ಶುಕ್ರವಾರ, 30 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಹಾಸ್ಟೆಲ್‌ನಲ್ಲಿ ಮದ್ಯಪಾನ; ಅಡುಗೆ ಸಿಬ್ಬಂದಿ ಅಮಾನತು

ಚಾಕವೇಲು ಗ್ರಾಮದ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ
Last Updated 30 ಜನವರಿ 2026, 6:25 IST
ಹಾಸ್ಟೆಲ್‌ನಲ್ಲಿ ಮದ್ಯಪಾನ; ಅಡುಗೆ ಸಿಬ್ಬಂದಿ ಅಮಾನತು

ಗ್ರಾಮೀಣ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ: ಜಿಲ್ಲಾಧಿಕಾರಿ ಪ್ರಭು ಜಿ

ಜಿಲ್ಲೆಯಲ್ಲಿ ಮರಣ ಹೊಂದಿದವರ ಹೆಸರಿನಲ್ಲಿ 2.5 ಲಕ್ಷ ಪಹಣಿಗಳು: ಜಿಲ್ಲಾಧಿಕಾರಿ
Last Updated 30 ಜನವರಿ 2026, 6:23 IST
ಗ್ರಾಮೀಣ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ: ಜಿಲ್ಲಾಧಿಕಾರಿ ಪ್ರಭು ಜಿ

1ಕ್ಕೆ ಹಿಂದೂ ಸಮಾಜೋತ್ಸವ

RSS Centenary Celebration: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ದೇಶದಾದ್ಯಂತ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಭಾಗವಾಗಿ ಫೆಬ್ರುವರಿ 1ರ ಭಾನುವಾರ ನಗರದಲ್ಲಿ ಹಿಂದೂ ಸಮಾಜೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು.
Last Updated 30 ಜನವರಿ 2026, 6:23 IST
1ಕ್ಕೆ ಹಿಂದೂ ಸಮಾಜೋತ್ಸವ

ಚಿಂತಾಮಣಿ: ರಾಜೀವ್ ಗೌಡಗೆ ಇಲ್ಲ ವಿಶೇಷ ಸೌಲಭ್ಯ

Chintamani Sub Jail: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಬಂಧನವಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಇಲ್ಲಿನ ಉಪಕಾರಾಗೃಹದಲ್ಲಿರಿಸಲಾಗಿದೆ. ರಾಜೀವ್ ಗೌಡ ಅವರನ್ನು ವಿಚಾರಣಾಧೀನ ಕೈದಿಯಾಗಿ ಪರಿಗಣಿಸಲಾಗಿದ್ದು
Last Updated 30 ಜನವರಿ 2026, 6:21 IST
ಚಿಂತಾಮಣಿ: ರಾಜೀವ್ ಗೌಡಗೆ ಇಲ್ಲ ವಿಶೇಷ ಸೌಲಭ್ಯ

ಚಿಕ್ಕಬಳ್ಳಾಪುರ: ಆರನೇ ಗೆಲುವಿನತ್ತ ನಾಗರಾಜ್ ದೃಷ್ಟಿ

ಪೆರೇಸಂದ್ರ ಕ್ಷೇತ್ರದಲ್ಲಿ ಎನ್‌ಡಿಎ–ಕಾಂಗ್ರೆಸ್ ನಡುವೆ ಹಣಾಹಣಿ
Last Updated 30 ಜನವರಿ 2026, 6:19 IST
ಚಿಕ್ಕಬಳ್ಳಾಪುರ: ಆರನೇ ಗೆಲುವಿನತ್ತ ನಾಗರಾಜ್ ದೃಷ್ಟಿ

ಚಿಕ್ಕಬಳ್ಳಾಪುರ: ಪೋಕ್ಸೊ ಕೇಸ್‌ನಲ್ಲಿ 28 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ

Chikkaballapura– ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ 2022ರಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ ಅಪರಾಧಿಗೆ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯವು 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿದೆ.
Last Updated 30 ಜನವರಿ 2026, 6:14 IST
ಚಿಕ್ಕಬಳ್ಳಾಪುರ: ಪೋಕ್ಸೊ ಕೇಸ್‌ನಲ್ಲಿ 28 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ

ನಗರಸಭೆ ಆಯುಕ್ತೆಗೆ ಬೆದರಿಕೆ ಪ್ರಕರಣ: ಮಂಗಳೂರಿನಲ್ಲಿ ಸ್ಥಳ ಮಹಜರು

Rajeev Gowda Case Update: ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಾ ಗೌಡ ಅವರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಬಂಧಿತವಾದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡರನ್ನು ಮಂಗಳೂರಿಗೆ ಕರೆತಂದ ಪೊಲೀಸರು, ಸ್ಥಳ ಮಹಜರು ನಡೆಸಿದರು.
Last Updated 29 ಜನವರಿ 2026, 20:51 IST
ನಗರಸಭೆ ಆಯುಕ್ತೆಗೆ ಬೆದರಿಕೆ ಪ್ರಕರಣ: ಮಂಗಳೂರಿನಲ್ಲಿ ಸ್ಥಳ ಮಹಜರು
ADVERTISEMENT

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್ ಕಲಿಗಳ ನಡುವೆಯೇ ಕದನ

Congress Infighting: ಚಿಕ್ಕಬಳ್ಳಾಪುರ: ಚಿಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಾಳಯದ ಪ್ರಮುಖ ನಾಯಕರು ಎನ್‌.ಸಿ. ವೆಂಕಟೇಶ್ ಮತ್ತು ಯಲುವಳ್ಳಿ ಎನ್. ರಮೇಶ್ ನಡುವಿನ ಸ್ಪರ್ಧೆಯಿಂದ ಪಕ್ಷದೊಳಗಿನ ಗುಂಪುರಾಜಕೀಯ ಮರುಎತ್ತಿದೆ
Last Updated 29 ಜನವರಿ 2026, 6:05 IST
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್ ಕಲಿಗಳ ನಡುವೆಯೇ ಕದನ

ಮಂಚೇನಹಳ್ಳಿ | ಚಿಮುಲ್ ಚುನಾವಣೆ: ಅಧಿಪತಿ ಆಗುವವರಾರು?

ಕಾಂಗ್ರೆಸ್, ಬಿಜೆಪಿ–ಜೆಡಿಎಸ್, ಕೆಎಚ್‌ಪಿ ಬಣದ ಅಭ್ಯರ್ಥಿಗಳ ಮಧ್ಯೆ ಪೈಪೋಟಿ
Last Updated 29 ಜನವರಿ 2026, 6:01 IST
ಮಂಚೇನಹಳ್ಳಿ | ಚಿಮುಲ್ ಚುನಾವಣೆ: ಅಧಿಪತಿ ಆಗುವವರಾರು?

ಬಾಗೇಪಲ್ಲಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ಆಕ್ರೋಶ

ಗೃಹಬಳಕೆ ವಿದ್ಯುತ್‌ ಬಿಲ್ ಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
Last Updated 29 ಜನವರಿ 2026, 6:00 IST
ಬಾಗೇಪಲ್ಲಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ಆಕ್ರೋಶ
ADVERTISEMENT
ADVERTISEMENT
ADVERTISEMENT