ಭಾನುವಾರ, 2 ನವೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

 ಅಫಜಲಪುರ; ಕರ್ನಾಟಕ ರಾಜ್ಯೋತ್ಸವ ಆಚರಣೆ

ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಶನಿವಾರ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
Last Updated 2 ನವೆಂಬರ್ 2025, 7:40 IST
 ಅಫಜಲಪುರ; ಕರ್ನಾಟಕ ರಾಜ್ಯೋತ್ಸವ ಆಚರಣೆ

ಮಳಸಾಪುರ ಸಮೀಪ ಭೂಕಂಪನ

ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಸಾಪುರ ಗ್ರಾಮದಿಂದ 1.7 ಕಿ.ಮೀ ದೂರದಲ್ಲಿ ಶನಿವಾರ ಬೆಳಿಗ್ಗೆ 10.13ಕ್ಕೆ ಭೂಕಂಪನ ಆಗಿರುವ ಬಗ್ಗೆ ವರದಿಯಾಗಿದೆ.
Last Updated 2 ನವೆಂಬರ್ 2025, 7:40 IST
ಮಳಸಾಪುರ ಸಮೀಪ ಭೂಕಂಪನ

ಬೆಣ್ಣೆತೊರಾ ಜಲಾಶಯದಲ್ಲಿ ಯುವಕ ನಾಪತ್ತೆ

Body found- ಹೇರೂರ ಕೆ. ಬೆಣ್ಣೆತೊರಾ ಜಲಾಶಯದ ಕೆಳಭಾಗದ ನೀರಿನಲ್ಲಿ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಶನಿವಾರ ಸಂಭವಿಸಿದೆ.
Last Updated 2 ನವೆಂಬರ್ 2025, 7:39 IST
ಬೆಣ್ಣೆತೊರಾ ಜಲಾಶಯದಲ್ಲಿ ಯುವಕ ನಾಪತ್ತೆ

ಮಣ್ಣೂರ: ವಿಜಯದಾಸರ ಆರಾಧನೆಗೆ ತೆರೆ

Vijayadasara Aradhane ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶ ಮತ್ತು ಅನುಗ್ರಹದಿಂದ  ಭೀಮಾ ನದಿ ತೀರದ ಜ್ಞಾನಿಗಳ ಗಂಗೋತ್ರಿ ಧೃವ ಕರಾರ್ಚಿತ ಚನ್ನಕೇಶವ ದೇವರ ವೇದೇಶತೀರ್ಥರ ಮಾಧವತೀರ್ಥರ ಮೂಲ...
Last Updated 2 ನವೆಂಬರ್ 2025, 7:38 IST
ಮಣ್ಣೂರ: ವಿಜಯದಾಸರ ಆರಾಧನೆಗೆ ತೆರೆ

ಭೀಮ್ ಆರ್ಮಿ ಮುಖಂಡನ ಕಾರಿಗೆ ಬೆಂಕಿ

Bhim Army ಶಹಾಬಾದ್ ರಸ್ತೆಯಲ್ಲಿರುವ ಮನೆ ಬಳಿ ನಿಲ್ಲಿಸಿದ್ದ ಭೀಮ್ ಆರ್ಮಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ ಹುಗ್ಗಿ ಅವರ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ತಿರುವು ಪಡೆದುಕೊಂಡಿದೆ. ತಮ್ಮದೆ ಸಂಬಂಧಿಕರ ವಿರುದ್ಧ ಅನುಮಾನ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದಾರೆ.
Last Updated 2 ನವೆಂಬರ್ 2025, 7:38 IST
ಭೀಮ್ ಆರ್ಮಿ ಮುಖಂಡನ ಕಾರಿಗೆ ಬೆಂಕಿ

ಜ್ಞಾನಪೀಠ, ಭಾರತ ರತ್ನ ಪುರಸ್ಕೃತರ ಹುಟ್ಟೂರಿಗೆ ತಲಾ ₹1 ಕೋಟಿ ಅನುದಾನ: ಪ್ರಿಯಾಂಕ್

Development Grant: ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಜ್ಞಾನಪೀಠ ಮತ್ತು ಭಾರತ ರತ್ನ ಪುರಸ್ಕೃತರ ಹುಟ್ಟೂರಿನ ಅಭಿವೃದ್ಧಿಗೆ ತಲಾ ₹1 ಕೋಟಿ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.
Last Updated 1 ನವೆಂಬರ್ 2025, 23:30 IST
ಜ್ಞಾನಪೀಠ, ಭಾರತ ರತ್ನ ಪುರಸ್ಕೃತರ ಹುಟ್ಟೂರಿಗೆ ತಲಾ ₹1 ಕೋಟಿ ಅನುದಾನ: ಪ್ರಿಯಾಂಕ್

ಜೇವರ್ಗಿ: ಕರ್ನಾಟಕ ರಾಜ್ಯೋತ್ಸವದಲ್ಲಿ ಇಂಗ್ಲಿಷ್ ಪುಸ್ತಕಗಳ ಕೊಡುಗೆ!

Book Row: ಜೇವರ್ಗಿಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಇಂಗ್ಲಿಷ್ ಪುಸ್ತಕಗಳನ್ನು ನೀಡಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 1 ನವೆಂಬರ್ 2025, 23:30 IST
ಜೇವರ್ಗಿ: ಕರ್ನಾಟಕ ರಾಜ್ಯೋತ್ಸವದಲ್ಲಿ ಇಂಗ್ಲಿಷ್ ಪುಸ್ತಕಗಳ ಕೊಡುಗೆ!
ADVERTISEMENT

ಅನುಷ್ಠಾನಕ್ಕೆ ಬಾರದ ಶೇ 60ರಷ್ಟು ಕನ್ನಡ ಬಳಕೆ: ಆನಂದ ಸಿದ್ಧಾಮಣಿ

Language Concern: ಕಲಬುರಗಿಯ ಕನ್ನಡಪರ ಹೋರಾಟಗಾರ ಆನಂದ ಸಿದ್ಧಾಮಣಿ ಅವರು ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮ ಜಾರಿಯಾಗದಿರುವುದನ್ನು ಖಂಡಿಸಿ ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಲು ಆಗ್ರಹಿಸಿದರು.
Last Updated 1 ನವೆಂಬರ್ 2025, 6:49 IST
ಅನುಷ್ಠಾನಕ್ಕೆ ಬಾರದ ಶೇ 60ರಷ್ಟು ಕನ್ನಡ ಬಳಕೆ: ಆನಂದ ಸಿದ್ಧಾಮಣಿ

ಸರ್ಕಾರಿ ನೌಕರರು ಜನರ ಸೇವಕರಾಗಿ ಕೆಲಸ ಮಾಡಿ: ಪ್ರಿಯಾಂಕ್‌ ಖರ್ಗೆ

Public Service: ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿನಿಧಿಗಳು ಹಾಗೂ ನೌಕರರು ಜನರ ಸೇವಕರಾಗಿ ಪ್ರಜಾತಂತ್ರದ ತಾತ್ಪರ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಹೇಳಿದರು.
Last Updated 1 ನವೆಂಬರ್ 2025, 6:47 IST
ಸರ್ಕಾರಿ ನೌಕರರು ಜನರ ಸೇವಕರಾಗಿ ಕೆಲಸ ಮಾಡಿ: ಪ್ರಿಯಾಂಕ್‌ ಖರ್ಗೆ

ಡಿಸೆಂಬರ್‌ನಲ್ಲಿ ಕೆಕೆಆರ್‌ಟಿಸಿ ರಜತ ಮಹೋತ್ಸವ: ಅರುಣಕುಮಾರ ಪಾಟೀಲ

KKRTC Anniversary Celebration: ಕಲಬುರಗಿಯಲ್ಲಿ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವವನ್ನು ಡಿಸೆಂಬರ್ 1 ಅಥವಾ 5ರಂದು ಆಚರಿಸಲಾಗುವುದಾಗಿ ಹೇಳಿದರು.
Last Updated 1 ನವೆಂಬರ್ 2025, 6:45 IST
ಡಿಸೆಂಬರ್‌ನಲ್ಲಿ ಕೆಕೆಆರ್‌ಟಿಸಿ ರಜತ ಮಹೋತ್ಸವ:  ಅರುಣಕುಮಾರ ಪಾಟೀಲ
ADVERTISEMENT
ADVERTISEMENT
ADVERTISEMENT