ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಗದಗ

ADVERTISEMENT

ಶಾಂತಿ ಚಿತ್ರಮಂದಿರಕ್ಕೆ ಬೆಂಕಿ: ನಷ್ಟ

Cinema Hall Fire: ಗದಗ ನಗರದ ಎಪಿಎಂಸಿ ರಸ್ತೆಯಲ್ಲಿರುವ ಶಾಂತಿ ಚಿತ್ರಮಂದಿರದಲ್ಲಿ ಸೋಮವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿ ಕುರ್ಚಿಗಳು, ಫ್ಯಾನ್‌, ಎಸಿ, ಹಾಗೂ ಆಲಂಕಾರಿಕ ವಸ್ತುಗಳು ಸಂಪೂರ್ಣ ಹಾನಿಗೊಂಡಿರುವ ಘಟನೆ ವರದಿಯಾಗಿದೆ.
Last Updated 23 ಡಿಸೆಂಬರ್ 2025, 2:51 IST
ಶಾಂತಿ ಚಿತ್ರಮಂದಿರಕ್ಕೆ ಬೆಂಕಿ: ನಷ್ಟ

‘ಶಿಕ್ಷಣದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ’

ಶಿರಹಟ್ಟಿ: ಸೇಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ
Last Updated 23 ಡಿಸೆಂಬರ್ 2025, 2:50 IST
‘ಶಿಕ್ಷಣದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ’

ಕುಡುಕರ ಹಾವಳಿಗೆ ಕಂಗಾಲಾದ ಮಹಿಳೆಯರು

ಅಕ್ರಮ ಮದ್ಯ ಮಾರಾಟ: ಅಬಕಾರಿ ಇಲಾಖೆ ವಿರುದ್ಧ ಮಾಡಲಗೇರಿ ಮಹಿಳೆಯರ ಆಕ್ರೋಶ
Last Updated 23 ಡಿಸೆಂಬರ್ 2025, 2:49 IST
ಕುಡುಕರ ಹಾವಳಿಗೆ ಕಂಗಾಲಾದ ಮಹಿಳೆಯರು

ಕಪ್ಪತಗುಡ್ಡವು ರಾಜ್ಯದ ಮುಕುಟಮಣಿಯಾಗಲಿದೆ

ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಅಭಿಪ್ರಾಯ
Last Updated 23 ಡಿಸೆಂಬರ್ 2025, 2:48 IST
ಕಪ್ಪತಗುಡ್ಡವು ರಾಜ್ಯದ ಮುಕುಟಮಣಿಯಾಗಲಿದೆ

ಮಕ್ಕಳ ಸುರಕ್ಷತೆಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಅವಶ್ಯ

ಜಿಲ್ಲೆಯ ಖಾಸಗಿ, ಅನುದಾನಿತ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಮುಖ್ಯಶಿಕ್ಷಕರ ಸಭೆ
Last Updated 23 ಡಿಸೆಂಬರ್ 2025, 2:47 IST
ಮಕ್ಕಳ ಸುರಕ್ಷತೆಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಅವಶ್ಯ

ಲಕ್ಷ್ಮೇಶ್ವರ, ಮುಂಡರಗಿಯಲ್ಲೇ ಸಮಸ್ಯೆ ಯಾಕೆ?: ತರಾಟೆ

Support Price Delay: ಮೆಕ್ಕೆಜೋಳ ಖರೀದಿಯಲ್ಲಿ ತಾಂತ್ರಿಕ ತೊಂದರೆ, ಹಮಾಲರ ಕೊರತೆ ಹಾಗೂ ನಿಯಮಗಳ ಗೊಂದಲದಿಂದ ಮುಂಡರಗಿ ಹಾಗೂ ಲಕ್ಷ್ಮೇಶ್ವರದಲ್ಲಿ ಬೆಂಬಲ ಬೆಲೆ ಖರೀದಿ ಸ್ಥಗಿತಗೊಂಡಿದ್ದು, ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ನಡೆಯಿತು.
Last Updated 23 ಡಿಸೆಂಬರ್ 2025, 2:46 IST
ಲಕ್ಷ್ಮೇಶ್ವರ, ಮುಂಡರಗಿಯಲ್ಲೇ ಸಮಸ್ಯೆ ಯಾಕೆ?: ತರಾಟೆ

ಗಜೇಂದ್ರಗಡ: ಲೋಕಾ ಬಲೆಗೆ ಬಿದ್ದ ಮುಖ್ಯಶಿಕ್ಷಕ

Bribery Trap: ಮುಶಿಗೇರಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕಳಕಪ್ಪ ರಾಜೂರ ಅವರು ಕರಾಟೆ ತರಬೇತುದಾರಿಗೆ ಗೌರವಧನ ಮಂಜೂರಿಗೆ ₹5 ಸಾವಿರ ಲಂಚ ಕೇಳಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಬಿದ್ದಿದ್ದಾರೆ.
Last Updated 22 ಡಿಸೆಂಬರ್ 2025, 19:20 IST
ಗಜೇಂದ್ರಗಡ: ಲೋಕಾ ಬಲೆಗೆ ಬಿದ್ದ ಮುಖ್ಯಶಿಕ್ಷಕ
ADVERTISEMENT

ದ್ವೇಷ ಭಾಷಣ ಕಾನೂನು ಖಂಡನೀಯ: ಸಂಸದ ಬಸವರಾಜ ಬೊಮ್ಮಾಯಿ ಆರೋಪ

Political Accusation: ಗದಗ: ‘ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಮಾತನಾಡದಂತೆ ವಿರೋಧ ಪಕ್ಷ, ಜನ ಸಾಮಾನ್ಯರ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನು ಜಾರಿಗೆ ತಂದಿದ್ದಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
Last Updated 22 ಡಿಸೆಂಬರ್ 2025, 5:56 IST
ದ್ವೇಷ ಭಾಷಣ ಕಾನೂನು ಖಂಡನೀಯ: ಸಂಸದ ಬಸವರಾಜ ಬೊಮ್ಮಾಯಿ ಆರೋಪ

ಗದಗ | ಭಾರತ ಪೋಲಿಯೊ ಮುಕ್ತ ದೇಶ: ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿಕೆ

Polio Eradication: ಗದಗ: ‘ಭಾರತ ಪೋಲಿಯೊ ಮುಕ್ತ ದೇಶವಾಗಿದೆ. ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ, ಅವರನ್ನು ರಕ್ಷಿಸಬೇಕು’ ಎಂದು ಶಾಸಕ ಎಸ್.ವಿ. ಸಂಕನೂರ ಹೇಳಿದರು.
Last Updated 22 ಡಿಸೆಂಬರ್ 2025, 5:53 IST
ಗದಗ | ಭಾರತ ಪೋಲಿಯೊ ಮುಕ್ತ ದೇಶ: ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿಕೆ

ಗದಗ | ಸಂವಿಧಾನದ ಮೇಲೆ ಬಿಜೆಪಿ ಸರಣಿ ದಾಳಿ: ಎ.ನರಸಿಂಹಮೂರ್ತಿ ಆರೋಪ

Political Accusation: ಗದಗ: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಬಿಜೆಪಿ ಸರಣಿ ದಾಳಿಗಳನ್ನು ಮಾಡುತ್ತಾ ಬಂದಿವೆ ಎಂದು ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಆರೋಪಿಸಿದರು.
Last Updated 22 ಡಿಸೆಂಬರ್ 2025, 5:52 IST
ಗದಗ | ಸಂವಿಧಾನದ ಮೇಲೆ ಬಿಜೆಪಿ ಸರಣಿ ದಾಳಿ:  ಎ.ನರಸಿಂಹಮೂರ್ತಿ ಆರೋಪ
ADVERTISEMENT
ADVERTISEMENT
ADVERTISEMENT