ಗುರುವಾರ, 29 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ಭಾರತೀಯರ ಬದುಕಿಗೆ ಸಂವಿಧಾನವೇ ಬೆಳಕು: ಶಶಿಕಾಂತ ಉಡಿಕೇರಿ

‘ಸಂವಿಧಾನ’ ವಿಚಾರ ಸಂಕಿರಣ, ವಾಕಥಾನ್‌ನಲ್ಲಿ ಕುಲಪತಿ ಶಶಿಕಾಂತ ಉಡಿಕೇರಿ ಅಭಿಮತ
Last Updated 29 ಜನವರಿ 2026, 5:48 IST
ಭಾರತೀಯರ ಬದುಕಿಗೆ ಸಂವಿಧಾನವೇ ಬೆಳಕು: ಶಶಿಕಾಂತ ಉಡಿಕೇರಿ

ದೇವಸ್ಥಾನ ಹುಂಡಿ ಕಳ್ಳರ ಬಂಧನ

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಆರೋಪಿಗಳು ಅಂದರ್‌
Last Updated 29 ಜನವರಿ 2026, 5:41 IST
ದೇವಸ್ಥಾನ ಹುಂಡಿ ಕಳ್ಳರ ಬಂಧನ

ಕಲಬುರಗಿ: ಚಿನ್ನದ ಕಿರೀಟ ಸೇರಿ ಆಭರಣಗಳಿದ್ದ ವ್ಯಾನಿಟಿ ಬ್ಯಾಗ್‌ ಕಳವು

Jewellery Robbery: ಕಲಬುರಗಿಯ ಕುಸನೂರ ರಸ್ತೆಯಲ್ಲಿ ಡಾ. ಕೀರ್ತಿ ಹಾಗೂ ಪ್ರಶಾಂತ ಹಾಲಗಾರ ದಂಪತಿಗಳು 298 ಗ್ರಾಂ ಬೆಳ್ಳಿ, 1 ಗ್ರಾಂ ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗ್‌ ಕಳಕೊಂಡಿದ್ದು, ಇನ್ನುಳಿದ ಮೂರು ಕಳ್ಳತನ ಪ್ರಕರಣಗಳು ಕೂಡ ನಗರದಲ್ಲಿ ವರದಿಯಾಗಿವೆ.
Last Updated 29 ಜನವರಿ 2026, 5:28 IST
ಕಲಬುರಗಿ: ಚಿನ್ನದ ಕಿರೀಟ ಸೇರಿ ಆಭರಣಗಳಿದ್ದ ವ್ಯಾನಿಟಿ ಬ್ಯಾಗ್‌ ಕಳವು

ಬೇಡಿಕೆಗೆ ಸಿಮೆಂಟ್ ಕಂಪನಿ ಆಡಳಿತ ಸ್ಪಂದನೆ: ಪ್ರತಿಭಟನೆ ಕೈಬಿಟ್ಟ ರೈತರು

ಜ.23ರಿಂದ ನಡೆಯುತ್ತಿದ್ದ ಪ್ರತಿಭಟನೆ
Last Updated 29 ಜನವರಿ 2026, 5:25 IST
ಬೇಡಿಕೆಗೆ ಸಿಮೆಂಟ್ ಕಂಪನಿ ಆಡಳಿತ ಸ್ಪಂದನೆ: ಪ್ರತಿಭಟನೆ ಕೈಬಿಟ್ಟ ರೈತರು

ಕಲಬುರಗಿ: ಎಸ್‌ಬಿಆರ್‌ನಿಂದ ₹5 ಕೋಟಿ ಶಿಷ್ಯವೇತನ

ಎಸ್‌ಬಿಆರ್‌ ಸಿಇಟಿ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
Last Updated 29 ಜನವರಿ 2026, 5:23 IST
ಕಲಬುರಗಿ: ಎಸ್‌ಬಿಆರ್‌ನಿಂದ ₹5 ಕೋಟಿ ಶಿಷ್ಯವೇತನ

ಕಲಬುರಗಿ: ಆರು ಜನರಿಗೆ ಅವ್ವ ಪ್ರಶಸ್ತಿ

ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರುವರಿ 16ರಂದು ಹಾರಕೂಡ ಶ್ರೀಮಠದಲ್ಲಿ ನಡೆಯಲಿದ್ದು, ಪ್ರಶಸ್ತಿಯು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
Last Updated 29 ಜನವರಿ 2026, 5:21 IST
ಕಲಬುರಗಿ: ಆರು ಜನರಿಗೆ ಅವ್ವ ಪ್ರಶಸ್ತಿ

ಡಾಂಬರು ಕಾಣೆ; ಬರೀ ಗುಂಡಿ, ದೂಳೇ ಗೋಚರ

ಕುಸನೂರು– ಶಹಾಬಾದ ಸಂಪರ್ಕ ರಸ್ತೆಯ ದುಸ್ಥಿತಿ; ‍ಜನಪ್ರತಿನಿಧಿಗಳಿಗೆ ಜನರ ಹಿಡಿಶಾಪ
Last Updated 29 ಜನವರಿ 2026, 5:20 IST
ಡಾಂಬರು ಕಾಣೆ; ಬರೀ ಗುಂಡಿ, ದೂಳೇ ಗೋಚರ
ADVERTISEMENT

ಜನರ ನೆಮ್ಮದಿ ಕಸಿದ ಕುಶಿ ನಗರದ ಅವ್ಯವಸ್ಥೆ!

ಬಡಾವಣೆ ನಿರ್ಮಾಣವಾಗಿ ದಶಕವಾದರೂ ಕಚ್ಚಾ ರಸ್ತೆಗಳೇ ಗತಿ, ಕಸ ವಿಲೇವಾರಿಯೂ ಇಲ್ಲ
Last Updated 29 ಜನವರಿ 2026, 5:18 IST
ಜನರ ನೆಮ್ಮದಿ ಕಸಿದ ಕುಶಿ ನಗರದ ಅವ್ಯವಸ್ಥೆ!

ಹೊಳಕುಂದಾ: ರುಕ್ಮಿಣಿ ಪಾಂಡುರಂಗ ಮಂದಿರ ವರ್ಧಂತಿ ಉತ್ಸವ ನಾಳೆ

Temple Anniversary Kalaburagi: ಕಲಬುರಗಿ ಜಿಲ್ಲೆಯ ಹೊಳಕುಂದಾದ ರುಕ್ಮಿಣಿ–ಪಾಂಡುರಂಗ ಮಂದಿರದಲ್ಲಿ ಜ.30 ರಂದು 10ನೇ ವರ್ಧಂತಿ ಉತ್ಸವ ಆಚರಣೆಯಾಗಲಿದ್ದು, ಅಭಿಷೇಕ, ನೈವೇದ್ಯ, ಪಾರಾಯಣ ಹಾಗೂ ಮೆರವಣಿಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ತಿಳಿಸಿದೆ.
Last Updated 29 ಜನವರಿ 2026, 5:16 IST
ಹೊಳಕುಂದಾ: ರುಕ್ಮಿಣಿ ಪಾಂಡುರಂಗ ಮಂದಿರ ವರ್ಧಂತಿ ಉತ್ಸವ ನಾಳೆ

ಕಲಬುರಗಿ: ಸತ್ಯಾತ್ಮತೀರ್ಥರ ಶೋಭಾಯಾತ್ರೆ ಸಡಗರ

ಕಲಬುರಗಿ: ನಗರದ ವಿಶ್ವಮಧ್ವ ಮಹಾಪರಿಷತ್‌ನ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಉತ್ತರಾದಿಮಠದ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಗಳನ್ನು ಬುಧವಾರ ಭವ್ಯ ಶೋಭಾಯಾತ್ರೆ ಮೂಲಕ ಸ್ವಾಗತಿಸಲಾಯಿತು.
Last Updated 29 ಜನವರಿ 2026, 5:15 IST

ಕಲಬುರಗಿ: ಸತ್ಯಾತ್ಮತೀರ್ಥರ ಶೋಭಾಯಾತ್ರೆ ಸಡಗರ
ADVERTISEMENT
ADVERTISEMENT
ADVERTISEMENT