ಸೋಮವಾರ, 10 ನವೆಂಬರ್ 2025
×
ADVERTISEMENT

ಗದಗ

ADVERTISEMENT

ಶಿರಹಟ್ಟಿ | ಹಿಂದೂ ವಿರೋಧಿಗಳಿಗೆ ತಕ್ಕ ಪಾಠ ಅವಶ್ಯ: ಪ್ರಮೋದ ಮುತಾಲಿಕ್

ಶಿರಹಟ್ಟಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಪ್ರಮೋದ ಮುತಾಲಿಕ್ ಹಿಂದೂ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಶಾಸಕ ಯತ್ನಾಳ್ 2028ಕ್ಕೆ ತಮ್ಮ ಸರ್ಕಾರ ಬಂದರೆ ಪೊಲೀಸ್ ಇಲಾಖೆಯಲ್ಲಿ ಭರ್ತಿ ಮಾಡುವ ಭರವಸೆ ನೀಡಿದ್ದಾರೆ.
Last Updated 10 ನವೆಂಬರ್ 2025, 3:17 IST
ಶಿರಹಟ್ಟಿ | ಹಿಂದೂ ವಿರೋಧಿಗಳಿಗೆ ತಕ್ಕ ಪಾಠ ಅವಶ್ಯ:  ಪ್ರಮೋದ ಮುತಾಲಿಕ್

ರಾಜ್ಯ ಒಲಿಂಪಿಕ್ಸ್ ವಾಲಿಬಾಲ್‌ ಕ್ರೀಡಾಕೂಟ: ಮಿಂಚಿದ ಗ್ರಾಮೀಣ ಪ್ರತಿಭೆಗಳು

ಬಂಗಲೂರಿನಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ವಾಲಿಬಾಲ್‌ ಸ್ಪರ್ಧೆಯಲ್ಲಿ ಹಮ್ಮಿಗಿ ಮತ್ತು ಜಾಲವಾಡಿಗೆ ಗ್ರಾಮದ ಬಾಲಕಿಯರು ಪ್ರಥಮ ಸ್ಥಾನ ಗಳಿಸಿದ್ದು, ಸ್ಥಳೀಯ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿಯು ಈ ಸಾಧನೆಗೆ ಕಾರಣವಾಗಿದೆ.
Last Updated 10 ನವೆಂಬರ್ 2025, 3:16 IST
ರಾಜ್ಯ ಒಲಿಂಪಿಕ್ಸ್ ವಾಲಿಬಾಲ್‌ ಕ್ರೀಡಾಕೂಟ: ಮಿಂಚಿದ ಗ್ರಾಮೀಣ ಪ್ರತಿಭೆಗಳು

ಶಿರಹಟ್ಟಿ | ಮದ್ಯ ಅಕ್ರಮ ಮಾರಾಟ: ಕಡಿವಾಣಕ್ಕೆ ಆಗ್ರಹ

ಶಿರಹಟ್ಟಿ ತಾಲ್ಲೂಕಿನಲ್ಲಿ ಮದ್ಯದ ಅಕ್ರಮ ಮಾರಾಟ ಹೆಚ್ಚಾಗಿ, ಮಹಿಳೆಯರು ಹಾಗೂ ಸಾಮಾಜಿಕ ಹೋರಾಟಗಾರರು ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮ ಉಲ್ಲಂಘನೆಯ ಆರೋಪಗಳಿವೆ.
Last Updated 10 ನವೆಂಬರ್ 2025, 3:15 IST
ಶಿರಹಟ್ಟಿ | ಮದ್ಯ ಅಕ್ರಮ ಮಾರಾಟ: ಕಡಿವಾಣಕ್ಕೆ ಆಗ್ರಹ

ನೆಲ ಜಲದ ಹೋರಾಟದಲ್ಲಿ ಮಠಗಳ ಪಾತ್ರ ಹಿರಿದು: ತೋಂಟದ ಸಿದ್ಧರಾಮ ಸ್ವಾಮೀಜಿ

ತೋಂಟದಾರ್ಯ ಮಠದಲ್ಲಿ ನಡೆದ 2,770ನೇ ಶಿವಾನುಭವದಲ್ಲಿ ಸಿದ್ಧರಾಮ ಸ್ವಾಮೀಜಿ ಮಾತನಾಡಿದರು: “ನೆಲ-ಜಲ, ಭಾಷಾ ಹೋರಾಟದಲ್ಲಿ ಮಠಗಳ ಪಾತ್ರ ಮಹತ್ತರ.” ಈ ಸಂದರ್ಭದಲ್ಲಿ ಶಶಿಧರ ತೋಡಕರ, ಐ.ಬಿ. ಬೆನಕೊಪ್ಪ, ಹನುಮಂತಪ್ಪ ಅಬ್ಬಿಗೇರಿ ಸನ್ಮಾನ.
Last Updated 10 ನವೆಂಬರ್ 2025, 3:10 IST
ನೆಲ ಜಲದ ಹೋರಾಟದಲ್ಲಿ ಮಠಗಳ ಪಾತ್ರ ಹಿರಿದು: ತೋಂಟದ ಸಿದ್ಧರಾಮ ಸ್ವಾಮೀಜಿ

ಲಕ್ಷ್ಮೇಶ್ವರ| ಅಸಮರ್ಪಕ ನೀರು ಪೂರೈಕೆ: ಶಾಸಕ ಚಂದ್ರು ಲಮಾಣಿ ಪರಿಶೀಲನೆ

Water Crisis: ಕುಡಿಯುವ ನೀರು ಪೂರೈಕೆಯಲ್ಲಿ ವಿಳಂಬದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಜಲಾಗಾರ ಹಾಗೂ ಪೈಪ್‌ಲೈನ್ ಅಳವಡಿಸಿರುವ ಪ್ರದೇಶಗಳನ್ನು ಪರಿಶೀಲಿಸಿದರು.
Last Updated 9 ನವೆಂಬರ್ 2025, 5:02 IST
ಲಕ್ಷ್ಮೇಶ್ವರ| ಅಸಮರ್ಪಕ ನೀರು ಪೂರೈಕೆ: ಶಾಸಕ ಚಂದ್ರು ಲಮಾಣಿ ಪರಿಶೀಲನೆ

ನರಗುಂದ|ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ: ರಾಷ್ಟ್ರೀಯ ಹೆದ್ದಾರಿ ಬಂದ್

Crop Compensation: ಬೆಂಬಲ ಯೋಜನೆಯಡಿ ಮೆಕ್ಕೆಜೋಳ ಖರೀದಿ ಆರಂಭ ಮತ್ತು ಬೆಳೆ ಹಾನಿಗೆ ಪರಿಹಾರ ನೀಡಬೇಕೆಂದು ಭಾರತೀಯ ಕಿಸಾನ್‌ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರು.
Last Updated 9 ನವೆಂಬರ್ 2025, 5:02 IST
ನರಗುಂದ|ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ: ರಾಷ್ಟ್ರೀಯ ಹೆದ್ದಾರಿ ಬಂದ್

ಶಿರಹಟ್ಟಿ| ಕನಕರ ದಾರ್ಶನಿಕತೆ ಜಯಂತಿಗೆ ಸೀಮಿತವಾಗದಿರಲಿ: ಶಾಸಕ ಡಾ.ಚಂದ್ರು ಲಮಾಣಿ

Bhakti Movement: ‘ದಾಸ ಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಭಕ್ತ ಕನಕದಾಸರ ದಾರ್ಶನಿಕತೆ ಕೇವಲ ಜಯಂತಿಗೆ ಸೀಮಿತವಾಗಬಾರದು’ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು. ಸ್ಥಳೀಯ ತಹಶೀಲ್ದಾರ್‌ ಕಚೇರಿಯಲ್ಲಿ ತಾಲ್ಲೂಕು ಆಡಳಿತ ಹಾಗೂ ಕುರುಬ ಸಮಾಜದ
Last Updated 9 ನವೆಂಬರ್ 2025, 4:59 IST
ಶಿರಹಟ್ಟಿ| ಕನಕರ ದಾರ್ಶನಿಕತೆ ಜಯಂತಿಗೆ ಸೀಮಿತವಾಗದಿರಲಿ: ಶಾಸಕ ಡಾ.ಚಂದ್ರು ಲಮಾಣಿ
ADVERTISEMENT

ಗದಗ| ಅವಕಾಶ ಕೊಟ್ಟರೆ ಕರ್ನಾಟಕದ ಚಿತ್ರಣ ಬದಲಿಸುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Yatnal Speech: ‘ಈವರೆಗೆ ಮುಖ್ಯಮಂತ್ರಿಯಾಗಿ ಆದವರು ಲೂಟಿ ಮಾಡುವುದನ್ನು ಬಿಟ್ಟು ಬೇರೆನೂ ಮಾಡಿಲ್ಲ. ಒಮ್ಮೆ ನಮಗೆ ಅವಕಾಶ ಕೊಡಿ, ಕರ್ನಾಟಕದ ಚಿತ್ರಣ ಬದಲಾಗಲಿದೆ. ನಾನು ಪ್ರತಿಜ್ಞೆ ಮಾಡುವೆ. ಜನ ಕೊಟ್ಟ ಅಧಿಕಾರವನ್ನು ಚನ್ಮಮ್ಮ, ಶಿವಾಜಿ ರೀತಿಯ ಆಡಳಿತ ಮಾಡುವೆ’
Last Updated 9 ನವೆಂಬರ್ 2025, 4:59 IST
ಗದಗ| ಅವಕಾಶ ಕೊಟ್ಟರೆ ಕರ್ನಾಟಕದ ಚಿತ್ರಣ ಬದಲಿಸುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಗದಗ| ಇತಿಹಾಸ ರಮ್ಯ ವಿವರಣೆಯಲ್ಲ, ಬದುಕಿನ ಸಾರ: ಸಚಿವ ಎಚ್‌.ಕೆ. ಪಾಟೀಲ

Historical Preservation: ‘ಇತಿಹಾಸವೆಂದರೆ ರಮ್ಯ ವಿವರಣೆಯಲ್ಲ. ಸಮಾಜದಲ್ಲಿ ನಡೆಯುವ ಕ್ರಿಯೆ– ಪ್ರಕ್ರಿಯೆಗಳ ಸಾರವೇ ಇತಿಹಾಸ. ಅದು ನಮ್ಮ ಸಂಸ್ಕೃತಿ, ಪರಂಪರೆ. ನಮ್ಮ ಪೂರ್ವಜರು ಹೇಗೆ ಬಾಳಿ ಬದುಕಿದರು ಎಂಬ ಜೀವನ ವಿಧಾನ
Last Updated 9 ನವೆಂಬರ್ 2025, 4:59 IST
ಗದಗ| ಇತಿಹಾಸ ರಮ್ಯ ವಿವರಣೆಯಲ್ಲ, ಬದುಕಿನ ಸಾರ: ಸಚಿವ ಎಚ್‌.ಕೆ. ಪಾಟೀಲ

ಮುಂಡರಗಿ: ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹ

ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸದೇ ಕಬ್ಬು ಅರೆಯುತ್ತಿರುವ ಕಾರ್ಖಾನೆ
Last Updated 8 ನವೆಂಬರ್ 2025, 4:37 IST
ಮುಂಡರಗಿ: ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹ
ADVERTISEMENT
ADVERTISEMENT
ADVERTISEMENT