ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ

ADVERTISEMENT

ನಮಗೆ ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್

Kharge DK Clash: ಕಲ್ಯಾಣ ಕರ್ನಾಟಕ ಭಾಗಕ್ಕೆ ಹರಿದು ಬರುತ್ತಿರುವ ಅನುದಾನದ ಕುರಿತು ಉಲ್ಲೇಖಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟಾಂಗ್ ನೀಡಿದ ಪ್ರಸಂಗ ಜಿಲ್ಲೆಯ ಯಡ್ರಾಮಿಯಲ್ಲಿ ಸೋಮವಾರ ನಡೆಯಿತು.
Last Updated 12 ಜನವರಿ 2026, 11:42 IST
ನಮಗೆ ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್

ಸೇಡಂ: ₹668 ಕೋಟಿ‌ ವೆಚ್ಚದ ಕಾಮಗಾರಿಗಳ ಚಾಲನೆಗೆ ಕ್ಷಣಗಣನೆ

Development Projects: ಸೇಡಂ ಪಟ್ಟಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೆ.ಕೆ.ಆರ್.ಡಿ.ಬಿಯಿಂದ ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ‌ ಹಾಗೂ ಪೂರ್ಣಗೊಂಡ ‌ಕಾಮಗಾರಿಗಳ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ.
Last Updated 12 ಜನವರಿ 2026, 10:35 IST
ಸೇಡಂ: ₹668 ಕೋಟಿ‌ ವೆಚ್ಚದ ಕಾಮಗಾರಿಗಳ ಚಾಲನೆಗೆ ಕ್ಷಣಗಣನೆ

ಯಡ್ರಾಮಿ | ಶಾಸಕ, ಸಚಿವ, ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

Yadrami Development: ಪಟ್ಟಣಕ್ಕೆ ಭೇಟಿ ನೀಡಿ ಸೋಮವಾರ ನಡೆಯಲಿರುವ ಪ್ರಜಾಸೌಧಗಳ ಅಡಿಗಲ್ಲು ಸಮಾರಂಭ, ನೂತನ ಕೆಪಿಎಸ್ ಶಾಲೆಗಳ ಮಂಜೂರಾತಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ವೀಕ್ಷಿಸಿ ಸ್ಥಳ ಪರಿಶೀಲನೆ ನಡೆಸಲಾಯಿತು.
Last Updated 12 ಜನವರಿ 2026, 7:56 IST
ಯಡ್ರಾಮಿ | ಶಾಸಕ, ಸಚಿವ, ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಯಡ್ರಾಮಿ | ಕೆಟ್ಟು‌ ನಿಲ್ಲುವ ಬಸ್: ಪ್ರಯಾಣಿಕರ ಪರದಾಟ

ಜೇವರ್ಗಿ ಡಿಪೊಗೆ ಬೇಕಿವೆ ಇನ್ನೂ 10 ಹೊಸ ಬಸ್; ಸಿಬ್ಬಂದಿ ಕೊರತೆ
Last Updated 12 ಜನವರಿ 2026, 7:56 IST
ಯಡ್ರಾಮಿ | ಕೆಟ್ಟು‌ ನಿಲ್ಲುವ ಬಸ್: ಪ್ರಯಾಣಿಕರ ಪರದಾಟ

ವಾಡಿ | 'ಮರ್ಯಾದೆಗೇಡು ಹತ್ಯೆ ವಿರುದ್ಧ ಕಠಿಣ ಕಾನೂನು ಜಾರಿಯಾಗಲಿ'

Social Reform: ಮಹಿಳಾಪರ ಚಿಂತಕಿ ಜಯದೇವಿ ಗಾಯಕವಾಡ ಅವರು, ಮರ್ಯಾದೆಗೇಡು ಹತ್ಯೆ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕಠಿಣ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಮಾನ್ಯಳ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
Last Updated 12 ಜನವರಿ 2026, 7:55 IST
ವಾಡಿ | 'ಮರ್ಯಾದೆಗೇಡು ಹತ್ಯೆ ವಿರುದ್ಧ ಕಠಿಣ ಕಾನೂನು ಜಾರಿಯಾಗಲಿ'

ಕಲಬುರಗಿ ಕಮಿಷನರ್ ಕಚೇರಿಗೆ ಐಎಸ್‌ಒ ಪ್ರಶಸ್ತಿ

Police Administration: ಸಾರ್ವಜನಿಕರ ಸೇವೆಗಳಲ್ಲಿ ಹಾಗೂ ಇತರೆ ವಿಭಾಗಗಳಲ್ಲಿ ಗಣನೀಯ ಸುಧಾರಣೆ ತಂದ ಹಿನ್ನೆಲೆಯಲ್ಲಿ ಕಲಬುರಗಿ ಪೊಲೀಸ್ ಕಮಿಷನರ್ ಕಚೇರಿಗೆ ISO 9001: 2015 ಪ್ರಶಸ್ತಿ ಲಭಿಸಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಪ್ರಶಸ್ತಿ ವಿತರಿಸಿದರು.
Last Updated 12 ಜನವರಿ 2026, 7:55 IST
ಕಲಬುರಗಿ ಕಮಿಷನರ್ ಕಚೇರಿಗೆ ಐಎಸ್‌ಒ ಪ್ರಶಸ್ತಿ

ಕಲಬುರಗಿ | ‘ಎರಡೂವರೆ ವರ್ಷದಲ್ಲಿ ಕಲಬುರಗಿ ನಕ್ಷೆ ಬದಲು’

ಮಹಾನಗರ ಪಾಲಿಕೆಯ ₹108.10 ಕೋಟಿ ಮೊತ್ತದ ಕಾಮಗಾರಿಗಳಿಗೆ ಅಡಿಗಲ್ಲು
Last Updated 12 ಜನವರಿ 2026, 7:55 IST
ಕಲಬುರಗಿ | ‘ಎರಡೂವರೆ ವರ್ಷದಲ್ಲಿ ಕಲಬುರಗಿ ನಕ್ಷೆ ಬದಲು’
ADVERTISEMENT

ಕಲಬುರಗಿ |‘ಕುಟುಂಬಕ್ಕಿಂತಲೂ ಪರಿವಾರ ಶ್ರೇಷ್ಠ’

21 ವರ್ಷ ಪೂರೈಸಿದ ವಿಕಾಸ ಅಕಾಡೆಮಿ; ಪರಿವಾರ ಮಿಲನ ಸಡಗರ
Last Updated 12 ಜನವರಿ 2026, 7:48 IST
ಕಲಬುರಗಿ |‘ಕುಟುಂಬಕ್ಕಿಂತಲೂ ಪರಿವಾರ ಶ್ರೇಷ್ಠ’

₹ 776 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ: ಸಿಎಂ ಆಗಮನಕ್ಕೆ ಕ್ಷಣಗಣನೆ

Development Projects: ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನಲ್ಲಿ ₹ 776.5 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ.
Last Updated 12 ಜನವರಿ 2026, 7:45 IST
₹ 776 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ: ಸಿಎಂ ಆಗಮನಕ್ಕೆ ಕ್ಷಣಗಣನೆ

ಫೆಬ್ರುವರಿಯಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ: ಆಹಾರ ಸಚಿವ ಮುನಿಯಪ್ಪ

KH Muniyappa: ಕಲಬುರಗಿ: ‘ಒಟ್ಟು ಜನಸಂಖ್ಯೆಯ ಶೇ 50ಕ್ಕಿಂತ ಅಧಿಕ ಬಿಪಿಎಲ್‌ ಕಾರ್ಡ್‌ಗಳು ಇರಬಾರದು ಎಂಬುದು ನಿಯಮ. ರಾಜ್ಯದಲ್ಲಿ ಶೇ 75ರಷ್ಟಿದೆ. ಮಹಾರಾಷ್ಟ್ರ ನಂತರ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕ ಆಗಿದ್ದರೂ ಹೆಚ್ಚು ಬಿಪಿಎಲ್ ಕಾರ್ಡ್‌ ಇರುವುದು ಅಚ್ಚರಿತಂದಿದೆ’
Last Updated 12 ಜನವರಿ 2026, 1:13 IST
ಫೆಬ್ರುವರಿಯಿಂದ ಹೊಸ ಪಡಿತರ ಚೀಟಿಗೆ
ಅರ್ಜಿ ಆಹ್ವಾನ: ಆಹಾರ ಸಚಿವ ಮುನಿಯಪ್ಪ
ADVERTISEMENT
ADVERTISEMENT
ADVERTISEMENT