ಶನಿವಾರ, 7 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ರಾಜ್ಯ ಬಜೆಟ್‌: ಎಂದಿನಂತೆ ಮತ್ತೇ ನಿರಾಸೆ

ಜಿಲ್ಲಾ ಅಭಿವೃದ್ಧಿ ಯೋಜನೆಗಳ ಕರಡು ಪ್ರತಿಗೆ ಸಿಗದ ಮಾನ್ಯತೆ
Last Updated 7 ಮಾರ್ಚ್ 2026, 4:50 IST
ರಾಜ್ಯ ಬಜೆಟ್‌: ಎಂದಿನಂತೆ ಮತ್ತೇ ನಿರಾಸೆ

ನರಗುಂದ: ಒಳಮೀಸಲಾತಿ ಜಾರಿಗೆ ಆಗ್ರಹ

ಮಾದಿಗ ಒಕ್ಕೂಟದಿಂದ ರಸ್ತೆ ತಡೆ: ಪ್ರತಿಭಟನೆ
Last Updated 7 ಮಾರ್ಚ್ 2026, 4:48 IST
ನರಗುಂದ: ಒಳಮೀಸಲಾತಿ ಜಾರಿಗೆ ಆಗ್ರಹ

ಲೋಕ ಅದಾಲತ್‌ಗೆ 3,175 ಪ್ರಕರಣಗಳ ಗುರುತು

ರಾಜಿ ಸಂಧಾನದಿಂದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅವಕಾಶ: ನ್ಯಾಯಾಧೀಶೆ ನಾಗವೇಣಿ
Last Updated 7 ಮಾರ್ಚ್ 2026, 4:48 IST
ಲೋಕ ಅದಾಲತ್‌ಗೆ 3,175 ಪ್ರಕರಣಗಳ ಗುರುತು

ನರಗುಂದ: ಮನೆ ನೀಡುವಂತೆ ಆಗ್ರಹ

Protest News: ನರಗುಂದದಲ್ಲಿ ಅಂಗವಿಕಲೆ ರತ್ನವ್ವ ಅಮೃತಗೌಡ್ರ ತನಗೆ ಮನೆ ನಿರ್ಮಾಣಕ್ಕೆ ಸಹಾಯಧನ ಹಾಗೂ ದಾರಿ ವ್ಯವಸ್ಥೆ ಆಗ್ರಹಿಸಿ ಪುರಸಭೆ ಮುಂದೆ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.
Last Updated 7 ಮಾರ್ಚ್ 2026, 4:48 IST
ನರಗುಂದ: ಮನೆ ನೀಡುವಂತೆ ಆಗ್ರಹ

ಬೈಕ್‌– ಕಾರ್‌ ಅಪಘಾತ: ಮೂವರ ಸಾವು

Crime News: ಮುಂಡರಗಿ ಬಳಿ ಮೇವುಂಡಿ-ಬರದೂರು ಗ್ರಾಮಗಳ ಮಧ್ಯೆ ನಡೆದ ಬೈಕ್-ಕಾರ್ ಅಪಘಾತದಲ್ಲಿ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
Last Updated 7 ಮಾರ್ಚ್ 2026, 4:46 IST
fallback

ಪ್ರತಿಕ್ರಿಯೆಗಳು: ಯುವ ಪದವೀಧರರಿಗೆ ನಿರಾಸೆ

Politics: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ 56,431 ಹುದ್ದೆಗಳಲ್ಲಿ 28,858 ಹುದ್ದೆಗಳ ಭರ್ತಿಗೆ ಮಾತ್ರ ಬಜೆಟ್‌ನಲ್ಲಿ ಪ್ರಸ್ತಾಪ. ಉಳಿದ 27,573 ಹುದ್ದೆಗಳ ನೇಮಕಾತಿ ಬಗ್ಗೆ ಪ್ರಸ್ತಾಪವಿಲ್ಲ.
Last Updated 7 ಮಾರ್ಚ್ 2026, 4:45 IST
ಪ್ರತಿಕ್ರಿಯೆಗಳು: ಯುವ ಪದವೀಧರರಿಗೆ ನಿರಾಸೆ

ಲಕ್ಕುಂಡಿ: ಸಂಭ್ರಮದ ಜಂದೇಶ್ಯಾವಲಿ ಉರುಸ್‌

Zindeshawali Dargah: ಇಲ್ಲಿಯ ಮುಸ್ಲಿಂ ಜಮಾತ್‌ ಅಂಜುಮನ್ ಎ ಇಸ್ಲಾಂ ಕಮೀಟಿ ಆಶ್ರಯದಲ್ಲಿ ಲಕ್ಕುಂಡಿ ಮತ್ತು ಕದಾಂಪೂರ ಗ್ರಾಮಗಳ ಮಧ್ಯೆ ಇರುವ ಪ್ರಸಿದ್ಧ ಹಜರತ್ ಜಿಂದೇಶ್ಯಾವಲಿ ದರ್ಗಾ ಉರುಸ್ ಸಾವಿರಾರು ಭಕ್ತಾಧಿಗಳ ಮಧ್ಯೆ ಸಂಭ್ರಮದಿಂದ ಜರುಗಿತು.
Last Updated 6 ಮಾರ್ಚ್ 2026, 6:44 IST
ಲಕ್ಕುಂಡಿ: ಸಂಭ್ರಮದ ಜಂದೇಶ್ಯಾವಲಿ ಉರುಸ್‌
ADVERTISEMENT

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾ.11ರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರ

Karnataka Health Strike: ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿ, ನೌಕರ ಸಿಬ್ಬಂದಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್ ಪರಶುರಾಮ ಕಲಾಲ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
Last Updated 6 ಮಾರ್ಚ್ 2026, 6:44 IST
ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾ.11ರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರ

ನಗರಸಭೆ ಚುನಾವಣೆ ತಪ್ಪೊಪ್ಪಿಕೊಂಡ ಜಿಲ್ಲಾಡಳಿತ; ಎಚ್‌.ಕೆ.ಪಾಟೀಲರ ಕ್ಷಮೆಗೆ ಆಗ್ರಹ

Gadag Municipality Election: ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಗದಗ ಬೆಟಗೇರಿ ನಗರಸಭೆ ಚುನಾವಣೆ ನಡೆಸಿದ ಬಗ್ಗೆ ಜಿಲ್ಲಾ ಆಡಳಿತ ತಪ್ಪೊಪ್ಪಿಗೆ ಪತ್ರ ನೀಡಿ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆಯಿಂದ ಬಚಾವಾಗಿರಬಹುದು ಎಂದು ಲಿಂಗರಾಜ ಪಾಟೀಲ ಹೇಳಿದ್ದಾರೆ.
Last Updated 6 ಮಾರ್ಚ್ 2026, 6:44 IST
ನಗರಸಭೆ ಚುನಾವಣೆ ತಪ್ಪೊಪ್ಪಿಕೊಂಡ ಜಿಲ್ಲಾಡಳಿತ;  ಎಚ್‌.ಕೆ.ಪಾಟೀಲರ ಕ್ಷಮೆಗೆ ಆಗ್ರಹ

ರೋಣ: ಕಡಲೆ ಖರೀದಿ ಕೇಂದ್ರ ಆರಂಭ

Ron Chana Procurement: ತಾಲ್ಲೂಕಿನ ಯಾವಗಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗುರುವಾರದಿಂದ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
Last Updated 6 ಮಾರ್ಚ್ 2026, 6:44 IST
ರೋಣ: ಕಡಲೆ ಖರೀದಿ ಕೇಂದ್ರ ಆರಂಭ
ADVERTISEMENT
ADVERTISEMENT
ADVERTISEMENT