ಬುಧವಾರ, 10 ಡಿಸೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ಅಪ್ಪಾ ಜಾತ್ರಾ ಮೈದಾನದಲ್ಲಿನ ಒತ್ತುವರಿ ತೆರವು

ನ್ಯಾಯಾಲಯದ ಆದೇಶದಂತೆ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಚರಣೆ
Last Updated 9 ಡಿಸೆಂಬರ್ 2025, 7:51 IST
ಕಲಬುರಗಿ: ಅಪ್ಪಾ ಜಾತ್ರಾ ಮೈದಾನದಲ್ಲಿನ ಒತ್ತುವರಿ ತೆರವು

ಆಳಂದ: ಮಹಿಳಾ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮ

ಆಳಂದ: ‘ಮಹಿಳಾ ದೌರ್ಜನ್ಯ ತಡೆಗಟ್ಟಲು ಗ್ರಾಮೀಣ ಮಹಿಳೆಯರಿಗೆ ಕಾನೂನುಗಳ ಅರಿವು ಅಗತ್ಯ’ ಎಂದು ಕಲಬುರಗಿಯ ಸಖೀ ಮಹಿಳಾ ಕೇಂದ್ರದ ಕಾನೂನು ಸಲಹೆಗಾರ್ತಿ ಪ್ರೇಮಾ ಮೋದಿ ಹೇಳಿದರು.
Last Updated 9 ಡಿಸೆಂಬರ್ 2025, 6:49 IST
ಆಳಂದ: ಮಹಿಳಾ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮ

ವಾಡಿ: ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಸಂಘಟನೆಗಳ ಮನವಿ

ವಾಡಿ: ‘ಸರ್ಕಾರಿ ಮಾದರಿ ಶಾಲೆಯ ಹಾಳಾದ ಕಟ್ಟಡವನ್ನು ಬದಲಿಸಿ, ಶೀಘ್ರದಲ್ಲೇ ನೂತನ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಅವಕಾಶ ನೀಡಬೇಕೆಂದು ವಿವಿಧ ಸಂಘಟನೆಗಳು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು’ ಎಂದು ಹೇಳಿದರು.
Last Updated 9 ಡಿಸೆಂಬರ್ 2025, 6:46 IST
ವಾಡಿ: ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಸಂಘಟನೆಗಳ ಮನವಿ

ಶರಣರು-ಸೂಫಿಗಳದ್ದು ಸರಳ ಜೀವನ: ಕರುಣಾ ಜಮದರಖಾನಿ

ಚಿಂಚೋಳಿ: ‘ಶರಣರು ಮತ್ತು ಸೂಫಿಗಳು ಸರಳ ಮತ್ತು ಹದಪಡದ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ,’ ಎಂದು ಕಲಬುರಗಿಯ ಉಪನ್ಯಾಸಕಿ ಕರುಣಾ ಜಮದರಖಾನಿ ಹೇಳಿದರು.
Last Updated 9 ಡಿಸೆಂಬರ್ 2025, 6:44 IST
ಶರಣರು-ಸೂಫಿಗಳದ್ದು ಸರಳ ಜೀವನ: ಕರುಣಾ ಜಮದರಖಾನಿ

ಕಾಳಗಿ | ಕರ್ತವ್ಯದಲ್ಲಿ ವೈಯಕ್ತಿಕ ಹಿತಾಸಕ್ತಿ ಸಲ್ಲದು: ಅಡ್ಡೂರು ಶ್ರೀನಿವಾಸಲು

ಕಾಳಗಿ: ‘ತರಬೇತಿ ಪಡೆದು, ಶಿಸ್ತಿನ ಸಿಪಾಯಿಗಳಾಗಿ ಕಾರ್ಯನಿರ್ವಹಿಸುವುದು ನಿಮ್ಮ ಆದ್ಯಕರ್ತವ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಗೃಹರಕ್ಷಕ ದಳದ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
Last Updated 9 ಡಿಸೆಂಬರ್ 2025, 6:39 IST
ಕಾಳಗಿ | ಕರ್ತವ್ಯದಲ್ಲಿ ವೈಯಕ್ತಿಕ ಹಿತಾಸಕ್ತಿ ಸಲ್ಲದು: ಅಡ್ಡೂರು ಶ್ರೀನಿವಾಸಲು

ಖಜೂರಿ: ತೊಗರಿ ಖರೀದಿಗೆ ಒತ್ತಾಯಿಸಿ ರೈತರಿಂದ ರಸ್ತೆ ತಡೆದು ‍ಪ್ರತಿಭಟನೆ

ಆಳಂದ: ‘ತೊಗರಿ ಮತ್ತು ಈರಳ್ಳಿ ಬೆಳೆ ಖರೀದಿಸಲು ಒತ್ತಾಯಿಸಿ ರೈತರು ಖಜೂರಿ ಗಡಿಯಲ್ಲಿ ಮುಖ್ಯರಸ್ತೆ ತಡೆದು ಸಂಯುಕ್ತ ಕಿಸಾನ್ ಮೋರ್ಚಾ ಆಂದೋಲನ ನಡೆಸಿದರು,’ ಎಂದು ಪ್ರತಿವಿಧಾನದಲ್ಲಿ ಹೇಳಿಕೆಗೆ ಸೂಚನೆ.
Last Updated 9 ಡಿಸೆಂಬರ್ 2025, 6:39 IST
ಖಜೂರಿ: ತೊಗರಿ ಖರೀದಿಗೆ ಒತ್ತಾಯಿಸಿ ರೈತರಿಂದ ರಸ್ತೆ ತಡೆದು ‍ಪ್ರತಿಭಟನೆ

ಬಿ.ಇಡಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಕ್ರಮದ ತನಿಖೆ ಪ್ರಗತಿ: MC ಸುಧಾಕರ್

ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಇಡಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಕ್ರಮದ ಆರೋಪ ಕೇಳಿ ಬಂದಿದ್ದು, ತನಿಖೆ ಪ್ರಗತಿಯಲ್ಲಿ ಇದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:07 IST
ಬಿ.ಇಡಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಕ್ರಮದ ತನಿಖೆ ಪ್ರಗತಿ: MC ಸುಧಾಕರ್
ADVERTISEMENT

ಕಲಬುರಗಿ: ದಿನಗೂಲಿ ನಿವೃತ್ತ ನೌಕರರ ರ್‍ಯಾಲಿ ಡಿಸೆಂಬರ್ 10ರಂದು

ಕಲಬುರಗಿ: ‘ನಿವೃತ್ತ ದಿನಗೂಲಿ ನೌಕರರಿಗಾಗಿ ಪಿಂಚಣಿ ಮತ್ತು ಬೇಡಿಕೆಗಳನ್ನು ಈಡೇರಿಸಲು 10ರಂದು ರ್‍ಯಾಲಿ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ಅಧ್ಯಕ್ಷ ಪ್ರಭು ಆರ್.ವಾಲಿ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:06 IST
ಕಲಬುರಗಿ: ದಿನಗೂಲಿ ನಿವೃತ್ತ ನೌಕರರ ರ್‍ಯಾಲಿ ಡಿಸೆಂಬರ್ 10ರಂದು

ಸತ್ಯ ಹೇಳುವುದು ದ್ವೇಷ ಭಾಷಣ ಹೇಗಾಗುತ್ತದೆ: ಆಂದೋಲಾದ ಸಿದ್ದಲಿಂಗ ಸ್ವಾಮೀಜಿ

‘ರಾಜ್ಯ ಸರ್ಕಾರ ಹಿಂದೂ ಸಮಾಜದ ನಾಯಕರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಕಾಯ್ದೆ ಜಾರಿಗೆ ಮುಂದಾಗಿದೆ’ ಎಂದು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದರು.
Last Updated 9 ಡಿಸೆಂಬರ್ 2025, 6:03 IST
ಸತ್ಯ ಹೇಳುವುದು ದ್ವೇಷ ಭಾಷಣ ಹೇಗಾಗುತ್ತದೆ: ಆಂದೋಲಾದ ಸಿದ್ದಲಿಂಗ ಸ್ವಾಮೀಜಿ

ಕಲಬುರಗಿ | ಹೆಸರು, ಉದ್ದು, ಸೂರ್ಯಕಾಂತಿ ಖರೀದಿಗೆ ಮತ್ತೆ ಅವಕಾಶ: ಜಿಲ್ಲಾಧಿಕಾರಿ

Kalaburgi update: "ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಗಾಗಿ ಹೆಸರು, ಉದ್ದಿನ ಕಾಳು, ಸೂರ್ಯಕಾಂತಿ ಮತ್ತು ಸೋಯಾಬಿನ್ ಖರೀದಿಗೆ ಮತ್ತೆ ಅವಕಾಶ ನೀಡಲಾಗಿದೆ," ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:03 IST
ಕಲಬುರಗಿ | ಹೆಸರು, ಉದ್ದು, ಸೂರ್ಯಕಾಂತಿ ಖರೀದಿಗೆ ಮತ್ತೆ ಅವಕಾಶ: ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT