ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

50 ವರ್ಷಗಳ ಹಿಂದೆ | ಅರ್ಥ ಸಚಿವರಿಂದ ಕೆಲ ವಸ್ತುಗಳ ಮೇಲಿನ ತೆರಿಗೆ ಸಲಹೆ ವಾಪಸ್

ಪಾದರಕ್ಷೆ, ಮೈಸಾಬೂನು, ಸೈಕಲ್ ಹಾಗೂ ಟ್ರೈಸಿಕಲ್, ಸೋಡಾ, ಕನ್‌ಫೆಕ್ಷನರಿ, ಕೇಕ್ ಹಾಗೂ ಬಿಸ್ಕತ್ತಿನ ಮೇಲೆ ತಾವು ವಿಧಿಸಲು ಉದ್ದೇಶಿಸಿದ್ದ ಶೇಕಡ 2ರಷ್ಟು ಮಾರಾಟ ತೆರಿಗೆಯ ಸೂಚನೆಯನ್ನು ವಾಪಸು ತೆಗೆದುಕೊಳ್ಳುವುದಾಗಿ ಅರ್ಥಮಂತ್ರಿ ಎಂ.ವೈ. ಘೋರ್ಪಡೆ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.
Last Updated 18 ಮಾರ್ಚ್ 2024, 23:30 IST
50 ವರ್ಷಗಳ ಹಿಂದೆ | ಅರ್ಥ ಸಚಿವರಿಂದ ಕೆಲ ವಸ್ತುಗಳ ಮೇಲಿನ ತೆರಿಗೆ ಸಲಹೆ ವಾಪಸ್

50 ವರ್ಷಗಳ ಹಿಂದೆ: ಬಿಹಾರ ವಿಧಾನಸಭೆಗೆ ಇಂದು ಬೃಹತ್‌ ವಿದ್ಯಾರ್ಥಿ ಘೇರಾವೋ

ಬೆಲೆಗಳ ಏರಿಕೆ, ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಪ್ರತಿಭಟಿಸಲು ಹಾಗೂ ಉದ್ಯೋಗ ಮೂಲದ ಶಿಕ್ಷಣಕ್ಕೆ ಒತ್ತಾಯಪಡಿಸಲು ವಿದ್ಯಾರ್ಥಿಗಳು ಸೋಮವಾರ ಬಿಹಾರ ವಿಧಾನಸಭೆಗೆ ಘೇರಾವೋ ಮಾಡಲಿದ್ದಾರೆ.
Last Updated 17 ಮಾರ್ಚ್ 2024, 23:34 IST
50 ವರ್ಷಗಳ ಹಿಂದೆ: ಬಿಹಾರ ವಿಧಾನಸಭೆಗೆ ಇಂದು ಬೃಹತ್‌ ವಿದ್ಯಾರ್ಥಿ ಘೇರಾವೋ

25 ವರ್ಷಗಳ ಹಿಂದೆ: ರಾಜ್ಯದ ಹಗುರ ಬಜೆಟ್‌ ಕೊರತೆ ಏರದಂತೆ ಎಚ್ಚರಿಕೆ

ರೈತರಿಗೆ ಹಾಗೂ ಜನಸಾಮಾನ್ಯರಿಗೆ ಹೊರೆಯಾಗದ ರೂ.125 ಕೋಟಿಗಳ ಕೊರತೆಯ 1999–2000ನೇ ಸಾಲಿನ ಬಜೆಟ್ ಅನ್ನು ಹಣಕಾಸು ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದರು.
Last Updated 17 ಮಾರ್ಚ್ 2024, 23:30 IST
25 ವರ್ಷಗಳ ಹಿಂದೆ: ರಾಜ್ಯದ ಹಗುರ ಬಜೆಟ್‌ ಕೊರತೆ ಏರದಂತೆ ಎಚ್ಚರಿಕೆ

50 ವರ್ಷಗಳ ಹಿಂದೆ: ಬೃಹತ್‌ ಉಕ್ಕು ಕಾರ್ಖಾನೆಗಳ ಆಡಳಿತ ವ್ಯವಸ್ಥೆಯ ಪರಿವರ್ತನೆ

50 ವರ್ಷಗಳ ಹಿಂದೆ: ರಾಷ್ಟ್ರದ ಬೃಹತ್‌ ಉಕ್ಕು ಕಾರ್ಖಾನೆಗಳ ಆಡಳಿತ ವ್ಯವಸ್ಥೆಯ ಪರಿವರ್ತನೆ
Last Updated 16 ಮಾರ್ಚ್ 2024, 23:46 IST
50 ವರ್ಷಗಳ ಹಿಂದೆ: ಬೃಹತ್‌ ಉಕ್ಕು ಕಾರ್ಖಾನೆಗಳ ಆಡಳಿತ ವ್ಯವಸ್ಥೆಯ ಪರಿವರ್ತನೆ

25 ವರ್ಷಗಳ ಹಿಂದೆ | ಭಾಗವತ್‌ ಆರೋಪ: ಮತ್ತೆ ಸಂಸತ್‌ ಕಲಾಪ ಮುಂದಕ್ಕೆ

25 ವರ್ಷಗಳ ಹಿಂದೆ: ಭಾಗವತ್‌ ಆರೋಪ: ಮತ್ತೆ ಸಂಸತ್‌ ಕಲಾಪ ಮುಂದಕ್ಕೆ
Last Updated 16 ಮಾರ್ಚ್ 2024, 23:34 IST
25 ವರ್ಷಗಳ ಹಿಂದೆ | ಭಾಗವತ್‌ ಆರೋಪ: ಮತ್ತೆ ಸಂಸತ್‌ ಕಲಾಪ ಮುಂದಕ್ಕೆ

25 ವರ್ಷಗಳ ಹಿಂದೆ | ರೈಲ್ವೆ ವಲಯ: ಕೇಂದ್ರಕ್ಕೆ ನಿಯೋಗ ಒಯ್ಯಲು ಸಿದ್ಧ– ಪಟೇಲ್‌

25 ವರ್ಷಗಳ ಹಿಂದೆ | ರೈಲ್ವೆ ವಲಯ: ಕೇಂದ್ರಕ್ಕೆ ನಿಯೋಗ ಒಯ್ಯಲು ಸಿದ್ಧ– ಪಟೇಲ್‌
Last Updated 16 ಮಾರ್ಚ್ 2024, 0:05 IST
25 ವರ್ಷಗಳ ಹಿಂದೆ | ರೈಲ್ವೆ ವಲಯ: ಕೇಂದ್ರಕ್ಕೆ ನಿಯೋಗ ಒಯ್ಯಲು ಸಿದ್ಧ– ಪಟೇಲ್‌

50 ವರ್ಷಗಳ ಹಿಂದೆ: ಗುಜರಾತ್‌ ವಿಧಾನಸಭೆ ವಿಸರ್ಜನೆ ಕೇಂದ್ರ ಸಂಪುಟ ನಿರ್ಧಾರ

ಗುಜರಾತ್‌ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ. ರಾಜ್ಯಪಾಲ ಕೆ.ಕೆ. ವಿಶ್ವನಾಥನ್‌ ಅವರು ಇಂದು ರಾತ್ರಿ ಅಹ್ಮದಾಬಾದಿನಲ್ಲಿ ವಿಧಾನಸಭೆ ವಿಸರ್ಜನೆಯ ವಿಷಯವನ್ನು ಪ್ರಕಟಿಸಿದರು.
Last Updated 16 ಮಾರ್ಚ್ 2024, 0:03 IST
50 ವರ್ಷಗಳ ಹಿಂದೆ: ಗುಜರಾತ್‌ ವಿಧಾನಸಭೆ ವಿಸರ್ಜನೆ ಕೇಂದ್ರ ಸಂಪುಟ ನಿರ್ಧಾರ
ADVERTISEMENT

50 ವರ್ಷಗಳ ಹಿಂದೆ: ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಭಾರಿ ಅಕ್ರಮ

50 ವರ್ಷಗಳ ಹಿಂದೆ: ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಭಾರಿ ಅಕ್ರಮ
Last Updated 15 ಮಾರ್ಚ್ 2024, 0:29 IST
50 ವರ್ಷಗಳ ಹಿಂದೆ: ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಭಾರಿ ಅಕ್ರಮ

25 ವರ್ಷಗಳ ಹಿಂದೆ: ಗೂಂಡಾ ವಿರೋಧಿ ಕಾಯ್ದೆಗೆ ಶೀಘ್ರ ತಿದ್ದುಪಡಿ: ಸಿಂಧ್ಯ

ರಾಜ್ಯ ಸರ್ಕಾರ ಗೂಂಡಾ ವಿರೋಧಿ ಕಾಯ್ದೆ ಬಲಪಡಿಸಲು ನಿರ್ಧರಿಸಿದ್ದು, ಪ್ರಸಕ್ತ ಅಧಿವೇಶನದಲ್ಲೇ ತಿದ್ದುಪಡಿ ತರಲಾಗುವುದು ಎಂದು ಗೃಹ ಸಚಿವ ಪಿ.ಜಿ.ಆರ್‌. ಸಿಂಧ್ಯ ಹೇಳಿದರು.
Last Updated 15 ಮಾರ್ಚ್ 2024, 0:03 IST
25 ವರ್ಷಗಳ ಹಿಂದೆ: ಗೂಂಡಾ ವಿರೋಧಿ ಕಾಯ್ದೆಗೆ ಶೀಘ್ರ ತಿದ್ದುಪಡಿ: ಸಿಂಧ್ಯ

25 ವರ್ಷಗಳ ಹಿಂದೆ- ಬೆಂಗಳೂರಿನಿಂದ ರೈಲ್ವೆ ವಲಯ ವರ್ಗಾವಣೆ ಬೇಡ: ಎಚ್‌ಡಿಡಿ

ನೈರುತ್ಯ ರೈಲ್ವೆ ವಲಯವನ್ನು ಬೆಂಗಳೂರಿನಿಂದ ಸ್ಥಳಾಂತರಿಸಿದರೆ ಕರ್ನಾಟಕದಲ್ಲಿ ಕಾನೂನು–ಸುವ್ಯವಸ್ಥೆ ಸಮಸ್ಯೆ ಉಂಟಾಗುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ಲೋಕಸಭೆಯಲ್ಲಿ ಎಚ್ಚರಿಕೆ ನೀಡಿದರು.
Last Updated 13 ಮಾರ್ಚ್ 2024, 23:31 IST
25 ವರ್ಷಗಳ ಹಿಂದೆ- ಬೆಂಗಳೂರಿನಿಂದ ರೈಲ್ವೆ ವಲಯ ವರ್ಗಾವಣೆ ಬೇಡ: ಎಚ್‌ಡಿಡಿ
ADVERTISEMENT