ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಗದಗ

ADVERTISEMENT

‘ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ’

ಗದಗ ಜಿಲ್ಲಾ ಕ್ಲಾಥ್ ಮರ್ಚೆಂಟ್ಸ್‌ ಅಸೋಸಿಯೇಶನ್‍ನ ವಾರ್ಷಿಕ ಸಭೆ: ಹಿರಿಯರಿಗೆ ಸನ್ಮಾನ
Last Updated 30 ಡಿಸೆಂಬರ್ 2025, 4:55 IST
‘ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ’

ನರೇಗಲ್:‌ ಜ್ಞಾನದ ಅರಿವು ನೀಡಿದ ಅಕ್ಷರ ಜಾತ್ರೆ!

Educational Fair: ಅಕ್ಷರ ಭಾರತ ಪ್ರತಿಷ್ಠಾನ ಹಾಗೂ ಅನ್ನದಾನೇಶ್ವರ ಮಠದ ವತಿಯಿಂದ ನರೇಗಲ್‌ನಲ್ಲಿ ವಿಶಿಷ್ಟ ಅಕ್ಷರ ಜಾತ್ರೆ ನಡೆಯಿತು. ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಾವಿರಕ್ಕೂ ಹೆಚ್ಚು ವಿಜ್ಞಾನ ಮತ್ತು ತಂತ್ರಜ್ಞಾನ ಮಾದರಿಗಳು ಜನರ ಗಮನ ಸೆಳೆದವು.
Last Updated 30 ಡಿಸೆಂಬರ್ 2025, 4:53 IST
ನರೇಗಲ್:‌ ಜ್ಞಾನದ ಅರಿವು ನೀಡಿದ ಅಕ್ಷರ ಜಾತ್ರೆ!

‘ಮನುಜ ಮತ ವಿಶ್ವಪಥ’ ವಿಶ್ವಮಾನವತ್ವದ ತಿರುಳು

ಕುವೆಂಪು ಜನ್ಮದಿನಾಚರಣೆ: ಜಿಲ್ಲಾಡಳಿತ ಭವನದಲ್ಲಿ ವಿಶ್ವಮಾನವ ದಿನಾಚರಣೆ
Last Updated 30 ಡಿಸೆಂಬರ್ 2025, 4:48 IST
‘ಮನುಜ ಮತ ವಿಶ್ವಪಥ’ ವಿಶ್ವಮಾನವತ್ವದ ತಿರುಳು

ನಿವೇಶನದ ಪಟ್ಟಾ ವಿತರಣೆಗೆ ಆಗ್ರಹಿಸಿ ಮನವಿ

Shirahatti Sites: ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸ್ಥಳೀಯ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳಿಗೆ ಪಟ್ಟಾ(ನಿವೇಶನ ಹಂಚಿಕೆ) ವಿತರಣೆ ಮಾಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ ಅಭಿಮಾನಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು.
Last Updated 30 ಡಿಸೆಂಬರ್ 2025, 4:43 IST
ನಿವೇಶನದ ಪಟ್ಟಾ ವಿತರಣೆಗೆ ಆಗ್ರಹಿಸಿ ಮನವಿ

ಮುಂಡರಗಿ: ಅನಿಯಮಿತ ಮೆಕ್ಕೆಜೋಳ ಖರೀದಿಗೆ ಆಗ್ರಹ

Farmers Protest: ಅನಿಯಮಿತವಾಗಿ ರೈತರ ಮೆಕ್ಕೆಜೋಳ ಖರೀದಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ರೈತರು ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ನೋಂದಣಿ ಕಾಲಾವಕಾಶ ವಿಸ್ತರಿಸಲು ಆಗ್ರಹಿಸಿದರು.
Last Updated 30 ಡಿಸೆಂಬರ್ 2025, 4:38 IST
ಮುಂಡರಗಿ: ಅನಿಯಮಿತ ಮೆಕ್ಕೆಜೋಳ ಖರೀದಿಗೆ ಆಗ್ರಹ

ಕೇರಳ ಸಿಎಂಗೂ ಕರ್ನಾಟಕಕ್ಕೂ ಏನು ಸಂಬಂಧ

ಕೋಗಿಲು ಘಟನೆಯಲ್ಲಿ ಮಧ್ಯಪ್ರವೇಶ: ನರಗುಂದ ಶಾಸಕ ಸಿ.ಸಿ.ಪಾಟೀಲ ಪ್ರಶ್ನೆ
Last Updated 30 ಡಿಸೆಂಬರ್ 2025, 4:33 IST
ಕೇರಳ ಸಿಎಂಗೂ ಕರ್ನಾಟಕಕ್ಕೂ ಏನು ಸಂಬಂಧ

ನಿರೀಕ್ಷಿತ ಪ್ರಮಾಣದಲ್ಲಿ ಆಗದ ಅಭಿವೃದ್ಧಿ: ಸಾವು–ನೋವಿಗೂ ಸಾಕ್ಷಿಯಾದ ಗದಗ ಜಿಲ್ಲೆ

District Development: ಎರಡು ದಿನಗಳು ಕಳೆದರೆ ಹೊಸ ವರ್ಷ ಆರಂಭವಾಗಲಿದೆ. ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ ನಡೆದ ಘಟನೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದೆ ಸಾರ್ವಜನಿಕ ಸಮಸ್ಯೆಗಳಿಗೂ ಸಾಕ್ಷಿಯಾಯಿತು.
Last Updated 29 ಡಿಸೆಂಬರ್ 2025, 4:30 IST
ನಿರೀಕ್ಷಿತ ಪ್ರಮಾಣದಲ್ಲಿ ಆಗದ ಅಭಿವೃದ್ಧಿ: ಸಾವು–ನೋವಿಗೂ ಸಾಕ್ಷಿಯಾದ ಗದಗ ಜಿಲ್ಲೆ
ADVERTISEMENT

ಅಭಿವೃದ್ಧಿಗೆ ಪ್ರೇರಣೆ ‘ಮನ್ ಕಿ ಬಾತ್’: ಸಂಸದ ಬಸವರಾಜ ಬೊಮ್ಮಾಯಿ

ಸೂರಣಗಿ ಗ್ರಾಮದಲ್ಲಿ ಕಾರ್ಯಕ್ರಮ ವೀಕ್ಷಣೆ
Last Updated 29 ಡಿಸೆಂಬರ್ 2025, 4:30 IST
ಅಭಿವೃದ್ಧಿಗೆ ಪ್ರೇರಣೆ ‘ಮನ್ ಕಿ ಬಾತ್’: ಸಂಸದ ಬಸವರಾಜ ಬೊಮ್ಮಾಯಿ

ಸೇವಾ ಭಾವ ಬೆಳೆಸುವ ಎನ್‌ಎಸ್‌ಎಸ್‌: ತಹಶೀಲ್ದಾರ್ ಕೆ. ರಾಘವೇಂದ್ರರಾವ್

NSS Initiative: ಶಿರಹಟ್ಟಿಯ ಮಾಗಡಿಯಲ್ಲಿ ನಡೆದ ಎನ್‌ಎಸ್‌ಎಸ್ ಶಿಬಿರದಲ್ಲಿ ತಹಶೀಲ್ದಾರ್ ಕೆ. ರಾಘವೇಂದ್ರರಾವ್ ಅವರು ವಿದ್ಯಾರ್ಥಿಗಳು ಸೇವಾ ಮನೋಭಾವನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಬೇಕೆಂದು ಹೇಳಿದರು.
Last Updated 29 ಡಿಸೆಂಬರ್ 2025, 4:27 IST
ಸೇವಾ ಭಾವ ಬೆಳೆಸುವ ಎನ್‌ಎಸ್‌ಎಸ್‌: ತಹಶೀಲ್ದಾರ್ ಕೆ. ರಾಘವೇಂದ್ರರಾವ್

ಆರೋಗ್ಯ ವೃದ್ಧಿಗೆ ಸಿರಿಧಾನ್ಯ ಸಹಕಾರಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌

ಜಾಗೃತಿ ಜಾಥಾಕ್ಕೆ ಚಾಲನೆ
Last Updated 29 ಡಿಸೆಂಬರ್ 2025, 4:27 IST
ಆರೋಗ್ಯ ವೃದ್ಧಿಗೆ ಸಿರಿಧಾನ್ಯ ಸಹಕಾರಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌
ADVERTISEMENT
ADVERTISEMENT
ADVERTISEMENT