ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದರೆ ₹1 ಲಕ್ಷ ಬಹುಮಾನ

Karnataka SSLC 2026: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು 625ಕ್ಕೆ 625 ಅಂಕ ಗಳಿಸಿದರೆ ಅವರಿಗೆ ₹1 ಲಕ್ಷ ಹಾಗೂ ಆ ಶಾಲಾ ಶಿಕ್ಷಕರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
Last Updated 22 ಫೆಬ್ರುವರಿ 2026, 5:13 IST
 ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದರೆ ₹1 ಲಕ್ಷ ಬಹುಮಾನ

ಚಿಂತಾಮಣಿ: ರೇಷ್ಮೆ ಗೂಡಿಗೆ ಬಂಪರ್ ಬೆಲೆ

Chintamani Silk Market: ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಬಂಪರ್ ಬೆಲೆ ಸಿಗುತ್ತಿದೆ. ಚಳಿಗಾಲವಾಗಿದ್ದು ರೇಷ್ಮೆ ಹುಳು ಆಹಾರ ಹಿಪ್ಪುನೇರಳೆ ಸೊಪ್ಪು ಇಳುವರಿ ಕಡಿಮೆ ಆಗಿರುವುದು ಹಾಗೂ ಸುಣ್ಣಕಟ್ಟು ರೋಗ ಕಾಣಿಸಿಕೊಳ್ಳುವುದರಿಂದ ರೇಷ್ಮೆ ಗೂಡಿನ ಆವಕ ಕಡಿಮೆಯಾಗಿದೆ.
Last Updated 22 ಫೆಬ್ರುವರಿ 2026, 5:11 IST
ಚಿಂತಾಮಣಿ: ರೇಷ್ಮೆ ಗೂಡಿಗೆ ಬಂಪರ್ ಬೆಲೆ

ರೈತರಿಂದ ರಾಗಿ ಖರೀದಿ ಮಾಡಲು ಸಿದ್ಧತೆ

Minimum Support Price: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಬಿಳಿಜೋಳ ಮಾರಾಟ ಮಾಡಲು ಈಗಾಗಲೇ ತಾಲ್ಲೂಕಿನಿಂದ ನೋಂದಣಿ ಮಾಡಿಕೊಂಡಿರುವ ರೈತರಿಂದ ರಾಗಿ ಖರೀದಿ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಎನ್.ಗಗನಸಿಂಧು ಹೇಳಿದರು.
Last Updated 22 ಫೆಬ್ರುವರಿ 2026, 5:09 IST
ರೈತರಿಂದ ರಾಗಿ ಖರೀದಿ ಮಾಡಲು ಸಿದ್ಧತೆ

ಮನೆ ವಿತರಣೆಗೆ ಒತ್ತಾಯಿಸಿ ಮಹಿಳೆಯರ ಪ್ರತಿಭಟನೆ

Bagepalli Women Protest: ತಾಲ್ಲೂಕಿನ ಹೊರವಲಯದ ಚಿನ್ನೇಪಲ್ಲಿ ಕ್ರಾಸ್ ಬಳಿಯ ಖಾಲಿ ನಿವೇಶನವನ್ನು ಪಟ್ಟಣದ ಅರ್ಹ ನಿವೇಶನ, ಮನೆ ರಹಿತರಿಗೆ ವಿತರಿಸಬೇಕು ಎಂದು ಒತ್ತಾಯಿಸಿ ಶನಿವಾರ ಭಾರತ ಮಾರ್ಕ್ಸ್‌ವಾದಿ, ಲೆನಿನ್‍ವಾದಿ ಪಕ್ಷ (ರೆಡ್ ಫ್ಲಾಗ್) ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.
Last Updated 22 ಫೆಬ್ರುವರಿ 2026, 5:08 IST
ಮನೆ ವಿತರಣೆಗೆ ಒತ್ತಾಯಿಸಿ ಮಹಿಳೆಯರ ಪ್ರತಿಭಟನೆ

ತ್ರಿಪದಿ ರಚಿಸಿ ಜಾಗೃತಿ ಮೂಡಿಸಿದ ಸರ್ವಜ್ಞ

Sarvajna Jayanti Celebration: ಸಮಾಜದಲ್ಲಿ ಜಾತಿ, ವರ್ಗ, ವರ್ಣಬೇಧ ಎನ್ನದೇ ಸರ್ವ ಜನರ ಒಳಿತಿಗಾಗಿ ಸರ್ವಜ್ಞ ತಮ್ಮ ವಚನಗಳ ಮೂಲಕ ಸಂದೇಶ ಸಾರಿದ್ದಾರೆ. ಸಮಾಜದಲ್ಲಿ ಇಂದಿಗೂ ಮೌಢ್ಯತೆ, ಕಂದಾಚಾರ, ಬಾಲ್ಯವಿವಾಹ ನಡೆಯುತ್ತಿರುವುದು ದುರಂತ ಎಂದು ಅಧಿಕಾರಿಗಳು ಹೇಳಿದರು.
Last Updated 22 ಫೆಬ್ರುವರಿ 2026, 5:07 IST
ತ್ರಿಪದಿ ರಚಿಸಿ ಜಾಗೃತಿ ಮೂಡಿಸಿದ ಸರ್ವಜ್ಞ

ರೈತರ ಒಗ್ಗಟ್ಟಿಗೆ ಸಮ್ಮೇಳನ: ಕೆಪಿಆರ್‌ಎಸ್ ಮುಖಂಡ ಜಯರಾಮರೆಡ್ಡಿ

KPRS Farmers Meet: ಜಿಲ್ಲೆಯಲ್ಲಿ ರೈತರ ಅನೇಕ ಸಮಸ್ಯೆಗಳು ಇವೆ. ಆ ಸಮಸ್ಯೆಗಳನ್ನು ಚರ್ಚೆ ಮಾಡಿ ಅವುಗಳ ಪರಿಹಾರಕ್ಕಾಗಿ ಸಮ್ಮೇಳನದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ಭಾಗದ ಕೃಷಿಗಾಗಿ ಕೃಷ್ಣಾ ನದಿ ನೀರನ್ನು ಹರಿಸಬೇಕಾಗಿದೆ.
Last Updated 22 ಫೆಬ್ರುವರಿ 2026, 5:06 IST
ರೈತರ ಒಗ್ಗಟ್ಟಿಗೆ ಸಮ್ಮೇಳನ: ಕೆಪಿಆರ್‌ಎಸ್ ಮುಖಂಡ ಜಯರಾಮರೆಡ್ಡಿ

ಬಾಗೇಪಲ್ಲಿ: ಕೆಂಪು ಪುಸ್ತಕ ಬಿಡುಗಡೆ

Communist Manifesto Celebration: ಪಟ್ಟಣದ ಸುಂದರಯ್ಯ ಭವನದಲ್ಲಿ ಶನಿವಾರ ಸಿಪಿಎಂ ತಾಲ್ಲೂಕು ಸಮಿತಿಯಿಂದ ಕೆಂಪು ಪುಸ್ತಕದ ಬಿಡುಗಡೆ ಕಾರ್ಯಕ್ರಮ‌ ನಡೆಯಿತು. 1848ರಲ್ಲಿ ಕಾರ್ಲ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಏಂಗೆಲ್ಸ್ ಅವರ ಕಮ್ಯುನಿಸ್ಟ್ ಪ್ರಣಾಳಿಕೆ ಬಿಡುಗಡೆ ನೆನಪಿನಲ್ಲಿ ಈ ದಿನಾಚರಣೆ ನಡೆಯಿತು.
Last Updated 22 ಫೆಬ್ರುವರಿ 2026, 5:05 IST
ಬಾಗೇಪಲ್ಲಿ: ಕೆಂಪು ಪುಸ್ತಕ ಬಿಡುಗಡೆ
ADVERTISEMENT

ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವಂಚನೆ

Chintamani ATM Scam: ನಗರದ ಬೆಂಗಳೂರು ರಸ್ತೆಯಲ್ಲಿರುವ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಅಪರಿಚಿತರು ₹33 ಸಾವಿರ ವಂಚನೆ ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಲಾಗಿದೆ.
Last Updated 22 ಫೆಬ್ರುವರಿ 2026, 5:03 IST
ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವಂಚನೆ

‘ಕೈ’ ಕಲಹಕ್ಕೆ ತೇಪೆ ಹಾಕಲಿದೆಯೇ ಸಮಾವೇಶ?

Congress Convention: ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಹೆಚ್ಚಿರುವ ನಡುವೆ 23ರಂದು ನಡೆಯುವ ಸಮಾವೇಶ ಆಂತರಿಕ ಕಲಹಗಳಿಗೆ ತೆರೆ ಎಳೆಯಬಹುದೇ ಎಂಬ ಚರ್ಚೆ ಜೋರಾಗಿದೆ.
Last Updated 21 ಫೆಬ್ರುವರಿ 2026, 7:09 IST
‘ಕೈ’ ಕಲಹಕ್ಕೆ ತೇಪೆ ಹಾಕಲಿದೆಯೇ ಸಮಾವೇಶ?

ಮಂಚೇನಹಳ್ಳಿ: ಲೋಕಾಯುಕ್ತ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

Manchenahalli Bribery Case: ಜಮೀನು ಕ್ರಯಕ್ಕೆ ₹10 ಸಾವಿರ ಲಂಚ ಬೇಡಿದ್ದ ಗ್ರಾಮ ಲೆಕ್ಕಾಧಿಕಾರಿ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದರು.
Last Updated 21 ಫೆಬ್ರುವರಿ 2026, 7:08 IST
ಮಂಚೇನಹಳ್ಳಿ: ಲೋಕಾಯುಕ್ತ ಬಲೆಗೆ ಗ್ರಾಮ ಲೆಕ್ಕಾಧಿಕಾರಿ
ADVERTISEMENT
ADVERTISEMENT
ADVERTISEMENT