ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಗದಗ ಜಿಲ್ಲೆಯ ಸಪ್ತ ಗ್ರಾಮಗಳಲ್ಲಿ ಬಣ್ಣದೋಕುಳಿ ನಿಷಿದ್ಧ

ಯುಗಾದಿ, ಆಯಾ ಗ್ರಾಮಗಳ ಜಾತ್ರೆ, ಉತ್ಸವಗಳಲ್ಲಿ ಹೋಳಿ ಆಡುವ ಪರಿಪಾಠ ರೂಢಿ
Last Updated 3 ಮಾರ್ಚ್ 2026, 3:03 IST
ಗದಗ ಜಿಲ್ಲೆಯ ಸಪ್ತ ಗ್ರಾಮಗಳಲ್ಲಿ ಬಣ್ಣದೋಕುಳಿ ನಿಷಿದ್ಧ

ಮುಳಗುಂದ | ಅಧಿಕಾರಿಗಳ ನಿರ್ಲಕ್ಷ್ಯ: ಮೂಲಸೌಲಭ್ಯಗಳಿಲ್ಲದ ಡಿಪಿಇಪಿ ಶಾಲೆ

Karnataka Public School: ಮುಳಗುಂದ: ಸಮೀಪದ ಸೊರಟೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿರುವ ಡಿಪಿಎಪಿ ಇಂಗ್ಲಿಷ್‌ ಮಾಧ್ಯಮ ಶಾಲೆಯು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಅಸುರಕ್ಷತೆ ನಡುವೆ ವಿದ್ಯಾರ್ಥಿಗಳ ಕಲಿಕೆ ಮುಂದುವರಿದಿದೆ.
Last Updated 3 ಮಾರ್ಚ್ 2026, 2:58 IST
ಮುಳಗುಂದ | ಅಧಿಕಾರಿಗಳ ನಿರ್ಲಕ್ಷ್ಯ: ಮೂಲಸೌಲಭ್ಯಗಳಿಲ್ಲದ ಡಿಪಿಇಪಿ ಶಾಲೆ

ಹರ್ಡೇಕರ್ ಮಂಜಪ್ಪ ಬಸವತತ್ವ ಪ್ರಸಾರಕರು: ತೋಂಟದ ಸಿದ್ಧರಾಮ ಸ್ವಾಮೀಜಿ

Hardekar Manjappa Legacy: ಗದಗ: ‘ಹರ್ಡೇಕರ್‌ ಮಂಜಪ್ಪ ಅವರು ಸತ್ಯ, ಅಹಿಂಸೆ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಬಸವತತ್ವ ಪ್ರಸಾರಕ್ಕೆ ಅವರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.
Last Updated 3 ಮಾರ್ಚ್ 2026, 2:55 IST
ಹರ್ಡೇಕರ್ ಮಂಜಪ್ಪ ಬಸವತತ್ವ ಪ್ರಸಾರಕರು: ತೋಂಟದ ಸಿದ್ಧರಾಮ ಸ್ವಾಮೀಜಿ

ಗದಗ ಬೆಟಗೇರಿ ನಗರಸಭೆ ಚುನಾವಣೆ ಮತ್ತೇ ಮುಂದೂಡಿಕೆ

ಕ್ಷಮಾಪಣಾ ಪತ್ರ ನೀಡಿ ನ್ಯಾಯಾಂಗ ನಿಂದನೆ ತೂಗುಕತ್ತಿಯಿಂದ ಪಾರಾದ ಚುನಾವಣಾಧಿಕಾರಿ
Last Updated 3 ಮಾರ್ಚ್ 2026, 2:54 IST
ಗದಗ ಬೆಟಗೇರಿ ನಗರಸಭೆ ಚುನಾವಣೆ ಮತ್ತೇ ಮುಂದೂಡಿಕೆ

ದಾರ್ಶನಿಕರ ಸಾಲಿನಲ್ಲಿ ಕನಕದಾಸರಿಗೆ ಅಗ್ರಸ್ಥಾನ: ಸಾಹಿತಿ ಲಿಂಗದಳ್ಳಿ ಹಾಲಪ್ಪ

Kanakadasa Philosophy: ಗದಗ: ‘ನೂರಾರು ದಾರ್ಶನಿಕರಲ್ಲಿ ಕನಕದಾಸರು ಅಗ್ರಸ್ಥಾನದಲ್ಲಿದ್ದಾರೆ’ ಎಂದು ಸಾಹಿತಿ ಲಿಂಗದಳ್ಳಿ ಹಾಲಪ್ಪ ಹೇಳಿದರು. ಕನಕದಾಸರ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ.
Last Updated 3 ಮಾರ್ಚ್ 2026, 2:52 IST
ದಾರ್ಶನಿಕರ ಸಾಲಿನಲ್ಲಿ ಕನಕದಾಸರಿಗೆ ಅಗ್ರಸ್ಥಾನ: ಸಾಹಿತಿ ಲಿಂಗದಳ್ಳಿ ಹಾಲಪ್ಪ

ಸರ್ಕಾರಿ ಕ್ಷೌರದ ಅಂಗಡಿ ತೆರೆದವರ ವಿರುದ್ಧ ಕ್ರಮ ಕೈಗೊಳ್ಳಿ: ಸಾಹಿತಿ ಸೂಳಿಭಾವಿ

Untouchability Issue: ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರುನಲ್ಲಿ ಸರ್ಕಾರಿ ಸಲೂನ್‌ ತೆರೆದು, ಅಸ್ಪೃಶ್ಯತೆ ಜೀವಂತವಾಗಿಡುವ ಕೆಲಸ ಮಾಡಿದ ಅಲ್ಲಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ತಹಶೀಲ್ದಾರ್‌ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.
Last Updated 2 ಮಾರ್ಚ್ 2026, 22:07 IST
ಸರ್ಕಾರಿ ಕ್ಷೌರದ ಅಂಗಡಿ ತೆರೆದವರ ವಿರುದ್ಧ ಕ್ರಮ ಕೈಗೊಳ್ಳಿ: ಸಾಹಿತಿ ಸೂಳಿಭಾವಿ

ಲಕ್ಷ್ಮೇಶ್ವರ| ಪದವೀಧರ ಮತಕ್ಷೇತ್ರ ಚುನಾವಣೆ: ಪೂರ್ವಭಾವಿ ಸಭೆ

Mohan Limbikai: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಚುನಾವಣಾ ಪೂರ್ವಭಾವಿ ಸಭೆಯು ಭಾನುವಾರ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಜರುಗಿತು. ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಮಾತನಾಡಿದರು.
Last Updated 2 ಮಾರ್ಚ್ 2026, 7:05 IST
ಲಕ್ಷ್ಮೇಶ್ವರ| ಪದವೀಧರ ಮತಕ್ಷೇತ್ರ ಚುನಾವಣೆ: ಪೂರ್ವಭಾವಿ ಸಭೆ
ADVERTISEMENT

ಖಾಲಿಗಾಡಾ ಓಡಿಸುವ ಸ್ಪರ್ಧೆ: ಗಮನಸೆಳೆದ ಮೋದಿ, ಸಿದ್ದರಾಮಯ್ಯ ಹೆಸರಿನ ಹೋರಿಗಳು

Rural Sports: ತಾಲ್ಲೂಕಿನ ಶಿಗ್ಲಿ ಗ್ರಾಮದಲ್ಲಿ ಭಾನುವಾರ ತಾಲ್ಲೂಕು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಖಾಲಿಗಾಡಾ ಓಡಿಸುವ ಸ್ಪರ್ಧೆ ಅದ್ದೂರಿಯಾಗಿ ಜರುಗಿತು. ಜೋಡೆತ್ತಿನ ಬಂಡಿಯನ್ನು ಚಾಲಕ ಹುರುಪಿನಿಂದ ಓಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
Last Updated 2 ಮಾರ್ಚ್ 2026, 7:05 IST
ಖಾಲಿಗಾಡಾ ಓಡಿಸುವ ಸ್ಪರ್ಧೆ: ಗಮನಸೆಳೆದ  ಮೋದಿ, ಸಿದ್ದರಾಮಯ್ಯ ಹೆಸರಿನ ಹೋರಿಗಳು

ಗಜೇಂದ್ರಗಡ: ಹೋಳಿ ಹುಣ್ಣಿಮೆ; ರಂಗಿನ ಹಬ್ಬಕ್ಕೆ ಸಿದ್ಧತೆ

ಕಾಲಕಾಲೇಶ್ವರನ ವ್ಯಾಪ್ತಿಯ ಗ್ರಾಮಗಳಲ್ಲಿ ಇಲ್ಲ ಹೋಳಿ ಆಚರಣೆ
Last Updated 2 ಮಾರ್ಚ್ 2026, 7:05 IST
ಗಜೇಂದ್ರಗಡ: ಹೋಳಿ ಹುಣ್ಣಿಮೆ; ರಂಗಿನ ಹಬ್ಬಕ್ಕೆ ಸಿದ್ಧತೆ

ನರಗುಂದ| ‘ಆಸರೆ’ಯಾಗದ ಮನೆಗಳು; ಸೌಲಭ್ಯಕ್ಕಾಗಿ ಪರದಾಟ

ನರಗುಂದ ಪಟ್ಟಣದ ಎಸ್‌.ಎಂ.ಕೃಷ್ಣ ನಗರದಲ್ಲಿ ನಿಲ್ಲದ ಅತಿಕ್ರಮಣ: ಕ್ರಮವಹಿಸದ ಆಡಳಿತ
Last Updated 2 ಮಾರ್ಚ್ 2026, 7:05 IST
ನರಗುಂದ| ‘ಆಸರೆ’ಯಾಗದ ಮನೆಗಳು; ಸೌಲಭ್ಯಕ್ಕಾಗಿ ಪರದಾಟ
ADVERTISEMENT
ADVERTISEMENT
ADVERTISEMENT