ಮಂಗಳವಾರ, 20 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಗದಗ

ADVERTISEMENT

ಲಕ್ಕುಂಡಿಯಲ್ಲಿ ಉತ್ಖನನ: ಕೈಕೊಡಲಿ, ಕಂಬದ ಬೋಧಿಗೆ ಪತ್ತೆ

Ancient Relics Found: ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಉತ್ಖನನದಲ್ಲಿ ನವಶಿಲಾಯುಗದ ಕೈಕೊಡಲಿ ಮತ್ತು ಕಂಬದ ಬೋಧಿಗೆ ಪತ್ತೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
Last Updated 19 ಜನವರಿ 2026, 23:30 IST
ಲಕ್ಕುಂಡಿಯಲ್ಲಿ ಉತ್ಖನನ: ಕೈಕೊಡಲಿ, ಕಂಬದ ಬೋಧಿಗೆ ಪತ್ತೆ

ಗಜೇಂದ್ರಗಡ| ಸಾಮೂಹಿಕ ವಿವಾಹಗಳಿಂದ ಸಾಮರಸ್ಯ ವೃದ್ಧಿ: ಒಪ್ಪತೇಶ್ವರ ಸ್ವಾಮೀಜಿ

Religious Festival Ron: ಪಟ್ಟಣದ ಶಿವಾನಂದ ಮಠದ ಲಿಂ.ಪಂಡಿತ ಬಸವರಾಜೇಂದ್ರ ಸ್ವಾಮೀಜಿ 74ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಭಾನುವಾರ ವಿಜೃಂಭಣೆಯ ರಥೋತ್ಸವ ಜರುಗಿತು.
Last Updated 19 ಜನವರಿ 2026, 7:09 IST
ಗಜೇಂದ್ರಗಡ| ಸಾಮೂಹಿಕ ವಿವಾಹಗಳಿಂದ ಸಾಮರಸ್ಯ ವೃದ್ಧಿ: ಒಪ್ಪತೇಶ್ವರ ಸ್ವಾಮೀಜಿ

ರಿತ್ತಿ ಕುಟುಂಬಕ್ಕೆ ಸೂಕ್ತ ಪರಿಹಾರ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ

Antique Treasure Discovery: ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕಿರುವ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬಕ್ಕೆ ಜಾಗ ಇಲ್ಲವೇ, ಮನೆ ಕೊಡುವುದು ಸೇರಿ ಕುಟುಂಬದ ಒಬ್ಬರಿಗೆ ಕೆಲಸ ಕೊಡುವ ಬಗ್ಗೆ ನಿರ್ಧಾರ ಜ.26ರಂದು
Last Updated 19 ಜನವರಿ 2026, 7:09 IST
ರಿತ್ತಿ ಕುಟುಂಬಕ್ಕೆ ಸೂಕ್ತ ಪರಿಹಾರ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ

ಧರ್ಮದ ಹೆಸರಲ್ಲಿ ಭಯೋತ್ಪಾದನೆ ಹೇಳಿಕೆಗಳಿಂದ ಜಗತ್ತಿನಲ್ಲಿ ಆತಂಕ:ಬಸವರಾಜ ಬೊಮ್ಮಾಯಿ

Global Terrorism Remarks: ಜಾಗತೀಕರಣ, ಉದಾರೀಕರಣ ಹಾಗೂ ಖಾಸಗಿಕರಣಗಳ ಭರಾಟೆಯಲ್ಲಿ ನಾವೆಲ್ಲ ಅಂತಃಕರಣ ಮರೆಯುತ್ತಿದ್ದೇವೆ. ದೇವರು ಹಾಗೂ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯ ಹೇಳಿಕೆಗಳು ಆತಂಕ ಮೂಡಿಸುತ್ತಿವೆ ಎಂದು ಬೊಮ್ಮಾಯಿ ಹೇಳಿದರು.
Last Updated 19 ಜನವರಿ 2026, 7:09 IST
ಧರ್ಮದ ಹೆಸರಲ್ಲಿ ಭಯೋತ್ಪಾದನೆ ಹೇಳಿಕೆಗಳಿಂದ ಜಗತ್ತಿನಲ್ಲಿ ಆತಂಕ:ಬಸವರಾಜ ಬೊಮ್ಮಾಯಿ

ಮಾವಿನ ಮರದಲ್ಲಿ ಹೂವಿನ ರಾಶಿ: ಹೆಚ್ಚಿನ ಫಸಲು ಸಿಗುವ ನಿರೀಕ್ಷೆಯಲ್ಲಿ ಬೆಳೆಗಾರರು

Mango Cultivation Outlook: ಸದ್ಯ ತಾಲ್ಲೂಕಿನಲ್ಲಿ ಎಲ್ಲೇ ನೋಡಿದರೂ ಮಾವಿನ ಮರಗಳಲ್ಲಿ ಹೂವಿನ ರಾಶಿಯೇ ಕಂಡು ಬರುತ್ತಿದೆ. ಈ ಬಾರಿ ಅಪಾರ ಪ್ರಮಾಣದಲ್ಲಿ ಹೂ ಬಿಟ್ಟಿದ್ದು ಬೆಳೆಗಾರರಲ್ಲಿ ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದೆ.
Last Updated 19 ಜನವರಿ 2026, 7:09 IST
ಮಾವಿನ ಮರದಲ್ಲಿ ಹೂವಿನ ರಾಶಿ: ಹೆಚ್ಚಿನ ಫಸಲು ಸಿಗುವ ನಿರೀಕ್ಷೆಯಲ್ಲಿ ಬೆಳೆಗಾರರು

ಶಿರಹಟ್ಟಿ: ತಾಲ್ಲೂಕು ಕೇಂದ್ರದಲ್ಲಿ ಎಪಿಎಂಸಿ ಮರೀಚಿಕೆ

ಅಧಿಕಾರಿಗಳ ನಿಷ್ಕಾಳಜಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಲೇ ಅಭಿವೃದ್ಧಿಗೆ ಹಿನ್ನಡೆ– ಆರೋಪ
Last Updated 19 ಜನವರಿ 2026, 7:08 IST
ಶಿರಹಟ್ಟಿ: ತಾಲ್ಲೂಕು ಕೇಂದ್ರದಲ್ಲಿ ಎಪಿಎಂಸಿ ಮರೀಚಿಕೆ

ರೋಣ: ಶಿವಾನಂದ ಮಠದ ರಥೋತ್ಸವ

Religious Festival Ron: ಪಟ್ಟಣದ ಶಿವಾನಂದ ಮಠದ ಲಿಂ.ಪಂಡಿತ ಬಸವರಾಜೇಂದ್ರ ಸ್ವಾಮೀಜಿ 74ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಭಾನುವಾರ ವಿಜೃಂಭಣೆಯ ರಥೋತ್ಸವ ಜರುಗಿತು.
Last Updated 19 ಜನವರಿ 2026, 7:08 IST
ರೋಣ: ಶಿವಾನಂದ ಮಠದ ರಥೋತ್ಸವ
ADVERTISEMENT

ಲಕ್ಕುಂಡಿ ಕೋಟೆ ಆವರಣದಲ್ಲಿ ಉತ್ಖನನ: ಸರ್ಪದ ಚಿತ್ರವಿರುವ ಅವಶೇಷ ಪತ್ತೆ

Archaeological Find: ಐತಿಹಾಸಿಕ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನದಲ್ಲಿ ಭಾನುವಾರ ಸರ್ಪದ ಚಿತ್ರವಿರುವ ಪ್ರಾಚ್ಯಾವಶೇಷ, ತಾಮ್ರದ ಘಂಟೆ, ಮಣ್ಣಿನ ಧೂಪದಾರತಿ ಗೋಚರಿಸಿದೆ.
Last Updated 18 ಜನವರಿ 2026, 23:30 IST
ಲಕ್ಕುಂಡಿ ಕೋಟೆ ಆವರಣದಲ್ಲಿ ಉತ್ಖನನ: ಸರ್ಪದ ಚಿತ್ರವಿರುವ ಅವಶೇಷ ಪತ್ತೆ

ಮತ್ತೆ ಲಕ್ಕುಂಡಿಯ 8 ತಾಣಗಳು ಸಂರಕ್ಷಿತ ಸ್ಮಾರಕಗಳಾಗಿ ಘೋಷಣೆ: ಸಚಿವ HK ಪಾಟೀಲ

Lakkundi sites: ಲಕ್ಕುಂಡಿ ಗ್ರಾಮದ 16 ತಾಣಗಳನ್ನು ಈಗಾಗಲೇ ರಾಜ್ಯ ಸಂರಕ್ಷಿತ ಸ್ಮಾರಕಗಳು ಎಂದು ಘೋಷಣೆ ಮಾಡಲಾಗಿದೆ. ಇದರ ಜತೆಗೆ ಇನ್ನೂ ಎಂಟು ದೇವಸ್ಥಾನಗಳನ್ನು ಫೆಬ್ರುವರಿ ಅಂತ್ಯದೊಳಗೆ ಸಂರಕ್ಷಿತ ಸ್ಮಾರಕಗಳಾಗಿ ಘೋಷಣೆ ಮಾಡಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
Last Updated 18 ಜನವರಿ 2026, 16:09 IST
ಮತ್ತೆ ಲಕ್ಕುಂಡಿಯ 8 ತಾಣಗಳು ಸಂರಕ್ಷಿತ ಸ್ಮಾರಕಗಳಾಗಿ ಘೋಷಣೆ: ಸಚಿವ HK ಪಾಟೀಲ

ರಾಜ್ಯದಲ್ಲಿ ಮುಚ್ಚಲಿರುವ ಕನ್ನಡ ಶಾಲೆಗಳು: ಆತಂಕ

School Shutdown Concern: ರಾಜ್ಯದ ಗ್ರಾಮೀಣ ಭಾಗದಲ್ಲಿ 900ಕ್ಕೂ ಹೆಚ್ಚು ಕನ್ನಡ ಪ್ರಾಥಮಿಕ ಶಾಲೆಗಳು ಕಡಿಮೆ ಹಾಜರಾತಿಯಿಂದ ಮುಚ್ಚುವ ಹಂತದಲ್ಲಿವೆ ಎಂದು ಬಸವರಾಜ ಹೊರಟ್ಟಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಆತಂಕ ವ್ಯಕ್ತಪಡಿಸಿದರು.
Last Updated 18 ಜನವರಿ 2026, 4:19 IST
ರಾಜ್ಯದಲ್ಲಿ ಮುಚ್ಚಲಿರುವ ಕನ್ನಡ ಶಾಲೆಗಳು: ಆತಂಕ
ADVERTISEMENT
ADVERTISEMENT
ADVERTISEMENT