ಶುಕ್ರವಾರ, 28 ನವೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ: ಆಳಂದ ಬಿಜೆಪಿ ಘಟಕದಿಂದ ಪ್ರತಿಭಟನೆ

Rain Damage Protest: ಆಳಂದ ಪಟ್ಟಣದಲ್ಲಿ ಬಸ್ ನಿಲ್ದಾಣದ ಮುಂದೆ ನಡೆದ ಬಿಜೆಪಿ ತಾಲ್ಲೂಕು ಘಟಕದ ಪ್ರತಿಭಟನೆಯಲ್ಲಿ ಮುಂಗಾರು ಮಳೆಯಿಂದಾಗಿ ನಷ್ಟಪಟ್ಟ ರೈತರಿಗೆ ತ್ವರಿತ ಪರಿಹಾರ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಲಾಯಿತು.
Last Updated 28 ನವೆಂಬರ್ 2025, 6:37 IST
ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ: ಆಳಂದ ಬಿಜೆಪಿ ಘಟಕದಿಂದ ಪ್ರತಿಭಟನೆ

ವಾಡಿ | ದೂಳುಮಯ ರಸ್ತೆ: ಪ್ರಾಧಿಕಾರಕ್ಕಿಲ್ಲ ಆಸ್ಥೆ

ತಾತ್ಕಾಲಿಕ ರಸ್ತೆ ನಿರ್ಮಿಸಿಕೊಡುವಲ್ಲಿ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ, ಜನರ ಆಕ್ರೋಶ
Last Updated 28 ನವೆಂಬರ್ 2025, 6:36 IST
ವಾಡಿ | ದೂಳುಮಯ ರಸ್ತೆ: ಪ್ರಾಧಿಕಾರಕ್ಕಿಲ್ಲ ಆಸ್ಥೆ

ಆಳಂದ: ವಿವಿಧೆಡೆ ಆಹಾರ ಆಯೋಗದ ಸದಸ್ಯ ಭೇಟಿ

ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಊಟದ ದಾಖಲೆ ಪರಿಶೀಲನೆ
Last Updated 28 ನವೆಂಬರ್ 2025, 6:35 IST
ಆಳಂದ: ವಿವಿಧೆಡೆ ಆಹಾರ ಆಯೋಗದ ಸದಸ್ಯ ಭೇಟಿ

ಕಲಬುರಗಿ | ನೀರು ಹಾಕುತ್ತಲೇ ಮನೆಗಳಿಗೆ ‘ಕನ್ನ’: ಆರೋಪಿ ಬಂಧನ

Crime Report: ಜೂಜಾಟ ಹಾಗೂ ಕುಡಿತದ ಚಟದಲ್ಲಿ ತೊಡಗಿರುವ ವ್ಯಕ್ತಿ ಹಗಲು ಹೊತ್ತಿನಲ್ಲೇ ಮನೆಗಳಿಗೆ ಒತ್ತುವರಿ ಮಾಡುತ್ತಿದ್ದ ಆರೋಪದ ಮೇಲೆ ಕಲಬುರಗಿಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ ಎಂದು ತಿಳಿದುಬಂದಿದೆ.
Last Updated 28 ನವೆಂಬರ್ 2025, 6:34 IST
ಕಲಬುರಗಿ | ನೀರು ಹಾಕುತ್ತಲೇ ಮನೆಗಳಿಗೆ ‘ಕನ್ನ’:  ಆರೋಪಿ ಬಂಧನ

ಗರ್ಭಿಣಿಯರಿಗೆ ಮೊಟ್ಟೆ ಯಾಕೆ ಕೊಟ್ಟಿಲ್ಲ?:ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ಕೃಷ್ಣ

ಅಂಗನವಾಡಿ, ವಸತಿ ನಿಲಯಕ್ಕೆ ಭೇಟಿ ನೀಡಿದ ಆಹಾರ ಆಯೋಗದ ಅಧ್ಯಕ್ಷ ಕೃಷ್ಣ
Last Updated 28 ನವೆಂಬರ್ 2025, 6:31 IST
ಗರ್ಭಿಣಿಯರಿಗೆ ಮೊಟ್ಟೆ ಯಾಕೆ ಕೊಟ್ಟಿಲ್ಲ?:ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ಕೃಷ್ಣ

ದೃಷ್ಟಿಕೋನ ಬದಲಾದರೆ ಪರಿವರ್ತನೆ ಸಾಧ್ಯ: ನಿವೃತ್ತ ಪ್ರಾಧ್ಯಾಪಕ ಆರ್‌.ಕೆ.ಹುಡಗಿ

‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ: ಸವಾಲುಗಳು ಮತ್ತು ಅವಕಾಶಗಳು’ ವಿಚಾರ ಮಂಥನ
Last Updated 28 ನವೆಂಬರ್ 2025, 6:30 IST
ದೃಷ್ಟಿಕೋನ ಬದಲಾದರೆ ಪರಿವರ್ತನೆ ಸಾಧ್ಯ: ನಿವೃತ್ತ ಪ್ರಾಧ್ಯಾಪಕ ಆರ್‌.ಕೆ.ಹುಡಗಿ

ಕಲಬುರಗಿ: ಚಿನ್ನದಾಸೆಗೆ ₹31 ಲಕ್ಷ ಕಳೆದುಕೊಂಡ ವೃದ್ಧ

Cyber Crime: ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಬಂಗಾರ ನೀಡುವುದಾಗಿ ನಂಬಿಸಿ ಕಲಬುರಗಿಯ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕರಿಂದ ₹31 ಲಕ್ಷ ವಂಚಿಸಿರುವ ಸೈಬರ್ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 28 ನವೆಂಬರ್ 2025, 6:27 IST
ಕಲಬುರಗಿ: ಚಿನ್ನದಾಸೆಗೆ ₹31 ಲಕ್ಷ ಕಳೆದುಕೊಂಡ ವೃದ್ಧ
ADVERTISEMENT

ನ್ಯಾಷನಲ್‌ ಸ್ಕೂಲ್‌ ಗೇಮ್ಸ್‌: ರಾಷ್ಟ್ರಮಟ್ಟಕ್ಕೆ ಕಲಬುರಗಿ ಜಿಲ್ಲೆಯ ಮೂವರು ಆಯ್ಕೆ

Young Talent: ಮೂಲಸೌಲಭ್ಯಗಳ ಕೊರತೆಯ ನಡುವೆಯೂ ಕಲಬುರಗಿಯ ಹರ್ಷವರ್ಧನ, ಕಿಶೋರ ಮತ್ತು ಸಮರ್ಥ ಎಂಬ ಕಿರಿಯ ಹಾಕಿಪಟುಗಳು 69ನೇ ನ್ಯಾಷನಲ್ ಸ್ಕೂಲ್ ಗೇಮ್ಸ್‌ಗೆ ಆಯ್ಕೆಯಾಗಿದ್ದು, ಡಿಸೆಂಬರ್ ಕೊನೆಯ ವಾರದಲ್ಲಿ ಗುಣಾದಲ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 28 ನವೆಂಬರ್ 2025, 6:25 IST
ನ್ಯಾಷನಲ್‌ ಸ್ಕೂಲ್‌ ಗೇಮ್ಸ್‌: ರಾಷ್ಟ್ರಮಟ್ಟಕ್ಕೆ ಕಲಬುರಗಿ ಜಿಲ್ಲೆಯ ಮೂವರು ಆಯ್ಕೆ

ಬೆಳೆ ನಷ್ಟ | ಕಲಬುರಗಿ ಜಿಲ್ಲೆಗೆ ಇನ್ನಷ್ಟು ಪರಿಹಾರ ಬಿಡುಗಡೆ: ಪ್ರಿಯಾಂಕ್‌ ಖರ್ಗೆ

Farmer Relief: ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕಲಬುರಗಿ ಜಿಲ್ಲೆಯಲ್ಲಿ ಪರಿಹಾರ ರಾಶಿ ವರ್ಗಾಯಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಆರಂಭಿಸಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.
Last Updated 28 ನವೆಂಬರ್ 2025, 6:23 IST
ಬೆಳೆ ನಷ್ಟ | ಕಲಬುರಗಿ ಜಿಲ್ಲೆಗೆ ಇನ್ನಷ್ಟು ಪರಿಹಾರ ಬಿಡುಗಡೆ: ಪ್ರಿಯಾಂಕ್‌ ಖರ್ಗೆ

ಚಿಂಚೋಳಿ: ಸೆಂಟ್ರಿಂಗ್ ಸಾಮಾನು ಇಳಿಸುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು

Construction Accident: ಕಟ್ಟಡ ಛತ್ತು ಹಾಕಲು ತಂದಿದ್ದ ಸೆಂಟ್ರಿಂಗ್ ಸಾಮಾನು ಇಳಿಸುವಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ತಾಲ್ಲೂಕಿನ ಕೊಟಗಾ ಗ್ರಾಮದಲ್ಲಿ ಸಂಭವಿಸಿದೆ.
Last Updated 27 ನವೆಂಬರ್ 2025, 9:49 IST
ಚಿಂಚೋಳಿ: ಸೆಂಟ್ರಿಂಗ್ ಸಾಮಾನು ಇಳಿಸುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು
ADVERTISEMENT
ADVERTISEMENT
ADVERTISEMENT