ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಮಣ್ಣು ಹೊತ್ತು ಮನರೇಗಾ ಬಚಾವ್ ಸಂಗ್ರಾಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ಡಿಕೆಶಿ

MGNREGA Protest:‘ಮನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಣ್ಣು ಹೊತ್ತು ಗಮನ ಸೆಳೆದರು.
Last Updated 23 ಫೆಬ್ರುವರಿ 2026, 13:38 IST
ಮಣ್ಣು ಹೊತ್ತು ಮನರೇಗಾ ಬಚಾವ್ ಸಂಗ್ರಾಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ಡಿಕೆಶಿ

ಮನರೇಗಾ ನಾಶ; ಕೇಂದ್ರದಿಂದ ಬಡವರ ಅನ್ನಕ್ಕೆ ಕುತ್ತು: ಸಿಎಂ ಸಿದ್ದರಾಮಯ್ಯ

MGNREGA Protest: ಮನರೇಗಾ ಸ್ವರೂಪ ಬದಲಿಸಿ ಬಡವರ ಉದ್ಯೋಗ ಹಕ್ಕು ಕಿತ್ತುಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ವಿಬಿ ಜಿ ರಾಮ್ ಜಿ ರದ್ದುಪಡಿಸಿ ಯೋಜನೆ ಮರುಸ್ಥಾಪನೆಗೆ ಕಾಂಗ್ರೆಸ್ ಆಗ್ರಹಿಸಿದೆ.
Last Updated 23 ಫೆಬ್ರುವರಿ 2026, 13:16 IST
ಮನರೇಗಾ ನಾಶ; ಕೇಂದ್ರದಿಂದ ಬಡವರ ಅನ್ನಕ್ಕೆ ಕುತ್ತು: ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಮನರೇಗಾ ಬಚಾವ್ ಸಂಗ್ರಾಮಕ್ಕೆ ಕ್ಷಣಗಣನೆ

Congress Rally: ಚಿಕ್ಕಬಳ್ಳಾಪುರ: ನಗರ ಹೊರವಲಯದ ಅಗಲಗುರ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರ ಬಳಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮನರೇಗಾ ಬಚಾವ್ ಸಂಗ್ರಾಮ ಪ್ರತಿಭಟನಾ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ
Last Updated 23 ಫೆಬ್ರುವರಿ 2026, 7:25 IST
ಚಿಕ್ಕಬಳ್ಳಾಪುರ: ಮನರೇಗಾ ಬಚಾವ್ ಸಂಗ್ರಾಮಕ್ಕೆ ಕ್ಷಣಗಣನೆ

ಶಿಡ್ಲಘಟ್ಟ: ಬದಲಾವಣೆ ಗಾಳಿಗೆ ಸಿಲುಕಿದ ಗರಡಿ ಮನೆ- ಬಂದಿವೆ ಜಿಮ್ ಸಾಧನಗಳು

ಗರಡಿ ಮನೆಯೊಳಗೆ ಬಂದಿವೆ ಜಿಮ್ ಸಾಧನಗಳು
Last Updated 23 ಫೆಬ್ರುವರಿ 2026, 3:04 IST
ಶಿಡ್ಲಘಟ್ಟ: ಬದಲಾವಣೆ ಗಾಳಿಗೆ ಸಿಲುಕಿದ ಗರಡಿ ಮನೆ- ಬಂದಿವೆ ಜಿಮ್ ಸಾಧನಗಳು

ಬಾಗೇಪಲ್ಲಿ: ಹೆಚ್ಚಿದ ನಕಲಿ ಸಿಗರೇಟು ಹಾವಳಿ

Bagepalli ounterfeit cigarettes ಬಾಗೇಪಲ್ಲಿ: ಪಟ್ಟಣ, ಗ್ರಾಮಗಳ ಚಿಲ್ಲರೆ, ದಿನಸಿ, ಕಾಫಿ, ಟೀ ಮಾರಾಟ ಅಂಗಡಿಗಳಲ್ಲಿ, ಕಳೆದ 3 ತಿಂಗಳಿಂದ ರಾಜಾರೋಷವಾಗಿ ನಕಲಿ ಸಿಗರೇಟು ಹಾವಳಿ ಹೆಚ್ಚಾಗಿದೆ ಎಂದು ಗ್ರಾಹಕರ ಆರೋಪಿಸಿದ್ದಾರೆ.
Last Updated 23 ಫೆಬ್ರುವರಿ 2026, 3:02 IST
ಬಾಗೇಪಲ್ಲಿ: ಹೆಚ್ಚಿದ ನಕಲಿ ಸಿಗರೇಟು ಹಾವಳಿ

ಬಾಗೇಪಲ್ಲಿ: ಹೆಚ್ಚಾದ ಮಹಿಳೆಯರ, ಮಕ್ಕಳ ಭಿಕ್ಷಾಟನೆ- ಸಾರ್ವಜನಿಕರ ಬೇಸರ

ಅಧಿಕಾರಿಗಳ ಜಾಣಮೌನಕ್ಕೆ ಸಾರ್ವಜನಿಕರ ಬೇಸರ
Last Updated 23 ಫೆಬ್ರುವರಿ 2026, 3:01 IST
ಬಾಗೇಪಲ್ಲಿ: ಹೆಚ್ಚಾದ ಮಹಿಳೆಯರ, ಮಕ್ಕಳ ಭಿಕ್ಷಾಟನೆ- ಸಾರ್ವಜನಿಕರ ಬೇಸರ

ಶಿಡ್ಲಘಟ್ಟ: ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರ ಪ್ರತಿಭಟನೆ

ಡಾ.ಎಂ.ಸಿ. ಸುಧಾಕರ್ ವಿರುದ್ಧ ಧಿಕ್ಕಾರ ಘೋಷಣೆ
Last Updated 23 ಫೆಬ್ರುವರಿ 2026, 2:59 IST
ಶಿಡ್ಲಘಟ್ಟ: ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರ ಪ್ರತಿಭಟನೆ
ADVERTISEMENT

ಗೌರಿಬಿದನೂರು ರಾಗಿ ಖರೀದಿ: ರೈತರಿಗೆ ವಂಚನೆ ಆರೋಪ

Millet purchase: ರಾಗಿ ಖರೀದಿಯಲ್ಲಿ ರೈತರಿಗೆ ಅಧಿಕಾರಿಗಳಿಗೆ ವಂಚನೆ ಆರೋಪ 
Last Updated 23 ಫೆಬ್ರುವರಿ 2026, 2:57 IST
ಗೌರಿಬಿದನೂರು ರಾಗಿ ಖರೀದಿ: ರೈತರಿಗೆ ವಂಚನೆ ಆರೋಪ

ಚಿಂತಾಮಣಿ: ಕಾಣೆಯಾಗಿದ್ದ ಕನಿಶೆಟ್ಟಹಳ್ಳಿ ಗ್ರಾಮದ ಬಾಲಕನ ಶವ ಪತ್ತೆ

Chintamani ಚಿಂತಾಮಣಿ: ತಾಲ್ಲೂಕಿನ ಕನಿಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕಾಣೆಯಾಗಿದ್ದ ಬಾಲಕ ಕರುಣಾಕರ(3) ನ ಶವ ಮನೆಯ ಸಮೀಪಸ ಕೃಷಿ ಹೊಂಡದಲ್ಲಿ ಭಾನುವಾರ ಪತ್ತೆಯಾಗಿದೆ. ಮನೆಯ ಬಳಿ ಆಟವಾಡುತ್ತಿದ್ದ...
Last Updated 23 ಫೆಬ್ರುವರಿ 2026, 2:56 IST
ಚಿಂತಾಮಣಿ: ಕಾಣೆಯಾಗಿದ್ದ ಕನಿಶೆಟ್ಟಹಳ್ಳಿ ಗ್ರಾಮದ ಬಾಲಕನ ಶವ ಪತ್ತೆ

ನರೇಗಾವಲ್ಲ, ಮುಖ್ಯಮಂತ್ರಿ ಕುರ್ಚಿ ಬಚಾವೊ ಆಂದೋಲನ: ಡಾ.ಕೆ.ಸುಧಾಕರ್ ವಾಗ್ದಾಳಿ

Narega Protest: ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವುದು ನರೇಗಾ ಬಚಾವೊ ಅಲ್ಲ, ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಆಂದೋಲನ ಎಂದು ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು.
Last Updated 22 ಫೆಬ್ರುವರಿ 2026, 10:54 IST
ನರೇಗಾವಲ್ಲ, ಮುಖ್ಯಮಂತ್ರಿ ಕುರ್ಚಿ ಬಚಾವೊ ಆಂದೋಲನ: ಡಾ.ಕೆ.ಸುಧಾಕರ್ ವಾಗ್ದಾಳಿ
ADVERTISEMENT
ADVERTISEMENT
ADVERTISEMENT