ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ –ಅಗಲ | ಪರದೇಶ... ಪ್ರಾಣಸಂಕಟ

ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಹೆಚ್ಚುತ್ತಿರುವ ದಾಳಿ, ಹಿಂಸೆ
Last Updated 16 ಫೆಬ್ರುವರಿ 2026, 23:30 IST
ಆಳ –ಅಗಲ | ಪರದೇಶ... ಪ್ರಾಣಸಂಕಟ

ಆಳ–ಅಗಲ| ದೇವದಾಸಿಯರ ಸಂಖ್ಯೆ ಇಳಿದಿದೆ, ಆದರೆ...

ಮರು ಸಮೀಕ್ಷೆಯಲ್ಲಿ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ನೋಟ, ಇನ್ನೂಸುಧಾರಿಸದ ಬದುಕು
Last Updated 15 ಫೆಬ್ರುವರಿ 2026, 22:30 IST
ಆಳ–ಅಗಲ| ದೇವದಾಸಿಯರ ಸಂಖ್ಯೆ ಇಳಿದಿದೆ, ಆದರೆ...

ಒಳನೋಟ: ಕಿನ್ನಾಳ ಕಲೆಗೀಗ ಯುವೋತ್ಸಾಹ

ಅಳಿವಿನಂಚಿನಲ್ಲಿದ್ದ ಹಳೇಬೇರಿಗೆ ಹೊಸ ಚಿಗುರು ನೀಡಿದ ಯುವಪಡೆ
Last Updated 15 ಫೆಬ್ರುವರಿ 2026, 0:30 IST
ಒಳನೋಟ: ಕಿನ್ನಾಳ ಕಲೆಗೀಗ ಯುವೋತ್ಸಾಹ

RailOne: ಬೇರೆ ಬೇರೆ ಆ್ಯಪ್ ಬೇಕಿಲ್ಲ.. ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

Indian Railway App: ಭಾರತೀಯ ರೈಲ್ವೆಯು ತನ್ನ ಅಧಿಕೃತ ಆ್ಯಪ್ 'ರೈಲ್ಒನ್' ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ ಒಂದೇ ಕಡೆ ಲಭ್ಯವಾಗಲಿವೆ.
Last Updated 13 ಫೆಬ್ರುವರಿ 2026, 11:38 IST
RailOne: ಬೇರೆ ಬೇರೆ ಆ್ಯಪ್ ಬೇಕಿಲ್ಲ.. ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಆಳ-ಅಗಲ | ಬೆಂಗಳೂರು: ಯೋಜನೆಗಳಿಗೆ ಬೇಕು ದಿಕ್ಕು–ದೆಸೆ

ಜನಪ್ರತಿನಿಧಿಗಳ ಅಧಿಕಾರ ಮೊಟಕು, ಅಧಿಕಾರ ವಿಕೇಂದ್ರೀಕರಣಕ್ಕೆ ತೊಡಕು; ಬಿಡಿಎ–ಜಿಬಿಎ ನಡುವೆ ಬೇಕು ಸಮನ್ವಯ
Last Updated 13 ಫೆಬ್ರುವರಿ 2026, 0:30 IST
ಆಳ-ಅಗಲ | ಬೆಂಗಳೂರು: ಯೋಜನೆಗಳಿಗೆ ಬೇಕು ದಿಕ್ಕು–ದೆಸೆ

Explainer | ಹೆಚ್ಚಾದವು ಸಿಂಹ, ಘೇಂಡಾಮೃಗ, ಚೀತಾ: ವನ್ಯಲೋಕದಲ್ಲಿ ಮೂಡಿದ ಭರವಸೆ

Project Cheetah: ಅಳಿವಿನಂಚಿನಲ್ಲಿರುವ ಜೀವಿಗಳ ರಕ್ಷಣೆ ಹಾಗೂ ಅಳಿದುಹೋಗಿದ್ದ ಪ್ರಾಣಿಗಳನ್ನು ದೇಶದಲ್ಲಿ ಮರುಪರಿಚಯಿಸುವ ಉದ್ದೇಶದ ಭಾರತ ಸರ್ಕಾರ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಆರಂಭಿಕ ಸವಾಲುಗಳನ್ನು ಮೀರಿ ಈ ಯೋಜನೆಗಳು ಯಶಸ್ವಿಯಾಗಿವೆ.
Last Updated 12 ಫೆಬ್ರುವರಿ 2026, 16:06 IST
Explainer | ಹೆಚ್ಚಾದವು ಸಿಂಹ, ಘೇಂಡಾಮೃಗ, ಚೀತಾ: ವನ್ಯಲೋಕದಲ್ಲಿ ಮೂಡಿದ ಭರವಸೆ

ಸಂತ ವ್ಯಾಲೆಂಟೈನ್‌ ಯಾರು?: ಫೆ.14ರಂದೇ ಪ್ರೇಮಿಗಳ ದಿನವನ್ನಾಗಿ ಆಚರಿಸುವುದು ಯಾಕೆ?

Saint Valentine: ಫೆಬ್ರುವರಿ 14ರಂದು ಪ್ರೇಮಿಗಳ ದಿನವನ್ನಾಗಿ (Valentine's Day) ಆಚರಿಸಲಾಗುತ್ತದೆ. ಅಷ್ಟಕ್ಕೂ ಯಾರು ಈ ವ್ಯಾಲೆಂಟೈನ್‌. ಇಲ್ಲಿದೆ ಮಾಹಿತಿ.
Last Updated 12 ಫೆಬ್ರುವರಿ 2026, 13:02 IST
ಸಂತ ವ್ಯಾಲೆಂಟೈನ್‌ ಯಾರು?: ಫೆ.14ರಂದೇ ಪ್ರೇಮಿಗಳ ದಿನವನ್ನಾಗಿ ಆಚರಿಸುವುದು ಯಾಕೆ?
ADVERTISEMENT

ಲೋಕಸಭಾ ಸ್ಪೀಕರ್ ಪದಚ್ಯುತಿಗೆ ನೋಟಿಸ್: ಮಾಳ್ವಂಕರ್‌ ಅವರಿಂದ ಓಂ ಬಿರ್ಲಾವರೆಗೆ

Speaker Removal Motion: ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಪದಚ್ಯುತಿ ನೋಟಿಸ್ ಸಲ್ಲಿಸಿದ್ದು, ಸಂಸತ್ತಿನ ಇತಿಹಾಸದಲ್ಲಿ ಸ್ಪೀಕರ್‌ಗಳ ವಿರುದ್ಧ ನಡೆದ ಹಿಂದಿನ ಪ್ರಯತ್ನಗಳನ್ನೂ ಚರ್ಚಿಸಲಾಗಿದೆ.
Last Updated 12 ಫೆಬ್ರುವರಿ 2026, 7:11 IST
ಲೋಕಸಭಾ ಸ್ಪೀಕರ್ ಪದಚ್ಯುತಿಗೆ ನೋಟಿಸ್: ಮಾಳ್ವಂಕರ್‌ ಅವರಿಂದ ಓಂ ಬಿರ್ಲಾವರೆಗೆ

ಆಳ–ಅಗಲ| ಎಐ ದುರ್ಬಳಕೆ ತಡೆಗೆ ನಿಯಮ

Deepfake Regulation: ಕೃತಕ ಬುದ್ಧಿಮತ್ತೆಯ ನೆರವಿನಿಂದ ಸೃಷ್ಟಿಸಲಾದ ವಿಷಯಗಳಿಗೆ (ಕಂಟೆಂಟ್‌) ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯ (2021) ಅಡಿಯಲ್ಲಿ ಬರುವ ನಿಯಮಗಳಿಗೆ ತಿದ್ದುಪಡಿ ಮಾಡಿ, ಹೊಸ ನಿಯಮಗಳನ್ನು ರೂಪಿಸಿದೆ.
Last Updated 12 ಫೆಬ್ರುವರಿ 2026, 0:30 IST
ಆಳ–ಅಗಲ| ಎಐ ದುರ್ಬಳಕೆ ತಡೆಗೆ ನಿಯಮ

ನಾಳೆ 'ಭಾರತ ಬಂದ್‌' | ಏನೇನಿರುತ್ತೆ, ಏನಿರಲ್ಲ?: ಇಲ್ಲಿದೆ ಸಂಪೂರ್ಣ ಮಾಹಿತಿ..

ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ವಿರೋಧಿಸಿ 10ಕ್ಕೂ ಹೆಚ್ಚು ಕಾರ್ಮಿಕ ಸಂಘಗಳು ನಾಳೆ (ಫೆ.12) 'ಭಾರತ ಬಂದ್‌'ಗೆ ಕರೆ ನೀಡಿವೆ. ಪರಿಣಾಮವಾಗಿ ಬ್ಯಾಂಕಿಂಗ್, ಸಾರಿಗೆ, ಅಂಚೆ ಹಾಗೂ ಇತರ ಕೆಲವು ಸೇವೆಗಳಿಗೆ ಗುರುವಾರ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
Last Updated 11 ಫೆಬ್ರುವರಿ 2026, 10:32 IST
ನಾಳೆ 'ಭಾರತ ಬಂದ್‌' | ಏನೇನಿರುತ್ತೆ, ಏನಿರಲ್ಲ?: ಇಲ್ಲಿದೆ ಸಂಪೂರ್ಣ ಮಾಹಿತಿ..
ADVERTISEMENT
ADVERTISEMENT
ADVERTISEMENT