ಕಾಳಗಿ | ನೇರ, ನಿಷ್ಠುರ ವಚನಕಾರ ಅಂಬಿಗರ ಚೌಡಯ್ಯ: ಪೃಥ್ವಿರಾಜ ಪಾಟೀಲ
Sharana Movement: 12ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ ವಿರುದ್ಧ ನಿಜಶರಣ ಅಂಬಿಗರ ಚೌಡಯ್ಯ ಅವರು ನೇರ ನಿಷ್ಠುರವಾಗಿ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಶಿಕ್ಷಕ ಬಸವರಾಜ ಹೇಳಿದರು.Last Updated 22 ಜನವರಿ 2026, 4:50 IST