ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ

ADVERTISEMENT

PV Web Exclusive|ಕಲಬುರಗಿ ವಿಜ್ಞಾನ ಕೇಂದ್ರ: ವಿಜ್ಞಾನವೂ, ವಿನೋದವೂ, ಜ್ಞಾನವೂ..

District Science Centre: ಗುಲಬರ್ಗಾ (ಕಲಬುರಗಿ) ಎಂದಾಕ್ಷಣ ಮನದ ಸ್ಮೃತಿಪಟಲದಲ್ಲಿ ಬಹುತೇಕರಿಗೆ ಮೂಡುವ ಚಿತ್ರ; ಅದೊಂದು ಬರಪೀಡಿತ, ಹಿಂದುಳಿದ ಪ್ರದೇಶ. ಅಲ್ಲಿ ನೆತ್ತಿ ಬಿಡುವ ಬಿಸಿಲು. ನೀರಿನ ಸಮಸ್ಯೆ ಎದುರಿಸುತ್ತಿರುವ ಊರು ಎಂದೇ ಅಲ್ಲವೇ?
Last Updated 16 ಜನವರಿ 2026, 23:30 IST
PV Web Exclusive|ಕಲಬುರಗಿ ವಿಜ್ಞಾನ ಕೇಂದ್ರ: ವಿಜ್ಞಾನವೂ, ವಿನೋದವೂ, ಜ್ಞಾನವೂ..

ಜೇವರ್ಗಿ: ಸಭೆಯಲ್ಲೇ ಹಣಕ್ಕೆ ಬೇಡಿಕೆಯಿಟ್ಟರೇ ತಹಶೀಲ್ದಾರ್?: ಆಡಿಯೊ ಹರಿದಾಟ

Corruption Allegation: ಜೇವರ್ಗಿ (ಕಲಬುರಗಿ ಜಿಲ್ಲೆ): ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಸಭೆಯಲ್ಲೇ ಸಿಬ್ಬಂದಿ ಬಳಿ ಹಣ ಕೇಳಿದರು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ತಹಶೀಲ್ದಾರ್‌ ಹಾಗೂ ಸಿಬ್ಬಂದಿ ಸಂಭಾಷಣೆಯದ್ದು ಎನ್ನಲಾದ ಆಡಿಯೊದಲ್ಲಿ ‘ನನ್ನ ಹೆಸರಿನಲ್ಲಿ ನೀವು ಹಣ ಮಾಡ್ತೀರಿ
Last Updated 16 ಜನವರಿ 2026, 16:34 IST
ಜೇವರ್ಗಿ: ಸಭೆಯಲ್ಲೇ ಹಣಕ್ಕೆ ಬೇಡಿಕೆಯಿಟ್ಟರೇ ತಹಶೀಲ್ದಾರ್?: ಆಡಿಯೊ ಹರಿದಾಟ

ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿ ನಾಳೆಯಿಂದ

ಜ.17ರಿಂದ 28ರವರೆಗೆ ನಡೆಯಲಿರುವ ಟೂರ್ನಿ; 12 ತಂಡಗಳು ಭಾಗಿ
Last Updated 16 ಜನವರಿ 2026, 6:53 IST
ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿ ನಾಳೆಯಿಂದ

ಗುಲಬರ್ಗಾ ವಿವಿ ಸುತ್ತೋಲೆಗೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ‘ಸುಸ್ತು’

ಹಿಂದಿನ ಪರೀಕ್ಷೆ ಮುಗಿಯುವ ಮೊದಲೇ ಮುಂದಿನ ತರಗತಿ ಆರಂಭಕ್ಕೆ ಆದೇಶ
Last Updated 16 ಜನವರಿ 2026, 6:51 IST
ಗುಲಬರ್ಗಾ ವಿವಿ ಸುತ್ತೋಲೆಗೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ‘ಸುಸ್ತು’

ಆಳಂದ: ಬಸ್‌ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

ಕಾಮಗಾರಿಯನ್ನು ಗುಣಮಟ್ಟದ ಜೊತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಎಂದು ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್. ಪಾಟೀಲ ಹೇಳಿದರು.
Last Updated 16 ಜನವರಿ 2026, 6:48 IST
ಆಳಂದ: ಬಸ್‌ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

‘ಬಸವಯುಗ ವೈಭವ’ ಗ್ರಂಥದ ಮುಖಪುಟ ಅನಾವರಣ

ಎಲ್ಲರ ಮನೆ ಮನೆಯ ಗ್ರಂಥ ಆಗಬೇಕು: ಬಸವರಾಜ ಪಾಟೀಲ ಸೇಡಂ
Last Updated 16 ಜನವರಿ 2026, 6:46 IST
‘ಬಸವಯುಗ ವೈಭವ’ ಗ್ರಂಥದ ಮುಖಪುಟ ಅನಾವರಣ

ಕಲಬುರಗಿ: 2,877 ಎಕರೆ ದಟ್ಟಾರಣ್ಯ ‘ಚಿರತೆ’ ಸಂರಕ್ಷಿತ ಪ್ರದೇಶ ಘೋಷಣೆಗೆ ಸಿದ್ಧತೆ

2,877 ಎಕರೆ ದಟ್ಟಾರಣ್ಯದ ಜಾಗ ಗುರುತಿಸಿದ ಅರಣ್ಯ ಇಲಾಖೆ
Last Updated 16 ಜನವರಿ 2026, 6:40 IST
ಕಲಬುರಗಿ: 2,877 ಎಕರೆ ದಟ್ಟಾರಣ್ಯ ‘ಚಿರತೆ’ ಸಂರಕ್ಷಿತ ಪ್ರದೇಶ ಘೋಷಣೆಗೆ ಸಿದ್ಧತೆ
ADVERTISEMENT

ಗೋವಿನ ಮಹತ್ವ ಸಾರುವ ಸಮ್ಮೇಳನ ಅಗತ್ಯ: ಮೊಹಮ್ಮದ್ ಫೈಜ್ ಖಾನ್

ನಾಥ-ತ್ರಿವಿಕ್ರಮ ಪ್ರಶಸ್ತಿ ಪ್ರದಾನ ಸಮಾರಂಭ
Last Updated 16 ಜನವರಿ 2026, 6:38 IST
ಗೋವಿನ ಮಹತ್ವ ಸಾರುವ ಸಮ್ಮೇಳನ ಅಗತ್ಯ: ಮೊಹಮ್ಮದ್ ಫೈಜ್ ಖಾನ್

ಯಲ್ಲಾಲಿಂಗ ಮಹಾರಾಜರ ಅದ್ದೂರಿ ರಥೋತ್ಸವ

Kattisangavi Jatre: ಜೇವರ್ಗಿ: ತಾಲ್ಲೂಕಿನ ಸುಕ್ಷೇತ್ರ ಕಟ್ಟಿಸಂಗಾವಿ ಗ್ರಾಮದ ಭೀಮಾ ಬ್ರಿಡ್ಜ್ ಹತ್ತಿರದ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಅದ್ದೂರಿ ರಥೋತ್ಸವ ಜರುಗಿತು. ಜಾತ್ರೆ ಅಂಗವಾಗಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Last Updated 16 ಜನವರಿ 2026, 6:36 IST
ಯಲ್ಲಾಲಿಂಗ ಮಹಾರಾಜರ ಅದ್ದೂರಿ ರಥೋತ್ಸವ

ಅಫಜಲಪುರ: ಗಮನ ಸೆಳೆದ ತರಬಂಡಿ ಸ್ಪರ್ಧೆ

ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜನೆ
Last Updated 16 ಜನವರಿ 2026, 6:34 IST
ಅಫಜಲಪುರ: ಗಮನ ಸೆಳೆದ ತರಬಂಡಿ ಸ್ಪರ್ಧೆ
ADVERTISEMENT
ADVERTISEMENT
ADVERTISEMENT