ಶಿಡ್ಲಘಟ್ಟ| ಮಾಜಿ ಸಂಸದ ಎಸ್.ಮುನಿಸ್ವಾಮಿ ಬಹಿರಂಗ ಕ್ಷಮೆ ಯಾಚಿಸಲಿ–ನಿಜಾಮುದ್ದೀನ್
Shidlaghatta Press Meet: ನಜೀರ್ ಅಹ್ಮದ್ ಕುರಿತು ನೀಡಿದ ಹೇಳಿಕೆಗಾಗಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ನಿಜಾಮುದ್ದೀನ್ ಆಗ್ರಹಿಸಿದರು.Last Updated 13 ಫೆಬ್ರುವರಿ 2026, 6:46 IST