ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಗದಗ

ADVERTISEMENT

ನರೇಗಲ್: ಭಾವೈಕ್ಯದ ಮಾರುತೇಶ್ವರ ಕಾರ್ತಿಕೋತ್ಸವ

Community Harmony: ಪಟ್ಟಣದ ಜಕ್ಕಲಿ ರೋಡ್ ಆಶ್ರಯ ಕಾಲೊನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವವನ್ನು ಹಿಂದೂ-ಮುಸ್ಲಿಂ ಸಮುದಾಯದ ಜನರು ಸಂಭ್ರಮದಿಂದ ನೆರವೇರಿಸಿದರು.
Last Updated 1 ಡಿಸೆಂಬರ್ 2025, 3:16 IST
ನರೇಗಲ್: ಭಾವೈಕ್ಯದ ಮಾರುತೇಶ್ವರ ಕಾರ್ತಿಕೋತ್ಸವ

ಮುಂಡರಗಿ | ಅನಿಶ್ಚಿತ ಸ್ಥಿತಿಯಲ್ಲಿ ಅತಿಥಿ ಶಿಕ್ಷಕರು: ವಿದ್ಯಾರ್ಥಿಗಳಿಗೂ ತೊಂದರೆ

ಕಾಯಂ ಸಿಬ್ಬಂದಿ ಇಲ್ಲದೇ ಸೊರಗಿರುವ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣ
Last Updated 1 ಡಿಸೆಂಬರ್ 2025, 3:12 IST
ಮುಂಡರಗಿ | ಅನಿಶ್ಚಿತ ಸ್ಥಿತಿಯಲ್ಲಿ ಅತಿಥಿ ಶಿಕ್ಷಕರು: ವಿದ್ಯಾರ್ಥಿಗಳಿಗೂ ತೊಂದರೆ

ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಅನುಷ್ಠಾನ ಸಮಿತಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ

Committee Member Application: ಗದಗ ಜಿಲ್ಲೆಯಲ್ಲಿ ಮೇದಾರ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ನಾಮ ನಿರ್ದೇಶಿತ ಸಮಿತಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.12 ಕೊನೆಯ ದಿನಾಂಕವಾಗಿದೆ.
Last Updated 1 ಡಿಸೆಂಬರ್ 2025, 3:06 IST
ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಅನುಷ್ಠಾನ ಸಮಿತಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ

ಗದಗ: ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ ಆಗ್ರಹಿಸಿ ಮನವಿ

Jain Basadi Appeal: ಗದಗ ದಿಗಂಬರ ಜೈನ ಸಂಘದ ಸದಸ್ಯರು ಮೈಸೂರಿನ ಪುರಾತತ್ವ ಆಯುಕ್ತ ದೇವರಾಜ್ ಅವರಿಗೆ ಮನವಿ ಸಲ್ಲಿಸಿ ಶಿಥಿಲ ಸ್ಥಿತಿಯಲ್ಲಿರುವ ಜೈನ ಬಸದಿಗಳಿಗೆ ತುರ್ತು ಜೀರ್ಣೋದ್ಧಾರ ಕ್ರಮಕ್ಕೆ ಆಗ್ರಹಿಸಿದರು.
Last Updated 1 ಡಿಸೆಂಬರ್ 2025, 3:03 IST
ಗದಗ: ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ ಆಗ್ರಹಿಸಿ ಮನವಿ

ಗದಗ: ಮನೆಯಲ್ಲಿ ಬುದ್ಧಿ ಹೇಳಿದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Student Suicide Case: ಗದಗದಲ್ಲಿನ ಭೀಷ್ಮ ಕೆರೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಚಂದ್ರಿಕಾ ನಡುವೆ ಮನಿ (21) ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ಪ್ರವಾಸ ವಿಚಾರಕ್ಕೆ ಬೈದ ಕಾರಣ ಬೇಸರಗೊಂಡಿದ್ದಾಳೆ ಎಂದು ತಿಳಿದುಬಂದಿದೆ.
Last Updated 1 ಡಿಸೆಂಬರ್ 2025, 2:58 IST
ಗದಗ: ಮನೆಯಲ್ಲಿ ಬುದ್ಧಿ ಹೇಳಿದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಕುರ್ಚಿ ಕಿತ್ತಾಟದಲ್ಲಿ ತೊಡಗಿದ ರಾಜ್ಯ ಸರ್ಕಾರ: ಮಾಜಿ ಸಚಿವ ಕಳಕಪ್ಪ ಬಂಡಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಮಾಜಿ ಸಚಿವ ಕಳಕಪ್ಪ ಬಂಡಿ ಆರೋಪ
Last Updated 30 ನವೆಂಬರ್ 2025, 4:24 IST
ಕುರ್ಚಿ ಕಿತ್ತಾಟದಲ್ಲಿ ತೊಡಗಿದ ರಾಜ್ಯ ಸರ್ಕಾರ: ಮಾಜಿ ಸಚಿವ ಕಳಕಪ್ಪ ಬಂಡಿ

ಶಿರಹಟ್ಟಿ | ಬ್ಯಾನರ್ ಗಲಾಟೆ: ಭೂಮಿಪೂಜೆ ಕಾರ್ಯಕ್ರಮ ರದ್ದು

Banner Dispute: ಮಾಗಡಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಭೂಮಿಪೂಜೆ ಕಾರ್ಯಕ್ರಮಕ್ಕೆ ಸಚಿವರ ಹೆಸರು ಇಲ್ಲದ ಬ್ಯಾನರ್ ಕಾರಣ ಗಲಾಟೆ ಉಂಟಾಗಿ ಶನಿವಾರ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
Last Updated 30 ನವೆಂಬರ್ 2025, 4:19 IST
ಶಿರಹಟ್ಟಿ | ಬ್ಯಾನರ್ ಗಲಾಟೆ: ಭೂಮಿಪೂಜೆ ಕಾರ್ಯಕ್ರಮ ರದ್ದು
ADVERTISEMENT

ಅಧಿವೇಶನ ಗೊಂದಲದ ಗೂಡಾಗುವ ಸಾಧ್ಯತೆ: ಬಿ.ಶ್ರೀರಾಮುಲು

ಕುರ್ಚಿ ಕಿತ್ತಾಟದಲ್ಲಿ ನಿರತವಾದ ರಾಜ್ಯ ಸರ್ಕಾರ: ಮಾಜಿ ಸಚಿವ ಬಿ.ಶ್ರೀರಾಮುಲು
Last Updated 30 ನವೆಂಬರ್ 2025, 4:17 IST
ಅಧಿವೇಶನ ಗೊಂದಲದ ಗೂಡಾಗುವ ಸಾಧ್ಯತೆ: ಬಿ.ಶ್ರೀರಾಮುಲು

ರಂಗಭೂಮಿ ಪ್ರಭಾವಶಾಲಿ ಮಾಧ್ಯಮ: ಶಾಂತಲಿಂಗ ಸ್ವಾಮೀಜಿ

Theatre for Social Change: ನರಗುಂದ ತಾಲ್ಲೂಕಿನ ಭೈರನಹಟ್ಟಿ ಮಠದ ಶಾಂತಲಿಂಗ ಸ್ವಾಮೀಜಿ ಅವರು ಬೂದಿಹಾಳ ಗ್ರಾಮದಲ್ಲಿ ನಡೆದ ನಾಟಕೋತ್ಸವದಲ್ಲಿ ಮಾತನಾಡುತ್ತಾ ‘ರಂಗಭೂಮಿ ಸಾಮಾಜಿಕ ಪ್ರಗತಿಗೆ ಪೂರಕ’ ಎಂದು ಹೇಳಿದರು.
Last Updated 30 ನವೆಂಬರ್ 2025, 4:15 IST
ರಂಗಭೂಮಿ ಪ್ರಭಾವಶಾಲಿ ಮಾಧ್ಯಮ: ಶಾಂತಲಿಂಗ ಸ್ವಾಮೀಜಿ

ಹೋರಾಡುವ ಮನೋಭಾವ ಗಟ್ಟಿಯಾಗಿರಲಿ: ಕುಬೇರಪ್ಪ

ಆರು ದಿನ ಪೂರೈಸಿದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಪ್ರತಿಭಟನೆ
Last Updated 30 ನವೆಂಬರ್ 2025, 4:14 IST
ಹೋರಾಡುವ ಮನೋಭಾವ ಗಟ್ಟಿಯಾಗಿರಲಿ: ಕುಬೇರಪ್ಪ
ADVERTISEMENT
ADVERTISEMENT
ADVERTISEMENT