ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ಗದಗ

ADVERTISEMENT

ಲಕ್ಷ್ಮೇಶ್ವರ | ರಸ್ತೆ ಗುಂಡಿ: ಸಂಚಾರಕ್ಕೆ ಅಡ್ಡಿ

Rural Road Trouble: ಲಕ್ಷ್ಮೇಶ್ವರ: ತಾಲ್ಲೂಕಿನ ಮುನಿಯನ ತಾಂಡಾದಿಂದ ಉಂಡೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ವಾಹನ ಸವಾರರು ಮತ್ತು ರೈತರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
Last Updated 27 ಅಕ್ಟೋಬರ್ 2025, 2:55 IST
ಲಕ್ಷ್ಮೇಶ್ವರ | ರಸ್ತೆ ಗುಂಡಿ: ಸಂಚಾರಕ್ಕೆ ಅಡ್ಡಿ

ಮುಂಡರಗಿ | ಹದಗೆಟ್ಟ ರಸ್ತೆ: ಸಾರ್ವಜನಿಕರ ಪರದಾಟ

Pothole Trouble: ಮುಂಡರಗಿ: ತಾಲ್ಲೂಕಿನ ಗಂಗಾಪುರದಿಂದ ಹೊಸ ಶಿಂಗಟಾಲೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿದೆ.
Last Updated 27 ಅಕ್ಟೋಬರ್ 2025, 2:54 IST
ಮುಂಡರಗಿ | ಹದಗೆಟ್ಟ ರಸ್ತೆ: ಸಾರ್ವಜನಿಕರ ಪರದಾಟ

ಹದಗೆಟ್ಟ ಮುಳಗುಂದ-ಲಕ್ಷ್ಮೇಶ್ವರ ರಸ್ತೆ: ವಾಹನ ಸಂಚಾರಕ್ಕೆ ತೊಂದರೆ

Damaged Highway: ಮುಳಗುಂದ: ಪಟ್ಟಣದಿಂದ ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 64ರ ಪಾಲಾ ಬಾದಾಮಿ ರಸ್ತೆಯು ಸಂಪೂರ್ಣ ಹಾಳಾಗಿದೆ. ರಸ್ತೆ ದುರಸ್ತಿ ಕಾರ್ಯ ನಡೆಸದ ಕಾರಣ ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ.
Last Updated 27 ಅಕ್ಟೋಬರ್ 2025, 2:54 IST
ಹದಗೆಟ್ಟ ಮುಳಗುಂದ-ಲಕ್ಷ್ಮೇಶ್ವರ ರಸ್ತೆ: ವಾಹನ ಸಂಚಾರಕ್ಕೆ ತೊಂದರೆ

ಲಕ್ಷ್ಮೇಶ್ವರ | ರಾಶಿಯಲ್ಲೇ ಮೊಳಕೆಯೊಡೆದ ಗೋವಿನಜೋಳ: ರೈತರ ಸಂಕಷ್ಟ ಇಮ್ಮಡಿಸಿದ ಮಳೆ

Crop Loss Karnataka: ಲಕ್ಷ್ಮೇಶ್ವರ: ಈ ವರ್ಷದ ಮಳೆ ರೈತರ ಪಾಲಿಗೆ ವೈರಿಯಾಗಿ ಪರಿಣಮಿಸಿದ್ದು ಈಗಾಗಲೇ ಹೆಸರು, ಕಂಠಿಶೇಂಗಾ, ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ಬೆಳೆಗಳನ್ನು ಆಹುತಿ ಪಡೆದಿದೆ. ಇದೀಗ ಗೋವಿನಜೋಳ ಕೂಡ ಇದೇ ಹಾದಿಯಲ್ಲಿದ್ದು ರೈತರಿಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ.
Last Updated 27 ಅಕ್ಟೋಬರ್ 2025, 2:53 IST
ಲಕ್ಷ್ಮೇಶ್ವರ | ರಾಶಿಯಲ್ಲೇ ಮೊಳಕೆಯೊಡೆದ ಗೋವಿನಜೋಳ: ರೈತರ ಸಂಕಷ್ಟ ಇಮ್ಮಡಿಸಿದ ಮಳೆ

ಲಕ್ಷ್ಮೇಶ್ವರ: ಅಲೆಮಾರಿ ಕುಟುಂಬಗಳಿಗೆ ತಾಡಪತ್ರಿ ವಿತರಣೆ

Shelter Support: ಲಕ್ಷ್ಮೇಶ್ವರ: ಸಮೀಪದ ಮಂಜಲಾಪುರ ಗ್ರಾಮದಲ್ಲಿ ವಾಸವಾಗಿರುವ ಅಲೆಮಾರಿ ಕುಟುಂಬಗಳಿಗೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಯೋಜನೆಯಡಿ ಶಾಸಕ ಡಾ.ಚಂದ್ರು ಲಮಾಣಿ ಅವರು ಶನಿವಾರ ತಾಡಪತ್ರಿ ವಿತರಿಸಿದರು.
Last Updated 27 ಅಕ್ಟೋಬರ್ 2025, 2:50 IST
ಲಕ್ಷ್ಮೇಶ್ವರ: ಅಲೆಮಾರಿ ಕುಟುಂಬಗಳಿಗೆ ತಾಡಪತ್ರಿ ವಿತರಣೆ

ನರಗುಂದ: ಪ್ರಾರಂಭವಾಗದ ಹೆಸರು ಖರೀದಿ ಕೇಂದ್ರ

Farmer Protest: ನರಗುಂದ: ‘ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಬೆಳೆ ಖರೀದಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿ ಒಂದು ತಿಂಗಳು ಕಳೆದರೂ ಖರೀದಿ ಕೇಂದ್ರ ಆರಂಭಗೊಂಡಿಲ್ಲ. ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ’ ಎಂದು ರೈತ ಸೇನಾ ಮುಖಂಡ ವೀರಬಸಪ್ಪ ಹೂಗಾರ ಆಕ್ರೋಶ ವ್ಯಕ್ತಪಡಿಸಿದರು.
Last Updated 27 ಅಕ್ಟೋಬರ್ 2025, 2:49 IST
ನರಗುಂದ: ಪ್ರಾರಂಭವಾಗದ ಹೆಸರು ಖರೀದಿ ಕೇಂದ್ರ

ರೋಣ | ನಿಲ್ಲದ ಬಯಲು ಬಹಿರ್ದೆಸೆ: ವಿದ್ಯಾರ್ಥಿಗಳಿಗೆ ನಿತ್ಯ ಹಿಂಸೆ

Public Sanitation Failure: ಸ್ವಚ್ಛ ಭಾರತ್ ಮಿಷನ್ ಅಡಿ ತಾಲ್ಲೂಕಿನ ಬಹುತೇಕ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲಾಗಿದೆ. ಆದರೆ, ವಾಸ್ತವದಲ್ಲಿ ಬಯಲು ಬಹಿರ್ದೆಸೆಯಿಂದ ಮುಕ್ತಗೊಳ್ಳದೆ ಸರ್ಕಾರಿ ಶಾಲೆಗಳ ಮುಂದು…
Last Updated 27 ಅಕ್ಟೋಬರ್ 2025, 2:48 IST
ರೋಣ | ನಿಲ್ಲದ ಬಯಲು ಬಹಿರ್ದೆಸೆ: ವಿದ್ಯಾರ್ಥಿಗಳಿಗೆ ನಿತ್ಯ ಹಿಂಸೆ
ADVERTISEMENT

ಆಹಾರ ಪದಾರ್ಥದಲ್ಲಿ ಔಷಧೀಯ ಗುಣ

‘ಭಾರತೀಯರಿಗೆ ಅಡುಗೆ ಮನೆಯೆ ಔಷಧಾಲಯ ಇದ್ದಂತೆ. ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಲ್ಲಿ ಔಷಧೀಯ ಗುಣಗಳು ಇವೆ.
Last Updated 26 ಅಕ್ಟೋಬರ್ 2025, 7:05 IST
ಆಹಾರ ಪದಾರ್ಥದಲ್ಲಿ ಔಷಧೀಯ ಗುಣ

ರೈತರ ಸಂಘಟಿತ ಹೋರಾಟ ಅವಶ್ಯಕ

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಗೌರವಾಧ್ಯಕ್ಷ ಮಾದೇಗೌಡ್ರು
Last Updated 26 ಅಕ್ಟೋಬರ್ 2025, 7:02 IST
ರೈತರ ಸಂಘಟಿತ ಹೋರಾಟ ಅವಶ್ಯಕ

ಯುವಜನೋತ್ಸವ ಉಜ್ವಲ ಭವಿಷ್ಯದ ಸೂಚಕ

2025ನೇ ಸಾಲಿನ ಯುವಜನೋತ್ಸವ ಉದ್ಘಾಟಿಸಿ ಸಚಿವ ಎಚ್‌.ಕೆ. ಪಾಟೀಲ
Last Updated 26 ಅಕ್ಟೋಬರ್ 2025, 7:01 IST
ಯುವಜನೋತ್ಸವ ಉಜ್ವಲ ಭವಿಷ್ಯದ ಸೂಚಕ
ADVERTISEMENT
ADVERTISEMENT
ADVERTISEMENT