ಸೋಮವಾರ, 5 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಉಪನ್ಯಾಸಕನ ಬಂಧನ

College Crime Karnataka: ಅಫಜಲಪುರದ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಅರ್ಥಶಾಸ್ತ್ರ ಉಪನ್ಯಾಸಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
Last Updated 4 ಜನವರಿ 2026, 14:53 IST
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಉಪನ್ಯಾಸಕನ ಬಂಧನ

ಅಂಬೇಡ್ಕರ್ ಕೇವಲ ಹೆಸರಲ್ಲ ಶಕ್ತಿ, ಹೋರಾಟದ ಕ್ರಾಂತಿ: ಡಾ.ನಾಗಲಕ್ಷ್ಮಿ

Dr BR Ambedkar: ಚಿತ್ತಾಪುರ: ಡಾ.ಅಂಬೇಡ್ಕರ್ ಎಂದರೆ ಕೇವಲ ಹೆಸರು ಮಾತ್ರವಲ್ಲ. ಅಂಬೇಡ್ಕರ್ ಎಂದರೆ ಶಕ್ತಿ, ಹೋರಾಟ ಮತ್ತು ಕ್ರಾಂತಿ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಹೇಳಿದರು.
Last Updated 4 ಜನವರಿ 2026, 8:03 IST
ಅಂಬೇಡ್ಕರ್ ಕೇವಲ ಹೆಸರಲ್ಲ ಶಕ್ತಿ, ಹೋರಾಟದ ಕ್ರಾಂತಿ: ಡಾ.ನಾಗಲಕ್ಷ್ಮಿ

ಆಳಂದ | ಪರಿವರ್ತನೆಗೆ ಫುಲೆ ದಂಪತಿಗಳ ಕೊಡುಗೆ: ವಿ.ರಂಗಸ್ವಾಮಿ ಶೆಟ್ಟಿ

Social Reform India: ಆಳಂದ: ಶಿಕ್ಷಣದ ಅವಕಾಶಗಳಿಂದ ವಂಚಿತರಾದ ಮಹಿಳೆಯರಿಗಾಗಿ ಸ್ವತಂತ್ರ ಪೂರ್ವದಲ್ಲಿ ಶಾಲೆಗಳನ್ನು ತೆರೆದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳ ಹೋರಾಟದಿಂದ ಸಮಾಜದಲ್ಲಿ ಪರಿವರ್ತನೆಗೆ ನಾಂದಿಯಾಯಿತು ಎಂದು ವಿ.ರಂಗಸ್ವಾಮಿ ಶೆಟ್ಟಿ ಹೇಳಿದರು.
Last Updated 4 ಜನವರಿ 2026, 8:00 IST
ಆಳಂದ | ಪರಿವರ್ತನೆಗೆ ಫುಲೆ ದಂಪತಿಗಳ ಕೊಡುಗೆ: ವಿ.ರಂಗಸ್ವಾಮಿ ಶೆಟ್ಟಿ

ಕಾಳಗಿ | ವೈಭವದ ಬನಶಂಕರಿದೇವಿ ರಥೋತ್ಸವ

Kalagi Festival: ಕಾಳಗಿ: ದೇವಾಂಗ ಸಮಾಜದ ಕುಲದೇವತೆ ಇಲ್ಲಿನ ಬನಶಂಕರಿದೇವಿ ರಥೋತ್ಸವ ಬನದಹುಣ್ಣಿಮೆಯ ದಿನ ಶನಿವಾರ ರಾತ್ರಿ ವೈಭವದಿಂದ ನೆರವೇರಿತು. ಜಾತ್ರೆಯ ಕಳೆಕಟ್ಟಿ ಭಕ್ತರು ಸಡಗರ ಸಂಭ್ರಮದಲ್ಲಿ ಭಾಗವಹಿಸಿದರು.
Last Updated 4 ಜನವರಿ 2026, 7:58 IST
ಕಾಳಗಿ | ವೈಭವದ ಬನಶಂಕರಿದೇವಿ ರಥೋತ್ಸವ

ಕಲಬುರಗಿ | ಮರ್ಯಾದೆಗೇಡು ಹತ್ಯೆಗಳು ನಿಲ್ಲಲಿ: ತುಳಜರಾಮ ಎನ್‌.ಕೆ

Kalaburagi News: ಕಲಬುರಗಿ: ಮರ್ಯಾದೆ ಹೀನ ಹತ್ಯೆಗಳು ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಅಂತ್ಯವಾಗಬೇಕು ಎಂದು ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ಜಿಲ್ಲಾಧ್ಯಕ್ಷ ತುಳಜರಾಮ ಎನ್‌.ಕೆ. ಹೇಳಿದರು.
Last Updated 4 ಜನವರಿ 2026, 7:56 IST
ಕಲಬುರಗಿ | ಮರ್ಯಾದೆಗೇಡು ಹತ್ಯೆಗಳು ನಿಲ್ಲಲಿ: ತುಳಜರಾಮ ಎನ್‌.ಕೆ

ಕಲಬುರಗಿ | ಗಾಂಧಿ ತತ್ವದ ವಿರುದ್ಧ ಕಾಂಗ್ರೆಸ್ ಸರ್ಕಾರ: ಸಿದ್ಧಲಿಂಗ ಸ್ವಾಮಿ

Shiv Sena Criticism: ಕಲಬುರಗಿ: ವ್ಯಸನಮುಕ್ತ ಸಮಾಜಕ್ಕೆ ಮಹಾತ್ಮ ಗಾಂಧೀಜಿ ಕರೆ ಕೊಟ್ಟಿದ್ದರು. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್‌ನ ಗಾಂಧಿಗಳ ಸರ್ಕಾರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಶಿವಸೇನಾ ರಾಜ್ಯ ಅಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮಿ ಟೀಕಿಸಿದರು.
Last Updated 4 ಜನವರಿ 2026, 7:53 IST
ಕಲಬುರಗಿ | ಗಾಂಧಿ ತತ್ವದ ವಿರುದ್ಧ ಕಾಂಗ್ರೆಸ್ ಸರ್ಕಾರ: ಸಿದ್ಧಲಿಂಗ ಸ್ವಾಮಿ

ಕಲಬುರಗಿ | ನಾಲ್ಕು ತಾಸು ಕಾರಾಗೃಹ ತಪಾಸಣೆ

Kalaburagi Central Jail: ಕಲಬುರಗಿ: ಕೆಲ ದಿನಗಳ ಹಿಂದೆ ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ನಡೆದ ಕೈದಿಗಳ ಮೋಜು, ಮಸ್ತಿ ವಿಡಿಯೊ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು ಶನಿವಾರ ತಪಾಸಣೆ ನಡೆಸಿದರು.
Last Updated 4 ಜನವರಿ 2026, 7:50 IST
ಕಲಬುರಗಿ | ನಾಲ್ಕು ತಾಸು ಕಾರಾಗೃಹ ತಪಾಸಣೆ
ADVERTISEMENT

ಅಫಜಲಪುರ | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಪೋಕ್ಸೊ ಪ್ರಕರಣ ದಾಖಲು

POCSO Act: ಅಫಜಲಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜಕುಮಾರ ಕುಂಬಾರ ಅವರು ಅದೇ ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತಂತೆ ವಿದ್ಯಾರ್ಥಿನಿಯ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated 4 ಜನವರಿ 2026, 7:47 IST
ಅಫಜಲಪುರ | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಪೋಕ್ಸೊ ಪ್ರಕರಣ ದಾಖಲು

ಕಲಬುರಗಿ | ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ಆಗ್ರಹ

Kalaburagi Protest: ಕಲಬುರಗಿ: ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಹಾಗೂ ದಲಿತ ಕುಟುಂಬದ ಮೇಲೆ ನಡೆದ ಹಲ್ಲೆ ಖಂಡಿಸಿ ಶೋಷಿತ ಜನ ಜಾಗೃತಿ ವೇದಿಕೆ ಹಾಗೂ ಮಹಿಳಾ ಸಂಘಟನೆಗಳು ಧರಣಿ ಸತ್ಯಾಗ್ರಹ ನಡೆಸಿವೆ.
Last Updated 4 ಜನವರಿ 2026, 7:45 IST
ಕಲಬುರಗಿ | ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ಆಗ್ರಹ

ಭೀಮಾ ಕೊರೆಗಾಂವ ಸ್ವಾಭಿಮಾನಕ್ಕಾಗಿ ನಡೆದ ಯುದ್ಧ: ಅಶೋಕ ದೊಡ್ಮನಿ

Dalit Movement History: ಬಂಗಾರಪೇಟೆ: ಭೀಮ ಕೋರೆಗಾಂವ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ರೈತ ಸೇನೆ ಸದಸ್ಯರು ನಗರದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
Last Updated 4 ಜನವರಿ 2026, 7:43 IST
ಭೀಮಾ ಕೊರೆಗಾಂವ ಸ್ವಾಭಿಮಾನಕ್ಕಾಗಿ ನಡೆದ ಯುದ್ಧ: ಅಶೋಕ ದೊಡ್ಮನಿ
ADVERTISEMENT
ADVERTISEMENT
ADVERTISEMENT