ಗುರುವಾರ, 3 ಜುಲೈ 2025
×
ADVERTISEMENT

ಗದಗ

ADVERTISEMENT

ಹೈನೋದ್ಯಮ ಚಟುವಟಿಕೆಗಳಿಗೆ ಕೆಎಂಎಫ್ ಮಾದರಿ: ಎಚ್.ಜಿ. ಹಿರೇಗೌಡ್ರ

‘ಹಾಲು ಉತ್ಪಾದನೆ, ಶೇಖರಣೆ, ಸಂಸ್ಕರಣೆ, ಮಾರಾಟ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಕೆಎಂಎಫ್ ಸಮರ್ಥವಾಗಿ ನಿರ್ವಹಿಸುತ್ತಿದ್ದು, ಹೈನೋದ್ಯಮ ಚಟುವಟಿಕೆಗಳಿಗೆ ಮಾದರಿಯಾಗಿದೆ’ ಎಂದು ಕೆಎಂಎಫ್‌ ಧಾರವಾಡ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಹೇಳಿದರು.
Last Updated 2 ಜುಲೈ 2025, 15:30 IST
ಹೈನೋದ್ಯಮ ಚಟುವಟಿಕೆಗಳಿಗೆ ಕೆಎಂಎಫ್ ಮಾದರಿ: ಎಚ್.ಜಿ. ಹಿರೇಗೌಡ್ರ

ಲಕ್ಷ್ಮೇಶ್ವರ | ತೆರಿಗೆ ಹಣ ಸಮರ್ಪಕವಾಗಿ ಬಳಕೆಯಾಗಲಿ: ಮಹೇಶ ಕಲಘಟಗಿ

‘ಪುರಸಭೆಯಲ್ಲಿ ಸಂಗ್ರಹವಾದ ತೆರಿಗೆ ಹಣ ಸಮರ್ಪಕವಾಗಿ ಬಳಕೆಯಾಗದೇ ಅಭಿವೃದ್ದಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.
Last Updated 2 ಜುಲೈ 2025, 14:30 IST
ಲಕ್ಷ್ಮೇಶ್ವರ | ತೆರಿಗೆ ಹಣ ಸಮರ್ಪಕವಾಗಿ ಬಳಕೆಯಾಗಲಿ: ಮಹೇಶ ಕಲಘಟಗಿ

ಕೆರೆಗೆ ನೀರು ತುಂಬಿಸಲು ರೈತರ ಆಗ್ರಹ

ತಾಂಬ್ರಗುಂಡಿ ಗ್ರಾಮದ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಮಂಗಳವಾರ ಸಂಜೆ ಪಟ್ಟಣದ ನೀರಾವರಿ ಇಲಾಖೆಯ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
Last Updated 2 ಜುಲೈ 2025, 14:23 IST
ಕೆರೆಗೆ ನೀರು ತುಂಬಿಸಲು ರೈತರ ಆಗ್ರಹ

ಲಕ್ಷ್ಮೇಶ್ವರ: ಠೇವಣಿ ಹಣ ಕೊಡಿಸಲು ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ: ಠೇವಣಿ ಹಣ ಕೊಡಿಸಲು ಆಗ್ರಹಿಸಿ ಮನವಿ
Last Updated 2 ಜುಲೈ 2025, 14:03 IST
ಲಕ್ಷ್ಮೇಶ್ವರ: ಠೇವಣಿ ಹಣ ಕೊಡಿಸಲು ಆಗ್ರಹಿಸಿ ಮನವಿ

ಮುಂಡರಗಿ: ಮಲೆನಾಡಿನ ಮಳೆಯಿಂದ ಬ್ಯಾರೇಜ್ ಭರ್ತಿ

ಮೂರು ಗೇಟ್‌ಗಳ ಮೂಲಕ ಬಂದಷ್ಟೇ ಪ್ರಮಾಣದ ನೀರು ಹೊರಕ್ಕೆ
Last Updated 2 ಜುಲೈ 2025, 5:44 IST
ಮುಂಡರಗಿ: ಮಲೆನಾಡಿನ ಮಳೆಯಿಂದ ಬ್ಯಾರೇಜ್ ಭರ್ತಿ

ಲಕ್ಷ್ಮೇಶ್ವರ | ಚರಂಡಿ ಸಮಸ್ಯೆ: ಮನೆಗಳಿಗೆ ನುಗ್ಗುವ ಮಳೆ ನೀರು

ಮಳೆಗಾಲದಲ್ಲಿ ಮಳೆನೀರು ಹತ್ತಾರು ಮನೆಗಳಿಗೆ ನುಗ್ಗಿ ದೊಡ್ಡ ಅವಾಂತರ ಸೃಷ್ಟಿ
Last Updated 2 ಜುಲೈ 2025, 5:37 IST
ಲಕ್ಷ್ಮೇಶ್ವರ | ಚರಂಡಿ ಸಮಸ್ಯೆ: ಮನೆಗಳಿಗೆ ನುಗ್ಗುವ ಮಳೆ ನೀರು

ನರೇಗಲ್: ಫ್ಲೋರೋಸಿಸ್ ರೋಗ ತಡೆಗೆ ಜಾಗೃತಿ

ನರೇಗಲ್: ‘ಫ್ಲೋರೈಡ್ ಅಂಶ ಹೆಚ್ಚಾಗಿರುವ ಆಹಾರ ಹಾಗೂ ನೀರು ಸೇವನೆಯಿಂದ ಫ್ಲೋರೋಸಿಸ್ ಕಾಯಿಲೆ ಬರುತ್ತದೆ. ಇದನ್ನು ತಡೆಗಟ್ಟುವುದು ಅತ್ಯಂತ ಅವಶ್ಯಕ’ ಎಂದು ಜಿಲ್ಲಾ ಫ್ಲೋರೋಸಿಸ್ ಪ್ರಯೋಗ ಶಾಲಾ ತಂತ್ರಜ್ಞ ಎಸ್.ಕೆ ಚೌಡಾಣ್ಣವರ ಹೇಳಿದರು.
Last Updated 1 ಜುಲೈ 2025, 13:52 IST
ನರೇಗಲ್: ಫ್ಲೋರೋಸಿಸ್ ರೋಗ ತಡೆಗೆ ಜಾಗೃತಿ
ADVERTISEMENT

ಸಮಾಜ ಸೇವೆ ಪ್ರತಿಯೊಬ್ಬ ಮಾನವನ ಕರ್ತವ್ಯ: ಬಸವಲಿಂಗ ಸ್ವಾಮೀಜಿ

ಅನನ್ಯ ಅಭಿನಂದನಾ ಗ್ರಂಥ ಲೋಕಾರ್ಪಣೆ: ಬಸವಲಿಂಗ ಸ್ವಾಮೀಜಿ
Last Updated 1 ಜುಲೈ 2025, 13:09 IST
ಸಮಾಜ ಸೇವೆ ಪ್ರತಿಯೊಬ್ಬ ಮಾನವನ ಕರ್ತವ್ಯ: ಬಸವಲಿಂಗ ಸ್ವಾಮೀಜಿ

ಬಸವಣ್ಣನವರು ಪ್ರಜಾಪ್ರಭುತ್ವದ ಪ್ರೇರಣೆ: ಆರ್.ಕೆ.ರಾಯನಗೌಡರ

ಶರಣ ಚಿಂತನ ಮಾಲೆ: ನಿವೃತ್ತ ಉಪನ್ಯಾಸಕ ಆರ್.ಕೆ.ರಾಯನಗೌಡರ
Last Updated 1 ಜುಲೈ 2025, 12:58 IST
ಬಸವಣ್ಣನವರು ಪ್ರಜಾಪ್ರಭುತ್ವದ ಪ್ರೇರಣೆ: ಆರ್.ಕೆ.ರಾಯನಗೌಡರ

ಗ್ರಾಮೀಣ ಜನರ ಪ್ರೀತಿಯ ವೈದ್ಯ ಡಾ. ಜಿ. ಕೆ. ಕಾಳೆ.

70ರ ದಶಕದಲ್ಲಿ ಎಂ.ಬಿ.ಬಿ.ಎಸ್.‌ ಪದವಿ ಪೂರೈಸಿದ ಡಾ. ಜಿ.ಕೆ. ಕಾಳೆ ‌
Last Updated 1 ಜುಲೈ 2025, 6:56 IST
ಗ್ರಾಮೀಣ ಜನರ ಪ್ರೀತಿಯ ವೈದ್ಯ ಡಾ. ಜಿ. ಕೆ. ಕಾಳೆ.
ADVERTISEMENT
ADVERTISEMENT
ADVERTISEMENT