ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಶಿಡ್ಲಘಟ್ಟ | ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಲು ಆಗ್ರಹ

Shidlaghatta Protest: ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಿ ಟ್ರೇಡ್ ಯೂನಿಯನ್ ಹಕ್ಕುಗಳನ್ನು ಉಳಿಸಬೇಕು ಎಂದು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Last Updated 13 ಫೆಬ್ರುವರಿ 2026, 6:46 IST
ಶಿಡ್ಲಘಟ್ಟ | ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಲು ಆಗ್ರಹ

ಗೌರಿಬಿದನೂರು | ಕೇಂದ್ರ ಕಾರ್ಮಿಕ ನೀತಿ ವಿರುದ್ಧ ಪ್ರತಿಭಟನೆ

Gauribidanur Protest: ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ವಿರೋಧವಾಗಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮಾನವ ಸರಪಳಿ ನಡೆಸಿ ಪ್ರತಿಭಟನೆ ಮಾಡಿದರು.
Last Updated 13 ಫೆಬ್ರುವರಿ 2026, 6:46 IST
ಗೌರಿಬಿದನೂರು | ಕೇಂದ್ರ ಕಾರ್ಮಿಕ ನೀತಿ ವಿರುದ್ಧ ಪ್ರತಿಭಟನೆ

ಗೌರಿಬಿದನೂರು | ದುಷ್ಕರ್ಮಿಗಳಿಂದ ಬಾಳೆತೋಟ ನಾಶ

Gauribidanur Crime: ಇಡಗೂರು ಸಮೀಪ ಬಳಕೆರೆ ಗ್ರಾಮದಲ್ಲಿ ರೈತನ ಮೂರು ಎಕರೆ ಬಾಳೆತೋಟದಲ್ಲಿ ಸಾವಿರಕ್ಕೂ ಹೆಚ್ಚು ಗಿಡಗಳನ್ನು ಕತ್ತರಿಸಿ ನಾಶ ಮಾಡಲಾಗಿದೆ. ಪೊಲೀಸ್ ದೂರು ದಾಖಲಾಗಿದೆ.
Last Updated 13 ಫೆಬ್ರುವರಿ 2026, 6:46 IST
ಗೌರಿಬಿದನೂರು | ದುಷ್ಕರ್ಮಿಗಳಿಂದ ಬಾಳೆತೋಟ ನಾಶ

ಶಿಡ್ಲಘಟ್ಟ| ಮಾಜಿ ಸಂಸದ ಎಸ್.ಮುನಿಸ್ವಾಮಿ ಬಹಿರಂಗ ಕ್ಷಮೆ ಯಾಚಿಸಲಿ–ನಿಜಾಮುದ್ದೀನ್

Shidlaghatta Press Meet: ನಜೀರ್ ಅಹ್ಮದ್ ಕುರಿತು ನೀಡಿದ ಹೇಳಿಕೆಗಾಗಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ನಿಜಾಮುದ್ದೀನ್ ಆಗ್ರಹಿಸಿದರು.
Last Updated 13 ಫೆಬ್ರುವರಿ 2026, 6:46 IST
ಶಿಡ್ಲಘಟ್ಟ| ಮಾಜಿ ಸಂಸದ ಎಸ್.ಮುನಿಸ್ವಾಮಿ ಬಹಿರಂಗ ಕ್ಷಮೆ ಯಾಚಿಸಲಿ–ನಿಜಾಮುದ್ದೀನ್

ಶಿಡ್ಲಘಟ್ಟ | 'ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಬಳಸಿಕೊಳ್ಳಲು ಸಲಹೆ'

Shidlaghatta Education: ಶಿಕ್ಷಣದಲ್ಲಿ ಡಿಜಿಟಲ್ ಉಪಕರಣ ಹಾಗೂ ಕೃತಕ ಬುದ್ಧಿಮತ್ತೆ ಬಳಕೆ ಮಾಡುವ ಮೂಲಕ ಬೋಧನೆ ಸುಧಾರಿಸಬಹುದು ಎಂದು ಡಯಟ್ ಪ್ರಾಂಶುಪಾಲ ಎಂ.ಮುನಿಕೆಂಪೇಗೌಡ ಸಲಹೆ ನೀಡಿದರು.
Last Updated 13 ಫೆಬ್ರುವರಿ 2026, 6:46 IST
ಶಿಡ್ಲಘಟ್ಟ | 'ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಬಳಸಿಕೊಳ್ಳಲು ಸಲಹೆ'

ಬಾಗೇಪಲ್ಲಿ: ಜೂಲಪಾಳ್ಯದಲ್ಲಿ ಪಶು ಆಸ್ಪತ್ರೆಗೆ ಚಾಲನೆ

Bagepalli ಜೂಲಪಾಳ್ಯ ಗ್ರಾಮದಲ್ಲಿ ಗೋವಿನ ಪೂಜೆ ಮಾಡುವ ಮೂಲಕ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಬುಧವಾರ ಪಶುವೈದ್ಯ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಿದರು. ಇದೇ ವೇಳೆ ಆರೋಗ್ಯ ಸೇತು ವಾಹನಕ್ಕೂ ಚಾಲನೆ ನೀಡಲಾಯಿತು.
Last Updated 12 ಫೆಬ್ರುವರಿ 2026, 3:16 IST
ಬಾಗೇಪಲ್ಲಿ: ಜೂಲಪಾಳ್ಯದಲ್ಲಿ ಪಶು ಆಸ್ಪತ್ರೆಗೆ ಚಾಲನೆ

ಗೌರಿಬಿದನೂರು: ನಾರಾಯಣಪ್ಪ ಕೆರೆ ಪುನಶ್ಚೇತನಕ್ಕೆ ಚಾಲನೆ

Gauribidanur ಗೌರಿಬಿದನೂರು ಸೇವಾ ಪ್ರತಿಷ್ಠಾನದ ವತಿಯಿಂದ ತಾಲ್ಲೂಕಿನ ವೆಂಕಟಾಪುರ ಗ್ರಾಮದ ನಾರಾಯಣಪ್ಪ ಕೆರೆ ಪುನಶ್ಚೇತನ ಕಾರ್ಯಕ್ಕೆ ಗಂಗಾ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
Last Updated 12 ಫೆಬ್ರುವರಿ 2026, 3:15 IST
ಗೌರಿಬಿದನೂರು: ನಾರಾಯಣಪ್ಪ ಕೆರೆ ಪುನಶ್ಚೇತನಕ್ಕೆ ಚಾಲನೆ
ADVERTISEMENT

ಚಿಂತಾಮಣಿ ಎಆರ್‌ಟಿಒಗೆ ಪ್ರಶಸ್ತಿ

Chintamani ARTO ಚಿಂತಾಮಣಿ: ತಾಲ್ಲೂಕಿನ ತಾಲ್ಲೂಕು ಕಾನೂನು ಸೇವಾ ಸಮಿತಿ,ಆರೋಗ್ಯ ಇಲಾಖೆ,ಶಿಕ್ಷಣ ಇಲಾಖೆ,ಸಾರಿಗೆ ಇಲಾಖೆ,ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜನವರಿ ತಿಂಗಳಿನಲ್ಲಿ ಒಂದು ತಿಂಗಳ ಕಾಲ ಚಿಂತಾಮಣಿ ನಗರ...
Last Updated 12 ಫೆಬ್ರುವರಿ 2026, 3:15 IST
ಚಿಂತಾಮಣಿ ಎಆರ್‌ಟಿಒಗೆ ಪ್ರಶಸ್ತಿ

ಚಿಂತಾಮಣಿ: ಲಾರಿ ಚಾಲಕರಿಂದ ಸಿಮೆಂಟ್ ಕಳವು ಶಂಕೆ

ಚಿಂತಾಮಣಿ:ಆಂಧ್ರದಿಂದ ಪ್ರತಿನಿತ್ಯ ಬೆಂಗಳೂರಿಗೆ ಬರುವ ಸಿಮೆಂಟ್ ಲಾರಿ ಡ್ರೈವರ್ ಗಳು ನಡು ರಸ್ತೆಯಲ್ಲಿ ಕದ್ದು ಅರ್ಧ ರೇಟ್ ಗೆ ಮಾರಾಟ ಮಾಡುವ ದೃಶ್ಯಗಳು ಕಡಪ ಹೈವೇ ರಸ್ತೆಯ...
Last Updated 12 ಫೆಬ್ರುವರಿ 2026, 3:14 IST
ಚಿಂತಾಮಣಿ: ಲಾರಿ ಚಾಲಕರಿಂದ ಸಿಮೆಂಟ್ ಕಳವು ಶಂಕೆ

ಕೊಳವೆ ಬಾವಿ ಕೇಬಲ್ ಕಳವು: ಮೂವರ ಬಂಧನ

CHINTAMANI ಚಿಂತಾಮಣಿ: ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸರ ತಂಡ ಮೂರು ಜನ ಕಳ್ಳರನ್ನು ಬಂಧಿಸಿ ಅವರಿಂದ ಕೊಳವೆಬಾವಿಗೆ ಅಳವಡಿಸುವ ಕೇಬಲ್ ನ್ನು ವಶಪಡಿಸಿಕೊಳ್ಳಲಾಗಿದೆ
Last Updated 12 ಫೆಬ್ರುವರಿ 2026, 3:13 IST
ಕೊಳವೆ ಬಾವಿ ಕೇಬಲ್ ಕಳವು: ಮೂವರ ಬಂಧನ
ADVERTISEMENT
ADVERTISEMENT
ADVERTISEMENT