ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಹಿಂದೂ ಧರ್ಮಕ್ಕೆ ಪ್ರಾಣಕೊಟ್ಟ ಶಿವಾಜಿ: ಅರುಂಧತಿ

ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಜಯಂತಿ
Last Updated 20 ಫೆಬ್ರುವರಿ 2026, 7:41 IST
ಹಿಂದೂ ಧರ್ಮಕ್ಕೆ ಪ್ರಾಣಕೊಟ್ಟ ಶಿವಾಜಿ: ಅರುಂಧತಿ

ಚಿಕ್ಕಬಳ್ಳಾಪುರ ಅಭಿವೃದ್ಧಿ; ಹಿರಿಯರಿಗೆ ಋಣಿ: ಜಿ.ಎಚ್. ನಾಗರಾಜ್

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಕಾರ್ಯಕ್ರಮದಲ್ಲಿ
Last Updated 20 ಫೆಬ್ರುವರಿ 2026, 7:40 IST
ಚಿಕ್ಕಬಳ್ಳಾಪುರ ಅಭಿವೃದ್ಧಿ; ಹಿರಿಯರಿಗೆ ಋಣಿ: ಜಿ.ಎಚ್. ನಾಗರಾಜ್

ಚಿಂತಾಮಣಿ: ಅಂಬೇಡ್ಕರ್ ಹೋರಾಟ ತೆರೆದಿಡುವ ‘ನಮ್ಮ ಹಟ್ಟಿ’

ಅವಳಿ ಜಿಲ್ಲೆಗಳ ದಲಿತ ಚಳವಳಿ ಪುನಃಶ್ಚೇತನ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ
Last Updated 20 ಫೆಬ್ರುವರಿ 2026, 7:40 IST
ಚಿಂತಾಮಣಿ: ಅಂಬೇಡ್ಕರ್ ಹೋರಾಟ ತೆರೆದಿಡುವ ‘ನಮ್ಮ ಹಟ್ಟಿ’

ಅಂಗನವಾಡಿ ನೌಕರಿ; ಹೆಚ್ಚಿದ ಬೇಡಿಕೆ: ಎಂ.ಸಿ.ಸುಧಾಕರ್

31 ಅಂಗನವಾಡಿ ಕಾರ್ಯಕರ್ತೆಯರು, 163 ಸಹಾಯಕಿಯರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ನೇಮಕಾತಿ ಆದೇಶ ಪತ್ರ ವಿತರಣೆ
Last Updated 20 ಫೆಬ್ರುವರಿ 2026, 7:39 IST
ಅಂಗನವಾಡಿ ನೌಕರಿ; ಹೆಚ್ಚಿದ ಬೇಡಿಕೆ: ಎಂ.ಸಿ.ಸುಧಾಕರ್

ಗೌರಿಬಿದನೂರು: ಡೇರಿ ಚುನಾವಣೆಗೆ ಪೊಲೀಸ್ ಭದ್ರತೆ

ರಾಯರೇಖಲಹಳ್ಳಿ ಡೇರಿ ಚುನಾವಣೆ ವೇಳೆ ರೈತ ಪಕ್ಷ, ಕೆಎಚ್‌ಪಿ ಬಣಗಳ ಮಧ್ಯೆ ಕಿತ್ತಾಟ
Last Updated 20 ಫೆಬ್ರುವರಿ 2026, 7:38 IST
ಗೌರಿಬಿದನೂರು: ಡೇರಿ ಚುನಾವಣೆಗೆ ಪೊಲೀಸ್ ಭದ್ರತೆ

56 ಇಂಚಿನ ಎದೆ 28 ಇಂಚು ಎನಿಸಿದೆ: ಸಚಿವ ಡಾ.ಎಂ.ಸಿ.ಸುಧಾಕರ್ ಲೇವಡಿ

ಅಮೆರಿಕ ಅಧ್ಯಕ್ಷರಿಗೆ ಹೆದರಿ ಮಕಾಡೆ ಮಲಗಿದ ಪ್ರಧಾನಿ; ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಲೇವಡಿ
Last Updated 20 ಫೆಬ್ರುವರಿ 2026, 7:38 IST
fallback

ಶಿಡ್ಲಘಟ್ಟ | ನಶಿಸಿದ ಅಜೀವಿಕ ಧರ್ಮ: ಸೋಮೇಶ್ವರ ದೇವಾಲಯದ ಶಾಸನದಲ್ಲಿ ಉಲ್ಲೇಖ

Makkhali Gosala: ಶಿಡ್ಲಘಟ್ಟ: ದೇಶದಲ್ಲಿ ಹಲವಾರು ಧರ್ಮಗಳು ಇರುವಂತೆ ಅಜೀವಿಕ ಎಂಬುದೊಂದು ಧರ್ಮವೂ ಇತ್ತು. ಮಹಾವೀರ, ಬುದ್ಧರ ಸಮಕಾಲೀನನೇ ಅದ ಮಕ್ಕಲಿ ಗೋಸಲ ಹುಟ್ಟುಹಾಕಿದ ಧರ್ಮವಿದು. ಈ ಅಪರೂಪದ ಧರ್ಮದ ಕುರಿತ ಮಾಹಿತಿ ಗುಡಿಹಳ್ಳಿಯ ಶಾಸನದಲ್ಲಿದೆ.
Last Updated 19 ಫೆಬ್ರುವರಿ 2026, 5:58 IST
ಶಿಡ್ಲಘಟ್ಟ | ನಶಿಸಿದ ಅಜೀವಿಕ ಧರ್ಮ: ಸೋಮೇಶ್ವರ ದೇವಾಲಯದ ಶಾಸನದಲ್ಲಿ ಉಲ್ಲೇಖ
ADVERTISEMENT

ಗೌರಿಬಿದನೂರು | ಒತ್ತುವರಿ ತೆರವು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ

Encroachment Clearance: ಗೌರಿಬಿದನೂರು: ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ತಪಸಮಾಕಲಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದ ಪಂಚಾಯಿತಿ ಜಾಗವನ್ನು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.
Last Updated 19 ಫೆಬ್ರುವರಿ 2026, 5:54 IST
ಗೌರಿಬಿದನೂರು | ಒತ್ತುವರಿ ತೆರವು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ

ಚಿಕ್ಕಬಳ್ಳಾಪುರ| ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ: ಕೊಳವೆ ಬಾವಿ ಆಶ್ರಯ

Chikkaballapur Water: ಚಿಕ್ಕಬಳ್ಳಾಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ಈಗಾಗಲೇ ಜಿಲ್ಲೆಯ ಐದು ತಾಲ್ಲೂಕುಗಳ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. 13 ಬಾಡಿಗೆ ಕೊಳವೆ ಬಾವಿಗಳಿಂದ ನೀರು.
Last Updated 19 ಫೆಬ್ರುವರಿ 2026, 5:52 IST
ಚಿಕ್ಕಬಳ್ಳಾಪುರ| ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ: ಕೊಳವೆ ಬಾವಿ ಆಶ್ರಯ

ಕೆಪಿಸಿಸಿಯಿಂದ ಸಾರ್ವಜನಿಕ ಸಭೆ ಫೆ. 23ಕ್ಕೆ: ಸಚಿವ ಡಾ.ಎಂ.ಸಿ. ಸುಧಾಕರ್

MC Sudhakar: ಚಿಂತಾಮಣಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ, ಉದ್ಯೋಗ ಖಾತ್ರಿ ಯೋಜನೆ ರದ್ದುಗೊಳಿಸಿ, ಸ್ಪಷ್ಟತೆ ಇಲ್ಲದ ಕಾಯ್ದೆ ಜಾರಿಗೆ ಮುಂದಾಗಿರುವುದನ್ನು ಖಂಡಿಸಿ ಇದೇ 23ರಂದು ಕೆಪಿಸಿಸಿ ವತಿಯಿಂದ ಬೃಹತ್ ಸಾರ್ವಜನಿಕ ಸಭೆ ನಡೆಸಲಾಗುವುದು.
Last Updated 19 ಫೆಬ್ರುವರಿ 2026, 5:46 IST
ಕೆಪಿಸಿಸಿಯಿಂದ ಸಾರ್ವಜನಿಕ ಸಭೆ ಫೆ. 23ಕ್ಕೆ: ಸಚಿವ ಡಾ.ಎಂ.ಸಿ. ಸುಧಾಕರ್
ADVERTISEMENT
ADVERTISEMENT
ADVERTISEMENT