ಕಲಬುರಗಿ | ಗುರಿ, ಗುರು ಎರಡೂ ಇದ್ದರಷ್ಟೇ ಸಾಧನೆ: ಕೆ.ಅಕ್ಕಣ್ಣ
Student Motivation: ಕಲಬುರಗಿಯಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕೆ.ಅಕ್ಕಣ್ಣ ಮಾತನಾಡಿ, ಗುರಿ ಮತ್ತು ಗುರು ಇದ್ದಾಗಲೇ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.Last Updated 20 ಜನವರಿ 2026, 5:07 IST