ಬುಧವಾರ, 3 ಡಿಸೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

ಪೊಲೀಸ್ ಕಮಿಷನರೇಟ್ ವಾರ್ಷಿಕ ಕ್ರೀಡಾಕೂಟದಲ್ಲಿ ಮಿಂಚಿದ ವಿಜಯರಡ್ಡಿ, ಪಾಂಡು,ಶಿಲ್ಪಾ

Annual Sports Meet: ಕಲಬುರಗಿ: ಸದಾ ಸಾರ್ವಜನಿಕ ಕಾರ್ಯದಲ್ಲಿ ನಿರತರಾಗುವ ಪೊಲೀಸರು ಮಂಗಳವಾರ ಕ್ರೀಡಾಂಗಣದಲ್ಲಿ ಬೆವರು ಹರಿಸುವ ಮೂಲಕ ಒತ್ತಡ ಮರೆತರು. ಕಲಬುರಗಿ ನಗರ ಪೊಲೀಸ್‌ ಕಮಿಷನರೇಟ್ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಸಂಭ್ರಮದಲ್ಲಿ ಮಿಂದು ಸಂತಸಪಟ್ಟರು.
Last Updated 3 ಡಿಸೆಂಬರ್ 2025, 5:31 IST
ಪೊಲೀಸ್ ಕಮಿಷನರೇಟ್ ವಾರ್ಷಿಕ ಕ್ರೀಡಾಕೂಟದಲ್ಲಿ ಮಿಂಚಿದ ವಿಜಯರಡ್ಡಿ, ಪಾಂಡು,ಶಿಲ್ಪಾ

ಕಲಬುರಗಿ: ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ಪಾವತಿಗೆ ಡಿ. 12 ಕೊನೆ ದಿನ

Traffic Rule Violation: ಕಲಬುರಗಿ: ‘ನಿಯಮ ಉಲ್ಲಂಘಿಸಿದ ವಾಹನಗಳಿಗೆ ವಿಧಿಸಲಾಗಿರುವ ದಂಡ ಪಾವತಿ ಮೊತ್ತದಲ್ಲಿ ಡಿ. 12ರ ವರೆಗೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ತಮ್ಮ ವಾಹನಗಳ ಮೇಲಿನ ದಂಡವನ್ನು ಪಾವತಿಸುವ ಮೂಲಕ ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳಿ’
Last Updated 3 ಡಿಸೆಂಬರ್ 2025, 5:29 IST
ಕಲಬುರಗಿ: ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ಪಾವತಿಗೆ ಡಿ. 12 ಕೊನೆ ದಿನ

ಕಲಬುರಗಿ|ವಿವಿಯಲ್ಲಿ ಸಂಶೋಧನಾ ಸಂಸ್ಕೃತಿ ಮುಂದುವರಿಯಲಿ: ಪ್ರೊ. ಎ.ಎಚ್. ರಾಜಾಸಾಬ್‌

Research Culture: ಕಲಬುರಗಿ: ‘ಗುಲಬರ್ಗಾ ವಿವಿಯಲ್ಲಿರುವ ಕೆಲಸದ ಹಾಗೂ ಸಂಶೋಧನಾ ಸಂಸ್ಕೃತಿ ಮುಂದುವರಿಸಿಕೊಂಡು ಹೋಗಬೇಕು’ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎ.ಎಚ್. ರಾಜಾಸಾಬ್‌ ಹೇಳಿದರು.
Last Updated 3 ಡಿಸೆಂಬರ್ 2025, 5:23 IST
ಕಲಬುರಗಿ|ವಿವಿಯಲ್ಲಿ ಸಂಶೋಧನಾ ಸಂಸ್ಕೃತಿ ಮುಂದುವರಿಯಲಿ: ಪ್ರೊ. ಎ.ಎಚ್. ರಾಜಾಸಾಬ್‌

ಮನುಷ್ಯನ ಮನಸ್ಸಿನೊಂದಿಗೆ ನಾಟಕದ ಮಾತು: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

Drama Studies: ಕಲಬುರಗಿ: ‘ನಾಟಕವು ಶ್ರೀಮಂತ ಇತಿಹಾಸ ಹೊಂದಿದ್ದು, ಅದು ತನ್ನ ಭಾಷೆಯ ಮೂಲಕ ಮನುಷ್ಯನ ಮನಸ್ಸಿನೊಂದಿಗೆ ಮಾತನಾಡುತ್ತದೆ’ ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
Last Updated 3 ಡಿಸೆಂಬರ್ 2025, 5:21 IST
ಮನುಷ್ಯನ ಮನಸ್ಸಿನೊಂದಿಗೆ ನಾಟಕದ ಮಾತು: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಜೇವರ್ಗಿ: ಕಲ್ಲೂರ.ಕೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

Rural Development Award: ಜೇವರ್ಗಿ: ಸ್ವಚ್ಛತೆ, ನೈರ್ಮಲ್ಯ, ಕಂದಾಯ ವಸೂಲಿ, ಸಮರ್ಪಕ ಕುಡಿಯುವ ನೀರು ಸರಬರಾಜು ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲ್ಲೂಕಿನ ಕಲ್ಲೂರ.ಕೆ ಗ್ರಾಮ ಪಂಚಾಯಿತಿ
Last Updated 3 ಡಿಸೆಂಬರ್ 2025, 5:18 IST
ಜೇವರ್ಗಿ: ಕಲ್ಲೂರ.ಕೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಅಧಿಕಾರ ದುರ್ಬಳಕೆ | ಆರು ಗ್ರಾ.ಪಂ. ಸದಸ್ಯರ ಸದಸ್ಯತ್ವ ರದ್ದು

Panchayat Corruption: ಕಲಬುರಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಸಂಬಂಧಿಕರ ಹೆಸರಿನಲ್ಲಿ ಚೆಕ್ ಮೂಲಕ ಹಣ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಾಬೀತಾಗಿ ಆರು ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗಿದೆ.
Last Updated 2 ಡಿಸೆಂಬರ್ 2025, 14:17 IST
fallback

ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಕಲಬುರಗಿ–ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದ್ದು, ಕಲಬುರಗಿಯಿಂದ ಬೆಳಿಗ್ಗೆ 5.15ರ ಬದಲು ಬೆಳಿಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರು ತಲುಪಲಿದೆ.
Last Updated 2 ಡಿಸೆಂಬರ್ 2025, 12:29 IST
ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ
ADVERTISEMENT

ಕಾಸಿಲ್ಲ! ಪಿಂಚಣಿ ಪಾವತಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪರದಾಟ

ಗುಲಬರ್ಗಾ ವಿಶ್ವವಿದ್ಯಾಲಯದ 46ನೇ ಸಂಸ್ಥಾಪನಾ ದಿನ ಇಂದು
Last Updated 2 ಡಿಸೆಂಬರ್ 2025, 7:17 IST
ಕಾಸಿಲ್ಲ! ಪಿಂಚಣಿ ಪಾವತಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪರದಾಟ

ಚಿತ್ತಾಪುರದಲ್ಲಿ ‘ನೀಲಿ ಶಕ್ತಿ’ ಪ್ರದರ್ಶನ; ‘ಸಂವಿಧಾನ ಶಕ್ತಿ’ ಅನಾವರಣ

‘ಸಂವಿಧಾನ ಸಮಾವೇಶ’ದಲ್ಲಿ ಸಂವಿಧಾನ ಪರ ಭಾಷಣಗಳ ಅನುರಣನ l 3 ಗಂಟೆ ವಿಳಂಬವಾಗಿ ಶುರುವಾದ ಮೆರವಣಿಗೆ
Last Updated 2 ಡಿಸೆಂಬರ್ 2025, 7:12 IST
ಚಿತ್ತಾಪುರದಲ್ಲಿ ‘ನೀಲಿ ಶಕ್ತಿ’ ಪ್ರದರ್ಶನ; ‘ಸಂವಿಧಾನ ಶಕ್ತಿ’ ಅನಾವರಣ

ಸುರಪುರ ಸಿಪಿಐ ಅಮಾನತಿಗೆ ಒತ್ತಾಯಿಸಿ ಡಿಎಸ್‌ಎಸ್‌ನಿಂದ ಪ್ರತಿಭಟನೆ 8ಕ್ಕೆ

ಕಲಬುರಗಿಯ ಈಶಾನ್ಯ ವಲಯದ ಪೊಲೀಸ್‌ ಉಪ ಮಹಾನಿರೀಕ್ಷರ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.
Last Updated 2 ಡಿಸೆಂಬರ್ 2025, 7:09 IST
ಸುರಪುರ ಸಿಪಿಐ ಅಮಾನತಿಗೆ ಒತ್ತಾಯಿಸಿ ಡಿಎಸ್‌ಎಸ್‌ನಿಂದ ಪ್ರತಿಭಟನೆ 8ಕ್ಕೆ
ADVERTISEMENT
ADVERTISEMENT
ADVERTISEMENT