75 ವರ್ಷಗಳ ಹಿಂದೆ | ಹಿಂಸೆ ತ್ಯಜಿಸಲು ಕಮ್ಯುನಿಸ್ಟರ ಷರತ್ತು ಒಪ್ಪೆವು: ಸರ್ಕಾರ
ನವದೆಹಲಿ, ಮಾರ್ಚ್ 10– ಗೃಹ ಸಚಿವ ಸಿ. ರಾಜಗೋಪಾಲಾಚಾರಿಯವರು ಇಂದು ಪಾರ್ಲಿಮೆಂಟಿನಲ್ಲಿ ಕಮ್ಯುನಿಸ್ಟ್ ಪಕ್ಷ ಹಾಗೂ ಹಿಂದೂ ಮಹಾಸಭೆ ಕುರಿತು ಭಾರತ ಸರ್ಕಾರದ ಧೋರಣೆಯನ್ನು ವಿವರಿಸಿದರು. ಆರ್. ವೆಂಕಟರಾಮನ್ರವರ ಪ್ರಶ್ನೆಗೆ ಉತ್ತರವಾಗಿ ಸಭೆಯLast Updated 11 ಮಾರ್ಚ್ 2026, 0:52 IST