ಭಾನುವಾರ, 23 ನವೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

PSI ನೇಮಕಾತಿ ಹಗರಣದ ಆರೋಪಿ–ಜೈಲು ವಾರ್ಡರ್‌ ನಡುವೆ ಜಟಾಪಟಿ: ದೂರು–ಪ್ರತಿದೂರು

ಆರ್‌.ಡಿ.ಪಾಟೀಲ ವಿರುದ್ಧ ಮತ್ತೊಂದು ಪ್ರಕರಣ
Last Updated 23 ನವೆಂಬರ್ 2025, 15:50 IST
PSI ನೇಮಕಾತಿ ಹಗರಣದ ಆರೋಪಿ–ಜೈಲು ವಾರ್ಡರ್‌ ನಡುವೆ ಜಟಾಪಟಿ: ದೂರು–ಪ್ರತಿದೂರು

ಕಲಬುರಗಿ| ಹೆರಿಗೆಯಲ್ಲಿ ಕಳಪೆ ಸಾಧನೆ: ಸಿಎಚ್‌ಸಿಗಳ ತಜ್ಞವೈದ್ಯರ ಹುದ್ದೆಗೆ ಸಂಚಕಾರ

Healthcare Reshuffle: ಕಲಬುರಗಿಯ ಸಿಎಚ್‌ಸಿಗಳಲ್ಲಿ ತಜ್ಞ ವೈದ್ಯರ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡುವ ಆರೋಗ್ಯ ಇಲಾಖೆಯ ಕ್ರಮ ಗ್ರಾಮೀಣ ಜನತೆಗೆ ತಜ್ಞ ಸೇವೆ ಕಡಿಮೆಯಾಗುವ ಆತಂಕವನ್ನು ಉಂಟುಮಾಡಿದೆ.
Last Updated 23 ನವೆಂಬರ್ 2025, 7:51 IST
ಕಲಬುರಗಿ| ಹೆರಿಗೆಯಲ್ಲಿ ಕಳಪೆ ಸಾಧನೆ: ಸಿಎಚ್‌ಸಿಗಳ ತಜ್ಞವೈದ್ಯರ ಹುದ್ದೆಗೆ ಸಂಚಕಾರ

ಕಲಬುರಗಿ| ಬುದ್ಧ, ಬಸವ, ಅಂಬೇಡ್ಕರ್‌ ಪ್ರಜ್ಞೆಯ ಸಂಕೇತ: ವಡ್ಡಗೆರೆ ನಾಗರಾಜಯ್ಯ

Constitutional Awareness: ಮಹೇಂದ್ರ ಫೌಂಡೇಷನ್ ಆಯೋಜಿಸಿದ ಉಪನ್ಯಾಸದಲ್ಲಿ ವಡ್ಡಗೆರೆ ನಾಗರಾಜಯ್ಯ ಅವರು ಬುದ್ಧ, ಬಸವ, ಅಂಬೇಡ್ಕರ್‌ ಅಭಿಮತಗಳು ಸಂವಿಧಾನದ ನೆಲೆ ಮತ್ತು ಜಾಗತಿಕ ತಲ್ಲಣಗಳಿಗೆ ಪರಿಹಾರ ಎಂಬಂತೆ ಬಿಂಬಿಸಿದರು.
Last Updated 23 ನವೆಂಬರ್ 2025, 7:51 IST
ಕಲಬುರಗಿ| ಬುದ್ಧ, ಬಸವ, ಅಂಬೇಡ್ಕರ್‌ ಪ್ರಜ್ಞೆಯ ಸಂಕೇತ: ವಡ್ಡಗೆರೆ ನಾಗರಾಜಯ್ಯ

ಕಲಬುರಗಿ| ರಶೀದ್ ಮುತ್ಯಾ ಮೇಲೆ ಹಲ್ಲೆ: ಭೀಮ್‌ ಆರ್ಮಿ ಖಂಡನೆ

Political Assault Condemnation: ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ರಶೀದ್ ಮುತ್ಯಾ ಮೇಲೆ ನಡೆದ ಹಲ್ಲೆಯನ್ನು ಭೀಮ್ ಆರ್ಮಿಯ ರಾಜ್ಯ ಅಧ್ಯಕ್ಷ ಸಂತೋಷ ಬಿ.ಪಾಳಾ ಖಂಡಿಸಿ ಪೊಲೀಸ್ ಅಧಿಕಾರಿಗಳಿಂದ ಕ್ರಮಕ್ಕೆ ಆಗ್ರಹಿಸಿದರು.
Last Updated 23 ನವೆಂಬರ್ 2025, 7:50 IST
ಕಲಬುರಗಿ| ರಶೀದ್ ಮುತ್ಯಾ ಮೇಲೆ ಹಲ್ಲೆ: ಭೀಮ್‌ ಆರ್ಮಿ ಖಂಡನೆ

ಜೇವರ್ಗಿ| ಪಡಿತರ ಅಕ್ಕಿ ಅಕ್ರಮ ಸಂಗ್ರಹ: ದೂರು ದಾಖಲು

Public Distribution Misuse: ಜೇವರ್ಗಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟಕ್ಕೆ ತಯಾರಿ ಮಾಡಿಕೊಂಡಿದ್ದ ಅಂಗಡಿಗೆ ಆಹಾರ ಇಲಾಖೆ ದಾಳಿ ನಡೆಸಿ 12 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿದೆ.
Last Updated 23 ನವೆಂಬರ್ 2025, 7:50 IST
ಜೇವರ್ಗಿ| ಪಡಿತರ ಅಕ್ಕಿ ಅಕ್ರಮ ಸಂಗ್ರಹ: ದೂರು ದಾಖಲು

ಕಲಬುರಗಿ| ಚರ್ಮರೋಗ ತಜ್ಞರಿಗೆ ಹೆಚ್ಚಿನ ಬೇಡಿಕೆ: ಡಾ.ಶರಣಪ್ರಕಾಶ್ ಪಾಟೀಲ

Skin Specialist Demand: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅವರು ಕಲಬುರಗಿಯಲ್ಲಿ ನಡೆದ ಕುಟಿಕಾನ್ 16ನೇ ವಾರ್ಷಿಕ ಚರ್ಮರೋಗ ಸಮ್ಮೇಳನದಲ್ಲಿ ಈ ಕ್ಷೇತ್ರದಲ್ಲಿ ತಜ್ಞರ ಬೇಡಿಕೆ ಹೆಚ್ಚುತ್ತಿರುವುದಾಗಿ ಹೇಳಿದ್ದಾರೆ.
Last Updated 23 ನವೆಂಬರ್ 2025, 7:50 IST
ಕಲಬುರಗಿ| ಚರ್ಮರೋಗ ತಜ್ಞರಿಗೆ ಹೆಚ್ಚಿನ ಬೇಡಿಕೆ: ಡಾ.ಶರಣಪ್ರಕಾಶ್ ಪಾಟೀಲ

ಕಾಳಗಿ | ಕೈಕೊಟ್ಟ ಬೆಳೆ: ಮನನೊಂದು ರೈತ ಆತ್ಮಹತ್ಯೆ

ಬೆಳೆ ನಾಶ, ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕಲಬುರಗಿಯ ಕಾಳಗಿ ಸಮೀಪದ ರೈತ ಪ್ರಕಾಶ ಜಾಧವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ.
Last Updated 23 ನವೆಂಬರ್ 2025, 4:59 IST
ಕಾಳಗಿ | ಕೈಕೊಟ್ಟ ಬೆಳೆ: ಮನನೊಂದು ರೈತ ಆತ್ಮಹತ್ಯೆ
ADVERTISEMENT

ಕಲಬುರಗಿ: ವಿಠಲ ಯಾದವಗೆ ಡಿಸಿಸಿ ಬ್ಯಾಂಕ್‌ ‘ಚುಕ್ಕಾಣಿ’

ನಿರೀಕ್ಷೆಯಂತೆ ಅವಿರೋಧವಾಗಿ ನಡೆದ ಆಯ್ಕೆ; ಸೇಡಂನ ಶಂಕರ‌ ಭೂಪಾಲ್ ಉಪಾಧ್ಯಕ್ಷ
Last Updated 22 ನವೆಂಬರ್ 2025, 6:01 IST
ಕಲಬುರಗಿ: ವಿಠಲ ಯಾದವಗೆ ಡಿಸಿಸಿ ಬ್ಯಾಂಕ್‌ ‘ಚುಕ್ಕಾಣಿ’

ಕ್ವಿಂಟಲ್ ತೊಗರಿಗೆ ₹ 12,400 ಬೆಲೆ ನಿಗದಿ ಮಾಡಿ: ರೈತರ ಆಗ್ರಹ

ತಹಶೀಲ್ದಾರ್ ಕಚೇರಿ ಮುಂದೆ ಕಬ್ಬು ಹಿಡಿದುಕೊಂಡು ರೈತರ ಪ್ರತಿಭಟನೆ
Last Updated 22 ನವೆಂಬರ್ 2025, 6:01 IST
ಕ್ವಿಂಟಲ್ ತೊಗರಿಗೆ ₹ 12,400 ಬೆಲೆ ನಿಗದಿ ಮಾಡಿ: ರೈತರ ಆಗ್ರಹ

9 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ: ಮೃತನ ಪತ್ನಿ ಸೇರಿ ಐವರ ಬಂಧನ

Crime Investigation Karnataka: ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ 9 ವರ್ಷಗಳ ಹಿಂದೆ ನಡೆದ ಬೀರಪ್ಪ ಪೂಜಾರಿ ಕೊಲೆ ಪ್ರಕರಣದಲ್ಲಿ ಪತ್ನಿ ಶಾಂತಾಬಾಯಿ ಸೇರಿ ಐವರು ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ನವೆಂಬರ್ 2025, 5:59 IST
9 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ: ಮೃತನ ಪತ್ನಿ ಸೇರಿ ಐವರ ಬಂಧನ
ADVERTISEMENT
ADVERTISEMENT
ADVERTISEMENT