ಶನಿವಾರ, 3 ಜನವರಿ 2026
×
ADVERTISEMENT

ಗದಗ

ADVERTISEMENT

ಗದಗ: ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಡಿ ಗ್ರೂಪ್ ಹೊರಗುತ್ತಿಗೆ ನೌಕರ ಆತ್ಮಹತ್ಯೆ

Gadag News: ಇಲ್ಲಿನ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಡಿ ಗ್ರೂಪ್ ಹೊರಗುತ್ತಿಗೆ ನೌಕರರಾಗಿದ್ದ ಮೈಲಾರಲಿಂಗೇಶ್ವರ (35) ಎಂಬುವರು ಆಸ್ಪತ್ರೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 3 ಜನವರಿ 2026, 6:30 IST
ಗದಗ: ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಡಿ ಗ್ರೂಪ್ ಹೊರಗುತ್ತಿಗೆ ನೌಕರ ಆತ್ಮಹತ್ಯೆ

ಗಾಂಜಾ ಪ್ರಕರಣ | ಪೊಲೀಸರ ಹದ್ದಿನ ಕಣ್ಣು: ವ್ಯಸನಮುಕ್ತ ಗದಗ ಜಿಲ್ಲೆ ಸಂಕಲ್ಪ

ಜಿಲ್ಲಾ ಪೊಲೀಸರಿಂದ ಬಿಗಿ ಕ್ರಮ
Last Updated 3 ಜನವರಿ 2026, 4:56 IST
ಗಾಂಜಾ ಪ್ರಕರಣ | ಪೊಲೀಸರ ಹದ್ದಿನ ಕಣ್ಣು: ವ್ಯಸನಮುಕ್ತ ಗದಗ ಜಿಲ್ಲೆ ಸಂಕಲ್ಪ

ಕೃಷಿಯಿಂದ ಕುಬೇರನಾದ ಈಶ್ವರಪ್ಪ: ಪ್ರತಿವರ್ಷ ಲಕ್ಷಾಂತರ ಆದಾಯ

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿವಿಧ ಬೆಳೆ
Last Updated 3 ಜನವರಿ 2026, 4:55 IST
ಕೃಷಿಯಿಂದ ಕುಬೇರನಾದ ಈಶ್ವರಪ್ಪ: ಪ್ರತಿವರ್ಷ ಲಕ್ಷಾಂತರ ಆದಾಯ

ಮರ್ಯಾದೆ ಹೆಸರಲ್ಲಿ ಮನುಷ್ಯತ್ವದ ಕೊಲೆ ಅಮಾನವೀಯ: ತೋಂಟದ ಸಿದ್ಧರಾಮ ಸ್ವಾಮೀಜಿ

ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಪ್ರಾಯಶ್ಚಿತ ದಿನಾಚರಣೆ
Last Updated 3 ಜನವರಿ 2026, 4:55 IST
ಮರ್ಯಾದೆ ಹೆಸರಲ್ಲಿ ಮನುಷ್ಯತ್ವದ ಕೊಲೆ ಅಮಾನವೀಯ: ತೋಂಟದ ಸಿದ್ಧರಾಮ ಸ್ವಾಮೀಜಿ

ಕನ್ನಡ ಸಾಹಿತ್ಯದ ಜನಪ್ರಿಯ ಕವಿ ಕುಮಾರವ್ಯಾಸ: ಆನಂದ್ ಪೋತ್ನಿಸ್

Kannada Literature: ಗದಗದಲ್ಲಿ ನಡೆದ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಆನಂದ್ ಪೋತ್ನಿಸ್, 15ನೇ ಶತಮಾನದ ಜನಪ್ರಿಯ ಕವಿ ಕುಮಾರವ್ಯಾಸ ಕನ್ನಡ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.
Last Updated 3 ಜನವರಿ 2026, 4:54 IST
ಕನ್ನಡ ಸಾಹಿತ್ಯದ ಜನಪ್ರಿಯ ಕವಿ ಕುಮಾರವ್ಯಾಸ: ಆನಂದ್ ಪೋತ್ನಿಸ್

ಆತಂಕವಿಲ್ಲದೆ ಪರೀಕ್ಷೆ ಎದುರಿಸಿ: ಪ್ರಾಚಾರ್ಯ ಎಂ.ಸಿ.ಭಜಂತ್ರಿ

Education Leadership: ಪ್ರಾಚಾರ್ಯ ಎಂ.ಸಿ.ಭಜಂತ್ರಿ ಅವರ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ದೊರೆಯುತ್ತಿದೆ ಎಂದು ಸಂಬಂಧಿಸಿದ ಘಟಕಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
Last Updated 3 ಜನವರಿ 2026, 4:54 IST
ಆತಂಕವಿಲ್ಲದೆ ಪರೀಕ್ಷೆ ಎದುರಿಸಿ: ಪ್ರಾಚಾರ್ಯ ಎಂ.ಸಿ.ಭಜಂತ್ರಿ

ಮುಂಡರಗಿ | ಕಿಡಿಗೇಡಿಗಳಿಂದ ಮೆಕ್ಕೆಜೋಳಕ್ಕೆ ಬೆಂಕಿ: ಅಂದಾಜು ₹40 ಲಕ್ಷ ಹಾನಿ

Crop Fire Damage: ಮುಂಡರಗಿಯ ಅತ್ತಿಕಟ್ಟಿ ಗ್ರಾಮದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ, ಗೋಪಿ ಹಾಗೂ ಗಣೇಶ ಚವ್ಹಾಣ ಅವರ ₹40 ಲಕ್ಷ ಮೌಲ್ಯದ ಮೆಕ್ಕೆಜೋಳದ ಫಸಲು ಸಂಪೂರ್ಣ ಸುಟ್ಟುಹೋದ ಘಟನೆ ಸಂಭವಿಸಿದೆ.
Last Updated 3 ಜನವರಿ 2026, 4:54 IST
ಮುಂಡರಗಿ | ಕಿಡಿಗೇಡಿಗಳಿಂದ ಮೆಕ್ಕೆಜೋಳಕ್ಕೆ ಬೆಂಕಿ: ಅಂದಾಜು ₹40 ಲಕ್ಷ ಹಾನಿ
ADVERTISEMENT

ವಿಶೇಷ ಕರವಸೂಲಿ ಅಭಿಯಾನದ ಯಶಸ್ಸಿಗೆ ಸೂಚನೆ: ಚಂದ್ರಶೇಖರ ಕಂದಕೂರ

Revenue Campaign: ಗಜೇಂದ್ರಗಡ ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಜ.7ರಿಂದ ಜ.17ರ ವರೆಗೆ ನಡೆಯುವ ವಿಶೇಷ ಕರವಸೂಲಿ ಅಭಿಯಾನ ಯಶಸ್ವಿಗೆ ಬಾಕಿ ತೆರಿಗೆ ವಸೂಲಿಗೆ ಅಧಿಕಾರಿಗಳಿಗೆ ಚಂದ್ರಶೇಖರ ಕಂದಕೂರ ಸೂಚನೆ ನೀಡಿದರು.
Last Updated 3 ಜನವರಿ 2026, 4:54 IST
ವಿಶೇಷ ಕರವಸೂಲಿ ಅಭಿಯಾನದ ಯಶಸ್ಸಿಗೆ ಸೂಚನೆ: ಚಂದ್ರಶೇಖರ ಕಂದಕೂರ

ಬೈಕ್‌ ಓಡಿಸುವಾಗ ಹೆಲ್ಮೆಟ್‌ ಧರಿಸುವುದು ಕಡ್ಡಾಯ: ಎಸ್‌ಪಿ ಮಹಾಂತೇಶ ಸಜ್ಜನರ

37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆ
Last Updated 3 ಜನವರಿ 2026, 4:54 IST
ಬೈಕ್‌ ಓಡಿಸುವಾಗ ಹೆಲ್ಮೆಟ್‌ ಧರಿಸುವುದು ಕಡ್ಡಾಯ: ಎಸ್‌ಪಿ ಮಹಾಂತೇಶ ಸಜ್ಜನರ

ಮರ್ಯಾದೆಗೇಡು ಹತ್ಯೆ ಕೃತ್ಯಕ್ಕೆ ‘ಪ್ರಾಯಶ್ಚಿತ್ತ’

ಮಾನ್ಯಾ ಹತ್ಯೆ ಆರೋಪಿಗಳಿಗೆ ಗರಿಷ್ಠ ಶಿಕ್ಷೆಗೆ ವಿವಿಧ ಸಂಘಟನೆಗಳ ಸಭೆ ಆಗ್ರಹ
Last Updated 2 ಜನವರಿ 2026, 19:54 IST
ಮರ್ಯಾದೆಗೇಡು ಹತ್ಯೆ ಕೃತ್ಯಕ್ಕೆ ‘ಪ್ರಾಯಶ್ಚಿತ್ತ’
ADVERTISEMENT
ADVERTISEMENT
ADVERTISEMENT