ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಟ್ರಂಪ್‌ ಮುಂದೆ ಕೈಕಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ; ಶಿವಲಿಂಗಪ್ಪ ಬೋಪಳಾಪುರ

ಭಾರತ– ಅಮೆರಿಕ ಒಪ್ಪಂದ ರದ್ದುಗೊಳಿಸಿ: ರೈತ ಮುಖಂಡ ಶಿವಲಿಂಗಪ್ಪ ಬೋಪಳಾಪುರ
Last Updated 19 ಫೆಬ್ರುವರಿ 2026, 5:40 IST
ಟ್ರಂಪ್‌ ಮುಂದೆ ಕೈಕಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ; ಶಿವಲಿಂಗಪ್ಪ ಬೋಪಳಾಪುರ

ರೋಣ: ಅಗ್ನಿಶಾಮಕ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆ, ತಪ್ಪಿದ ಬಾರಿ ಅನಾಹುತ

Emergency Response: ರೋಣದಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಪ್ರಜ್ಞೆಯಿಂದ ಗ್ಯಾಸ್ ಸಿಲಿಂಡರ್ ಬೆಂಕಿಯಿಂದ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿಸು.
Last Updated 19 ಫೆಬ್ರುವರಿ 2026, 5:39 IST
ರೋಣ: ಅಗ್ನಿಶಾಮಕ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆ, ತಪ್ಪಿದ ಬಾರಿ ಅನಾಹುತ

ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ಗ್ಯಾರಂಟಿ ಯೋಜನೆ: ಸಚಿವ ಎಚ್‌.ಕೆ.ಪಾಟೀಲ

ಗದಗ ಜಿಲ್ಲಾ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವದಲ್ಲಿ ಸಚಿವ ಎಚ್‌.ಕೆ.ಪಾಟೀಲ
Last Updated 19 ಫೆಬ್ರುವರಿ 2026, 5:38 IST
ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ಗ್ಯಾರಂಟಿ ಯೋಜನೆ:  ಸಚಿವ ಎಚ್‌.ಕೆ.ಪಾಟೀಲ

ಯೋಗ, ಜ್ಞಾನದಿಂದ ಮನಸ್ಸು ಪ್ರಪುಲ್: ಕೃಷ್ಣಗೌಡ ಪಾಟೀಲ

ಈಶ್ವರಿಯಿಂದ ಮಹಾಶಿವರಾತ್ರಿ ಮಹೋತ್ಸವ, ಶಾಂತಿ ಯಾತ್ರೆ
Last Updated 19 ಫೆಬ್ರುವರಿ 2026, 5:36 IST
ಯೋಗ, ಜ್ಞಾನದಿಂದ ಮನಸ್ಸು ಪ್ರಪುಲ್: ಕೃಷ್ಣಗೌಡ ಪಾಟೀಲ

ಮಾರುತೇಶ್ವರ ದೇವರಿಗೆ 9 ಕೆ.ಜಿ.ಯ ಬೆಳ್ಳಿ ಕವಚ ದೇಣಿಗೆ

Temple Ceremony: ತಿಮ್ಮಾಪುರ ಮಾರುತೇಶ್ವರ ದೇವರಿಗೆ 9 ಕೆ.ಜಿ. ಬೆಳ್ಳಿ ಕವಚದ ದೇಣಿಗೆ ಸಲ್ಲಿಸಿ ಪುನರ್ ಪ್ರಾಣ ಪ್ರತಿಷ್ಠಾಪನೆಗೆ ಭವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 19 ಫೆಬ್ರುವರಿ 2026, 5:34 IST
ಮಾರುತೇಶ್ವರ ದೇವರಿಗೆ 9 ಕೆ.ಜಿ.ಯ ಬೆಳ್ಳಿ ಕವಚ ದೇಣಿಗೆ

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

Religious Protection: ಶಿಂಗಟಾಲೂರು ರಾಮಲಿಂಗೇಶ್ವರ ದೇವಸ್ಥಾನದ ಮೂರ್ತಿಗಳನ್ನು ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಲಾಗಿದೆ.
Last Updated 19 ಫೆಬ್ರುವರಿ 2026, 5:33 IST
fallback

ಕಾಂಗ್ರೆಸ್‌ ಆಡಳಿತದಲ್ಲಿ ಹಿಂದೂ ದೈವಗಳಿಗೂ ರಕ್ಷಣೆ ಇಲ್ಲ: ರಾಜು ಕುರುಡಗಿ

Gadag Incident: ಸಿಂಗಟಾಲೂರು ಗ್ರಾಮದಲ್ಲಿ ಶಿವರಾತ್ರಿ ದಿನ ದೇವರ ಮೂರ್ತಿಗಳ ಧ್ವಂಸ ಘಟನೆಗೆ ಸಂಬಂಧಿಸಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾನೂನು ಸುವ್ಯವಸ್ಥೆ ವೈಫಲ್ಯ ಆರೋಪಿಸಿದರು.
Last Updated 18 ಫೆಬ್ರುವರಿ 2026, 7:18 IST
ಕಾಂಗ್ರೆಸ್‌ ಆಡಳಿತದಲ್ಲಿ ಹಿಂದೂ ದೈವಗಳಿಗೂ ರಕ್ಷಣೆ ಇಲ್ಲ: ರಾಜು ಕುರುಡಗಿ
ADVERTISEMENT

ಸೈನಿಕರ ತ್ಯಾಗ, ಬಲಿದಾನ ಅಮರ: ವಾಸಪ್ಪ ಕಾಶಭೋವಿ

Mundargi Event: ಮುಂಡರಗಿಯಲ್ಲಿ ನಡೆದ ಪುಲ್ವಾಮಾ ಹುತಾತ್ಮರ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ವಾಸಪ್ಪ ಕಾಶಭೋವಿ ಸೈನಿಕರ ತ್ಯಾಗ ಮತ್ತು ಬಲಿದಾನ ಅಮರವಾಗಿವೆ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.
Last Updated 18 ಫೆಬ್ರುವರಿ 2026, 7:17 IST
ಸೈನಿಕರ ತ್ಯಾಗ, ಬಲಿದಾನ ಅಮರ: ವಾಸಪ್ಪ ಕಾಶಭೋವಿ

ಲಂಬಾಣಿ ಜನರು ಶಿಕ್ಷಣಕ್ಕೆ ಆದ್ಯತೆ ನೀಡಿ: ಸಚಿವ ಎಚ್‌.ಕೆ.ಪಾಟೀಲ

Sant Sevalal Jayanti: ಗದಗದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿಯಲ್ಲಿ ಸಚಿವ ಎಚ್‌.ಕೆ.ಪಾಟೀಲ ಲಂಬಾಣಿ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
Last Updated 18 ಫೆಬ್ರುವರಿ 2026, 7:16 IST
ಲಂಬಾಣಿ ಜನರು ಶಿಕ್ಷಣಕ್ಕೆ ಆದ್ಯತೆ ನೀಡಿ: ಸಚಿವ ಎಚ್‌.ಕೆ.ಪಾಟೀಲ

ಲಕ್ಕುಂಡಿ: ಬಿನ್ನಾಳ ಬಸವೇಶ್ವರ ರಥೋತ್ಸವ ಸಂಭ್ರಮ

Lakkundi Festival: ಲಕ್ಕುಂಡಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಬಿನ್ನಾಳ ಬಸವೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು. ಪೂಜಾ ವಿಧಿ, ರುದ್ರಾಭಿಷೇಕ ಹಾಗೂ ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿದರು.
Last Updated 18 ಫೆಬ್ರುವರಿ 2026, 7:14 IST
ಲಕ್ಕುಂಡಿ: ಬಿನ್ನಾಳ ಬಸವೇಶ್ವರ ರಥೋತ್ಸವ ಸಂಭ್ರಮ
ADVERTISEMENT
ADVERTISEMENT
ADVERTISEMENT