ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಗಜೇಂದ್ರಗಡ | ಅಗ್ನಿ ಅವಘಡ ನಡೆದಾಗ 108ಗೆ ಕರೆ ಮಾಡಿ: ಮಂಜುನಾಥ

Emergency Response Drill: ಗಜೇಂದ್ರಗಡದ ಶಾಲೆಯಲ್ಲಿ ಅಗ್ನಿಶಾಮಕ ಇಲಾಖೆಯವರು ವಿದ್ಯಾರ್ಥಿಗಳಿಗೆ ಅಗ್ನಿ ಅವಘಡದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ 108ಗೆ ತಕ್ಷಣ ಕರೆ ಮಾಡುವಂತೆ ಸೂಚಿಸಿದರು.
Last Updated 8 ಫೆಬ್ರುವರಿ 2026, 3:55 IST
ಗಜೇಂದ್ರಗಡ | ಅಗ್ನಿ ಅವಘಡ ನಡೆದಾಗ 108ಗೆ ಕರೆ ಮಾಡಿ: ಮಂಜುನಾಥ

ಶಿರಹಟ್ಟಿ | ತೆರಿಗೆ ಉಳಿಸಿಕೊಂಡ 200 ಆಸ್ತಿ ಮಾಲೀಕರು

Revenue Collection Success: ಶಿರಹಟ್ಟಿ ತಾಲ್ಲೂಕಿನಲ್ಲಿ ನಡೆದ ಕರ ವಸೂಲಿ ಅಭಿಯಾನದಲ್ಲಿ ₹1.18 ಕೋಟಿ ತೆರಿಗೆ ಸಂಗ್ರಹವಾಗಿದ್ದು, 200 ಆಸ್ತಿ ಮಾಲೀಕರು ತೆರಿಗೆ ಉಳಿಸಿಕೊಂಡಿದ್ದಾರೆ ಎಂದು ಇಒ ರಾಮಣ್ಣ ದೊಡ್ಡಮನಿ ಹೇಳಿದರು.
Last Updated 8 ಫೆಬ್ರುವರಿ 2026, 3:54 IST
ಶಿರಹಟ್ಟಿ | ತೆರಿಗೆ ಉಳಿಸಿಕೊಂಡ 200 ಆಸ್ತಿ ಮಾಲೀಕರು

ನರೇಗಲ್ | ಪಾಲಕರ ತ್ಯಾಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಅಡಗಿದೆ: ಸವಿತಕ್ಕ

Education Through Values: ನರೇಗಲ್‍ನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಸವಿತಕ್ಕ ಅವರು ಪಾಲಕರ ತ್ಯಾಗದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯವೆಂದು ಹೇಳಿದರು ಹಾಗೂ ಉತ್ತಮ ಸಂಸ್ಕಾರಗಳ ಪ್ರಾಮುಖ್ಯತೆಯನ್ನೂ ವಿವರಿಸಿದರು.
Last Updated 8 ಫೆಬ್ರುವರಿ 2026, 3:52 IST
ನರೇಗಲ್ | ಪಾಲಕರ ತ್ಯಾಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಅಡಗಿದೆ: ಸವಿತಕ್ಕ

ಗಜೇಂದ್ರಗಡ | ಮಹಿಳೆಯರ ಸಬಲಿಕರಣಕ್ಕೆ ಮಾಸಿಕ ಸಂತೆ ಸಹಕಾರಿ: ಬಸವರಾಜ ಬಡಿಗೇರಿ

Monthly Market Initiative: ಗಜೇಂದ್ರಗಡ ತಾಲ್ಲೂಕು ಗೋಗೇರಿ ಗ್ರಾಮದಲ್ಲಿ ಮಾಸಿಕ ಸಂತೆ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ನೆರವಾಗುತ್ತಿದ್ದು, ಉತ್ಪನ್ನ ಮಾರಾಟದ ಮೂಲಕ ಆರ್ಥಿಕ ಸಬಲಿಕರಣ ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
Last Updated 8 ಫೆಬ್ರುವರಿ 2026, 3:50 IST
ಗಜೇಂದ್ರಗಡ | ಮಹಿಳೆಯರ ಸಬಲಿಕರಣಕ್ಕೆ ಮಾಸಿಕ ಸಂತೆ ಸಹಕಾರಿ: ಬಸವರಾಜ ಬಡಿಗೇರಿ

ರೋಣ | ರಸ್ತೆ ಅಭಿವೃದ್ಧಿಗೆ ₹ 8 ಕೋಟಿ: ಪಾಟೀಲ

Infrastructure Boost: ರೋಣ ಪಟ್ಟಣದ ಒಳಗಿನ ರಸ್ತೆಗಳ ಅಭಿವೃದ್ಧಿಗೆ ₹8 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಎಲ್ಲಾ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
Last Updated 8 ಫೆಬ್ರುವರಿ 2026, 3:23 IST
ರೋಣ | ರಸ್ತೆ ಅಭಿವೃದ್ಧಿಗೆ ₹ 8 ಕೋಟಿ: ಪಾಟೀಲ

ಲಕ್ಷ್ಮೇಶ್ವರ | ಡಾ.ಸಂಗಮೇಶ ತಮ್ಮನಗೌಡ್ರ ಜಿಲ್ಲಾ ಅಧ್ಯಕ್ಷರಾಗಿ ನೇಮಕ

Cultural Organization Update: ಕಾಸರಗೋಡಿನ ಕನ್ನಡ ಭವನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಭಾಗವಾಗಿ ಲಕ್ಷ್ಮೇಶ್ವರದ ಡಾ.ಸಂಗಮೇಶ ತಮ್ಮನಗೌಡ್ರ ಅವರನ್ನು ಗದಗ ಜಿಲ್ಲೆಯ ಕನ್ನಡ ಸಾಂಸ್ಕೃತಿಕ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
Last Updated 8 ಫೆಬ್ರುವರಿ 2026, 3:20 IST
ಲಕ್ಷ್ಮೇಶ್ವರ | ಡಾ.ಸಂಗಮೇಶ ತಮ್ಮನಗೌಡ್ರ ಜಿಲ್ಲಾ ಅಧ್ಯಕ್ಷರಾಗಿ ನೇಮಕ

ಕಿಡಿಗೇಡಿಗಳಿಂದ ನೀರು ಪೂರೈಕೆ ವ್ಯತ್ಯಯ: ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ; ಡಿಸಿ

Pipeline Tampering: ಗದಗದಲ್ಲಿ ಕಿಡಿಗೇಡಿಗಳು ಪೈಪ್‌ಲೈನ್‌ಗಳಲ್ಲಿ ಕಲ್ಲು ಮತ್ತು ಬಾಟಲಿ ತುಂಬಿದ ಪರಿಣಾಮ ನೀರು ಪೂರೈಕೆಗೆ ವ್ಯತ್ಯಯ ಉಂಟಾಗಿದೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
Last Updated 7 ಫೆಬ್ರುವರಿ 2026, 4:35 IST
ಕಿಡಿಗೇಡಿಗಳಿಂದ ನೀರು ಪೂರೈಕೆ ವ್ಯತ್ಯಯ: ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ; ಡಿಸಿ
ADVERTISEMENT

ಗದಗ: ಉತ್ಖನನವೆಂದರೆ ನಿಧಿ ಶೋಧವಲ್ಲ; ಪರಂಪರೆ ಹುಡುಕಾಟ

ಐದು ದೇಗುಲ, ಬಾವಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವ ಎಚ್‌.ಕೆ.ಪಾಟೀಲ
Last Updated 7 ಫೆಬ್ರುವರಿ 2026, 4:35 IST
ಗದಗ: ಉತ್ಖನನವೆಂದರೆ ನಿಧಿ ಶೋಧವಲ್ಲ; ಪರಂಪರೆ ಹುಡುಕಾಟ

ಲಕ್ಷ್ಮೇಶ್ವರ: ಕೋಟೆ ಗಣಪನ ಮೂರ್ತಿ ರಕ್ಷಿಸಲು ಒತ್ತಾಯ

ಅಂದಾಜು ಎರಡು ಶತಮಾನಗಳ ಹಿಂದೆ ಪಟ್ಟಣದಲ್ಲಿ ಮೀರಜ್ ಸಂಸ್ಥಾನಿಕರು ತಮ್ಮ ಆಡಳಿತದ ಅವಧಿಯಲ್ಲಿ ಇಲ್ಲಿನ ಮಣ್ಣಿನ ಕೋಟೆಯಲ್ಲಿ ಪ್ರತಿಷ್ಠಾಪಿಸಿರುವ ಅತೀ ವಿಶಿಷ್ಠವಾದ ಕಿಟ್ಟದ ಗಣಪನ ಮೂರ್ತಿಯನ್ನು ರಕ್ಷಿಸಬೇಕು...
Last Updated 7 ಫೆಬ್ರುವರಿ 2026, 4:32 IST
ಲಕ್ಷ್ಮೇಶ್ವರ: ಕೋಟೆ ಗಣಪನ ಮೂರ್ತಿ ರಕ್ಷಿಸಲು ಒತ್ತಾಯ

ಸ್ವಚ್ಛತಾ ಕೆಲಸಗಾರರಿಗೆ ಕೌನ್ಸೆಲಿಂಗ್‌ ಮಾಡಿಸಿ: ಸಾರ್ವಜನಿಕರ ಆಗ್ರಹ

Cleanliness Awareness: ನರೇಗಲ್ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಲ್ಲಿ ಕೆಲವರು ಕೆಲಸದ ವೇಳೆ ಮದ್ಯಪಾನ ಮಾಡುವ ಘಟನೆಗಳ ಹಿನ್ನೆಲೆಯಲ್ಲಿ ಅವರಿಗೆ ಕೌನ್ಸೆಲಿಂಗ್‌ ಮಾಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Last Updated 7 ಫೆಬ್ರುವರಿ 2026, 4:30 IST
ಸ್ವಚ್ಛತಾ ಕೆಲಸಗಾರರಿಗೆ ಕೌನ್ಸೆಲಿಂಗ್‌ ಮಾಡಿಸಿ:  ಸಾರ್ವಜನಿಕರ ಆಗ್ರಹ
ADVERTISEMENT
ADVERTISEMENT
ADVERTISEMENT