ಶನಿವಾರ, 22 ನವೆಂಬರ್ 2025
×
ADVERTISEMENT

ಗದಗ

ADVERTISEMENT

ಜಿ.ಎಸ್.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ: ಡೀಸೆಲ್‌ ಸುರಿದುಕೊಂಡ ಕಾರ್ಯಕರ್ತರು

ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಹೈಡ್ರಾಮ ನಡೆಸಿದರು.
Last Updated 22 ನವೆಂಬರ್ 2025, 9:38 IST
ಜಿ.ಎಸ್.ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ: ಡೀಸೆಲ್‌ ಸುರಿದುಕೊಂಡ ಕಾರ್ಯಕರ್ತರು

ಗದಗ: ಪ್ರಾಣಿಗಳ ಆರೋಗ್ಯ ರಕ್ಷಣೆಗೆ ‘ಪಂಚ ಸೂತ್ರ’

ಬಿಂಕದಕಟ್ಟಿ ಮೃಗಾಲಯದಲ್ಲಿ ಎಚ್‌.ಎಸ್‌. ಸೋಂಕು ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ
Last Updated 22 ನವೆಂಬರ್ 2025, 4:41 IST
ಗದಗ: ಪ್ರಾಣಿಗಳ ಆರೋಗ್ಯ ರಕ್ಷಣೆಗೆ ‘ಪಂಚ ಸೂತ್ರ’

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ | ಸ್ಪಂದಿಸಿದ ಸರ್ಕಾರ; ಉಪವಾಸ ಅಂತ್ಯ

Maize Support Price: ಲಕ್ಷ್ಮೇಶ್ವರ: ಎರಡ್ಮೂರು ದಿನದಲ್ಲಿ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಎನ್. ಶ್ರೀಧರ ಅವರು ಶುಕ್ರವಾರ ಘೋಷಿಸಿದ ಹಿನ್ನೆಲೆಯಲ್ಲಿ
Last Updated 22 ನವೆಂಬರ್ 2025, 4:40 IST
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ | ಸ್ಪಂದಿಸಿದ ಸರ್ಕಾರ; ಉಪವಾಸ ಅಂತ್ಯ

ಕನ್ನಡ ಸಂಸ್ಕೃತಿ ವಿಶ್ವಕ್ಕೆ ಮಾದರಿ: ಸಾಹಿತಿ ಜಿನದತ್ತ ಹಡಗಲಿ

ಜಾಗೃತಿ ಗೀತ ಗಾಯನ, ಉಪನ್ಯಾಸ
Last Updated 22 ನವೆಂಬರ್ 2025, 4:40 IST
ಕನ್ನಡ ಸಂಸ್ಕೃತಿ ವಿಶ್ವಕ್ಕೆ ಮಾದರಿ: ಸಾಹಿತಿ ಜಿನದತ್ತ ಹಡಗಲಿ

ಕನ್ನಡ ಶಾಲೆಗಳ ಸಂಖ್ಯೆ ಹೆಚ್ಚಲಿ: ಸಾಹಿತಿ ಚಂದ್ರಶೇಖರ ವಸ್ತ್ರದ ಆಶಯ

ರಾಜ್ಯಮಟ್ಟದ ವಿಶೇಷ ಕಮ್ಮಟ
Last Updated 22 ನವೆಂಬರ್ 2025, 4:40 IST
ಕನ್ನಡ ಶಾಲೆಗಳ ಸಂಖ್ಯೆ ಹೆಚ್ಚಲಿ: ಸಾಹಿತಿ ಚಂದ್ರಶೇಖರ ವಸ್ತ್ರದ ಆಶಯ

ಲಕ್ಷ್ಮೇಶ್ವರ: ಶೀಘ್ರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಮನವಿ

Maize Support Price: ಶಿರಹಟ್ಟಿ ಕ್ಷೇತ್ರದಲ್ಲಿ ಶೇ 90ರಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು ಬೆಂಬಲ ಬೆಲೆಗೆ ಖರೀದಿ ಕೇಂದ್ರ ತೆರೆಯುವಂತೆ ಶಾಸಕ ಡಾ.ಚಂದ್ರು ಲಮಾಣಿ ಅವರು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು.
Last Updated 22 ನವೆಂಬರ್ 2025, 4:35 IST
ಲಕ್ಷ್ಮೇಶ್ವರ: ಶೀಘ್ರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಮನವಿ

ಮಹದಾಯಿಗಾಗಿ ಡಿ.1ರಂದು ದೆಹಲಿ ಚಲೋ: ವೀರೇಶ ಸೊಬರದಮಠ

ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಅನುಮತಿ ನೀಡದಿರುವುದನ್ನು ಖಂಡಿಸಿ ಡಿ.1ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.  
Last Updated 21 ನವೆಂಬರ್ 2025, 18:28 IST
ಮಹದಾಯಿಗಾಗಿ ಡಿ.1ರಂದು ದೆಹಲಿ ಚಲೋ: ವೀರೇಶ ಸೊಬರದಮಠ
ADVERTISEMENT

ಗದಗ: ಬಾಳು ಬೆಳಗಿದ ಬಹುಬೆಳೆ ಪದ್ಧತಿ

ಕೃಷಿಯಿಂದ ಲಕ್ಷಾಂತರ ಆದಾಯ ಪಡೆಯುತ್ತಿರುವ ರೈತ ರವಿಕುಮಾರ ಗುಂಡಿಕೇರಿ
Last Updated 21 ನವೆಂಬರ್ 2025, 8:04 IST
ಗದಗ: ಬಾಳು ಬೆಳಗಿದ ಬಹುಬೆಳೆ ಪದ್ಧತಿ

ಲಕ್ಷ್ಮೇಶ್ವರ | ಹೋರಾಟ ನೆಪದಲ್ಲಿ ಬಂದ್ ಸರಿಯಲ್ಲ: ಜಿ.ಎಂ. ಮಹಾಂತಶೆಟ್ಟರ

Bandh Opposition: ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆಯ ಹೋರಾಟಕ್ಕೆ ಬೆಂಬಲವಿದ್ದರೂ, ಹೋರಾಟ ನೆಪದಲ್ಲಿ ಊರು ಬಂದ್ ಮಾಡುವುದು ಸರಿಯಲ್ಲ ಎಂದು ಜಿ.ಎಂ. ಮಹಾಂತಶೆಟ್ಟರ ಹೇಳಿದರು. ಸರ್ಕಾರದ ಹಣ ಕೊರತೆಯನ್ನೂ ಅವರು ಪ್ರಸ್ತಾಪಿಸಿದರು.
Last Updated 21 ನವೆಂಬರ್ 2025, 8:03 IST
ಲಕ್ಷ್ಮೇಶ್ವರ | ಹೋರಾಟ ನೆಪದಲ್ಲಿ ಬಂದ್ ಸರಿಯಲ್ಲ: ಜಿ.ಎಂ. ಮಹಾಂತಶೆಟ್ಟರ

ಗದಗ | ಅರೆಬೆತ್ತಲೆ ಮೆರವಣಿಗೆ; ರೈತರ ಆಕ್ರೋಶ

ಎತ್ತು, ಚಕ್ಕಡಿಯೊಂದಿಗೆ ಸಾವಿರಾರು ರೈತರು ಭಾಗಿ; ಧರಣಿ ಮುಂದುವರಿಸುವ ಎಚ್ಚರಿಕೆ
Last Updated 21 ನವೆಂಬರ್ 2025, 8:03 IST
ಗದಗ | ಅರೆಬೆತ್ತಲೆ ಮೆರವಣಿಗೆ; ರೈತರ ಆಕ್ರೋಶ
ADVERTISEMENT
ADVERTISEMENT
ADVERTISEMENT