ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಪೊಲೀಸರ ಬಲೆಗೆ

Corruption Case: ಗುತ್ತಿಗೆದಾರರಿಂದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರ ಪಿಎ ಮಂಜುನಾಥ ತಳವಾರ ಹಾಗೂ ಗುರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶನಿವಾರ ಲಕ್ಷ್ಮೀಶ್ವರ ಪಟ್ಟಣದಲ್ಲಿ ನಡೆದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
Last Updated 21 ಫೆಬ್ರುವರಿ 2026, 10:07 IST
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಪೊಲೀಸರ ಬಲೆಗೆ

ಚಾಕೊಲೆಟ್‌ ನಿಧಿ ಕಥೆ ಬಹಿರಂಗ; ಚಿನ್ನ ಹುಡುಕಿಕೊಂಡು ಹೋದವರಿಗೆ ಸಿಕ್ಕಿದ್ದು ಏನು?

ಚಿನ್ನ ಹುಡುಕಿಕೊಂಡು ಹೋದ ಪೊಲೀಸರಿಗೆ ಸಿಕ್ಕಿದ್ದು ಚಾಕೊಲೆಟ್‌!
Last Updated 21 ಫೆಬ್ರುವರಿ 2026, 3:16 IST
ಚಾಕೊಲೆಟ್‌ ನಿಧಿ ಕಥೆ ಬಹಿರಂಗ; ಚಿನ್ನ ಹುಡುಕಿಕೊಂಡು ಹೋದವರಿಗೆ ಸಿಕ್ಕಿದ್ದು ಏನು?

ಪುಲಿಗೆರೆ ಉತ್ಸವ: ಮನಸೂರೆಗೊಂಡ ಸಿತಾರ್ ವಾದನ

ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಪುಲಿಗೆರೆ ಉತ್ಸವಕ್ಕೆ ಚಾಲನೆ
Last Updated 21 ಫೆಬ್ರುವರಿ 2026, 3:15 IST
ಪುಲಿಗೆರೆ ಉತ್ಸವ: ಮನಸೂರೆಗೊಂಡ ಸಿತಾರ್ ವಾದನ

ಅಂಚೆ ಇಲಾಖೆ ಸೇವೆ ಸದುಪಯೋಗ ಪಡೆಯಿರಿ: ಎಸ್.ಎಸ್. ಶಿರಹಟ್ಟಿ

ಅಂಚೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ
Last Updated 21 ಫೆಬ್ರುವರಿ 2026, 3:13 IST
ಅಂಚೆ ಇಲಾಖೆ ಸೇವೆ ಸದುಪಯೋಗ ಪಡೆಯಿರಿ: ಎಸ್.ಎಸ್. ಶಿರಹಟ್ಟಿ

ಗದಗ| ಛತ್ರಪತಿ ಶಿವಾಜಿ ಜಯಂತಿ: ಅದ್ಧೂರಿ ಮೆರವಣಿಗೆ

ಡಿಜೆ ಹಾಡಿಗೆ ಹುಚ್ಚೆದ್ದು ಕುಣಿದ ಯುವಜನತೆ; ಎಲ್ಲೆಡೆ ರಾರಾಜಿಸಿದ ಕೇಸರಿ ಧ್ವಜ
Last Updated 20 ಫೆಬ್ರುವರಿ 2026, 7:06 IST
ಗದಗ| ಛತ್ರಪತಿ ಶಿವಾಜಿ ಜಯಂತಿ: ಅದ್ಧೂರಿ ಮೆರವಣಿಗೆ

ಮುಂಡರಗಿ: ಈಶ್ವರ, ಬಸವಣ್ಣನ ಮೂರ್ತಿಗಳಿಗೆ ಹಾನಿ

Gadag Crime: ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಬಾಗೇವಾಡಿ ಗ್ರಾಮದಲ್ಲಿ ಈಶ್ವರ ಮತ್ತು ಬಸವಣ್ಣನ ಮೂರ್ತಿಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Last Updated 20 ಫೆಬ್ರುವರಿ 2026, 7:06 IST
ಮುಂಡರಗಿ: ಈಶ್ವರ, ಬಸವಣ್ಣನ ಮೂರ್ತಿಗಳಿಗೆ ಹಾನಿ

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರೈತ ಪಡಿಯಪ್ಪ ಪೂಜಾರ

Success Story: ರೋಣ ತಾಲ್ಲೂಕಿನ ಹುಲ್ಲೂರು ಗ್ರಾಮದ ರೈತ ಪಡಿಯಪ್ಪ ಪೂಜಾರ ಅವರು ಕೇವಲ 3 ಎಕರೆಯಲ್ಲಿ ಮಿಶ್ರ ಬೆಳೆ ಮತ್ತು ಸಾವಯವ ಕೃಷಿ ಪದ್ಧತಿ ಅಳವಡಿಸಿ ವರ್ಷಕ್ಕೆ ₹10 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.
Last Updated 20 ಫೆಬ್ರುವರಿ 2026, 7:06 IST
ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರೈತ ಪಡಿಯಪ್ಪ ಪೂಜಾರ
ADVERTISEMENT

ಗುರು ಮುದುಕೇಶ್ವರ ಶಿವಾಚಾರ್ಯ ಮಠದ ನೂತನ ಪೀಠಾಧಿಪತಿಯಾಗಿ ಶಿವಕುಮಾರ ದೇವರು

Mundaragi Mutt: ಕಲಕೇರಿ-ವಿರುಪಾಪುರದ ಗುರು ಮುದುಕೇಶ್ವರ ಮಠದ ನೂತನ ಪೀಠಾಧಿಪತಿಯಾಗಿ ಶಿವಕುಮಾರ ದೇವರು ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ.
Last Updated 20 ಫೆಬ್ರುವರಿ 2026, 7:06 IST
ಗುರು ಮುದುಕೇಶ್ವರ ಶಿವಾಚಾರ್ಯ ಮಠದ ನೂತನ ಪೀಠಾಧಿಪತಿಯಾಗಿ ಶಿವಕುಮಾರ ದೇವರು

ಗದಗ| ನಿರೀಕ್ಷಿತ ಅಭಿವೃದ್ಧಿ ಹೊಂದದ ಸ್ವತಂತ್ರ ಭಾರತ: ನಿರ್ಭಯಾನಂದ ಶ್ರೀ

ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ರಾಮಕೃಷ್ಣರ ಜಯಂತಿ
Last Updated 20 ಫೆಬ್ರುವರಿ 2026, 7:06 IST
ಗದಗ| ನಿರೀಕ್ಷಿತ ಅಭಿವೃದ್ಧಿ ಹೊಂದದ ಸ್ವತಂತ್ರ ಭಾರತ: ನಿರ್ಭಯಾನಂದ ಶ್ರೀ

ಮುಂಡರಗಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ

Mundaragi Ward Issue: 20ನೇ ವಾರ್ಡ್‌ನ ಮಸೂತಿ ಓಣಿಗೆ ಸಂಪರ್ಕ ರಸ್ತೆಯನ್ನು ವಿಸ್ತರಿಸಿ ದುರಸ್ತಿ ಮಾಡಬೇಕು ಎಂದು ನಿವಾಸಿಗಳು ಪುರಸಭೆಗೆ ಮನವಿ ಸಲ್ಲಿಸಿದರು.
Last Updated 20 ಫೆಬ್ರುವರಿ 2026, 7:06 IST
ಮುಂಡರಗಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ
ADVERTISEMENT
ADVERTISEMENT
ADVERTISEMENT