ಶುಕ್ರವಾರ, 28 ನವೆಂಬರ್ 2025
×
ADVERTISEMENT

ಗದಗ

ADVERTISEMENT

ಗದಗ: ಏರದ ಬೆಲೆ.. ಹಾಳಾದ ಮೆಕ್ಕೆಜೋಳ! ರೈತರಲ್ಲಿ ಹೆಚ್ಚಿದ ಆತಂಕ

ಖರೀದಿ ಕೇಂದ್ರ ತೆರೆಯಲು ಆಗ್ರಹ; ಮಿತಿ ನಿಗದಿಪಡಿಸದೇ ಖರೀಸುವಂತೆ ಒತ್ತಾಯ
Last Updated 28 ನವೆಂಬರ್ 2025, 20:03 IST
ಗದಗ: ಏರದ ಬೆಲೆ.. ಹಾಳಾದ ಮೆಕ್ಕೆಜೋಳ! ರೈತರಲ್ಲಿ ಹೆಚ್ಚಿದ ಆತಂಕ

ಗದಗ | ಯುವಕನ ಮೇಲೆ ಹಲ್ಲೆ: ಮೂವರ ಬಂಧನ

Bar Attack: ಗದಗದ ಮುಳಗುಂದನಾಕಾ ಬಳಿಯ ದುರ್ಗಾ ಬಾರ್ ಎದುರು ಬುಧವಾರ ರಾತ್ರಿ ಮೂವರು ಕಿಡಿಗೇಡಿಗಳು ಯುವಕನ ಮೇಲೆ ತಲ್ವಾರ್ ಹಾಗೂ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ನವೆಂಬರ್ 2025, 5:10 IST
ಗದಗ | ಯುವಕನ ಮೇಲೆ ಹಲ್ಲೆ: ಮೂವರ ಬಂಧನ

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ: ರೈತಪರ ಸಂಘಟನೆಗಳ ಅಹೋರಾತ್ರಿ ಧರಣಿ

Farmers Agitation: ಪಟ್ಟಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ 13ನೇ ದಿನಕ್ಕೂ ಮುಂದುವರಿದಿದೆ.
Last Updated 28 ನವೆಂಬರ್ 2025, 5:09 IST
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ: ರೈತಪರ ಸಂಘಟನೆಗಳ ಅಹೋರಾತ್ರಿ ಧರಣಿ

ಗದಗ | ಒತ್ತಡ ನಿರ್ವಹಣೆಗೆ ಕ್ರೀಡಾಕೂಟ ಅಗತ್ಯ: ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌

Sports Importance: ಕರ್ತವ್ಯ ನಿರ್ವಹಣೆಯಲ್ಲಿ ಒತ್ತಡವನ್ನು ತಗ್ಗಿಸಲು ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಅಧಿಕಾರಿ ಮತ್ತು ಸಿಬ್ಬಂದಿಗೆ ಸಲಹೆ ನೀಡಿದರು.
Last Updated 28 ನವೆಂಬರ್ 2025, 5:07 IST
ಗದಗ | ಒತ್ತಡ ನಿರ್ವಹಣೆಗೆ ಕ್ರೀಡಾಕೂಟ ಅಗತ್ಯ: ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌

ಪಡಿತರ ಅಕ್ರಮ ಮಾರಾಟ | ಕಠಿಣ ಕ್ರಮ ಜರುಗಿಸಲಾಗುವುದು: ಡಿ.ಡಿ. ಮೋರನಾಳ

Illegal Ration Sale: ಪಡಿತರ ಅಕ್ರಮ ಮಾರಾಟ ಪ್ರಕರಣ ದೃಢಪಟ್ಟಲ್ಲಿ ಯಾವುದೇ ಸಹಿಷ್ಣುತೆ ಇಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಂಡರಗಿಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಹೇಳಿದರು.
Last Updated 28 ನವೆಂಬರ್ 2025, 5:06 IST
ಪಡಿತರ ಅಕ್ರಮ ಮಾರಾಟ | ಕಠಿಣ ಕ್ರಮ ಜರುಗಿಸಲಾಗುವುದು:  ಡಿ.ಡಿ. ಮೋರನಾಳ

ಅಗಾಧವಾಗಿ ಬೆಳೆದ ವಿಜ್ಞಾನ ಕ್ಷೇತ್ರ: ಮಾಜಿ ಸಚಿವ ಎಸ್.ಎಸ್. ಪಾಟೀಲ

Student Guidance: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತಿ ಹೊಂದಿರುವ ಕಾರಣ ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ಆಸಕ್ತಿ ಹೊಂದಿ ಸಾಧನೆ ಮಾಡಬೇಕೆಂದು ಮುಂಡರಗಿಯಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
Last Updated 28 ನವೆಂಬರ್ 2025, 5:02 IST
ಅಗಾಧವಾಗಿ ಬೆಳೆದ ವಿಜ್ಞಾನ ಕ್ಷೇತ್ರ: ಮಾಜಿ ಸಚಿವ ಎಸ್.ಎಸ್. ಪಾಟೀಲ

ಗದಗ | ‘ಅತಿಥಿ’ಗಳನ್ನು ಬೀದಿಗೆ ತಂದಿದ್ದೇ ಕಾಂಗ್ರೆಸ್‌ ಸಾಧನೆ: ವೆಂಕನಗೌಡ

Lecturers Protest: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅತಿಥಿ ಉಪನ್ಯಾಸಕರು ಸರಕಾರದ ದ್ವಂದ್ವ ನೀತಿಯಿಂದ ಬೀದಿಗೆ ಬಂದಿದ್ದಾರೆ ಎಂದು ಜೆಡಿಎಸ್‌ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಗದಗದಲ್ಲಿ ಟೀಕಿಸಿದರು.
Last Updated 28 ನವೆಂಬರ್ 2025, 5:01 IST
ಗದಗ | ‘ಅತಿಥಿ’ಗಳನ್ನು ಬೀದಿಗೆ ತಂದಿದ್ದೇ ಕಾಂಗ್ರೆಸ್‌ ಸಾಧನೆ: ವೆಂಕನಗೌಡ
ADVERTISEMENT

ಗದಗ | ಅಸ್ಮಿತೆ, ಸಂಸ್ಕೃತಿಯ ಪ್ರತೀಕ ಭಾಷೆ: ಹಲಗತ್ತಿ

Language Significance: ‘ಭಾಷೆ ಮಾತು ಮಾತ್ರವಲ್ಲ, ಮನುಷ್ಯನ ಭಾವನೆ ಹಾಗೂ ಸಂಸ್ಕೃತಿಯ ಪ್ರತಿಬಿಂಬ’ ಎಂದು ಗದಗದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಂಕರ ಹಲಗತ್ತಿ ಅವರು ಭಾಷೆಯ ಮಹತ್ವವನ್ನು ವಿವರಿಸಿದರು.
Last Updated 28 ನವೆಂಬರ್ 2025, 5:00 IST
ಗದಗ | ಅಸ್ಮಿತೆ, ಸಂಸ್ಕೃತಿಯ ಪ್ರತೀಕ ಭಾಷೆ: ಹಲಗತ್ತಿ

ಗದಗ | ಅವಕಾಶ ವಂಚಿತರಾದರೆ ದಯಾಮರಣಕ್ಕೆ ಅರ್ಜಿ: ಹನಮಂತಗೌಡ ಕಲ್ಮನಿ

Guest Lecturers: ಗದಗ: ‘ಅತಿಥಿ ಉಪನ್ಯಾಸಕರನ್ನು ಮಾನವೀಯತೆ ಆಧಾರದ ಮೇಲೆ ಸೇವೆಯಲ್ಲಿ ಮುಂದುವರಿಸಬೇಕು. ಇಲ್ಲವಾದರೆ, ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಹನಮಂತಗೌಡ ಕಲ್ಮನಿ ಎಚ್ಚರಿಸಿದರು.
Last Updated 27 ನವೆಂಬರ್ 2025, 5:18 IST
ಗದಗ | ಅವಕಾಶ ವಂಚಿತರಾದರೆ ದಯಾಮರಣಕ್ಕೆ ಅರ್ಜಿ: ಹನಮಂತಗೌಡ ಕಲ್ಮನಿ

ಮುಳಗುಂದ | ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಪ್ರಕರಣ ದಾಖಲು

Illegal Ration Stock: ಮುಳಗುಂದ: ಇಲ್ಲಿನ ಬಜಾರನಲ್ಲಿರುವ ಧಾನ್ಯಗಳ ವ್ಯಾಪರಸ್ಥ ಸುನೀಲ ಬಸಪ್ಪ ಲಾಳಿ ಎಂಬುವರ ಅಂಗಡಿ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹20,362 ಮೌಲ್ಯದ 9 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
Last Updated 27 ನವೆಂಬರ್ 2025, 5:15 IST
ಮುಳಗುಂದ | ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT