ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಗದಗ

ADVERTISEMENT

ಲಕ್ಕುಂಡಿಯಲ್ಲಿ ಮನೆ ಪಾಯ ತೋಡುವಾಗ ಮಹಿಳೆಗೆ ಸಿಕ್ಕ ಭಾರೀ ನಿಧಿ

Hidden Treasure: ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೆಗೆಯುವಾಗ ಪ್ರಾಚೀನ ವಿನ್ಯಾಸದ ಚಿನ್ನಾಭರಣಗಳು ಪತ್ತೆಯಾದವು. ಪುರಾತತ್ವ ಇಲಾಖೆಯ ತಜ್ಞರು ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಜನವರಿ 2026, 12:19 IST
ಲಕ್ಕುಂಡಿಯಲ್ಲಿ ಮನೆ ಪಾಯ ತೋಡುವಾಗ ಮಹಿಳೆಗೆ ಸಿಕ್ಕ ಭಾರೀ ನಿಧಿ

ಪಂಚ ಗ್ಯಾರಂಟಿ: ಅರ್ಹರಿಗೆ ತ್ವರಿತವಾಗಿ ಸಿಗಲಿ

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿ.ಬಿ.ಅಸೂಟಿ
Last Updated 10 ಜನವರಿ 2026, 3:25 IST
ಪಂಚ ಗ್ಯಾರಂಟಿ: ಅರ್ಹರಿಗೆ ತ್ವರಿತವಾಗಿ ಸಿಗಲಿ

ಬಾರದ ಸಾಮಗ್ರಿ ವೆಚ್ಚ: ಅರ್ಧಕ್ಕೆ ನಿಂತ ಕಾಮಗಾರಿ

ಹಣ ಬಿಡುಗಡೆ ಆಗದಿರುವ ಕಾರಣ ಗುತ್ತಿಗೆದಾರರ ಪರದಾಟ; ಕುಶಲಿಗಳಿಗೂ ತೊಂದರೆ
Last Updated 10 ಜನವರಿ 2026, 3:24 IST
ಬಾರದ ಸಾಮಗ್ರಿ ವೆಚ್ಚ: ಅರ್ಧಕ್ಕೆ ನಿಂತ ಕಾಮಗಾರಿ

ಅವ್ವ ಮಕ್ಕಳ ಪಾಲಿನ ದೇವರು

2,779ನೇ ಶಿವಾನುಭವ ಕಾರ್ಯಕ್ರಮದಲ್ಲಿ ತೋಂಟದ ಸಿದ್ಧರಾಮ ಶ್ರೀ
Last Updated 10 ಜನವರಿ 2026, 3:22 IST
ಅವ್ವ ಮಕ್ಕಳ ಪಾಲಿನ ದೇವರು

ದನಗಳ ಸಂತೆ ಬಂದ್: ರೈತರಿಗೆ ತೊಂದರೆ

ಫಸಲು ಒಣಗಿಸಲು ನಿರ್ಮಿಸಲಾದ ಬೃಹತ್‌ ಮುಚ್ಚು ಹರಾಜು ಕಟ್ಟೆಯೂ ನಿರುಪಯುಕ್ತ
Last Updated 10 ಜನವರಿ 2026, 3:17 IST
ದನಗಳ ಸಂತೆ ಬಂದ್: ರೈತರಿಗೆ ತೊಂದರೆ

ಅಕ್ಷರದೊಂದಿಗೆ ಜೀವನ ರೂಪಿಸಿದ ಶಿಕ್ಷಕರು

ನರರೋಗ ತಜ್ಞ ಡಾ.ಶಿವಯೋಗಿ ಬಳಿಗಾರ ಅಭಿಮತ
Last Updated 10 ಜನವರಿ 2026, 3:16 IST
ಅಕ್ಷರದೊಂದಿಗೆ ಜೀವನ ರೂಪಿಸಿದ ಶಿಕ್ಷಕರು

‘ಪರಿಶಿಷ್ಟರ ಅಭಿವೃದ್ದಿಗೆ ತಾಲ್ಲೂಕು ಆಡಳಿತ ಸದಾ ಸಿದ್ದ’

SC Community Awareness: ನರೇಗಲ್ ಸಮೀಪದ ಅಬ್ಬಿಗೇರಿಯಲ್ಲಿ ದಲಿತ ಸಮುದಾಯದ ಕುಂದುಕೊರತೆ ನಿವಾರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಅಧಿಕಾರಿಗಳು ಪರಿಶಿಷ್ಟರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂದು ಹೇಳಿದರು.
Last Updated 10 ಜನವರಿ 2026, 3:15 IST
‘ಪರಿಶಿಷ್ಟರ ಅಭಿವೃದ್ದಿಗೆ ತಾಲ್ಲೂಕು ಆಡಳಿತ ಸದಾ ಸಿದ್ದ’
ADVERTISEMENT

ಮೆಕ್ಕೆಜೋಳದ ಬೆಲೆ ವ್ಯತ್ಯಾಸದ ಮೊತ್ತ ನೇರ ಪಾವತಿಸಿ: ಗದಗ ಜಿಲ್ಲಾಧಿಕಾರಿ ಶ್ರೀಧರ್‌

Gadag DC Statement: ಮೆಕ್ಕೆಜೋಳ ಬೆಳೆಗಾರರಿಗೆ ಬರಬೇಕಾದ ಬೆಲೆ ವ್ಯತ್ಯಾಸದ ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಶೀಘ್ರವಾಗಿ ಪಾವತಿಸಲು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
Last Updated 9 ಜನವರಿ 2026, 8:03 IST
ಮೆಕ್ಕೆಜೋಳದ ಬೆಲೆ ವ್ಯತ್ಯಾಸದ ಮೊತ್ತ ನೇರ ಪಾವತಿಸಿ: ಗದಗ ಜಿಲ್ಲಾಧಿಕಾರಿ ಶ್ರೀಧರ್‌

ಕೃಷಿ–ಖುಷಿ: ಬೀಜೋತ್ಪಾದನೆಯಲ್ಲಿ ಆದಾಯ ಕಂಡ ಮುಂಡರಗಿಯ ರೈತ

Mundaragi Progressive Farmer: ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಚಂದ್ರಶೇಖರ ಮಜ್ಜಿಗಿ ಅವರು ಸಾಂಪ್ರದಾಯಿಕ ಬೆಳೆ ಹಾಗೂ ಬೀಜೋತ್ಪಾದನೆಯಲ್ಲಿ ಯಶಸ್ಸು ಕಂಡು ಯುವ ಜನತೆಗೆ ಮಾದರಿಯಾಗಿದ್ದಾರೆ.
Last Updated 9 ಜನವರಿ 2026, 8:02 IST
ಕೃಷಿ–ಖುಷಿ: ಬೀಜೋತ್ಪಾದನೆಯಲ್ಲಿ ಆದಾಯ ಕಂಡ ಮುಂಡರಗಿಯ ರೈತ

ರೋಣ: ಮದ್ಯ ಅಕ್ರಮ ಮಾರಾಟ ತಡೆಗೆ ಗ್ರಾಮಸ್ಥರ ಮನವಿ

Ron Excise Protest: ಮಾಡಲಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಆಗ್ರಹಿಸಿ ಗ್ರಾಮಸ್ಥರು ಅಬಕಾರಿ ನಿರೀಕ್ಷಕಿ ಶ್ರೀದೇವಿ ಕೊಳ್ಳಿ ಅವರಿಗೆ ಎರಡನೇ ಬಾರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.
Last Updated 9 ಜನವರಿ 2026, 8:00 IST
ರೋಣ: ಮದ್ಯ ಅಕ್ರಮ ಮಾರಾಟ ತಡೆಗೆ ಗ್ರಾಮಸ್ಥರ ಮನವಿ
ADVERTISEMENT
ADVERTISEMENT
ADVERTISEMENT