ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಸಂಸಾರ ಸ್ಥಿರವಲ್ಲ; ಅದು ನೀರಿನ ಮೇಲಿನ ಗುಳ್ಳೆ: ಅಭಿನವ ಶಿವಾನಂದ ಸ್ವಾಮೀಜಿ

ಜಗದ್ಗುರು ಶಿವಾನಂದ ಬೃಹನ್ಮಠ ಜಾತ್ರಾ ಮಹೋತ್ಸವದ ಧರ್ಮ ಪರಿಷತ್ ಸಮಾರಂಭ
Last Updated 14 ಫೆಬ್ರುವರಿ 2026, 7:12 IST
ಸಂಸಾರ ಸ್ಥಿರವಲ್ಲ; ಅದು ನೀರಿನ ಮೇಲಿನ ಗುಳ್ಳೆ: ಅಭಿನವ ಶಿವಾನಂದ ಸ್ವಾಮೀಜಿ

ಗಜೇಂದ್ರಗಡ: ಅಖಿಲ ಭಾರತ ಮಷ್ಕರ ಬೆಂಬಲಿಸಿ ಪ್ರತಿಭಟನೆ

Gajendragad News: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಗಜೇಂದ್ರಗಡದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬೃಹತ್ ಪ್ರತಿಭಟನೆ ನಡೆಸಿದವು.
Last Updated 14 ಫೆಬ್ರುವರಿ 2026, 7:11 IST
ಗಜೇಂದ್ರಗಡ: ಅಖಿಲ ಭಾರತ ಮಷ್ಕರ ಬೆಂಬಲಿಸಿ ಪ್ರತಿಭಟನೆ

ಸಿ ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಅಣ್ಣಯ್ಯ ರಾಜ್ಯಕ್ಕೆ ಪ್ರಥಮ

Science Achievement: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ಸರ್. ಸಿ.ವಿ.ರಾಮನ್ ಆನ್‌ಲೈನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಗಜೇಂದ್ರಗಡದ ವಿದ್ಯಾರ್ಥಿ ಅಣ್ಣಯ್ಯ ಕಂಬಳಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
Last Updated 14 ಫೆಬ್ರುವರಿ 2026, 7:11 IST
ಸಿ ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಅಣ್ಣಯ್ಯ ರಾಜ್ಯಕ್ಕೆ ಪ್ರಥಮ

2030 ದೊಡ್ಡ ಬದಲಾವಣೆಗಳನ್ನು ನೋಡುವ ವರ್ಷ: ವಿಟಿಯು ಕುಲಪತಿ ಅಭಿಮತ

ಪರಿಶ್ರಮ ಇಲ್ಲದಿದ್ದರೆ ಸ್ಪರ್ಧೆ ಅಸಾಧ್ಯ
Last Updated 14 ಫೆಬ್ರುವರಿ 2026, 7:11 IST
2030 ದೊಡ್ಡ ಬದಲಾವಣೆಗಳನ್ನು ನೋಡುವ ವರ್ಷ: ವಿಟಿಯು ಕುಲಪತಿ ಅಭಿಮತ

ಸಾರ್ಥಕ ಕೆಲಸದ ಸಮರ್ಪಣಾ ಕಾರ್ಯಕ್ರಮ: ಸಚಿವ ಕೃಷ್ಣಬೈರೇಗೌಡ

Karnataka Govt: ರಾಜ್ಯ ಸರ್ಕಾರ 1000 ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಹಮ್ಮಿಕೊಂಡಿರುವ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಗದಗದಲ್ಲಿ ಮಾತನಾಡಿದರು.
Last Updated 14 ಫೆಬ್ರುವರಿ 2026, 7:11 IST
ಸಾರ್ಥಕ ಕೆಲಸದ ಸಮರ್ಪಣಾ ಕಾರ್ಯಕ್ರಮ: ಸಚಿವ ಕೃಷ್ಣಬೈರೇಗೌಡ

ವಿಕಸಿತ ಭಾರತ ಪ್ರಧಾನಿಗಳ ಕನಸಿನ ಯೋಜನೆ: ಶಾಸಕ ಪಾಟೀಲ

Nargund News: ವಿಕಸಿತ ಭಾರತ ಯೋಜನೆಯು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯ ಗುರಿ ಹೊಂದಿದೆ. ಇದು ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ನರಗುಂದದಲ್ಲಿ ಹೇಳಿದರು.
Last Updated 14 ಫೆಬ್ರುವರಿ 2026, 7:11 IST
ವಿಕಸಿತ ಭಾರತ ಪ್ರಧಾನಿಗಳ ಕನಸಿನ ಯೋಜನೆ: ಶಾಸಕ ಪಾಟೀಲ

ಜೀತ ಪದ್ಧತಿ ನಿರ್ಮೂಲನೆಗೆ ಶ್ರಮ ಅಗತ್ಯ: ನ್ಯಾಯಾಧೀಶ ಸತೀಶ

Shirahatti News: ಸಮಾಜದಲ್ಲಿನ ಜೀತ ಪದ್ಧತಿ ನಿರ್ಮೂಲನೆ ಮಾಡುವುದು ನಮ್ಮ ಕರ್ತವ್ಯ ಎಂದು ನ್ಯಾಯಾಧೀಶ ಸತೀಶ ಎಂ. ಶಿರಹಟ್ಟಿಯಲ್ಲಿ ನಡೆದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯಲ್ಲಿ ಹೇಳಿದರು.
Last Updated 14 ಫೆಬ್ರುವರಿ 2026, 7:11 IST
ಜೀತ ಪದ್ಧತಿ ನಿರ್ಮೂಲನೆಗೆ ಶ್ರಮ ಅಗತ್ಯ: ನ್ಯಾಯಾಧೀಶ ಸತೀಶ
ADVERTISEMENT

ಮೊಬೈಲ್ ಗೀಳಿನಿಂದ ಯುವಕರ ಬಾಳು ಹಾಳು: ಪದ್ಮಾಜಿ

Nargund News: ಮೊಬೈಲ್ ಗೀಳು ಯುವಕರ ಜೀವನವನ್ನು ಹಾಳುಮಾಡುತ್ತಿದೆ ಎಂದು ಹಳಿಯಾಳದ ಬ್ರಹ್ಮಕುಮಾರಿ ಪದ್ಮಾಜಿ ನರಗುಂದದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಕಳವಳ ವ್ಯಕ್ತಪಡಿಸಿದರು.
Last Updated 14 ಫೆಬ್ರುವರಿ 2026, 7:11 IST
ಮೊಬೈಲ್ ಗೀಳಿನಿಂದ ಯುವಕರ ಬಾಳು ಹಾಳು: ಪದ್ಮಾಜಿ

ಗದಗ: ಸಮಾವೇಶ ವ್ಯವಸ್ಥಿತವಾಗಿ ನಡೆಸಲು ಕ್ರಮವಹಿಸಿ

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ
Last Updated 14 ಫೆಬ್ರುವರಿ 2026, 7:11 IST
ಗದಗ: ಸಮಾವೇಶ ವ್ಯವಸ್ಥಿತವಾಗಿ ನಡೆಸಲು ಕ್ರಮವಹಿಸಿ

PV Web Exclusive: ಕುಡಿಯುವ ನೀರಿನಲ್ಲೂ ರಾಜಕಾರಣ- ನಿಲ್ಲದ ಆರೋಪ–ಪ್ರತ್ಯಾರೋಪ

Kalasa Banduri: ಮಹದಾಯಿ, ಕಳಸಾ– ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ಸಮಿತಿಯು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಆರಂಭಿಸಿದ ಹೋರಾಟ ಹತ್ತು ವರ್ಷಗಳನ್ನು ಪೂರ್ಣಗೊಳಿಸಿ, ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದೆ. ನರಗುಂದ ವೇದಿಕೆಯಲ್ಲಿ 2015ರ
Last Updated 14 ಫೆಬ್ರುವರಿ 2026, 5:15 IST
PV Web Exclusive: ಕುಡಿಯುವ ನೀರಿನಲ್ಲೂ ರಾಜಕಾರಣ- ನಿಲ್ಲದ ಆರೋಪ–ಪ್ರತ್ಯಾರೋಪ
ADVERTISEMENT
ADVERTISEMENT
ADVERTISEMENT