ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಗದಗ| ಛತ್ರಪತಿ ಶಿವಾಜಿ ಜಯಂತಿ: ಅದ್ಧೂರಿ ಮೆರವಣಿಗೆ

ಡಿಜೆ ಹಾಡಿಗೆ ಹುಚ್ಚೆದ್ದು ಕುಣಿದ ಯುವಜನತೆ; ಎಲ್ಲೆಡೆ ರಾರಾಜಿಸಿದ ಕೇಸರಿ ಧ್ವಜ
Last Updated 20 ಫೆಬ್ರುವರಿ 2026, 7:06 IST
ಗದಗ| ಛತ್ರಪತಿ ಶಿವಾಜಿ ಜಯಂತಿ: ಅದ್ಧೂರಿ ಮೆರವಣಿಗೆ

ಮುಂಡರಗಿ: ಈಶ್ವರ, ಬಸವಣ್ಣನ ಮೂರ್ತಿಗಳಿಗೆ ಹಾನಿ

Gadag Crime: ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಬಾಗೇವಾಡಿ ಗ್ರಾಮದಲ್ಲಿ ಈಶ್ವರ ಮತ್ತು ಬಸವಣ್ಣನ ಮೂರ್ತಿಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Last Updated 20 ಫೆಬ್ರುವರಿ 2026, 7:06 IST
ಮುಂಡರಗಿ: ಈಶ್ವರ, ಬಸವಣ್ಣನ ಮೂರ್ತಿಗಳಿಗೆ ಹಾನಿ

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರೈತ ಪಡಿಯಪ್ಪ ಪೂಜಾರ

Success Story: ರೋಣ ತಾಲ್ಲೂಕಿನ ಹುಲ್ಲೂರು ಗ್ರಾಮದ ರೈತ ಪಡಿಯಪ್ಪ ಪೂಜಾರ ಅವರು ಕೇವಲ 3 ಎಕರೆಯಲ್ಲಿ ಮಿಶ್ರ ಬೆಳೆ ಮತ್ತು ಸಾವಯವ ಕೃಷಿ ಪದ್ಧತಿ ಅಳವಡಿಸಿ ವರ್ಷಕ್ಕೆ ₹10 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.
Last Updated 20 ಫೆಬ್ರುವರಿ 2026, 7:06 IST
ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರೈತ ಪಡಿಯಪ್ಪ ಪೂಜಾರ

ಗುರು ಮುದುಕೇಶ್ವರ ಶಿವಾಚಾರ್ಯ ಮಠದ ನೂತನ ಪೀಠಾಧಿಪತಿಯಾಗಿ ಶಿವಕುಮಾರ ದೇವರು

Mundaragi Mutt: ಕಲಕೇರಿ-ವಿರುಪಾಪುರದ ಗುರು ಮುದುಕೇಶ್ವರ ಮಠದ ನೂತನ ಪೀಠಾಧಿಪತಿಯಾಗಿ ಶಿವಕುಮಾರ ದೇವರು ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ.
Last Updated 20 ಫೆಬ್ರುವರಿ 2026, 7:06 IST
ಗುರು ಮುದುಕೇಶ್ವರ ಶಿವಾಚಾರ್ಯ ಮಠದ ನೂತನ ಪೀಠಾಧಿಪತಿಯಾಗಿ ಶಿವಕುಮಾರ ದೇವರು

ಗದಗ| ನಿರೀಕ್ಷಿತ ಅಭಿವೃದ್ಧಿ ಹೊಂದದ ಸ್ವತಂತ್ರ ಭಾರತ: ನಿರ್ಭಯಾನಂದ ಶ್ರೀ

ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ರಾಮಕೃಷ್ಣರ ಜಯಂತಿ
Last Updated 20 ಫೆಬ್ರುವರಿ 2026, 7:06 IST
ಗದಗ| ನಿರೀಕ್ಷಿತ ಅಭಿವೃದ್ಧಿ ಹೊಂದದ ಸ್ವತಂತ್ರ ಭಾರತ: ನಿರ್ಭಯಾನಂದ ಶ್ರೀ

ಮುಂಡರಗಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ

Mundaragi Ward Issue: 20ನೇ ವಾರ್ಡ್‌ನ ಮಸೂತಿ ಓಣಿಗೆ ಸಂಪರ್ಕ ರಸ್ತೆಯನ್ನು ವಿಸ್ತರಿಸಿ ದುರಸ್ತಿ ಮಾಡಬೇಕು ಎಂದು ನಿವಾಸಿಗಳು ಪುರಸಭೆಗೆ ಮನವಿ ಸಲ್ಲಿಸಿದರು.
Last Updated 20 ಫೆಬ್ರುವರಿ 2026, 7:06 IST
ಮುಂಡರಗಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ

ಟ್ರಂಪ್‌ ಮುಂದೆ ಕೈಕಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ; ಶಿವಲಿಂಗಪ್ಪ ಬೋಪಳಾಪುರ

ಭಾರತ– ಅಮೆರಿಕ ಒಪ್ಪಂದ ರದ್ದುಗೊಳಿಸಿ: ರೈತ ಮುಖಂಡ ಶಿವಲಿಂಗಪ್ಪ ಬೋಪಳಾಪುರ
Last Updated 19 ಫೆಬ್ರುವರಿ 2026, 5:40 IST
ಟ್ರಂಪ್‌ ಮುಂದೆ ಕೈಕಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ; ಶಿವಲಿಂಗಪ್ಪ ಬೋಪಳಾಪುರ
ADVERTISEMENT

ರೋಣ: ಅಗ್ನಿಶಾಮಕ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆ, ತಪ್ಪಿದ ಬಾರಿ ಅನಾಹುತ

Emergency Response: ರೋಣದಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಪ್ರಜ್ಞೆಯಿಂದ ಗ್ಯಾಸ್ ಸಿಲಿಂಡರ್ ಬೆಂಕಿಯಿಂದ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿಸು.
Last Updated 19 ಫೆಬ್ರುವರಿ 2026, 5:39 IST
ರೋಣ: ಅಗ್ನಿಶಾಮಕ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆ, ತಪ್ಪಿದ ಬಾರಿ ಅನಾಹುತ

ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ಗ್ಯಾರಂಟಿ ಯೋಜನೆ: ಸಚಿವ ಎಚ್‌.ಕೆ.ಪಾಟೀಲ

ಗದಗ ಜಿಲ್ಲಾ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವದಲ್ಲಿ ಸಚಿವ ಎಚ್‌.ಕೆ.ಪಾಟೀಲ
Last Updated 19 ಫೆಬ್ರುವರಿ 2026, 5:38 IST
ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ಗ್ಯಾರಂಟಿ ಯೋಜನೆ:  ಸಚಿವ ಎಚ್‌.ಕೆ.ಪಾಟೀಲ

ಯೋಗ, ಜ್ಞಾನದಿಂದ ಮನಸ್ಸು ಪ್ರಪುಲ್: ಕೃಷ್ಣಗೌಡ ಪಾಟೀಲ

ಈಶ್ವರಿಯಿಂದ ಮಹಾಶಿವರಾತ್ರಿ ಮಹೋತ್ಸವ, ಶಾಂತಿ ಯಾತ್ರೆ
Last Updated 19 ಫೆಬ್ರುವರಿ 2026, 5:36 IST
ಯೋಗ, ಜ್ಞಾನದಿಂದ ಮನಸ್ಸು ಪ್ರಪುಲ್: ಕೃಷ್ಣಗೌಡ ಪಾಟೀಲ
ADVERTISEMENT
ADVERTISEMENT
ADVERTISEMENT