ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ

ADVERTISEMENT

ಚಿತ್ತಾಪುರ: ಸಾವಿರ ಮನೆಗಳಿಗೆ ಸೌಲಭ್ಯದ ಸಮಸ್ಯೆ

₹58 ಕೋಟಿ ವೆಚ್ಚದಲ್ಲಿ ಜಿ+1 ಮಾದರಿಯಲ್ಲಿ ನಿರ್ಮಿಸಿರುವ ಮನೆಗಳು
Last Updated 4 ಜೂನ್ 2023, 23:52 IST
ಚಿತ್ತಾಪುರ: ಸಾವಿರ ಮನೆಗಳಿಗೆ ಸೌಲಭ್ಯದ ಸಮಸ್ಯೆ

ಚಿಂಚೋಳಿ: ತೆಲಂಗಾಣ ಪಾಲಾಗಿದ್ದ ಅರಣ್ಯವೀಗ ಗೋಡಂಬಿ ವನ

ಇಲ್ಲಿಗೆ ನೀವೊಮ್ಮೆ ಭೇಟಿ ನೀಡಿದರೆ ಇದು ಅರಣ್ಯ ಇಲಾಖೆಯ ನೆಡುತೋಪು ಅಥವಾ ಜಮೀನ್ದಾರರ ಫಾರಂ ಹೌಸ್‌ ಎಂಬ ಸಂಶಯ ಮೂಡುತ್ತದೆ.
Last Updated 4 ಜೂನ್ 2023, 23:38 IST
ಚಿಂಚೋಳಿ: ತೆಲಂಗಾಣ ಪಾಲಾಗಿದ್ದ ಅರಣ್ಯವೀಗ ಗೋಡಂಬಿ ವನ

ಕಲಬುರಗಿ: ಬಿಸಿಲ ನಾಡಿನಲ್ಲೊಂದು ವನಸಂಪತ್ತು

ನರೇಗಾ ಯೋಜನೆಯಡಿ ನೆಟ್ಟಿದ್ದ 68 ಸಾವಿರ ಸಸಿಗಳು ಇಂದು ಹೆಮ್ಮರ
Last Updated 4 ಜೂನ್ 2023, 23:36 IST
ಕಲಬುರಗಿ: ಬಿಸಿಲ ನಾಡಿನಲ್ಲೊಂದು ವನಸಂಪತ್ತು

ಕಲಬುರಗಿ| ಸಣ್ಣ ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ಒತ್ತು: ಶರಣಬಸಪ್ಪ ದರ್ಶನಾಪೂರ

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿಕೆ
Last Updated 4 ಜೂನ್ 2023, 16:14 IST
ಕಲಬುರಗಿ| ಸಣ್ಣ ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ಒತ್ತು: ಶರಣಬಸಪ್ಪ ದರ್ಶನಾಪೂರ

ಕಲಬುರಗಿ|ರೈಲು ಅಪಘಾತ: ಸೂಕ್ತ ತನಿಖೆಗೆ ಆಗ್ರಹ

‘ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ನಡೆದ ರೈಲು ಅಪಘಾತದ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ (ಎಐಡಿವೈಒ) ಜಿಲ್ಲಾ ಸಮಿತಿ ಅಧ್ಯಕ್ಷ ಜಗನ್ನಾಥ ಎಸ್‌.ಎಚ್‌. ಒತ್ತಾಯಿಸಿದರು.
Last Updated 4 ಜೂನ್ 2023, 16:07 IST
ಕಲಬುರಗಿ|ರೈಲು ಅಪಘಾತ: ಸೂಕ್ತ ತನಿಖೆಗೆ ಆಗ್ರಹ

ಕಲಬುರಗಿ| ವಿಶ್ವ ಪರಿಸರ ದಿನ: ಚಿತ್ರಕಲಾ ಸ್ಪರ್ಧೆ

ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೆಸಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು
Last Updated 4 ಜೂನ್ 2023, 16:02 IST
ಕಲಬುರಗಿ| ವಿಶ್ವ ಪರಿಸರ ದಿನ: ಚಿತ್ರಕಲಾ ಸ್ಪರ್ಧೆ

ಕಲಬುರಗಿ: ನಾಯಕವಾಡಿಗೆ ‘ಸ್ನೇಹ ಶ್ರೀ’ ಪ್ರಶಸ್ತಿ ಪ್ರದಾನ

ನಗರದ ಕಸ್ತೂರಬಾಯಿ ಬುಳ್ಳಾ ಸಾಂಸ್ಕೃತಿಕ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಸಂಘಟನೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ. ವೈ.ಎಚ್‌. ನಾಯಕವಾಡಿ ಅವರಿಗೆ ರಾಜ್ಯ ಮಟ್ಟದ ‘ಸ್ನೇಹ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 4 ಜೂನ್ 2023, 13:52 IST
ಕಲಬುರಗಿ: ನಾಯಕವಾಡಿಗೆ ‘ಸ್ನೇಹ ಶ್ರೀ’ ಪ್ರಶಸ್ತಿ ಪ್ರದಾನ
ADVERTISEMENT

ಕಮಲಾಪುರ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ತಾಲ್ಲೂಕಿನ ಜೀವಣಗಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 4 ಜೂನ್ 2023, 12:19 IST
ಕಮಲಾಪುರ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಕಲಬುರಗಿ: ತಾಪಮಾನ ಹೆಚ್ಚಿದರೂ ಬತ್ತದ ನೀರಿನ ಬುಗ್ಗೆ!

ಜೂನ್‌ನಲ್ಲೂ ಉರಿಬಿಸಿಲು; ಜನ ಜೀವನ ಅಸ್ತವ್ಯಸ್ತ
Last Updated 4 ಜೂನ್ 2023, 4:35 IST
ಕಲಬುರಗಿ: ತಾಪಮಾನ ಹೆಚ್ಚಿದರೂ ಬತ್ತದ ನೀರಿನ ಬುಗ್ಗೆ!

ಗ್ಯಾರಂಟಿ ಯೋಜನೆ | ನುಡಿದಂತೆ ನಡೆದಿದ್ದೇವೆ: ಶಾಸಕ ಅಜಯ್ ಸಿಂಗ್

ವಿಮಾನ ನಿಲ್ದಾಣದಲ್ಲಿ ಶಾಸಕ ಡಾ. ಅಜಯ್ ಸಿಂಗ್‌ಗೆ ಅದ್ಧೂರಿ ಸ್ವಾಗತ
Last Updated 4 ಜೂನ್ 2023, 4:25 IST
ಗ್ಯಾರಂಟಿ ಯೋಜನೆ | ನುಡಿದಂತೆ ನಡೆದಿದ್ದೇವೆ: ಶಾಸಕ ಅಜಯ್ ಸಿಂಗ್
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT