ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಗದಗ: ಸಂತ ಸೇವಾಲಾಲ ಜಯಂತಿ ಫೆ.28 ರಂದು

Banjara Community: ನರೇಗಲ್:‌ ಪಟ್ಟಣದ ಬಂಜಾರ (ಲಂಬಾಣಿ) ಸಮಾಜದ ವತಿಯಿಂದ 3ನೇ ವಾರ್ಡ್‌ ಆಶ್ರಯ ಕಾಲೋನಿಯಲ್ಲಿ ಫೆ.28 ರಂದು ಬೆಳಿಗ್ಗೆ 11ಕ್ಕೆ ಸಂತ ಸೇವಾಲಾಲ ಜಯಂತಿ ಹಮ್ಮಿಕೊಳ್ಳಲಾಗಿದೆ. ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳ ಬಹದ್ದೂರಬಂಡಾ ಬಂಜಾರ ಪೀಠದ
Last Updated 27 ಫೆಬ್ರುವರಿ 2026, 8:34 IST
ಗದಗ: ಸಂತ ಸೇವಾಲಾಲ ಜಯಂತಿ ಫೆ.28 ರಂದು

ಆಕಸ್ಮಿಕ ಬೆಂಕಿ: ತಪ್ಪಿದ ಅನಾಹುತ

Lakshmeshwar Fire: ಪಟ್ಟಣದ ದೊಡ್ಡೂರು ರಸ್ತೆಗೆ ಹೊಂದಿಕೊಂಡಿರುವ ವಿಜಯಲಕ್ಷ್ಮೀ ಕಾಟನ್ ಇಂಡಸ್ಟ್ರೀಜ್ ಎದುರು ಗುರುವಾರ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ. ಕಾಟನ್ ಇಂಡಸ್ಟ್ರೀಜ್ ಎದುರಿನ ಬಯಲಿನಲ್ಲಿ ಒಕ್ಕಣಿಗಾಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಗೋವಿನಜೋಳ
Last Updated 27 ಫೆಬ್ರುವರಿ 2026, 8:34 IST
ಆಕಸ್ಮಿಕ ಬೆಂಕಿ: ತಪ್ಪಿದ ಅನಾಹುತ

ಸಾಂಪ್ರದಾಯಿಕ ಪದ್ಧತಿಯಲ್ಲಿ ದೀರ್ಘಾವಧಿ ಬೆಳೆ; ಮಲ್ಲನಗೌಡರ ಮಾದರಿ ಕೃಷಿ ಕಾಯಕ

ನಿರಂತರ ಆದಾಯ
Last Updated 27 ಫೆಬ್ರುವರಿ 2026, 8:33 IST
ಸಾಂಪ್ರದಾಯಿಕ ಪದ್ಧತಿಯಲ್ಲಿ ದೀರ್ಘಾವಧಿ ಬೆಳೆ; ಮಲ್ಲನಗೌಡರ ಮಾದರಿ ಕೃಷಿ ಕಾಯಕ

ನರಗುಂದ: ರೈತರಿಗೆ ಎಫ್‌ಐಡಿ ಕಡ್ಡಾಯ

PM Kisan FID: ನರಗುಂದ: ರಾಜ್ಯ ಸರ್ಕಾರದ ಎಫ್‌ಐಡಿ ಹೊಂದಿರುವ ರೈತರು ಕೇಂದ್ರ ಸರ್ಕಾರದಿಂದ ದೊರೆಯುವ ಆರ್ಥಿಕ ಲಾಭ ಪಡೆಯಲು ಸೆಂಟ್ರಲ್ ಎಫ್ ಐಡಿ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಸ್. ಕುಲಕರ್ಣಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ
Last Updated 27 ಫೆಬ್ರುವರಿ 2026, 8:33 IST
ನರಗುಂದ: ರೈತರಿಗೆ ಎಫ್‌ಐಡಿ ಕಡ್ಡಾಯ

ಸೋಲು– ಗೆಲುವು ಜೀವನ ಪಾಠ: ಪ್ರೊ. ಎ.ಕೆ.ಮಠ

Personality Development: ಇಂದಿನ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮದ ಜತೆಗೆ ಸಹಪಠ್ಯ ಚಟುವಟಿಕೆಗಳಿಗೂ ಸಮಾನ ಪ್ರಾಮುಖ್ಯತೆ ನೀಡುವುದು ಅವಶ್ಯಕ ಎಂದು ಪ್ರಾಂಶುಪಾಲ ಎ.ಕೆ.ಮಠ ತಿಳಿಸಿದರು. ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಕ್ರೀಡೆ
Last Updated 27 ಫೆಬ್ರುವರಿ 2026, 8:33 IST
ಸೋಲು– ಗೆಲುವು ಜೀವನ ಪಾಠ: ಪ್ರೊ. ಎ.ಕೆ.ಮಠ

ಗದಗ: ಹಿಂದೂ ಸಮಾಜೋತ್ಸವ, ಶೋಭಾಯಾತ್ರೆ ಫೆ.28ರಂದು

ಮುಳಗುಂದ ರಸ್ತೆಯ ಅಂಬಾಭವಾನಿ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭ
Last Updated 27 ಫೆಬ್ರುವರಿ 2026, 8:33 IST
ಗದಗ: ಹಿಂದೂ ಸಮಾಜೋತ್ಸವ, ಶೋಭಾಯಾತ್ರೆ ಫೆ.28ರಂದು

ಗದಗ ಬೆಟಗೇರಿ ನಗರಸಭೆ | ಗದ್ದುಗೆ ಗುದ್ದಾಟ: ‘ಕೈ’ಗೆ ಅಧಿಕಾರ ನಿಶ್ಚಿತ

ಚುನಾವಣೆಯ ಕೊನೆ ಕ್ಷಣದವರೆಗೆ ಏನು ಬೇಕಾದರೂ ಆಗಬಹುದು: ಬಿಜೆಪಿ ಮೂಲ ಕುತೂಹಲಕಾರಿ ಹೇಳಿಕೆ
Last Updated 26 ಫೆಬ್ರುವರಿ 2026, 6:25 IST
ಗದಗ ಬೆಟಗೇರಿ ನಗರಸಭೆ | ಗದ್ದುಗೆ ಗುದ್ದಾಟ: ‘ಕೈ’ಗೆ ಅಧಿಕಾರ ನಿಶ್ಚಿತ
ADVERTISEMENT

ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ ಮಂಡಿಸಿ: ಬಿಲಾಲ್‌ ಗೋಕಾವಿ ಆಗ್ರಹ

Gadag Budget Demands: ಶೋಷಿತ ಸಮುದಾಯಗಳ ಕಲ್ಯಾಣ, ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ಹಾಗೂ ಗದಗ ಜಿಲ್ಲೆ ಸಮಸ್ಯೆಗಳ ಪರಿಹಾರಕ್ಕೆ ಜನತಾ ಬಜೆಟ್‌ನಲ್ಲಿ ಅನುದಾನ ನೀಡಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.
Last Updated 26 ಫೆಬ್ರುವರಿ 2026, 6:25 IST
ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ ಮಂಡಿಸಿ: ಬಿಲಾಲ್‌ ಗೋಕಾವಿ ಆಗ್ರಹ

ಹೊಸಳ್ಳಿ ಗ್ರಾಮ ಪಂಚಾಯಿತಿ: ಪ್ರವೀಣ ನೂತನ ಉಪಾಧ್ಯಕ್ಷ

Ron Taluk Panchayat: ರೋಣ ತಾಲ್ಲೂಕಿನ ಹೊಸಳ್ಳಿ ಗ್ರಾಮ ಪಂಚಾಯಿತಿಗೆ ಪ್ರವೀಣ ಬಸೇವಡೆಯರ ಅವರನ್ನು ಅವಿರೋಧವಾಗಿ ನೂತನ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
Last Updated 26 ಫೆಬ್ರುವರಿ 2026, 6:24 IST
ಹೊಸಳ್ಳಿ ಗ್ರಾಮ ಪಂಚಾಯಿತಿ: ಪ್ರವೀಣ ನೂತನ ಉಪಾಧ್ಯಕ್ಷ

ರೈತರು ಯಂತ್ರಗಳ ಸದುಪಯೋಗ ಪಡೆದುಕೊಳ್ಳಿ: ಚೇತನಾ ಪಾಟೀಲ

Agriculture Training Mundargi: ಹಳ್ಳಿಕೇರಿಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಚೇತನಾ ಪಾಟೀಲ ಅವರು ಕೃಷಿ ಯಂತ್ರೋಪಕರಣಗಳ ಬಳಕೆ ಮೂಲಕ ರೈತರು ಉತ್ಪಾದನೆ ಹೆಚ್ಚಿಸಿ ಲಾಭ ಪಡೆಯಬಹುದು ಎಂದು ಸಲಹೆ ನೀಡಿದರು.
Last Updated 26 ಫೆಬ್ರುವರಿ 2026, 6:24 IST
ರೈತರು ಯಂತ್ರಗಳ ಸದುಪಯೋಗ ಪಡೆದುಕೊಳ್ಳಿ: ಚೇತನಾ ಪಾಟೀಲ
ADVERTISEMENT
ADVERTISEMENT
ADVERTISEMENT