ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಆಳಂದ ದರ್ಗಾದಲ್ಲಿ ಶಿವರಾತ್ರಿಗೆ ತಡೆ: ಅರ್ಜಿ ಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ

Maha Shivaratri Puja: ಕಲಬುರಗಿ ಜಿಲ್ಲೆಯ ಆಳಂದ ಲಾಡ್ಲೆ ಮಶಾಕ್‌ ದರ್ಗಾದ ಆವರಣದಲ್ಲಿ ಮಹಾಶಿವರಾತ್ರಿ ಪೂಜೆ ನಡೆಸುವುದನ್ನು ತಡೆಯಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿದೆ.
Last Updated 11 ಫೆಬ್ರುವರಿ 2026, 15:58 IST
ಆಳಂದ ದರ್ಗಾದಲ್ಲಿ ಶಿವರಾತ್ರಿಗೆ ತಡೆ: ಅರ್ಜಿ ಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ

ಆಳಂದ: ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಅರ್ಜಿದಾರರಿಗಷ್ಟೇ ಹೈಕೋರ್ಟ್‌ ಅವಕಾಶ

Karnataka High Court: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕೇವಲ ಅರ್ಜಿದಾರರಿಗೆ ಮಾತ್ರವೇ ನೀಡಿ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠವು ಬುಧವಾರ ಆದೇಶಿಸಿದೆ.
Last Updated 11 ಫೆಬ್ರುವರಿ 2026, 15:38 IST
ಆಳಂದ: ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಅರ್ಜಿದಾರರಿಗಷ್ಟೇ ಹೈಕೋರ್ಟ್‌ ಅವಕಾಶ

ಕಲಬುರಗಿ| ಸ್ವಾಭಿಮಾನದ ಬದುಕು ಕಲಿಸಿದವರೇ ಶರಣರು: ಪ್ರಭುಶ್ರೀ ತಾಯಿ

ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಪ್ರಭುಶ್ರೀ ತಾಯಿ ಹೇಳಿಕೆ
Last Updated 11 ಫೆಬ್ರುವರಿ 2026, 6:30 IST
ಕಲಬುರಗಿ| ಸ್ವಾಭಿಮಾನದ ಬದುಕು ಕಲಿಸಿದವರೇ ಶರಣರು: ಪ್ರಭುಶ್ರೀ ತಾಯಿ

ಚಿಂಚೋಳಿ: ಸರ್ಕಾರಿ ಗೋಮಾಳ ಒತ್ತುವರಿ ತಡೆಗೆ ಒತ್ತಾಯ

Land Encroachment: ಚಿಂಚೋಳಿ ತಾಲ್ಲೂಕಿನ ಕೊಟಗಾ ಗ್ರಾಮದ ಸರ್ಕಾರಿ ಗೋಮಾಳ ಜಮೀನು ಒತ್ತುವರಿಯಾಗುತ್ತಿದ್ದು, ಕೂಡಲೇ ಅದನ್ನು ಸಂರಕ್ಷಿಸುವಂತೆ ಕುರಿಗಾಹಿಗಳ ಹೋರಾಟ ಸಮಿತಿ ತಹಶೀಲ್ದಾರ್‌ಗೆ ಒತ್ತಾಯಿಸಿದೆ.
Last Updated 11 ಫೆಬ್ರುವರಿ 2026, 6:30 IST
ಚಿಂಚೋಳಿ: ಸರ್ಕಾರಿ ಗೋಮಾಳ ಒತ್ತುವರಿ ತಡೆಗೆ ಒತ್ತಾಯ

ಕಲಬುರಗಿ: ಪಿಸ್ತೂಲ್‌ ಹಿಡಿದು ಕಾಂಗ್ರೆಸ್‌ ಮುಖಂಡ ಡಾನ್ಸ್‌!

Congress Leader Video: ಕಲಬುರಗಿ ಜಿಲ್ಲೆಯ ಅಫಜಲಪುರ ಕಾಂಗ್ರೆಸ್‌ ಮುಖಂಡ ಮತಿನ್ ಪಟೇಲ್‌ ಪಿಸ್ತೂಲ್‌ ಹಿಡಿದು ನೃತ್ಯ ಮಾಡಿರುವ ವಿಡಿಯೊ ವೈರಲ್ ಆಗಿದ್ದು, ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಫೆಬ್ರುವರಿ 2026, 6:30 IST
ಕಲಬುರಗಿ: ಪಿಸ್ತೂಲ್‌ ಹಿಡಿದು ಕಾಂಗ್ರೆಸ್‌ ಮುಖಂಡ ಡಾನ್ಸ್‌!

ಕಲಬುರಗಿ| ಸುಸ್ಥಿರತೆ ಗುರಿಯಲ್ಲ, ಬದುಕಿನ ಅನಿವಾರ್ಯ: ಸೈಯದ್‌ ಅಶ್ಫಾಕ್‌ ಅಹ್ಮದ್

ಕೆಬಿಎನ್‌ ವಿಶ್ವವಿದ್ಯಾಲಯದಲ್ಲಿ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಮ್ಮೇಳನ
Last Updated 11 ಫೆಬ್ರುವರಿ 2026, 6:30 IST
ಕಲಬುರಗಿ| ಸುಸ್ಥಿರತೆ ಗುರಿಯಲ್ಲ, ಬದುಕಿನ ಅನಿವಾರ್ಯ: ಸೈಯದ್‌ ಅಶ್ಫಾಕ್‌ ಅಹ್ಮದ್

ಕಲಬುರಗಿ| ಕುರಿಗಾಹಿ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ: ವ್ಯಕ್ತಿ ಬಂಧನ

Aland Police: ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮ ವ್ಯಾಪ್ತಿಯ ತೊಗರಿ ರಾಶಿಯಾದ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ವ್ಯಕ್ತಿಯನ್ನು ಆಳಂದ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 11 ಫೆಬ್ರುವರಿ 2026, 6:29 IST
ಕಲಬುರಗಿ| ಕುರಿಗಾಹಿ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ: ವ್ಯಕ್ತಿ ಬಂಧನ
ADVERTISEMENT

ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಭೇಟಿ

Sewage Treatment Plant: ಕಲಬುರಗಿ ನಗರದ ಹೊರವಲಯದ ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ಟಿಪಿ) ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್‌ ಫಾತಿಮಾ ಭೇಟಿ ನೀಡಿ ಪರಿಶೀಲಿಸಿದರು.
Last Updated 11 ಫೆಬ್ರುವರಿ 2026, 6:29 IST
ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಭೇಟಿ

ಕಲಬುರಗಿ: ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಹರಸಾಹಸ

ಮಹಾನಗರ ಪಾಲಿಕೆಯಿಂದ ಎರಡು ತಿಂಗಳಲ್ಲಿ 1,050 ನಾಯಿಗಳಿಗೆ ಶಸ್ತ್ರಚಿಕಿತ್ಸೆ, ರೇಬಿಸ್‌ ಲಸಿಕೆ
Last Updated 11 ಫೆಬ್ರುವರಿ 2026, 6:29 IST
ಕಲಬುರಗಿ: ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಹರಸಾಹಸ

ಕಲಬುರಗಿ| ಕೈಯಲ್ಲಿ ಪಿಸ್ತೂಲ್ ಹಿಡಿದು ಧುರಂಧರ್ ಹಾಡಿಗೆ ಕಾಂಗ್ರೆಸ್ ಮುಖಂಡನ ನೃತ್ಯ

Matin Patel Pistol Video: ಕಲಬುರಗಿ ಜಿಲ್ಲೆಯ ಅಫಲಪುರದ ಕಾಂಗ್ರೆಸ್‌ ಮುಖಂಡ ಮತಿನ್ ಪಟೇಲ್‌ ಕೈಯಲ್ಲಿ ಪಿಸ್ತೂಲ್‌ ಹಿಡಿದು ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಕೈ’ ಮುಖಂಡನ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
Last Updated 10 ಫೆಬ್ರುವರಿ 2026, 9:29 IST
ಕಲಬುರಗಿ| ಕೈಯಲ್ಲಿ ಪಿಸ್ತೂಲ್ ಹಿಡಿದು ಧುರಂಧರ್ ಹಾಡಿಗೆ ಕಾಂಗ್ರೆಸ್ ಮುಖಂಡನ ನೃತ್ಯ
ADVERTISEMENT
ADVERTISEMENT
ADVERTISEMENT