ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಗದಗ

ADVERTISEMENT

ಪಕ್ಷ ಸಂಘಟನೆಗೆ ಕಾರ್ಯಕರ್ತರು ಸನ್ನದ್ಧರಾಗಿ: ಶಾಸಕ ಲಮಾಣಿ

Party Strategy: ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆ ಎದುರಿಸಲು ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಲಕ್ಷ್ಮೇಶ್ವરમાં ಕರೆ ನೀಡಿದರು.
Last Updated 8 ಜನವರಿ 2026, 8:11 IST
ಪಕ್ಷ ಸಂಘಟನೆಗೆ ಕಾರ್ಯಕರ್ತರು ಸನ್ನದ್ಧರಾಗಿ: ಶಾಸಕ ಲಮಾಣಿ

ರಾಜ್ಯ ಸರ್ಕಾರದಿಂದ ಇಬ್ಬಗೆಯ ನೀತಿ: ಖಾನಪ್ಪನವರ ಖಂಡನೆ

Allegation of Bias: ಕರ್ನಾಟಕ ಹಿಂದೂ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಅವರು ರಾಜ್ಯ ಸರ್ಕಾರ ಗದಗ ಮತ್ತು ಬಳ್ಳಾರಿ ಜಿಲ್ಲೆಗಳ ಪೊಲೀಸರ ನಡುವೆ ಭಿನ್ನ ರೀತಿಯ ನ್ಯಾಯ ನೀಡುತ್ತಿದೆ ಎಂದು ಆರೋಪಿಸಿದರು.
Last Updated 8 ಜನವರಿ 2026, 7:43 IST
ರಾಜ್ಯ ಸರ್ಕಾರದಿಂದ ಇಬ್ಬಗೆಯ ನೀತಿ: ಖಾನಪ್ಪನವರ ಖಂಡನೆ

ಕುಮಾರವ್ಯಾಸರು ಪ್ರಯೋಗಶೀಲ ಕವಿ: ಗಡಾದ

ಅಡವೀಂದ್ರ ಸ್ವಾಮಿ ಮಠ: ಗದುಗಿನ ಭಾರತ ವಾಚನ, ವ್ಯಾಖ್ಯಾನ
Last Updated 8 ಜನವರಿ 2026, 7:43 IST
ಕುಮಾರವ್ಯಾಸರು ಪ್ರಯೋಗಶೀಲ ಕವಿ: ಗಡಾದ

ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರ: ಡಿಸಿ ಸಿ.ಎನ್‌. ಶ್ರೀಧರ್‌

ಬಾಯಲ್ಲಿ ನೀರೂರಿಸಿದ ಸಿರಿಧಾನ್ಯ ಖಾದ್ಯಗಳು; ಅರಳಿದ ರುಚಿಮೊಗ್ಗುಗಳು
Last Updated 8 ಜನವರಿ 2026, 7:42 IST
ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರ: ಡಿಸಿ ಸಿ.ಎನ್‌. ಶ್ರೀಧರ್‌

ತೋಂಟದಾರ್ಯ ಮಠ: ರೊಟ್ಟಿ ಜಾತ್ರೆ ಇಂದು

ಭಕ್ತಾಧಿಗಳು ತಯಾರಿಸಿದ ಒಂದು ಲಕ್ಷ ರೊಟ್ಟಿ ಪ್ರಸಾದ: ಪಲ್ಲಕ್ಕಿ ಮೆರವಣಿಗೆ
Last Updated 8 ಜನವರಿ 2026, 7:41 IST
ತೋಂಟದಾರ್ಯ ಮಠ: ರೊಟ್ಟಿ ಜಾತ್ರೆ ಇಂದು

ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಗೊಂಡ ಸಿಎಂ ಸಿದ್ಧರಾಮಯ್ಯ: ಡಿ.ಡಿ. ಮೋರನಾಳ

Political Milestone: ಮುಂಡರಗಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿ ರಾಜಕೀಯ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಗೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
Last Updated 8 ಜನವರಿ 2026, 7:37 IST
ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಗೊಂಡ ಸಿಎಂ ಸಿದ್ಧರಾಮಯ್ಯ: ಡಿ.ಡಿ. ಮೋರನಾಳ

ನರೇಗಲ್ | ಶಾಲೆ ಪಕ್ಕದಲ್ಲೇ ಮದ್ಯದಂಗಡಿ; ನಿತ್ಯ ಕಿರಿಕಿರಿ: ವಿದ್ಯಾರ್ಥಿನಿ ಅಳಲು

Student Safety Concern: ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ಶಾಲೆ ಪಕ್ಕದಲ್ಲಿರುವ ಮದ್ಯದಂಗಡಿಯಿಂದ ವಿದ್ಯಾರ್ಥಿಗಳಿಗೆ ನಿತ್ಯ ಕಿರಿಕಿರಿ ಎದುರಾಗುತ್ತಿದ್ದು, ಮಕ್ಕಳ ಹಕ್ಕು ಆಯೋಗಕ್ಕೆ ವಿದ್ಯಾರ್ಥಿನಿಯೊಬ್ಬಳು ಅಳಲು ತೋಡಿಕೊಂಡಳು.
Last Updated 7 ಜನವರಿ 2026, 13:55 IST
ನರೇಗಲ್ | ಶಾಲೆ ಪಕ್ಕದಲ್ಲೇ ಮದ್ಯದಂಗಡಿ; ನಿತ್ಯ ಕಿರಿಕಿರಿ: ವಿದ್ಯಾರ್ಥಿನಿ ಅಳಲು
ADVERTISEMENT

ಪಿತೂರಿಯಿಂದಲೇ ಕುಡಿಯುವ ನೀರಿನ ಸಮಸ್ಯೆ ಜೀವಂತ: ಬಸವರಾಜ ಬೊಮ್ಮಾಯಿ

Water Supply Negligence: ಗದಗ: ಅವಳಿ ನಗರದಲ್ಲಿ ನಾಲ್ಕು ದಶಕಗಳಿಂದ ಜೀವಂತವಾಗಿರುವ ಕುಡಿಯುವ ನೀರಿನ ಸಮಸ್ಯೆ ಮನುಷ್ಯ ಪಿತೂರಿ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
Last Updated 7 ಜನವರಿ 2026, 7:21 IST
ಪಿತೂರಿಯಿಂದಲೇ ಕುಡಿಯುವ ನೀರಿನ ಸಮಸ್ಯೆ ಜೀವಂತ:  ಬಸವರಾಜ ಬೊಮ್ಮಾಯಿ

ಗಜೇಂದ್ರಗಡ| ಕಡಲೆ ಬೆಳೆಗೆ ರೋಗ ಬಾಧೆ: ಕಳ್ಳರ ಕಾಟ

Crop Theft Concern: ಗಜೇಂದ್ರಗಡ: ತಾಲ್ಲೂಕಿನಲ್ಲಿ ರೈತರು ಬೆಳೆದ ಕಡಲೆ ಬೆಳೆ ಸದ್ಯ ಕಾಯಿ ಕಟ್ಟಿದ್ದು, ಕೆಲ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಸಿಡಿ ರೋಗ ತಟ್ಟಿದ್ದು, ಕಳ್ಳತನವೂ ಹೆಚ್ಚುತ್ತಿದೆ.
Last Updated 7 ಜನವರಿ 2026, 7:20 IST
ಗಜೇಂದ್ರಗಡ| ಕಡಲೆ ಬೆಳೆಗೆ ರೋಗ ಬಾಧೆ: ಕಳ್ಳರ ಕಾಟ

ಸ್ನೇಹ, ಪ್ರೀತಿಗೆ ಕರಗುವ ಸಿಎಂ ಸಿದ್ದರಾಮಯ್ಯ; ಕೆ.ಬಿ.ಕಂಬಳಿ ಮೆಚ್ಚುಗೆ

ದೀರ್ಘಾವಧಿ ಸಿಎಂ: ಅಂದು ಅರಸು ಇಂದು ಸಿದ್ದರಾಮಯ್ಯ
Last Updated 7 ಜನವರಿ 2026, 7:20 IST
ಸ್ನೇಹ, ಪ್ರೀತಿಗೆ ಕರಗುವ ಸಿಎಂ ಸಿದ್ದರಾಮಯ್ಯ; ಕೆ.ಬಿ.ಕಂಬಳಿ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT