ಗುರುವಾರ, 27 ನವೆಂಬರ್ 2025
×
ADVERTISEMENT

ಗದಗ

ADVERTISEMENT

ಗದಗ | ಅವಕಾಶ ವಂಚಿತರಾದರೆ ದಯಾಮರಣಕ್ಕೆ ಅರ್ಜಿ: ಹನಮಂತಗೌಡ ಕಲ್ಮನಿ

Guest Lecturers: ಗದಗ: ‘ಅತಿಥಿ ಉಪನ್ಯಾಸಕರನ್ನು ಮಾನವೀಯತೆ ಆಧಾರದ ಮೇಲೆ ಸೇವೆಯಲ್ಲಿ ಮುಂದುವರಿಸಬೇಕು. ಇಲ್ಲವಾದರೆ, ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಹನಮಂತಗೌಡ ಕಲ್ಮನಿ ಎಚ್ಚರಿಸಿದರು.
Last Updated 27 ನವೆಂಬರ್ 2025, 5:18 IST
ಗದಗ | ಅವಕಾಶ ವಂಚಿತರಾದರೆ ದಯಾಮರಣಕ್ಕೆ ಅರ್ಜಿ: ಹನಮಂತಗೌಡ ಕಲ್ಮನಿ

ಮುಳಗುಂದ | ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಪ್ರಕರಣ ದಾಖಲು

Illegal Ration Stock: ಮುಳಗುಂದ: ಇಲ್ಲಿನ ಬಜಾರನಲ್ಲಿರುವ ಧಾನ್ಯಗಳ ವ್ಯಾಪರಸ್ಥ ಸುನೀಲ ಬಸಪ್ಪ ಲಾಳಿ ಎಂಬುವರ ಅಂಗಡಿ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹20,362 ಮೌಲ್ಯದ 9 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
Last Updated 27 ನವೆಂಬರ್ 2025, 5:15 IST
ಮುಳಗುಂದ | ಪಡಿತರ ಅಕ್ಕಿ ಅಕ್ರಮ ಸಂಗ್ರಹ: ಪ್ರಕರಣ ದಾಖಲು

ಮುಳಗುಂದ | ಕನ್ನಡ ಭಾಷೆ ಎಲ್ಲರ ಮನದ ಭಾಷೆಯಾಗಲಿ: ಅನ್ನದಾನ ಹಿರೇಮಠ

Language Awareness: ಮುಳಗುಂದ: ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡ ಭಾಷೆ ಎಲ್ಲರ ಮನ ಹಾಗೂ ಮನೆಯ ಭಾಷೆಯಾಗಿರಬೇಕು’ ಎಂದು ಸಾಹಿತಿ ಅನ್ನದಾನ ಹಿರೇಮಠ ಹೇಳಿದರು. ಇಲ್ಲಿನ ಆರ್.ಎನ್. ದೇಶಪಾಂಡೆ ಮಹಾವಿದ್ಯಾಲಯದಲ್ಲಿ ನಾಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Last Updated 27 ನವೆಂಬರ್ 2025, 5:13 IST
ಮುಳಗುಂದ | ಕನ್ನಡ ಭಾಷೆ ಎಲ್ಲರ ಮನದ ಭಾಷೆಯಾಗಲಿ: ಅನ್ನದಾನ ಹಿರೇಮಠ

ಮುಳಗುಂದ | ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

Farmers Protest: ಮುಳಗುಂದ: ಇಲ್ಲಿಯ ರೈತ ಸಂಘದ ಸದಸ್ಯರು ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಗದಗ-ಲಕ್ಷ್ಮೇಶ್ವರ ರಸ್ತೆಯ ಬಸಾಪೂರ ಕ್ರಾಸ್ ಬಳಿ ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
Last Updated 27 ನವೆಂಬರ್ 2025, 5:11 IST
ಮುಳಗುಂದ | ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

ಮುಂಡರಗಿ | ಸಮಾನತೆ ನೀಡಿದ ಅಂಬೇಡ್ಕರ್ ಸ್ಮರಣೀಯ: ಎರ್ರಿಸ್ವಾಮಿ ಪಿ.ಎಸ್

Constitution Day: ಮುಂಡರಗಿ: ‘ಭಾತರ ಸಂವಿಧಾನ ಜಗತ್ತಿನಲ್ಲೆಯೇ ಶ್ರೇಷ್ಠವಾದ ಸಂವಿಧಾನ. ದೇಶದ ನಾಗರಿಕರಿಗೆ ಸಂವಿಧಾನದ ಮೂಲಕ ಸಮಾನ ಹಕ್ಕು ನೀಡಿದ ಕೀರ್ತಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ’ ಎಂದು ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
Last Updated 27 ನವೆಂಬರ್ 2025, 5:09 IST
ಮುಂಡರಗಿ | ಸಮಾನತೆ ನೀಡಿದ ಅಂಬೇಡ್ಕರ್ ಸ್ಮರಣೀಯ: ಎರ್ರಿಸ್ವಾಮಿ ಪಿ.ಎಸ್

ಗದಗ | ನಗರದಲ್ಲಿ ಚಿರತೆ ಸಂಚಾರ: ಭೀತಿಯಲ್ಲಿ ಜನರು

Urban Wildlife: ಗದಗ: ನಗರದ ಪಂಚಾಕ್ಷರಿ ಬಡಾವಣೆಯ ಆರನೇ ಕ್ರಾಸ್‌ ಹಾಗೂ ಎಪಿಎಂಸಿ ಬಳಿ ಚಿರತೆ ಸಂಚಾರ ಕಂಡುಬಂದಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಬುಧವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಚಿರತೆ ಸಂಚರಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
Last Updated 27 ನವೆಂಬರ್ 2025, 5:07 IST
ಗದಗ | ನಗರದಲ್ಲಿ ಚಿರತೆ ಸಂಚಾರ: ಭೀತಿಯಲ್ಲಿ ಜನರು

ಗದಗ | ಸಂವಿಧಾನ ದೇಶದ ಆಡಳಿತ ವ್ಯವಸ್ಥೆಯ ಬುನಾದಿ: ಪ್ರೊ. ಸುರೇಶ ವಿ.ನಾಡಗೌಡರ

Constitution Day: ಗದಗ: ‘ಭಾರತೀಯ ಸಂವಿಧಾನವು ನಮ್ಮ ರಾಷ್ಟ್ರೀಯ ಕಾನೂನು ಮತ್ತು ಆಡಳಿತ ವ್ಯವಸ್ಥೆಯ ಬುನಾದಿಯಾಗಿದೆ. ಸಂವಿಧಾನದ ಸಂಪೂರ್ಣ ಆತ್ಮ ಮತ್ತು ಆಶಯ ಪ್ರಸ್ತಾವನೆಯಲ್ಲೇ ಅಡಗಿದೆ’ ಎಂದು ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಹೇಳಿದರು.
Last Updated 27 ನವೆಂಬರ್ 2025, 5:06 IST
ಗದಗ | ಸಂವಿಧಾನ ದೇಶದ ಆಡಳಿತ ವ್ಯವಸ್ಥೆಯ ಬುನಾದಿ: ಪ್ರೊ. ಸುರೇಶ ವಿ.ನಾಡಗೌಡರ
ADVERTISEMENT

ಗದಗ | ಅತಿಥಿಗಳ ಪರಿಸ್ಥಿತಿಗೆ ಉನ್ನತ ಶಿಕ್ಷಣ ಇಲಾಖೆಯೇ ಹೊಣೆ: ಎಸ್‌.ವಿ. ಸಂಕನೂರ

Higher Education Issues: ಗದಗ: ‘ಹಲವು ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪಾಠ ಮಾಡುತ್ತಿರುವ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬೀಳುವಂತಾಗಿದ್ದು ಅವರ ಈ ಪರಿಸ್ಥಿತಿಗೆ ಉನ್ನತ ಶಿಕ್ಷಣ ವಿಭಾಗವೇ ಹೊಣೆ’ ಎಂದು ಎಸ್‌.ವಿ. ಸಂಕನೂರ ಆರೋಪಿಸಿದರು
Last Updated 26 ನವೆಂಬರ್ 2025, 5:16 IST
ಗದಗ | ಅತಿಥಿಗಳ ಪರಿಸ್ಥಿತಿಗೆ ಉನ್ನತ ಶಿಕ್ಷಣ ಇಲಾಖೆಯೇ ಹೊಣೆ: ಎಸ್‌.ವಿ. ಸಂಕನೂರ

ಲಕ್ಷ್ಮೇಶ್ವರ | ಸರ್ಕಾರ ರೈತರ ಬೇಡಿಕೆ ಈಡೇರಿಸಲಿ: ಫಕ್ಕೀರಸಿದ್ಧರಾಮ ಸ್ವಾಮೀಜಿ

Maize Procurement: ಲಕ್ಷ್ಮೇಶ್ವರ: ‘ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಸರ್ಕಾರ ಕೂಡಲೇ ಆರಂಭಿಸಿ ರೈತರ ಸಹಾಯಕ್ಕೆ ಬರಬೇಕು’ ಎಂದು ಶಿರಹಟ್ಟಿ ಸಂಸ್ಥಾನಮಠದ ಫಕ್ಕೀರಸಿದ್ಧರಾಮ ಸ್ವಾಮೀಜಿ ಹೇಳಿದರು.
Last Updated 26 ನವೆಂಬರ್ 2025, 5:13 IST
ಲಕ್ಷ್ಮೇಶ್ವರ | ಸರ್ಕಾರ ರೈತರ ಬೇಡಿಕೆ ಈಡೇರಿಸಲಿ: ಫಕ್ಕೀರಸಿದ್ಧರಾಮ ಸ್ವಾಮೀಜಿ

ಗದಗ | ಶಿಲ್ಪಕಲೆ ಉಳಿವಿಗೆ ಜನರ ಸಹಭಾಗಿತ್ವವೂ ಮುಖ್ಯ: ಬಸವರಾಜ ಹೊರಟ್ಟಿ

Heritage Conservation: ಗದಗ: ‘ಶಿಲ್ಪಕಲೆಗಳು ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತವೆ. ಅವುಗಳ ಉಳಿವಿಗೆ ಸರ್ಕಾರ ಪ್ರಯತ್ನ ನಡೆಸಿದ್ದು ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯವಾಗಿದೆ’ ಎಂದು ಬಸವರಾಜ ಹೊರಟ್ಟಿ ಹೇಳಿದರು
Last Updated 26 ನವೆಂಬರ್ 2025, 5:10 IST
ಗದಗ | ಶಿಲ್ಪಕಲೆ ಉಳಿವಿಗೆ ಜನರ ಸಹಭಾಗಿತ್ವವೂ ಮುಖ್ಯ: ಬಸವರಾಜ ಹೊರಟ್ಟಿ
ADVERTISEMENT
ADVERTISEMENT
ADVERTISEMENT