ಗುರುವಾರ, 11 ಡಿಸೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ | ಮಗನಿಂದ ಜೀವ ಬೆದರಿಕೆ: ಪೊಲೀಸರ ಮೊರೆ ಹೋದ ತಂದೆ

Family Crime Alert: ಆಸ್ತಿಗಾಗಿ ಅಣ್ಣನನ್ನು ಕೊಂದ ಶ್ರೀಕಾಂತ ಸಿಂಗೆ ನನ್ನನ್ನೂ ಕೊಲೆಮಾಡಲು ಬೆದರಿಕೆ ಹಾಕಿದ್ದಾನೆ ಎಂದು ಪೀಡಿತ ತಂದೆ ಮರೆಪ್ಪ ಸಿಂಗೆKalaburagiನಲ್ಲಿ ಪೊಲೀಸರಿಗೆ ರಕ್ಷಣೆ ಕೋರಿ ಮನವಿ ಮಾಡಿದ್ದಾರೆ.
Last Updated 11 ಡಿಸೆಂಬರ್ 2025, 7:59 IST
ಕಲಬುರಗಿ | ಮಗನಿಂದ ಜೀವ ಬೆದರಿಕೆ: ಪೊಲೀಸರ ಮೊರೆ ಹೋದ ತಂದೆ

ವಾಡಿ ಅಭಿವೃದ್ಧಿಗಾಗಿ ಡಿ.17ರಿಂದ ಸಹಿ ಸಂಗ್ರಹ ಚಳವಳಿ

ವಾಡಿ ಪಟ್ಟಣಕ್ಕೆ ಸರ್ಕಾರಿ ಕಾಲೇಜು, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಡಿ. 17 ರಿಂದ 10 ದಿನಗಳ ಕಾಲ ಪಟ್ಟಣದ ನಾಗರಿಕರಿಂದ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜನಧ್ವನಿ ಜಾಗೃತ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ ಹೇಳಿದರು.
Last Updated 11 ಡಿಸೆಂಬರ್ 2025, 7:57 IST
ವಾಡಿ ಅಭಿವೃದ್ಧಿಗಾಗಿ ಡಿ.17ರಿಂದ ಸಹಿ ಸಂಗ್ರಹ ಚಳವಳಿ

ಜಾತಿ, ವರ್ಣ ಬೇಧರಹಿತ ಧರ್ಮ ಲಿಂಗಾಯತ: ಬಸವಲಿಂಗ ಪಟ್ಟದೇವರು

Cultural Initiative: ಪ್ರಸಕ್ತ ವರ್ಷ ಯಶಸ್ವಿಯಾಗಿ ನಡೆದ ಬಸವ ಸಂಸ್ಕೃತಿ ಅಭಿಯಾನಕ್ಕೆ ಮುಂದುವರಿದಂತೆ, ಮಠಾಧಿಪತಿಗಳ ಒಕ್ಕೂಟ ಮುಂದಿನ ವರ್ಷ ದೆಹಲಿಯಲ್ಲಿ ರಾಷ್ಟ್ರಮಟ್ಟದ ಬಸವ ತತ್ವ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಿದೆ.
Last Updated 11 ಡಿಸೆಂಬರ್ 2025, 7:56 IST
ಜಾತಿ, ವರ್ಣ ಬೇಧರಹಿತ ಧರ್ಮ ಲಿಂಗಾಯತ: ಬಸವಲಿಂಗ ಪಟ್ಟದೇವರು

ಮಣಿಕಂಠ ರಾಠೋಡ ವಿರುದ್ಧ ಮತ್ತೊಂದು ಪ್ರಕರಣ ದಾಖಲು

Court Case: byline no author page goes hereನಗರದ ಜಿಲ್ಲಾ ನ್ಯಾಯಾಲಯದಲ್ಲಿ ವ್ಯಕ್ತಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 11 ಡಿಸೆಂಬರ್ 2025, 7:54 IST
ಮಣಿಕಂಠ ರಾಠೋಡ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಕುಡಿಯುವ ನೀರಿನ ಯೋಜನೆಗೆ ಅನುದಾನ: ಪ್ರಧಾನಿಗೆ ಪತ್ರ ಬರೆದ ಖರ್ಗೆ

Drinking Water Proposal: ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಒದಗಿಸುವ ಸಮಗ್ರ ಯೋಜನೆಗೆ ಅನುಮೋದನೆ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಗೆ ಪತ್ರ ಬರೆದಿದ್ದಾರೆ.
Last Updated 11 ಡಿಸೆಂಬರ್ 2025, 7:53 IST
ಕುಡಿಯುವ ನೀರಿನ ಯೋಜನೆಗೆ ಅನುದಾನ: ಪ್ರಧಾನಿಗೆ ಪತ್ರ ಬರೆದ ಖರ್ಗೆ

ಪ್ರಶಸ್ತಿಗಾಗಿ ಸಾಹಿತ್ಯ ಸೃಷ್ಟಿ ಅವಮಾನಕರ: ದೀಪಾ ಭಾಸ್ತಿ

ವಿವಿಧ ಕ್ಷೇತ್ರಗಳ ಸಾಧಕರಿಗೆ ಗುಲಬರ್ಗಾ ವಿವಿ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನ
Last Updated 11 ಡಿಸೆಂಬರ್ 2025, 7:49 IST
ಪ್ರಶಸ್ತಿಗಾಗಿ ಸಾಹಿತ್ಯ ಸೃಷ್ಟಿ ಅವಮಾನಕರ:  ದೀಪಾ ಭಾಸ್ತಿ

ಕಲಬುರಗಿ | ಶೀತ ಗಾಳಿ: ಅನಗತ್ಯ ತಿರುಗಾಟ ಬೇಡ ಎಂದು ಜಿಲ್ಲಾಧಿಕಾರಿ

Weather Warning:ಜಿಲ್ಲೆಯಾದ್ಯಂತ ಡಿ.14ರವರೆಗೆ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದ್ದು ಶೀತ ಅಲೆ ಸ್ಥಿತಿ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಎಚ್ಚರಿಸಿದ್ದಾರೆ.
Last Updated 11 ಡಿಸೆಂಬರ್ 2025, 7:47 IST
ಕಲಬುರಗಿ | ಶೀತ ಗಾಳಿ: ಅನಗತ್ಯ ತಿರುಗಾಟ ಬೇಡ ಎಂದು ಜಿಲ್ಲಾಧಿಕಾರಿ
ADVERTISEMENT

ಕಾಳಗಿ: ‘ಜೋಳ’ದ ಮೌಲ್ಯವರ್ಧನೆ ಘಟಕ ಸಿದ್ಧ

Jowar Processing Unit: ರೊಟ್ಟಿ ತಿಂದವನ ರಟ್ಟೆ ಗಟ್ಟಿ’ ಎಂಬ ಮಾತಿದೆ. ಅದು ಜೋಳದ ಮಹತ್ವ ಸಾರುತ್ತದೆ. ‘ಕಲಬುರಗಿ ರೊಟ್ಟಿ’ಯಿಂದ ಬ್ರ್ಯಾಂಡ್‌ ಆಗಿರುವ ‘ಜೋಳ’ವನ್ನು ಇನ್ನಷ್ಟು ಮೌಲ್ಯವರ್ಧನೆ ಮಾಡಲು ಜಿಲ್ಲೆಯಲ್ಲಿ ವೇದಿಕೆ ಸಿದ್ಧವಾಗಿದೆ.
Last Updated 11 ಡಿಸೆಂಬರ್ 2025, 7:43 IST
ಕಾಳಗಿ: ‘ಜೋಳ’ದ ಮೌಲ್ಯವರ್ಧನೆ ಘಟಕ ಸಿದ್ಧ

ಕೆಕೆಆರ್‌ಟಿಸಿ: ರಜೆ ಹಾಕಿದರೂ ಗೈರು ಮಾಡಿ ಸಂಬಳ ಕಡಿತ: ಆರೋಪ

Employee Grievance: ಕಲ್ಯಾಣ ಕರ್ನಾಟಕ ರಸ್ತೆ ನಿಗಮದ ಬಸ್ ಘಟಕದಲ್ಲಿ ಕರ್ತವ್ಯಕ್ಕೆ ರಜೆ ಹಾಕಿದರೂ ಗೈರು ಹಾಜರಿ ಎಂದು ದಾಖಲೆNamudisiddu ಸಂಬಳ ಕಡಿತಗೊಂಡಿರುವುದಾಗಿ ಚಾಲಕ ಮಲ್ಲಿಕಾರ್ಜುನ ಮಾಣಿಕಪ್ಪ ಕೊರವಿ ಆರೋಪಿಸಿದ್ದಾರೆ.
Last Updated 11 ಡಿಸೆಂಬರ್ 2025, 7:40 IST
ಕೆಕೆಆರ್‌ಟಿಸಿ: ರಜೆ ಹಾಕಿದರೂ ಗೈರು ಮಾಡಿ ಸಂಬಳ ಕಡಿತ: ಆರೋಪ

ವಾಡಿ ರೈಲು ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡಲು ಆಗ್ರಹ

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ವಾಡಿ ಪಟ್ಟಣಕ್ಕೆ ಎರಡು ಬಾರಿ ಭೇಟಿ ನೀಡಿ ಜನರ ಜೊತೆ ಚರ್ಚಿಸಿದ್ದರು. ಬಳಿಕ ಇಲ್ಲಿಯ ರೈಲು ನಿಲ್ದಾಣದಿಂದ ರೈಲಿನಲ್ಲಿ ತೆರಳಿದ್ದರು.
Last Updated 11 ಡಿಸೆಂಬರ್ 2025, 7:39 IST
ವಾಡಿ ರೈಲು ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡಲು ಆಗ್ರಹ
ADVERTISEMENT
ADVERTISEMENT
ADVERTISEMENT