ಎಲ್ಲರಿಗೂ ಶುದ್ಧ ನೀರು, ಪೌಷ್ಟಿಕ ಆಹಾರ ಸಿಗಲಿ: ಬಿ.ಆರ್.ಪಾಟೀಲ
Shidlaghatta School Event: ಶಿಡ್ಲಘಟ್ಟದ ಭಕ್ತರಹಳ್ಳಿಯಲ್ಲಿ ಬಿಎಂವಿ ಶಾಲೆಯಲ್ಲಿ ನೀರು ಶುದ್ಧೀಕರಣ ಘಟಕ ಉದ್ಘಾಟಿಸಿ ಬಿ.ಆರ್.ಪಾಟೀಲ ಬಡಮಕ್ಕಳಿಗೆ ಶುದ್ಧ ನೀರು ಮತ್ತು ಪೌಷ್ಟಿಕ ಆಹಾರದ ಮಹತ್ವವನ್ನು ಒತ್ತಿಹೇಳಿದರು.Last Updated 16 ಫೆಬ್ರುವರಿ 2026, 6:06 IST