ಬುಧವಾರ, 21 ಜನವರಿ 2026
×
ADVERTISEMENT

ಗದಗ

ADVERTISEMENT

ಲಕ್ಷ್ಮೇಶ್ವರ: ಮೇಲ್ಮಟ್ಟದ ಜಲಾಗಾರ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

ಲಕ್ಷ್ಮೇಶ್ವರದ ಈಶ್ವರ ನಗರದಲ್ಲಿ ಜಲಾಗಾರ ನಿರ್ಮಾಣಕ್ಕೆ ಪುರಸಭೆಯ ಯೋಜನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಜಾಗದಲ್ಲಿ ಉದ್ಯಾನವನ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದಾರೆ.
Last Updated 21 ಜನವರಿ 2026, 6:20 IST
ಲಕ್ಷ್ಮೇಶ್ವರ: ಮೇಲ್ಮಟ್ಟದ ಜಲಾಗಾರ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

ಗದಗ| ಹಿಂಗಾರು ಬೆಳೆ ಖರೀದಿ ಕೇಂದ್ರ ತೆರೆಯಿರಿ: ರೈತರ ಆಗ್ರಹ

ಕಡಲೆ, ಸೂರ್ಯಕಾಂತಿ ಬೆಳೆಗಳಿಗೆ ಬೆಂಬಲ ಬೆಲೆ ಖರೀದಿಗೆ ಗದಗದಲ್ಲಿ ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯ.
Last Updated 21 ಜನವರಿ 2026, 6:20 IST
ಗದಗ| ಹಿಂಗಾರು ಬೆಳೆ ಖರೀದಿ ಕೇಂದ್ರ ತೆರೆಯಿರಿ: ರೈತರ ಆಗ್ರಹ

ಸೌಲಭ್ಯ ವಂಚಿತ ಪುಟ್ಟ ಗ್ರಾಮ ಹೊನ್ನಾಪುರ: ಮೂಲಸೌಕರ್ಯ ಕಲ್ಪಿಸಲು ಪಂಚಾಯಿತಿ ವಿಫಲ

Infrastructure Neglect: ರೋಣ ತಾಲ್ಲೂಕಿನ ಹೊನ್ನಾಪುರ ಗ್ರಾಮದಲ್ಲಿ ಚರಂಡಿ, ಬಸ್ ನಿಲ್ದಾಣ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳಿಲ್ಲದೆ ಜನರು ಹರಸಾಹಸ ಪಡುತ್ತಿದ್ದಾರೆ. ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 21 ಜನವರಿ 2026, 6:20 IST
ಸೌಲಭ್ಯ ವಂಚಿತ ಪುಟ್ಟ ಗ್ರಾಮ ಹೊನ್ನಾಪುರ: ಮೂಲಸೌಕರ್ಯ ಕಲ್ಪಿಸಲು ಪಂಚಾಯಿತಿ ವಿಫಲ

ಜ್ಞಾನದ ಜ್ಯೋತಿ ಎಂದಿಗೂ ಆರುವುದಿಲ್ಲ: ಫಕೀರ ದಿಂಗಾಲೇಶ್ವರ ಸ್ವಾಮೀಜಿ

Education Wisdom: ‘ಜ್ಞಾನವೆಂಬ ದೀಪವನ್ನು ಮಸ್ತಕ ಹಾಗೂ ಹೃದಯದಲ್ಲಿ ಬೆಳಸಿಕೊಂಡರೆ ಅಜ್ಞಾನ ತಾನೇ ದೂರಾಗುತ್ತದೆ’ ಎಂದು ಶಿರಹಟ್ಟಿಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
Last Updated 21 ಜನವರಿ 2026, 6:20 IST
ಜ್ಞಾನದ ಜ್ಯೋತಿ ಎಂದಿಗೂ ಆರುವುದಿಲ್ಲ: ಫಕೀರ ದಿಂಗಾಲೇಶ್ವರ ಸ್ವಾಮೀಜಿ

ಗದಗ| ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರದ ಆದ್ಯತೆ: ಜಮೀರ್‌ ಅಹ್ಮದ್ ಖಾನ್

Minority Welfare: ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕಾಗಿ ₹4,500 ಕೋಟಿ ಬಜೆಟ್ ನೀಡಲಾಗಿದೆ ಎಂದು ಜಮೀರ್‌ ಅಹ್ಮದ್ ಖಾನ್ ಗದಗದಲ್ಲಿ ನೂತನ ಪಬ್ಲಿಕ್ ಶಾಲೆ ಉದ್ಘಾಟನೆಯ ವೇಳೆ ತಿಳಿಸಿದರು. ಮದರಸಾಗಳಲ್ಲಿಯೂ ಉತ್ತಮ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
Last Updated 21 ಜನವರಿ 2026, 6:20 IST
ಗದಗ| ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರದ ಆದ್ಯತೆ: ಜಮೀರ್‌ ಅಹ್ಮದ್ ಖಾನ್

ಗುಬ್ಬಚ್ಚಿ ಗೂಡುಗಳ ರಕ್ಷಣೆ ಅಭಿಯಾನ; ಪ್ರಾಣಿ, ಪಕ್ಷಿಗಳ ಕಡೆಗಣನೆಗೆ ವಿಷಾದ

Bird Conservation: ವೈಜ್ಞಾನಿಕ ಪ್ರಗತಿಯಲ್ಲಿ ತೊಡಗಿದ್ದ ನಾವೆಲ್ಲಾ ಪುಟ್ಟ ಪಕ್ಷಿಗಳ ಸಂರಕ್ಷಣೆಯನ್ನು ಮರೆತಿದ್ದೇವೆ ಎಂದು ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮುಂಡರಗಿಯಲ್ಲಿ ಗುಬ್ಬಿ ಗೂಡು ರಕ್ಷಣೆ ಅಭಿಯಾನ ಆರಂಭಿಸಿ ವಿಷಾದ ವ್ಯಕ್ತಪಡಿಸಿದರು.
Last Updated 21 ಜನವರಿ 2026, 6:20 IST
ಗುಬ್ಬಚ್ಚಿ ಗೂಡುಗಳ ರಕ್ಷಣೆ ಅಭಿಯಾನ; ಪ್ರಾಣಿ, ಪಕ್ಷಿಗಳ ಕಡೆಗಣನೆಗೆ ವಿಷಾದ

ಲಕ್ಕುಂಡಿಯಲ್ಲಿ ಉತ್ಖನನ: ಮಡಿಕೆ, ಜಿನ ಚಿತ್ರವಿರುವ ಕಲ್ಲಿನ ಪೀಠ ಪತ್ತೆ

Ancient Discovery: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ನವ ಶಿಲಾಯುಗದ ಮಡಿಕೆ ಹಾಗೂ ಜೈನ ಶಿಲ್ಪದ ಪೀಠ ಪತ್ತೆಯಾಗಿದ್ದು, ಸ್ಥಳೀಯ ಮನೆಗಳಲ್ಲಿ ದೇವಾಲಯಗಳು ಮನೆಗಳಾಗಿ ಬಳಸಲಾಗುತ್ತಿರುವುದೂ ಬೆಳಕಿಗೆ ಬಂದಿದೆ.
Last Updated 20 ಜನವರಿ 2026, 23:30 IST
ಲಕ್ಕುಂಡಿಯಲ್ಲಿ ಉತ್ಖನನ: ಮಡಿಕೆ, ಜಿನ ಚಿತ್ರವಿರುವ ಕಲ್ಲಿನ ಪೀಠ ಪತ್ತೆ
ADVERTISEMENT

ಯಾರು ಏನೇ ಅಂದರೂ ಹಣೆಬರಹದಲ್ಲಿ ಏನು ಬರೆದಿದೆಯೋ, ಅದೇ ಆಗುತ್ತದೆ: ಜಮೀರ್‌

Fate Belief: ಡಿ.ಕೆ. ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ರಾಜಕೀಯ ಭವಿಷ್ಯ ಹಣೆಬರಹದಿಂದ ನಿರ್ಧಾರವಾಗುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು, ತಮ್ಮ ಮುಂದಿನ ಯಶಸ್ಸಿಗೂ ಅದನ್ನೇ ಕಾರಣವೆಂದು ಹೇಳಿದರು.
Last Updated 20 ಜನವರಿ 2026, 23:30 IST
ಯಾರು ಏನೇ ಅಂದರೂ ಹಣೆಬರಹದಲ್ಲಿ ಏನು ಬರೆದಿದೆಯೋ, ಅದೇ ಆಗುತ್ತದೆ: ಜಮೀರ್‌

ಮೇಲಧಿಕಾರಿಗಳಿಂದ ಕಿರುಕುಳ: ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ

Administrative Harassment: ಮೇಲಧಿಕಾರಿಗಳ ಕಿರುಕುಳ, ಪದೇಪದೇ ನೋಟಿಸ್ ಹಾಗೂ ಎರಡು ತಿಂಗಳ ವೇತನ ತಡೆಹಿಡಿದ ಆರೋಪದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಗ್ರಾಮ ಆಡಳಿತಾಧಿಕಾರಿ ಯೋಗೇಶ್ ಕುರಹಟ್ಟಿ ರಾಷ್ಟ್ರಪತಿಗೆ ದಯಾಮರಣಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ.
Last Updated 20 ಜನವರಿ 2026, 23:30 IST
ಮೇಲಧಿಕಾರಿಗಳಿಂದ ಕಿರುಕುಳ: ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ

ಗದಗ | ಸಮನ್ವಯದಿಂದ ಬದುಕು ಸಾಗಿಸಲು ಸಲಹೆ

Spiritual Wisdom: ಗದಗದಲ್ಲಿ 31ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಮಾತನಾಡಿದ ಶಿವಾಚಾರ್ಯ ಸ್ವಾಮೀಜಿ, "ಮನುಷ್ಯ ತನ್ನ ಬದುಕಿನಲ್ಲಿ ಸಮಾನತೆ ಮತ್ತು ಸಮನ್ವಯತೆ ಬೆಳೆಸಿ, ಆಧ್ಯಾತ್ಮಿಕ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು" ಎಂದರು.
Last Updated 20 ಜನವರಿ 2026, 6:12 IST
ಗದಗ | ಸಮನ್ವಯದಿಂದ ಬದುಕು ಸಾಗಿಸಲು ಸಲಹೆ
ADVERTISEMENT
ADVERTISEMENT
ADVERTISEMENT