ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗದಗ

ADVERTISEMENT

ಗದಗ: ಆರ್ಥಿಕ ಪ್ರಗತಿಗೆ ಅತ್ಯಾಧುನಿಕ ಹೈನುಗಾರಿಕೆ ಪರಿಹಾರ

ವಿಭಾಗ ಮಟ್ಟದ ತಾಂತ್ರಿಕ ಸಮ್ಮೇಳನ: ಸಚಿವ ಎಚ್‌.ಕೆ. ಪಾಟೀಲ ಅಭಿಮತ
Last Updated 22 ಫೆಬ್ರುವರಿ 2026, 1:03 IST
ಗದಗ: ಆರ್ಥಿಕ ಪ್ರಗತಿಗೆ ಅತ್ಯಾಧುನಿಕ ಹೈನುಗಾರಿಕೆ ಪರಿಹಾರ

ಗಾಂವಠಾಣ ಜಾಗದಲ್ಲಿ ಮಸೀದಿ ನಿರ್ಮಾಣ: ತೆರವು

Illegal Construction: ಶಿರಹಟ್ಟಿ: ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಸರ್ಕಾರಿ ಗಾಂವಠಾಣಾ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಮಸೀದಿ ನಿರ್ಮಾಣ ಮಾಡಲಾಗಿದ್ದು, ಅಧಿಕಾರಿಗಳು ಶನಿವಾರ ಕಟ್ಟಡ ತೆರವುಗೊಳಿಸಿದ್ದಾರೆ.
Last Updated 22 ಫೆಬ್ರುವರಿ 2026, 1:00 IST
ಗಾಂವಠಾಣ ಜಾಗದಲ್ಲಿ ಮಸೀದಿ ನಿರ್ಮಾಣ: ತೆರವು

ಗದಗ | ಸ್ನೇಹಮಯಿ ಕೃಷ್ಣ ಬಂಧನ ಖಂಡನೀಯ: ಸಂತೋಷ ಅಕ್ಕಿ ಆಕ್ರೋಶ

BJP Youth Wing: ಗದಗ: ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ‌ ಕಲ್ಲು, ಚಪ್ಪಲಿ‌ ಎಸೆದವರ ಮೇಲೆ ಕಠಿಣ ಕ್ರಮಕೈಗೊಳ್ಳದೇ, ಸರ್ಕಾರದ ಕೋಟ್ಯಂತರ ಆಸ್ತಿ ಮರಳಿಸಲು ಕಾರಣಿಕರ್ತರಾದ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿರುವುದು ಖಂಡನೀಯ’ ಎಂದು ಸಂತೋಷ ಅಕ್ಕಿ ಹೇಳಿದ್ದಾರೆ.
Last Updated 22 ಫೆಬ್ರುವರಿ 2026, 1:00 IST
ಗದಗ | ಸ್ನೇಹಮಯಿ ಕೃಷ್ಣ ಬಂಧನ ಖಂಡನೀಯ: ಸಂತೋಷ ಅಕ್ಕಿ ಆಕ್ರೋಶ

ಶಾರ್ಟ್‌ ಸರ್ಕಿಟ್:‌ ತೋಟದ ಮನೆಗೆ ಹಾನಿ

Farmhouse Fire: ಗಜೇಂದ್ರಗಡ: ಪಟ್ಟಣದ 23ನೇ ವಾರ್ಡ್‌ನ ಉಣಚಗೇರಿ ಗ್ರಾಮದ ಜಮೀನಿನಲ್ಲಿದ್ದ ತೋಟದ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದಾಗಿ ಕೃಷಿ ಉಪಕರಣಗಳು ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ. ಸುಮಾರು ₹1.5 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
Last Updated 22 ಫೆಬ್ರುವರಿ 2026, 0:58 IST
ಶಾರ್ಟ್‌ ಸರ್ಕಿಟ್:‌ ತೋಟದ ಮನೆಗೆ ಹಾನಿ

ಶಿರಹಟ್ಟಿ ಶಾಸಕರ ಮೇಲೆ ಲೋಕಾಯುಕ್ತ ದಾಳಿ: ಕಾಂಗ್ರೆಸ್ ನಾಯಕರ ಕೈವಾಡ; ಬಿಜೆಪಿ ಆರೋಪ

Dr Chandru Lamani: ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಮೇಲೆ ಶನಿವಾರ ನಡೆದ ಲೋಕಾಯುಕ್ತ ದಾಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಘೋಷಣೆ ಕೂಗಿದರು.
Last Updated 22 ಫೆಬ್ರುವರಿ 2026, 0:58 IST
ಶಿರಹಟ್ಟಿ ಶಾಸಕರ ಮೇಲೆ ಲೋಕಾಯುಕ್ತ ದಾಳಿ: ಕಾಂಗ್ರೆಸ್ ನಾಯಕರ ಕೈವಾಡ; ಬಿಜೆಪಿ ಆರೋಪ

ಬಿಜೆಪಿ ಶಾಸಕ ‘ಲೋಕಾ’ ಬಲೆಗೆ: ಇಬ್ಬರು ಆಪ್ತ ಸಹಾಯಕರೂ ವಶಕ್ಕೆ

₹11 ಲಕ್ಷಕ್ಕೆ ಬೇಡಿಕೆ | ₹ 5 ಲಕ್ಷ ಪಡೆಯುವಾಗ ಸಿಕ್ಕಿಬಿದ್ದ ಶಿರಹಟ್ಟಿಯ ಚಂದ್ರು ಲಮಾಣಿ |
Last Updated 21 ಫೆಬ್ರುವರಿ 2026, 23:30 IST
ಬಿಜೆಪಿ ಶಾಸಕ ‘ಲೋಕಾ’ ಬಲೆಗೆ: ಇಬ್ಬರು ಆಪ್ತ ಸಹಾಯಕರೂ ವಶಕ್ಕೆ

ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಪೊಲೀಸರ ಬಲೆಗೆ

Corruption Case: ಗುತ್ತಿಗೆದಾರರಿಂದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರ ಪಿಎ ಮಂಜುನಾಥ ತಳವಾರ ಹಾಗೂ ಗುರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶನಿವಾರ ಲಕ್ಷ್ಮೀಶ್ವರ ಪಟ್ಟಣದಲ್ಲಿ ನಡೆದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
Last Updated 21 ಫೆಬ್ರುವರಿ 2026, 10:07 IST
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಪೊಲೀಸರ ಬಲೆಗೆ
ADVERTISEMENT

ಚಾಕೊಲೆಟ್‌ ನಿಧಿ ಕಥೆ ಬಹಿರಂಗ; ಚಿನ್ನ ಹುಡುಕಿಕೊಂಡು ಹೋದವರಿಗೆ ಸಿಕ್ಕಿದ್ದು ಏನು?

ಚಿನ್ನ ಹುಡುಕಿಕೊಂಡು ಹೋದ ಪೊಲೀಸರಿಗೆ ಸಿಕ್ಕಿದ್ದು ಚಾಕೊಲೆಟ್‌!
Last Updated 21 ಫೆಬ್ರುವರಿ 2026, 3:16 IST
ಚಾಕೊಲೆಟ್‌ ನಿಧಿ ಕಥೆ ಬಹಿರಂಗ; ಚಿನ್ನ ಹುಡುಕಿಕೊಂಡು ಹೋದವರಿಗೆ ಸಿಕ್ಕಿದ್ದು ಏನು?

ಪುಲಿಗೆರೆ ಉತ್ಸವ: ಮನಸೂರೆಗೊಂಡ ಸಿತಾರ್ ವಾದನ

ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಪುಲಿಗೆರೆ ಉತ್ಸವಕ್ಕೆ ಚಾಲನೆ
Last Updated 21 ಫೆಬ್ರುವರಿ 2026, 3:15 IST
ಪುಲಿಗೆರೆ ಉತ್ಸವ: ಮನಸೂರೆಗೊಂಡ ಸಿತಾರ್ ವಾದನ

ಅಂಚೆ ಇಲಾಖೆ ಸೇವೆ ಸದುಪಯೋಗ ಪಡೆಯಿರಿ: ಎಸ್.ಎಸ್. ಶಿರಹಟ್ಟಿ

ಅಂಚೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ
Last Updated 21 ಫೆಬ್ರುವರಿ 2026, 3:13 IST
ಅಂಚೆ ಇಲಾಖೆ ಸೇವೆ ಸದುಪಯೋಗ ಪಡೆಯಿರಿ: ಎಸ್.ಎಸ್. ಶಿರಹಟ್ಟಿ
ADVERTISEMENT
ADVERTISEMENT
ADVERTISEMENT