ಕಾಳಗಿ | ‘ಪಕ್ಷಕ್ಕಿಂತ ದೇಶ, ಸಂವಿಧಾನ ಮೊದಲು’
Democracy India: ಕಾಳಗಿ: ‘ವಿವಿಧ ಜಾತಿ, ಧರ್ಮ, ಭಾಷೆ, ದೇವರು ಒಳಗೊಂಡ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಅಸ್ಪೃಶ್ಯತೆ ಹೋಗಲಾಡಿಸಿ ಸಮಾನತೆ ತರಬೇಕು’ ಎಂದು ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಹೇಳಿದರು.Last Updated 27 ಜನವರಿ 2026, 7:45 IST