ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೃಷಿ

ADVERTISEMENT

ಬೇಸಿಗೆಯಲ್ಲಿ ಯಾವ ಬೆಳೆ ಬೆಳೆದ್ರೆ ಸಿಗುತ್ತೆ ಬಂಪರ್ ಬೆಲೆ? ಇಲ್ಲಿದೆ ಮಾಹಿತಿ

Agriculture Tips: ನಮ್ಮದು ಕೃಷಿ ಪ್ರಧಾನ ದೇಶ. ದೇಶದಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕವೂ ಇದಕ್ಕೆ ಹೊರತಲ್ಲ. ರಾಜ್ಯದಲ್ಲಿ ಬೇಸಿಗೆಯು ಒಂದು ಪ್ರಮುಖ ಹಂಗಾಮು ಆಗಿದ್ದು, ನೀರಾವರಿ ಅನುಕೂಲಕ್ಕೆ ತಕ್ಕಂತೆ ಬೆಳೆ ಬೆಳೆಯಲಾಗುತ್ತದೆ.
Last Updated 21 ಫೆಬ್ರುವರಿ 2026, 11:37 IST
ಬೇಸಿಗೆಯಲ್ಲಿ ಯಾವ ಬೆಳೆ ಬೆಳೆದ್ರೆ ಸಿಗುತ್ತೆ ಬಂಪರ್ ಬೆಲೆ? ಇಲ್ಲಿದೆ ಮಾಹಿತಿ

ತೋಟಗಾರಿಕಾ ಬೆಳೆಗಳಿಗೆ ಶೇ 100ರಷ್ಟು ಸಬ್ಸಿಡಿ! ಇಲ್ಲಿದೆ ಸಂಪೂರ್ಣ ಮಾಹಿತಿ

National Horticulture Mission: ದೇಶದ ರೈತರ ಆದಾಯ ಮತ್ತು ಜೀವನ ಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆಗಳ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ಕೃಷಿ ಬೆಳೆಗಳ ಗುಣಮಟ್ಟ ಹೆಚ್ಚಿಸುವುದು ಕೂಡ ಈ ಯೋಜನೆಗಳ ಉದ್ದೇಶವಾಗಿದೆ.
Last Updated 9 ಫೆಬ್ರುವರಿ 2026, 8:31 IST
ತೋಟಗಾರಿಕಾ ಬೆಳೆಗಳಿಗೆ ಶೇ 100ರಷ್ಟು ಸಬ್ಸಿಡಿ! ಇಲ್ಲಿದೆ ಸಂಪೂರ್ಣ ಮಾಹಿತಿ

ರಾಣೆಬೆನ್ನೂರು | ನಾಟಿ ಕೋಳಿ ಸಾಕಣೆ: ಕೈ ತುಂಬ ಕಾಸು

Organic Poultry: ರಾಣೆಬೆನ್ನೂರಿನ ಅಜ್ಜಪ್ಪ ಬಣಕಾರ ನಾಟಿ ಕೋಳಿ ಸಾಕಣೆಯಿಂದ ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ಲಾಭ ಗಳಿಸುತ್ತಿದ್ದು, ಸಾವಯವ ಮೊಟ್ಟೆ ಮತ್ತು ಮಾಂಸದಿಂದ ಆರೋಗ್ಯಕ್ಕೂ ಲಾಭವಿದೆ ಎಂದು ಅವರು ತಿಳಿಸುತ್ತಾರೆ.
Last Updated 6 ಫೆಬ್ರುವರಿ 2026, 6:52 IST
ರಾಣೆಬೆನ್ನೂರು | ನಾಟಿ ಕೋಳಿ ಸಾಕಣೆ: ಕೈ ತುಂಬ ಕಾಸು

ಮುಂಡರಗಿ | ಹೈನುಗಾರಿಕೆಯಲ್ಲಿ ಯಶ ಕಂಡ ಹಾಲೇಶ

ಎಚ್.ಎಫ್. ತಳಿಯ 16 ಹಸು ಸಾಕಣೆ: ನಿತ್ಯ ಉತ್ತಮ ಆದಾಯ
Last Updated 6 ಫೆಬ್ರುವರಿ 2026, 6:32 IST
ಮುಂಡರಗಿ | ಹೈನುಗಾರಿಕೆಯಲ್ಲಿ ಯಶ ಕಂಡ ಹಾಲೇಶ

ಅಡಿಕೆ ಬೆಳೆ 15 ಲಕ್ಷ ಎಕರೆ ಪ್ರದೇಶಕ್ಕೆ ವಿಸ್ತರಣೆ; ಗಂಗಾಧರ ನಾಯ್ಕ ಬಿ.

Arecanut Leaf Spot Disease: ತೀರ್ಥಹಳ್ಳಿಯಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ. ಗಂಗಾಧರ ನಾಯ್ಕ
Last Updated 5 ಫೆಬ್ರುವರಿ 2026, 2:49 IST
ಅಡಿಕೆ ಬೆಳೆ 15 ಲಕ್ಷ ಎಕರೆ ಪ್ರದೇಶಕ್ಕೆ ವಿಸ್ತರಣೆ; ಗಂಗಾಧರ ನಾಯ್ಕ ಬಿ.

ಹಾವೇರಿ | ಅಡಿಕೆ ಬೆಳೆ: ನಷ್ಟಕ್ಕೆ ₹ 30.44 ಕೋಟಿ ಪರಿಹಾರ

ಹಾವೇರಿ ಜಿಲ್ಲೆಯಲ್ಲಿ ಅಡಿಕೆ ಪಾರುಪತ್ಯ, 2024–25ರಲ್ಲಿ 13,595 ರೈತರಿಗೆ ವಿಮಾ ಪರಿಹಾರ ಮಂಜೂರು
Last Updated 5 ಫೆಬ್ರುವರಿ 2026, 2:07 IST
ಹಾವೇರಿ | ಅಡಿಕೆ ಬೆಳೆ: ನಷ್ಟಕ್ಕೆ ₹ 30.44 ಕೋಟಿ ಪರಿಹಾರ

ಸೊರಬ: ಶುಂಠಿಗೆ ರೋಗ.. ರೈತರಿಗಿಲ್ಲ ಲಾಭದ ಯೋಗ..!

ಶೇ 50ರಷ್ಟು ಇಳುವರಿ ಕುಂಠಿತ; ಬೆಲೆ ಇದ್ದರೂ ಇಳುವರಿ ಕೊರತೆಯಿಂದ ಬೆಳೆಗಾರರು ಕಂಗಾಲು
Last Updated 3 ಫೆಬ್ರುವರಿ 2026, 2:50 IST
ಸೊರಬ: ಶುಂಠಿಗೆ ರೋಗ.. ರೈತರಿಗಿಲ್ಲ ಲಾಭದ ಯೋಗ..!
ADVERTISEMENT

ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

PM Kisan Tractor Subsidy: ದೇಶದ ರೈತರು ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.
Last Updated 30 ಜನವರಿ 2026, 8:07 IST
ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

ದೇಶದಲ್ಲಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯ ಯಾವುದು? ಟಾಪ್–10 ಪಟ್ಟಿ ಇಲ್ಲಿದೆ

India Rice Output: ಚೀನಾವನ್ನು ಹಿಂದಿಕ್ಕುವ ಮೂಲಕ ಭಾರತವು, ಜಗತ್ತಿನಲ್ಲೇ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗಿದೆ. ಇದು, ದೇಶದ ಆರ್ಥಿಕತೆಗೆ ಕೃಷಿ ನೀಡುತ್ತಿರುವ ಕೊಡುಗೆಯನ್ನು ಒತ್ತಿ ಹೇಳುತ್ತದೆ.
Last Updated 17 ಜನವರಿ 2026, 5:56 IST
ದೇಶದಲ್ಲಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯ ಯಾವುದು? ಟಾಪ್–10 ಪಟ್ಟಿ ಇಲ್ಲಿದೆ

ರೀ ಇವರೆ.. ಇಲ್ನೋಡಿ ವೈರೈಟಿ ಅವರೆ ಲೋಕ..!

Avarekai Season: ಚಳಿಗಾಲ ಆರಂಭವಾದರೆ, ಮಾರುಕಟ್ಟೆಯಲ್ಲಿ ಅವರೆಕಾಯಿ ಕಾಣಿಸಿಕೊಳ್ಳುತ್ತದೆ. ಅಡುಗೆ ಮನೆಗಳಲ್ಲಿ ಅವರೇಕಾಳಿನ ತರಹೇವಾರಿ ಖಾದ್ಯಗಳು ಸಿದ್ಧವಾಗುತ್ತವೆ.
Last Updated 14 ಜನವರಿ 2026, 7:15 IST
ರೀ ಇವರೆ.. ಇಲ್ನೋಡಿ ವೈರೈಟಿ ಅವರೆ ಲೋಕ..!
ADVERTISEMENT
ADVERTISEMENT
ADVERTISEMENT