ಗುರುವಾರ, 22 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ರಾಜೀವ್ ಗೌಡ ಪ್ರಕರಣ ತನಿಖೆಗೆ ಅರ್ಹ: ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್‌ ನಕಾರ

Court on Misconduct: ಶಿಡ್ಲಘಟ್ಟ ಪೌರಾಯುಕ್ತೆ ವಿರುದ್ಧ ಅನಾಚಾರಿಕ ಭಾಷೆ ಬಳಕೆ ಆರೋಪದ ಪ್ರಕರಣದಲ್ಲಿ ಬಿ.ವಿ.ರಾಜೀವ್ ಗೌಡ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ತೀರ್ಪು ನೀಡಿದ್ದಾರೆ.
Last Updated 22 ಜನವರಿ 2026, 14:10 IST
ರಾಜೀವ್ ಗೌಡ ಪ್ರಕರಣ ತನಿಖೆಗೆ ಅರ್ಹ: ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್‌ ನಕಾರ

ಚೇಳೂರು: ಗಡುವು ಮುಗಿದರೂ ಈಡೇರದ ಭರವಸೆ; ಲಿತ ಸಂಘರ್ಷ ಸಮಿತಿ ಮುಖಂಡ ಆಕ್ರೋಶ

Chelur Protest: ತಾಲ್ಲೂಕಿನ ದಲಿತ ಸಮುದಾಯದ ದಶಕಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮತ್ತು ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಬುಧವಾರ ಪಟ್ಟಣದಲ್ಲಿ ತಮಟೆ ಚಳವಳಿ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಸಿತು.
Last Updated 22 ಜನವರಿ 2026, 5:36 IST
ಚೇಳೂರು: ಗಡುವು ಮುಗಿದರೂ ಈಡೇರದ ಭರವಸೆ; ಲಿತ ಸಂಘರ್ಷ ಸಮಿತಿ ಮುಖಂಡ ಆಕ್ರೋಶ

ಚಿಕ್ಕಬಳ್ಳಾಪುರ | ನೇರನುಡಿಯ ನಿಜ ಶರಣ ಚೌಡಯ್ಯ: ತಹಶೀಲ್ದಾರ್ ರಶ್ಮಿ

ಅಂಬಿಗರ ಚೌಡಯ್ಯ ಜಯಂತಿ
Last Updated 22 ಜನವರಿ 2026, 5:35 IST
ಚಿಕ್ಕಬಳ್ಳಾಪುರ | ನೇರನುಡಿಯ ನಿಜ ಶರಣ ಚೌಡಯ್ಯ: ತಹಶೀಲ್ದಾರ್ ರಶ್ಮಿ

ಚಿಂತಾಮಣಿ: ಉತ್ತಮ ಫಸಲು ನಿರೀಕ್ಷೆಯಲ್ಲಿ ಮಾವು ಬೆಳೆಗಾರರು

ಹೂವುಗಳಿಂದ ಕಂಗೊಳಿಸುತ್ತಿರುವ ಮರಗಳು
Last Updated 22 ಜನವರಿ 2026, 5:33 IST
ಚಿಂತಾಮಣಿ: ಉತ್ತಮ ಫಸಲು ನಿರೀಕ್ಷೆಯಲ್ಲಿ ಮಾವು ಬೆಳೆಗಾರರು

ಚಿಕ್ಕಬಳ್ಳಾಪುರ: ಬೆಳ್ಳಿ ಕರಗಿಸಿದ್ದ ಇಬ್ಬರು ಆರೋಪಿಗಳ ಬಂಧನ

ಎಯು ಚಿನ್ನಾಭರಣ ಮಾರಾಟ ಮಳಿಯಲ್ಲಿ 139 ಕೆ.ಜಿ ಬೆಳ್ಳಿ ಕಳವು ಪ್ರಕರಣ
Last Updated 22 ಜನವರಿ 2026, 5:30 IST
ಚಿಕ್ಕಬಳ್ಳಾಪುರ: ಬೆಳ್ಳಿ ಕರಗಿಸಿದ್ದ ಇಬ್ಬರು ಆರೋಪಿಗಳ ಬಂಧನ

ಜಲಾಶಯಕ್ಕೆ ಕೃಷಿ ಭೂಮಿ ಬಿಡೆವು: ಸಂತ್ರಸ್ತ ರೈತರ ಹೋರಾಟ ಸಮಿತಿ ಸಭೆಯಲ್ಲಿ ನಿಲುವು

Reservoir Construction: ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳದೆ ತಾಲ್ಲೂಕಿನ ಗಂಟ್ಲಮಲ್ಲಮ್ಮ ಕಣಿವೆ ಬಳಿಯ ಜಲಾಶಯ ನಿರ್ಮಿಸಬೇಕು. ಜಲಾಶಯಕ್ಕೆ ಯಾವುದೇ ಕಾರಣಕ್ಕೂ ತಮ್ಮ ಕೃಷಿ ಜಮೀನುಗಳನ್ನು ನೀಡಲಾಗದು ಎಂದು ಗಂಟ್ಲಮಲ್ಲಮ್ಮ ಜಲಾಶಯ ಸಂತ್ರಸ್ತ ರೈತರ ಹೋರಾಟ ಸಮಿತಿ ಹೇಳಿದೆ.
Last Updated 22 ಜನವರಿ 2026, 5:27 IST
ಜಲಾಶಯಕ್ಕೆ ಕೃಷಿ ಭೂಮಿ ಬಿಡೆವು: ಸಂತ್ರಸ್ತ ರೈತರ ಹೋರಾಟ ಸಮಿತಿ ಸಭೆಯಲ್ಲಿ ನಿಲುವು

ಚಿಕ್ಕಬಳ್ಳಾಪುರ | ದಾಖಲೆರಹಿತರಿಗೆ ಮನೆ ಹಕ್ಕುಪತ್ರ: ಜಿಲ್ಲಾಧಿಕಾರಿ ಪ್ರಭು ಸೂಚನೆ

ವಾರದೊಳಗೆ ದಾಖಲೆ ರಹಿತ ಜನವಸತಿಗಳ ಗುರುತಿಸಲು ಜಿಲ್ಲಾಧಿಕಾರಿ ಜಿ. ಪ್ರಭು ಸೂಚನೆ
Last Updated 22 ಜನವರಿ 2026, 5:23 IST
ಚಿಕ್ಕಬಳ್ಳಾಪುರ | ದಾಖಲೆರಹಿತರಿಗೆ ಮನೆ ಹಕ್ಕುಪತ್ರ: ಜಿಲ್ಲಾಧಿಕಾರಿ ಪ್ರಭು ಸೂಚನೆ
ADVERTISEMENT

ಶಿಡ್ಲಘಟ್ಟ | ರೇಷ್ಮೆಗೂಡು ಮಾರುಕಟ್ಟೆಗೆ ಚಿತ್ರದುರ್ಗ ರೈತರ ಭೇಟಿ

Sericulture Study Tour: ಚಿತ್ರದುರ್ಗದ ಹೊಸದುರ್ಗ ತಾಲ್ಲೂಕಿನ 50ಕ್ಕೂ ಹೆಚ್ಚು ಮಹಿಳಾ ರೈತರು ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆ ಭೇಟಿ ನೀಡಿ, ಗುಣಮಟ್ಟ, ಬೆಲೆ ಹಾಗೂ ರೀಲಿಂಗ್ ಬಗ್ಗೆ ಮಾಹಿತಿ ಪಡೆದರು.
Last Updated 21 ಜನವರಿ 2026, 4:55 IST
ಶಿಡ್ಲಘಟ್ಟ | ರೇಷ್ಮೆಗೂಡು ಮಾರುಕಟ್ಟೆಗೆ 
ಚಿತ್ರದುರ್ಗ ರೈತರ ಭೇಟಿ

ಗೌರಿಬಿದನೂರಿನಲ್ಲಿ ಸ್ವಚ್ಛತಾ ಅಭಿಯಾನ

City Sanitation Effort: ಗೌರಿಬಿದನೂರಿನ ಇಡಗೂರು ರಸ್ತೆಯ ಬ್ಲಾಕ್‌ಸ್ಪಾಟ್‌ಗಳಲ್ಲಿ ನಗರಸಭೆ ಸ್ವಚ್ಛತಾ ಅಭಿಯಾನ ನಡೆಸಿದ್ದು, ಕಸದ ದುರ್ನಿರ್ವಹಣೆಯ ವಿರುದ್ಧ ಸಾರ್ವಜನಿಕರ ಸಹಕಾರದ ಅಗತ್ಯವಿದೆ ಎಂದು ಪೌರಾಯುಕ್ತ ಹೇಳಿದರು.
Last Updated 21 ಜನವರಿ 2026, 4:54 IST
ಗೌರಿಬಿದನೂರಿನಲ್ಲಿ ಸ್ವಚ್ಛತಾ ಅಭಿಯಾನ

ಚಿಂತಾಮಣಿ | ಒಡಿಶಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಗಾಂಜಾ ವಶ

Drug Smuggling Crackdown: ಚಿಂತಾಮಣಿಯ ಮಾಡಿಕೆರೆ ಕ್ರಾಸ್‌ನಲ್ಲಿ ₹8 ಲಕ್ಷ ಮೌಲ್ಯದ 20 ಕೆ.ಜಿ ಗಾಂಜಾ ವಶಪಡಿಸಿಕೊಂಡು ಓಡಿಶಾ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಿವೈಎಸ್ಪಿ ಮುರಳೀಧರ್ ತಿಳಿಸಿದ್ದಾರೆ.
Last Updated 21 ಜನವರಿ 2026, 4:52 IST
ಚಿಂತಾಮಣಿ | ಒಡಿಶಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಗಾಂಜಾ ವಶ
ADVERTISEMENT
ADVERTISEMENT
ADVERTISEMENT