ಗುರುವಾರ, 6 ನವೆಂಬರ್ 2025
×
ADVERTISEMENT

ಕೃಷಿ

ADVERTISEMENT

ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ

Organic Farming: ಮಂಡ್ಯ ಜಿಲ್ಲೆಯ ಪಾಲಹಳ್ಳಿಯ ವೆಂಕಟೇಶ್ ತಮ್ಮ ಸಾವಯವ ಕೃಷಿ ತೋಟವನ್ನು ‘ಕೃಷಿ ಪ್ರವಾಸೋದ್ಯಮ’ ಕೇಂದ್ರವನ್ನಾಗಿ ರೂಪಿಸಿ ವಿದೇಶಿ ಹಾಗೂ ದೇಶೀಯ ರೈತರಿಗೆ ತರಬೇತಿ, ಅನುಭವ ಮತ್ತು ಆತಿಥ್ಯ ಒದಗಿಸುತ್ತಿದ್ದಾರೆ.
Last Updated 2 ನವೆಂಬರ್ 2025, 2:38 IST
ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ

ಧಾರವಾಡ| ಸೊಯಾಬೀನ್‌: ಆರಂಭವಾಗದ ಖರೀದಿ

ಎಂಎಸ್‌ಪಿ: ಜಿಲ್ಲೆಯಲ್ಲಿ ಈವರೆಗೆ 2,445 ಬೆಳೆಗಾರರು  ನೋಂದಣಿ
Last Updated 30 ಅಕ್ಟೋಬರ್ 2025, 4:27 IST
ಧಾರವಾಡ| ಸೊಯಾಬೀನ್‌: ಆರಂಭವಾಗದ ಖರೀದಿ

ರಾಮನಗರ: ಹಿಪ್ಪುನೇರಳೆಗೆ ಬಸವನ ಹುಳು ಬಾಧೆ

ಶೀತಮಯ ವಾತಾವರಣದಲ್ಲಿ ಬೆಳೆ ಕಾಡುವ ಆಫ್ರಿಕಾದ ದೈತ್ಯ ಹುಳು; ಬೆಳೆ ತಿನ್ನುವ ಹುಳುಗಳಿಂದ ರೈತರು ಕಂಗಾಲು
Last Updated 30 ಅಕ್ಟೋಬರ್ 2025, 2:16 IST
ರಾಮನಗರ: ಹಿಪ್ಪುನೇರಳೆಗೆ ಬಸವನ ಹುಳು ಬಾಧೆ

ಉಡುಪಿ | ಮಾಗಿದ ಪೈರು: ಮಳೆ ಆತಂಕದಲ್ಲಿ ರೈತರು

ಜಿಲ್ಲೆಯಲ್ಲಿ ಭತ್ತದ ಕಟಾವಿಗೆ ಸಿದ್ಧತೆ: ಬಂದಿವೆ ಹೊರ ಜಿಲ್ಲೆಗಳ ಕಟಾವು ಯಂತ್ರಗಳು
Last Updated 16 ಅಕ್ಟೋಬರ್ 2025, 4:43 IST
ಉಡುಪಿ | ಮಾಗಿದ ಪೈರು: ಮಳೆ ಆತಂಕದಲ್ಲಿ ರೈತರು

AI Irrigation System: ಎ.ಐ. ನೀರಾವರಿ

Smart Farming Tech: ಮೈಸೂರಿನ ಮೊಬಿಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಎ.ಐ. ಆಧಾರಿತ ನೀರಾವರಿ ಮತ್ತು ಗೊಬ್ಬರ ವ್ಯವಸ್ಥೆ ರೈತರಿಗೆ ಸ್ಮಾರ್ಟ್ ಕೃಷಿಗೆ ಸಹಕಾರಿಯಾಗುತ್ತಿದೆ. ಡಿಕಾನ್‌ಎಜ್‌ ಆ್ಯಪ್ ಮೂಲಕ ಎಲ್ಲಾ ಮಾಹಿತಿ ಸಿಗಲಿದೆ.
Last Updated 14 ಅಕ್ಟೋಬರ್ 2025, 23:30 IST
AI Irrigation System: ಎ.ಐ. ನೀರಾವರಿ

ವಿಜಯಪುರ: ಜಿಲ್ಲೆಯಲ್ಲಿ 22,496 ಹೆಕ್ಟರ್ ಉಳ್ಳಾಗಡ್ಡಿ ಬೆಳೆಹಾನಿ

ದರ ಕುಸಿತ, ಅತಿವೃಷ್ಟಿಗೆ ನಲುಗಿದ ಉಳ್ಳಾಗಡ್ಡಿ ಬೆಳೆಗಾರರು
Last Updated 13 ಅಕ್ಟೋಬರ್ 2025, 5:08 IST
ವಿಜಯಪುರ: ಜಿಲ್ಲೆಯಲ್ಲಿ 22,496 ಹೆಕ್ಟರ್ ಉಳ್ಳಾಗಡ್ಡಿ ಬೆಳೆಹಾನಿ

ರೈತರ ಬದುಕು ಬದಲಿಸಿದ ಸಸಿಮಡಿ

Seedling Nursery: ಗೋಕಾಕ ತಾಲೂಕಿನ ಅರಭಾವಿಮಠದಿಂದ ಘಟಪ್ರಭಾ ಮಾರ್ಗದವರೆಗೂ ಹರಡಿರುವ 120ಕ್ಕೂ ಹೆಚ್ಚು ನರ್ಸರಿಗಳು ತರಕಾರಿ, ಹೂ, ಹಣ್ಣು ಮತ್ತು ಕಬ್ಬಿನ ಸಸಿ ಬೆಳೆಸಿ ಸಾವಿರಾರು ರೈತರ ಆದಾಯ ಮತ್ತು ಬದುಕನ್ನು ಬದಲಿಸುತ್ತಿವೆ.
Last Updated 27 ಸೆಪ್ಟೆಂಬರ್ 2025, 23:52 IST
ರೈತರ ಬದುಕು ಬದಲಿಸಿದ ಸಸಿಮಡಿ
ADVERTISEMENT

‘ದ್ರಾಕ್ಷಿನಾಡ’ಲ್ಲಿ ಥಾಯ್ಲೆಂಡ್‌ ಮಾವಿನ ಘಮ

ವರ್ಷಪೂರ್ತಿ ಹಣ್ಣು ಬಿಡುವ ಮಾವು ಬೆಳೆದ ಯುವ ರೈತ ನವೀನ್‌ ಯಶೋಗಾಥೆ | ವರ್ಷಪೂರ್ತಿ ಇಳುವರಿ l ಡಜನ್‌ ಹಣ್ಣಿಗೆ ₹1200
Last Updated 25 ಸೆಪ್ಟೆಂಬರ್ 2025, 0:30 IST
‘ದ್ರಾಕ್ಷಿನಾಡ’ಲ್ಲಿ ಥಾಯ್ಲೆಂಡ್‌ ಮಾವಿನ ಘಮ

ತೆಕ್ಕಲಕೋಟೆ | ಬಂಪರ್ ಬೆಳೆ: ಬೆಲೆ ಕುಸಿತದ ಭೀತಿ

ನಿರಂತರ ಮಳೆ ಹೆಚ್ಚಿದ ತೇವಾಂಶ, ಮೆಕ್ಕೆ ಜೋಳ ಬೆಳೆ ಕೊಳೆಯುವ ಆತಂಕ
Last Updated 16 ಸೆಪ್ಟೆಂಬರ್ 2025, 4:20 IST
ತೆಕ್ಕಲಕೋಟೆ | ಬಂಪರ್ ಬೆಳೆ: ಬೆಲೆ ಕುಸಿತದ ಭೀತಿ

ಸಾವಯವ: ಯಶ ಕಂಡ ಈಶ್ವರಪ್ಪ

Integrated Agriculture: ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿಯ ಈಶ್ವರಪ್ಪ ಮಾಳಣ್ಣವರ ಅವರು ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿಯಡಿ ಯಶಸ್ಸು ಕಂಡಿದ್ದಾರೆ. ಸಿರಿಧಾನ್ಯ, ಸಾವಯವ ಕೃಷಿ ಉತ್ಪನ್ನಗಳನ್ನು ಹೊರ ರಾಜ್ಯ, ಜಿಲ್ಲೆಗಳಿಗೆ ಪೂರೈಸುತ್ತಾರೆ.
Last Updated 16 ಸೆಪ್ಟೆಂಬರ್ 2025, 4:13 IST
ಸಾವಯವ: ಯಶ ಕಂಡ ಈಶ್ವರಪ್ಪ
ADVERTISEMENT
ADVERTISEMENT
ADVERTISEMENT