ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಗದಗ

ADVERTISEMENT

ಹಳೇ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ಸಮಾವೇಶ ಶೀಘ್ರ: ಸಿ.ಎಸ್‌.ಷಡಾಕ್ಷರಿ

OPS vs NPS: ಗದಗ: ‘ಹಳೇ ಪಿಂಚಣಿ ಯೋಜನೆ (ಒಪಿಎಸ್‌) ಮರುಜಾರಿಗೆ ಆಗ್ರಹಿಸಿ ಬೃಹತ್‌ ಸಮಾವೇಶ ನಡೆಸಲು ನೌಕರರೊಂದಿಗೆ ಚರ್ಚಿಸಿ, ನಿರ್ಧರಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದರು.
Last Updated 1 ಫೆಬ್ರುವರಿ 2026, 21:09 IST
ಹಳೇ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ಸಮಾವೇಶ ಶೀಘ್ರ: ಸಿ.ಎಸ್‌.ಷಡಾಕ್ಷರಿ

ಪ್ರತಿ ಕ್ವಿಂಟಲ್‌ಗೆ ₹5,875 ಬೆಂಬಲ ಬೆಲೆ ನಿಗದಿ

ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯು ಗುಣಮಟ್ಟದ ಕಡಲೆ ಖರೀದಿ
Last Updated 1 ಫೆಬ್ರುವರಿ 2026, 4:29 IST
ಪ್ರತಿ ಕ್ವಿಂಟಲ್‌ಗೆ ₹5,875 ಬೆಂಬಲ ಬೆಲೆ ನಿಗದಿ

ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಗೆ ಚಾಲನೆ

Gadag Shobhayatra: ಗದಗ: ಹಿಂದೂ ಸಮಾಜೋತ್ಸವ ಸಮಿತಿ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಉಪನಗರದ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಗೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಶನಿವಾರ ಚಾಲನೆ ನೀಡಿದರು.
Last Updated 1 ಫೆಬ್ರುವರಿ 2026, 4:28 IST
ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಗೆ ಚಾಲನೆ

ಪುರಾತತ್ವದಲ್ಲಿ ಕೇಶವರ ಸಾಧನೆ ಅಪಾರ

ಲಕ್ಕುಂಡಿ ಉತ್ಖನನದ ನಿರ್ದೇಶಕ ಟಿ.ಎಂ.ಕೇಶವ ಅವರಿಗೆ ಶ್ರದ್ಧಾಂಜಲಿ
Last Updated 1 ಫೆಬ್ರುವರಿ 2026, 4:27 IST
ಪುರಾತತ್ವದಲ್ಲಿ ಕೇಶವರ ಸಾಧನೆ ಅಪಾರ

‘ಹೊಂದಾಣಿಕೆ ಸಂತೃಪ್ತ ಕುಟುಂಬದ ಸೂತ್ರ’

Annadaneeshwara Jatra: ಮುಂಡರಗಿ: ‘ಹೊಂದಾಣಿಕೆಯೇ ಸಂತೃಪ್ತ ಕುಟುಂಬದ ಸೂತ್ರವಾಗಿದ್ದು, ನೂತನ ವಧು– ವರರು ತಮ್ಮ ತಂದೆ, ತಾಯಿ, ಅತ್ತೆ, ಮಾವ ಹಾಗೂ ಕುಟುಂಬದ ಎಲ್ಲ ಸದಸ್ಯರನ್ನು ಪ್ರೀತಿ ಹಾಗೂ ಗೌರವದಿಂದ ಕಾಣಬೇಕು’ ಎಂದು ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
Last Updated 1 ಫೆಬ್ರುವರಿ 2026, 4:25 IST
‘ಹೊಂದಾಣಿಕೆ ಸಂತೃಪ್ತ ಕುಟುಂಬದ ಸೂತ್ರ’

ಸಂಘಟನೆಯಿಂದಷ್ಟೇ ಬಲಿಷ್ಠರಾಗಲು ಸಾಧ್ಯ: ಸಚಿವ

ನಾಲ್ಮಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿಯವರ 28ನೇ ವರ್ಧಂತಿ ಮಹೋತ್ಸವ
Last Updated 1 ಫೆಬ್ರುವರಿ 2026, 4:24 IST
ಸಂಘಟನೆಯಿಂದಷ್ಟೇ ಬಲಿಷ್ಠರಾಗಲು ಸಾಧ್ಯ: ಸಚಿವ

ಶೂನ್ಯ ಬಡ್ಡಿ ದರದ ಸಾಲ ಸದುಪಯೋಗವಾಗಲಿ

ಕಣಕಿಕೊಪ್ಪ ಪಿಕೆಪಿಎಸ್ ಶತಮಾನೋತ್ಸವ ಸಂಭ್ರಮ: ಎಚ್‌.ಕೆ.ಪಾಟೀಲ
Last Updated 1 ಫೆಬ್ರುವರಿ 2026, 4:23 IST
ಶೂನ್ಯ ಬಡ್ಡಿ ದರದ ಸಾಲ ಸದುಪಯೋಗವಾಗಲಿ
ADVERTISEMENT

ಶಿರಹಟ್ಟಿ | ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ– ಇಓ ದೊಡ್ಡಮನಿ

ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳ ಗೈರು : ಇಓ ದೊಡ್ಡಮನಿ ಅಸಮಾಧಾನ
Last Updated 31 ಜನವರಿ 2026, 8:18 IST
ಶಿರಹಟ್ಟಿ | ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ– ಇಓ ದೊಡ್ಡಮನಿ

ಗಜೇಂದ್ರಗಡ | ಕ್ರಾಂತಿಯ ಕಿಡಿ ವಡ್ಡರ ಯಲ್ಲಣ್ಣ: ಸೋಂಪೂರ

Freedom Fighter Remembered: ಗಜೇಂದ್ರಗಡ: ‘ನಾಡ ರಕ್ಷಣೆಗೆ ಹೋರಾಡುವುದರ ಜೊತೆಗೆ ಯುವಕರಲ್ಲಿ ನಾಡಿಪ್ರೇಮ ಹೆಚ್ಚಿಸಿ ದಂಡು ಕಟ್ಟಿಕೊಂಡು ಹೋರಾಟ ನಡೆಸಿದ ಕ್ರಾಂತಿವೀರ ವಡ್ಡರ ಯಲ್ಲಣ್ಣನ ಕುರಿತು ಹಲವರಿಗೆ ತಿಳಿಯದಿರುವುದು ಬೇಸರʼ ಎಂದು ಎಚ್.ಎಸ್.ಸೋಂಪೂರ ಹೇಳಿದರು.
Last Updated 31 ಜನವರಿ 2026, 8:16 IST
ಗಜೇಂದ್ರಗಡ | ಕ್ರಾಂತಿಯ ಕಿಡಿ ವಡ್ಡರ ಯಲ್ಲಣ್ಣ: ಸೋಂಪೂರ

ಗದಗ | ರಾಷ್ಟ್ರೀಯ ಹುತಾತ್ಮ ದಿನಾಚರಣೆ

Gandhi Remembrance: ಗದಗ: ಮಹಾತ್ಮ ಗಾಂಧೀಜಿಯವರ 78ನೇ ಪುಣ್ಯಸ್ಮರಣೆ ಹಾಗೂ ರಾಷ್ಟ್ರೀಯ ಹುತಾತ್ಮ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಗಾಂಧೀಜಿಗೆ ನಮನ ಸಲ್ಲಿಸಲಾಯಿತು.
Last Updated 31 ಜನವರಿ 2026, 8:16 IST
ಗದಗ | ರಾಷ್ಟ್ರೀಯ ಹುತಾತ್ಮ ದಿನಾಚರಣೆ
ADVERTISEMENT
ADVERTISEMENT
ADVERTISEMENT