ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಕಲಬುರಗಿ

ADVERTISEMENT

ಅಫಜಲಪುರ: ರೈತರ ಹಬ್ಬಕ್ಕಾಗಿ ಭರದ ಸಿದ್ಧತೆ

Afzalpur Farmers Festival: ಅಫಜಲಪುರದಲ್ಲಿ ಡಿಸೆಂಬರ್ 23 ರಂದು ಮೊದಲ ಬಾರಿಗೆ ವಿಶ್ವ ರೈತ ದಿನಾಚರಣೆ ಮತ್ತು ರೈತರ ಹಬ್ಬವನ್ನು ಆಚರಿಸಲಾಗುತ್ತಿದೆ. ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಸಿದ್ಧತೆ ಚುರುಕು.
Last Updated 21 ಡಿಸೆಂಬರ್ 2025, 6:37 IST
ಅಫಜಲಪುರ: ರೈತರ ಹಬ್ಬಕ್ಕಾಗಿ ಭರದ ಸಿದ್ಧತೆ

ಕಾಳಗಿ ತಾಲ್ಲೂಕಿಗೆ ಏಳು ಕೆಪಿಎಸ್ ಮಂಜೂರು

Kalagi KPS Schools: ಕಾಳಗಿ ತಾಲ್ಲೂಕಿನ ಶಿಕ್ಷಣ ಗುಣಮಟ್ಟ ಸುಧಾರಿಸಲು ಸರ್ಕಾರ 7 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿದೆ. ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ಲಭ್ಯ.
Last Updated 21 ಡಿಸೆಂಬರ್ 2025, 6:36 IST
ಕಾಳಗಿ ತಾಲ್ಲೂಕಿಗೆ ಏಳು ಕೆಪಿಎಸ್ ಮಂಜೂರು

ಭಾರತದಲ್ಲಿ ಶೀಘ್ರ ವಿದೇಶಿ ವಿವಿ ಕ್ಯಾಂಪಸ್‌: ಪ್ರೊ. ವಿಷ್ಣುಕಾಂತ್ ಚಟ್ಪಲ್ಲಿ

Education Internationalization: ಭಾರತದಲ್ಲಿ ವಿದೇಶಿ ವಿವಿಗಳ ಕ್ಯಾಂಪಸ್ ಸ್ಥಾಪನೆಗೆ ಎನ್‌ಇಪಿ ಪೂರಕವಾಗಿದೆ ಎಂದು ಪ್ರೊ. ವಿಷ್ಣುಕಾಂತ್ ಚಟಪಲ್ಲಿ ಕಲಬುರಗಿಯಲ್ಲಿ ತಿಳಿಸಿದರು.
Last Updated 21 ಡಿಸೆಂಬರ್ 2025, 6:32 IST
ಭಾರತದಲ್ಲಿ ಶೀಘ್ರ ವಿದೇಶಿ ವಿವಿ ಕ್ಯಾಂಪಸ್‌: ಪ್ರೊ. ವಿಷ್ಣುಕಾಂತ್ ಚಟ್ಪಲ್ಲಿ

ಬಡತನ ಇದ್ದಲ್ಲಿ ಸಾಹಿತ್ಯದ ಸೃಷ್ಟಿ: ಅಮರೇಶ ನುಗಡೋಣಿ ಅಭಿಮತ

Amaresh Nugadoni on Kalyan Karnataka: ಅಂದಿನ ಕಲ್ಯಾಣ ವೈಭವದಿಂದ ಕೂಡಿತ್ತು, ಇಂದಿನದ್ದು ದಾರಿದ್ರ್ಯದಿಂದ ಕೂಡಿದೆ ಎಂದು ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಕಲಬುರಗಿಯಲ್ಲಿ ಬೇಸರ ವ್ಯಕ್ತಪಡಿಸಿದರು.
Last Updated 21 ಡಿಸೆಂಬರ್ 2025, 6:31 IST
ಬಡತನ ಇದ್ದಲ್ಲಿ ಸಾಹಿತ್ಯದ ಸೃಷ್ಟಿ: ಅಮರೇಶ ನುಗಡೋಣಿ ಅಭಿಮತ

ವಾಡಿ: ಕಳುವಾದ ಮೊಬೈಲ್ ಪತ್ತೆಗೆ ಸಂಚಾರ್ ಸಾಥಿ ನೆರವು

CEIR Portal Benefits: ಕಳುವಾದ ಮೊಬೈಲ್ ಪತ್ತೆಹಚ್ಚುವಲ್ಲಿ ಸಿಇಐಆರ್ (CEIR) ತಂತ್ರಜ್ಞಾನದ ಪಾತ್ರ ಮಹತ್ವದ್ದು. ಫೋನ್ ಸ್ವಿಚ್ ಆನ್ ಆದ ತಕ್ಷಣ ಮಾಹಿತಿ ಸಿಗಲಿದೆ ಎಂದು ಡಿವೈಎಸ್‌ಪಿ ತಿಳಿಸಿದರು.
Last Updated 21 ಡಿಸೆಂಬರ್ 2025, 6:30 IST
ವಾಡಿ: ಕಳುವಾದ ಮೊಬೈಲ್ ಪತ್ತೆಗೆ ಸಂಚಾರ್ ಸಾಥಿ ನೆರವು

ಸರ್ಕಾರದಿಂದ ಒಟಿಟಿ | ಕಲಬುರಗಿಯಲ್ಲಿ ಫಿಲಂ ಸಿಟಿ: ಮೆಹಬೂಬ್ ಪಾಶಾ

Karnataka Govt OTT Platform: ರಾಜ್ಯ ಸರ್ಕಾರದ ಒಟಿಟಿ ವೇದಿಕೆ ಶೀಘ್ರ ಆರಂಭ. ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಫಿಲಂ ಸಿಟಿ ನಿರ್ಮಾಣದ ಬಗ್ಗೆ ಕಂಠೀರವ ಸ್ಟೂಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಶಾ ಮಾಹಿತಿ.
Last Updated 21 ಡಿಸೆಂಬರ್ 2025, 6:30 IST
ಸರ್ಕಾರದಿಂದ ಒಟಿಟಿ | ಕಲಬುರಗಿಯಲ್ಲಿ ಫಿಲಂ ಸಿಟಿ: ಮೆಹಬೂಬ್ ಪಾಶಾ

ಗುಲಬರ್ಗಾ ವಿಶ್ವವಿದ್ಯಾಲಯ: ಕ್ಯಾಂಪಸ್‌ನಲ್ಲಿ ಶುರುವಾಯ್ತು ಯುವಜನರ ಕಲರವ

Gulbarga University Youth Festival: ಗುಲಬರ್ಗಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವಕ್ಕೆ ಚಾಲನೆ ದೊರೆತಿದೆ.
Last Updated 21 ಡಿಸೆಂಬರ್ 2025, 6:28 IST
ಗುಲಬರ್ಗಾ ವಿಶ್ವವಿದ್ಯಾಲಯ: ಕ್ಯಾಂಪಸ್‌ನಲ್ಲಿ ಶುರುವಾಯ್ತು ಯುವಜನರ ಕಲರವ
ADVERTISEMENT

ಹಣಕಾಸಿನ ವ್ಯವಹಾರ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

Financial Dispute Suicide: ಕಲಬುರಗಿ: ಬಿಜೆಪಿಯ ದಕ್ಷಿಣ ಮಂಡಲದಲ್ಲಿ ಸಕ್ರಿಯವಾಗಿದ್ದ ಕಾರ್ಯಕರ್ತೆ ಜ್ಯೋತಿ ಪಾಟೀಲ ಅವರು ಪಕ್ಷದ ಮುಖಂಡರ ಮನೆಯ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Last Updated 20 ಡಿಸೆಂಬರ್ 2025, 15:43 IST
ಹಣಕಾಸಿನ ವ್ಯವಹಾರ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

ಕಲಬುರಗಿ ಜಿಲ್ಲೆಯಲ್ಲಿ ತಗ್ಗಿದ ಮಕ್ಕಳ ಅಪೌಷ್ಟಿಕತೆ

ಆರ್.ಬಿ.ಎಸ್.ಕೆ. ಪರಿಣಾಮಾರಿ ಅನುಷ್ಠಾನ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
Last Updated 20 ಡಿಸೆಂಬರ್ 2025, 5:30 IST
ಕಲಬುರಗಿ ಜಿಲ್ಲೆಯಲ್ಲಿ ತಗ್ಗಿದ ಮಕ್ಕಳ ಅಪೌಷ್ಟಿಕತೆ

ನಾಳೆಯಿಂದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ಚಿಂಚೋಳಿ: 31,488 ಮಕ್ಕಳಿಗೆ ಲಸಿಕೆ ಗುರಿ
Last Updated 20 ಡಿಸೆಂಬರ್ 2025, 5:28 IST
ನಾಳೆಯಿಂದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ
ADVERTISEMENT
ADVERTISEMENT
ADVERTISEMENT