ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

ಜೇವರ್ಗಿ: ಎಕರೆಗೆ ₹25 ಸಾವಿರ ಪರಿಹಾರಕ್ಕೆ ಆಗ್ರಹ: ರೈತ ಸಂಘದಿಂದ ಪ್ರತಿಭಟನೆ

Toor Dal MSP: ಜೇವರ್ಗಿ: ಪ್ರತಿ ಕ್ವಿಂಟಲ್ ತೊಗರಿಗೆ ₹12 ಸಾವಿರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸುವಂತೆ ಸೇರಿ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Last Updated 19 ಡಿಸೆಂಬರ್ 2025, 5:59 IST
ಜೇವರ್ಗಿ: ಎಕರೆಗೆ ₹25 ಸಾವಿರ ಪರಿಹಾರಕ್ಕೆ ಆಗ್ರಹ: ರೈತ ಸಂಘದಿಂದ ಪ್ರತಿಭಟನೆ

₹17 ಸಾವಿರ ಪರಿಹಾರ ಜಮೆ ಮಾಡಿ: ಶಾಸಕ ಬಸವರಾಜ ಮತ್ತಿಮಡು

Farmer Compensation: ಕಲಬುರಗಿ: ಜಿಲ್ಲೆಯಲ್ಲಿ ಶೇ 80ರಷ್ಟು ಬೆಳೆಹಾನಿಯಾಗಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಸಮೀಕ್ಷೆ ನಡೆಸಿ, ಹೆಕ್ಟೇರ್‌ಗೆ ₹17 ಸಾವಿರ ಪರಿಹಾರ ಘೋಷಿಸಿದ್ದರು. ಆದರೆ, ಬೇಕಾಬಿಟ್ಟಿಯಾಗಿ ರೈತರ ಖಾತೆಗೆ ಕಡಿಮೆ ಹಣ ಜಮೆ ಆಗುತ್ತಿದೆ.
Last Updated 19 ಡಿಸೆಂಬರ್ 2025, 5:58 IST
₹17 ಸಾವಿರ ಪರಿಹಾರ ಜಮೆ ಮಾಡಿ: ಶಾಸಕ ಬಸವರಾಜ ಮತ್ತಿಮಡು

ಆಳಂದ | ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಸಂಜೆ ಬಿಇಒ ಭೇಟಿ 

ಕಿಣಿಸುಲ್ತಾನ, ಖಂಡಾಳ ಗ್ರಾಮದ ವಿದ್ಯಾರ್ಥಿ, ಪಾಲಕರೊಂದಿಗೆ ಚರ್ಚೆ
Last Updated 19 ಡಿಸೆಂಬರ್ 2025, 5:56 IST
ಆಳಂದ | ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಸಂಜೆ ಬಿಇಒ ಭೇಟಿ 

ಸರ್ವಜ್ಞ ಸ್ಕಾಲರ್‌ಶಿಪ್‌ ಅಡ್ಮಿಶನ್ ಟೆಸ್ಟ್‌ ಡಿ. 28ಕ್ಕೆ

Education Scholarship: ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಡಿ.28ರಂದು ಸರ್ವಜ್ಞ ಸ್ಕಾಲರ್‌ಶಿಪ್‌ ಅಡ್ಮಿಶನ್ ಟೆಸ್ಟ್ ನಡೆಯಲಿದೆ.
Last Updated 19 ಡಿಸೆಂಬರ್ 2025, 5:53 IST
ಸರ್ವಜ್ಞ ಸ್ಕಾಲರ್‌ಶಿಪ್‌ ಅಡ್ಮಿಶನ್ ಟೆಸ್ಟ್‌ ಡಿ. 28ಕ್ಕೆ

ಜನವರಿಯಲ್ಲಿ ಯಡ್ರಾಮಿಗೆ ಮುಖ್ಯಮಂತ್ರಿ: ಸ್ಥಳ ಪರಿಶೀಲನೆ

Praja Saudha: ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಿಸಲಾಗುವ ‘ಪ್ರಜಾ ಸೌಧ’ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಲು ಜನವರಿಯಲ್ಲಿ ಯಡ್ರಾಮಿ ಪಟ್ಟಣಕ್ಕೆ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದರು.
Last Updated 19 ಡಿಸೆಂಬರ್ 2025, 5:49 IST
ಜನವರಿಯಲ್ಲಿ ಯಡ್ರಾಮಿಗೆ ಮುಖ್ಯಮಂತ್ರಿ: ಸ್ಥಳ ಪರಿಶೀಲನೆ

ಭೀಮಾ ನೀರು ಹಂಚಿಕೆ ಅನ್ಯಾಯ ಪ್ರಶ್ನಿಸಲಿ: ಶಾಸಕ ಅಲ್ಲಮಪ್ರಭು ಪಾಟೀಲ ಒತ್ತಾಯ

Maharashtra Water Row: ಕಲಬುರಗಿ: ಭೀಮಾ ನದಿ ನೀರಿನ ನಮ್ಮ ಪಾಲಿನ 15 ಟಿಎಂಸಿ ಅಡಿ ನೀರು ಬಳಸಲು ಮಹಾರಾಷ್ಟ್ರ ಅವಕಾಶ ನೀಡದೆ ತಾನೇ ಹೆಚ್ಚಿನ ನೀರನ್ನು ಬಳಸುತ್ತಿದೆ. ಹೀಗಾಗಿ ಭೀಮಾ ನದಿ ತೀರದಲ್ಲಿ ನೀರಿನ ಹಾಹಾಕಾರ ಉಂಟಾಗುತ್ತಿದೆ.
Last Updated 19 ಡಿಸೆಂಬರ್ 2025, 5:47 IST
ಭೀಮಾ ನೀರು ಹಂಚಿಕೆ ಅನ್ಯಾಯ ಪ್ರಶ್ನಿಸಲಿ: ಶಾಸಕ ಅಲ್ಲಮಪ್ರಭು ಪಾಟೀಲ ಒತ್ತಾಯ

ಸೇಡಂ | ಬಾಲ್ಯವಿವಾಹ: ಪಾಲಕರ ವಿರುದ್ಧ ದೂರು

ಬಾಲ್ಯವಿವಾಹ ಮಾಡಿದ್ದಕ್ಕಾಗಿ ಹುಡುಗ ಮತ್ತು ಹುಡುಗಿಯ ಪಾಲಕರ ವಿರುದ್ಧ ಸೇಡಂ ಠಾಣೆಯಲ್ಲಿ ದೂರು ದಾಖಲಾದ ಘಟನೆ ಬುಧವಾರ  ನಡೆದಿದೆ.
Last Updated 19 ಡಿಸೆಂಬರ್ 2025, 5:45 IST
ಸೇಡಂ | ಬಾಲ್ಯವಿವಾಹ: ಪಾಲಕರ ವಿರುದ್ಧ ದೂರು
ADVERTISEMENT

ಆಳಂದದಲ್ಲಿರುವ ಕೇಂದ್ರೀಯ ವಿವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Central University Karnataka: ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2026ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳಿಗೆ (ಬಿಇಡಿ ಸೇರಿದಂತೆ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
Last Updated 19 ಡಿಸೆಂಬರ್ 2025, 5:36 IST
ಆಳಂದದಲ್ಲಿರುವ ಕೇಂದ್ರೀಯ ವಿವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಅಫಜಲಪುರ: ತ್ಯಾಜ್ಯ ವಿಲೇವಾರಿಗೆ ಪುರಸಭೆ ನಿರ್ಲಕ್ಷ್ಯ, ರೋಗ ಹರಡುವ ಭೀತಿ

ಆಸ್ಪತ್ರೆಯ ಹತ್ತಿರವೇ ಕಸದ ರಾಶಿ
Last Updated 18 ಡಿಸೆಂಬರ್ 2025, 4:55 IST
ಅಫಜಲಪುರ: ತ್ಯಾಜ್ಯ ವಿಲೇವಾರಿಗೆ ಪುರಸಭೆ ನಿರ್ಲಕ್ಷ್ಯ, ರೋಗ ಹರಡುವ ಭೀತಿ

ಕಲಬುರಗಿ: 10 ತಿಂಗಳಲ್ಲಿ 4,799 ರಸ್ತೆ ಅಪಘಾತ; 1,571 ಮಂದಿ ಸಾವು

2025ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗಿನ ವರದಿ
Last Updated 18 ಡಿಸೆಂಬರ್ 2025, 4:27 IST
ಕಲಬುರಗಿ: 10 ತಿಂಗಳಲ್ಲಿ 4,799 ರಸ್ತೆ ಅಪಘಾತ; 1,571 ಮಂದಿ ಸಾವು
ADVERTISEMENT
ADVERTISEMENT
ADVERTISEMENT