ಶುಕ್ರವಾರ, 23 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚೇಳೂರು| ಸರ್ವರ್ ಸಮಸ್ಯೆ: ಪಡಿತರ ಪಡೆಯಲು ಪರದಾಟ; ದಿನವಿಡೀ ಕಾಯುವ ಸ್ಥಿತಿ

Biometric Ration Problems: ತಾಲ್ಲೂಕಿನಾದ್ಯಂತ ಪಡಿತರ ಪಡೆಯಲು ಸರ್ವರ್ ಸಮಸ್ಯೆ ಬಹುದೊಡ್ಡ ಸವಾಲಾಗಿದೆ. ಮಾಸಿಕ ಪಡಿತರ ಪಡೆಯಲು ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬ ಸದಸ್ಯರು ಬೆರಳಚ್ಚು ನೀಡಬೇಕು. ಆ ನಂತರ ಮಾತ್ರ ಪಡಿತರ ಪಡೆಯಲು ಸಾಧ್ಯವಾಗಲಿದೆ.
Last Updated 23 ಜನವರಿ 2026, 6:27 IST
ಚೇಳೂರು| ಸರ್ವರ್ ಸಮಸ್ಯೆ: ಪಡಿತರ ಪಡೆಯಲು ಪರದಾಟ; ದಿನವಿಡೀ ಕಾಯುವ ಸ್ಥಿತಿ

ಚಿಮುಲ್ ಚುಕ್ಕಾಣಿಯ ಸಮರ: 43 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Chikkaballapur Politics: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆಯಲಿದೆ. ಶುಕ್ರವಾರ ನಾಮಪತ್ರಗಳ ವಾಪಸ್‌ ‍ಪಡೆಯಲು ಅವಕಾಶವಿದೆ.
Last Updated 23 ಜನವರಿ 2026, 6:27 IST
ಚಿಮುಲ್ ಚುಕ್ಕಾಣಿಯ ಸಮರ: 43 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಚಿಂತಾಮಣಿ: ಕಸಾಪದಿಂದ ಮನೆಗೊಂದು ಕವಿಗೋಷ್ಠಿ

Literary Event Chintamani: ಚಿಂತಾಮಣಿಯಲ್ಲಿ ಗುಂಡಪ್ಪ ಬಡಾವಣೆಯ ಮನೆಯೊಂದರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
Last Updated 23 ಜನವರಿ 2026, 6:27 IST
ಚಿಂತಾಮಣಿ: ಕಸಾಪದಿಂದ ಮನೆಗೊಂದು ಕವಿಗೋಷ್ಠಿ

ಬಾಗೇಪಲ್ಲಿ: ಮಹಿಳೆಯರ ಬದುಕಿಗೆ ಆಸರೆಯಾದ ಹೊಂಗೆಬೀಜ

Honge Tree Benefits: ತಾಲ್ಲೂಕಿನ ರಸ್ತೆಬದಿಗಳಲ್ಲಿನ ಹೊಂಗೆ ಮರಗಳು ದ್ವಿಚಕ್ರ ವಾಹನ ಸವಾರರು, ಜನ ಮತ್ತು ಜಾನುವಾರುಗಳಿಗೆ ನೆರಳು ನೀಡುವ ಜೊತೆಗೆ ಹತ್ತಾರು ಕುಟುಂಬಗಳ ಜೀವನಕ್ಕೆ ಮಾರ್ಗೋಪಾಯವಾಗಿವೆ.
Last Updated 23 ಜನವರಿ 2026, 6:26 IST
ಬಾಗೇಪಲ್ಲಿ: ಮಹಿಳೆಯರ ಬದುಕಿಗೆ ಆಸರೆಯಾದ ಹೊಂಗೆಬೀಜ

ಶಿಡ್ಲಘಟ್ಟ: ಡಿಎಸ್ಎಸ್‌ ವಿಚಾರ ಸಂಕಿರಣ

Social Justice Meet: ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯ ಗುಟ್ಟಾಂಜನೇಯ ದೇವಾಲಯದ ಆವರಣದಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ವಿಚಾರ ಸಂಕಿರಣ ಮತ್ತು ಸರ್ವ ಸದಸ್ಯರ ಸಭೆಯನ್ನು ಗುರುವಾರ ಹಮ್ಮಿಕೊಳ್ಳಲಾಯಿತು.
Last Updated 23 ಜನವರಿ 2026, 6:26 IST
ಶಿಡ್ಲಘಟ್ಟ: ಡಿಎಸ್ಎಸ್‌ ವಿಚಾರ ಸಂಕಿರಣ

ವಿದ್ಯಾರ್ಥಿಗಳ ಭೇಟಿಗೆ ಪ್ರೇರೇಪಣೆ ಅಗತ್ಯ: ಗಾಂಧಿ ಭವನ ವೀಕ್ಷಿಸಿದ ಜಿಲ್ಲಾಧಿಕಾರಿ

DC Prabhu on Gandhi Bhavan: ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿನಿತ್ಯ ಗಾಂಧಿ ಭವನಕ್ಕೆ ಭೇಟಿ ನೀಡುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
Last Updated 23 ಜನವರಿ 2026, 6:26 IST
ವಿದ್ಯಾರ್ಥಿಗಳ ಭೇಟಿಗೆ ಪ್ರೇರೇಪಣೆ ಅಗತ್ಯ: ಗಾಂಧಿ ಭವನ ವೀಕ್ಷಿಸಿದ ಜಿಲ್ಲಾಧಿಕಾರಿ

ರಾಜೀವ್ ಗೌಡ ಪ್ರಕರಣ ತನಿಖೆಗೆ ಅರ್ಹ: ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್‌ ನಕಾರ

Court on Misconduct: ಶಿಡ್ಲಘಟ್ಟ ಪೌರಾಯುಕ್ತೆ ವಿರುದ್ಧ ಅನಾಚಾರಿಕ ಭಾಷೆ ಬಳಕೆ ಆರೋಪದ ಪ್ರಕರಣದಲ್ಲಿ ಬಿ.ವಿ.ರಾಜೀವ್ ಗೌಡ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ತೀರ್ಪು ನೀಡಿದ್ದಾರೆ.
Last Updated 22 ಜನವರಿ 2026, 14:10 IST
ರಾಜೀವ್ ಗೌಡ ಪ್ರಕರಣ ತನಿಖೆಗೆ ಅರ್ಹ: ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್‌ ನಕಾರ
ADVERTISEMENT

ಚೇಳೂರು: ಗಡುವು ಮುಗಿದರೂ ಈಡೇರದ ಭರವಸೆ; ಲಿತ ಸಂಘರ್ಷ ಸಮಿತಿ ಮುಖಂಡ ಆಕ್ರೋಶ

Chelur Protest: ತಾಲ್ಲೂಕಿನ ದಲಿತ ಸಮುದಾಯದ ದಶಕಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮತ್ತು ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಬುಧವಾರ ಪಟ್ಟಣದಲ್ಲಿ ತಮಟೆ ಚಳವಳಿ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಸಿತು.
Last Updated 22 ಜನವರಿ 2026, 5:36 IST
ಚೇಳೂರು: ಗಡುವು ಮುಗಿದರೂ ಈಡೇರದ ಭರವಸೆ; ಲಿತ ಸಂಘರ್ಷ ಸಮಿತಿ ಮುಖಂಡ ಆಕ್ರೋಶ

ಚಿಕ್ಕಬಳ್ಳಾಪುರ | ನೇರನುಡಿಯ ನಿಜ ಶರಣ ಚೌಡಯ್ಯ: ತಹಶೀಲ್ದಾರ್ ರಶ್ಮಿ

ಅಂಬಿಗರ ಚೌಡಯ್ಯ ಜಯಂತಿ
Last Updated 22 ಜನವರಿ 2026, 5:35 IST
ಚಿಕ್ಕಬಳ್ಳಾಪುರ | ನೇರನುಡಿಯ ನಿಜ ಶರಣ ಚೌಡಯ್ಯ: ತಹಶೀಲ್ದಾರ್ ರಶ್ಮಿ

ಚಿಂತಾಮಣಿ: ಉತ್ತಮ ಫಸಲು ನಿರೀಕ್ಷೆಯಲ್ಲಿ ಮಾವು ಬೆಳೆಗಾರರು

ಹೂವುಗಳಿಂದ ಕಂಗೊಳಿಸುತ್ತಿರುವ ಮರಗಳು
Last Updated 22 ಜನವರಿ 2026, 5:33 IST
ಚಿಂತಾಮಣಿ: ಉತ್ತಮ ಫಸಲು ನಿರೀಕ್ಷೆಯಲ್ಲಿ ಮಾವು ಬೆಳೆಗಾರರು
ADVERTISEMENT
ADVERTISEMENT
ADVERTISEMENT