ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ | ಅಪಘಾತ: ಕೂಲಿ ಕಾರ್ಮಿಕರಿಗೆ ಗಾಯ

Road Accident: ಚಿಕ್ಕಬಳ್ಳಾಪುರ ಜಿಲ್ಲೆಯ ನಾಯನಹಳ್ಳಿ ಬಳಿ ಆಲೂಗಡ್ಡೆ ಕ್ಯಾಂಟರ್ ಹಾಗೂ ಗೂಡ್ಸ್ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಜಂಗಮಕೋಟೆ ಕಡೆಯಿಂದ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ 10 ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.
Last Updated 24 ಫೆಬ್ರುವರಿ 2026, 18:08 IST
ಚಿಕ್ಕಬಳ್ಳಾಪುರ | ಅಪಘಾತ: ಕೂಲಿ ಕಾರ್ಮಿಕರಿಗೆ ಗಾಯ

ಚಿಕ್ಕಬಳ್ಳಾಪುರ | ದ್ವಿತೀಯ ಪಿಯುಸಿ: 12,986 ವಿದ್ಯಾರ್ಥಿಗಳ ನೋಂದಣಿ

Karnataka Board Exams: ಪರೀಕ್ಷಾ ಪಾವಿತ್ರ್ಯ ಕಾಪಾಡಿಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ
Last Updated 24 ಫೆಬ್ರುವರಿ 2026, 6:06 IST
ಚಿಕ್ಕಬಳ್ಳಾಪುರ | ದ್ವಿತೀಯ ಪಿಯುಸಿ: 12,986 ವಿದ್ಯಾರ್ಥಿಗಳ ನೋಂದಣಿ

ಚಿಕ್ಕಬಳ್ಳಾಪುರ: ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಭಕ್ತ ಸಂಗಮ

ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತಿ
Last Updated 24 ಫೆಬ್ರುವರಿ 2026, 6:06 IST
ಚಿಕ್ಕಬಳ್ಳಾಪುರ: ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಭಕ್ತ ಸಂಗಮ

ಬಾಗೇಪಲ್ಲಿ | ಕೆಪಿಆರ್‌ಎಸ್‍: 25, 26ಕ್ಕೆ ರೈತ ಸಮ್ಮೇಳನ

KPRS Convention: ಬಾಗೇಪಲ್ಲಿ ಪಟ್ಟಣದಲ್ಲಿ ಫೆಬ್ರುವರಿ 25, 26 ರಂದು ಕರ್ನಾಟಕ ಪ್ರಾಂತ ರೈತ ಸಂಘಟನೆಯ 19ನೇ ಜಿಲ್ಲಾ ರೈತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ ನದಿ ನೀರು ಹಂಚಿಕೆ ಹಾಗೂ ವಿವಿಧ ರೈತ ಸಮಸ್ಯೆಗಳ ಕುರಿತು ಇಲ್ಲಿ ಚರ್ಚಿಸಲಾಗುವುದು.
Last Updated 24 ಫೆಬ್ರುವರಿ 2026, 6:06 IST
ಬಾಗೇಪಲ್ಲಿ | ಕೆಪಿಆರ್‌ಎಸ್‍: 25, 26ಕ್ಕೆ ರೈತ ಸಮ್ಮೇಳನ

ಗೌರಿಬಿದನೂರು: ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರ ಅರಿವು

Astronomy Program: ಗೌರಿಬಿದನೂರು: ಖಗೋಳಶಾಸ್ತ್ರವು ತಂತ್ರಜ್ಞಾನ ನವೀನತೆ ಮತ್ತು ಸ್ಥಿರ ಭವಿಷ್ಯವನ್ನು ಹೇಗೆ ರೂಪಿಸುತ್ತದೆ ಎನ್ನುವುದರ ಕುರಿತ ಕಾರ್ಯಕ್ರಮ ಕ್ರಿ ಆಕ್ಟಿವ್ ತಂಡದಿಂದ ನಗರದಲ್ಲಿ ಭಾನುವಾರ ನಡೆಯಿತು.
Last Updated 24 ಫೆಬ್ರುವರಿ 2026, 6:06 IST
ಗೌರಿಬಿದನೂರು: ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರ ಅರಿವು

ಗೌರಿಬಿದನೂರು: ದೊಡ್ಡ ಹುಸೇನ್‌ಪುರ ಡೇರಿಗೆ ಅವಿರೋಧ ಆಯ್ಕೆ

Gauribidanur News: ಗೌರಿಬಿದನೂರು ತಾಲ್ಲೂಕಿನ ದೊಡ್ಡ ಹುಸೇನ್‌ಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದಪ್ಪ ಹಾಗೂ ಉಪಾಧ್ಯಕ್ಷರಾಗಿ ತಿಮ್ಮೇಗೌಡ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 24 ಫೆಬ್ರುವರಿ 2026, 6:06 IST
ಗೌರಿಬಿದನೂರು: ದೊಡ್ಡ ಹುಸೇನ್‌ಪುರ ಡೇರಿಗೆ ಅವಿರೋಧ ಆಯ್ಕೆ

ಶಿಡ್ಲಘಟ್ಟ: ಫಲಾನುಭವಿಗಳಿಗೆ ಪಂಪ್‌ ಮೋಟಾರ್ ವಿತರಣೆ

Agriculture Subsidy: ಡಾ.ಬಿ.ಆರ್.ಅಂಬೇಡ್ಕರ್, ಆದಿ ಜಾಂಬವ ಹಾಗೂ ಭೋವಿ ಅಭಿವೃದ್ಧಿ ನಿಗಮಗಳು ಪರಿಶಿಷ್ಟ ಜಾತಿ, ಪಂಗಡದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಹಾಯಧನ ಮತ್ತು ಸಾಲದೊಂದಿಗೆ ಬೋರ್‌ವೆಲ್, ಪಂಪ್‌ಸೆಟ್ ಸೌಲಭ್ಯ ಒದಗಿಸುತ್ತವೆ.
Last Updated 24 ಫೆಬ್ರುವರಿ 2026, 6:05 IST
ಶಿಡ್ಲಘಟ್ಟ: ಫಲಾನುಭವಿಗಳಿಗೆ ಪಂಪ್‌ ಮೋಟಾರ್ ವಿತರಣೆ
ADVERTISEMENT

ಶಿಡ್ಲಘಟ್ಟ: ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ

Lakshmi Vidyanikethan: ‘ಶಾಲಾ ಮಕ್ಕಳು ಬರೀ ಪಠ್ಯವನ್ನು ಓದುವುದಕ್ಕೆ ಸೀಮಿತವಾಗದೆ ಪ್ರಾಪಂಚಿಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ತಂದೆ, ತಾಯಿ ಓದಿಸಲು ‌ಎಷ್ಟು ಕಷ್ಟ ಪಡುತ್ತಾರೆ, ಕುಟುಂಬ ನಿರ್ವಹಣೆ ಹೇಗೆ ನಿಭಾಯಿಸುತ್ತಾರೆ ಎಂದು ತಿಳಿದುಕೊಳ್ಳಬೇಕು’ ಎಂದು ಚಿಮುಲ್‌ನ
Last Updated 24 ಫೆಬ್ರುವರಿ 2026, 6:05 IST
ಶಿಡ್ಲಘಟ್ಟ: ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ

ಚಿಂತಾಮಣಿ: ಟಿ.ಹೊಸೂರು ಸರ್ಕಾರಿ ಶಾಲೆಯಲ್ಲಿ ಆಹಾರಮೇಳ

Eco Club Food Mela: ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿಯ ಟಿ.ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮದ ಅಡಿಯಲ್ಲಿ ಹರಿದ್ವರ್ಣ ಇಕೋ ಕ್ಲಬ್ ವತಿಯಿಂದ ಆಹಾರಮೇಳ ಏರ್ಪಡಿಸಲಾಗಿತ್ತು. ಸಮತೋಲನ ಆಹಾರದ ಬಗ್ಗೆ
Last Updated 24 ಫೆಬ್ರುವರಿ 2026, 6:04 IST
ಚಿಂತಾಮಣಿ: ಟಿ.ಹೊಸೂರು ಸರ್ಕಾರಿ ಶಾಲೆಯಲ್ಲಿ ಆಹಾರಮೇಳ

ಚಿಂತಾಮಣಿ: ಬೀದಿನಾಯಿ ದಾಳಿಗೆ 11 ಕುರಿ ಸಾವು

Chintamani News: ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರಹಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಬೀದಿ ನಾಯಿಗಳು ಕುರಿದೊಡ್ಡಿಯ ಮೇಲೆ ದಾಳಿ ನಡೆಸಿ 11 ಕುರಿಗಳನ್ನು ಬಲಿ ತೆಗೆದುಕೊಂಡಿವೆ. 10
Last Updated 24 ಫೆಬ್ರುವರಿ 2026, 6:04 IST
ಚಿಂತಾಮಣಿ: ಬೀದಿನಾಯಿ ದಾಳಿಗೆ 11 ಕುರಿ ಸಾವು
ADVERTISEMENT
ADVERTISEMENT
ADVERTISEMENT