ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ರೋಣ | ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಕೂಲಿ ಕಾರ್ಮಿಕರು ಸಾವು - 15 ಮಂದಿಗೆ ಗಾಯ

Fatal Road Accident: ರೋಣದ ಜಿಗಳೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಕೃಷಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 15 ಮಂದಿ ಮಹಿಳಾ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕ್ಯಾಂಟರ್ ಮತ್ತು ಕ್ರಷರ್ ನಡುವೆ ಢಿಕ್ಕಿ ಸಂಭವಿಸಿದೆ.
Last Updated 5 ಫೆಬ್ರುವರಿ 2026, 3:03 IST
ರೋಣ | ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಕೂಲಿ ಕಾರ್ಮಿಕರು ಸಾವು - 15 ಮಂದಿಗೆ ಗಾಯ

ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ಪೊಲೀಸ್ ಅಧಿಕಾರಿ ಬಿ.ವಿ.ನ್ಯಾಮಗೌಡ

ರೂಟ್ ಮಾರ್ಚ್ ಕಾರ್ಯಕ್ರಮದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ ಮನವಿ
Last Updated 5 ಫೆಬ್ರುವರಿ 2026, 2:42 IST
ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ಪೊಲೀಸ್ ಅಧಿಕಾರಿ ಬಿ.ವಿ.ನ್ಯಾಮಗೌಡ

ನಂಜುಡಪ್ಪ ವರದಿ ಯಥಾವತ್ತಾಗಿ ಜಾರಿಯಾಬೇಕು: ಶಾಂತಲಿಂಗ ಶ್ರೀ

Regional Imbalance: ನಂಜುಡಪ್ಪ ವರದಿ ಕೇವಲ ದಾಖಲೆಗೆ ಸೀಮಿತವಾಗದೇ ಯಥಾವತ್ತಾಗಿ ಜಾರಿಯಾಬೇಕು’ ಎಂದು ತಾಲ್ಲೂಕಿನ ಭೈರನಹಟ್ಟಿ-ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ರಾಜ್ಯಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Last Updated 5 ಫೆಬ್ರುವರಿ 2026, 2:40 IST
ನಂಜುಡಪ್ಪ ವರದಿ ಯಥಾವತ್ತಾಗಿ  ಜಾರಿಯಾಬೇಕು: ಶಾಂತಲಿಂಗ ಶ್ರೀ

ಭಾವಗೀತೆಗಳಲ್ಲಿ ಬೇಂದ್ರೆ ಅಮರ: ಪುನರ್ವಸು ಬೇಂದ್ರೆ

Bendre Jayanti: ನಗರದ ಅಖಿಲ ಕರ್ನಾಟಕ ಕಬ್ಬಿಗರ ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಬೇಂದ್ರೆ ಜಯಂತಿ ಹಾಗೂ ಬೇಂದ್ರೆ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
Last Updated 5 ಫೆಬ್ರುವರಿ 2026, 2:39 IST
ಭಾವಗೀತೆಗಳಲ್ಲಿ ಬೇಂದ್ರೆ ಅಮರ: ಪುನರ್ವಸು ಬೇಂದ್ರೆ

ಶೋಷಣೆ ಮುಕ್ತ ಸಮಾಜ ನಿರ್ಮಿಸೋಣ: ನ್ಯಾ.ನಾಗವೇಣಿ

ಕಾನೂನು ಸಾಕ್ಷರತಾ ಜಾಥಾ ಕಾರ್ಯಕ್ರಮ: ನ್ಯಾ.ನಾಗವೇಣಿ
Last Updated 5 ಫೆಬ್ರುವರಿ 2026, 2:38 IST
ಶೋಷಣೆ ಮುಕ್ತ ಸಮಾಜ ನಿರ್ಮಿಸೋಣ: ನ್ಯಾ.ನಾಗವೇಣಿ

ಲಕ್ಷ್ಮೇಶ್ವರ | ಪರೀಕ್ಷೆ ಫಲಿತಾಂಶ ಸುಧಾರಣೆಗೆ ಕ್ರಮ: 2 ಗಂಟೆ ಮೊಬೈಲ್ ಬಂದ್

Mobile Ban: ತಾಲ್ಲೂಕಿನ ಎಲ್ಲ ಹದಿನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿದಿನ ಸಂಜೆ 7ರಿಂದ ರಾತ್ರಿ 9ರವರೆಗೆ ಮೊಬೈಲ್ ಫೋನ್ ಹಾಗೂ ಟಿವಿಗಳನ್ನು ಆಫ್ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಪಿಡಿಒಗಳಿಗೆ ಆದೇಶ ಹೊರಡಿಸಿದ್ದಾರೆ.
Last Updated 5 ಫೆಬ್ರುವರಿ 2026, 2:36 IST
ಲಕ್ಷ್ಮೇಶ್ವರ | ಪರೀಕ್ಷೆ ಫಲಿತಾಂಶ ಸುಧಾರಣೆಗೆ ಕ್ರಮ: 2 ಗಂಟೆ ಮೊಬೈಲ್ ಬಂದ್

ಲಕ್ಷ್ಮೇಶ್ವರ: 32 ಸಾವಿರ ಹೆಕ್ಟೇರ್‌ಗೂ ಹೆಚ್ಚು ಕಡಲೆ ಬಿತ್ತನೆ

ಕಡಲೆ: ಖರೀದಿ ಕೇಂದ್ರಕ್ಕೆ ಆಗ್ರಹ
Last Updated 5 ಫೆಬ್ರುವರಿ 2026, 2:33 IST
ಲಕ್ಷ್ಮೇಶ್ವರ: 32 ಸಾವಿರ ಹೆಕ್ಟೇರ್‌ಗೂ ಹೆಚ್ಚು ಕಡಲೆ ಬಿತ್ತನೆ
ADVERTISEMENT

ವೃತ್ತಿ ತರಬೇತಿಯಿಂದ ಕೌಲಶ ಹೆಚ್ಚಳ: ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಕುಮಾರಗೌಡ

ರಾಜ್ಯ ಮಟ್ಟದ ವಿಶೇಷ ತರಬೇತಿ ಶಿಬಿರದಲ್ಲಿ ಶಿವಕುಮಾರಗೌಡ ಪಾಟೀಲ
Last Updated 5 ಫೆಬ್ರುವರಿ 2026, 2:29 IST
ವೃತ್ತಿ ತರಬೇತಿಯಿಂದ ಕೌಲಶ ಹೆಚ್ಚಳ: ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಕುಮಾರಗೌಡ

ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆ: ಪಂಚ ದೇವಸ್ಥಾನ, ಬಾವಿಗಳ ಅನಾವರಣಕ್ಕೆ ಸಿದ್ಧತೆ

ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆಯ ಭಾಗವಾಗಿ ಯೋಜನೆ ರೂಪು
Last Updated 5 ಫೆಬ್ರುವರಿ 2026, 2:26 IST
ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆ: ಪಂಚ ದೇವಸ್ಥಾನ, ಬಾವಿಗಳ ಅನಾವರಣಕ್ಕೆ ಸಿದ್ಧತೆ

ಗದಗ | ಪೋಡಿ ಮಾಡಿಕೊಡಲು ಲಂಚ ಪಡೆದ ಇಬ್ಬರು ಲೋಕಾ ಬಲೆಗೆ

Land Records Scam: ಜಮೀನಿನ ಪೋಡಿ ಮಾಡಿಕೊಡುವುದುಕ್ಕಾಗಿ ₹2,500 ಲಂಚ ಪಡೆದ ಗದಗ ಭೂದಾಖಲೆ ಕಚೇರಿ ಡಾಟಾ ಎಂಟ್ರಿ ಅಪರೇಟರ್ ಕವಿತಾ ಚಿಕ್ಕಮಠ ಹಾಗೂ ಡಿ ಗ್ರೂಪ್ ನೌಕರ ನಾಗೇಶ ಬಡಿಗೇರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 4 ಫೆಬ್ರುವರಿ 2026, 7:02 IST
ಗದಗ | ಪೋಡಿ ಮಾಡಿಕೊಡಲು ಲಂಚ ಪಡೆದ ಇಬ್ಬರು ಲೋಕಾ ಬಲೆಗೆ
ADVERTISEMENT
ADVERTISEMENT
ADVERTISEMENT