ಶನಿವಾರ, 31 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ಪತ್ರಕರ್ತ, ಸಾಹಿತಿ ಪ್ರಭುಲಿಂಗ ನೀಲೂರೆ ಆತ್ಮಹತ್ಯೆ

Journalist Suicide: ನಗರದ ಹೊರವಲಯದ ಅಷ್ಟಗಾ ಗ್ರಾಮದ ಬಳಿ ಪತ್ರಕರ್ತ ಪ್ರಭುಲಿಂಗ ನೀಲೂರೆ (52) ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ರಾಜ್ಯಮಟ್ಟದ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
Last Updated 31 ಜನವರಿ 2026, 10:50 IST
ಕಲಬುರಗಿ: ಪತ್ರಕರ್ತ, ಸಾಹಿತಿ ಪ್ರಭುಲಿಂಗ ನೀಲೂರೆ ಆತ್ಮಹತ್ಯೆ

ಕಲಬುರಗಿ: ಬಹಮನಿ ಕೋಟೆ ಅಭಿವೃದ್ಧಿ; ವರದಿ ಸಲ್ಲಿಕೆಗೆ ಎಚ್.ಕೆ. ಪಾಟೀಲ ಸೂಚನೆ

Kalaburagi Tourism: ಕಲಬುರಗಿ: ದೇಶದ ಅತಿ ದೊಡ್ಡ ಪ್ರಾಚೀನ ತೋಪನ್ನು ಹೊಂದಿರುವ ಕಲಬುರಗಿಯ ಬಹಮನಿ ಕೋಟೆಯ ಅಭಿವೃದ್ಧಿ ಮಾಡುವ ಕುರಿತು ಒಂದು ವಾರದೊಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
Last Updated 31 ಜನವರಿ 2026, 7:53 IST
ಕಲಬುರಗಿ: ಬಹಮನಿ ಕೋಟೆ ಅಭಿವೃದ್ಧಿ; ವರದಿ ಸಲ್ಲಿಕೆಗೆ ಎಚ್.ಕೆ. ಪಾಟೀಲ ಸೂಚನೆ

ಕಲಬುರಗಿ: ಹಗಲು ಕಬ್ಬು ಕಟಾವು, ರಾತ್ರಿ ಮನೆಕಳವು

ಎಂ.ಬಿ. ನಗರ ಪೊಲೀಸರ ಕಾರ್ಯಾಚರಣೆ: ಇಬ್ಬರು ಕಳ್ಳರ ಬಂಧನ
Last Updated 31 ಜನವರಿ 2026, 7:53 IST
ಕಲಬುರಗಿ: ಹಗಲು ಕಬ್ಬು ಕಟಾವು, ರಾತ್ರಿ ಮನೆಕಳವು

ಕಲಬುರಗಿ: ಚಿನ್ನದ ಸರಗಳಿದ್ದ ಬ್ಯಾಗ್ ಕಳವು; ಅಪಘಾತದಲ್ಲಿ ಆಟೊ ಚಾಲಕ ಸಾವು

Jewelry Theft Case: ಕಲಬುರಗಿ: ಆಟೊದಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯ ಚಿನ್ನದ ಚೈನ್‌, ಮೊಬೈಲ್‌ ಇದ್ದ ವ್ಯಾನಿಟಿ ಬ್ಯಾಗ್‌ ಅನ್ನು ಬೈಕ್‌ ಮೇಲೆ ಬಂದ ಅಪರಿಚಿತರು ಕಳವು ಮಾಡಿದ ಘಟನೆ ಬುಧವಾರ ರಾತ್ರಿ ನಗರದ ಜೇವರ್ಗಿ ರಸ್ತೆಯ ಮೇಲ್ಸೇತುವೆ ಹತ್ತಿರ ನಡೆದಿದೆ.
Last Updated 31 ಜನವರಿ 2026, 7:53 IST
ಕಲಬುರಗಿ: ಚಿನ್ನದ ಸರಗಳಿದ್ದ ಬ್ಯಾಗ್ ಕಳವು; ಅಪಘಾತದಲ್ಲಿ ಆಟೊ ಚಾಲಕ ಸಾವು

ಕಲಬುರಗಿ: ಪದವಿ ಪರೀಕ್ಷೆಗಳಿಗೆ ನೇಮಕವಾಗದ ವಿಚಕ್ಷಣದಳ ತಂಡ

ಪದವಿ ತರಗತಿಗಳ 1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆ ಆರಂಭ
Last Updated 31 ಜನವರಿ 2026, 7:53 IST
ಕಲಬುರಗಿ: ಪದವಿ ಪರೀಕ್ಷೆಗಳಿಗೆ ನೇಮಕವಾಗದ ವಿಚಕ್ಷಣದಳ ತಂಡ

ಅಂಬಲಗಾ ಗ್ರಾ.ಪಂ ಅಭಿವೃದ್ಧಿ ಕುಂಠಿತ: ಆರು ತಿಂಗಳಿಂದ ಇಲ್ಲ ಅಭಿವೃದ್ಧಿ ಅಧಿಕಾರಿ!

ಸಮಸ್ಯೆಗಳ ಸರಮಾಲೆಯಲ್ಲಿ ಸಾರ್ವಜನಿಕರು
Last Updated 30 ಜನವರಿ 2026, 6:06 IST
ಅಂಬಲಗಾ ಗ್ರಾ.ಪಂ ಅಭಿವೃದ್ಧಿ ಕುಂಠಿತ: ಆರು ತಿಂಗಳಿಂದ ಇಲ್ಲ ಅಭಿವೃದ್ಧಿ ಅಧಿಕಾರಿ!

ಬೆಂಗಳೂರಿನಲ್ಲಿ ಭೀಮಾ ಕೋರೆಗಾಂವ್‌ ವಿಜಯೋತ್ಸವ 3ಕ್ಕೆ: ಮಲ್ಲಪ್ಪ ಎಂ.ಹೊಸ್ಮನಿ

Bengaluru News: ಭಾರತೀಯ ದಲಿತ ಪ್ಯಾಂಥರ್ ವತಿಯಿಂದ ಫೆಬ್ರುವರಿ 3ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ.
Last Updated 30 ಜನವರಿ 2026, 6:03 IST
ಬೆಂಗಳೂರಿನಲ್ಲಿ ಭೀಮಾ ಕೋರೆಗಾಂವ್‌ ವಿಜಯೋತ್ಸವ 3ಕ್ಕೆ: ಮಲ್ಲಪ್ಪ ಎಂ.ಹೊಸ್ಮನಿ
ADVERTISEMENT

ಕಲಬುರಗಿ | ಕುಶಲಕರ್ಮಿಗಳ ಕಲೆ ಅನಾವರಣ

ವಿಶ್ವಕರ್ಮ ವಸ್ತು ಪ್ರದರ್ಶನ, ವ್ಯಾಪಾರ ಮೇಳ
Last Updated 30 ಜನವರಿ 2026, 6:03 IST
ಕಲಬುರಗಿ | ಕುಶಲಕರ್ಮಿಗಳ ಕಲೆ ಅನಾವರಣ

ಸೇಡಂ | ಸಾರ್ವಜನಿಕರ ಸಮಸ್ಯೆ ಇತ್ಯರ್ಥವಾಗಲಿ: ಬಾಲರಾಜ್

Sedam News: ಮುಧೋಳ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಹಾಗೂ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳ ಬಗ್ಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್ ಕಳವಳ ವ್ಯಕ್ತಪಡಿಸಿದರು. ಹಲವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ.
Last Updated 30 ಜನವರಿ 2026, 6:03 IST
ಸೇಡಂ | ಸಾರ್ವಜನಿಕರ ಸಮಸ್ಯೆ ಇತ್ಯರ್ಥವಾಗಲಿ: ಬಾಲರಾಜ್

ಕಲಬುರಗಿ | ಗ್ರಾಮಗಳಲ್ಲಿ ತಂಬಾಕು ನಿಷೇಧ ಫಲಕ ಅಳವಡಿಸಿ: ಜಿಲ್ಲಾಧಿಕಾರಿ

ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೂಚನೆ
Last Updated 30 ಜನವರಿ 2026, 6:03 IST
ಕಲಬುರಗಿ | ಗ್ರಾಮಗಳಲ್ಲಿ ತಂಬಾಕು ನಿಷೇಧ ಫಲಕ ಅಳವಡಿಸಿ: ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT