ಗುರುವಾರ, 22 ಜನವರಿ 2026
×
ADVERTISEMENT

ಗದಗ

ADVERTISEMENT

ಗದಗ | ಅಧ್ಯಾಪಕರು ಓದುವ ಪ್ರವೃತ್ತಿ ಬೆಳೆಸಿಕೊಳ್ಳಲಿ: ಬಿಇಒ

ಮಮತಾ ದೊಡ್ಡಮನಿ ಅವರ ‘ಮಾತಿಗಿಳಿದ ಹಣತೆ’ ಪುಸ್ತಕ ಬಿಡುಗಡೆ
Last Updated 22 ಜನವರಿ 2026, 2:51 IST
ಗದಗ | ಅಧ್ಯಾಪಕರು ಓದುವ ಪ್ರವೃತ್ತಿ ಬೆಳೆಸಿಕೊಳ್ಳಲಿ: ಬಿಇಒ

ಯುವ ವೈದ್ಯರು ಐಎಂಎ ಜತೆ ಒಗ್ಗೂಡಲಿ: ಟಿ.ವೀರಭದ್ರಯ್ಯ

T Veerabhadraiah: ಸಾಧಕ ಯುವ ವೈದ್ಯರನ್ನು ಐಎಂಎ ಸಂಘಟನೆಯಲ್ಲಿ ಒಗ್ಗೂಡಿಸಿ, ಅವರನ್ನು ಸಮಾಜಮುಖಿಯಾಗಿ ಕಾರ್ಯ ಮಾಡಲು ಅಣಿಗೊಳಿಸಬೇಕಿದೆ ಎಂದು ರಾಜ್ಯ ಐಎಂಎ ಅಧ್ಯಕ್ಷ ಟಿ.ವೀರಭದ್ರಯ್ಯ ಗದಗದಲ್ಲಿ ಹೇಳಿದರು.
Last Updated 22 ಜನವರಿ 2026, 2:50 IST
ಯುವ ವೈದ್ಯರು ಐಎಂಎ ಜತೆ ಒಗ್ಗೂಡಲಿ: ಟಿ.ವೀರಭದ್ರಯ್ಯ

ಸಮ್ಮೇಳನ‌ ಬಹಿಷ್ಕಾರ ನಿರ್ಧಾರ ಅಸಮಂಜಸ: ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗಚ್ಚಣ್ಣವರ

Mundargi News: ತಾಲ್ಲೂಕು ಕಸಾಪ ಸಮ್ಮೇಳನ ಆಯೋಜನೆ ಹಾಗೂ ಸಮ್ಮೇಳನ ಅಧ್ಯಕ್ಷರ‌ ಆಯ್ಕೆ ವಿರೋಧಿಸಿ ಕೆಲವರು ವಿನಾಃಕಾರಣ ವಿರೋಧ ವ್ಯಕ್ತಪಡಿಸುತ್ತಿರುವುದು ಅಸಮಂಜಸ ಎಂದು ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ತಿಳಿಸಿದರು.
Last Updated 22 ಜನವರಿ 2026, 2:49 IST
ಸಮ್ಮೇಳನ‌ ಬಹಿಷ್ಕಾರ ನಿರ್ಧಾರ ಅಸಮಂಜಸ: ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗಚ್ಚಣ್ಣವರ

ರೋಣ | ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತ: ಕ್ರಮ ಕೈಗೊಳ್ಳದ ಅಧಿಕಾರಿಗಳು–ಆರೋಪ

Malaprabha River: ಮಲಪ್ರಭಾ ನದಿಗೆ ಹೊಂದಿಕೊಂಡಿರುವ ಹೃದಯ ಭಾಗದಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಮರಳು ಅಕ್ರಮ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Last Updated 22 ಜನವರಿ 2026, 2:48 IST
ರೋಣ | ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತ: ಕ್ರಮ ಕೈಗೊಳ್ಳದ ಅಧಿಕಾರಿಗಳು–ಆರೋಪ

2.38 ಲಕ್ಷ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಶಿಕ್ಷಣ: ಸಚಿವ ಜಮೀರ್ ಅಹ್ಮದ್ ಖಾನ್

Zameer Ahmed Khan: ರಾಜ್ಯದ ಅಲ್ಪಸಂಖ್ಯಾತ ಇಲಾಖೆಯ ಎಲ್ಲ ವಸತಿ ಶಾಲೆಗಳಿಗೂ ಡಿಜಿಟಲ್ ಕ್ಲಾಸ್ ರೂಮ್ ಸೌಲಭ್ಯ ಕಲ್ಪಿಸಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
Last Updated 22 ಜನವರಿ 2026, 2:47 IST
2.38 ಲಕ್ಷ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಶಿಕ್ಷಣ: ಸಚಿವ ಜಮೀರ್ ಅಹ್ಮದ್ ಖಾನ್

ಶಿರಹಟ್ಟಿ | ಹಿಂದೂ ಸಮ್ಮೇಳನ: ಕರಪತ್ರ ಬಿಡುಗಡೆ

Bellatti Event: ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಜ.22ರಂದು ಜರುಗುವ ಬೃಹತ್ ಹಿಂದೂ ಸಮಾವೇಶ ಕರಪತ್ರ ಬುಧವಾರ ಬಿಡುಗಡೆಗೊಳಿಸಲಾಯಿತು. ಈ ಸಮಾವೇಶದಲ್ಲಿ ವಿವಿಧ ಮಠಾಧೀಶರು ಮತ್ತು ಹಿಂದೂ ಮುಖಂಡರು ಭಾಗವಹಿಸಲಿದ್ದಾರೆ.
Last Updated 22 ಜನವರಿ 2026, 2:45 IST
ಶಿರಹಟ್ಟಿ | ಹಿಂದೂ ಸಮ್ಮೇಳನ: ಕರಪತ್ರ ಬಿಡುಗಡೆ

ಶಿರಹಟ್ಟಿ | ಅಜ್ಞಾನದ ಕತ್ತಲೆ ಹೋಗಲಾಡಿಸಿದ ನಿಜಶರಣ: ಕೆ.ರಾಘವೇಂದ್ರ ರಾವ್‌

Nijasharana Ambigara Chowdaiah: ಕಾಯಕ ನಿಷ್ಠೆ ತತ್ವ ಸಾರಿದ ನಿಜಶರಣ ಅಂಬಿಗರ ಚೌಡಯ್ಯನವರು ಜನರ ಅಜ್ಞಾನದ ಕತ್ತಲೆ ಹೋಗಲಾಡಿಸಿ ಜ್ಞಾನದ ಬೆಳಕು ತೋರಿಸಿದ ಮಹಾನ್ ಚೇತನ ಎಂದು ಶಿರಹಟ್ಟಿ ತಹಶೀಲ್ದಾರ್‌ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 22 ಜನವರಿ 2026, 2:37 IST
ಶಿರಹಟ್ಟಿ | ಅಜ್ಞಾನದ ಕತ್ತಲೆ ಹೋಗಲಾಡಿಸಿದ ನಿಜಶರಣ: ಕೆ.ರಾಘವೇಂದ್ರ ರಾವ್‌
ADVERTISEMENT

ಸಮಾಜ ಸುಧಾರಣೆಗೆ ಶ್ರಮಿಸಿದ ಚೌಡಯ್ಯ: ಎಸ್‌.ವಿ. ಸಂಕನೂರ

Nijasharana Ambigara Chowdaiah: ಅಂಬಿಗರ ಚೌಡಯ್ಯನವರು 12ನೇ ಶತಮಾನದ ಶಿವಶರಣರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಠ ವ್ಯಕ್ತಿತ್ವ ಇವರದ್ದಾಗಿತ್ತು. ಇವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
Last Updated 22 ಜನವರಿ 2026, 2:37 IST
ಸಮಾಜ ಸುಧಾರಣೆಗೆ ಶ್ರಮಿಸಿದ ಚೌಡಯ್ಯ: ಎಸ್‌.ವಿ. ಸಂಕನೂರ

ಲಕ್ಕುಂಡಿಯಲ್ಲಿ ಉತ್ಖನನ: ನಾಗರ ಕಲ್ಲು, ಮೂಳೆ ಪತ್ತೆ

Archaeological Discovery: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಸಮೀಪದ ಉತ್ಖನನದಲ್ಲಿ ಬುಧವಾರ ನಾಗರ ಕಲ್ಲು, ಮೂಳೆ ತುಂಡುಗಳು, ಕೆಂಪು ಮಣಿ ಮತ್ತು ಟೆರ್ರಾಕೋಟಾದ ವೃತ್ತಾಕಾರದ ಬಿಲ್ಲೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜನವರಿ 2026, 23:30 IST
ಲಕ್ಕುಂಡಿಯಲ್ಲಿ ಉತ್ಖನನ: ನಾಗರ ಕಲ್ಲು, ಮೂಳೆ ಪತ್ತೆ

ಲಕ್ಷ್ಮೇಶ್ವರ: ಮೇಲ್ಮಟ್ಟದ ಜಲಾಗಾರ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

ಲಕ್ಷ್ಮೇಶ್ವರದ ಈಶ್ವರ ನಗರದಲ್ಲಿ ಜಲಾಗಾರ ನಿರ್ಮಾಣಕ್ಕೆ ಪುರಸಭೆಯ ಯೋಜನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಜಾಗದಲ್ಲಿ ಉದ್ಯಾನವನ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದಾರೆ.
Last Updated 21 ಜನವರಿ 2026, 6:20 IST
ಲಕ್ಷ್ಮೇಶ್ವರ: ಮೇಲ್ಮಟ್ಟದ ಜಲಾಗಾರ ನಿರ್ಮಾಣಕ್ಕೆ ಸ್ಥಳೀಯರ ವಿರೋಧ
ADVERTISEMENT
ADVERTISEMENT
ADVERTISEMENT