ಚಿಂತಾಮಣಿ | ಕಾರು, ಬೈಕ್ ಡಿಕ್ಕಿ: ಸವಾರ ಸಾವು
ಚಿಂತಾಮಣಿ: ಬೆಂಗಳೂರು-ಮದನಪಲ್ಲಿ ಹೆದ್ದಾರಿಯ ಜೆ.ಕೆ ಭವನದ ಬಳಿ ಸೋಮವಾರ ಕಾರಿಗೆ ಬೈಕ್ ಡಿಕ್ಕಿಯಾಗಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಅಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.Last Updated 28 ಜನವರಿ 2026, 6:28 IST