ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಕಲಬುರಗಿ

ADVERTISEMENT

ನರೋಣಾ ಪಿಎಸ್‌ಐ ಸಿದ್ದರಾಮ ಅಮಾನತು

ನರೋಣಾ ಪಿಎಸ್‌ಐ ಸಿದ್ದರಾಮ ಅಮಾನತು
Last Updated 26 ಜುಲೈ 2024, 17:21 IST
fallback

ಪಡಿತರ ಅಕ್ಕಿ ನಾಪತ್ತೆ ಪ್ರಕರಣ: ಮಣಿಕಂಠ ರಾಠೋಡ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ

₹ 2.6 ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಣಿಕಂಠ ರಾಠೋಡ ಅವರನ್ನು ಗುರುವಾರದಿಂದ ಜು.29ರವರೆಗೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ ಅವರು ನಿರ್ದೇಶನ ನೀಡಿದ್ದಾರೆ.
Last Updated 26 ಜುಲೈ 2024, 6:07 IST
ಪಡಿತರ ಅಕ್ಕಿ ನಾಪತ್ತೆ ಪ್ರಕರಣ: ಮಣಿಕಂಠ ರಾಠೋಡ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ

ಯೋಧರ ಸ್ಮರಣೆ ನಮ್ಮೆಲ್ಲರ ಕರ್ತವ್ಯ: ಚಂದು ಪಾಟೀಲ

‘1999ರಲ್ಲಿನ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಪ್ರಾಣವನ್ನು ಕಳೆದುಕೊಂಡ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ ಹೇಳಿದರು.
Last Updated 26 ಜುಲೈ 2024, 5:57 IST
ಯೋಧರ ಸ್ಮರಣೆ ನಮ್ಮೆಲ್ಲರ ಕರ್ತವ್ಯ: ಚಂದು ಪಾಟೀಲ

ಕಲಬುರಗಿಯಲ್ಲಿ ಥಿಯೇಟರ್ ನಿರ್ಮಾಣ ಅಗತ್ಯ: ಮಂಜುನಾಥ ಜೇವರ್ಗಿ

ಕಲಬುರಗಿ ನಗರದಲ್ಲಿ ರಂಗಭೂಮಿ ಕಲಾವಿದರಿಗೆ ನಾಟಕ ಪ್ರದರ್ಶನಕ್ಕೆ ಪ್ರತ್ಯೇಕ ನಾಟಕ ಥಿಯೇಟರ್‌ನ ಕೊರತೆಯಿದ್ದು, ಸರ್ಕಾರ ಈ ಸಮಸ್ಯೆ ನಿವಾರಣೆಗೆ ಕೂಡಲೇ ಸ್ಪಂದಿಸಬೇಕಾಗಿದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಹೇಳಿದರು.
Last Updated 26 ಜುಲೈ 2024, 5:56 IST
ಕಲಬುರಗಿಯಲ್ಲಿ ಥಿಯೇಟರ್ ನಿರ್ಮಾಣ ಅಗತ್ಯ: ಮಂಜುನಾಥ ಜೇವರ್ಗಿ

ಕಲಬುರಗಿ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಸೇಡಂ ತಾಲ್ಲೂಕು ಆಸ್ಪತ್ರೆಯ ವೈದ್ಯ ಗೌತಮ ಶಿವಾರಯ ಹಾಗೂ ಸಿಬ್ಬಂದಿ ಮೇಲಿನ ಹಲ್ಲೆ ಘಟನೆ ಖಂಡಿಸಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಜಿಲ್ಲಾ ಶಾಖೆಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 26 ಜುಲೈ 2024, 5:55 IST
ಕಲಬುರಗಿ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ರಟಕಲ್ | ವಿವಿಧ ಸಮಸ್ಯೆಗಳ ಪರಿಹಾರಕ್ಕೆ ರೈತ ಸಂಘ ಆಗ್ರಹ: ಸಂಚಾರ ತಡೆದು ಪ್ರತಿಭಟನೆ

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದಿಂದ ಮಹಾಗಾಂವ ಕ್ರಾಸ್-ಸುಲೇಪೇಟ್ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು.
Last Updated 26 ಜುಲೈ 2024, 5:54 IST
ರಟಕಲ್ | ವಿವಿಧ ಸಮಸ್ಯೆಗಳ ಪರಿಹಾರಕ್ಕೆ ರೈತ ಸಂಘ ಆಗ್ರಹ: ಸಂಚಾರ ತಡೆದು ಪ್ರತಿಭಟನೆ

ಮಳೆ ಅವಘಡ: ಕಲಬುರಗಿಯಲ್ಲಿ ಎರಡು ವರ್ಷಗಳಲ್ಲಿ 17 ಮಂದಿ ಸಾವು

ಪ್ರತಿ ‘ವರ್ಷ’ ಸಂತಸದ ಜೊತೆಗೆ ನೋವನ್ನೂ ಹೊತ್ತು ತರುವ ಮಳೆ: ಜಿಲ್ಲಾಡಳಿತದಿಂದ ಜಾಗೃತಿ
Last Updated 26 ಜುಲೈ 2024, 5:20 IST
ಮಳೆ ಅವಘಡ: ಕಲಬುರಗಿಯಲ್ಲಿ ಎರಡು ವರ್ಷಗಳಲ್ಲಿ 17 ಮಂದಿ ಸಾವು
ADVERTISEMENT

18 ತಿಂಗಳ ಹೆಣ್ಣು ಮಗು ಶಂಕಾಸ್ಪದ ಸಾವು | ಲೈಂಗಿಕ ದೌರ್ಜನ್ಯ ಶಂಕೆ: ಪೋಕ್ಸೊ ದಾಖಲು

ಆಳಂದ ತಾಲ್ಲೂಕಿನ ಗ್ರಾಮವೊಂದರ ಒಂದೂವರೆ ವರ್ಷದ ಹೆಣ್ಣು ಮಗು ಸಂಶಯಾಸ್ಪದವಾಗಿ ಬುಧವಾರ ಮೃತಪಟ್ಟಿದ್ದು, ವೈದ್ಯಕೀಯ ಚಿಕಿತ್ಸೆಯಲ್ಲಿ ಉಲ್ಲೇಖಿಸಲಾದ ಲೈಂಗಿಕ ದೌರ್ಜನ್ಯದ ಶಂಕೆಗೆ ನರೋಣಾ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 26 ಜುಲೈ 2024, 3:19 IST
18 ತಿಂಗಳ ಹೆಣ್ಣು ಮಗು ಶಂಕಾಸ್ಪದ ಸಾವು | ಲೈಂಗಿಕ ದೌರ್ಜನ್ಯ ಶಂಕೆ: ಪೋಕ್ಸೊ ದಾಖಲು

ಪ್ರಜಾವಾಣಿ ಫೋನ್ ಇನ್ | ಕಲಬುರಗಿ: ಬಸ್‌ ಸಂಚಾರ ಆರಂಭಕ್ಕೆ ಕರೆಗಳ ಮಹಾಪೂರ

ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಅವರೊಂದಿಗೆ ಪ್ರಜಾವಾಣಿ ಫೋನ್ ಇನ್
Last Updated 25 ಜುಲೈ 2024, 23:33 IST
ಪ್ರಜಾವಾಣಿ ಫೋನ್ ಇನ್ | ಕಲಬುರಗಿ: ಬಸ್‌ ಸಂಚಾರ ಆರಂಭಕ್ಕೆ ಕರೆಗಳ ಮಹಾಪೂರ

ಮಧ್ಯಾರಾಧನೆ: ಸಂಭ್ರಮದ ಜೋಡು ರಥೋತ್ಸವ

ಮಳಖೇಡ: ಜಿಟಿಜಿಟಿ ಮಳೆಯಲ್ಲೂ ವಿವಿಧ ರಾಜ್ಯಗಳಿಂದ ಭಕ್ತರ ಆಗಮನ
Last Updated 25 ಜುಲೈ 2024, 15:15 IST
ಮಧ್ಯಾರಾಧನೆ: ಸಂಭ್ರಮದ ಜೋಡು ರಥೋತ್ಸವ
ADVERTISEMENT