ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ | ಗುಜರಾತ್: ದಾಖಲೆಯ ತವಕದಲ್ಲಿರುವ ಬಿಜೆಪಿಯ ಕಟ್ಟಿಹಾಕುವುದೇ ‘ಇಂಡಿಯಾ’?

18ನೇ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಯದೆಯೇ ಸಂಸತ್ತಿಗೆ ಸಂಸದರೊಬ್ಬರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
Last Updated 26 ಏಪ್ರಿಲ್ 2024, 18:59 IST
ಆಳ–ಅಗಲ | ಗುಜರಾತ್: ದಾಖಲೆಯ ತವಕದಲ್ಲಿರುವ ಬಿಜೆಪಿಯ ಕಟ್ಟಿಹಾಕುವುದೇ ‘ಇಂಡಿಯಾ’?

ಆಳ–ಅಗಲ | ಮಹಾರಾಷ್ಟ್ರ ಲೋಕ ಕಣ: ಗೊಂದಲದ ಗೂಡು

ದೇಶದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳು ಇರುವುದು ಉತ್ತರ ಪ್ರದೇಶದಲ್ಲಿ, ಆನಂತರದ ಸ್ಥಾನ ಮಹಾರಾಷ್ಟ್ರದ್ದು. ಅತ್ತ ಮಧ್ಯಭಾರತ ಮತ್ತು ಇತ್ತ ಪಶ್ಚಿಮ ಭಾರತಕ್ಕೆ ಸೇರುವ ಈ ದೊಡ್ಡ ರಾಜ್ಯವು ಲೋಕಸಭೆಗೆ 48 ಸಂಸದರನ್ನು ಚುನಾಯಿಸಿ ಕಳುಹಿಸುತ್ತದೆ.
Last Updated 25 ಏಪ್ರಿಲ್ 2024, 19:53 IST
ಆಳ–ಅಗಲ | ಮಹಾರಾಷ್ಟ್ರ ಲೋಕ ಕಣ: ಗೊಂದಲದ ಗೂಡು

ಆಳ–ಅಗಲ | ಕೇರಳ: ತ್ರಿಕೋನ ಸ್ಪರ್ಧೆ ಮತ್ತು ಬಹು ಆಯಾಮದ ಚುನಾವಣೆ

ಕೇರಳದಲ್ಲಿ ಈ ಬಾರಿ ಬಿಜೆಪಿಯ ಮತಪ್ರಮಾಣವು ಭಾರಿ ಏರಿಕೆಯಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಹೊರಗಿನಿಂದ ನೋಡಿದಾಗ ಇದೊಂದು ಚುನಾವಣಾ ಪ್ರಚಾರದ ಮಾತು ಎಂದಷ್ಟೇ ಎನಿಸುತ್ತದೆ. ಆದರೆ...
Last Updated 24 ಏಪ್ರಿಲ್ 2024, 19:00 IST
ಆಳ–ಅಗಲ | ಕೇರಳ: ತ್ರಿಕೋನ ಸ್ಪರ್ಧೆ ಮತ್ತು ಬಹು ಆಯಾಮದ ಚುನಾವಣೆ

ಆಳ–ಅಗಲ | ಚುನಾವಣಾ ಚಾಣಾಕ್ಷರಿಗೆ ಬಲು ಬೇಡಿಕೆ

ಚುನಾವಣೆ ಬಂತೆಂದರೆ, ಪಕ್ಷಗಳ ಕಾರ್ಯಾಲಯಗಳು ಗಿಜಿ ಗಿಜಿ ಎನ್ನುತ್ತವೆ. ಚುನಾವಣೆ ಮುಗಿಯುವವರೆಗೂ ಇದೇ ಸ್ಥಿತಿ. ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರ ಏನಾಗಿರಬೇಕು, ಪ್ರಣಾಳಿಕೆ ಏನು, ಜನರು ಏನು ಬಯಸುತ್ತಿದ್ದಾರೆ... ಇವೇ ಮಾತುಕತೆಗಳು. ಆದರೆ,
Last Updated 23 ಏಪ್ರಿಲ್ 2024, 21:49 IST
ಆಳ–ಅಗಲ | ಚುನಾವಣಾ ಚಾಣಾಕ್ಷರಿಗೆ ಬಲು ಬೇಡಿಕೆ

ಆಳ–ಅಗಲ | ಕಾರ್ಮಿಕರನ್ನು ಬಾಧಿಸುತ್ತಿದೆ ಹವಾಮಾನ ವೈಪರೀತ್ಯ

ಹವಾಮಾನ ವೈಪರೀತ್ಯ ಅಥವಾ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಗೆ ನೇರವಾಗಿ ಗುರಿಯಾಗುವವರು ಕಾರ್ಮಿಕರು.
Last Updated 22 ಏಪ್ರಿಲ್ 2024, 19:58 IST
ಆಳ–ಅಗಲ | ಕಾರ್ಮಿಕರನ್ನು ಬಾಧಿಸುತ್ತಿದೆ ಹವಾಮಾನ ವೈಪರೀತ್ಯ

ಆಳ–ಅಗಲ | ‘ಭಾರತ ಉಪಖಂಡದಲ್ಲಿತ್ತು ವಿಶ್ವದ ಈವರೆಗಿನ ದೈತ್ಯ ಹಾವು’

ಗುಜರಾತ್‌ನ ಕಛ್‌ ಪ್ರದೇಶದ ಪನಾನ್‌ಂದ್ರೋ ಎಂಬಲ್ಲಿ ಸುಣ್ಣಕಲ್ಲು ಗಣಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು.
Last Updated 21 ಏಪ್ರಿಲ್ 2024, 19:27 IST
ಆಳ–ಅಗಲ | ‘ಭಾರತ ಉಪಖಂಡದಲ್ಲಿತ್ತು ವಿಶ್ವದ ಈವರೆಗಿನ ದೈತ್ಯ ಹಾವು’

ಒಳನೋಟ: ಬೂದಿ ಹಾರುತಿದೆ.. ಜೀವ ಹಿಂಡುತಿದೆ..

ಮನೆಯ ಸುತ್ತಲೂ ಯಥೇಚ್ಛವಾಗಿ ಕಪ್ಪು ದೂಳು ಉಗುಳುವ ಕಾರ್ಖಾನೆಗಳಿವೆ.
Last Updated 21 ಏಪ್ರಿಲ್ 2024, 0:23 IST
ಒಳನೋಟ: ಬೂದಿ ಹಾರುತಿದೆ.. ಜೀವ ಹಿಂಡುತಿದೆ..
ADVERTISEMENT

ಆಳ–ಅಗಲ: ನಕ್ಸಲರ ನಿಗ್ರಹ ಮತ್ತು ಪುನರ್ವಸತಿ– ಸರ್ಕಾರದ ಆದ್ಯತೆ ಬದಲಾಯಿತೇ?

ನಕ್ಸಲರನ್ನು ಇನ್ನೆರಡು ವರ್ಷಗಳಲ್ಲಿ ದೇಶದಿಂದ ನಿರ್ಮೂಲನೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಘೋಷಿಸಿದ್ದಾರೆ.
Last Updated 20 ಏಪ್ರಿಲ್ 2024, 0:21 IST
ಆಳ–ಅಗಲ: ನಕ್ಸಲರ ನಿಗ್ರಹ ಮತ್ತು ಪುನರ್ವಸತಿ– ಸರ್ಕಾರದ ಆದ್ಯತೆ ಬದಲಾಯಿತೇ?

ಆಳ–ಅಗಲ: ವಿವಿ –ಪ್ಯಾಟ್‌– ಪೂರ್ಣ ಎಣಿಕೆ ಸಾಧ್ಯವೇ? ECIಗೆ ಸುಪ್ರೀಂ ಪ್ರಶ್ನೆ

ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ
Last Updated 19 ಏಪ್ರಿಲ್ 2024, 0:25 IST
ಆಳ–ಅಗಲ: ವಿವಿ –ಪ್ಯಾಟ್‌– ಪೂರ್ಣ ಎಣಿಕೆ ಸಾಧ್ಯವೇ? ECIಗೆ ಸುಪ್ರೀಂ ಪ್ರಶ್ನೆ

ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ

ಯುಎಇ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಸದಾ ಒಣಹವೆ ಇರುತ್ತದೆ. ವರ್ಷವೊಂದರಲ್ಲಿ ತೀರಾ ಕಡಿಮೆ ಎನ್ನುವಷ್ಟು ಮಳೆಯಾಗುತ್ತದೆ.
Last Updated 18 ಏಪ್ರಿಲ್ 2024, 0:29 IST
ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ
ADVERTISEMENT