ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಆಸ್ಪತ್ರೆಯಲ್ಲಿ ರಾತ್ರಿ ಔಷಧ ಕೇಂದ್ರ ತೆರೆದಿಡಿ: ಮಹ್ಮದ್ ಇಬ್ರಾಹೀಂ

Chittapur Hospital: ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ಈಚೆಗೆ ಮನವಿ ಪತ್ರ ಸಲ್ಲಿಸಿರುವ ಅವರು, ‘ರಾತ್ರಿ ಸಮಯದಲ್ಲಿ ಅಪಘಾತದಲ್ಲಿ ತೀವ್ರ ಗಾಯಗೊಂಡವರು ಆಸ್ಪತ್ರೆಗೆ ಬಂದಾಗ ಔಷಧ ಸಮಸ್ಯೆ ಕಾಡುತ್ತಿದೆ.
Last Updated 5 ಫೆಬ್ರುವರಿ 2026, 4:22 IST
ಆಸ್ಪತ್ರೆಯಲ್ಲಿ ರಾತ್ರಿ ಔಷಧ ಕೇಂದ್ರ ತೆರೆದಿಡಿ: ಮಹ್ಮದ್ ಇಬ್ರಾಹೀಂ

ತಾಲ್ಲೂಕು ರಾಜಕೀಯದಲ್ಲಿ ಬದಲಾವಣೆ ಗಾಳ: ಮಾಲೀಕಯ್ಯ ಗುತ್ತೇದಾರ ಹೇಳಿಕೆ

ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ : ಮಾಲೀಕಯ್ಯ ಗುತ್ತೇದಾರ ಹೇಳಿಕೆ
Last Updated 5 ಫೆಬ್ರುವರಿ 2026, 4:20 IST
ತಾಲ್ಲೂಕು ರಾಜಕೀಯದಲ್ಲಿ ಬದಲಾವಣೆ ಗಾಳ: ಮಾಲೀಕಯ್ಯ ಗುತ್ತೇದಾರ ಹೇಳಿಕೆ

ಕಲಬುರಗಿ: ವೆಂಕಟೇಶ್ವರ ರಥೋತ್ಸವ ಸಡಗರ

ಮಹಿಳಾ ಕೋಲಾಟದ ಸೊಬಗು; ಮೊಳಗಿದ ‘ಗೋವಿಂದಾ ಗೋಂವಿದ’ ಘೋಷಣೆ
Last Updated 5 ಫೆಬ್ರುವರಿ 2026, 4:18 IST
ಕಲಬುರಗಿ: ವೆಂಕಟೇಶ್ವರ ರಥೋತ್ಸವ ಸಡಗರ

ಗುವಿವಿ ಹಣಕಾಸು ಅವ್ಯವಹಾರ ತನಿಖೆ ನಡೆಸಿ: ಗುಲಬರ್ಗಾ ವಿವಿ ಉಳಿಸಿ ಹೋರಾಟ ಸಮಿತಿ

University Financial Fraud: ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಗುಲಬರ್ಗಾ ವಿವಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಎಂ.ಬಿ.ಸಜ್ಜನ ಒತ್ತಾಯಿಸಿದರು.
Last Updated 5 ಫೆಬ್ರುವರಿ 2026, 4:16 IST
ಗುವಿವಿ ಹಣಕಾಸು ಅವ್ಯವಹಾರ ತನಿಖೆ ನಡೆಸಿ: ಗುಲಬರ್ಗಾ ವಿವಿ ಉಳಿಸಿ ಹೋರಾಟ ಸಮಿತಿ

ತ್ಯಾಜ್ಯ ನಾಗರಿಕ ಪ್ರಪಂಚದ ಕೆಟ್ಟ ಕೊಡುಗೆ: ಎಸ್‌.ಉಡಿಕೇರಿ ಕಳವಳ

‘ಜಾಗತಿಕ‌ ತಾಪಮಾನ– ನಮ್ಮ ಜವಾಬ್ದಾರಿ’ ಉಪನ್ಯಾಸ ಕಾರ್ಯಕ್ರಮ
Last Updated 5 ಫೆಬ್ರುವರಿ 2026, 4:15 IST
ತ್ಯಾಜ್ಯ ನಾಗರಿಕ ಪ್ರಪಂಚದ ಕೆಟ್ಟ ಕೊಡುಗೆ: ಎಸ್‌.ಉಡಿಕೇರಿ ಕಳವಳ

ಕಲಬುರಗಿ | ಕ್ಯಾನ್ಸರ್‌ಗೆ ಆರಂಭಿಕ ತಪಾಸಣೆ ಮಹತ್ವದ್ದು: ಗುರುರಾಜ್ ಕುಲಕರ್ಣಿ

ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಗುರುರಾಜ್ ಕುಲಕರ್ಣಿ ಅಭಿಮತ
Last Updated 5 ಫೆಬ್ರುವರಿ 2026, 4:13 IST
ಕಲಬುರಗಿ | ಕ್ಯಾನ್ಸರ್‌ಗೆ ಆರಂಭಿಕ ತಪಾಸಣೆ ಮಹತ್ವದ್ದು: ಗುರುರಾಜ್ ಕುಲಕರ್ಣಿ

ವಿಕೆಜಿ ನಗರಕ್ಕೆ ನಾಮಕರಣ ವಿಚಾರ: ಐವರ ವಿರುದ್ಧ ಪ್ರಕರಣ ದಾಖಲು

VKG Nagar Dispute: ತಾಲ್ಲೂಕಿನ ಮಾಶಾಳ ಗ್ರಾಮದ ವಿಕೆಜಿ ನಗರವನ್ನು ಕಂದಾಯ ಗ್ರಾಮ ಮಾಡಿ ಅದಕ್ಕೆ ಗೊಲ್ಲಾಳೇಶ್ವರ ಇಲ್ಲವೇ ಭವಾನಿ ನಗರ ಎಂದು ಮರುನಾಮಕರಣ ಮಾಡುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಮಧ್ಯೆ ವಿವಾದ ಉಂಟಾಗಿದೆ.
Last Updated 5 ಫೆಬ್ರುವರಿ 2026, 4:11 IST
ವಿಕೆಜಿ ನಗರಕ್ಕೆ ನಾಮಕರಣ ವಿಚಾರ: ಐವರ ವಿರುದ್ಧ ಪ್ರಕರಣ ದಾಖಲು
ADVERTISEMENT

ಕಲಬುರಗಿ: 2,112 ಸಿಬ್ಬಂದಿಗೆ ‘ವಿಮೆ’ಗಳ ರಕ್ಷಣೆ

ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ವಿಶೇಷ ನೋಂದಣಿಗೆ ಕಲಬುರಗಿ, ಆಳಂದದಲ್ಲಿ ಮಹಾಮೇಳ
Last Updated 5 ಫೆಬ್ರುವರಿ 2026, 4:11 IST
ಕಲಬುರಗಿ: 2,112 ಸಿಬ್ಬಂದಿಗೆ ‘ವಿಮೆ’ಗಳ ರಕ್ಷಣೆ

ಮಕ್ಕಳು ತಿನ್ನೋ ಮೊಟ್ಟೆ ಹಣ ಗುಳುಂ ಮಾಡಲು ಹೊರಟ ಇಬ್ಬರು ಲೋಕಾಯುಕ್ತ ಬಲೆಗೆ

Lokayukta Trap: ಕಲಬುರಗಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಮೇಲ್ವಿಚಾರಕಿ ₹6,030 ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು, ಮೊಟ್ಟೆ ಹಣ ಬಿಡುಗಡೆ ಸಂಬಂಧಿತ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.
Last Updated 4 ಫೆಬ್ರುವರಿ 2026, 13:39 IST
ಮಕ್ಕಳು ತಿನ್ನೋ ಮೊಟ್ಟೆ ಹಣ ಗುಳುಂ ಮಾಡಲು ಹೊರಟ ಇಬ್ಬರು ಲೋಕಾಯುಕ್ತ ಬಲೆಗೆ

ಕೇಂದ್ರ ಬಜೆಟ್ ಪ್ರತಿ ಸುಟ್ಟು ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ

Worker Rights Statement: ‘ಕೇಂದ್ರ ಬಜೆಟ್‌ನಲ್ಲಿ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹಕ್ಕುಗಳ ಬಗ್ಗೆ ಮೌನ ವಹಿಸಿರುವುದು ಬಲವಾಗಿ ಖಂಡಿಸುತ್ತೇವೆ’ ಎಂದು ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಶೇಖಮ್ಮ ಕುರಿ ಹೇಳಿದರು.
Last Updated 4 ಫೆಬ್ರುವರಿ 2026, 5:23 IST
ಕೇಂದ್ರ ಬಜೆಟ್ ಪ್ರತಿ ಸುಟ್ಟು ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT