ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಗದಗ

ADVERTISEMENT

ಗಜೇಂದ್ರಗಡ | ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಿ: ಎಂ.ಎಸ್. ಹಡಪದ

Bagar Hukum Protest: ಗಜೇಂದ್ರಗಡದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ತ್ವರಿತವಾಗಿ ಸಾಗುವಳಿ ಚೀಟಿ ಮತ್ತು ಹಕ್ಕುಪತ್ರ ನೀಡಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
Last Updated 17 ಸೆಪ್ಟೆಂಬರ್ 2025, 4:49 IST
ಗಜೇಂದ್ರಗಡ | ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಿ: ಎಂ.ಎಸ್. ಹಡಪದ

ನರಗುಂದ: ರೈತರ ಸಾಲ ಮನ್ನಾ ಆಗ್ರಹಿಸಿ ಪ್ರತಿಭಟನೆ

Loan Waiver Demand: ನರಗುಂದದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವ ರೈತರು ಬೆಳೆಸಾಲ ಮನ್ನಾ, ಬೆಳೆವಿಮೆ ಹಣ ಬಿಡುಗಡೆ ಹಾಗೂ ಪರಿಹಾರ ನೀಡಬೇಕು ಎಂದು ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.
Last Updated 17 ಸೆಪ್ಟೆಂಬರ್ 2025, 4:48 IST
ನರಗುಂದ: ರೈತರ ಸಾಲ ಮನ್ನಾ ಆಗ್ರಹಿಸಿ ಪ್ರತಿಭಟನೆ

ಮುಂಡರಗಿ | ಬೆಳೆಹಾನಿ: ರೈತರ ಜಮೀನು ಪರಿಶೀಲಿಸಿದ ಜಿಲ್ಲಾಧಿಕಾರಿ

Farmer Land Inspection: ಮುಂಡರಗಿಯಲ್ಲಿ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬಸಿ ನೀರಿನಿಂದ ಹಾನಿಗೊಳಗಾದ ರೈತರ ಜಮೀನುಗಳನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪರಿಶೀಲಿಸಿ ವರದಿ ಸಲ್ಲಿಸುವ ಭರವಸೆ ನೀಡಿದರು.
Last Updated 17 ಸೆಪ್ಟೆಂಬರ್ 2025, 4:48 IST
ಮುಂಡರಗಿ | ಬೆಳೆಹಾನಿ: ರೈತರ ಜಮೀನು ಪರಿಶೀಲಿಸಿದ ಜಿಲ್ಲಾಧಿಕಾರಿ

ಲಕ್ಷ್ಮೇಶ್ವರ: ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

Bus Delay Issue: ಲಕ್ಷ್ಮೇಶ್ವರದಲ್ಲಿ ಶಾಲಾ-ಕಾಲೇಜು ಸಮಯಕ್ಕೆ ಬಸ್ ಬಿಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ತಡೆದು ಪ್ರತಿಭಟನೆ ನಡೆಸಿ ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 17 ಸೆಪ್ಟೆಂಬರ್ 2025, 4:47 IST
ಲಕ್ಷ್ಮೇಶ್ವರ: ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

ಮುಳಗುಂದ | ಮೂಲಸೌಲಭ್ಯ ವಂಚಿತ ಅಶ್ವಿನಿ ನಗರ: ಗ್ರಾಮಸ್ಥರ ಆಕ್ರೋಶ

ರಸ್ತೆ, ಚರಂಡಿ ನಿರ್ಮಾಣ, ಸ್ವಚ್ಛತೆ ಮರೀಚಿಕೆ
Last Updated 17 ಸೆಪ್ಟೆಂಬರ್ 2025, 4:47 IST
ಮುಳಗುಂದ | ಮೂಲಸೌಲಭ್ಯ ವಂಚಿತ ಅಶ್ವಿನಿ ನಗರ: ಗ್ರಾಮಸ್ಥರ ಆಕ್ರೋಶ

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ: ಒಬ್ಬರಿಗಾಗಿ ಶೋಧ

Health Worker Rescue: ರೋಣ ತಾಲ್ಲೂಕಿನ ಯಾ.ಸ.ಹಡಗಲಿ–ಕೌಜಗೇರಿ ಮಧ್ಯೆ ಇರುವ ಹಳ್ಳವನ್ನು ದಾಟುವಾಗ ಕೊಚ್ಚಿ ಹೋಗುತ್ತಿದ್ದ ಮೂವರು ಆರೋಗ್ಯ ಸಿಬ್ಬಂದಿಯಿಂದ ಇಬ್ಬರನ್ನು ರಕ್ಷಿಸಲಾಗಿದ್ದು, ಒಬ್ಬರಿಗಾಗಿ ಶೋಧ ಮುಂದುವರೆದಿದೆ.
Last Updated 16 ಸೆಪ್ಟೆಂಬರ್ 2025, 20:11 IST
ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ: ಒಬ್ಬರಿಗಾಗಿ ಶೋಧ

ಮುಂಡರಗಿ | ಮತದಾನವು ಪ್ರಜಾಪ್ರಭುತ್ವದ ಅಡಿಪಾಯ: ತಹಶೀಲ್ದಾರ್ ಎರ್ರಿಸ್ವಾಮಿ

Voting Awareness: ಮತದಾನವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಜಾಗೃತಿ ಮೂಡಿಸಲು ಮುಂಡರಗಿಯಲ್ಲಿ ಪ್ರಜಾಪ್ರಭುತ್ವ ದಿನ ಆಚರಣೆ ನಡೆಯಿತು.
Last Updated 16 ಸೆಪ್ಟೆಂಬರ್ 2025, 3:10 IST
ಮುಂಡರಗಿ | ಮತದಾನವು ಪ್ರಜಾಪ್ರಭುತ್ವದ ಅಡಿಪಾಯ: ತಹಶೀಲ್ದಾರ್ ಎರ್ರಿಸ್ವಾಮಿ
ADVERTISEMENT

ಪಡಿತರ ಚೀಟಿ | ಅರ್ಹ ಕುಟುಂಬಗಳ ಸಮೀಕ್ಷೆ ನಡೆಸಿ: ಅಶೋಕ ಮಂದಾಲಿ

ಗದಗ ತಾಲ್ಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ: ಅಶೋಕ ಮಂದಾಲಿ
Last Updated 16 ಸೆಪ್ಟೆಂಬರ್ 2025, 3:09 IST
ಪಡಿತರ ಚೀಟಿ | ಅರ್ಹ ಕುಟುಂಬಗಳ ಸಮೀಕ್ಷೆ ನಡೆಸಿ: ಅಶೋಕ ಮಂದಾಲಿ

ನರಗುಂದ | ಬೆಳೆಹಾನಿ: ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಬೆಳೆಹಾನಿ ಪರಿಹಾರ ವಿತರಣೆಗೆ ಶಾಸಕ ಸಿ.ಸಿ. ಪಾಟೀಲ ಆಗ್ರಹ
Last Updated 16 ಸೆಪ್ಟೆಂಬರ್ 2025, 3:07 IST
ನರಗುಂದ | ಬೆಳೆಹಾನಿ: ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಪುಟ್ಟರಾಜ ಗವಾಯಿಗಳು ಸದಾ ಸ್ಮರಣೀಯರು: ಪ್ರಭುಲಿಂಗ ಸ್ವಾಮೀಜಿ

ಪಂ.ಪುಟ್ಟರಾಜ ಕವಿ ಶಿವಯೋಗಿಗಳ 15ನೇ ಪುಣ್ಯಸ್ಮರಣೋತ್ಸವ
Last Updated 16 ಸೆಪ್ಟೆಂಬರ್ 2025, 3:06 IST
ಪುಟ್ಟರಾಜ ಗವಾಯಿಗಳು ಸದಾ ಸ್ಮರಣೀಯರು: ಪ್ರಭುಲಿಂಗ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT