ಲಕ್ಷ್ಮೇಶ್ವರ | ರಾಶಿಯಲ್ಲೇ ಮೊಳಕೆಯೊಡೆದ ಗೋವಿನಜೋಳ: ರೈತರ ಸಂಕಷ್ಟ ಇಮ್ಮಡಿಸಿದ ಮಳೆ
Crop Loss Karnataka: ಲಕ್ಷ್ಮೇಶ್ವರ: ಈ ವರ್ಷದ ಮಳೆ ರೈತರ ಪಾಲಿಗೆ ವೈರಿಯಾಗಿ ಪರಿಣಮಿಸಿದ್ದು ಈಗಾಗಲೇ ಹೆಸರು, ಕಂಠಿಶೇಂಗಾ, ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ಬೆಳೆಗಳನ್ನು ಆಹುತಿ ಪಡೆದಿದೆ. ಇದೀಗ ಗೋವಿನಜೋಳ ಕೂಡ ಇದೇ ಹಾದಿಯಲ್ಲಿದ್ದು ರೈತರಿಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ.Last Updated 27 ಅಕ್ಟೋಬರ್ 2025, 2:53 IST