ಭಾನುವಾರ, 23 ನವೆಂಬರ್ 2025
×
ADVERTISEMENT

ಗದಗ

ADVERTISEMENT

ಸಂಗೀತ ಕ್ಷೇತ್ರಕ್ಕೆ ಗದುಗಿನ ಕೊಡುಗೆ ಅಪಾರ: ಗುರುಸ್ವಾಮಿ ಕಲಕೇರಿ

Hindustani Legacy: ಗದುಗಿನ ಸಂಗೀತಗಾರರು ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದು, पंचಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ ಪರಂಪರೆ ಗದುಗಿನ ಹಿರಿಮೆ ಹೆಚ್ಚಿಸಿದೆ ಎಂದು ಹೇಳಿದರು.
Last Updated 23 ನವೆಂಬರ್ 2025, 6:11 IST
ಸಂಗೀತ ಕ್ಷೇತ್ರಕ್ಕೆ ಗದುಗಿನ ಕೊಡುಗೆ ಅಪಾರ: ಗುರುಸ್ವಾಮಿ ಕಲಕೇರಿ

ಮುಂಡರಗಿ| ಹನಿ ನೀರಾವರಿ ತ್ವರಿತ ಅನುಷ್ಠಾನಕ್ಕೆ ಕ್ರಮ: ಸಂಸದ ಬಸವರಾಜ ಬೊಮ್ಮಾಯಿ

Irrigation Development: ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹನಿ ನೀರಾವರಿ ತ್ವರಿತಗೊಳಿಸಬೇಕೆಂದು ಮದ್ಯಪ್ರದೇಶ ಮಾದರಿಯನ್ನನುಸರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
Last Updated 23 ನವೆಂಬರ್ 2025, 6:11 IST
ಮುಂಡರಗಿ| ಹನಿ ನೀರಾವರಿ ತ್ವರಿತ ಅನುಷ್ಠಾನಕ್ಕೆ ಕ್ರಮ: ಸಂಸದ ಬಸವರಾಜ ಬೊಮ್ಮಾಯಿ

ಗಜೇಂದ್ರಗಡ: ಶಾಸಕ ಜಿ.ಎಸ್.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ

Political Protest: ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಗಜೇಂದ್ರಗಡ, ರೋಣ, ನರೇಗಲ್ಲ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕಾಲಕಾಲೇಶ್ವರ ವೃತ್ತದಲ್ಲಿ ಜಾಥಾ, ಮಾನವ ಸರಪಳಿ ಮೂಲಕ ಆಗ್ರಹಿಸಿದರು.
Last Updated 23 ನವೆಂಬರ್ 2025, 6:11 IST
ಗಜೇಂದ್ರಗಡ: ಶಾಸಕ ಜಿ.ಎಸ್.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ

ಮುಂಡರಗಿ| ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರೀಯ: ಬಸವರಾಜ ಬೊಮ್ಮಾಯಿ

Political Allegation: ರಾಜ್ಯ ಸರ್ಕಾರ ₹2.5 ಲಕ್ಷ ಕೋಟಿ ಸಾಲ ಮಾಡಿಕೊಂಡು ಜನರ ಮೇಲೆ ತೆರಿಗೆ ಹೇರಿದ್ದು, ಅಭಿವೃದ್ಧಿ ಕುಂಠಿತವಾಗಿದೆ ಎಂದು ಮುಂಡರಗಿಯಲ್ಲಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
Last Updated 23 ನವೆಂಬರ್ 2025, 6:11 IST
ಮುಂಡರಗಿ| ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರೀಯ: ಬಸವರಾಜ ಬೊಮ್ಮಾಯಿ

ನರಗುಂದ| ಹಿಂದುಳಿದವರ ಕಾಲೆಳೆಯಲು ಅವಕಾಶ ಕೊಡದಿರಿ: ಯತೀಂದ್ರ ಸಿದ್ದರಾಮಯ್ಯ

Social Justice: ಹಿಂದುಳಿದ ವರ್ಗದವರು ಮುಖ್ಯಮಂತ್ರಿಯಾಗಿದ್ದು ಕೇವಲ ಐದೂ ಬಾರಿ. ಸಿದ್ದರಾಮಯ್ಯ ಅವರು ಎರಡನೇ ಅವಧಿಯಲ್ಲಿದ್ದಾರೆ, ಅವರ ಕಾಲೆಳೆಯಲು ಅವಕಾಶ ನೀಡಬಾರದು ಎಂದು ಯತೀಂದ್ರ ಹೇಳಿದರು.
Last Updated 23 ನವೆಂಬರ್ 2025, 6:11 IST
ನರಗುಂದ| ಹಿಂದುಳಿದವರ ಕಾಲೆಳೆಯಲು ಅವಕಾಶ ಕೊಡದಿರಿ: ಯತೀಂದ್ರ ಸಿದ್ದರಾಮಯ್ಯ

ಜಿ.ಎಸ್.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ: ಡೀಸೆಲ್‌ ಸುರಿದುಕೊಂಡ ಕಾರ್ಯಕರ್ತರು

ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಹೈಡ್ರಾಮ ನಡೆಸಿದರು.
Last Updated 22 ನವೆಂಬರ್ 2025, 9:38 IST
ಜಿ.ಎಸ್.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ: ಡೀಸೆಲ್‌ ಸುರಿದುಕೊಂಡ ಕಾರ್ಯಕರ್ತರು

ಗದಗ: ಪ್ರಾಣಿಗಳ ಆರೋಗ್ಯ ರಕ್ಷಣೆಗೆ ‘ಪಂಚ ಸೂತ್ರ’

ಬಿಂಕದಕಟ್ಟಿ ಮೃಗಾಲಯದಲ್ಲಿ ಎಚ್‌.ಎಸ್‌. ಸೋಂಕು ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ
Last Updated 22 ನವೆಂಬರ್ 2025, 4:41 IST
ಗದಗ: ಪ್ರಾಣಿಗಳ ಆರೋಗ್ಯ ರಕ್ಷಣೆಗೆ ‘ಪಂಚ ಸೂತ್ರ’
ADVERTISEMENT

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ | ಸ್ಪಂದಿಸಿದ ಸರ್ಕಾರ; ಉಪವಾಸ ಅಂತ್ಯ

Maize Support Price: ಲಕ್ಷ್ಮೇಶ್ವರ: ಎರಡ್ಮೂರು ದಿನದಲ್ಲಿ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಎನ್. ಶ್ರೀಧರ ಅವರು ಶುಕ್ರವಾರ ಘೋಷಿಸಿದ ಹಿನ್ನೆಲೆಯಲ್ಲಿ
Last Updated 22 ನವೆಂಬರ್ 2025, 4:40 IST
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ | ಸ್ಪಂದಿಸಿದ ಸರ್ಕಾರ; ಉಪವಾಸ ಅಂತ್ಯ

ಕನ್ನಡ ಸಂಸ್ಕೃತಿ ವಿಶ್ವಕ್ಕೆ ಮಾದರಿ: ಸಾಹಿತಿ ಜಿನದತ್ತ ಹಡಗಲಿ

ಜಾಗೃತಿ ಗೀತ ಗಾಯನ, ಉಪನ್ಯಾಸ
Last Updated 22 ನವೆಂಬರ್ 2025, 4:40 IST
ಕನ್ನಡ ಸಂಸ್ಕೃತಿ ವಿಶ್ವಕ್ಕೆ ಮಾದರಿ: ಸಾಹಿತಿ ಜಿನದತ್ತ ಹಡಗಲಿ

ಕನ್ನಡ ಶಾಲೆಗಳ ಸಂಖ್ಯೆ ಹೆಚ್ಚಲಿ: ಸಾಹಿತಿ ಚಂದ್ರಶೇಖರ ವಸ್ತ್ರದ ಆಶಯ

ರಾಜ್ಯಮಟ್ಟದ ವಿಶೇಷ ಕಮ್ಮಟ
Last Updated 22 ನವೆಂಬರ್ 2025, 4:40 IST
ಕನ್ನಡ ಶಾಲೆಗಳ ಸಂಖ್ಯೆ ಹೆಚ್ಚಲಿ: ಸಾಹಿತಿ ಚಂದ್ರಶೇಖರ ವಸ್ತ್ರದ ಆಶಯ
ADVERTISEMENT
ADVERTISEMENT
ADVERTISEMENT