ಬುಧವಾರ, 28 ಜನವರಿ 2026
×
ADVERTISEMENT

ಗದಗ

ADVERTISEMENT

ಗದಗ: ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಕಾಳಜಿ ವಹಿಸಿ – ಬಿ. ಎಸ್. ಗೌಡರ

Elderly Care: ನರೇಗಲ್: ‘ನಿವೃತ್ತರಾದ ತಕ್ಷಣ ನಮ್ಮ ಜೀವನ ಮುಗಿದಂತಲ್ಲ. ನಾವಿನ್ನೂ ಹೆಚ್ಚು ಕ್ರಿಯಾಶೀಲರಾಗಿ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕೆ ನಾವು ಸೋಮರಿತನವನ್ನು ತೊರೆಯಬೇಕು’ ಎಂದು ನಿವೃತ್ತ ಡಿಡಿಪಿಯು ನಿರ್ದೇಶಕ ಬಿ. ಎಸ್. ಗೌಡರ ಹ
Last Updated 28 ಜನವರಿ 2026, 7:50 IST
ಗದಗ: ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಕಾಳಜಿ ವಹಿಸಿ – ಬಿ. ಎಸ್. ಗೌಡರ

ಲಕ್ಕುಂಡಿ ಉತ್ಸವ ಪ್ರತಿವರ್ಷ ಆಯೋಜಿಸಿ: ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಆಗ್ರಹ

Historical Tourism: ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪ್ರತಿವರ್ಷ ಉತ್ಸವ ನಡೆಸಲು ಸರ್ಕಾರ ಕ್ರಮವಹಿಸಬೇಕು ಎಂದು ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಆಗ್ರಹಿಸಿದರು. ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಸ್ಥಳಕ್ಕೆ ಭೇಟಿ ನೀಡಿ
Last Updated 28 ಜನವರಿ 2026, 7:49 IST
ಲಕ್ಕುಂಡಿ ಉತ್ಸವ ಪ್ರತಿವರ್ಷ ಆಯೋಜಿಸಿ: ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಆಗ್ರಹ

ಲಕ್ಕುಂಡಿ: ಉತ್ಖನನದ ವೇಳೆ ಕಳಸದ ರೀತಿಯ ಪ್ರಾಚ್ಯ ಅವಶೇಷ ಪತ್ತೆ

Archaeology News: ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನದ ವೇಳೆ ಕಳಸದಂತಿರುವ ಕಲ್ಲಿನ ಅಪರೂಪದ ಪ್ರಾಚ್ಯ ಅವಶೇಷ ಮಂಗಳವಾರ ಪತ್ತೆಯಾಗಿದೆ.
Last Updated 28 ಜನವರಿ 2026, 0:08 IST
ಲಕ್ಕುಂಡಿ: ಉತ್ಖನನದ ವೇಳೆ ಕಳಸದ ರೀತಿಯ ಪ್ರಾಚ್ಯ ಅವಶೇಷ ಪತ್ತೆ

ಲಕ್ಷ್ಮೇಶ್ವರ | ಸಮಸ್ಯೆಗಳ ತಾಣವಾದ ಬಸ್ ನಿಲ್ದಾಣ

ಬಯಲೇ ಶೌಚಾಲಯ, ಮೂಲಸೌಲಭ್ಯಗಳ ಕೊರತೆ– ಸಾರ್ವಜನಿಕರ ಆಕ್ರೋಶ
Last Updated 27 ಜನವರಿ 2026, 6:33 IST
ಲಕ್ಷ್ಮೇಶ್ವರ | ಸಮಸ್ಯೆಗಳ ತಾಣವಾದ ಬಸ್ ನಿಲ್ದಾಣ

ರೋಣ|ತಹಶೀಲ್ದಾರ್ ಮೇಲೆ ಕೊಲೆ ಯತ್ನ ಆರೋಪ: ಇಬ್ಬರ ಬಂಧನ

Police Investigation: ಭಾನುವಾರ ತಡರಾತ್ರಿ ತಮ್ಮ ಕೊಲೆಗೆ ಯತ್ನ ನಡೆದಿದೆ ಎಂದು ರೋಣ ತಹಶೀಲ್ದಾರ್ ನಾಗರಾಜ ಕೆ. ಅವರು ರೋಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳ ಬಂಧನವಾಗಿದೆ.
Last Updated 27 ಜನವರಿ 2026, 6:33 IST
ರೋಣ|ತಹಶೀಲ್ದಾರ್ ಮೇಲೆ ಕೊಲೆ ಯತ್ನ ಆರೋಪ: ಇಬ್ಬರ ಬಂಧನ

ಗಜೇಂದ್ರಗಡ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Patriotic Events: ಪಟ್ಟಣದ ಜಗದಂಬಾ ವಿದ್ಯಾವರ್ಧಕ ಸಂಘದ ವಿ.ಟಿ. ರಾಯಬಾಗಿ ಇಂಗ್ಲಿಷ್‌ ಮಾಧ್ಯಮ ಶಾಲೆ, ಸಿಪಿಐಎಂ ಕಚೇರಿ, ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸೇರಿದಂತೆ ಹಲವೆಡೆ ಗಣರಾಜ್ಯೋತ್ಸವ ಆಚರಿಸಲಾಯಿತು.
Last Updated 27 ಜನವರಿ 2026, 6:32 IST
ಗಜೇಂದ್ರಗಡ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ನರಗುಂದ | ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ಹೊಂದಿದ ಭಾರತ– ಶಾಸಕ ಸಿ.ಸಿ. ಪಾಟೀಲ

Republic Day Message: ‘ಭಾರತ ದೇಶ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡ ದಿನವೆ ಗಣರಾಜ್ಯೋತ್ಸವ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತ ದುರ್ಬಲತೆಯಿಂದ ಬಲಿಷ್ಠ ರಾಷ್ಟ್ರವಾಗಿ ಬೆಳೆದುನಿಂತಿದೆ’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
Last Updated 27 ಜನವರಿ 2026, 6:31 IST
ನರಗುಂದ | ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ಹೊಂದಿದ ಭಾರತ– ಶಾಸಕ ಸಿ.ಸಿ. ಪಾಟೀಲ
ADVERTISEMENT

ನರೇಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Public Celebrations: ನರೇಗಲ್ ಹೋಬಳಿಯ ಮಾರನಬಸರಿ, ಜಕ್ಕಲಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಅಬ್ಬಿಗೇರಿ, ಕಳಕಾಪುರ, ಬೂದಿಹಾಳ, ಹೊಸಳ್ಳಿ, ಯರೇಬೇಲೇರಿ, ಡ.ಸ.ಹಡಗಲಿ ಸೇರಿದಂತೆ ವಿವಿಧೆಡೆ ಗಣರಾಜ್ಯೋತ್ಸವ ಆಚರಿಸಲಾಯಿತು.
Last Updated 27 ಜನವರಿ 2026, 6:31 IST
ನರೇಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಸಮಾನತೆ ತತ್ವದ ಮೇಲೆ ರೂಪಿತವಾದ ಸಂವಿಧಾನ: ತಹಶೀಲ್ದಾರ್‌ ಕೆ.ರಾಘವೇಂದ್ರ ರಾವ್‌

Republic Day Speech: ‘ಸರ್ವಧರ್ಮ ಸಮನ್ವಯತೆ, ಸಾಮಾಜಿಕ ಸಮಾನತೆ, ದೇಶದ ಪರಂಪರೆ ಪ್ರತೀಕವಾದ ಸಂವಿಧಾನ ಸ್ವೀಕರಿಸಿದ ಪವಿತ್ರ ದಿನವೆ ಗಣರಾಜ್ಯೋತ್ಸವ’ ಎಂದು ತಹಶೀಲ್ದಾರ್‌ ಕೆ.ರಾಘವೇಂದ್ರ ರಾವ್‌ ಹೇಳಿದರು.
Last Updated 27 ಜನವರಿ 2026, 6:31 IST
ಸಮಾನತೆ ತತ್ವದ ಮೇಲೆ ರೂಪಿತವಾದ ಸಂವಿಧಾನ: ತಹಶೀಲ್ದಾರ್‌ ಕೆ.ರಾಘವೇಂದ್ರ ರಾವ್‌

ಲಕ್ಕುಂಡಿ | ಪ್ರಜ್ವಲ್‌ ಕುಟುಂಬಕ್ಕೆ ನಿವೇಶನ, ₹5 ಲಕ್ಷ ನೆರವು; ತಾಯಿಗೆ ಉದ್ಯೋಗ

Lakkundi: ಮನೆಯ ತಳಪಾಯ ತೆಗೆಯುವಾಗ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ಲಕ್ಕುಂಡಿ ಗ್ರಾಮದ ಬಾಲಕ ಪ್ರಜ್ವಲ್‌ ರಿತ್ತಿ, ತಾಯಿ ಕಸ್ತೂರವ್ವ ರಿತ್ತಿ, ಅಜ್ಜಿ ಗಿರಿಜಮ್ಮ ಅವರಿಗೆ ಸೋಮವಾರ ಜಿಲ್ಲಾಡಳಿತವು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸನ್ಮಾನಿಸಿತು.
Last Updated 26 ಜನವರಿ 2026, 23:38 IST
ಲಕ್ಕುಂಡಿ | ಪ್ರಜ್ವಲ್‌ ಕುಟುಂಬಕ್ಕೆ ನಿವೇಶನ, ₹5 ಲಕ್ಷ ನೆರವು; ತಾಯಿಗೆ ಉದ್ಯೋಗ
ADVERTISEMENT
ADVERTISEMENT
ADVERTISEMENT