ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ಸುಟ್ಟ ‌ಟಿ.ಸಿ. ಬದಲಿಸಲು‌ ಜೆಸ್ಕಾಂ ಕಚೇರಿ ಎದುರು ರೈತರ‌ ಪ್ರತಿಭಟನೆ

Farmers Demand Action: ಕಲಬುರಗಿಯಲ್ಲಿ ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ವಿದ್ಯುತ್ ಪೂರೈಕೆ ಸಮಸ್ಯೆ, ಸುಟ್ಟ ಟಿಸಿಗಳ ಬದಲಾವಣೆ, ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ನಿರ್ಧಾರವನ್ನು ಹಿಂಪಡೆಯಲು ಆಗ್ರಹಿಸಿದರು.
Last Updated 8 ಡಿಸೆಂಬರ್ 2025, 8:17 IST
ಕಲಬುರಗಿ: ಸುಟ್ಟ ‌ಟಿ.ಸಿ. ಬದಲಿಸಲು‌ ಜೆಸ್ಕಾಂ ಕಚೇರಿ ಎದುರು ರೈತರ‌ ಪ್ರತಿಭಟನೆ

ಸೀಗಿ-ಸಂಸ್ಕೃತಿ ಪ್ರಶಸ್ತಿಗೆ ಶೇರಿ, ಚೆಕ್ಕಿ ಆಯ್ಕೆ

Literary Award:ಸಂಸ್ಕೃತಿ ಪ್ರಕಾಶನ ಕೊಡಮಾಡುವ ‘ಸಂಸ್ಕೃತಿ ಸಮ್ಮಾನ್‌’ ಪ್ರಶಸ್ತಿಗೆ ಸೇಡಂನ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಲೇಖಕಿ ಶೋಭಾದೇವಿ ಚೆಕ್ಕಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಕಾರ್ಯದರ್ಶಿ ಆದಿತ್ಯ ಜೋಶಿ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 6:13 IST
ಸೀಗಿ-ಸಂಸ್ಕೃತಿ ಪ್ರಶಸ್ತಿಗೆ ಶೇರಿ, ಚೆಕ್ಕಿ ಆಯ್ಕೆ

ಕೃಷಿ ಸಿಂಚಾಯಿ ಯೋಜನೆ ಪ್ರಯೋಜನ ಪಡೆಯಿರಿ: ಶಾಸಕ ಎಂ.ವೈ. ಪಾಟೀಲ

Water Conservation Scheme:ಹೆಚ್ಚಿನ ಇಳುವರಿ ಪಡೆಯುವ ಕೃಷಿ ವಿಧಾನಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಯೇ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ. ಕೃಷಿಯಲ್ಲಿ ನಾವು ಪ್ರಗತಿ ಹೊಂದಿದರೆ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು
Last Updated 8 ಡಿಸೆಂಬರ್ 2025, 6:12 IST
ಕೃಷಿ ಸಿಂಚಾಯಿ ಯೋಜನೆ ಪ್ರಯೋಜನ ಪಡೆಯಿರಿ: ಶಾಸಕ ಎಂ.ವೈ. ಪಾಟೀಲ

ಅಂಬೇಡ್ಕರ್ ಮರೆತ ಭಾರತಕ್ಕೆ ಭವಿಷ್ಯವಿಲ್ಲ: ಮನೋವಿಜ್ಞಾನಿ ಡಾ.ದಿಲೀಪಕುಮಾರ

ಡಾ.ಬಿ.ಆರ್‌.ಅಂಬೇಡ್ಕರ 69ನೇ ಮಹಾಪರಿನಿಬ್ಬಾಣ ನಿಮಿತ್ತ ರಕ್ತದಾನ ಶಿಬಿರ
Last Updated 8 ಡಿಸೆಂಬರ್ 2025, 6:10 IST
ಅಂಬೇಡ್ಕರ್ ಮರೆತ ಭಾರತಕ್ಕೆ ಭವಿಷ್ಯವಿಲ್ಲ: ಮನೋವಿಜ್ಞಾನಿ ಡಾ.ದಿಲೀಪಕುಮಾರ

ಕಲಬುರಗಿ: ಮೈಲಾರಲಿಂಗೇಶ್ವರ ಜಲಾಭಿಷೇಕ ಉತ್ಸವ ಸಂಭ್ರಮ

ಅಪಾರ ಭಕ್ತರ ಮಧ್ಯೆ ಸರಪಳಿ ಹರಿದ ಮಲ್ಲಿಕಾರ್ಜುನ ಪೂಜಾರಿ
Last Updated 8 ಡಿಸೆಂಬರ್ 2025, 6:08 IST
ಕಲಬುರಗಿ: ಮೈಲಾರಲಿಂಗೇಶ್ವರ ಜಲಾಭಿಷೇಕ ಉತ್ಸವ ಸಂಭ್ರಮ

ಮರಳು ಅಕ್ರಮ ಗಣಿಗಾರಿಕೆಗೆ ಸಚಿವರಿಂದಲೇ ಪ್ರೋತ್ಸಾಹ: ಅಂಬಾರಾಯ ಅಷ್ಠಗಿ

ಸಚಿವ ಸಂಪುಟದಿಂದ ಪ್ರಿಯಾಂಕ್‌ ಖರ್ಗೆ ವಜಾಕ್ಕೆ ಬಿಜೆಪಿ ಮುಖಂಡರ ಆಗ್ರಹ
Last Updated 8 ಡಿಸೆಂಬರ್ 2025, 6:05 IST
ಮರಳು ಅಕ್ರಮ ಗಣಿಗಾರಿಕೆಗೆ ಸಚಿವರಿಂದಲೇ ಪ್ರೋತ್ಸಾಹ: ಅಂಬಾರಾಯ ಅಷ್ಠಗಿ

ಕಲಬುರಗಿ: ಪ್ರಿವೆಡ್ಡಿಂಗ್‌ ಶೂಟ್‌ಗೆ ತೆರಳಿದ್ದ ಜೋಡಿಗೆ ಸುಲಿಗೆ

ಜಾಪೂರ ಗುಡ್ಡದಲ್ಲಿ ಬೆದರಿಕೆ ಹಾಕಿ 15 ಗ್ರಾಂ ಚಿನ್ನಾಭರಣ ದರೋಡೆ
Last Updated 8 ಡಿಸೆಂಬರ್ 2025, 6:03 IST
ಕಲಬುರಗಿ: ಪ್ರಿವೆಡ್ಡಿಂಗ್‌ ಶೂಟ್‌ಗೆ ತೆರಳಿದ್ದ ಜೋಡಿಗೆ ಸುಲಿಗೆ
ADVERTISEMENT

ಕಲಬುರಗಿ | ಶಿಕ್ಷಕರ ಅರ್ಹತಾ ಪರೀಕ್ಷೆ: 1,237 ಅಭ್ಯರ್ಥಿಗಳು ಗೈರು

Teacher Exam Attendance: ಜಿಲ್ಲೆಯ 67 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಒಟ್ಟು ಎರಡು ಅವಧಿಯಲ್ಲಿ ಪರೀಕ್ಷೆ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 24,124 ಅಭ್ಯರ್ಥಿಗಳಲ್ಲಿ 1,237 ಜನ ಗೈರಾದರು. 22,887 ಅಭ್ಯರ್ಥಿಗಳು ಪರೀಕ್ಷೆ ಬರೆದರು
Last Updated 8 ಡಿಸೆಂಬರ್ 2025, 6:01 IST
ಕಲಬುರಗಿ | ಶಿಕ್ಷಕರ ಅರ್ಹತಾ ಪರೀಕ್ಷೆ: 1,237 ಅಭ್ಯರ್ಥಿಗಳು ಗೈರು

ಕಲಬುರಗಿ: ಡಿ.10ರಂದು ಬಸವೇಶ್ವರ ಮೂರ್ತಿ ಲೋಕಾರ್ಪಣೆ

Basaveshwara Event: ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿತ್ಯ ಸಂಜೆ 7.30ಕ್ಕೆ ಗಂಗಾಂಬಿಕಾ ಅಕ್ಕ ‘ಶರಣರ ಜೀವನ ಪ್ರವಚನ ನೀಡಲಿದ್ದಾರೆ.
Last Updated 8 ಡಿಸೆಂಬರ್ 2025, 5:58 IST
ಕಲಬುರಗಿ: ಡಿ.10ರಂದು ಬಸವೇಶ್ವರ ಮೂರ್ತಿ ಲೋಕಾರ್ಪಣೆ

ಜಪಾನ್‌ನಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಸಿಯುಕೆ ವಿದ್ಯಾರ್ಥಿನಿ

ಮಾರ್ಚ್‌ 6ರಂದು ಜಪಾನ್‌ನಲ್ಲಿ ನಡೆಯಲಿರುವ ಸಮ್ಮೇಳನ
Last Updated 8 ಡಿಸೆಂಬರ್ 2025, 5:56 IST
ಜಪಾನ್‌ನಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಸಿಯುಕೆ ವಿದ್ಯಾರ್ಥಿನಿ
ADVERTISEMENT
ADVERTISEMENT
ADVERTISEMENT