ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಧಾಮದ ನಡುವೆ ಸಂಪರ್ಕ ಕಲ್ಪಿಸುವ ಎಡೆಯಾರಹಳ್ಳಿ–ದೊಡ್ಡ ಸಂಪಿಗೆ ಕಾರಿಡಾರ್ನ ನೋಟ. ಈ ಕಾರಿಡಾರ್ನಲ್ಲೇ ಅಂತರರಾಜ್ಯ ಹೆದ್ದಾರಿ ಹಾದು ಹೋಗುತ್ತದೆ ಪ್ರಜಾವಾಣಿ ಚಿತ್ರ ಚಿತ್ರ:ಬಿ.ಬಸವರಾಜು
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಧಾಮದ ನಡುವೆ ಸಂಪರ್ಕ ಕಲ್ಪಿಸುವ ಎಡೆಯಾರಹಳ್ಳಿ–ದೊಡ್ಡ ಸಂಪಿಗೆ ಕಾರಿಡಾರ್ನ ನೋಟ. ಈ ಕಾರಿಡಾರ್ನಲ್ಲೇ ಅಂತರರಾಜ್ಯ ಹೆದ್ದಾರಿ ಹಾದು ಹೋಗುತ್ತದೆ ಪ್ರಜಾವಾಣಿ ಚಿತ್ರ: ಬಿ.ಬಸವರಾಜು
ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದಲ್ಲಿ ಕಣಿಯನಪುರ ಆನೆ ಕಾರಿಡಾರ್ನಲ್ಲಿ ಆನೆಗಳ ಓಡಾಟದ ಸಂಗ್ರಹ ಚಿತ್ರ
ಚಾಮರಾಜನಗರ ತಾಲ್ಲೂಕಿನಲ್ಲಿ ಹಾದು ಹೋಗುವ ಪುಣಜನೂರು–ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿಯನ್ನು ಆನೆಗಳು ದಾಟುತ್ತಿರುವುದು ಆನೆಗಳು (ವಿಡಿಯೊ ಸಂಗ್ರಹ ಚಿತ್ರ)
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಘಷ್ಟೊಳ್ಳಿ ಭಾಗದ ಕೃಷಿ ಜಮೀನುಗಳಲ್ಲಿ ಸಂಚರಿಸಿದ ಆನೆ.
ಖಾನಾಪುರ ತಾಲ್ಲೂಕು ಘಷ್ಟೊಳ್ಳಿ ಭಾಗದ ಕೃಷಿ ಜಮೀನುಗಳಲ್ಲಿ ಸಂಚರಿಸಿದ ಆನೆಯನ್ನು ಆತಂಕದಿಂದ ನೋಡುತ್ತಿರುವ ರೈತರು.
ಮೂರು ಆನೆ ಕಾರಿಡಾರ್ಗಳನ್ನು ಹೊಂದಿರುವ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಾನವ ಆನೆಗಳ ಸಂಘರ್ಷ ಹೆಚ್ಚಿದ್ದು ಆನೆಗಳು ರೈತರ ಜಮೀನಿಗೆ ನುಗ್ಗಿ ದಾಂದಲೆ ನಡೆಸುವುದು ಸಾಮಾನ್ಯವಾಗಿದೆ ಪ್ರಜಾವಾಣಿ ಚಿತ್ರ: ಬಿ.ಶಶಿಕುಮಾರ್