ಮಂಗಳವಾರ, 27 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ಚಿತ್ತಾಪುರ | ಬೆಳೆ ನಾಶ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು

ದೂಳು ಹರಡಿ ಹಾಳಾಗುತ್ತಿರುವ 200 ಎಕರೆ ಪ್ರದೇಶದ ಬೆಳೆಗಳಿಗೆ ತಲಾ ₹25 ಪರಿಹಾರಕ್ಕೆ ಆಗ್ರಹ
Last Updated 27 ಜನವರಿ 2026, 15:52 IST
ಚಿತ್ತಾಪುರ | ಬೆಳೆ ನಾಶ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು

ಚಿಂಚೋಳಿ | ಎರಡು ಮದ್ಯದಂಗಡಿಗಳಲ್ಲಿ ₹ 2.11 ಲಕ್ಷ ಕಳವು

Liquor Store Robbery: ಚಿಂಚೋಳಿ: ಪಟ್ಟಣದಲ್ಲಿ ಎರಡು ಮದ್ಯದಂಗಡಿಗಳ ಕೀಲಿ ಮುರಿದ ಕಳ್ಳರು ₹ 2.11 ಲಕ್ಷದಷ್ಟು ನಗದು ಕದ್ದು ಪರಾರಿಯಾಗಿದ್ದಾರೆ. ಬಸ್ ನಿಲ್ದಾಣದ ಪಕ್ಕದಲ್ಲಿರುವ ಅಂಗಡಿಯೊಂದರಲ್ಲಿ ಶಟರ್ ಎತ್ತಿ ಒಳಗೆ ನುಗ್ಗಿದ್ದರು.
Last Updated 27 ಜನವರಿ 2026, 7:49 IST
ಚಿಂಚೋಳಿ | ಎರಡು ಮದ್ಯದಂಗಡಿಗಳಲ್ಲಿ ₹ 2.11 ಲಕ್ಷ ಕಳವು

ವಾಡಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

Public Events India: ವಾಡಿ: ಪಟ್ಟಣದ ಪುರಸಭೆ, ಪೊಲೀಸ್ ಠಾಣೆ ಸಹಿತ ವಿವಿಧೆಡೆ 77ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
Last Updated 27 ಜನವರಿ 2026, 7:48 IST
ವಾಡಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಕನಸು ತೆರೆದಿಟ್ಟ ಪ್ರಿಯಾಂಕ್

ಪೊಲೀಸ್ ಪರೇಡ್ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ
Last Updated 27 ಜನವರಿ 2026, 7:48 IST
ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಕನಸು ತೆರೆದಿಟ್ಟ ಪ್ರಿಯಾಂಕ್

ಚಿಂಚೋಳಿ: ವಿವಿಧೆಡೆ ಸಂಭ್ರಮದ 77ನೇ ಗಣರಾಜ್ಯೋತ್ಸವ ಆಚರಣೆ

National Unity Message: ಚಿಂಚೋಳಿ: ‘ವಿವಿಧತೆ ಏಕತೆ ಭಾರತದ ಜೀವಾಳವಾಗಿದೆ. ಆದರೆ, ಕೆಲವು ಶಕ್ತಿಗಳು ಜಾತಿ ಧರ್ಮದ ಕುರಿತಾಗಿ ಭಿನ್ನ ನಿಲುವು ಹುಟ್ಟು ಹಾಕುಲಾಗುತ್ತಿದೆ’ ಎಂದು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ತಿಳಿಸಿದರು.
Last Updated 27 ಜನವರಿ 2026, 7:48 IST
ಚಿಂಚೋಳಿ: ವಿವಿಧೆಡೆ ಸಂಭ್ರಮದ 77ನೇ ಗಣರಾಜ್ಯೋತ್ಸವ ಆಚರಣೆ

ಕನಕಗಿರಿ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Local Celebrations: ಕನಕಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲಾ- ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ಸೋಮವಾರ ನಡೆಯಿತು. ಪಿಯು ಕಾಲೇಜಿನಲ್ಲಿ ಅಮರೇಶ ದೇವರಾಳ ಧ್ವಜಾರೋಹಣ ನೆರವೇರಿಸಿದರು.
Last Updated 27 ಜನವರಿ 2026, 7:47 IST
ಕನಕಗಿರಿ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಕಮಲಾಪುರ| ತಾಲ್ಲೂಕು ಆಡಳಿತ ಕಚೇರಿಗಳ ಕಟ್ಟಡ ಕಾಮಗಾರಿ ಆರಂಭ–ತಹಶೀಲ್ದಾರ್‌ ಅಹಮ್ಮದ

Development Works: ಕಮಲಾಪುರ: ‘ಹೊಸ ತಾಲ್ಲೂಕು ಕೇಂದ್ರವಾದ ಕಮಲಾಪುರದಲ್ಲಿ ತಾಲ್ಲೂಕು ಮಟ್ಟದ ಕಚೇರಿಗಳ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ’ ಎಂದು ತಹಶೀಲ್ದಾರ್‌ ಅಹಮ್ಮದ ಹೇಳಿದರು.
Last Updated 27 ಜನವರಿ 2026, 7:47 IST
ಕಮಲಾಪುರ| ತಾಲ್ಲೂಕು ಆಡಳಿತ ಕಚೇರಿಗಳ ಕಟ್ಟಡ ಕಾಮಗಾರಿ ಆರಂಭ–ತಹಶೀಲ್ದಾರ್‌ ಅಹಮ್ಮದ
ADVERTISEMENT

ಜೇವರ್ಗಿ | ಗ್ಯಾರಂಟಿ ಯೋಜನೆ ದೇಶದಲ್ಲಿಯೇ ಮಾದರಿ–ಶಾಸಕ ಡಾ.ಅಜಯಸಿಂಗ್

Congress Welfare Schemes: ಜೇವರ್ಗಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ದೇಶದಲ್ಲಿಯೇ ಮಾದರಿಯಾಗಿದೆ’ ಎಂದು ಡಾ.ಅಜಯಸಿಂಗ್ ತಿಳಿಸಿದರು.
Last Updated 27 ಜನವರಿ 2026, 7:46 IST
ಜೇವರ್ಗಿ | ಗ್ಯಾರಂಟಿ ಯೋಜನೆ ದೇಶದಲ್ಲಿಯೇ ಮಾದರಿ–ಶಾಸಕ ಡಾ.ಅಜಯಸಿಂಗ್

ಆಳಂದ | ಸಂವಿಧಾನದಿಂದ ಸೌಹಾರ್ದ ಭಾರತ ನಿರ್ಮಾಣ: ಬಿ.ಆರ್.‌ಪಾಟೀಲ

ಆಳಂದ ವಿವಿಧೆಡೆ ಗಣರಾಜ್ಯೋತ್ಸವ ಸಂಭ್ರಮ
Last Updated 27 ಜನವರಿ 2026, 7:45 IST
ಆಳಂದ | ಸಂವಿಧಾನದಿಂದ ಸೌಹಾರ್ದ ಭಾರತ ನಿರ್ಮಾಣ: ಬಿ.ಆರ್.‌ಪಾಟೀಲ

ಕಾಳಗಿ | ‘ಪಕ್ಷಕ್ಕಿಂತ ದೇಶ, ಸಂವಿಧಾನ ಮೊದಲು’

Democracy India: ಕಾಳಗಿ: ‘ವಿವಿಧ ಜಾತಿ, ಧರ್ಮ, ಭಾಷೆ, ದೇವರು ಒಳಗೊಂಡ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಅಸ್ಪೃಶ್ಯತೆ ಹೋಗಲಾಡಿಸಿ ಸಮಾನತೆ ತರಬೇಕು’ ಎಂದು ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಹೇಳಿದರು.
Last Updated 27 ಜನವರಿ 2026, 7:45 IST
ಕಾಳಗಿ | ‘ಪಕ್ಷಕ್ಕಿಂತ ದೇಶ, ಸಂವಿಧಾನ ಮೊದಲು’
ADVERTISEMENT
ADVERTISEMENT
ADVERTISEMENT