ಸೋಮವಾರ, 5 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ದಾಳಿ, ದಾಖಲೆಗಳ ಪರಿಶೀಲನೆ

Kalaburagi Lokayukta: ಕಲಬುರಗಿ ಮಹಾನಗರ ಪಾಲಿಕೆ ಕಚೇರಿ‌, ಜಿಲ್ಲಾ ಪಂಚಾಯಿತಿ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ನಗರದ ವಿವಿಧ ಇಲಾಖೆಗಳ‌ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ 15ಕ್ಕೂ ಅಧಿಕ ತಂಡಗಳು ದಿಢೀರ್‌ ದಾಳಿ‌ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ‌.
Last Updated 5 ಜನವರಿ 2026, 7:21 IST
ಕಲಬುರಗಿ: ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ದಾಳಿ, ದಾಖಲೆಗಳ ಪರಿಶೀಲನೆ

ಕೋಡ್ಲಿ: ಬನಶಂಕರಿದೇವಿ ಅದ್ದೂರಿ ರಥೋತ್ಸವ

ರಥೋತ್ಸವದಲ್ಲಿ ಶ್ರದ್ಧಾಭಕ್ತಿಯಿಂದ ಹರಕೆ ಸಲ್ಲಿಸಿದ ಭಕ್ತರು
Last Updated 5 ಜನವರಿ 2026, 5:50 IST
ಕೋಡ್ಲಿ: ಬನಶಂಕರಿದೇವಿ ಅದ್ದೂರಿ ರಥೋತ್ಸವ

ಜೇವರ್ಗಿ: ಭೀಮಾ ಕೋರೆಗಾಂವ್ ಇತಿಹಾಸ ಪಠ್ಯಪುಸ್ತಕದಲ್ಲಿ ಸೇರಿಸಲು ಆಗ್ರಹ

Dalit Organizations: ಪಠ್ಯ ಪುಸ್ತಕದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದ ಇತಿಹಾಸ ಸೇರಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ತಹಶೀಲ್ದಾರ್ ಮಲ್ಲಣ್ಣ ಯಲಗೂರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
Last Updated 5 ಜನವರಿ 2026, 5:49 IST
ಜೇವರ್ಗಿ: ಭೀಮಾ ಕೋರೆಗಾಂವ್ ಇತಿಹಾಸ ಪಠ್ಯಪುಸ್ತಕದಲ್ಲಿ ಸೇರಿಸಲು ಆಗ್ರಹ

ಸರ್ವಾಧಿಕಾರಿ ಧೋರಣೆ ವಿರುದ್ಧ ಜನತಂತ್ರ ಸರ್ಕಾರಗಳು ಧ್ವನಿ ಎತ್ತಲಿ: ಕೆ.ನೀಲಾ

Venezuela Conflict: ವೆನೆಜುವೆಲಾದ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಖಂಡಿಸಿ ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) (ಸಿಪಿಎಂ) ಜಿಲ್ಲಾ ಸಮಿತಿಯು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿತು.
Last Updated 5 ಜನವರಿ 2026, 5:00 IST
ಸರ್ವಾಧಿಕಾರಿ ಧೋರಣೆ ವಿರುದ್ಧ ಜನತಂತ್ರ ಸರ್ಕಾರಗಳು ಧ್ವನಿ ಎತ್ತಲಿ: ಕೆ.ನೀಲಾ

ಚಿಂಚೋಳಿ‌ ವನ್ಯಧಾಮ | ಪ್ರವಾಸೋದ್ಯಮ ಉತ್ತೇಜನಕ್ಕೆ ಅನುದಾನ: ಸಚಿವ ಖಂಡ್ರೆ ಭರವಸೆ

ಅರಣ್ಯ ಮತ್ತು ಜೀವಿಪರಿಸರ ಸಚಿವ ಈಶ್ವರ ಖಂಡ್ರೆ
Last Updated 5 ಜನವರಿ 2026, 4:57 IST
ಚಿಂಚೋಳಿ‌ ವನ್ಯಧಾಮ | ಪ್ರವಾಸೋದ್ಯಮ ಉತ್ತೇಜನಕ್ಕೆ ಅನುದಾನ:  ಸಚಿವ ಖಂಡ್ರೆ ಭರವಸೆ

ಕಲಬುರಗಿ: ನೀರು, ಮಣ್ಣಿನ ಸಂರಕ್ಷಣೆಗೆ ‘ರಿವಾರ್ಡ್‌’

ಕೃಷಿ ಉತ್ಪನ್ನ ಹೆಚ್ಚಳ, ಜಾನುವಾರುಗಳಿಗೆ ಅನುಕೂಲವಾದ ವಿಶ್ವಬ್ಯಾಂಕ್‌ ನೆರವಿನ ಯೋಜನೆ
Last Updated 5 ಜನವರಿ 2026, 4:54 IST
ಕಲಬುರಗಿ: ನೀರು, ಮಣ್ಣಿನ ಸಂರಕ್ಷಣೆಗೆ ‘ರಿವಾರ್ಡ್‌’

ಕಲಬುರಗಿ: ‘ಎಲ್‌ ಅಂಡ್‌ ಟಿ ವಿರುದ್ಧ ಜನಾಕ್ರೋಶ

ಜನಸ್ಪಂದನ ಸಭೆ ಆಯೋಜಿಸಿದ್ದ ಕಲಬುರಗಿ ಮಹಾನಗರ ಪಾಲಿಕೆ
Last Updated 5 ಜನವರಿ 2026, 4:50 IST
ಕಲಬುರಗಿ: ‘ಎಲ್‌ ಅಂಡ್‌ ಟಿ ವಿರುದ್ಧ ಜನಾಕ್ರೋಶ
ADVERTISEMENT

ಕಲಬುರಗಿ: 700 ಕಿ.ಮೀ ಪಾದಯಾತ್ರೆ; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ
Last Updated 5 ಜನವರಿ 2026, 4:46 IST
ಕಲಬುರಗಿ: 700 ಕಿ.ಮೀ ಪಾದಯಾತ್ರೆ; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕವಿ, ಬರಹಗಾರರ ಶ್ರಮಕ್ಕೆ ಪ್ರತಿಫಲ ಸಿಗಲಿ: ನಾಗವೇಣಿ

‘ಕವಿಸಂಗಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾಗವೇಣಿ ಕಮಕನೂರ ಹೇಳಿಕೆ
Last Updated 5 ಜನವರಿ 2026, 4:44 IST
ಕವಿ, ಬರಹಗಾರರ ಶ್ರಮಕ್ಕೆ ಪ್ರತಿಫಲ ಸಿಗಲಿ: ನಾಗವೇಣಿ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಉಪನ್ಯಾಸಕನ ಬಂಧನ

College Crime Karnataka: ಅಫಜಲಪುರದ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಅರ್ಥಶಾಸ್ತ್ರ ಉಪನ್ಯಾಸಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
Last Updated 4 ಜನವರಿ 2026, 14:53 IST
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಉಪನ್ಯಾಸಕನ ಬಂಧನ
ADVERTISEMENT
ADVERTISEMENT
ADVERTISEMENT