ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಗದಗ

ADVERTISEMENT

ಮೆಕ್ಕೆಜೋಳದ ಬೆಲೆ ವ್ಯತ್ಯಾಸದ ಮೊತ್ತ ನೇರ ಪಾವತಿಸಿ: ಗದಗ ಜಿಲ್ಲಾಧಿಕಾರಿ ಶ್ರೀಧರ್‌

Gadag DC Statement: ಮೆಕ್ಕೆಜೋಳ ಬೆಳೆಗಾರರಿಗೆ ಬರಬೇಕಾದ ಬೆಲೆ ವ್ಯತ್ಯಾಸದ ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಶೀಘ್ರವಾಗಿ ಪಾವತಿಸಲು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
Last Updated 9 ಜನವರಿ 2026, 8:03 IST
ಮೆಕ್ಕೆಜೋಳದ ಬೆಲೆ ವ್ಯತ್ಯಾಸದ ಮೊತ್ತ ನೇರ ಪಾವತಿಸಿ: ಗದಗ ಜಿಲ್ಲಾಧಿಕಾರಿ ಶ್ರೀಧರ್‌

ಕೃಷಿ–ಖುಷಿ: ಬೀಜೋತ್ಪಾದನೆಯಲ್ಲಿ ಆದಾಯ ಕಂಡ ಮುಂಡರಗಿಯ ರೈತ

Mundaragi Progressive Farmer: ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಚಂದ್ರಶೇಖರ ಮಜ್ಜಿಗಿ ಅವರು ಸಾಂಪ್ರದಾಯಿಕ ಬೆಳೆ ಹಾಗೂ ಬೀಜೋತ್ಪಾದನೆಯಲ್ಲಿ ಯಶಸ್ಸು ಕಂಡು ಯುವ ಜನತೆಗೆ ಮಾದರಿಯಾಗಿದ್ದಾರೆ.
Last Updated 9 ಜನವರಿ 2026, 8:02 IST
ಕೃಷಿ–ಖುಷಿ: ಬೀಜೋತ್ಪಾದನೆಯಲ್ಲಿ ಆದಾಯ ಕಂಡ ಮುಂಡರಗಿಯ ರೈತ

ರೋಣ: ಮದ್ಯ ಅಕ್ರಮ ಮಾರಾಟ ತಡೆಗೆ ಗ್ರಾಮಸ್ಥರ ಮನವಿ

Ron Excise Protest: ಮಾಡಲಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಆಗ್ರಹಿಸಿ ಗ್ರಾಮಸ್ಥರು ಅಬಕಾರಿ ನಿರೀಕ್ಷಕಿ ಶ್ರೀದೇವಿ ಕೊಳ್ಳಿ ಅವರಿಗೆ ಎರಡನೇ ಬಾರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.
Last Updated 9 ಜನವರಿ 2026, 8:00 IST
ರೋಣ: ಮದ್ಯ ಅಕ್ರಮ ಮಾರಾಟ ತಡೆಗೆ ಗ್ರಾಮಸ್ಥರ ಮನವಿ

ಗದಗ-ಮುಂಡರಗಿ,ಹಡಗಲಿ-ಹರಪನಹಳ್ಳಿ ರೈಲ್ವೆ ಮಾರ್ಗ ಸಮೀಕ್ಷೆಗೆ ಕ್ರಮವಹಿಸಲು ಮನವಿ

Railway News: 20 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗದಗ-ಮುಂಡರಗಿ-ಹಡಗಲಿ-ಹರಪನಹಳ್ಳಿ ರೈಲ್ವೆ ಮಾರ್ಗದ ಸಮೀಕ್ಷೆ ನಡೆಸುವಂತೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
Last Updated 9 ಜನವರಿ 2026, 7:59 IST
ಗದಗ-ಮುಂಡರಗಿ,ಹಡಗಲಿ-ಹರಪನಹಳ್ಳಿ ರೈಲ್ವೆ ಮಾರ್ಗ ಸಮೀಕ್ಷೆಗೆ ಕ್ರಮವಹಿಸಲು ಮನವಿ

ಸಿ.ಎಂ ಸಿದ್ದರಾಮಯ್ಯ ದಾಖಲೆ: ಸಿಹಿ ಹಂಚಿ ಸಂಭ್ರಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು

Siddaramaiah Record: ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆ ಮುರಿದು ಅತಿ ದೀರ್ಘಾವಧಿಯ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಗದಗ ತಾಲ್ಲೂಕಿನ ತಿಮ್ಮಾಪುರದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
Last Updated 9 ಜನವರಿ 2026, 7:57 IST
ಸಿ.ಎಂ ಸಿದ್ದರಾಮಯ್ಯ ದಾಖಲೆ: ಸಿಹಿ ಹಂಚಿ ಸಂಭ್ರಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು

ಮುಂಡರಗಿ | ಹಿಂದೂ ಸಮ್ಮೇಳನ: ಕರಪತ್ರ ಬಿಡುಗಡೆ

Mundaragi News: ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಕಾಲೇಜು ಮೈದಾನದಲ್ಲಿ ಜನವರಿ 10ರಂದು ಆಯೋಜಿಸಲಾಗಿರುವ ಬೃಹತ್ ಹಿಂದೂ ಸಮ್ಮೇಳನದ ಕುರಿತು ಸಮಿತಿ ಅಧ್ಯಕ್ಷ ಶ್ರೀನಿವಾಸ ಉಪ್ಪಿನಬೆಟಗೇರಿ ವಿವರ ನೀಡಿದ್ದಾರೆ.
Last Updated 9 ಜನವರಿ 2026, 7:56 IST
ಮುಂಡರಗಿ | ಹಿಂದೂ ಸಮ್ಮೇಳನ: ಕರಪತ್ರ ಬಿಡುಗಡೆ

ಪಕ್ಷ ಸಂಘಟನೆಗೆ ಕಾರ್ಯಕರ್ತರು ಸನ್ನದ್ಧರಾಗಿ: ಶಾಸಕ ಲಮಾಣಿ

Party Strategy: ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆ ಎದುರಿಸಲು ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಲಕ್ಷ್ಮೇಶ್ವરમાં ಕರೆ ನೀಡಿದರು.
Last Updated 8 ಜನವರಿ 2026, 8:11 IST
ಪಕ್ಷ ಸಂಘಟನೆಗೆ ಕಾರ್ಯಕರ್ತರು ಸನ್ನದ್ಧರಾಗಿ: ಶಾಸಕ ಲಮಾಣಿ
ADVERTISEMENT

ರಾಜ್ಯ ಸರ್ಕಾರದಿಂದ ಇಬ್ಬಗೆಯ ನೀತಿ: ಖಾನಪ್ಪನವರ ಖಂಡನೆ

Allegation of Bias: ಕರ್ನಾಟಕ ಹಿಂದೂ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಅವರು ರಾಜ್ಯ ಸರ್ಕಾರ ಗದಗ ಮತ್ತು ಬಳ್ಳಾರಿ ಜಿಲ್ಲೆಗಳ ಪೊಲೀಸರ ನಡುವೆ ಭಿನ್ನ ರೀತಿಯ ನ್ಯಾಯ ನೀಡುತ್ತಿದೆ ಎಂದು ಆರೋಪಿಸಿದರು.
Last Updated 8 ಜನವರಿ 2026, 7:43 IST
ರಾಜ್ಯ ಸರ್ಕಾರದಿಂದ ಇಬ್ಬಗೆಯ ನೀತಿ: ಖಾನಪ್ಪನವರ ಖಂಡನೆ

ಕುಮಾರವ್ಯಾಸರು ಪ್ರಯೋಗಶೀಲ ಕವಿ: ಗಡಾದ

ಅಡವೀಂದ್ರ ಸ್ವಾಮಿ ಮಠ: ಗದುಗಿನ ಭಾರತ ವಾಚನ, ವ್ಯಾಖ್ಯಾನ
Last Updated 8 ಜನವರಿ 2026, 7:43 IST
ಕುಮಾರವ್ಯಾಸರು ಪ್ರಯೋಗಶೀಲ ಕವಿ: ಗಡಾದ

ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರ: ಡಿಸಿ ಸಿ.ಎನ್‌. ಶ್ರೀಧರ್‌

ಬಾಯಲ್ಲಿ ನೀರೂರಿಸಿದ ಸಿರಿಧಾನ್ಯ ಖಾದ್ಯಗಳು; ಅರಳಿದ ರುಚಿಮೊಗ್ಗುಗಳು
Last Updated 8 ಜನವರಿ 2026, 7:42 IST
ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರ: ಡಿಸಿ ಸಿ.ಎನ್‌. ಶ್ರೀಧರ್‌
ADVERTISEMENT
ADVERTISEMENT
ADVERTISEMENT