ಶುಕ್ರವಾರ, 30 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ಅಂಬಲಗಾ ಗ್ರಾ.ಪಂ ಅಭಿವೃದ್ಧಿ ಕುಂಠಿತ: ಆರು ತಿಂಗಳಿಂದ ಇಲ್ಲ ಅಭಿವೃದ್ಧಿ ಅಧಿಕಾರಿ!

ಸಮಸ್ಯೆಗಳ ಸರಮಾಲೆಯಲ್ಲಿ ಸಾರ್ವಜನಿಕರು
Last Updated 30 ಜನವರಿ 2026, 6:06 IST
ಅಂಬಲಗಾ ಗ್ರಾ.ಪಂ ಅಭಿವೃದ್ಧಿ ಕುಂಠಿತ: ಆರು ತಿಂಗಳಿಂದ ಇಲ್ಲ ಅಭಿವೃದ್ಧಿ ಅಧಿಕಾರಿ!

ಬೆಂಗಳೂರಿನಲ್ಲಿ ಭೀಮಾ ಕೋರೆಗಾಂವ್‌ ವಿಜಯೋತ್ಸವ 3ಕ್ಕೆ: ಮಲ್ಲಪ್ಪ ಎಂ.ಹೊಸ್ಮನಿ

Bengaluru News: ಭಾರತೀಯ ದಲಿತ ಪ್ಯಾಂಥರ್ ವತಿಯಿಂದ ಫೆಬ್ರುವರಿ 3ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ.
Last Updated 30 ಜನವರಿ 2026, 6:03 IST
ಬೆಂಗಳೂರಿನಲ್ಲಿ ಭೀಮಾ ಕೋರೆಗಾಂವ್‌ ವಿಜಯೋತ್ಸವ 3ಕ್ಕೆ: ಮಲ್ಲಪ್ಪ ಎಂ.ಹೊಸ್ಮನಿ

ಕಲಬುರಗಿ | ಕುಶಲಕರ್ಮಿಗಳ ಕಲೆ ಅನಾವರಣ

ವಿಶ್ವಕರ್ಮ ವಸ್ತು ಪ್ರದರ್ಶನ, ವ್ಯಾಪಾರ ಮೇಳ
Last Updated 30 ಜನವರಿ 2026, 6:03 IST
ಕಲಬುರಗಿ | ಕುಶಲಕರ್ಮಿಗಳ ಕಲೆ ಅನಾವರಣ

ಸೇಡಂ | ಸಾರ್ವಜನಿಕರ ಸಮಸ್ಯೆ ಇತ್ಯರ್ಥವಾಗಲಿ: ಬಾಲರಾಜ್

Sedam News: ಮುಧೋಳ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಹಾಗೂ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳ ಬಗ್ಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್ ಕಳವಳ ವ್ಯಕ್ತಪಡಿಸಿದರು. ಹಲವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ.
Last Updated 30 ಜನವರಿ 2026, 6:03 IST
ಸೇಡಂ | ಸಾರ್ವಜನಿಕರ ಸಮಸ್ಯೆ ಇತ್ಯರ್ಥವಾಗಲಿ: ಬಾಲರಾಜ್

ಕಲಬುರಗಿ | ಗ್ರಾಮಗಳಲ್ಲಿ ತಂಬಾಕು ನಿಷೇಧ ಫಲಕ ಅಳವಡಿಸಿ: ಜಿಲ್ಲಾಧಿಕಾರಿ

ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೂಚನೆ
Last Updated 30 ಜನವರಿ 2026, 6:03 IST
ಕಲಬುರಗಿ | ಗ್ರಾಮಗಳಲ್ಲಿ ತಂಬಾಕು ನಿಷೇಧ ಫಲಕ ಅಳವಡಿಸಿ: ಜಿಲ್ಲಾಧಿಕಾರಿ

ಸೇಡಂ | ಹಿಂದೂ ರುದ್ರಭೂಮಿಗೆ ಮೂಲಸೌಲಭ್ಯ ಕಲ್ಪಿಸಿ: ತಹಶೀಲ್ದಾರ್ ಶ್ರೀಯಾಂಕ

Sedam News: ಸೇಡಂ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ರಸ್ತೆ, ನೀರು, ಶೌಚಾಲಯ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಅಭಿವೃದ್ಧಿ ಸಮಿತಿಯು ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರಿಗೆ ಮನವಿ ಸಲ್ಲಿಸಿತು.
Last Updated 30 ಜನವರಿ 2026, 6:02 IST
ಸೇಡಂ | ಹಿಂದೂ ರುದ್ರಭೂಮಿಗೆ ಮೂಲಸೌಲಭ್ಯ ಕಲ್ಪಿಸಿ: ತಹಶೀಲ್ದಾರ್ ಶ್ರೀಯಾಂಕ

ಫೆ.2ರಿಂದ ಬೌದ್ಧ ಧರ್ಮದ ಧಮ್ಮಯಾತ್ರೆ: ಆರ್.ಕೆ. ಬೇಗಾರ

Kalaburagi News: ಸಿದ್ಧಾರ್ಥ ಬುದ್ಧ ವಿಹಾರದಿಂದ ತೆಲಂಗಾಣದ ಬುದ್ಧವನಂ ವರೆಗೆ ಫೆಬ್ರುವರಿ 2ರಿಂದ ಮೂರನೇ ಬೌದ್ಧ ಧಮ್ಮಯಾತ್ರೆ ಆರಂಭವಾಗಲಿದೆ. ಥೈಲ್ಯಾಂಡ್‌ನ 50 ಬೌದ್ಧ ಬಿಕ್ಕುಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 30 ಜನವರಿ 2026, 6:02 IST
ಫೆ.2ರಿಂದ ಬೌದ್ಧ ಧರ್ಮದ ಧಮ್ಮಯಾತ್ರೆ:  ಆರ್.ಕೆ. ಬೇಗಾರ
ADVERTISEMENT

ಲಾಡ್ಲಾಪುರ: 32 ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು

Wadi News: ಲಾಡ್ಲಾಪುರ ಗ್ರಾಮದಲ್ಲಿ ಪಶು ಇಲಾಖೆ ವತಿಯಿಂದ ಸಾಕುನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲಾಯಿತು. ನಾಯಿ ಕಡಿತ ಮತ್ತು ರೇಬಿಸ್ ರೋಗದ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.
Last Updated 30 ಜನವರಿ 2026, 6:02 IST
ಲಾಡ್ಲಾಪುರ: 32 ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು

ಆರ್‌.ಡಿ.ಪಾಟೀಲ ಮೈಸೂರು ಜೈಲಿಗೆ ಸ್ಥಳಾಂತರ

PSI Recruitment Scam: ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌.ಡಿ.ಪಾಟೀಲನನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿದೆ. ಜೈಲು ಅಧಿಕಾರಿಗಳೊಂದಿಗೆ ಕಿರಿಕ್ ಹಾಗೂ ರಾಜಾತಿಥ್ಯ ವಿವಾದದ ಬೆನ್ನಲ್ಲೇ ಈ ಕ್ರಮ.
Last Updated 30 ಜನವರಿ 2026, 6:02 IST
ಆರ್‌.ಡಿ.ಪಾಟೀಲ ಮೈಸೂರು ಜೈಲಿಗೆ ಸ್ಥಳಾಂತರ

ಬಸವರಾಜ ಕೊನೇಕ ಪುಸ್ತಕ ಸಂಸ್ಕೃತಿಯ ಭೀಷ್ಮ: ಗವಿಸಿದ್ಧಪ್ಪ ಪಾಟೀಲ

Kalaburagi News: 3,700ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಬಸವರಾಜ ಕೊನೇಕ ಅವರ ಸಾಧನೆಯನ್ನು ಗವಿಸಿದ್ಧಪ್ಪ ಪಾಟೀಲ ಕೊಂಡಾಡಿದ್ದಾರೆ. ಬೇಲೂರಿನ ಪ್ರಕಾಶಕರ ಸಮ್ಮೇಳನಕ್ಕೆ ಕೊನೇಕ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು.
Last Updated 30 ಜನವರಿ 2026, 6:02 IST
ಬಸವರಾಜ ಕೊನೇಕ ಪುಸ್ತಕ ಸಂಸ್ಕೃತಿಯ ಭೀಷ್ಮ: ಗವಿಸಿದ್ಧಪ್ಪ ಪಾಟೀಲ
ADVERTISEMENT
ADVERTISEMENT
ADVERTISEMENT