ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕೈಗಾರಿಕೀಕರಣ ಶೂನ್ಯ

ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗಾರಿಕೀಕರಣಕ್ಕೆ ದೊಡ್ಡ ಹೆಜ್ಜೆ
Last Updated 4 ಮಾರ್ಚ್ 2026, 6:42 IST
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕೈಗಾರಿಕೀಕರಣ ಶೂನ್ಯ

ಬಾಗೇಪಲ್ಲಿ: ಪರಿಶಿಷ್ಟರ ಕಾಲೊನಿಗಳಲ್ಲಿ ಚಂದಿರಮ್ಮ ಪೂಜೆ

ರಾತ್ರಿಯಿಡೀ ಹಾಡು ಹಾಡಿ ನಲಿದ ಹೆಣ್ಣು ಮಕ್ಕಳು
Last Updated 4 ಮಾರ್ಚ್ 2026, 6:42 IST
ಬಾಗೇಪಲ್ಲಿ: ಪರಿಶಿಷ್ಟರ ಕಾಲೊನಿಗಳಲ್ಲಿ ಚಂದಿರಮ್ಮ ಪೂಜೆ

ಚಿಕ್ಕದಾಸರಹಳ್ಳಿ ಬ್ಯಾಟರಾಯ ರಥೋತ್ಸವ

Chikkadasarahalli Festival: ಬ್ಯಾಟರಾಯ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ತೇರನ್ನು ಎಳೆದು ಪೂಜೆ ಸಲ್ಲಿಸಿದರು.
Last Updated 4 ಮಾರ್ಚ್ 2026, 6:38 IST
ಚಿಕ್ಕದಾಸರಹಳ್ಳಿ ಬ್ಯಾಟರಾಯ ರಥೋತ್ಸವ

ಯೋಗಿನಾರೇಯಣ ಸಮಾಜಕ್ಕೆ ದಾರಿದೀಪ: ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್

Chikkaballapur Event: ಯೋಗಿನಾರೇಯಣ ಯತೀಂದ್ರರು ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದು ಡಾ. ಎನ್. ಭಾಸ್ಕರ್ ಹೇಳಿದರು. ಸರ್ಕಾರದ ಆಶ್ರಯದಲ್ಲಿ ಜಯಂತಿ ಆಚರಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
Last Updated 4 ಮಾರ್ಚ್ 2026, 6:38 IST
ಯೋಗಿನಾರೇಯಣ ಸಮಾಜಕ್ಕೆ ದಾರಿದೀಪ: ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್

ಅಲಕಾಪುರದಲ್ಲಿ ಎನ್ಎಸ್ಎಸ್ ಶಿಬಿರ

Gauribidanur NSS Camp: ಅಲಕಾಪುರದಲ್ಲಿ ನ್ಯಾಷನಲ್ ಪದವಿ ಕಾಲೇಜು ವತಿಯಿಂದ 7 ದಿನಗಳ ಎನ್ಎಸ್ಎಸ್ ಶಿಬಿರ ಆಯೋಜಿಸಲಾಯಿತು. ವಿದ್ಯಾರ್ಥಿಗಳು ಸೇವಾ ಮನೋಭಾವ ಮತ್ತು ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಲಾಯಿತು.
Last Updated 4 ಮಾರ್ಚ್ 2026, 6:36 IST
ಅಲಕಾಪುರದಲ್ಲಿ ಎನ್ಎಸ್ಎಸ್ ಶಿಬಿರ

ಗುಡಿಬಂಡೆಗೆ ಸಿಗಲಿದೆಯೇ ಅಭಿವೃದ್ಧಿ ಟಾನಿಕ್

ತಾಲ್ಲೂಕಿನ ಕೋಟೆಗಳು, ಅಮಾನಿಬೈರಸಾಗರ ಕೆರೆ ಅಭಿವೃದ್ಧಿಗೆ ಬೇಕಿದೆ ಅನುದಾನ
Last Updated 4 ಮಾರ್ಚ್ 2026, 6:35 IST
fallback

ಚಿಕ್ಕಬಳ್ಳಾಪುರ: ಪಿಎಸ್ಐ, ಎಎಸ್ಐ ಲೋಕಾಯುಕ್ತ ಬಲೆಗೆ

Chikkaballapur Corruption: ಬಿ ರಿಪೋರ್ಟ್ ಹಾಕಲು ₹1 ಲಕ್ಷ ಲಂಚ ಬೇಡಿಕೆ ಆರೋಪದ ಮೇಲೆ ಪಿಎಸ್‌ಐ ಶರಣಪ್ಪ ಮತ್ತು ಎಎಸ್‌ಐ ವೆಂಕಟೇಶಪ್ಪರನ್ನು ಲೋಕಾಯುಕ್ತರು ₹80 ಸಾವಿರ ಸ್ವೀಕರಿಸುವಾಗ ಬಂಧಿಸಿದರು.
Last Updated 3 ಮಾರ್ಚ್ 2026, 15:37 IST
ಚಿಕ್ಕಬಳ್ಳಾಪುರ: ಪಿಎಸ್ಐ, ಎಎಸ್ಐ ಲೋಕಾಯುಕ್ತ ಬಲೆಗೆ
ADVERTISEMENT

ಎಚ್‌.ಎನ್.ವ್ಯಾಲಿ | ವಿಷ ಉಣಸದಿರಿ, 3ನೇ ಹಂತದಲ್ಲಿ ಶುದ್ಧೀಕರಿಸಿ: ಸಂದೀಪ್ ರೆಡ್ಡಿ

Water Purification Demand: ಚಿಕ್ಕಬಳ್ಳಾಪುರ: ಎಚ್‌.ಎನ್.ವ್ಯಾಲಿ ನೀರನ್ನು ಎರಡು ಹಂತದಲ್ಲಿ ಮಾತ್ರ ಸಂಸ್ಕರಿಸಲಾಗುತ್ತಿದೆ. ಈ ಮೂಲಕ ಚಿಕ್ಕಬಳ್ಳಾಪುರದ ಜನರು, ಜಾನುವಾರು ಮತ್ತು ಭೂಮಿಗೆ ವಿಷ ಉಣಿಸಲಾಗುತ್ತಿದೆ. ಬಜೆಟ್‌ನಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಹಣ ಮೀಸಲಿಡಬೇಕು.
Last Updated 3 ಮಾರ್ಚ್ 2026, 5:40 IST
ಎಚ್‌.ಎನ್.ವ್ಯಾಲಿ | ವಿಷ ಉಣಸದಿರಿ, 3ನೇ ಹಂತದಲ್ಲಿ ಶುದ್ಧೀಕರಿಸಿ: ಸಂದೀಪ್ ರೆಡ್ಡಿ

ಚಿಂತಾಮಣಿ: ದಿಗವಕೋಟೆ ಲಕ್ಷ್ಮಿನರಸಿಂಹ ರಥೋತ್ಸವ

Narasimha Swamy Rathotsava: ಚಿಂತಾಮಣಿ: ತಾಲ್ಲೂಕಿನ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಗವಕೋಟೆ ಗ್ರಾಮದಲ್ಲಿ ವಿವಿಧ ಗ್ರಾಮಗಳ ಗ್ರಾಮಸ್ಥರ ಸಮ್ಮುಖದಲ್ಲಿ ಅಲಂಕೃತಗೊಂಡ ಲಕ್ಷ್ಮಿನರಸಿಂಹ ರಥೋತ್ಸವವು ಸೋಮವಾರ ಅದ್ದೂರಿಯಾಗಿ ಜರುಗಿತು. ದಿಗವಕೋಟೆಯ ದೇವಾಲಯದಲ್ಲಿ ಅದ್ದೂರಿ ಅಲಂಕಾರ.
Last Updated 3 ಮಾರ್ಚ್ 2026, 5:40 IST
ಚಿಂತಾಮಣಿ: ದಿಗವಕೋಟೆ ಲಕ್ಷ್ಮಿನರಸಿಂಹ ರಥೋತ್ಸವ

ಚಿಂತಾಮಣಿ: ಕಲ್ಲಹಳ್ಳಿ ಕೆರೆಯಲ್ಲಿ ವೃದ್ಧೆ ಶವ ಪತ್ತೆ

Elderly Woman Dead: ಚಿಂತಾಮಣಿ: ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ಕಲ್ಲಹಳ್ಳಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಕುರಿತು ಮೃತರ ಸಂಬಂಧಿಕರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Last Updated 3 ಮಾರ್ಚ್ 2026, 5:38 IST
ಚಿಂತಾಮಣಿ: ಕಲ್ಲಹಳ್ಳಿ ಕೆರೆಯಲ್ಲಿ ವೃದ್ಧೆ ಶವ ಪತ್ತೆ
ADVERTISEMENT
ADVERTISEMENT
ADVERTISEMENT