ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಮಕ್ಕಳು ತಿನ್ನೋ ಮೊಟ್ಟೆ ಹಣ ಗುಳುಂ ಮಾಡಲು ಹೊರಟ ಇಬ್ಬರು ಲೋಕಾಯುಕ್ತ ಬಲೆಗೆ

Lokayukta Trap: ಕಲಬುರಗಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಮೇಲ್ವಿಚಾರಕಿ ₹6,030 ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು, ಮೊಟ್ಟೆ ಹಣ ಬಿಡುಗಡೆ ಸಂಬಂಧಿತ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.
Last Updated 4 ಫೆಬ್ರುವರಿ 2026, 13:39 IST
ಮಕ್ಕಳು ತಿನ್ನೋ ಮೊಟ್ಟೆ ಹಣ ಗುಳುಂ ಮಾಡಲು ಹೊರಟ ಇಬ್ಬರು ಲೋಕಾಯುಕ್ತ ಬಲೆಗೆ

ಕೇಂದ್ರ ಬಜೆಟ್ ಪ್ರತಿ ಸುಟ್ಟು ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ

Worker Rights Statement: ‘ಕೇಂದ್ರ ಬಜೆಟ್‌ನಲ್ಲಿ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹಕ್ಕುಗಳ ಬಗ್ಗೆ ಮೌನ ವಹಿಸಿರುವುದು ಬಲವಾಗಿ ಖಂಡಿಸುತ್ತೇವೆ’ ಎಂದು ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಶೇಖಮ್ಮ ಕುರಿ ಹೇಳಿದರು.
Last Updated 4 ಫೆಬ್ರುವರಿ 2026, 5:23 IST
ಕೇಂದ್ರ ಬಜೆಟ್ ಪ್ರತಿ ಸುಟ್ಟು ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ

‘ರಾಷ್ಟ್ರಕೂಟ’ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿ: ಮಹಿಪಾಲರೆಡ್ಡಿ

Kannada Heritage Proposal: ಕನ್ನಡದ ಪ್ರಖ್ಯಾತ ದೊರೆ ನೃಪತುಂಗ ಅಮೋಘವರ್ಷನ ಸ್ಮರಣಾರ್ಥವಾಗಿ ‘ರಾಷ್ಟ್ರಕೂಟ’ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸಬೇಕೆಂದು ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Last Updated 4 ಫೆಬ್ರುವರಿ 2026, 5:22 IST
‘ರಾಷ್ಟ್ರಕೂಟ’ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿ: ಮಹಿಪಾಲರೆಡ್ಡಿ

ಸಿಇಟಿ: 2,681 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

PUC Admission Update: ಕಲಬುರಗಿ: ಶ್ರೀಗುರು ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ 2026–27ನೇ ಸಾಲಿನ ಪ್ರಥಮ ಪಿಯು ವಿಜ್ಞಾನ ವಿಭಾಗದ ಪ್ರವೇಶಕ್ಕಾಗಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು ಎಂದು ಪ್ರಾಂಶುಪಾಲರು ತಿಳಿಸಿದರು.
Last Updated 4 ಫೆಬ್ರುವರಿ 2026, 5:21 IST
ಸಿಇಟಿ: 2,681 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

ಕಮಲಾಪುರ: ಕರಡು ಇ-ಖಾತಾ ಪ್ರಕಟ

Online Property Service: ಕಲಬುರಗಿ: ಸರ್ಕಾರವು ಮನೆಯಲ್ಲಿ ಕುಳಿತು ಸರಳವಾಗಿ ಇ-ಖಾತಾ ಸೇವೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾದ ತಂತ್ರಾಂಶ ರೂಪಿಸಿದ್ದು, ಆಸ್ತಿ ಕಣಜದ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 5:19 IST
ಕಮಲಾಪುರ: ಕರಡು ಇ-ಖಾತಾ ಪ್ರಕಟ

ಆಸ್ತಿ ತೆರಿಗೆಯಲ್ಲಿ ಚುರುಕಿನ ಪ್ರಗತಿ: 5 ವರ್ಷಗಳಲ್ಲೇ ಗರಿಷ್ಠ ವರಮಾನ ದಾಖಲೆ

Municipal Revenue Update: ತೆರಿಗೆ ಸಂಗ್ರಹದಲ್ಲಿ ಸದಾ ಹಿಂದೆ ಬಿದ್ದಿರುತ್ತಿದ್ದ ಕಲಬುರಗಿ ಮಹಾನಗರ ಪಾಲಿಕೆ ವರಮಾನ ಸಂಗ್ರಹಣೆಯಲ್ಲಿ ಈ ಸಲ ಚುರುಕಿನ ಪ್ರಗತಿ ದಾಖಲಿಸಿದೆ.
Last Updated 4 ಫೆಬ್ರುವರಿ 2026, 5:16 IST
ಆಸ್ತಿ ತೆರಿಗೆಯಲ್ಲಿ ಚುರುಕಿನ ಪ್ರಗತಿ: 5 ವರ್ಷಗಳಲ್ಲೇ ಗರಿಷ್ಠ ವರಮಾನ ದಾಖಲೆ

ಕೆಬಿಎನ್‌ ಕ್ರಿಕೆಟ್‌ ಟಿ–20 ಟೂರ್ನಿ: ಫೈನಲ್‌ಗೆ ರೌಜಾ ಸ್ಟಾರ್ಸ್‌ ಲಗ್ಗೆ

Cricket Tournament: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಾಂಘಿಕ ಆಟವಾಡಿದ ರೌಜಾ ಸ್ಟಾರ್ಸ್‌ ತಂಡವು 8ನೇ ಆವೃತ್ತಿಯ ಕೆಬಿಎನ್‌ ಪ್ರೀಮಿಯರ್‌ ಲೀಗ್‌ ಟಿ–20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಸುತ್ತಿಗೆ ಲಗ್ಗೆಯಿಟ್ಟಿತು ಎಂದು ಆಯೋಜಕರು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 5:12 IST
ಕೆಬಿಎನ್‌ ಕ್ರಿಕೆಟ್‌ ಟಿ–20 ಟೂರ್ನಿ: ಫೈನಲ್‌ಗೆ ರೌಜಾ ಸ್ಟಾರ್ಸ್‌ ಲಗ್ಗೆ
ADVERTISEMENT

ಸಿಯುಕೆ–ಶರಣ ಭಾರತ ಸಂಸ್ಥೆ ಒಪ್ಪಂದ

Cultural Heritage Push: ಬಸವಕಲ್ಯಾಣವು ಜಾಗತಿಕ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕೇಂದ್ರವಾಗಿದ್ದು, ಇದನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಅಭಿವೃದ್ಧಿಪಡಿಸಬೇಕು ಮತ್ತು ಪ್ರಚುರಪಡಿಸಬೇಕು’ ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
Last Updated 4 ಫೆಬ್ರುವರಿ 2026, 5:04 IST
ಸಿಯುಕೆ–ಶರಣ ಭಾರತ ಸಂಸ್ಥೆ ಒಪ್ಪಂದ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮತ್ತೆ 3 ಮೊಬೈಲ್‌ ಪತ್ತೆ

Kalaburagi Jail: ಅಕ್ರಮ ಚಟುವಟಿಕೆಗಳಿಂದ ಸುದ್ದಿಯಾಗಿದ್ದ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇದೀಗ ಮತ್ತೆ ಮೂರು ಸ್ಮಾರ್ಟ್‌ಫೋನ್‌ಗಳು, ಮೂರು ಸಿಮ್‌ ಕಾರ್ಡ್‌ಗಳು ಹಾಗೂ ಎರಡು ಇಯರ್‌ ಬಡ್ಸ್‌ಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 5:02 IST
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮತ್ತೆ 3 ಮೊಬೈಲ್‌ ಪತ್ತೆ

ಕೆಲಸಕ್ಕೆ ಕಳುಹಿಸದೇ ಮಕ್ಕಳಿಗೆ ಶಿಕ್ಷಣ ಕೊಡಿಸಿ: ಶ್ರೀನಿವಾಸ ನವಲೆ

Judicial Awareness: ಮಕ್ಕಳ ಬಾಲ್ಯವನ್ನು ಕಸಿದು, ಅವರ ಕನಸುಗಳನ್ನು ನುಚ್ಚುನುೂರು ಮಾಡುವ ಕೆಲಸ ಬಾಲಕಾರ್ಮಿಕ ಪದ್ಧತಿಯಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವುದು ಪಾಲಕರ ಹೊಣೆ ಎಂದು ನ್ಯಾಯಾಧೀಶ ಶ್ರೀನಿವಾಸ ನವಲೆ ಹೇಳಿದರು.
Last Updated 4 ಫೆಬ್ರುವರಿ 2026, 4:58 IST
ಕೆಲಸಕ್ಕೆ ಕಳುಹಿಸದೇ ಮಕ್ಕಳಿಗೆ ಶಿಕ್ಷಣ ಕೊಡಿಸಿ: ಶ್ರೀನಿವಾಸ ನವಲೆ
ADVERTISEMENT
ADVERTISEMENT
ADVERTISEMENT