ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ | ಶೌಚ ಗುಂಡಿ ಶುಚಿತ್ವ: ಇಬ್ಬರ ಸಾವು

Kalaburagi Incident: ಹೀರಾಪುರದ ಮಾದರಸನ ಹಳ್ಳಿಯಲ್ಲಿ ಶೌಚಗುಂಡಿ ಶುಚಿಗೊಳಿಸುವ ವೇಳೆ ಉಸಿರುಗಟ್ಟಿ ಕೂಲಿ ಕಾರ್ಮಿಕ ಹಾಗೂ ಮನೆ ಮಾಲೀಕ ಮೃತಪಟ್ಟಿದ್ದಾರೆ.
Last Updated 18 ಫೆಬ್ರುವರಿ 2026, 21:23 IST
ಕಲಬುರಗಿ | ಶೌಚ ಗುಂಡಿ ಶುಚಿತ್ವ: ಇಬ್ಬರ ಸಾವು

ಕಲಬುರಗಿ: ಶೌಚ ಗುಂಡಿ ಶುಚಿಗೊಳಿಸುವ ವೇಳೆ ಇಬ್ಬರು ಸಾವು

Manual Scavenging Death: ಕಲಬುರಗಿ: ನಗರದ ಹೀರಾಪುರ ಪ್ರದೇಶ ರೈಲ್ವೆ ಬ್ರಿಡ್ಜ್‌ ಬಳಿಯ ಮಾದರಸನ ಹಳ್ಳಿಯಲ್ಲಿ ಮನೆಯ ಶೌಚದ ಗುಂಡಿ‌‌ ಶುಚಿಗೊಳಿಸುವ ವೇಳೆ ಕೂಲಿ ಕಾರ್ಮಿಕ, ಅವರ ರಕ್ಷಣೆಗೆ ಹೋದ ಮನೆ ಮಾಲೀಕ ಉಸಿರುಗಟ್ಟಿ ಬುಧವಾರ ಮೃತಪಟ್ಟಿದ್ದಾರೆ‌.
Last Updated 18 ಫೆಬ್ರುವರಿ 2026, 15:48 IST
ಕಲಬುರಗಿ: ಶೌಚ ಗುಂಡಿ ಶುಚಿಗೊಳಿಸುವ ವೇಳೆ ಇಬ್ಬರು ಸಾವು

ಆರಂಭವಾಗದ ಕಲಬುರಗಿ ಮಹಾನಗರ ಪಾಲಿಕೆ‌ ಸಾಮಾನ್ಯ ಸಭೆ: ಬಿಜೆಪಿ ಪ್ರತಿಭಟನೆ

Kalaburagi Civic Polls: ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಕಲಬುರಗಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೆ ಆಡಳಿತ ಪಕ್ಷದ ಸದಸ್ಯರೇ ಬಾರದನ್ನು ಖಂಡಿಸಿ ಪಾಲಿಕೆಯ ಬಿಜೆಪಿ ಸದಸ್ಯರು ‌ನಗರದ‌ ಇಂದಿರಾ ‌ಸ್ಮಾರಕ‌ ಭವನದ ದ್ವಾರದಲ್ಲಿ ಬುಧವಾರ ಪ್ರತಿಭಟನೆ ‌ನಡೆಸಿದರು.
Last Updated 18 ಫೆಬ್ರುವರಿ 2026, 7:26 IST
ಆರಂಭವಾಗದ ಕಲಬುರಗಿ ಮಹಾನಗರ ಪಾಲಿಕೆ‌ ಸಾಮಾನ್ಯ ಸಭೆ: ಬಿಜೆಪಿ ಪ್ರತಿಭಟನೆ

ದೇಶದ ಭವಿಷ್ಯ ಸಂವಿಧಾನದಲ್ಲಿದೆ: ಪ್ರವೀಣ ಗುತ್ತೇದಾರ

Afzalpur Seminar: ಅತನೂರ ಗ್ರಾಮದಲ್ಲಿ ನಡೆದ ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿಯಲ್ಲಿ ಸಂವಿಧಾನದ ಮಹತ್ವ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಪ್ರವೀಣ ಗುತ್ತೇದಾರ ಮಾತನಾಡಿದರು.
Last Updated 18 ಫೆಬ್ರುವರಿ 2026, 5:42 IST
ದೇಶದ ಭವಿಷ್ಯ ಸಂವಿಧಾನದಲ್ಲಿದೆ: ಪ್ರವೀಣ ಗುತ್ತೇದಾರ

ಚಿಂಚೋಳಿ | ಐವರು ಎಂಜಿನಿಯರ್‌ಗಳ ಸಸ್ಪೆಂಡ್: ಪ್ರಕರಣ ದಾಖಲು

ಚಿಂಚೋಳಿಗೆ ಮಂಜೂರಾದ ಕೆಕೆಆರ್‌ಡಿಬಿ ಅನುದಾನ ಅನ್ಯ ತಾಲ್ಲೂಕಿಗೆ ವರ್ಗಾವಣೆ ಪ್ರಕರಣ
Last Updated 18 ಫೆಬ್ರುವರಿ 2026, 5:40 IST
ಚಿಂಚೋಳಿ | ಐವರು ಎಂಜಿನಿಯರ್‌ಗಳ ಸಸ್ಪೆಂಡ್: ಪ್ರಕರಣ ದಾಖಲು

ಕೋರವಾರ ಅಣಿವೀರಭದ್ರೇಶ್ವರ ಜಾತ್ರೆ: ದಂಪತಿಗಳಿಂದ ಅಗ್ನಿಕುಂಡ-ಹೋಮ ಪೂಜೆ

Kalagi Festival: ಕೋರವಾರ ಅಣಿವೀರಭದ್ರೇಶ್ವರ ಜಾತ್ರೆಯಲ್ಲಿ ಭಕ್ತರು ರುದ್ರಾಭಿಷೇಕ, ಅಗ್ನಿಕುಂಡ ಹೋಮ ಪೂಜೆ ನೆರವೇರಿಸಿ ರಥೋತ್ಸವಕ್ಕೆ ಸಜ್ಜಾಗಿದ್ದಾರೆ.
Last Updated 18 ಫೆಬ್ರುವರಿ 2026, 5:38 IST
ಕೋರವಾರ ಅಣಿವೀರಭದ್ರೇಶ್ವರ ಜಾತ್ರೆ: ದಂಪತಿಗಳಿಂದ ಅಗ್ನಿಕುಂಡ-ಹೋಮ ಪೂಜೆ

ಕನ್ನಡ ಸಾಹಿತ್ಯವು ವಿಶ್ವಮಟ್ಟಕ್ಕೆ ಬೆಳೆಯಲಿ: ದ್ರಾಕ್ಷಾಯಣಿ ಎಸ್.ಅಪ್ಪ

ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ
Last Updated 18 ಫೆಬ್ರುವರಿ 2026, 5:31 IST
ಕನ್ನಡ ಸಾಹಿತ್ಯವು ವಿಶ್ವಮಟ್ಟಕ್ಕೆ ಬೆಳೆಯಲಿ: ದ್ರಾಕ್ಷಾಯಣಿ ಎಸ್.ಅಪ್ಪ
ADVERTISEMENT

ಹದಗೆಟ್ಟ ನಗರಾಡಳಿತ, ಮೈಮರೆತ ಸಚಿವ: ಚಂದು ಪಾಟೀಲ

Kalaburagi Update: ನಗರದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಹದಗೆಟ್ಟಿದ್ದು, ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬಿಜೆಪಿ ಮಹಾನಗರ ಅಧ್ಯಕ್ಷ ಚಂದು ಪಾಟೀಲ ಆರೋಪಿಸಿದ್ದಾರೆ.
Last Updated 18 ಫೆಬ್ರುವರಿ 2026, 5:27 IST
ಹದಗೆಟ್ಟ ನಗರಾಡಳಿತ, ಮೈಮರೆತ ಸಚಿವ: ಚಂದು ಪಾಟೀಲ

ಕಲಬುರಗಿಯಲ್ಲಿ ಅಭಿವೃದ್ಧಿ ಸಂಪೂರ್ಣ ಮಾಯ: ರಾಜಕುಮಾರ ಪಾಟೀಲ

Kalaburagi Politics: ಕಳೆದ ಸಾವಿರ ದಿನಗಳಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕಿಸಿದ್ದಾರೆ.
Last Updated 18 ಫೆಬ್ರುವರಿ 2026, 5:26 IST
ಕಲಬುರಗಿಯಲ್ಲಿ ಅಭಿವೃದ್ಧಿ ಸಂಪೂರ್ಣ ಮಾಯ: ರಾಜಕುಮಾರ ಪಾಟೀಲ

ಕಲಬುರಗಿ: 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ?

Student Death Case: ಡಾನ್ ಬಾಸ್ಕೊ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಗುರು ನಾಗಪ್ಪ ಹಡಪದ ಶಾಲಾ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
Last Updated 18 ಫೆಬ್ರುವರಿ 2026, 5:25 IST
ಕಲಬುರಗಿ: 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ?
ADVERTISEMENT
ADVERTISEMENT
ADVERTISEMENT