25 ವರ್ಷಗಳ ಹಿಂದೆ | ಜೆಎಂಎಂ: ಪಿವಿಎನ್,ಬೂಟಾ ಶಿಕ್ಷಾರ್ಹರು
Political Corruption: ನವದೆಹಲಿಯಲ್ಲಿ ವಿಶೇಷ ನ್ಯಾಯಾಲಯವು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಮಾಜಿ ಸಚಿವ ಬೂಟಾ ಸಿಂಗ್ ಅವರನ್ನು ಜೆಎಂಎಂ ಲಂಚ ಪ್ರಕರಣದಲ್ಲಿ ಶಿಕ್ಷಾರ್ಹ ಅಪರಾಧಿಗಳೆಂದು ತೀರ್ಪು ನೀಡಿದೆ. ಇದೇ ವೇಳೆ ವೀರಪ್ಪ ಮೊಯಿಲಿ ಸೇರಿದಂತೆ ಹಲವರು ಖುಲಾಸೆಯಾದರು.Last Updated 29 ಸೆಪ್ಟೆಂಬರ್ 2025, 22:30 IST