ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ವಿಳಂಬ: ಜಿಲ್ಲಾಧಿಕಾರಿ ಕಾರು ಜಪ್ತಿ

Kalaburagi Court Action: ಭೂಸ್ವಾಧೀನ ಪರಿಹಾರ ವಿತರಣೆ ವಿಳಂಬ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿ ಬಳಿಕ ಭರವಸೆ ಮೇಲೆ ಬಿಡುಗಡೆ ಮಾಡಲಾಗಿದೆ.
Last Updated 26 ಫೆಬ್ರುವರಿ 2026, 13:19 IST
ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ವಿಳಂಬ: ಜಿಲ್ಲಾಧಿಕಾರಿ ಕಾರು ಜಪ್ತಿ

ಜೇವರ್ಗಿ: ಮಕ್ಕಳ ಕಳ್ಳಿ ಎಂದು ಶಂಕಿಸಿ ಜೋಗತಿ ಮೇಲೆ ಹಲ್ಲೆ; ಪೊಲೀಸರಿಂದ ರಕ್ಷಣೆ

Kalaburagi Incident: ಮಕ್ಕಳ ಕಳ್ಳಿ ಎಂದು ತಪ್ಪು ಶಂಕೆ ವ್ಯಕ್ತಪಡಿಸಿ ಜೋಗತಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ಘಟನೆ ಜೇರಟಗಿಯಲ್ಲಿ ನಡೆದಿದೆ. ಪೊಲೀಸರು ಮಹಿಳೆಯನ್ನು ರಕ್ಷಿಸಿ ತನಿಖೆ ಕೈಗೊಂಡಿದ್ದಾರೆ.
Last Updated 26 ಫೆಬ್ರುವರಿ 2026, 11:04 IST
ಜೇವರ್ಗಿ: ಮಕ್ಕಳ ಕಳ್ಳಿ ಎಂದು ಶಂಕಿಸಿ ಜೋಗತಿ ಮೇಲೆ ಹಲ್ಲೆ; ಪೊಲೀಸರಿಂದ ರಕ್ಷಣೆ

ಕಲಬುರಗಿ | ಭೋಜಲಿಂಗೇಶ್ವರ ರಥೋತ್ಸವ ಸಡಗರ: ಧರ್ಮಸಭೆಯಲ್ಲಿ ಮೇಳೈಸಿದ ಸಂಭ್ರಮ

ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಭಾಗಿ
Last Updated 26 ಫೆಬ್ರುವರಿ 2026, 7:15 IST
ಕಲಬುರಗಿ | ಭೋಜಲಿಂಗೇಶ್ವರ ರಥೋತ್ಸವ ಸಡಗರ: ಧರ್ಮಸಭೆಯಲ್ಲಿ ಮೇಳೈಸಿದ ಸಂಭ್ರಮ

ಮಠಗಳು ಭಕ್ತರ ಕಲ್ಯಾಣದ ಕೇಂದ್ರಗಳು: ಅಭಿನವ ಚನ್ನಬಸವ ಸ್ವಾಮೀಜಿ

ಆಳಂದದಲ್ಲಿ ಶ್ರೀ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೋತ್ಸವ
Last Updated 26 ಫೆಬ್ರುವರಿ 2026, 7:15 IST
ಮಠಗಳು ಭಕ್ತರ ಕಲ್ಯಾಣದ ಕೇಂದ್ರಗಳು: ಅಭಿನವ ಚನ್ನಬಸವ ಸ್ವಾಮೀಜಿ

ಕಲಬುರಗಿ: ದ್ವಿತೀಯ ಪಿಯು ಪರೀಕ್ಷೆ ಬರೆಯಲಿರುವ 30,514 ವಿದ್ಯಾರ್ಥಿಗಳು

Kalaburagi News: ಫೆ.28ರಿಂದ ಆರಂಭವಾಗುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ 51 ಕೇಂದ್ರಗಳಲ್ಲಿ 30,514 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 7:15 IST
ಕಲಬುರಗಿ: ದ್ವಿತೀಯ ಪಿಯು ಪರೀಕ್ಷೆ ಬರೆಯಲಿರುವ 30,514 ವಿದ್ಯಾರ್ಥಿಗಳು

ಬೆಂಬಲ ಬೆಲೆ ಕೊಡಿ ಇಲ್ಲವೇ ವಿಷ ಕೊಡಿ: ರೈತ ಸಂಘದಿಂದ ಹೋರಾಟ

Kalaburagi News: ಬೆಳೆಗಳಿಗೆ ನ್ಯಾಯಸಮ್ಮತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಫೆ.27ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
Last Updated 26 ಫೆಬ್ರುವರಿ 2026, 7:14 IST
ಬೆಂಬಲ ಬೆಲೆ ಕೊಡಿ ಇಲ್ಲವೇ ವಿಷ ಕೊಡಿ: ರೈತ ಸಂಘದಿಂದ ಹೋರಾಟ

ಕಲಬುರಗಿ: ಉದಯ್‌ ಭಾನು ಬಂಧನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

Kalaburagi News: ಎಐ ಶೃಂಗಸಭೆ ಪ್ರಕರಣದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಬಂಧನ ಖಂಡಿಸಿ ಕಲಬುರಗಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.
Last Updated 26 ಫೆಬ್ರುವರಿ 2026, 7:14 IST
ಕಲಬುರಗಿ: ಉದಯ್‌ ಭಾನು ಬಂಧನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ADVERTISEMENT

ಕಮಲಾಪುರ: ಮೈನವಿರಿಳಿಸಿದ ‘ಕಲ್ಯಾಣ ಕ್ರಾಂತಿ’ ನಾಟಕ

11ನೇ ದಿನ ಪೂರೈಸಿದ ʼಕಲ್ಯಾಣ ನಡಿಗೆ, ಹರಳಯ್ಯ ಜ್ಯೋತಿಯಾತ್ರೆʼ
Last Updated 26 ಫೆಬ್ರುವರಿ 2026, 7:14 IST
ಕಮಲಾಪುರ: ಮೈನವಿರಿಳಿಸಿದ ‘ಕಲ್ಯಾಣ ಕ್ರಾಂತಿ’ ನಾಟಕ

ಕಲಬುರಗಿ | ಲಿವರ್‌ ಕಸಿ: 66 ವರ್ಷದ ವ್ಯಕ್ತಿಗೆ ಪುನರ್ಜನ್ಮ

Aster Hospital Bengaluru: ಕಲಬುರಗಿಯ 66 ವರ್ಷದ ಯಕೃತ್‌ ವೈಫಲ್ಯ ಹಾಗೂ ಲಿವರ್‌ ಕ್ಯಾನ್ಸರ್‌ ರೋಗಿಗೆ ಆಸ್ಟರ್‌ ಆಸ್ಪತ್ರೆಯಲ್ಲಿ ಯಶಸ್ವಿ ಲಿವರ್‌ ಕಸಿ ನಡೆಸಿ ಆರೋಗ್ಯ ಚೇತರಿಕೆ ಸಾಧಿಸಲಾಗಿದೆ.
Last Updated 26 ಫೆಬ್ರುವರಿ 2026, 7:14 IST
ಕಲಬುರಗಿ | ಲಿವರ್‌ ಕಸಿ: 66 ವರ್ಷದ ವ್ಯಕ್ತಿಗೆ ಪುನರ್ಜನ್ಮ

ವಾಡಿ: ಅಂಬೇಡ್ಕರ್ ಸ್ಮಾರಕಕ್ಕೆ ಹೆಚ್ಚುವರಿ ಅನುದಾನ ನೀಡಲು ಆಗ್ರಹ

Wadi Ambedkar Memorial: ವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಹೋರಾಟ ಸಮಿತಿ ಆಗ್ರಹಿಸಿದೆ.
Last Updated 26 ಫೆಬ್ರುವರಿ 2026, 7:14 IST
ವಾಡಿ: ಅಂಬೇಡ್ಕರ್ ಸ್ಮಾರಕಕ್ಕೆ ಹೆಚ್ಚುವರಿ ಅನುದಾನ ನೀಡಲು ಆಗ್ರಹ
ADVERTISEMENT
ADVERTISEMENT
ADVERTISEMENT