ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಕಿಡಿಗೇಡಿಗಳಿಂದ ನೀರು ಪೂರೈಕೆ ವ್ಯತ್ಯಯ: ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ; ಡಿಸಿ

Pipeline Tampering: ಗದಗದಲ್ಲಿ ಕಿಡಿಗೇಡಿಗಳು ಪೈಪ್‌ಲೈನ್‌ಗಳಲ್ಲಿ ಕಲ್ಲು ಮತ್ತು ಬಾಟಲಿ ತುಂಬಿದ ಪರಿಣಾಮ ನೀರು ಪೂರೈಕೆಗೆ ವ್ಯತ್ಯಯ ಉಂಟಾಗಿದೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
Last Updated 7 ಫೆಬ್ರುವರಿ 2026, 4:35 IST
ಕಿಡಿಗೇಡಿಗಳಿಂದ ನೀರು ಪೂರೈಕೆ ವ್ಯತ್ಯಯ: ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ; ಡಿಸಿ

ಗದಗ: ಉತ್ಖನನವೆಂದರೆ ನಿಧಿ ಶೋಧವಲ್ಲ; ಪರಂಪರೆ ಹುಡುಕಾಟ

ಐದು ದೇಗುಲ, ಬಾವಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವ ಎಚ್‌.ಕೆ.ಪಾಟೀಲ
Last Updated 7 ಫೆಬ್ರುವರಿ 2026, 4:35 IST
ಗದಗ: ಉತ್ಖನನವೆಂದರೆ ನಿಧಿ ಶೋಧವಲ್ಲ; ಪರಂಪರೆ ಹುಡುಕಾಟ

ಲಕ್ಷ್ಮೇಶ್ವರ: ಕೋಟೆ ಗಣಪನ ಮೂರ್ತಿ ರಕ್ಷಿಸಲು ಒತ್ತಾಯ

ಅಂದಾಜು ಎರಡು ಶತಮಾನಗಳ ಹಿಂದೆ ಪಟ್ಟಣದಲ್ಲಿ ಮೀರಜ್ ಸಂಸ್ಥಾನಿಕರು ತಮ್ಮ ಆಡಳಿತದ ಅವಧಿಯಲ್ಲಿ ಇಲ್ಲಿನ ಮಣ್ಣಿನ ಕೋಟೆಯಲ್ಲಿ ಪ್ರತಿಷ್ಠಾಪಿಸಿರುವ ಅತೀ ವಿಶಿಷ್ಠವಾದ ಕಿಟ್ಟದ ಗಣಪನ ಮೂರ್ತಿಯನ್ನು ರಕ್ಷಿಸಬೇಕು...
Last Updated 7 ಫೆಬ್ರುವರಿ 2026, 4:32 IST
ಲಕ್ಷ್ಮೇಶ್ವರ: ಕೋಟೆ ಗಣಪನ ಮೂರ್ತಿ ರಕ್ಷಿಸಲು ಒತ್ತಾಯ

ಸ್ವಚ್ಛತಾ ಕೆಲಸಗಾರರಿಗೆ ಕೌನ್ಸೆಲಿಂಗ್‌ ಮಾಡಿಸಿ: ಸಾರ್ವಜನಿಕರ ಆಗ್ರಹ

Cleanliness Awareness: ನರೇಗಲ್ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಲ್ಲಿ ಕೆಲವರು ಕೆಲಸದ ವೇಳೆ ಮದ್ಯಪಾನ ಮಾಡುವ ಘಟನೆಗಳ ಹಿನ್ನೆಲೆಯಲ್ಲಿ ಅವರಿಗೆ ಕೌನ್ಸೆಲಿಂಗ್‌ ಮಾಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Last Updated 7 ಫೆಬ್ರುವರಿ 2026, 4:30 IST
ಸ್ವಚ್ಛತಾ ಕೆಲಸಗಾರರಿಗೆ ಕೌನ್ಸೆಲಿಂಗ್‌ ಮಾಡಿಸಿ:  ಸಾರ್ವಜನಿಕರ ಆಗ್ರಹ

ಲಕ್ಷ್ಮೇಶ್ವರ | 9ನೇ ವರ್ಷದ ಪುಲಿಗೆರೆ ಉತ್ಸವ: 20ರಿಂದ ಆರಂಭ

ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ
Last Updated 7 ಫೆಬ್ರುವರಿ 2026, 4:28 IST
ಲಕ್ಷ್ಮೇಶ್ವರ | 9ನೇ ವರ್ಷದ ಪುಲಿಗೆರೆ ಉತ್ಸವ: 20ರಿಂದ ಆರಂಭ

‘ಗ್ಯಾರಂಟಿ’ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಲಿ: ಎಸ್.ಆರ್.ಪಾಟೀಲ

ರಾಜ್ಯ ಗ್ಯಾರಂಟಿ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಅವರಿಂದ ಪ್ರಗತಿ ಪರಿಶೀಲನೆ
Last Updated 7 ಫೆಬ್ರುವರಿ 2026, 4:27 IST
‘ಗ್ಯಾರಂಟಿ’ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಲಿ: ಎಸ್.ಆರ್.ಪಾಟೀಲ

ಎಸ್‌ಐಆರ್‌ – 'ವಿಶೇಷ' ಪದದಲ್ಲೇ ಹುನ್ನಾರವಿದೆ...: ಚಿಂತಕ ಶಿವಸುಂದರ

ಸಂವಾದ ಗೋಷ್ಠಿಯಲ್ಲಿ ವ್ಯಾಖ್ಯಾನ
Last Updated 7 ಫೆಬ್ರುವರಿ 2026, 1:19 IST
ಎಸ್‌ಐಆರ್‌ – 'ವಿಶೇಷ' ಪದದಲ್ಲೇ ಹುನ್ನಾರವಿದೆ...: ಚಿಂತಕ ಶಿವಸುಂದರ
ADVERTISEMENT

ಮುಳಗುಂದ | ಉತ್ತಮ ಆದಾಯ ನೀಡುವ ಹೈನೋದ್ಯಮ: ಡಿ.ಆರ್‌.ಪಾಟೀಲ

Alternative Income: ಮುಳಗುಂದದ ಕಣವಿಯಲ್ಲಿ ನಡೆದ ಜಾನುವಾರು ಪ್ರದರ್ಶನದಲ್ಲಿ ಡಿ.ಆರ್‌.ಪಾಟೀಲ ಅವರು ಹೈನೋದ್ಯಮವು ಕೃಷಿಗೆ ಪೂರಕವಾಗಿದ್ದು ಉತ್ತಮ ಆದಾಯದ ಮೂಲವಾಗಬಹುದು ಎಂದು ರೈತರಿಗೆ ಸಲಹೆ ನೀಡಿದರು.
Last Updated 6 ಫೆಬ್ರುವರಿ 2026, 6:42 IST
ಮುಳಗುಂದ | ಉತ್ತಮ ಆದಾಯ ನೀಡುವ ಹೈನೋದ್ಯಮ: ಡಿ.ಆರ್‌.ಪಾಟೀಲ

ಗದಗ | ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ತರಗತಿ ಅವಶ್ಯ: ಈಶ್ವರ ಉಳ್ಳಾಗಡ್ಡಿ

Student Support: ಗದಗದಲ್ಲಿ ನಡೆದ ಶಿಕ್ಷಣ ಕಾರ್ಯಾಗಾರದಲ್ಲಿ ಈಶ್ವರ ಉಳ್ಳಾಗಡ್ಡಿ ಅವರು ವಿದ್ಯಾರ್ಥಿಗಳ ಕಲಿಕಾ ಮಟ್ಟ ಏರಿಸಲು ವಿಶೇಷ ತರಗತಿಯ ಅವಶ್ಯಕತೆ, ಪೋಷಕರ ಸಂವಾದ ಹಾಗೂ ನಿರಂತರ ಮೌಲ್ಯಮಾಪನದ ಪ್ರಾಮುಖ್ಯತೆಯ ಕುರಿತು ಹೇಳಿದರು.
Last Updated 6 ಫೆಬ್ರುವರಿ 2026, 6:41 IST
ಗದಗ | ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ತರಗತಿ ಅವಶ್ಯ: ಈಶ್ವರ ಉಳ್ಳಾಗಡ್ಡಿ

ಮುಂಡರಗಿ | ದುರಾಸೆಗಳಿಂದ ದೂರವಿರಿ: ತೋಂಟದ ಶ್ರೀ

Religious Festival: ಮುಂಡರಗಿಯ ಡಂಬಳದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ತೋಂಟದ ಶ್ರೀ ದುಡಿದ ಹಣದ ಶುದ್ಧ ಬಳಕೆ ಮತ್ತು ದುರಾಸೆಯಿಂದ ದೂರವಿರುವ ಮಹತ್ವದ ಸಂದೇಶ ನೀಡಿದರು.
Last Updated 6 ಫೆಬ್ರುವರಿ 2026, 6:36 IST
ಮುಂಡರಗಿ | ದುರಾಸೆಗಳಿಂದ ದೂರವಿರಿ: ತೋಂಟದ ಶ್ರೀ
ADVERTISEMENT
ADVERTISEMENT
ADVERTISEMENT