ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ

ADVERTISEMENT

ಕಲಬುರಗಿ: ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ, ಕಡತಗಳ ಪರಿಶೀಲನೆ

Anti-Corruption Check: ಕಲಬುರಗಿಯ ಸಮಾಜ ಕಲ್ಯಾಣ, ಕೃಷಿ, ಸಾರಿಗೆ ಸೇರಿದಂತೆ ವಿವಿಧ ಇಲಾಖೆ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 6 ಜನವರಿ 2026, 8:29 IST
ಕಲಬುರಗಿ: ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ, ಕಡತಗಳ ಪರಿಶೀಲನೆ

ಕರದಾಳದ ಬ್ರಹಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭ

Social Justice March: ಕರಾದಾಳ ಗ್ರಾಮದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಅವರು ಮಂಗಳವಾರ ಬೆಂಗಳೂರಿಗೆ ಹಮ್ಮಿಕೊಂಡ ಪಾದಯಾತ್ರೆ ಆರಂಭಿಸಿದರು.
Last Updated 6 ಜನವರಿ 2026, 6:48 IST
ಕರದಾಳದ ಬ್ರಹಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭ

ಕಲಬುರಗಿ | ಒಗ್ಗೂಡಿದರಷ್ಟೇ ರಾಜಕೀಯ ಶಕ್ತಿ ಸಾಧ್ಯ: ಗೋಪಾಲರಾವ್‌ ಕಟ್ಟಿಮನಿ

Political Empowerment: ನಮ್ಮ ಸಮುದಾಯದಲ್ಲಿ ಒಡಕುಗಳಿರುವುದರಿಂದ ಬಹು ಸಂಖ್ಯಾತರಾದರೂ ರಾಜಕೀಯ ಅಧಿಕಾರ ಪಡೆಯಲು ವಿಫಲವಾಗುತ್ತಿದ್ದೇವೆ ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಗೋಪಾಲರಾವ್‌ ಕಟ್ಟಿಮನಿ ಅಭಿಪ್ರಾಯಪಟ್ಟರು.
Last Updated 6 ಜನವರಿ 2026, 4:51 IST
ಕಲಬುರಗಿ | ಒಗ್ಗೂಡಿದರಷ್ಟೇ ರಾಜಕೀಯ ಶಕ್ತಿ ಸಾಧ್ಯ: ಗೋಪಾಲರಾವ್‌ ಕಟ್ಟಿಮನಿ

ಆಳಂದ | ಸಂವಿಧಾನದಿಂದ ಸಮ ಸಮಾಜ ನಿರ್ಮಾಣ: ಸುಭಾಷ ಗುತ್ತೇದಾರ

Bhimakoregaon Victory: ಆಳಂದ: ‘ಬುದ್ಧ, ಬಸವಣ್ಣ ಹಾಗೂ ಬಿ.ಆರ್.‌ಅಂಬೇಡ್ಕರ್‌ ಅವರ ಚಿಂತನೆಗಳಿಂದ ಕೂಡಿದ ಸಂವಿಧಾನದಿಂದ ಸಮಸಮಾಜ ನಿರ್ಮಾಣದ ಸಂಕಲ್ಪವಾಗಿದೆ’ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಹೇಳಿದರು.
Last Updated 6 ಜನವರಿ 2026, 4:48 IST
ಆಳಂದ | ಸಂವಿಧಾನದಿಂದ ಸಮ ಸಮಾಜ ನಿರ್ಮಾಣ: ಸುಭಾಷ ಗುತ್ತೇದಾರ

ಜೇವರ್ಗಿ | ನರೇಗಾ ಕೆಲಸ ಪ್ರಾರಂಭಿಸಲು ಆಗ್ರಹ

Rural Employment Demand: ಉದ್ಯೋಗ ಖಾತರಿ ಯೋಜನೆ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಯಾಳವಾರ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಲಾಯಿತು.
Last Updated 6 ಜನವರಿ 2026, 4:46 IST
ಜೇವರ್ಗಿ | ನರೇಗಾ ಕೆಲಸ ಪ್ರಾರಂಭಿಸಲು ಆಗ್ರಹ

ಚಿಂಚೋಳಿ | ಜ್ಞಾನ ಸಂಪಾದನೆಯಿಂದ ಸಾಧನೆ ಸಾಧ್ಯ: ಸಚಿವ ಖಂಡ್ರೆ

Knowledge and Education: ಚಿಂಚೋಳಿ: ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ನಮ್ಮಲ್ಲೂ ಬದಲಾವಣೆ ಆಗಬೇಕಾದರೆ ಶಿಕ್ಷಣ ಅತ್ಯಾವಶ್ಯಕ. ಪ್ರಪಂಚದಲ್ಲಿ ಈಗ ಜ್ಞಾನಕ್ಕೆ ಮಾತ್ರ ಬೆಲೆಯಿದೆ ಎಂದು ಅರಣ್ಯ ಮತ್ತು ಜೀವಿಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
Last Updated 6 ಜನವರಿ 2026, 4:44 IST
ಚಿಂಚೋಳಿ | ಜ್ಞಾನ ಸಂಪಾದನೆಯಿಂದ ಸಾಧನೆ ಸಾಧ್ಯ: ಸಚಿವ ಖಂಡ್ರೆ

ಕಲಬುರಗಿ | ಉದ್ಯೋಗದಿಂದ ಕುಟುಂಬದ ಆರ್ಥಿಕತೆ ವೃದ್ಧಿ: ಭಂವರ್‌ಸಿಂಗ್ ಮೀನಾ

Employment Opportunity: ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿ ಯುವಕರಿಗೆ ಉದ್ಯೋಗದ ಅವಕಾಶ ಕಲ್ಪಿಸುವ ಮೂಲಕ ಕುಟುಂಬದ ಆರ್ಥಿಕ ಮಟ್ಟವನ್ನು ಸುಧಾರಿಸಲು ಮಹತ್ವದ ಸೂಚನೆ ನೀಡಿದರು.
Last Updated 6 ಜನವರಿ 2026, 4:42 IST
ಕಲಬುರಗಿ | ಉದ್ಯೋಗದಿಂದ ಕುಟುಂಬದ ಆರ್ಥಿಕತೆ ವೃದ್ಧಿ: ಭಂವರ್‌ಸಿಂಗ್ ಮೀನಾ
ADVERTISEMENT

ಕಲಬುರಗಿ | ಕೆರೆ ಒತ್ತುವರಿ ತೆರವಿಗೆ ಅಧಿಕಾರಿಗಳ ನಿರಾಸಕ್ತಿ: ಬಿ.ಎಸ್.ಪಾಟೀಲ

Lake maintenance negligence: ಜಿಲ್ಲೆಯಲ್ಲಿರುವ 254 ಕೆರೆಗಳಲ್ಲಿ ನಗರದಲ್ಲಿರುವ ಏಳು ಕೆರೆಗಳು ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 6 ಜನವರಿ 2026, 4:05 IST
ಕಲಬುರಗಿ | ಕೆರೆ ಒತ್ತುವರಿ ತೆರವಿಗೆ ಅಧಿಕಾರಿಗಳ ನಿರಾಸಕ್ತಿ: ಬಿ.ಎಸ್.ಪಾಟೀಲ

ಕಲಬುರಗಿ | ಮಾಜಿ ಸೈನಿಕರಿಗೆ ಭೂಮಿ ಹಂಚಿಕೆ ಮಾಡದ್ದಕ್ಕೆ ಗರಂ

Land Allocation Issue: ಕಲಬುರಗಿ: ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡದೇ ಅರ್ಜಿಗಳನ್ನು ಬಾಕಿ ಇರಿಸಿಕೊಂಡ ಜಿಲ್ಲಾಡಳಿತದ ಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತೀವ್ರ ಬೇಸರ ವ್ಯಕ್ತಪಡಿಸಿದರು. ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
Last Updated 6 ಜನವರಿ 2026, 4:02 IST
ಕಲಬುರಗಿ | ಮಾಜಿ ಸೈನಿಕರಿಗೆ ಭೂಮಿ ಹಂಚಿಕೆ ಮಾಡದ್ದಕ್ಕೆ ಗರಂ

ಕಲಬುರಗಿ | ಉದ್ಯೋಗದಿಂದ ಕುಟುಂಬದ ಆರ್ಥಿಕತೆ ವೃದ್ಧಿ: ಭಂವರ್‌ಸಿಂಗ್ ಮೀನಾ

Job Fair Kalaburagi: ಕಲಬುರಗಿ: ಜಿಲ್ಲೆಯ ನಿರುದ್ಯೋಗಿ ಯುವಕ/ಯುವತಿಯರು ಜಿಲ್ಲಾಮಟ್ಟದ ಉದ್ಯೋಗ ಮೇಳದ ಲಾಭ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಹೇಳಿದರು.
Last Updated 6 ಜನವರಿ 2026, 3:59 IST
ಕಲಬುರಗಿ | ಉದ್ಯೋಗದಿಂದ ಕುಟುಂಬದ ಆರ್ಥಿಕತೆ ವೃದ್ಧಿ: ಭಂವರ್‌ಸಿಂಗ್ ಮೀನಾ
ADVERTISEMENT
ADVERTISEMENT
ADVERTISEMENT