ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ

ADVERTISEMENT

ಸಿರುಗುಪ್ಪ: ಸಿರಿಧಾನ್ಯಗಳ ‘ಸಂಪೂರ್ಣ’ ಆಹಾರ

ರೈತ ಮಹಿಳೆಯ ಹೊಸ ಉದ್ಯಮ: ರಾಜ್ಯದ ವಿವಿಧೆಡೆ ಪೂರೈಕೆ
Last Updated 4 ಜೂನ್ 2023, 0:37 IST
ಸಿರುಗುಪ್ಪ: ಸಿರಿಧಾನ್ಯಗಳ ‘ಸಂಪೂರ್ಣ’ ಆಹಾರ

ತೆಕ್ಕಲಕೋಟೆ: 22 ಬಾಕ್ಸ್ ಅಕ್ರಮ ಮದ್ಯ ವಶ

ಸಮೀಪದ ಹಚ್ಚೋಳ್ಳಿ ಸಮೀಪದ ಚಳ್ಳೆಕೂಡ್ಲೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.
Last Updated 3 ಜೂನ್ 2023, 16:22 IST
ತೆಕ್ಕಲಕೋಟೆ: 22 ಬಾಕ್ಸ್ ಅಕ್ರಮ ಮದ್ಯ ವಶ

ಸಂಡೂರು: ಕಾಯ್ದಿಟ್ಟ ಅರಣ್ಯದಲ್ಲಿ‌ ಬೀಜ ಬಿತ್ತೋತ್ಸವ

ತಾಲ್ಲೂಕಿನ‌ ಚೋರನೂರು ಹೋಬಳಿಯ ಗೊಲ್ಲಲಿಂಗಮ್ಮನಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಶುಕ್ರವಾರ ಬೀಜ ಬಿತ್ತೋತ್ಸವ ನಡೆಯಿತು.
Last Updated 3 ಜೂನ್ 2023, 14:02 IST
ಸಂಡೂರು: ಕಾಯ್ದಿಟ್ಟ ಅರಣ್ಯದಲ್ಲಿ‌ ಬೀಜ ಬಿತ್ತೋತ್ಸವ

ಕಂಪ್ಲಿ: 96 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಶಿಫಾರಸು

ಕಂಪ್ಲಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಸಾರ್ವಜನಿಕರ ನೇತ್ರಉಚಿತ ತಪಾಸಣೆ ಶಿಬಿರ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜರುಗಿತು.
Last Updated 3 ಜೂನ್ 2023, 13:48 IST
ಕಂಪ್ಲಿ: 96 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಶಿಫಾರಸು

ಜೆಇಇ ಪರೀಕ್ಷೆ ನಾಳೆ: ನಿಷೇಧಾಜ್ಞೆ

ಬಳ್ಳಾರಿ: ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಮತ್ತು ಬಳ್ಳಾರಿ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ಶಿಕ್ಷಣ
Last Updated 2 ಜೂನ್ 2023, 23:31 IST
fallback

ಶಾಲೆಗೆ ಬೀಗ: ಬೀದಿಗೆ ಬಿದ್ದ ಸಿರುಗುಪ್ಪ ರಾಜೀವ್‌ ಗಾಂಧಿ ಶಾಲೆ ಮಕ್ಕಳು

ಸಾಲ ಮರುಪಾವತಿ ಮಾಡದ ಶಾಲೆಗೆ ಹಣಕಾಸು ಸಂಸ್ಥೆ ಬೀಗ
Last Updated 2 ಜೂನ್ 2023, 17:13 IST
ಶಾಲೆಗೆ ಬೀಗ: ಬೀದಿಗೆ ಬಿದ್ದ ಸಿರುಗುಪ್ಪ ರಾಜೀವ್‌ ಗಾಂಧಿ ಶಾಲೆ ಮಕ್ಕಳು

ವಿದ್ಯುತ್ ಅವಘಡ: ವ್ಯಕ್ತಿ ಸಾವು

ವಿದ್ಯುತ್ ಅವಘಡ ವ್ಯಕ್ತಿ ಸಾವು ಪ್ರಜಾವಾಣಿ ವಾರ್ತೆ ತೆಕ್ಕಲಕೋಟೆ : ಹೊಲದಲ್ಲಿ ಹರಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
Last Updated 2 ಜೂನ್ 2023, 17:10 IST
ವಿದ್ಯುತ್ ಅವಘಡ: ವ್ಯಕ್ತಿ ಸಾವು
ADVERTISEMENT

ತಾಲ್ಲೂಕು ಪಂಚಾಯಿತಿ ಕೆ.ಡಿ.ಪಿ ಸಭೆ 6ಕ್ಕೆ

ಬಳ್ಳಾರಿ: ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜೂ. 6ರಂದು ಬೆಳಿಗ್ಗೆ 11 ಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಮಾಸಿಕ ಕೆ.ಡಿ.ಪಿ ಸಭೆ ಏರ್ಪಡಿಸಲಾಗಿದೆ.
Last Updated 2 ಜೂನ್ 2023, 14:53 IST
fallback

ಕೆಲಸ, ಕೂಲಿಗಾಗಿ ನರೇಗಾ ಕಾರ್ಮಿಕರ ಬೇಡಿಕೆ

ಕಂಪ್ಲಿ: ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ನರೇಗಾ ಕೂಲಿ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದರು.
Last Updated 2 ಜೂನ್ 2023, 13:42 IST
ಕೆಲಸ, ಕೂಲಿಗಾಗಿ ನರೇಗಾ ಕಾರ್ಮಿಕರ ಬೇಡಿಕೆ

ತೋರಣಗಲ್ಲು | ಮಿಶ್ರ ಬೇಸಾಯ: ಉತ್ತಮ ಫಲ

ಹಣ್ಣು, ತರಕಾರಿ ಜೊತೆಗೆ ಹೂವು ಬೆಳೆದ ರೈತ ವಾಲ್ಮೀಕಿ ಮಾರುತಿ
Last Updated 2 ಜೂನ್ 2023, 0:18 IST
ತೋರಣಗಲ್ಲು | ಮಿಶ್ರ ಬೇಸಾಯ: ಉತ್ತಮ ಫಲ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT