ಬುಧವಾರ, 17 ಡಿಸೆಂಬರ್ 2025
×
ADVERTISEMENT

ಗದಗ

ADVERTISEMENT

ನಿರ್ವಹಣೆ ಕೊರತೆ: ಬಂದ್‌ ಆದ ಜಾಕ್ವೆಲ್‌ಗಳು

ಹರಿಯದ ಕಾಲುವೆ ನೀರು– ಒಣಗುತ್ತಿರುವ ಬೆಳೆಗಳು: ಆತಂಕದಲ್ಲಿ ರೈತರು
Last Updated 17 ಡಿಸೆಂಬರ್ 2025, 8:43 IST
ನಿರ್ವಹಣೆ ಕೊರತೆ: ಬಂದ್‌ ಆದ ಜಾಕ್ವೆಲ್‌ಗಳು

ಮುಂಡರಗಿ: ಸರ್ಕಾರಿ ಶಾಲಾ, ಕಾಲೇಜುಗಳಿಗೆ ವಿಶೇಷ ಅನುದಾನ ಮಂಜೂರಿಗೆ ಆಗ್ರಹ

School Grant Appeal: ಮುಂಡರಗಿ: ನೂರು ವರ್ಷ ಪೂರೈಸಿದ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಿದಂತೆ, ಅನುದಾನಿತ ಶಾಲಾ–ಕಾಲೇಜುಗಳಿಗೂ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಡಾ. ಬಿ.ಜಿ. ಜವಳಿ ಆಗ್ರಹಿಸಿದರು
Last Updated 17 ಡಿಸೆಂಬರ್ 2025, 8:43 IST
ಮುಂಡರಗಿ: ಸರ್ಕಾರಿ ಶಾಲಾ, ಕಾಲೇಜುಗಳಿಗೆ ವಿಶೇಷ ಅನುದಾನ ಮಂಜೂರಿಗೆ ಆಗ್ರಹ

ಗದಗ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಶೂನ್ಯ ಅವಧಿಯಲ್ಲಿ ಪ್ರಸ್ತಾಪ
Last Updated 17 ಡಿಸೆಂಬರ್ 2025, 8:43 IST
ಗದಗ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ

ಆರೋಗ್ಯ ಸೌಲಭ್ಯ; ಎಲ್ಲರಿಗೂ ಜಾಗೃತಿ ಮೂಡಿಸಿ: ಸಿ.ಎಸ್‌.ಶಿವನಗೌಡ್ರ

ಅಂತರರಾಷ್ಟ್ರೀಯ ಸಾರ್ವತ್ರಿಕ ಆರೋಗ್ಯ ವಿಮಾ ದಿನ
Last Updated 17 ಡಿಸೆಂಬರ್ 2025, 8:42 IST
ಆರೋಗ್ಯ ಸೌಲಭ್ಯ; ಎಲ್ಲರಿಗೂ ಜಾಗೃತಿ ಮೂಡಿಸಿ: ಸಿ.ಎಸ್‌.ಶಿವನಗೌಡ್ರ

ಧಾರ್ಮಿಕ ಕಾರ್ಯಕ್ರಮಗಳಿಂದ ಏಕತೆ: ಗುರುಸಿದ್ಧವೀರ ಶ್ರೀ

Religious Event: ತಾಲ್ಲೂಕಿನ ಕೌಜಗೇರಿ ಗ್ರಾಮದಲ್ಲಿ ನೆಡದ ಮಾರುತೇಶ್ವರ ನೂತನ ರಥೋತ್ಸವ ಹಾಗೂ ಧರ್ಮಸಭೆಯನ್ನು ಬೆನಹಾಳ ಸದಾಶಿವ ಮಹಾಂತ ಶಿವಾಚಾರ್ಯರರು ಉದ್ಘಾಟಿಸಿ ಮಾತನಾಡುತ್ತಾ, ಧಾರ್ಮಿಕ ಕಾರ್ಯಗಳು ಮನುಷ್ಯನನ್ನು ಮಹಾ ಮಾನವನನ್ನಾಗಿಸುತ್ತವೆ ಎಂದು ತಿಳಿಸಿದರು.
Last Updated 17 ಡಿಸೆಂಬರ್ 2025, 8:42 IST
ಧಾರ್ಮಿಕ ಕಾರ್ಯಕ್ರಮಗಳಿಂದ ಏಕತೆ: ಗುರುಸಿದ್ಧವೀರ ಶ್ರೀ

ದೇವದಾಸಿ ಮಹಿಳೆಯರ, ಮಕ್ಕಳ ಆಹೋರಾತ್ರಿ ಧರಣಿ 20ರಂದು

Freedom Park Protest: ಆರ್ಥಿಕವಾಗಿ ಪರಾವಲಂಬಿಗಳಾದ ದಲಿತರು, ದೇವದಾಸಿ ಮಹಿಳೆಯರು, ಒಂಟಿ ಮಹಿಳೆಯರು ಹಾಗೂ ಮಸಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ. 20ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ.
Last Updated 17 ಡಿಸೆಂಬರ್ 2025, 8:42 IST
ದೇವದಾಸಿ ಮಹಿಳೆಯರ, ಮಕ್ಕಳ ಆಹೋರಾತ್ರಿ ಧರಣಿ 20ರಂದು

ಒತ್ತಡ ರಹಿತ ಜೀವನಕ್ಕೆ ಯೋಗ ಅವಶ್ಯ: ಡಾ. ಸತೀಶ್‌ ಹೊಂಬಾಳಿ

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ
Last Updated 17 ಡಿಸೆಂಬರ್ 2025, 8:42 IST
ಒತ್ತಡ ರಹಿತ ಜೀವನಕ್ಕೆ ಯೋಗ ಅವಶ್ಯ: ಡಾ. ಸತೀಶ್‌ ಹೊಂಬಾಳಿ
ADVERTISEMENT

ತ್ರಿಶಂಕು ಸ್ಥಿತಿಯಲ್ಲಿ ಕೃಷ್ಣಾಪುರ: ಮಾಲಿನ್ಯದ ಆಗರ

Ron Infrastructure: ರೋಣ ಪುರಸಭೆ ವ್ಯಾಪ್ತಿಗೆ ಒಳಪಟ್ಟ ಮಜರೇ ಗ್ರಾಮ ಕೃಷ್ಣಾಪುರ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿರುವ ಚರಂಡಿಗಳು ಸಂಪೂರ್ಣ ಹದಗೆಟ್ಟಿದ್ದು, ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿರುವುದರಿಂದ ಸಾರ್ವಜನಿಕರು ಅನೈರ್ಮಲ್ಯದ ವಾತಾವರಣದಲ್ಲಿ ಜೀವಿಸುವಂತಾಗಿದೆ.
Last Updated 17 ಡಿಸೆಂಬರ್ 2025, 8:42 IST
ತ್ರಿಶಂಕು ಸ್ಥಿತಿಯಲ್ಲಿ ಕೃಷ್ಣಾಪುರ: ಮಾಲಿನ್ಯದ ಆಗರ

ಗದಗ | 'ವಚನಗಳಿಂದ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನ'

2,775ನೇ ಶಿವಾನುಭವ ಕಾರ್ಯಕ್ರಮದಲ್ಲಿ ಶಾಂತಲಿಂಗ ಸ್ವಾಮೀಜಿ
Last Updated 16 ಡಿಸೆಂಬರ್ 2025, 2:52 IST
ಗದಗ | 'ವಚನಗಳಿಂದ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನ'

ಲಕ್ಷ್ಮೇಶ್ವರ | ಮೆಕ್ಕೆಜೋಳ ಮಾರಾಟಕ್ಕೆ ಚಳಿಯಲ್ಲೇ ಕಾದ ರೈತರು

Support Price Frustration: ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ ಮೆಕ್ಕೆಜೋಳ ಮಾರಾಟಕ್ಕೆ ಭಾನುವಾರ ಮಧ್ಯರಾತ್ರಿ থেকেই ರೈತರು ಚಳಿಯಲ್ಲಿ ಕಾಯುತ್ತಿದ್ದರೂ ಅಧಿಕಾರಿಗಳು ಸೋಮವಾರ ಮಧ್ಯಾಹ್ನದವರೆಗೆ ಖರೀದಿಗೆ ಮುಂದಾಗದಿದ್ದು ಆಕ್ರೋಶ ಮೂಡಿಸಿತು.
Last Updated 16 ಡಿಸೆಂಬರ್ 2025, 2:50 IST
ಲಕ್ಷ್ಮೇಶ್ವರ | ಮೆಕ್ಕೆಜೋಳ ಮಾರಾಟಕ್ಕೆ ಚಳಿಯಲ್ಲೇ ಕಾದ ರೈತರು
ADVERTISEMENT
ADVERTISEMENT
ADVERTISEMENT