ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೃಷಿ

ADVERTISEMENT

ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ ‘ರಾಗಿ’ಯ ಮೂಲ ಭಾರತವಲ್ಲ:ಇಲ್ಲಿದೆ ಮಾಹಿತಿ

Finger Millet Facts: ರಾಗಿಯಲ್ಲಿ ಅತ್ಯಧಿಕ ಪೌಷ್ಟಿಕಾಂಶಗಳಿದ್ದು, ಇದರ ಮೂಲ ದಕ್ಷಿಣ ಆಫ್ರಿಕಾ ಎಂದು ತಜ್ಞರು ಹೇಳುತ್ತಾರೆ. ಆದರೆ ಭಾರತದಲ್ಲಿ ಇದರ ಬೆಳವಣಿಗೆ, ಬಳಕೆ ಮತ್ತು ತಳಿಗಳಲ್ಲಿ ಮಹತ್ವಪೂರ್ಣ ಪಾತ್ರವಿದೆ.
Last Updated 6 ಜನವರಿ 2026, 8:52 IST
ಅಕ್ಕಿಗಿಂತ ಹತ್ತುಪಟ್ಟು ಪ್ರೊಟೀನ್ ಇರುವ ‘ರಾಗಿ’ಯ ಮೂಲ ಭಾರತವಲ್ಲ:ಇಲ್ಲಿದೆ ಮಾಹಿತಿ

ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

Strawberry Farming: ಸೋಯಾ ಅವರೆ, ತೊಗರಿ, ಉದ್ದು, ಹೆಸರು, ಕಬ್ಬು ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಗಡಿ ಜಿಲ್ಲೆ ಬೀದರ್‌ನಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಆದರೆ, ಧರಿನಾಡಿನ ರೈತರೊಬ್ಬರು ಸ್ಟ್ರಾಬೆರಿ ಬೆಳೆದು, ಮೊದಲ ಪ್ರಯೋಗದಲ್ಲೇ ಯಶಸ್ಸು ಕಂಡಿದ್ದಾರೆ.
Last Updated 3 ಜನವರಿ 2026, 23:40 IST
ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

ಕೃಷಿಯಿಂದ ಕುಬೇರನಾದ ಈಶ್ವರಪ್ಪ: ಪ್ರತಿವರ್ಷ ಲಕ್ಷಾಂತರ ಆದಾಯ

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿವಿಧ ಬೆಳೆ
Last Updated 3 ಜನವರಿ 2026, 4:55 IST
ಕೃಷಿಯಿಂದ ಕುಬೇರನಾದ ಈಶ್ವರಪ್ಪ: ಪ್ರತಿವರ್ಷ ಲಕ್ಷಾಂತರ ಆದಾಯ

ರಾಗಿ ಕಣವೂ ಮಾಯ: ಕಣದಲ್ಲಿದ್ದ ಗುಂಡು ಮಾಯ... ಯಂತ್ರಗಳದ್ದೇ ಕಾರುಬಾರು

Traditional Agriculture: ಹಳೆ ಮೈಸೂರಿನ ಭಾಗದಲ್ಲಿ ರಾಗಿ ಒಕ್ಕಣೆಗಾಗಿ ಬಳಸಲಾಗುತ್ತಿದ್ದ ಸಂಪ್ರದಾಯಿಕ ಗುಂಡುಗಳು ಈಗ ಯಂತ್ರಗಳ ಆವಿಷ್ಕಾರದಿಂದಾಗಿ ಕಣ್ಮರೆಯಾಗುತ್ತಿವೆ ಎಂದು ರೈತರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
Last Updated 28 ಡಿಸೆಂಬರ್ 2025, 8:00 IST
ರಾಗಿ ಕಣವೂ ಮಾಯ: ಕಣದಲ್ಲಿದ್ದ ಗುಂಡು ಮಾಯ... ಯಂತ್ರಗಳದ್ದೇ ಕಾರುಬಾರು

ಬ್ರಹ್ಮಾವರ: ಕುಸಿದ ನೀರಿನ ಮಟ್ಟ; ಕೃಷಿಕ ಕಂಗಾಲು

ನೀರು ಬತ್ತಿದ ಮೇಲೆ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಕೆ: ರೈತರ ಆರೋಪ
Last Updated 25 ಡಿಸೆಂಬರ್ 2025, 7:04 IST
ಬ್ರಹ್ಮಾವರ: ಕುಸಿದ ನೀರಿನ ಮಟ್ಟ; ಕೃಷಿಕ ಕಂಗಾಲು

Farmers Day: ರೈತರ ಹಿತಕ್ಕಾಗಿ ಸರ್ಕಾರ ರೂಪಿಸಿರುವ ಪ್ರಮುಖ 10 ಯೋಜನೆಗಳಿವು

Farmer Schemes India: ಕೃಷಿಯನ್ನು ಉತ್ತೇಜಿಸಿ ರೈತರಿಗೆ ಆರ್ಥಿಕ ಸಹಾಯ ಒದಗಿಸಲು ಭಾರತ ಸರ್ಕಾರ ಕೃಷಿ ವಿಮೆ, ಪಿಎಂ ಕಿಸಾನ್, ನೀರಾವರಿ, ಮಾರುಕಟ್ಟೆ ಬೆಂಬಲದಂತಹ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
Last Updated 23 ಡಿಸೆಂಬರ್ 2025, 7:27 IST
Farmers Day: ರೈತರ ಹಿತಕ್ಕಾಗಿ ಸರ್ಕಾರ ರೂಪಿಸಿರುವ ಪ್ರಮುಖ 10 ಯೋಜನೆಗಳಿವು

ಭತ್ತಕ್ಕೆ MSPಗಿಂತಲೂ ಹೆಚ್ಚು ಬೆಲೆ; ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು

ಡಿಸೆಂಬರ್ ಆರಂಭದಿಂದಲೂ ದರ ಏರುಮುಖ
Last Updated 19 ಡಿಸೆಂಬರ್ 2025, 0:30 IST
ಭತ್ತಕ್ಕೆ MSPಗಿಂತಲೂ ಹೆಚ್ಚು ಬೆಲೆ; ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು
ADVERTISEMENT

Soil Day: ಮಣ್ಣು ನಿರ್ಜೀವ 'ಡರ್ಟ್‌' ಅಲ್ಲ, ಬದುಕಿನ ಬೇರು, ಭವಿಷ್ಯದ ಜೀವ ಸೆಲೆ!

ಆಡಿ ಬಾ ಮಗನೇ, ಮಣ್ಣಲ್ಲಿ; ಹೊಳಯಲಿ ಕಾಂತಿ ನಿನ್ನ ಕಣ್ಣಲ್ಲಿ
Last Updated 5 ಡಿಸೆಂಬರ್ 2025, 11:10 IST
Soil Day: ಮಣ್ಣು ನಿರ್ಜೀವ 'ಡರ್ಟ್‌' ಅಲ್ಲ, ಬದುಕಿನ ಬೇರು,  ಭವಿಷ್ಯದ ಜೀವ ಸೆಲೆ!

ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

Organic Farming: ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬಂದ ಯುವ ಕೃಷಿಕ ವಿಶ್ವಶಂಕರ ಶಿವರಾಯ ಬಟ್ಟೆ ಬದಲಿಸಿದರು. ಬಳಿಕ ಚೀಲದಲ್ಲಿ ತಿಪ್ಪೆಗೊಬ್ಬರ ತುಂಬಿಕೊಂಡು ಸೀತಾಫಲ ಗಿಡದ ಬುಡದಲ್ಲಿ ನೆಲ ಅಗೆದು ಗೊಬ್ಬರ ಸುರಿದರು.
Last Updated 22 ನವೆಂಬರ್ 2025, 23:30 IST
 ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ

Organic Farming: ಮಂಡ್ಯ ಜಿಲ್ಲೆಯ ಪಾಲಹಳ್ಳಿಯ ವೆಂಕಟೇಶ್ ತಮ್ಮ ಸಾವಯವ ಕೃಷಿ ತೋಟವನ್ನು ‘ಕೃಷಿ ಪ್ರವಾಸೋದ್ಯಮ’ ಕೇಂದ್ರವನ್ನಾಗಿ ರೂಪಿಸಿ ವಿದೇಶಿ ಹಾಗೂ ದೇಶೀಯ ರೈತರಿಗೆ ತರಬೇತಿ, ಅನುಭವ ಮತ್ತು ಆತಿಥ್ಯ ಒದಗಿಸುತ್ತಿದ್ದಾರೆ.
Last Updated 2 ನವೆಂಬರ್ 2025, 2:38 IST
ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ
ADVERTISEMENT
ADVERTISEMENT
ADVERTISEMENT