ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆಯತ್ತ ಜಾಗೃತಿ ವಹಿಸಿ: ಶಾಸಕ ಸಿ.ಸಿ. ಪಾಟೀಲ

ಬಿಎಲ್ಎ-2 ಕಾರ್ಯಾಗಾರ: ಶಾಸಕ ಸಿ.ಸಿ. ಪಾಟೀಲ ಸಲಹೆ
Last Updated 1 ಮಾರ್ಚ್ 2026, 3:46 IST
ಮತದಾರರ ಪಟ್ಟಿ ಪರಿಷ್ಕರಣೆಯತ್ತ ಜಾಗೃತಿ ವಹಿಸಿ: ಶಾಸಕ ಸಿ.ಸಿ. ಪಾಟೀಲ

ನೈಸರ್ಗಿಕ ಬಣ್ಣ ತಯಾರಿಸಿದ ವಿಶೇಷ ಮಕ್ಕಳು

ಬಳಸಿ ಬಿಸಾಡುವ ಹೂಗಳಿಂದ ಸಿದ್ದವಾಗುವ ಬಣ್ಣ; ಹೋಳಿಗೆ ಬಳಸುವಂತೆ ಮನವಿ
Last Updated 1 ಮಾರ್ಚ್ 2026, 3:46 IST
ನೈಸರ್ಗಿಕ ಬಣ್ಣ ತಯಾರಿಸಿದ ವಿಶೇಷ ಮಕ್ಕಳು

ವಸ್ತು ಪ್ರದರ್ಶನದಿಂದ ಪ್ರಾಯೋಗಿಕ ಜ್ಞಾನ ವೃದ್ಧಿ: ಉಮಾ ಮ್ಯಾಕಲ್‌

National Science Day Gajendragad: ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಪ್ರಾಯೋಗಿಕ ಜ್ಞಾನ ವೃದ್ಧಿಗೆ ನೆರವಾಯಿತು ಎಂದು ಉಮಾ ಮ್ಯಾಕಲ್ ಹೇಳಿದರು.
Last Updated 1 ಮಾರ್ಚ್ 2026, 3:44 IST
ವಸ್ತು ಪ್ರದರ್ಶನದಿಂದ ಪ್ರಾಯೋಗಿಕ ಜ್ಞಾನ ವೃದ್ಧಿ: ಉಮಾ ಮ್ಯಾಕಲ್‌

ಪಿಯುಸಿ ಪರೀಕ್ಷೆ: ಮೊದಲ ದಿನ ಸುಗಮ

ಕನ್ನಡ ವಿಷಯದ ಪರೀಕ್ಷೆಗೆ 9,288 ವಿದ್ಯಾರ್ಥಿಗಳು ಹಾಜರು
Last Updated 1 ಮಾರ್ಚ್ 2026, 3:41 IST
ಪಿಯುಸಿ ಪರೀಕ್ಷೆ: ಮೊದಲ ದಿನ ಸುಗಮ

ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪನೆ ಸಂತಸ

ಮಾದಿಗ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಮೋಹನ್ ಅಲಮೇಲ್ಕರ್
Last Updated 1 ಮಾರ್ಚ್ 2026, 3:40 IST
ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪನೆ ಸಂತಸ

ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರ: ಸರ್ಕಾರಿ ವೈದ್ಯಾಧಿಕಾರಿ ಸಂಘ

ಮಾರ್ಚ್ 11ರಿಂದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿ, ನೌಕರರ ಅನಿರ್ದಿಷ್ಟಾವಧಿ ಮುಷ್ಕರ
Last Updated 1 ಮಾರ್ಚ್ 2026, 3:39 IST
fallback

ಲಕ್ಷ್ಮೇಶ್ವರ | ಹಣಕಾಸಿನ ವಿಷಯಕ್ಕೆ ಜಗಳ: ತಂದೆಯನ್ನು ಕೊಂದ ಮಗ

Gadag Crime: ತಾಲ್ಲೂಕಿನ ಗೋವನಾಳ ಗ್ರಾಮದಲ್ಲಿ ಹಣದ ವಿಷಯ ಕುರಿತ ಜಗಳ ತಾರಕಕ್ಕೇರಿ ಮಗನೇ ತಂದೆಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಘಟನೆಯ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಫೆಬ್ರುವರಿ 2026, 20:53 IST
ಲಕ್ಷ್ಮೇಶ್ವರ | ಹಣಕಾಸಿನ ವಿಷಯಕ್ಕೆ ಜಗಳ: ತಂದೆಯನ್ನು ಕೊಂದ ಮಗ
ADVERTISEMENT

ಗದಗ | ದೇಗುಲಕ್ಕೆ ‘ಗೃಹಲಕ್ಷ್ಮಿ’ ಹಣ ದೇಣಿಗೆ: 800ಕ್ಕೂ ಅಧಿಕ ಮಹಿಳೆಯರ ನಿರ್ಧಾರ

Renuka Devi Temple: ಗದಗ: ತಾಲ್ಲೂಕಿನ ತಿಮ್ಮಾಪುರ ಗ್ರಾಮದ 800ಕ್ಕೂ ಹೆಚ್ಚು ಮಹಿಳೆಯರು ಒಂದು ತಿಂಗಳ ಗೃಹಲಕ್ಷ್ಮಿ ಹಣವನ್ನು ಗ್ರಾಮದಲ್ಲಿ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆಯಾಗಿ ನೀಡಲು ತೀರ್ಮಾನಿಸಿದ್ದಾರೆ.
Last Updated 28 ಫೆಬ್ರುವರಿ 2026, 20:17 IST
ಗದಗ | ದೇಗುಲಕ್ಕೆ ‘ಗೃಹಲಕ್ಷ್ಮಿ’ ಹಣ ದೇಣಿಗೆ: 800ಕ್ಕೂ ಅಧಿಕ ಮಹಿಳೆಯರ ನಿರ್ಧಾರ

ಗದಗ: ಕೆರೆಗೆ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Gadag Drowning: ಮುಳಗುಂದ ಇಲ್ಲಿನ ಕಲ್ಲೂರ ರಸ್ತೆಯ ಬದಿ ಇರುವ ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಶನಿವಾರ ನಡೆದಿದೆ. ಪಟ್ಟಣದ ಸರ್ಕಾರಿ ವಸತಿ ನಿಲಯದ ಬಸವರಾಜ ಮತ್ತು ಪರಶುರಾಮ ಮೃತಪಟ್ಟ ವಿದ್ಯಾರ್ಥಿಗಳು.
Last Updated 28 ಫೆಬ್ರುವರಿ 2026, 10:45 IST
ಗದಗ: ಕೆರೆಗೆ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಗದಗ: ಕತ್ತು ಕೊಯ್ದು ಯುವಕನ ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿದ ಹಂತಕರು

Shigali Crime: ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದ ಯುವಕನ ಕತ್ತು ಕೊಯ್ದು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮಹಮ್ಮದ್‌ ಫಾರೂಕ್ ಶೇಖ್ ಸನದಿ (25) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.
Last Updated 28 ಫೆಬ್ರುವರಿ 2026, 7:33 IST
ಗದಗ: ಕತ್ತು ಕೊಯ್ದು ಯುವಕನ ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿದ ಹಂತಕರು
ADVERTISEMENT
ADVERTISEMENT
ADVERTISEMENT