ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

ರಾಜ್ಯ ಸುತ್ತಿದ್ದು ನಾನು, ಹೆಸರು ಇನ್ಯಾರಿಗೋ...: ಸಿಎಂ ಸಿದ್ದರಾಮಯ್ಯ ಅಸಮಾಧಾನ

ಕಾಗಿನೆಲೆ ಗುರುಪೀಠ ಸ್ಥಾಪನೆ ವಿಚಾರ
Last Updated 17 ಸೆಪ್ಟೆಂಬರ್ 2025, 20:41 IST
ರಾಜ್ಯ ಸುತ್ತಿದ್ದು ನಾನು, ಹೆಸರು ಇನ್ಯಾರಿಗೋ...: ಸಿಎಂ ಸಿದ್ದರಾಮಯ್ಯ ಅಸಮಾಧಾನ

‘ಕಲ್ಯಾಣ’ದ ಸರ್ವಾಂಗೀಣ ಅಭಿವೃದ್ಧಿ: ಸಿದ್ದರಾಮಯ್ಯ

ಪ್ರತ್ಯಕ ಸಚಿವಾಲಯಕ್ಕೆ ವಾರದಲ್ಲೇ ಅಧಿಸೂಚನೆ
Last Updated 17 ಸೆಪ್ಟೆಂಬರ್ 2025, 19:42 IST
‘ಕಲ್ಯಾಣ’ದ ಸರ್ವಾಂಗೀಣ ಅಭಿವೃದ್ಧಿ: ಸಿದ್ದರಾಮಯ್ಯ

ಕಲಬುರಗಿ: ಜಲಾವೃತವಾದ ತೊಗರಿ ಬೆಳೆ ಪರಿಶೀಲಿಸಿದ ಮುಖ್ಯಮಂತ್ರಿ

Siddaramaiah Visit: ಕಲಬುರಗಿಯ ಫರಹತಾಬಾದ್ ಗ್ರಾಮದಲ್ಲಿ ಮಳೆಯಿಂದ ನಾಶವಾದ ತೊಗರಿ ಬೆಳೆ ವೀಕ್ಷಿಸಿದ ಸಿದ್ದರಾಮಯ್ಯ ಅವರು ರೈತರೊಂದಿಗೆ ಚರ್ಚಿಸಿ ಪರಿಹಾರ ಕ್ರಮಗಳ ಬಗ್ಗೆ ಭರವಸೆ ನೀಡಿದರು.
Last Updated 17 ಸೆಪ್ಟೆಂಬರ್ 2025, 9:20 IST
ಕಲಬುರಗಿ: ಜಲಾವೃತವಾದ ತೊಗರಿ ಬೆಳೆ ಪರಿಶೀಲಿಸಿದ ಮುಖ್ಯಮಂತ್ರಿ

ಕಲಬುರಗಿ: ಶರಣಬಸವಪ್ಪ ಅಪ್ಪ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ

Sharanabasavappa Appa: ಇತ್ತೀಚೆಗೆ ಲಿಂಗೈಕ್ಯರಾದ ಶರಣಬಸವೇಶ್ವರರ ಮಹಾದಾಸೋಹ ಸಂಸ್ಥಾನದ ಎಂಟನೇ ‌ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಕುಟುಂಬವನ್ನು ಬುಧವಾರ ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿದರು.
Last Updated 17 ಸೆಪ್ಟೆಂಬರ್ 2025, 8:00 IST
ಕಲಬುರಗಿ: ಶರಣಬಸವಪ್ಪ ಅಪ್ಪ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ

ಬೆಳೆ ನಷ್ಟ | ವರದಿ ಪಡೆದು ಪರಿಹಾರಕ್ಕೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

Crop Loss Report: ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಜಂಟಿ ಸಮಿತಿ ವರದಿ ಪಡೆದು ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ವಿಮಾ ಕಂಪನಿಗಳ ಮೂಲಕ ಪರಿಹಾರ ವಿತರಿಸಲಾಗುವುದು ಎಂದರು.
Last Updated 17 ಸೆಪ್ಟೆಂಬರ್ 2025, 6:56 IST
ಬೆಳೆ ನಷ್ಟ | ವರದಿ ಪಡೆದು ಪರಿಹಾರಕ್ಕೆ ಕ್ರಮ:  ಮುಖ್ಯಮಂತ್ರಿ ಸಿದ್ದರಾಮಯ್ಯ

Video | ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಚಾಲನೆ

Kalyana Karnataka Utsav:ಹೈದರಾಬಾದ್ ನಿಜಾಮನ ಆಡಳಿತದಿಂದ ಮುಕ್ತಿ ಪಡೆದು ಭಾರತಕ್ಕೆ ಸೇರ್ಪಡೆಯಾದ ಪ್ರಯುಕ್ತ ಇಲ್ಲಿನ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು.
Last Updated 17 ಸೆಪ್ಟೆಂಬರ್ 2025, 6:31 IST
Video | ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಚಾಲನೆ

ಶಹಾಬಾದ್: ಜಲ ದಿಗ್ಬಂಧನದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕದಳ

Flood Relief Operation: ಮಹಾರಾಷ್ಟ್ರದಿಂದ ಹರಿದ ನೀರಿನಿಂದ ಶಹಾಬಾದ್‌ನ ಹಲವು ವಾರ್ಡುಗಳಲ್ಲಿ ಜಲ ದಿಗ್ಬಂಧನ ಉಂಟಾಗಿ, ವಿಶ್ವರಾಧ್ಯ ಮಠದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳ ಸುರಕ್ಷಿತವಾಗಿ ರಕ್ಷಿಸಿತು.
Last Updated 17 ಸೆಪ್ಟೆಂಬರ್ 2025, 6:24 IST
ಶಹಾಬಾದ್: ಜಲ ದಿಗ್ಬಂಧನದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕದಳ
ADVERTISEMENT

ಕಲಬುರಗಿ|ಪ್ರತ್ಯೇಕ ಸಚಿವಾಲಯಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ: ನನಸಾದ ದಶಕಗಳ ಕನಸು

Kalyana Karnataka Development: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ದಶಕಗಳ ಹೋರಾಟದ ಕನಸು ನನಸಾಗಿ ಅಭಿವೃದ್ಧಿ ಕಾರ್ಯಗಳಿಗೆ ಹೊಸ ದಾರಿಯಾಗಿದೆ.
Last Updated 17 ಸೆಪ್ಟೆಂಬರ್ 2025, 6:24 IST
ಕಲಬುರಗಿ|ಪ್ರತ್ಯೇಕ ಸಚಿವಾಲಯಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ: ನನಸಾದ ದಶಕಗಳ ಕನಸು

ಬೋಧಕರಿಲ್ಲದೇ ಗುಲಬರ್ಗಾ ವಿ.ವಿ. ಚಟುವಟಿಕೆಗೆ ಹೊಡೆತ: ಹುಸಿಯಾದ ಸರ್ಕಾರದ ಭರವಸೆ!

515 ಅಂಗನವಾಡಿ ಕಟ್ಟಡಕ್ಕಿಲ್ಲ ಹಣ
Last Updated 17 ಸೆಪ್ಟೆಂಬರ್ 2025, 6:24 IST
ಬೋಧಕರಿಲ್ಲದೇ ಗುಲಬರ್ಗಾ ವಿ.ವಿ. ಚಟುವಟಿಕೆಗೆ ಹೊಡೆತ: ಹುಸಿಯಾದ ಸರ್ಕಾರದ ಭರವಸೆ!

ಕಲಬುರಗಿ | ಹಿಂದೂ ಮಹಾಗಣಪತಿ ವಿಸರ್ಜನೆ: ಮೆರವಣಿಗೆಯಲ್ಲಿ ಸಂಭ್ರಮದ ಹೊನಲು

Ganesh Immersion Festival: ಕಲಬುರಗಿಯಲ್ಲಿ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಭಗವಾ ಧ್ವಜ, ಡಿಜೆ ಸದ್ದು, ನೃತ್ಯ, ಹನುಮಾನ ಚಾಲೀಸಾ ಪಠಣದ ಜೊತೆಗೆ ಭಕ್ತಿ ಹಾಗೂ ಸಂಭ್ರಮದ ಹೊನಲು ಕಣ್ತುಂಬಿಕೊಂಡಿತು.
Last Updated 17 ಸೆಪ್ಟೆಂಬರ್ 2025, 6:13 IST
ಕಲಬುರಗಿ | ಹಿಂದೂ ಮಹಾಗಣಪತಿ ವಿಸರ್ಜನೆ: ಮೆರವಣಿಗೆಯಲ್ಲಿ ಸಂಭ್ರಮದ ಹೊನಲು
ADVERTISEMENT
ADVERTISEMENT
ADVERTISEMENT