ಗ ತಾಲ್ಲೂಕಿನ 50ಕ್ಕೂ ಹೆಚ್ಚು ಮಹಿಳಾ ರೈತರು ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆ ಭೇಟಿ ನೀಡಿ, ಗುಣಮಟ್ಟ, ಬೆಲೆ ಹಾಗೂ ರೀಲಿಂಗ್ ಬಗ್ಗೆ ಮಾಹಿತಿ ಪಡೆದರು.
Last Updated 21 ಜನವರಿ 2026, 4:55 IST
ಶಿಡ್ಲಘಟ್ಟ | ರೇಷ್ಮೆಗೂಡು ಮಾರುಕಟ್ಟೆಗೆ 
ಚಿತ್ರದುರ್ಗ ರೈತರ ಭೇಟಿ

ಗೌರಿಬಿದನೂರಿನಲ್ಲಿ ಸ್ವಚ್ಛತಾ ಅಭಿಯಾನ

City Sanitation Effort: ಗೌರಿಬಿದನೂರಿನ ಇಡಗೂರು ರಸ್ತೆಯ ಬ್ಲಾಕ್‌ಸ್ಪಾಟ್‌ಗಳಲ್ಲಿ ನಗರಸಭೆ ಸ್ವಚ್ಛತಾ ಅಭಿಯಾನ ನಡೆಸಿದ್ದು, ಕಸದ ದುರ್ನಿರ್ವಹಣೆಯ ವಿರುದ್ಧ ಸಾರ್ವಜನಿಕರ ಸಹಕಾರದ ಅಗತ್ಯವಿದೆ ಎಂದು ಪೌರಾಯುಕ್ತ ಹೇಳಿದರು.
Last Updated 21 ಜನವರಿ 2026, 4:54 IST
ಗೌರಿಬಿದನೂರಿನಲ್ಲಿ ಸ್ವಚ್ಛತಾ ಅಭಿಯಾನ

ಚಿಂತಾಮಣಿ | ಒಡಿಶಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಗಾಂಜಾ ವಶ

Drug Smuggling Crackdown: ಚಿಂತಾಮಣಿಯ ಮಾಡಿಕೆರೆ ಕ್ರಾಸ್‌ನಲ್ಲಿ ₹8 ಲಕ್ಷ ಮೌಲ್ಯದ 20 ಕೆ.ಜಿ ಗಾಂಜಾ ವಶಪಡಿಸಿಕೊಂಡು ಓಡಿಶಾ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಿವೈಎಸ್ಪಿ ಮುರಳೀಧರ್ ತಿಳಿಸಿದ್ದಾರೆ.
Last Updated 21 ಜನವರಿ 2026, 4:52 IST
ಚಿಂತಾಮಣಿ | ಒಡಿಶಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಗಾಂಜಾ ವಶ

ಚಿಕ್ಕಬಳ್ಳಾಪುರ | ‘ಮೈತ್ರಿ’ ಶಿಸ್ತು ಉಲ್ಲಂಘಿಸದಿರಿ

NDA Candidate List: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಾಲ್ಕು ಕ್ಷೇತ್ರಗಳಿಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಶಿಸ್ತು ಉಲ್ಲಂಘನೆಗೆ ಎಚ್ಚರಿಕೆ ನೀಡಿದ್ದು, ಆಂತರಿಕ ಬಂಡಾಯ ತಣ್ಣಗಾಗಿದೆ.
Last Updated 21 ಜನವರಿ 2026, 4:51 IST
ಚಿಕ್ಕಬಳ್ಳಾಪುರ | ‘ಮೈತ್ರಿ’ ಶಿಸ್ತು ಉಲ್ಲಂಘಿಸದಿರಿ

ಚೇಳೂರು | ದರಖಾಸ್ತು ಸಮಿತಿ; ತಿಂಗಳೊಳಗೆ ಕಡತ ವಿಲೇವಾರಿ

Public Service Delivery: ಜನಸ್ಪಂದನ ಕಾರ್ಯಕ್ರಮದಲ್ಲಿ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಬಾಕಿ ಇರುವ 765 ಕಡತಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕ ಎಸ್.ಎಸ್.ಸುಬ್ಬಾರೆಡ್ಡಿ ತಿಳಿಸಿದರು.
Last Updated 21 ಜನವರಿ 2026, 4:47 IST
ಚೇಳೂರು | ದರಖಾಸ್ತು ಸಮಿತಿ; ತಿಂಗಳೊಳಗೆ ಕಡತ ವಿಲೇವಾರಿ

ಪಾತಪಾಳ್ಯ | ವಿಬಿ ಜಿ–ರಾಮ್–ಜಿ ವಾಪಸ್‌ಗೆ ಆಗ್ರಹ

Labour Rights Protest: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಮುಂದುವರಿಸಿ ವಿಬಿ ಜಿ–ರಾಮ್–ಜಿ ಕಾಯ್ದೆ ವಾಪಸ್ ಪಡೆಯಬೇಕು ಎಂದು ತೋಳಪಲ್ಲಿ ಗ್ರಾಮದಲ್ಲಿ ಕೂಲಿಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Last Updated 21 ಜನವರಿ 2026, 4:45 IST
ಪಾತಪಾಳ್ಯ | ವಿಬಿ ಜಿ–ರಾಮ್–ಜಿ ವಾಪಸ್‌ಗೆ ಆಗ್ರಹ

ಶಿಡ್ಲಘಟ್ಟ ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ: ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ?

Sidlaghatta Municipal Commissioner: ಶಿಡ್ಲಘಟ್ಟ ಪೌರಾಯುಕ್ತರಾದ ಅಮೃತಾ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಸ್ಥಳೀಯ ಕಾಂಗ್ರೆಸ್‌ ಮುಖಂಡ ಬಿ.ವಿ.ರಾಜೀವ್‌ ಗೌಡ ಅವರನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Last Updated 20 ಜನವರಿ 2026, 15:47 IST
ಶಿಡ್ಲಘಟ್ಟ ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ: ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ?
ADVERTISEMENT

ಸಂತೇಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನೆ

ಚಿಂತಾಮಣಿ:ಕಷ್ಟ ಬಂದಾಗ ಕೈ ಹಿಡಿಯುವ, ದುಃಖದಲ್ಲಿದ್ದಾಗ ಧೈರ್ಯವನ್ನು ತುಂಬುವ ವ್ಯಕ್ತಿಯನ್ನು ಸಂಪಾದನೆ ಮಾಡಿದರೆ  ಹಣಕ್ಕಿಂತ ದೊಡ್ಡ ಸಂಪಾದನೆ ಎಂದು ಶಿಕ್ಷಕ ಮಂಜುನಾಥ್  ಅಭಿಪ್ರಾಯಪಟ್ಟರು.  
Last Updated 20 ಜನವರಿ 2026, 7:12 IST
ಸಂತೇಕಲ್ಲಹಳ್ಳಿ ಸರ್ಕಾರಿ 
ಪ್ರೌಢಶಾಲೆಯಲ್ಲಿ ಗುರುವಂದನೆ

ಕೆರೆ ಮಣ್ಣಿಗೆ ಕನ್ನ; ಕಣ್ಮುಚ್ಚಿಕುಳಿತ ಆಡಳಿತ

ಲೇಔಟ್‌ಗಳ ನಿರ್ಮಾಣ, ತೋಟಗಳಿಗೆ ಮಣ್ಣು ಸಾಗಾಣಿಕೆ; ‘ಲೂಟಿ’ಗೆ ‍ಪ್ರಭಾವಿಗಳ ಸಾಥ್!
Last Updated 20 ಜನವರಿ 2026, 5:22 IST
ಕೆರೆ ಮಣ್ಣಿಗೆ ಕನ್ನ; ಕಣ್ಮುಚ್ಚಿಕುಳಿತ ಆಡಳಿತ

‘ಹಾಲು ಒಕ್ಕೂಟಕ್ಕೆ ಆಲ್ಕೊಹಾಲ್ ಅಭ್ಯರ್ಥಿಗಳು’

ಶಾಸಕ ಕೆ.ಎಚ್‌.ಪುಟ್ಟಸ್ವಾಮಿ ಗೌಡ ಬೆಂಬಲಿತ ಅಭ್ಯರ್ಥಿಗಳ ಬಗ್ಗೆ ಶಿವಶಂಕರ ರೆಡ್ಡಿ ಲೇವಡಿ
Last Updated 20 ಜನವರಿ 2026, 5:21 IST
‘ಹಾಲು ಒಕ್ಕೂಟಕ್ಕೆ ಆಲ್ಕೊಹಾಲ್ ಅಭ್ಯರ್ಥಿಗಳು’
ADVERTISEMENT
ADVERTISEMENT
ADVERTISEMENT