ಗದಗ | ವೇಮನರ ತತ್ವ, ಸಿದ್ಧಾಂತ ಇನ್ನಷ್ಟು ಪ್ರಚುರವಾಗಲಿ: ಎಚ್.ಕೆ. ಪಾಟೀಲ
Vemana Jayanti: ಗದಗ ಜಿಲ್ಲೆಯಲ್ಲಿ ಮಹಾಯೋಗಿ ವೇಮನರ ತತ್ವಗಳನ್ನು ಹೆಚ್ಚಿನ ಜನರಿಗೆ ಪರಿಚಯಿಸಲು ಕಾರ್ಯಕ್ರಮ ಆಯೋಜಿಸಲಾಯಿತು. ಸಚಿವ ಎಚ್.ಕೆ. ಪಾಟೀಲ, "ವೇಮನರ ವಿಚಾರಧಾರೆಯನ್ನು ವ್ಯಾಪಕವಾಗಿ ಪ್ರಚುರಪಡಿಸಬೇಕು" ಎಂದರು.Last Updated 20 ಜನವರಿ 2026, 6:07 IST