ಗುರುವಾರ, 29 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್ ಕಲಿಗಳ ನಡುವೆಯೇ ಕದನ

Congress Infighting: ಚಿಕ್ಕಬಳ್ಳಾಪುರ: ಚಿಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಾಳಯದ ಪ್ರಮುಖ ನಾಯಕರು ಎನ್‌.ಸಿ. ವೆಂಕಟೇಶ್ ಮತ್ತು ಯಲುವಳ್ಳಿ ಎನ್. ರಮೇಶ್ ನಡುವಿನ ಸ್ಪರ್ಧೆಯಿಂದ ಪಕ್ಷದೊಳಗಿನ ಗುಂಪುರಾಜಕೀಯ ಮರುಎತ್ತಿದೆ
Last Updated 29 ಜನವರಿ 2026, 6:05 IST
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್ ಕಲಿಗಳ ನಡುವೆಯೇ ಕದನ

ಮಂಚೇನಹಳ್ಳಿ | ಚಿಮುಲ್ ಚುನಾವಣೆ: ಅಧಿಪತಿ ಆಗುವವರಾರು?

ಕಾಂಗ್ರೆಸ್, ಬಿಜೆಪಿ–ಜೆಡಿಎಸ್, ಕೆಎಚ್‌ಪಿ ಬಣದ ಅಭ್ಯರ್ಥಿಗಳ ಮಧ್ಯೆ ಪೈಪೋಟಿ
Last Updated 29 ಜನವರಿ 2026, 6:01 IST
ಮಂಚೇನಹಳ್ಳಿ | ಚಿಮುಲ್ ಚುನಾವಣೆ: ಅಧಿಪತಿ ಆಗುವವರಾರು?

ಬಾಗೇಪಲ್ಲಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ಆಕ್ರೋಶ

ಗೃಹಬಳಕೆ ವಿದ್ಯುತ್‌ ಬಿಲ್ ಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
Last Updated 29 ಜನವರಿ 2026, 6:00 IST
ಬಾಗೇಪಲ್ಲಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ಆಕ್ರೋಶ

ಜನಸ್ನೇಹಿ ಆಡಳಿತ: ಸಿಬ್ಬಂದಿಗೆ ತಾಕೀತು

ಗುಡಿಬಂಡೆ ತಾಲ್ಲೂಕು ಅಧಿಕಾರಿಗಳ ಜತೆ ಜಿಲ್ಲಾಧಿಕಾರಿ ಸಭೆ
Last Updated 29 ಜನವರಿ 2026, 6:00 IST
ಜನಸ್ನೇಹಿ ಆಡಳಿತ: ಸಿಬ್ಬಂದಿಗೆ ತಾಕೀತು

ಶಿಡ್ಲಘಟ್ಟವೇ ನನ್ನ ಕರ್ಮಭೂಮಿ: ಚರ್ಚೆಗೆ ಗ್ರಾಸವಾದ ರಾಜೀವ ಗೌಡ ಫೇಸ್‌ಬುಕ್ ಪೋಸ್ಟ್

Political Controversy: ಶಿಡ್ಲಘಟ್ಟ: ನ್ಯಾಯಾಂಗ ಬಂಧನದ ಬೆನ್ನಲ್ಲೇ ರಾಜೀವ್ ಗೌಡ ಅವರ ಫೇಸ್‌ಬುಕ್ ಖಾತೆಯಲ್ಲಿ 'ಶಿಡ್ಲಘಟ್ಟವೇ ನನ್ನ ಕರ್ಮಭೂಮಿ' ಎಂಬ ಪೋಸ್ಟ್ ಪ್ರಚುರವಾಗಿದ್ದು, ಸಕಾರಾತ್ಮಕ ಹಾಗೂ ವಿರೋಧಾತ್ಮಕ ಪ್ರತಿಕ್ರಿಯೆಗಳನ್ನು ಎಳೆದಿದೆ
Last Updated 29 ಜನವರಿ 2026, 6:00 IST
ಶಿಡ್ಲಘಟ್ಟವೇ ನನ್ನ ಕರ್ಮಭೂಮಿ: ಚರ್ಚೆಗೆ ಗ್ರಾಸವಾದ ರಾಜೀವ ಗೌಡ ಫೇಸ್‌ಬುಕ್ ಪೋಸ್ಟ್

ಚಿಂತಾಮಣಿ | ಒತ್ತುವರಿ ತೆರವು: ಪರ, ವಿರೋಧ ಪ್ರತಿಭಟನೆ

Public Dispute: ಚಿಂತಾಮಣಿ: ತಾಲ್ಲೂಕಿನ ಸೀಕಲ್ಲು ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಶೌಚಾಲಯ ತೆರವುಗೊಳಿಸಿದ ಬಗ್ಗೆ ಅಧಿಕಾರಿಗಳ ಪರ ಹಾಗೂ ವಿರುದ್ಧ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು
Last Updated 29 ಜನವರಿ 2026, 6:00 IST
ಚಿಂತಾಮಣಿ | ಒತ್ತುವರಿ ತೆರವು: ಪರ, ವಿರೋಧ ಪ್ರತಿಭಟನೆ

ಚಿಂತಾಮಣಿ: ರಸ್ತೆ ಸುರಕ್ಷತಾ ಮಾಸಾಚರಣೆ

Traffic Awareness Drive: ಚಿಂತಾಮಣಿ: ನಗರದ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಕ್ರೀಡಾಂಗಣದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು ಎಂದು ಮೋಟಾರು ನಿರೀಕ್ಷಕ ದಾಸೇಗೌಡ ಹೇಳಿದರು
Last Updated 29 ಜನವರಿ 2026, 6:00 IST
ಚಿಂತಾಮಣಿ: ರಸ್ತೆ ಸುರಕ್ಷತಾ ಮಾಸಾಚರಣೆ
ADVERTISEMENT

ಹಾಸ್ಟೆಲ್‌ನಲ್ಲಿ ಮದ್ಯಪಾನ; ಅಡುಗೆ ಸಿಬ್ಬಂದಿ ಅಮಾನತು

ಚಾಕವೇಲು ಗ್ರಾಮದ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ
Last Updated 29 ಜನವರಿ 2026, 6:00 IST
ಹಾಸ್ಟೆಲ್‌ನಲ್ಲಿ ಮದ್ಯಪಾನ; ಅಡುಗೆ ಸಿಬ್ಬಂದಿ ಅಮಾನತು

ಚೇಳೂರು | ಹಾಸ್ಟೆಲ್‌ನಲ್ಲಿ ಮದ್ಯಪಾನ, ನೃತ್ಯ: ಅಡುಗೆ ಸಿಬ್ಬಂದಿ ಅಮಾನತು

ಚಾಕವೇಲು ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದ್ದ ಘಟನೆ
Last Updated 28 ಜನವರಿ 2026, 23:01 IST
ಚೇಳೂರು | ಹಾಸ್ಟೆಲ್‌ನಲ್ಲಿ ಮದ್ಯಪಾನ, ನೃತ್ಯ: ಅಡುಗೆ ಸಿಬ್ಬಂದಿ ಅಮಾನತು

ಹಾಲು ಒಕ್ಕೂಟ ಚುನಾವಣೆ: ಗೆಲುವಿನ ಹಾರ ಯಾರಿಗೆ?

ಕಾಂಗ್ರೆಸ್ ಬೆಂಬಲಿತ ಅಶ್ವತ್ಥ ನಾರಾಯಣಬಾಬುಗೆ ಮೈತ್ರಿಕೂಟದ ಅಭ್ಯರ್ಥಿ ಶ್ರೀನಿವಾಸಪ್ಪ ಸವಾಲು
Last Updated 28 ಜನವರಿ 2026, 6:33 IST
ಹಾಲು ಒಕ್ಕೂಟ ಚುನಾವಣೆ: ಗೆಲುವಿನ ಹಾರ ಯಾರಿಗೆ?
ADVERTISEMENT
ADVERTISEMENT
ADVERTISEMENT