ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ

ADVERTISEMENT

ನೂತನ ತಳಿ ಅಭಿವೃದ್ಧಿ, ಶೀಘ್ರದಲ್ಲೇ ಬಿಡುಗಡೆ: IIHR ಅಂಗಳದಲ್ಲಿ ‘ನೇರಳೆ ಬೆಂಡೆ’

ನೇರಳೆ(ಪರ್ಪಲ್‌) ಬಣ್ಣದ, ಅಧಿಕ ಆಂಟಿಆಕ್ಸಿಡೆಂಟ್ ಅಂಶವಿರುವ, ಎಲ್ಲ ಕಾಲದಲ್ಲೂ ಬೆಳೆಯುವಂತಹ ಬೆಂಡೆ ತಳಿಯೊಂದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ತರಕಾರಿ ವಿಭಾಗದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
Last Updated 7 ಮಾರ್ಚ್ 2024, 4:25 IST
ನೂತನ ತಳಿ ಅಭಿವೃದ್ಧಿ, ಶೀಘ್ರದಲ್ಲೇ ಬಿಡುಗಡೆ: IIHR ಅಂಗಳದಲ್ಲಿ ‘ನೇರಳೆ ಬೆಂಡೆ’

ನೇರಳೆ ಬೇಸಾಯ: ಸುವಾಸಿತ ಉತ್ಪನ್ನಗಳ ಅಭಿಯಾನ

ಜಮ್ಮು-ಕಾಶ್ಮೀರದ 20ಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ ನೇರಳೆ ಬೇಸಾಯವನ್ನು ಮಾಡಲಾಗುತ್ತಿದೆ.
Last Updated 6 ಮಾರ್ಚ್ 2024, 19:30 IST
ನೇರಳೆ ಬೇಸಾಯ: ಸುವಾಸಿತ ಉತ್ಪನ್ನಗಳ ಅಭಿಯಾನ

ದೇಸಿ ಬಿತ್ತನೆ ಬೀಜ ಉತ್ಸವ

ಆ್ಯಕ್ಷನ್‌ ಏಡ್‌ ಎನ್ನುವ ಸರ್ಕಾರೇತರ ಸಂಸ್ಥೆಯು ಈಚೆಗೆ ಪಶ್ಚಿಮ ಬಂಗಾಳದಲ್ಲಿ ದೇಸಿ ಬಿತ್ತನೆ ಬೀಜ ಉತ್ಸವವನ್ನು ಹಮ್ಮಿಕೊಂಡಿತ್ತು. ಗ್ರಾ
Last Updated 24 ಜನವರಿ 2024, 23:30 IST
ದೇಸಿ ಬಿತ್ತನೆ ಬೀಜ ಉತ್ಸವ

ಜನರನ್ನು ಆಕರ್ಷಿಸುತ್ತಿದೆ 8 ಕೆ.ಜಿ ತೂಕದ ಗೆಣಸಿನ ಗಡ್ಡೆ!

ಸೊರಬ: ತಾಲ್ಲೂಕಿನ ಕೊಡಕಣಿ ಗ್ರಾಮದ ಕರಿಯಪ್ಪ ಹೊಸಮನೆ ಅವರು ತರಕಾರಿ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆದಿರುವ ಗೆಣಿಸಿನ ಬಳ್ಳಿಯಲ್ಲಿ ಸಿಕ್ಕ ಸುಮಾರು 8 ಕೆಜಿ ತೂಕದ ...
Last Updated 24 ಜನವರಿ 2024, 13:15 IST
ಜನರನ್ನು ಆಕರ್ಷಿಸುತ್ತಿದೆ 8 ಕೆ.ಜಿ ತೂಕದ ಗೆಣಸಿನ ಗಡ್ಡೆ!

ಮುತ್ತುಗದ ಹೂಗಳು: ದೇವವೃಕ್ಷದಲ್ಲರಳಿವೆ ಕೇಸರಿಪುಷ್ಪ

ಬಯಲು ಸೀಮೆಯ ಉರಿ ಬಿಸಿಲಿನಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ಅರಳಿನಿಂತ ಈ ದೇವಮರಗಳ ಕೇಸರಿ ಹೂಗಳು ಕ್ಯಾನ್ವಾಸ್‌ ಮೇಲೆ ಕೆಂಬಣ್ಣ ಚೆಲ್ಲಿದಂತೆ ಚಿತ್ತಾರ ಮೂಡಿಸುತ್ತಿವೆ. ಎಲೆ ಉದುರಿಸಿ ಮೈತುಂಬ ಹೂವರಳಿಸಿಕೊಂಡು ನಿಂತ ಈ ಚೆಲುವಿಗೆ ದಾರಿಹೋಕರು ಮಾರುಹೋಗದೇ ಇರಲಾರರು.
Last Updated 21 ಜನವರಿ 2024, 0:19 IST
ಮುತ್ತುಗದ ಹೂಗಳು: ದೇವವೃಕ್ಷದಲ್ಲರಳಿವೆ ಕೇಸರಿಪುಷ್ಪ

ಕಾಶ್ಮೀರದ ಕೇಸರಿ ಈಚಿನ ಸವಾಲುಗಳು

ಕೇಸರಿ ಬೆಳೆಯುವ ಹೊಲಗಳಿಗೆ ಸಮೀಪದಲ್ಲಿರುವ ಸಿಮೆಂಟ್ ಕಾರ್ಖಾನೆಗಳಿಂದ ಹೆಚ್ಚಿನ ಪ್ರಮಾಣದ ದೂಳು ಹೊರಸೂಸುತ್ತಿರುವ ಕಾರಣದಿಂದ ಕೇಸರಿಯ ಇಳುವರಿ, ಗುಣಮಟ್ಟ ಮತ್ತು ಪ್ರಮಾಣ ಕಡಿಮೆಯಾಗುತ್ತಿದೆ.
Last Updated 17 ಜನವರಿ 2024, 23:30 IST
ಕಾಶ್ಮೀರದ ಕೇಸರಿ ಈಚಿನ ಸವಾಲುಗಳು

Video | 6 ಅಡಿ ಎತ್ತರದಲ್ಲಿ ನೂರಾರು ಹಲಸು!; ನಿನ್ನಿತಾಯಿ ತಳಿ ಸ್ಪೆಷಲ್

ಜಾಕ್ ಅನಿಲ್ ಅವರು ಕಸಿ ಕಟ್ಟುವ ಕಣ್ಣು ಕಸಿ ವಿಧಾನ ವಿಶೇಷವಾದದ್ದು. ಹಲಸಿನ ಮರದ ಸಣ್ಣ ಗೆಲ್ಲನ್ನು ಕತ್ತರಿಸಿ ಮತ್ತೊಂದು ಸಸಿಗೆ ಅದನ್ನು ಕಸಿ ಮಾಡುವ ವಿಧಾನ ಅನಿಲ್ ಅವರನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
Last Updated 12 ಜನವರಿ 2024, 5:18 IST
Video | 6 ಅಡಿ ಎತ್ತರದಲ್ಲಿ ನೂರಾರು ಹಲಸು!; ನಿನ್ನಿತಾಯಿ ತಳಿ ಸ್ಪೆಷಲ್
ADVERTISEMENT

ಚಿಂಚೋಳಿ | ಬಿಸಿಲ ನಾಡಲ್ಲಿ ಚಿಯಾ ಬೇಸಾಯ

ಚಿಂಚೋಳಿ ತಾಲ್ಲೂಕಿನಲ್ಲಿ ಚಿಯಾ ಬೇಸಾಯದ ಮೂಲಕ ರೈತರೊಬ್ಬರು ಗಮನ ಸೆಳೆದಿದ್ದಾರೆ. ಕೆರೊಳ್ಳಿ ಗ್ರಾಮದ ಪ್ರಗತಿಪರ ರೈತ ಸೋಮಶೇಖರ ಸೂರವಾರ ಅಪರೂಪದ ಚಿಯಾ ಬೆಳೆ ಬೇಸಾಯ ನಡೆಸುತ್ತಿದ್ದಾರೆ.
Last Updated 19 ಡಿಸೆಂಬರ್ 2023, 4:57 IST
ಚಿಂಚೋಳಿ | ಬಿಸಿಲ ನಾಡಲ್ಲಿ ಚಿಯಾ ಬೇಸಾಯ

ಸ್ಪರ್ಧಾವಾಣಿ: ಜಲಚರ ಕೃಷಿ ವಲಯದ ವಿಮೆ

ಭಾರತದಲ್ಲಿ ಸಿಗಡಿ ಕೃಷಿಯನ್ನು ಕೈಗೊಳ್ಳಲು ಸರಿಸುಮಾರು ಅಂದಾಜು 11 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಉಪ್ಪು ನೀರಿನ ಪ್ರದೇಶ ಲಭ್ಯವಿದೆ.
Last Updated 29 ನವೆಂಬರ್ 2023, 21:07 IST
ಸ್ಪರ್ಧಾವಾಣಿ: ಜಲಚರ ಕೃಷಿ ವಲಯದ ವಿಮೆ

ರೈತಕೇಂದ್ರಿತ ಕೃಷಿಯ ಸವಾಲುಗಳು: ಕಾನೂನು ಮತ್ತು ತಂತ್ರಜ್ಞಾನದ ಸಾಧ್ಯತೆಗಳು

25 ವರ್ಷಗಳ ಮುನ್ನೋಟ
Last Updated 28 ನವೆಂಬರ್ 2023, 23:54 IST
ರೈತಕೇಂದ್ರಿತ ಕೃಷಿಯ ಸವಾಲುಗಳು: ಕಾನೂನು ಮತ್ತು ತಂತ್ರಜ್ಞಾನದ ಸಾಧ್ಯತೆಗಳು
ADVERTISEMENT