ಶುಕ್ರವಾರ, 2 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ಜೈಲುಗಳಲ್ಲಿ ಅಕ್ರಮ ಚಟುವಟಿಕೆ: ತನಿಖೆ ಆರಂಭಿಸಿದ ಆನಂದ್ ರೆಡ್ಡಿ

Kalaburagi Jail Investigation: ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಮೊಬೈಲ್, ಮದ್ಯ, ಸಿಗರೇಟ್ ಅಕ್ರಮ ಪ್ರವೇಶದ ಕುರಿತು ಪಿ.ವಿ.ಆನಂದ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ; ಅಲೋಕ್ ಕುಮಾರ್ ಭಾನುವಾರ ಭೇಟಿ ನಿರೀಕ್ಷೆ.
Last Updated 2 ಜನವರಿ 2026, 18:20 IST
ಜೈಲುಗಳಲ್ಲಿ ಅಕ್ರಮ ಚಟುವಟಿಕೆ: ತನಿಖೆ ಆರಂಭಿಸಿದ ಆನಂದ್ ರೆಡ್ಡಿ

ಅಕ್ಕಪಡೆ ಯೋಜನೆಯ ಅನುಷ್ಠಾನ ಶೀಘ್ರ: ಅಡ್ಡೂರು ಶ್ರೀನಿವಾಸುಲು

Addur Srinivasulu ಸಂಕಷ್ಟದಲ್ಲಿರುವ ಮಹಿಳೆಯರ ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಅಕ್ಕಪಡೆ ಯೋಜನೆ ಜಾರಿಗೆ ತಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.
Last Updated 2 ಜನವರಿ 2026, 7:35 IST
ಅಕ್ಕಪಡೆ ಯೋಜನೆಯ ಅನುಷ್ಠಾನ ಶೀಘ್ರ: ಅಡ್ಡೂರು ಶ್ರೀನಿವಾಸುಲು

ಕಲಬುರಗಿ: ಜ.4ರಂದು ಕವಿ ಸಂಗಮ ಕಾರ್ಯಕ್ರಮ

ರಂಗಮಿತ್ರ ನಾಟ್ಯ ಸಂಘದ ಜಿಲ್ಲಾಧ್ಯಕ್ಷ ಶಾಮರಾವ ಕೊರವಿ ತಿಳಿಸಿದರು.
Last Updated 2 ಜನವರಿ 2026, 7:33 IST
ಕಲಬುರಗಿ: ಜ.4ರಂದು ಕವಿ ಸಂಗಮ ಕಾರ್ಯಕ್ರಮ

ಜನನಿ ಕಾಲೇಜು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

ಜನನಿ ಕಾಲೇಜು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
Last Updated 2 ಜನವರಿ 2026, 7:33 IST
ಜನನಿ ಕಾಲೇಜು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

ವಾಡಿ: ಕುಮಾರ ಭೋಜರಾಜರ ಜನ್ಮದಿನ ನಾಳೆ

ನಾಲವಾರ ವಲಯದ ಸೂಗೂರ (ಎನ್) ಗ್ರಾಮದ ಭೋಜಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಕಿರಿಯ ಪೀಠಾಧಿಪತಿ ಕುಮಾರ ಭೋಜರಾಜರ 30ನೇ ಜನ್ಮದಿನೋತ್ಸವ ನಿಮಿತ್ತ ಜ.3ರ ಶನಿವಾರ ಸಂಜೆ 1008 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 2 ಜನವರಿ 2026, 7:32 IST
ವಾಡಿ: ಕುಮಾರ ಭೋಜರಾಜರ ಜನ್ಮದಿನ ನಾಳೆ

ದಕ್ಷಿಣ ವಲಯ ಟೂರ್ನಿಗೆ ಗುವಿವಿ ಬ್ಯಾಡ್ಮಿಂಟನ್ ತಂಡ

badminton team ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಜ. 3ರಿಂದ 6ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ತಂಡ ಭಾಗವಹಿಸಲಿದೆ.
Last Updated 2 ಜನವರಿ 2026, 7:31 IST
ದಕ್ಷಿಣ ವಲಯ ಟೂರ್ನಿಗೆ ಗುವಿವಿ ಬ್ಯಾಡ್ಮಿಂಟನ್ ತಂಡ

ತೊಟ್ನಳ್ಳಿ: ದುರ್ಗಾದೇವಿ ಜಾತ್ರೆ ನಾಳೆ

ಸೇಡಂ: ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ಹೊರವಲಯದಲ್ಲಿರುವ ದುರ್ಗಾದೇವಿ ಜಾತ್ರಾ ಮಹೋತ್ಸವವು ಜ.3 ರಂದು ನಡೆಯಲಿದೆ ಎಂದು ತೊಟ್ನಳ್ಳಿ ಮಹಾಂತೇಶ್ವರ ಮಠದ ಡಾ.ತ್ರಿಮುರ್ತಿ ಶಿವಾಚಾರ್ಯ ತಿಳಿಸಿದ್ದಾರೆ.
Last Updated 2 ಜನವರಿ 2026, 7:31 IST
ತೊಟ್ನಳ್ಳಿ: ದುರ್ಗಾದೇವಿ ಜಾತ್ರೆ ನಾಳೆ
ADVERTISEMENT

ನೀರಾವರಿ ಕಾಲುವೆಗಳ ಅಧ್ಯಯನಕ್ಕೆ ಪಾದಯಾತ್ರೆ

ಭೀಮಾ ಮಿಷನ್: 11 ನೀರಾವರಿ ಕಾಮಗಾರಿಗಳ ಪರಿಶೀಲನೆ
Last Updated 2 ಜನವರಿ 2026, 7:29 IST
ನೀರಾವರಿ ಕಾಲುವೆಗಳ ಅಧ್ಯಯನಕ್ಕೆ ಪಾದಯಾತ್ರೆ

ಡಾ.ಪಿ.ಎಸ್. ಶಂಕರ್ ಪ್ರತಿಷ್ಠಾನದಿಂದ ವಾರ್ಷಿಕ ಪ್ರಶಸ್ತಿ ಪ್ರದಾನ

ವಿಶ್ವೇಶ್ವರಯ್ಯ ಭವನದಲ್ಲಿ ಡಾ.ಪಿ.ಎಸ್. ಶಂಕರ್ ಪ್ರತಿಷ್ಠಾನ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 26ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ವೈದ್ಯಕೀಯ, ಎಂಜಿನಿಯರಿಂಗ್‌ ವಿದ್ಯಾರ್ಥಿ ವೇತನ ವಿತರಣೆ ಮತ್ತು ವಿಜ್ಞಾನ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭ
Last Updated 2 ಜನವರಿ 2026, 7:28 IST
ಡಾ.ಪಿ.ಎಸ್. ಶಂಕರ್ ಪ್ರತಿಷ್ಠಾನದಿಂದ ವಾರ್ಷಿಕ ಪ್ರಶಸ್ತಿ ಪ್ರದಾನ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ: ತನಿಖೆಗೆ ಸೂಚನೆ

Prison Misconduct Probe: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮದ್ಯಪಾನ ಮತ್ತು ಇಸ್ಪೀಟ್ ಆಡಿರುವ ವಿಡಿಯೊ ಹರಿದಾಡಿದ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ ತನಿಖೆಗೆ ಪಿ.ವಿ.ಆನಂದ ರೆಡ್ಡಿ ನೇಮಕಗೊಂಡಿದ್ದಾರೆ.
Last Updated 2 ಜನವರಿ 2026, 5:02 IST
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ: ತನಿಖೆಗೆ ಸೂಚನೆ
ADVERTISEMENT
ADVERTISEMENT
ADVERTISEMENT