ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ | ಹಾಸ್ಟೆಲ್‌ನ ಅಕ್ಕಿ ದುರು‍ಪಯೋಗ; ಪ್ರಾಂಶುಪಾಲ, ವಾರ್ಡನ್ ಅಮಾನತು

Rice Misuse Action: ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಕೊಂಡರೆಡ್ಡಿಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅಕ್ಕಿ ದುರುಪಯೋಗದ ಆರೋಪದ ಮೇಲೆ ಪ್ರಾಂಶುಪಾಲ ನಾಗರಾಜ ಮತ್ತು ವಾರ್ಡನ್ ರಾಧಿಕಾ ಎಸ್. ಅಮಾನತುಗೊಂಡಿದ್ದಾರೆ.
Last Updated 5 ಫೆಬ್ರುವರಿ 2026, 12:45 IST
ಚಿಕ್ಕಬಳ್ಳಾಪುರ | ಹಾಸ್ಟೆಲ್‌ನ ಅಕ್ಕಿ ದುರು‍ಪಯೋಗ; ಪ್ರಾಂಶುಪಾಲ, ವಾರ್ಡನ್ ಅಮಾನತು

ಬಾಗೇಪಲ್ಲಿ | ರೈಲು ಯೋಜನೆಗೆ ಒತ್ತಾಯಿಸಿ ಮೆರವಣಿಗೆ

Rail Route Demand: ಚಿಕ್ಕಬಳ್ಳಾಪುರದಿಂದ ಪ್ರಶಾಂತಿ ನಿಲಯಕ್ಕೆ ಬಾಗೇಪಲ್ಲಿ ಮಾರ್ಗವಾಗಿ ರೈಲು ಯೋಜನೆ ಜಾರಿಗಾಗಿ ಕರವೇ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 5 ಫೆಬ್ರುವರಿ 2026, 5:06 IST
ಬಾಗೇಪಲ್ಲಿ | ರೈಲು ಯೋಜನೆಗೆ ಒತ್ತಾಯಿಸಿ ಮೆರವಣಿಗೆ

ಶಿಡ್ಲಘಟ್ಟ | ರಸಪ್ರಶ್ನೆ ಸ್ಪರ್ಧೆ: ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ

Student Achievement: ಶಿಡ್ಲಘಟ್ಟದ ಯಣ್ಣಂಗೂರು ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಕ್ಷಯ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 5:01 IST
ಶಿಡ್ಲಘಟ್ಟ | ರಸಪ್ರಶ್ನೆ ಸ್ಪರ್ಧೆ: ರಾಜ್ಯ
ಮಟ್ಟದಲ್ಲಿ ಪ್ರಥಮ ಸ್ಥಾನ

ಬಾಗೇಪಲ್ಲಿ | ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಪ್ರವಾಸ

Eco Education Trip: ಬಾಗೇಪಲ್ಲಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-44 ಪಕ್ಕದ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ವಿದ್ಯಾರ್ಥಿಗಳು ಪ್ರವಾಸ ಕೈದು, ಗಿಡಮರಗಳ ಮಾಹಿತಿ ಪಡೆದರು. ಆಟ, ಹಾಡು, ನೃತ್ಯದಲ್ಲಿ ದಿನವನ್ನೆಳೆಯಿಸಿದರು.
Last Updated 5 ಫೆಬ್ರುವರಿ 2026, 4:59 IST
ಬಾಗೇಪಲ್ಲಿ | ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಪ್ರವಾಸ

ಪಾತಪಾಳ್ಯ | ಅನೈತಿಕ ಚಟುವಟಿಕೆಗಳ ತಾಣವಾದ ವಸತಿ ಗೃಹ

ಸರ್ಕಾರಿ ಶಾಲೆ ಶಿಕ್ಷಕರ ವಾಸಕ್ಕೆಂದು ನಿರ್ಮಿಸಲಾಗಿದ್ದ ಕಟ್ಟಡಗಳು ನಿರುಪಯುಕ್ತ
Last Updated 5 ಫೆಬ್ರುವರಿ 2026, 4:56 IST
ಪಾತಪಾಳ್ಯ | ಅನೈತಿಕ ಚಟುವಟಿಕೆಗಳ ತಾಣವಾದ ವಸತಿ ಗೃಹ

ಹೆಣ್ಣು ಮಕ್ಕಳ ಸಾಧನೆ ಆರೋಗ್ಯಕರ ಬೆಳವಣಿಗೆ: ಟಿ.ಜಿ.ಶಿವಶಂಕರೇಗೌಡ

ಚಿಕ್ಕಬಳ್ಳಾಪುರದಲ್ಲಿ ಬಾಲ್ಯ ವಿವಾಹ ಮುಕ್ತ ಅಭಿಯಾನ ಹಾಗೂ ಜನಸ್ಪಂದನ ಕಾರ್ಯಕ್ರಮ
Last Updated 4 ಫೆಬ್ರುವರಿ 2026, 6:28 IST
ಹೆಣ್ಣು ಮಕ್ಕಳ ಸಾಧನೆ ಆರೋಗ್ಯಕರ ಬೆಳವಣಿಗೆ:  ಟಿ.ಜಿ.ಶಿವಶಂಕರೇಗೌಡ

ಚಿಕ್ಕಬಳ್ಳಾಪುರ: ‘ಖಾಲಿ ಡಬ್ಬ’ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಆಕ್ರೋಶ

Political Clash: ಚಿಮುಲ್ ಚುನಾವಣೆಯಲ್ಲಿ ಗೆದ್ದ ಎನ್‌.ಸಿ. ವೆಂಕಟೇಶ್ ಅವರ ‘ಖಾಲಿ ಡಬ್ಬ’ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಯಲುವಳ್ಳಿ ರಮೇಶ್ ಬೆಂಬಲಿಗರು ಮಾತಿನ ಚಕಮಕಿ ಆರಂಭಿಸಿದರು ಹಾಗೂ ಚುನಾವಣಾ ನೈತಿಕತೆಯ ವಿಚಾರ ಎತ್ತಿದರು.
Last Updated 4 ಫೆಬ್ರುವರಿ 2026, 6:28 IST
ಚಿಕ್ಕಬಳ್ಳಾಪುರ: ‘ಖಾಲಿ ಡಬ್ಬ’ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಆಕ್ರೋಶ
ADVERTISEMENT

ಶಿಡ್ಲಘಟ್ಟ: ಗೋಡೆಗಳ ಮೇಲೆ ಚಿತ್ರ ಬರೆದು ಸ್ವಚ್ಛತೆ ಅರಿವು

Clean City Drive: ಶಿಡ್ಲಘಟ್ಟ ನಗರಸಭೆಯು ಬುದ್ದಿಮತ್ತೆಯಿಂದ ಗೋಡೆಗಳ ಮೇಲೆ ಕಲಾಚಿತ್ರಗಳ ಮೂಲಕ ಸ್ವಚ್ಛತಾ ಸಂದೇಶ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತು.
Last Updated 4 ಫೆಬ್ರುವರಿ 2026, 6:26 IST
ಶಿಡ್ಲಘಟ್ಟ: ಗೋಡೆಗಳ ಮೇಲೆ ಚಿತ್ರ ಬರೆದು ಸ್ವಚ್ಛತೆ ಅರಿವು

ಚಿಕ್ಕಬಳ್ಳಾಪುರ: ಯಾರಿಗೆ ಚಿಮುಲ್ ಮೊದಲ ಅಧ್ಯಕ್ಷ ಭಾಗ್ಯ?

ಎಸ್‌.ಎನ್.ಸುಬ್ಬಾರೆಡ್ಡಿ ಮತ್ತು ಡಾ.ಎಂ.ಸಿ.ಸುಧಾಕರ್ ಅವರತ್ತ ನಿರ್ದೇಶಕರ ಚಿತ್ತ
Last Updated 4 ಫೆಬ್ರುವರಿ 2026, 6:24 IST
ಚಿಕ್ಕಬಳ್ಳಾಪುರ: ಯಾರಿಗೆ ಚಿಮುಲ್ ಮೊದಲ ಅಧ್ಯಕ್ಷ ಭಾಗ್ಯ?

ಚಿಂತಾಮಣಿ: ದಾಖಲೆ ಇಲ್ಲದ ವಾಹನ ಸವಾರರಿಗೆ ದಂಡ

ಚಿಂತಾಮಣಿಯಲ್ಲಿ ಆರ್‌ಟಿಒ, ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ
Last Updated 4 ಫೆಬ್ರುವರಿ 2026, 6:22 IST
ಚಿಂತಾಮಣಿ: ದಾಖಲೆ ಇಲ್ಲದ ವಾಹನ ಸವಾರರಿಗೆ ದಂಡ
ADVERTISEMENT
ADVERTISEMENT
ADVERTISEMENT