ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT

ಟೆನಿಸ್

ADVERTISEMENT

ಟೇಬಲ್ ಟೆನಿಸ್‌ ಟೂರ್ನಿ | ಅಥರ್ವ, ಹಿಮಾಂಶಿ ಚಾಂಪಿಯನ್‌

State Ranking Winners: ಬೆಂಗಳೂರು: ಅಥರ್ವ ನವರಂಗೆ ಹಾಗೂ ಹಿಮಾಂಶಿ ಚೌಧರಿ ಅವರು ಬಿಎಂಎಸ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ 17 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್‌ ಆಗಿದ್ದಾರೆ.
Last Updated 29 ಸೆಪ್ಟೆಂಬರ್ 2025, 0:23 IST
 ಟೇಬಲ್ ಟೆನಿಸ್‌ ಟೂರ್ನಿ | ಅಥರ್ವ, ಹಿಮಾಂಶಿ ಚಾಂಪಿಯನ್‌

ವೀಲ್‌ಚೇರ್ ಟೆನಿಸ್: ಶೇಖರ್‌, ಶಿಲ್ಪಾಗೆ ಪ್ರಶಸ್ತಿ

Wheelchair Tennis India: ಬೆಂಗಳೂರಿನಲ್ಲಿ ನಡೆದ ಮೊದಲ ರಾಷ್ಟ್ರೀಯ ವೀಲ್‌ಚೇರ್ ಟೆನಿಸ್ ಟೂರ್ನಿಯಲ್ಲಿ ಶೇಖರ್ ವೀರಸ್ವಾಮಿ ಮತ್ತು ಶಿಲ್ಪಾ ಪುಟ್ಟರಾಜು ಅವರು ಕ್ರಮವಾಗಿ ಪುರುಷರು ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದರು.
Last Updated 20 ಸೆಪ್ಟೆಂಬರ್ 2025, 19:29 IST
ವೀಲ್‌ಚೇರ್ ಟೆನಿಸ್: ಶೇಖರ್‌, ಶಿಲ್ಪಾಗೆ ಪ್ರಶಸ್ತಿ

ವ್ಹೀಲ್‌ಚೇರ್ ಟೆನಿಸ್ ಟೂರ್ನಿ ಇಂದು

National Tennis Event: ಕರ್ನಾಟಕ ರಾಜ್ಯ ವ್ಹೀಲ್‌ಚೇರ್ ಟೆನಿಸ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುವ ರಾಷ್ಟ್ರಮಟ್ಟದ ವ್ಹೀಲ್‌ಚೇರ್ ಟೆನಿಸ್ ಟೂರ್ನಿ ಇಂದು ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.
Last Updated 16 ಸೆಪ್ಟೆಂಬರ್ 2025, 20:38 IST
ವ್ಹೀಲ್‌ಚೇರ್ ಟೆನಿಸ್ ಟೂರ್ನಿ ಇಂದು

Davis Cup | ಚಾರಿತ್ರಿಕ ಕ್ಷಣ, ಕ್ವಾಲಿಫೈಯರ್ಸ್‌ಗೆ ಭಾರತ; ಆಟಗಾರರ ಸಂಭ್ರಮ

Davis Cup Qualifiers: ಇದೇ ಮೊದಲ ಬಾರಿಗೆ ಡೇವಿಸ್ ಕಪ್ ಕ್ವಾಲಿಫೈಯರ್ಸ್‌ಗೆ ಭಾರತ ದಾಪುಗಾಲು ಇಟ್ಟಿದೆ. ಸ್ವಿಜರ್ಲೆಂಡ್ ವಿರುದ್ಧ ಭಾರತ 3–1ರ ಅಂತರದಿಂದ ಗೆದ್ದು, 32 ವರ್ಷಗಳ ಬಳಿಕ ಯುರೋಪಿನ ನೆಲದಲ್ಲಿ ಇತಿಹಾಸ ನಿರ್ಮಿಸಿತು.
Last Updated 14 ಸೆಪ್ಟೆಂಬರ್ 2025, 4:12 IST
Davis Cup | ಚಾರಿತ್ರಿಕ ಕ್ಷಣ, ಕ್ವಾಲಿಫೈಯರ್ಸ್‌ಗೆ ಭಾರತ; ಆಟಗಾರರ ಸಂಭ್ರಮ

ಡೇವಿಸ್‌ ಕಪ್‌: ಕ್ವಾಲಿಫೈಯರ್ಸ್‌ಗೆ ಭಾರತ

Davis Cup: ಅನುಭವಿ ಸುಮಿತ್ ನಗಾಲ್‌ ಅವರು ಆಕ್ರಮಣಕಾರಿ ಯುವ ಆಟಗಾರ ಹೆನ್ರಿ ಬೆರ್ನೆಟ್‌ ಅವರನ್ನು ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ಸೋಲಿಸಿದರು.
Last Updated 13 ಸೆಪ್ಟೆಂಬರ್ 2025, 21:40 IST
ಡೇವಿಸ್‌ ಕಪ್‌: ಕ್ವಾಲಿಫೈಯರ್ಸ್‌ಗೆ ಭಾರತ

ಡೇವಿಸ್‌ ಕಪ್‌: ಭಾರತಕ್ಕೆ ಮುನ್ನಡೆ

Davis Cup Tennis: ಯುವ ಆಟಗಾರ ದಕ್ಷಿಣೇಶ್ವರ ಸುರೇಶ್ ಅವರು ಜೆರೋಮ್ ಕಿಮ್ ವಿರುದ್ಧ ನೇರ ಸೆಟ್‌ಗಳಲ್ಲಿ ಜಯ ಸಾಧಿಸಿ, ಸ್ವಿಟ್ಜರ್ಲೆಂಡ್ ವಿರುದ್ಧದ ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪಂದ್ಯದಲ್ಲಿ ಭಾರತಕ್ಕೆ ಮುನ್ನಡೆ ನೀಡಿದರು.
Last Updated 12 ಸೆಪ್ಟೆಂಬರ್ 2025, 22:38 IST
ಡೇವಿಸ್‌ ಕಪ್‌: ಭಾರತಕ್ಕೆ ಮುನ್ನಡೆ

ಬೆಂಗಳೂರು: ಇದೇ 25ರಿಂದ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

ಜಯನಗರ ಟೇಬಲ್‌ ಟೆನಿಸ್‌ ಸಂಸ್ಥೆ ಹಾಗೂ ಬಿ.ಎಂ.ಎಸ್‌ ಕಾಲೇಜು ಜಂಟಿ ಆಶ್ರಯದಲ್ಲಿ ಎಂಟನೇ ಆವೃತ್ತಿಯ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯನ್ನು ಇದೇ 25ರಿಂದ 28ರವರೆಗೆ ಆಯೋಜಿಸಲಾಗಿದೆ.
Last Updated 12 ಸೆಪ್ಟೆಂಬರ್ 2025, 22:16 IST
ಬೆಂಗಳೂರು: ಇದೇ 25ರಿಂದ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ
ADVERTISEMENT

ಡೇವಿಸ್‌ ಕಪ್‌ | ಜೆರೋಮ್ ಕಿಮ್‌ಗೆ ಆಘಾತ ನೀಡಿದ ದಕ್ಷಿಣೇಶ್ವರ: ಭಾರತಕ್ಕೆ ಮುನ್ನಡೆ

Davis Cup Tennis: ಯುವ ಟೆನಿಸ್‌ ಆಟಗಾರ ದಕ್ಷಿಣೇಶ್ವರ ಸುರೇಶ್ ಅವರು ತನಗಿಂತ ಮೇಲಿನ ಕ್ರಮಾಂಕದ ಜೆರೋಮ್ ಕಿಮ್ ಅವರಿಗೆ ನೇರ ಸೆಟ್‌ಗಳಿಂದ ಆಘಾತ ನೀಡಿ, ಸ್ವಿಟ್ಜರ್ಲೆಂಡ್ ವಿರುದ್ಧದ ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪಂದ್ಯದಲ್ಲಿ ಭಾರತಕ್ಕೆ 1–0 ಮುನ್ನಡೆ ಒದಗಿಸಿದರು.
Last Updated 12 ಸೆಪ್ಟೆಂಬರ್ 2025, 15:39 IST
ಡೇವಿಸ್‌ ಕಪ್‌ | ಜೆರೋಮ್ ಕಿಮ್‌ಗೆ ಆಘಾತ ನೀಡಿದ ದಕ್ಷಿಣೇಶ್ವರ: ಭಾರತಕ್ಕೆ ಮುನ್ನಡೆ

ಡೇವಿಸ್‌ ಕಪ್: ಭಾರತ ತಂಡದಲ್ಲಿ ದಕ್ಷಿಣೇಶ್ವರ್

Davis Cup: ಭಾರತ ತಂಡವು ಯುವ ಆಟಗಾರ ದಕ್ಷಿಣೇಶ್ವರ ಸುರೇಶ್ ಅವರನ್ನು ಡೇವಿಸ್‌ ಕಪ್ ತಂಡಕ್ಕೆ ಸೇರಿಸಿಕೊಂಡಿದೆ. ಸ್ವಿಟ್ಜರ್ಲೆಂಡ್ ವಿರುದ್ಧ ನಡೆಯುವ ವಿಶ್ವ ಗುಂಪು 1 ಪಂದ್ಯಕ್ಕೆ ಸುಮಿತ್ ನಗಾಲ್ ಕೂಡ ಮರಳಿದ್ದಾರೆ.
Last Updated 11 ಸೆಪ್ಟೆಂಬರ್ 2025, 20:02 IST
ಡೇವಿಸ್‌ ಕಪ್: ಭಾರತ ತಂಡದಲ್ಲಿ ದಕ್ಷಿಣೇಶ್ವರ್

ಲೀಟನ್ ಹೆವಿಟ್‌ಗೆ 2 ವಾರ ಅಮಾನತು ಶಿಕ್ಷೆ

ಉದ್ದೀಪನ ಮದ್ದು ನಿಗ್ರಹ ದಳದ ಅಧಿಕಾರಿಯೊಬ್ಬರನ್ನು ದೂಡಿಹಾಕಿದ್ದಕ್ಕೆ ಎರಡು ಬಾರಿಯ ಗ್ರ್ಯಾಂಡ್‌ಸ್ಲಾಮ್‌ ಚಾಂಪಿಯನ್ ಲೀಟನ್ ಹೆವಿಟ್ ಅವರಿಗೆ ಎರಡು ವಾರ ಅಮಾನತು ಶಿಕ್ಷೆ ವಿಧಿಸಲಾಗಿದೆ.
Last Updated 10 ಸೆಪ್ಟೆಂಬರ್ 2025, 19:32 IST
 ಲೀಟನ್ ಹೆವಿಟ್‌ಗೆ 2 ವಾರ ಅಮಾನತು ಶಿಕ್ಷೆ
ADVERTISEMENT
ADVERTISEMENT
ADVERTISEMENT