ಗುರುವಾರ, 3 ಜುಲೈ 2025
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ಹೃದಯ ತಪಾಸಣೆಗೆ ದಾಂಗುಡಿ

ತಲ್ಲಣ ಮೂಡಿಸಿದ ಹೃದಯಾಘಾತ ಪ್ರಕರಣ: ಜಯದೇವದಲ್ಲಿ ನಿತ್ಯ 600 ಒಪಿಡಿ
Last Updated 2 ಜುಲೈ 2025, 17:02 IST
ಕಲಬುರಗಿ: ಹೃದಯ ತಪಾಸಣೆಗೆ ದಾಂಗುಡಿ

ನರಿಬೋಳ-ಚಾಮನೂರು ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

ನನೆಗುದಿಗೆ ಬಿದ್ದಿರುವ ಜೇವರ್ಗಿ ತಾಲ್ಲೂಕಿನ ನರಿಬೋಳ ಮತ್ತು ಚಿತ್ತಾಪುರ ತಾಲ್ಲೂಕಿನ ಚಾಮನೂರು ನಡುವಿನ ಭೀಮಾ ನದಿ ಸೇತುವೆಯ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ಸಿಂಗ್ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
Last Updated 2 ಜುಲೈ 2025, 15:57 IST
ನರಿಬೋಳ-ಚಾಮನೂರು ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

ಕಲಬುರಗಿ: ಹೃದಯ ತಪಾಸಣೆಗೆ ದಾಂಗುಡಿ

ಹಾಸನದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ ಎಂಬ ಸುದ್ದಿಯ ಬೆನ್ನಲ್ಲೇ, ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಹೃದಯ ಸಂಬಂಧಿತ ತಪಾಸಣೆಗಾಗಿ ಬರುವರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.
Last Updated 2 ಜುಲೈ 2025, 15:55 IST
ಕಲಬುರಗಿ: ಹೃದಯ ತಪಾಸಣೆಗೆ ದಾಂಗುಡಿ

ಕಲಬುರಗಿ: ಮಾಜಿ ದೇವದಾಸಿಯರ ಗಣತಿಗೆ ಆಗ್ರಹ

ಮಾಜಿ ದೇವದಾಸಿ ಮಹಿಳೆಯರ, ದೇವರ ಹೆಸರಿನ ಮೇಲಿರುವ ಸ್ತ್ರೀ ಹಾಗೂ ಪುರುಷರ ಗಣತಿ ಮಾಡಬೇಕು ಎಂದು ಆಗ್ರಹಿಸಿ ಭೀಮಪುತ್ರ ಬ್ರಿಗೇಡ್ ಸಾಮಾಜಿಕ ಸಂಘಟನೆಯ ಜಿಲ್ಲಾ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 2 ಜುಲೈ 2025, 15:45 IST
ಕಲಬುರಗಿ: ಮಾಜಿ ದೇವದಾಸಿಯರ ಗಣತಿಗೆ ಆಗ್ರಹ

ಚಿಂಚೋಳಿ | ಅಪಘಾತ: ಮೂವರಿಗೆ ಗಾಯ

ಬೈಕ್ ಸವಾರರನ್ನು ರಕ್ಷಿಸಲು ಸರಕು ಸಾಗಣೆ ವಾಹನ ಹಠಾತ್ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಉರುಳಿದ ಘಟನೆ ಬುಧವಾರ ಮಧ್ಯಾಹ್ನ ರಾಜ್ಯ ಹೆದ್ದಾರಿ 32ರಲ್ಲಿ ಸಂಭವಿಸಿದೆ.
Last Updated 2 ಜುಲೈ 2025, 15:42 IST
ಚಿಂಚೋಳಿ | ಅಪಘಾತ: ಮೂವರಿಗೆ ಗಾಯ

ಅಫಜಲಪುರ | ವಿಶ್ವಕರ್ಮ ಸಮುದಾಯ ರೈತರ ಬೆನ್ನೆಲುಬು: ಅರುಣಕುಮಾರ ಎಂ. ಪಾಟೀಲ

ಶ್ವಕರ್ಮರು ಕಾಯಕ ಜೀವಿಗಳು ಎಲ್ಲಾ ಸಮುದಾಯದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಅಲ್ಲದೇ ರೈತರ ಉಳುಮೆಗೆ ಬೇಕಾದ ಎಲ್ಲಾ ಸಲಕರಣೆಗಳು ಮಾಡಿಕೊಡುತ್ತಾರೆ. ಹೀಗಾಗಿ ವಿಶ್ವಕರ್ಮರು ರೈತರ ಬೆನ್ನಲೆಬಾಗಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ. ಪಾಟೀಲ ತಿಳಿಸಿದರು.
Last Updated 2 ಜುಲೈ 2025, 15:23 IST
ಅಫಜಲಪುರ | ವಿಶ್ವಕರ್ಮ ಸಮುದಾಯ ರೈತರ ಬೆನ್ನೆಲುಬು: ಅರುಣಕುಮಾರ  ಎಂ. ಪಾಟೀಲ

ಚಿಂಚೋಳಿ | ಕಳಚಿ ಬಿದ್ದ ವಿದ್ಯುತ್ ತಂತಿ: ತಪ್ಪಿದ ಅನಾಹುತ

ಪುರಸಭೆ ವ್ಯಾಪ್ತಿಯ ಕಲ್ಯಾಣ ಗಡ್ಡಿ ಬಡಾವಣೆಯ ಸರ್ಕಾರಿ ಕನ್ಯಾ ಶಾಲೆಯ ಬಳಿ ವಿದ್ಯುತ್ ತಂತಿ ಒಂದಕ್ಕೊಂದು ಬೆಸೆದುಕೊಂಡು ಬೆಂಕಿ ಹತ್ತಿದ್ದಲ್ಲದೇ ಕಳಚಿ ಬಿದ್ದು ನೆಲದ ಮೇಲೆ ಪಟಾಕಿಯಂತೆ ಸಿಡಿದು ನಾಗರಿಕರಲ್ಲಿ ಭೀತಿ ಸೃಷ್ಟಿಸಿತು.
Last Updated 2 ಜುಲೈ 2025, 15:19 IST
ಚಿಂಚೋಳಿ | ಕಳಚಿ ಬಿದ್ದ ವಿದ್ಯುತ್ ತಂತಿ: ತಪ್ಪಿದ ಅನಾಹುತ
ADVERTISEMENT

ಬಳ್ಳೂರಗಿ: ಎಸ್‌ಬಿಐನ 71ನೇ ವಾರ್ಷಿಕೋತ್ಸವ

ಬಳ್ಳೂರಗಿ ಗ್ರಾಮದಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಗ್ರಾಹಕರೊಂದಿಗೆ ಮಂಗಳವಾರ ಎಸ್‌ಬಿಐನ 71ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಿದರು.
Last Updated 2 ಜುಲೈ 2025, 14:14 IST
ಬಳ್ಳೂರಗಿ: ಎಸ್‌ಬಿಐನ 71ನೇ ವಾರ್ಷಿಕೋತ್ಸವ

ಆಳಂದ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

‘ಸುರಕ್ಷಿತ ಆರೋಗ್ಯಕ್ಕಾಗಿ ವೈದ್ಯರು ನೀಡುವ ಯಾವದೇ ಸಲಹೆ, ಮಾರ್ಗದರ್ಶನವನ್ನು ರೋಗಿಗಳು ಪಾಲಿಸುವುದು ಮುಖ್ಯವಾಗಿದೆ’ ಎಂದು ದ ಬ್ರಿಡ್ಜ್‌ ಪಬ್ಲಿಕ್‌ ಶಾಲೆಯ ಅಧ್ಯಕ್ಷ ರಫಿಕ್‌ ಇನಾಂದಾರ ತಿಳಿಸಿದರು.
Last Updated 2 ಜುಲೈ 2025, 14:14 IST
ಆಳಂದ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಕಲಬುರಗಿ: ನಾಸಾಗೆ ಭೇಟಿ ನೀಡಿದ ಮೆಹತಾ ಶಾಲೆ ವಿದ್ಯಾರ್ಥಿಗಳು

ಅಮೆರಿಕದ ನಾಸಾ–ಏಮ್ಸ್‌ ಎನ್‌ಎಸ್‌ಎಸ್‌ ನಡೆಸಿದ ‘ಸ್ಪೇಸ್‌ ಸೆಟಲ್‌ಮೆಂಟ್‌ ವಿನ್ಯಾಸ ಸ್ಪರ್ಧೆ’ಯಲ್ಲಿ ಮೊದಲ ಸ್ಥಾನ ಪಡೆದಿದ್ದ ನಗರದ ಎಸ್‌ಆರ್‌ಎನ್‌ ಮೆಹತಾ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳ ತಂಡ ಅಮೆರಿಕ ಪ್ರವಾಸ ಕೈಗೊಂಡಿತ್ತು.
Last Updated 2 ಜುಲೈ 2025, 14:05 IST
ಕಲಬುರಗಿ: ನಾಸಾಗೆ ಭೇಟಿ ನೀಡಿದ ಮೆಹತಾ ಶಾಲೆ ವಿದ್ಯಾರ್ಥಿಗಳು
ADVERTISEMENT
ADVERTISEMENT
ADVERTISEMENT