ಶನಿವಾರ, 20 ಡಿಸೆಂಬರ್ 2025
×
ADVERTISEMENT

ಗದಗ

ADVERTISEMENT

ಭೂತಾಯಿಗೆ ಚರಗ ಚೆಲ್ಲಿದ ರೈತರು

ಜಿಲ್ಲೆಯಾದ್ಯಂತ ಸಡಗರದ ಎಳ್ಳು ಅಮಾವಾಸ್ಯೆ ಆಚರಣೆ
Last Updated 20 ಡಿಸೆಂಬರ್ 2025, 2:58 IST
ಭೂತಾಯಿಗೆ ಚರಗ ಚೆಲ್ಲಿದ ರೈತರು

ಲಕ್ಷ್ಮೇಶ್ವರ: ರಾಮಗೇರಿಯಲ್ಲಿ ಗೋಮಾತೆಗೆ ಸೀಮಂತ

Unique Tradition: ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಗ್ರಾಮದಲ್ಲಿ ರೈತ ಕುಟುಂಬವೊಂದು ಗರ್ಭ ಧರಿಸಿದ ಎರಡು ಹಸುಗಳಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಮನುಷ್ಯರಂತೆಯೇ ಪ್ರೀತಿ ತೋರಿದ್ದಾರೆ. ಈ ಅಪರೂಪದ ಘಟನೆಗೆ ಗ್ರಾಮಸ್ಥರು ಸಾಕ್ಷಿಯಾದರು.
Last Updated 20 ಡಿಸೆಂಬರ್ 2025, 2:57 IST
ಲಕ್ಷ್ಮೇಶ್ವರ: ರಾಮಗೇರಿಯಲ್ಲಿ ಗೋಮಾತೆಗೆ ಸೀಮಂತ

ಮೆಕ್ಕೆಜೋಳ ಖರೀದಿ ಮತ್ತು ನೋಂದಣಿ ತ್ವರಿತಗೊಳಿಸಲು ಆಗ್ರಹ

Farmers Demand: ಮೆಕ್ಕೆಜೋಳದ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು, ಕೂಡಲೇ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಮತ್ತು ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸರ್ಕಾರವನ್ನು ಆಗ್ರಹಿಸಿದ್ದಾರೆ.
Last Updated 20 ಡಿಸೆಂಬರ್ 2025, 2:56 IST
ಮೆಕ್ಕೆಜೋಳ ಖರೀದಿ ಮತ್ತು ನೋಂದಣಿ ತ್ವರಿತಗೊಳಿಸಲು ಆಗ್ರಹ

ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆ: ಗುರಿ ಸಾಧಿಸದಿದ್ದರೆ ನೋಟಿಸ್‌ ಜಾರಿ

ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ
Last Updated 20 ಡಿಸೆಂಬರ್ 2025, 2:54 IST
ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆ: ಗುರಿ ಸಾಧಿಸದಿದ್ದರೆ ನೋಟಿಸ್‌ ಜಾರಿ

ವಾಣಿಜ್ಯೋದ್ಯಮ ಸಂಸ್ಥೆ ಮಹಿಳಾ ಘಟಕ: ಜ್ಯೋತಿ ದಾನಪ್ಪಗೌಡ್ರ ಅಧಿಕಾರ ಸ್ವೀಕಾರ

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಹಿಳಾ ಘಟಕ
Last Updated 20 ಡಿಸೆಂಬರ್ 2025, 2:53 IST
ವಾಣಿಜ್ಯೋದ್ಯಮ ಸಂಸ್ಥೆ ಮಹಿಳಾ ಘಟಕ: ಜ್ಯೋತಿ ದಾನಪ್ಪಗೌಡ್ರ ಅಧಿಕಾರ ಸ್ವೀಕಾರ

ಗದಗ: ಆಯುಷ್‌ ಕಚೇರಿ ಮೇಲೆ ಲೋಕಾ ದಾಳಿ

Corruption Allegation: ಔಷಧಿ ಖರೀದಿ ಟೆಂಡರ್‌ನಲ್ಲಿ ೩೦ ಪರ್ಸೆಂಟ್ ಕಮಿಷನ್ ಕೇಳಿದ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಆಯುಷ್‌ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.
Last Updated 20 ಡಿಸೆಂಬರ್ 2025, 2:49 IST
ಗದಗ: ಆಯುಷ್‌ ಕಚೇರಿ ಮೇಲೆ ಲೋಕಾ ದಾಳಿ

ಏಳು ಶಾಲಾ ವಾಹನಗಳ ಮೇಲೆ ಪ್ರಕರಣ ದಾಖಲು

ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಶಾಲಾ ವಾಹನಗಳ ತಪಾಸಣೆ
Last Updated 20 ಡಿಸೆಂಬರ್ 2025, 2:46 IST
ಏಳು ಶಾಲಾ ವಾಹನಗಳ ಮೇಲೆ ಪ್ರಕರಣ ದಾಖಲು
ADVERTISEMENT

ಎಳ್ಳು ಅಮವಾಸ್ಯೆ ಸಂಭ್ರಮ: ಹಿಂಗಾರು ಬೆಳೆಗಳಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಣೆ

Farmers Celebration: ನರಗುಂದ: ಬಯಲು ಸೀಮೆಯ ರೈತರ ಹಬ್ಬವೆಂದೇ ಕರೆಯಲ್ಪಡುವ ಎಳ್ಳ ಅಮವಾಸ್ಯೆ ಆಚರಣೆ ಸಂಭ್ರಮ ಶುಕ್ರವಾರ ನಡೆಯಲಿದೆ. ಆದರೆ, ರೈತರು ಮುಂಗಾರಿನ ಮುನಿಸಿನ ನಡುವೆ, ಹಿಂಗಾರಿನ ಅಸಮರ್ಪಕ ಹವಾಮಾನದ ನಡುವೆ ಬೆಳೆದ ಬೆಳೆಗಳಿಗೆ ಪೂಜೆ ಸಲ್ಲಿಸಿ ಎಳ್ಳ ಅಮವಾಸ್ಯೆ
Last Updated 19 ಡಿಸೆಂಬರ್ 2025, 4:33 IST
ಎಳ್ಳು ಅಮವಾಸ್ಯೆ ಸಂಭ್ರಮ: ಹಿಂಗಾರು ಬೆಳೆಗಳಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಣೆ

ಎಳ್ಳು ಅಮವಾಸ್ಯೆ | ಭೂತಾಯಿಗೆ ಪೂಜೆ: ಸಂಭ್ರಮದ ಹಬ್ಬ

Farmers Festival: ಅನ್ನ ನೀಡುವ ಭೂತಾಯಿ ಹಾಗೂ ಹೊಲದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಬೆಳೆಗೆ ಸಂಭ್ರಮದಿಂದ ಪೂಜೆ ಸಲ್ಲಿಸುವ ಹಬ್ಬ ಎಳ್ಳು ಅಮವಾಸ್ಯೆಗೆ ತಾಲ್ಲೂಕಿನ ರೈತರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
Last Updated 19 ಡಿಸೆಂಬರ್ 2025, 4:25 IST
ಎಳ್ಳು ಅಮವಾಸ್ಯೆ | ಭೂತಾಯಿಗೆ ಪೂಜೆ: ಸಂಭ್ರಮದ ಹಬ್ಬ

ಲಕ್ಷ್ಮೇಶ್ವರ | ಮೆಕ್ಕೆಜೋಳ ಖರೀದಿ ಸ್ಥಗಿತ: ರೈತರಿಗೆ ತೊಂದರೆ

ಪಾವತಿಯಾಗದ ಬಿಲ್‌: ಸಾಲುಗಟ್ಟಿ ನಿಂತ ರೈತರ ಟ್ರ್ಯಾಕ್ಟರ್‌ಗಳು
Last Updated 19 ಡಿಸೆಂಬರ್ 2025, 4:23 IST
ಲಕ್ಷ್ಮೇಶ್ವರ | ಮೆಕ್ಕೆಜೋಳ ಖರೀದಿ ಸ್ಥಗಿತ: ರೈತರಿಗೆ ತೊಂದರೆ
ADVERTISEMENT
ADVERTISEMENT
ADVERTISEMENT