ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಗದಗ

ADVERTISEMENT

ಮಿಡಿಸೌತೆ ಬೆಳೆಗಾರರಿಗೆ ಮೋಸ: ಆರೋಪ

Crop Payment Issue: ಯಲಬುರ್ಗಾ ಹಾಗೂ ಕುಷ್ಟಗಿ ತಾಲ್ಲೂಕುಗಳ ರೈತರು ಮಿಡಿಸೌತೆ ಬೆಳೆದ ಹಣಕ್ಕಾಗಿ ಮೂರು ತಿಂಗಳಿಂದ ಕಾದು ನಿರೀಕ್ಷಿಸುತ್ತಿದ್ದು, ಗಜೇಂದ್ರಗಡದ ಪ್ರೆಶರ್‌ ಅಗ್ರೋ ಕಂಪನಿ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Last Updated 5 ಡಿಸೆಂಬರ್ 2025, 6:28 IST
ಮಿಡಿಸೌತೆ ಬೆಳೆಗಾರರಿಗೆ ಮೋಸ: ಆರೋಪ

ಗಜೇಂದ್ರಗಡ: ಕಾಲಕಾಲೇಶ್ವರ ಕಾರ್ತಿಕೋತ್ಸವ ಸಂಭ್ರಮ

Temple Celebration: ಗಜೇಂದ್ರಗಡದ ಪ್ರಸಿದ್ಧ ಕಾಲಕಾಲೇಶ್ವರ ದೇವಾಲಯದಲ್ಲಿ ಕಾರ್ತಿಕೋತ್ಸವ ಭಕ್ತಿಭಾವದಿಂದ ನಡೆಯಿದ್ದು, ಸಾವಿರಾರು ಭಕ್ತರು ದೀಪ ಹಚ್ಚಿ ದೇವರ ದರ್ಶನ ಪಡೆದು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
Last Updated 5 ಡಿಸೆಂಬರ್ 2025, 6:26 IST
ಗಜೇಂದ್ರಗಡ: ಕಾಲಕಾಲೇಶ್ವರ ಕಾರ್ತಿಕೋತ್ಸವ ಸಂಭ್ರಮ

ನರೇಗಲ್:‌ ಪೌರ ನೌಕರರ ಅನಿರ್ದಿಷ್ಟಾವಧಿ ಹೋರಾಟ 5ರಿಂದ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಲ್ಲಾ ಕಾರ್ಯ ಸ್ಥಗಿತಗೊಳಿಸಿ ಹೋರಾಟ
Last Updated 5 ಡಿಸೆಂಬರ್ 2025, 6:23 IST
ನರೇಗಲ್:‌ ಪೌರ ನೌಕರರ ಅನಿರ್ದಿಷ್ಟಾವಧಿ ಹೋರಾಟ 5ರಿಂದ

ಗದಗ: ಅಮಟೂರು ಬಾಳಪ್ಪಗೆ ಪುಷ್ಪನಮನ

ಗದಗ: ತಾಲ್ಲೂಕಿನ ಹುಲಕೋಟಿ ಗ್ರಾಮದ ಸುರಭಿ ವೃದ್ಧಾಶ್ರಮದಲ್ಲಿ ಗುರುವಾರ ಕಿತ್ತೂರು ರಾಣಿ ಚನ್ನಮ್ಮ ಅವರ ಅಂಗರಕ್ಷಕರಾಗಿದ್ದ ಅಮಟೂರು ಬಾಳಪ್ಪ ಅವರ ಹುತಾತ್ಮ ದಿನ ಆಚರಿಸಲಾಯಿತು.
Last Updated 5 ಡಿಸೆಂಬರ್ 2025, 6:21 IST
ಗದಗ: ಅಮಟೂರು ಬಾಳಪ್ಪಗೆ ಪುಷ್ಪನಮನ

ಆರು ಗಂಟೆಯೊಳಗೆ ಕಳವು ಆರೋಪಿ ಬಂಧನ: ₹80.20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ: ₹80.20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
Last Updated 5 ಡಿಸೆಂಬರ್ 2025, 6:20 IST
ಆರು ಗಂಟೆಯೊಳಗೆ ಕಳವು ಆರೋಪಿ ಬಂಧನ:  ₹80.20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಚಿಂಚಲಿ– ಕೋಳಿವಾಡ ರಸ್ತೆ ಗುಂಡಿ ಮುಚ್ಚಿಸಿ: ಆಗ್ರಹ

ಹುಬ್ಬಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರು ಹೈರಾಣು: ನಿತ್ಯವೂ ತಪ್ಪದ ಕಿರಿಕಿರಿ
Last Updated 5 ಡಿಸೆಂಬರ್ 2025, 6:18 IST
ಚಿಂಚಲಿ– ಕೋಳಿವಾಡ ರಸ್ತೆ ಗುಂಡಿ ಮುಚ್ಚಿಸಿ: ಆಗ್ರಹ

ವಿಯೆಟ್ನಾಂನಲ್ಲಿ ಶಿರೋಳ ಯೋಗಪಟುಗಳ ಕನ್ನಡಾಭಿಮಾನ: ಆಕರ್ಷಕ ಯೋಗ ನೃತ್ಯ!

Kannada Cultural Event Abroad: ಕನ್ನಡ, ಕರ್ನಾಟಕಕ್ಕೆ ಪ್ರಾಚೀನ ಕಾಲದಿಂದಲೂ ಐತಿಹ್ಯ ಇದೆ. ಗ್ರೀಕ್ ದೇಶದ ಕಾವ್ಯಗಳಲ್ಲೂ ಕನ್ನಡದ ಪ್ರಸ್ತಾಪವಿದೆ.
Last Updated 4 ಡಿಸೆಂಬರ್ 2025, 4:18 IST
ವಿಯೆಟ್ನಾಂನಲ್ಲಿ ಶಿರೋಳ ಯೋಗಪಟುಗಳ ಕನ್ನಡಾಭಿಮಾನ: ಆಕರ್ಷಕ ಯೋಗ ನೃತ್ಯ!
ADVERTISEMENT

ಅಂಗವಿಕಲರ ಹಕ್ಕುಗಳನ್ನು ರಕ್ಷಿಸಿ: ಸಿ.ಎಸ್‌.ಶಿವನಗೌಡ್ರ

ವಿಶ್ವ ಅಂಗವಿಕಲರ ದಿನಾಚರಣೆ: ಸಾಧಕರಿಗೆ ಸನ್ಮಾನ, ಸ್ಪರ್ಧಾ ವಿಜೇತರಿಗೆ ಬಹುಮಾನ
Last Updated 4 ಡಿಸೆಂಬರ್ 2025, 4:18 IST
ಅಂಗವಿಕಲರ ಹಕ್ಕುಗಳನ್ನು ರಕ್ಷಿಸಿ: ಸಿ.ಎಸ್‌.ಶಿವನಗೌಡ್ರ

ರೈತರ ಕೋಪ, ಶಿಕ್ಷಕರ ಶಾಪಕ್ಕೆ ಕಾಂಗ್ರೆಸ್ ಬಲಿಯಾಗಲಿದೆ: ಗೋವಿಂದಗೌಡ್ರ

Congress Criticism Karnataka: ಗದಗ: ರಾಜ್ಯ ಸರ್ಕಾರ ರೈತರ ಮತ್ತು ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದೆ. ಕಾಂಗ್ರೆಸ್ ರೈತರ ಕೋಪ ಮತ್ತು ಶಿಕ್ಷಕರ ಶಾಪಕ್ಕೆ ಬಲಿಯಾಗಲಿದೆ ಎಂದು ಜೆಡಿಎಸ್ ವಕ್ತಾರ ಗೋವಿಂದಗೌಡ್ರ ಟೀಕಿಸಿದ್ದಾರೆ.
Last Updated 4 ಡಿಸೆಂಬರ್ 2025, 4:18 IST
ರೈತರ ಕೋಪ, ಶಿಕ್ಷಕರ ಶಾಪಕ್ಕೆ ಕಾಂಗ್ರೆಸ್ ಬಲಿಯಾಗಲಿದೆ: ಗೋವಿಂದಗೌಡ್ರ

ಟಿಇಟಿ | ವ್ಯವಸ್ಥಿತವಾಗಿ ನಡೆಸಲು ಕ್ರಮವಹಿಸಿ: ಜಿಲ್ಲಾಧಿಕಾರಿ ಶ್ರೀಧರ್ ಸೂಚನೆ

ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವಸಿದ್ಧತಾ ಸಭೆ
Last Updated 4 ಡಿಸೆಂಬರ್ 2025, 4:18 IST
ಟಿಇಟಿ | ವ್ಯವಸ್ಥಿತವಾಗಿ ನಡೆಸಲು ಕ್ರಮವಹಿಸಿ: ಜಿಲ್ಲಾಧಿಕಾರಿ ಶ್ರೀಧರ್ ಸೂಚನೆ
ADVERTISEMENT
ADVERTISEMENT
ADVERTISEMENT