ಗುರುವಾರ, 27 ನವೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

ಚಿಂಚೋಳಿ: ಸೆಂಟ್ರಿಂಗ್ ಸಾಮಾನು ಇಳಿಸುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು

Construction Accident: ಕಟ್ಟಡ ಛತ್ತು ಹಾಕಲು ತಂದಿದ್ದ ಸೆಂಟ್ರಿಂಗ್ ಸಾಮಾನು ಇಳಿಸುವಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ತಾಲ್ಲೂಕಿನ ಕೊಟಗಾ ಗ್ರಾಮದಲ್ಲಿ ಸಂಭವಿಸಿದೆ.
Last Updated 27 ನವೆಂಬರ್ 2025, 9:49 IST
ಚಿಂಚೋಳಿ: ಸೆಂಟ್ರಿಂಗ್ ಸಾಮಾನು ಇಳಿಸುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಸಿದ್ಧಸಿರಿ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ; ಚಾಲಕ ಸಜೀವ ದಹನ

Tanker Accident: ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ದುರ್ಘಟನೆಯಲ್ಲಿ ಟ್ಯಾಂಕರ್ ಸುಟ್ಟು ಹೋಗಿದ್ದು ಚಾಲಕ ಸಜೀವ ದಹನವಾದ ಘಟನೆ ತೆಲಂಗಾಣದ ಮಹಿಬೂಬ ನಗರ ಬಳಿ ಸಂಭವಿಸಿರುವುದು ವರದಿಯಾಗಿದೆ.
Last Updated 27 ನವೆಂಬರ್ 2025, 8:24 IST
ಸಿದ್ಧಸಿರಿ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ; ಚಾಲಕ ಸಜೀವ ದಹನ

‘ಸಂವಿಧಾನ ಮರೆತರೆ ಭಾರತಕ್ಕಿಲ್ಲ ಭವಿಷ್ಯ’

ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್ ಅಭಿಮತ
Last Updated 27 ನವೆಂಬರ್ 2025, 5:24 IST
‘ಸಂವಿಧಾನ ಮರೆತರೆ ಭಾರತಕ್ಕಿಲ್ಲ ಭವಿಷ್ಯ’

ಪುಸ್ತಕ ಸಂಸ್ಕೃತಿ ಪರಂಪರೆಯ ‘ಅಮ್ಮ ಪ್ರಶಸ್ತಿ’

ಹಿರಿಯ ಕಲಾವಿದ ಕೆ.ವಿ ಶ್ರೀನಿವಾಸಪ್ರಭು ಅಭಿಮತ
Last Updated 27 ನವೆಂಬರ್ 2025, 5:24 IST
ಪುಸ್ತಕ ಸಂಸ್ಕೃತಿ ಪರಂಪರೆಯ ‘ಅಮ್ಮ ಪ್ರಶಸ್ತಿ’

‘ಬಲಿಷ್ಠ ಭಾರತಕ್ಕೆ ಸಮರ್ಥ ಸಂವಿಧಾನವೇ ಕಾರಣ’

ಸಂವಿಧಾನ ದಿನಾಚರಣೆಯಲ್ಲಿ ನ್ಯಾ.ದತ್ತಕುಮಾರ ಜವಳಕರ್ ಅಭಿಮತ
Last Updated 27 ನವೆಂಬರ್ 2025, 5:23 IST
 ‘ಬಲಿಷ್ಠ ಭಾರತಕ್ಕೆ ಸಮರ್ಥ ಸಂವಿಧಾನವೇ ಕಾರಣ’

₹2.92 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಕಲಬುರಗಿ ತಾಲ್ಲೂಕಿನ ಪಟ್ಟಣ ಟೋಲ್ ನಾಕಾ ಹತ್ತಿರ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿರುವ ಪೊಲೀಸರು, 23 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.
Last Updated 27 ನವೆಂಬರ್ 2025, 5:23 IST
fallback

ಜೇವರ್ಗಿ ಅಪಘಾತ: ಮೃತರ ಸಂಖ್ಯೆ ನಾಲ್ಕಕ್ಕೆ ಹೆಚ್ಚಳ

ಜೇವರ್ಗಿ ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಮಂಗಳವಾರ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಈರಣ್ಣ ಶಿರಸಂಗಿ ಬುಧವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ.
Last Updated 27 ನವೆಂಬರ್ 2025, 5:20 IST
fallback
ADVERTISEMENT

ವಯೋವೃದ್ಧನ ಮೇಲೆ ನಾಯಿಗಳ ದಾಳಿ

ತಿಂಗಳ ಹಿಂದೆಯೇ ನಾಯಿಗಳ ಹಾವಳಿ ಬಗ್ಗೆ ಎಚ್ಚರಿಸಿದ್ದ ಮೊಹಮ್ಮದ್ ಇಮ್ರಾನ್
Last Updated 26 ನವೆಂಬರ್ 2025, 6:27 IST
ವಯೋವೃದ್ಧನ ಮೇಲೆ ನಾಯಿಗಳ ದಾಳಿ

ಸಂಘ ಪರಿವಾರದ ವಿರುದ್ಧ ಮೊಳಗಿದ ಘೋಷಣೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
Last Updated 26 ನವೆಂಬರ್ 2025, 6:26 IST
ಸಂಘ ಪರಿವಾರದ ವಿರುದ್ಧ ಮೊಳಗಿದ ಘೋಷಣೆ

ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರಂದನ

Road Mishap Kalaburagi: ಇನ್ನೊಂದು ಅರ್ಧ ಗಂಟೆ ನಡೆದಿದ್ದರೆ ಬದುಕು ಉಳಿದಿರುವ ಸಾಧ್ಯತೆ ಇದ್ದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಮೂವರು ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ಕಲಬುರಗಿಯಲ್ಲಿ ತೀವ್ರ ವೇದನೆ ಮೂಡಿಸಿದೆ.
Last Updated 26 ನವೆಂಬರ್ 2025, 6:26 IST
ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರಂದನ
ADVERTISEMENT
ADVERTISEMENT
ADVERTISEMENT