ಬುಧವಾರ, 28 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಹಾಲು ಒಕ್ಕೂಟ ಚುನಾವಣೆ: ಗೆಲುವಿನ ಹಾರ ಯಾರಿಗೆ?

ಕಾಂಗ್ರೆಸ್ ಬೆಂಬಲಿತ ಅಶ್ವತ್ಥ ನಾರಾಯಣಬಾಬುಗೆ ಮೈತ್ರಿಕೂಟದ ಅಭ್ಯರ್ಥಿ ಶ್ರೀನಿವಾಸಪ್ಪ ಸವಾಲು
Last Updated 28 ಜನವರಿ 2026, 6:33 IST
ಹಾಲು ಒಕ್ಕೂಟ ಚುನಾವಣೆ: ಗೆಲುವಿನ ಹಾರ ಯಾರಿಗೆ?

ಚಿಕ್ಕಬಳ್ಳಾಪುರ | ಜನಮನ ಸೂರೆಗೊಂಡ ಸುಗ್ಗಿ ನಾಟಕೋತ್ಸವ

Chikkaballapura Theatre Festival: ಸಕಲ ರಂಗಹೆಜ್ಜೆ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಸುಗ್ಗಿ ನಾಟಕೋತ್ಸವ’ ಯಶಸ್ವಿಯಾಗಿ ನಡೆಯಿತು. ಮಕ್ಕಳ ರಂಗಭೂಮಿ ಮತ್ತು ಸಾಂಸ್ಕೃತಿಕ ಪರಂಪರೆ ಉಳಿಸುವ ಬಗ್ಗೆ ರಂಗಕರ್ಮಿ ರಾಮಯ್ಯ ಆತಂಕ ವ್ಯಕ್ತಪಡಿಸಿದರು.
Last Updated 28 ಜನವರಿ 2026, 6:28 IST
ಚಿಕ್ಕಬಳ್ಳಾಪುರ | ಜನಮನ ಸೂರೆಗೊಂಡ ಸುಗ್ಗಿ ನಾಟಕೋತ್ಸವ

ಚಿಂತಾಮಣಿ | ಮಡಿವಾಳ ಮಾಚಿದೇವರ ಜಯಂತಿ: ಪೂರ್ವಭಾವಿ ಸಭೆ

Chintamani News: ಚಿಂತಾಮಣಿ ತಾಲ್ಲೂಕು ಕಚೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಫೆಬ್ರವರಿ 1ರಂದು ನಡೆಯಲಿರುವ ಜಯಂತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
Last Updated 28 ಜನವರಿ 2026, 6:28 IST
ಚಿಂತಾಮಣಿ | ಮಡಿವಾಳ ಮಾಚಿದೇವರ ಜಯಂತಿ: ಪೂರ್ವಭಾವಿ ಸಭೆ

ಚಿಂತಾಮಣಿ | ಕಾರು, ಬೈಕ್ ಡಿಕ್ಕಿ: ಸವಾರ ಸಾವು

ಚಿಂತಾಮಣಿ: ಬೆಂಗಳೂರು-ಮದನಪಲ್ಲಿ ಹೆದ್ದಾರಿಯ ಜೆ.ಕೆ ಭವನದ ಬಳಿ ಸೋಮವಾರ ಕಾರಿಗೆ ಬೈಕ್ ಡಿಕ್ಕಿಯಾಗಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಅಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
Last Updated 28 ಜನವರಿ 2026, 6:28 IST
ಚಿಂತಾಮಣಿ | ಕಾರು, ಬೈಕ್ ಡಿಕ್ಕಿ: ಸವಾರ ಸಾವು

ಗುಡಿಬಂಡೆ: ಜೋರಾದ ಚಿಮುಲ್ ಚುನಾವಣಾ ಕಾವು

ಚಿಮುಲ್; ಕಾಂಗ್ರೆಸ್, ಎನ್‌ಡಿಎ ಅಭ್ಯರ್ಥಿ ನಡುವೆ ಸೆಣಸಾಟ
Last Updated 28 ಜನವರಿ 2026, 6:26 IST
ಗುಡಿಬಂಡೆ: ಜೋರಾದ ಚಿಮುಲ್ ಚುನಾವಣಾ ಕಾವು

ಗೌರಿಬಿದನೂರು | ರಸ್ತೆ ಅಪಘಾತ, ಇಬ್ಬರ ಸಾವು

ನಗರದ ಇಡಗೂರು ರಸ್ತೆಯಲ್ಲಿ ಮಂಗಳ ಬೆಳ್ಳಂಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
Last Updated 28 ಜನವರಿ 2026, 6:25 IST
ಗೌರಿಬಿದನೂರು | ರಸ್ತೆ ಅಪಘಾತ, ಇಬ್ಬರ ಸಾವು

ಧಮ್ಕಿ ಪ್ರಕರಣ: ಫೆ.9ರವರೆಗೆ ರಾಜೀವ್ ಗೌಡಗೆ ನ್ಯಾಯಾಂಗ ಬಂಧನ

Rajeev Gowda: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಮೊಬೈಲ್ ಕರೆ ಮಾಡಿ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಶಿಡ್ಲಘಟ್ಟ ಜೆಎಂಎಫ್‌ಸಿ ನ್ಯಾಯಾಲಯವು ಫೆ.9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
Last Updated 27 ಜನವರಿ 2026, 13:45 IST
ಧಮ್ಕಿ ಪ್ರಕರಣ: ಫೆ.9ರವರೆಗೆ ರಾಜೀವ್ ಗೌಡಗೆ ನ್ಯಾಯಾಂಗ ಬಂಧನ
ADVERTISEMENT

ಚಿಕ್ಕಬಳ್ಳಾಪುರ: ಪೊಲೀಸ್ ಅತಿಥಿ ಗೃಹದಲ್ಲಿ ರಾಜೀವ್ ಗೌಡ ವಿಚಾರಣೆ

Police Custody: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಮೊಬೈಲ್ ಕರೆ ಮಾಡಿ ಧಮ್ಕಿ ಹಾಕಿದ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಪೊಲೀಸ್ ಅತಿಥಿ ಗೃಹದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
Last Updated 27 ಜನವರಿ 2026, 5:22 IST
ಚಿಕ್ಕಬಳ್ಳಾಪುರ: ಪೊಲೀಸ್ ಅತಿಥಿ ಗೃಹದಲ್ಲಿ ರಾಜೀವ್ ಗೌಡ ವಿಚಾರಣೆ

ಗೌರಿಬಿದನೂರು ಚಿಮುಲ್ ಚುನಾವಣೆ: ಯಾರಿಗೆ ಗದ್ದುಗೆ?

ಮೇಲುಗೈ ಸಾಧಿಸಲಿದ್ದಾರೆಯೇ ಶ್ರೀಮಂತ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ
Last Updated 27 ಜನವರಿ 2026, 3:20 IST
ಗೌರಿಬಿದನೂರು ಚಿಮುಲ್ ಚುನಾವಣೆ: ಯಾರಿಗೆ ಗದ್ದುಗೆ?

ಅನೈತಿಕ ಸಂಬಂಧ ಸಂಶಯ: ಮಹಿಳೆ ಕೊಲೆಗೈದು ಯುವಕ ಆತ್ಮಹತ್ಯೆ

murder ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
Last Updated 27 ಜನವರಿ 2026, 3:17 IST
ಅನೈತಿಕ ಸಂಬಂಧ ಸಂಶಯ: ಮಹಿಳೆ ಕೊಲೆಗೈದು ಯುವಕ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT