ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಕಲಬುರಗಿ

ADVERTISEMENT

ಕೇಂದ್ರ ಬಜೆಟ್‌ನಲ್ಲಿ ಕಲ್ಯಾಣಕ್ಕೆ ಮತ್ತೆ ಅನ್ಯಾಯ: ಏಮ್ಸ್‌ ಘೋಷಣೆಯಿಲ್ಲ

Raichur AIIMS Demand: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ಈ ಬಾರಿಯಾದರೂ ಏನಾದರೂ ‘ಪ್ರಸಾದ’ ಸಿಗಬಹುದೇ ಎಂಬ ಆಸೆ ಹುಸಿಯಾಗಿದ್ದು, ಕಲ್ಯಾಣದ ಆಶೋತ್ತರಗಳ ಬಗ್ಗೆ ಕೇಂದ್ರ ಸರ್ಕಾರವು ಮತ್ತೆ ತಣ್ಣೀರು ಎರಚುವ ಮೂಲಕ ಕಲ್ಯಾಣಕ್ಕೆ ಅನ್ಯಾಯ ಮುಂದುವರೆದಿದೆ.
Last Updated 2 ಫೆಬ್ರುವರಿ 2026, 2:58 IST
ಕೇಂದ್ರ ಬಜೆಟ್‌ನಲ್ಲಿ ಕಲ್ಯಾಣಕ್ಕೆ ಮತ್ತೆ ಅನ್ಯಾಯ: ಏಮ್ಸ್‌ ಘೋಷಣೆಯಿಲ್ಲ

ಅಫಜಲಪುರ: ಚಿನ್ಮಯಗಿರಿಯ ಗುರು ಮಹಾಂತೇಶ್ವರ ಭವ್ಯ ರಥೋತ್ಸವ

Chinmayagiri Jatre: ತಾಲ್ಲೂಕಿನ ಚಿಣಮಗೇರಿ ಹಾಗೂ ಚೌಡಾಪುರ ಸೀಮೆಯಲ್ಲಿರುವ ಮಹಾಂತಪುರದಲ್ಲಿ ಮಹಾ ತಪಸ್ವಿ ಗುರು ಮಹಾಂತೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಸಂಭ್ರಮದ ಚಿನ್ಮಯಗಿರಿಯ ಗುರು ಮಹಾಂತೇಶ್ವರರ ಭವ್ಯ ರಥೋತ್ಸವ ಜರುಗಿತು.
Last Updated 2 ಫೆಬ್ರುವರಿ 2026, 2:58 IST
ಅಫಜಲಪುರ: ಚಿನ್ಮಯಗಿರಿಯ ಗುರು ಮಹಾಂತೇಶ್ವರ ಭವ್ಯ ರಥೋತ್ಸವ

ಕಮಲಾಪುರ | ಹಿಂದೂ ಏಕತಾ ಸಮಾವೇಶಕ್ಕೆ ಐಕ್ಯತೆ ಅಗತ್ಯ: ರವಿ ಬಿರಾದಾರ

Hindu Unity Meeting: ‘ಪಟ್ಟಣದಲ್ಲಿ ನಡೆಯುವ ಹಿಂದೂ ಏಕತಾ ಸಮಾವೇಶಕ್ಕೆ ಎಲ್ಲ ಜಾತಿ ಜನಾಂಗದವರನ್ನು ಸೇರಿಸಿ, ವಿಶ್ವಾಸಕ್ಕೆ ತೆಗೆದುಕೊಂಡು, ಹಿಂದೂ ನಾವೆಲ್ಲರೂ ಒಂದು ಎಂಬ ಐಕ್ಯತೆ ಸಾರುವುದು ಅಗತ್ಯ’ ಎಂದು ರವಿ ಬಿರಾದಾರ ತಿಳಿಸಿದರು.
Last Updated 2 ಫೆಬ್ರುವರಿ 2026, 2:58 IST
ಕಮಲಾಪುರ | ಹಿಂದೂ ಏಕತಾ ಸಮಾವೇಶಕ್ಕೆ ಐಕ್ಯತೆ ಅಗತ್ಯ: ರವಿ ಬಿರಾದಾರ

ಚಿಂಚೋಳಿ: ಹಸರಗುಂಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

Government School Education: ‘ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಖಾಸಗಿ ಶಾಲೆಗಳ ಮಾದರಿಯಲ್ಲಿ ವಾರ್ಷಿಕೋತ್ಸವದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ಹೇಳಿದರು.
Last Updated 2 ಫೆಬ್ರುವರಿ 2026, 2:54 IST
ಚಿಂಚೋಳಿ: ಹಸರಗುಂಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

ಕಲಬುರಗಿ | ಸಮಾನತೆಯ ಬೆಳಕು ಕೊಟ್ಟ ಬಸವಣ್ಣ: ಪ್ರಭುಶ್ರೀ ತಾಯಿ

Basavanna Equality: 12ನೇ ಶತಮಾನದಲ್ಲಿ ಬಸವಣ್ಣನವರು ತಳ ಸಮುದಾಯಗಳಿಗೆ ಇಷ್ಟಲಿಂಗ ಎನ್ನುವ ಸಮಾನತೆಯ ಬೆಳಕು ನೀಡಿದರು. ಮನುಷ್ಯತ್ವದ ಕಡೆ ಕೊಂಡೊಯ್ದರು. ಆದ್ದರಿಂದ ಮೂಲದಲ್ಲಿ ಎಲ್ಲರೂ ಲಿಂಗಾಯತರೇ ಎಂದು ಪ್ರಭುಶ್ರೀ ತಾಯಿ ಅಭಿಪ್ರಾಯಪಟ್ಟರು.
Last Updated 2 ಫೆಬ್ರುವರಿ 2026, 2:53 IST
ಕಲಬುರಗಿ | ಸಮಾನತೆಯ ಬೆಳಕು ಕೊಟ್ಟ ಬಸವಣ್ಣ:  ಪ್ರಭುಶ್ರೀ ತಾಯಿ

ಜೇವರ್ಗಿ: ಫೆ. 5ರಂದು ತತ್ವಪದಕಾರರ ಸಾಹಿತ್ಯ ಸಮ್ಮೇಳನ

Tatvapada Literature: ಪಟ್ಟಣದ ಎಪಿಎಂಸಿ ಆವರಣದಲ್ಲಿ ಫೆ.5ರಂದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಪ್ರಥಮ ತತ್ವಪದಕಾರರ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಸ್ ಕೆ ಬಿರಾದಾರ ತಿಳಿಸಿದರು.
Last Updated 2 ಫೆಬ್ರುವರಿ 2026, 2:52 IST
ಜೇವರ್ಗಿ: ಫೆ. 5ರಂದು ತತ್ವಪದಕಾರರ ಸಾಹಿತ್ಯ ಸಮ್ಮೇಳನ

ಕಲಬುರಗಿ | ದೇಶದ ಸಮಸ್ಯೆಗಳಿಗೆ ಕ್ರಾಂತಿಯೇ ಪರಿಹಾರ: ಕಾರ್ಮಿಕರು

All India Strike: ‘ಎಲ್ಲವೂ ಬಣ್ಣದ ಸರ್ಕಾರಗಳೇ. ಬಿಜೆಪಿ, ಕಾಂಗ್ರೆಸ್, ‌ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ಬಂಡವಾಳಶಾಹಿಗಳ ಪರವಾಗಿಯೇ ಕೆಲಸ ಮಾಡುತ್ತಿವೆ. ಈ ವ್ಯವಸ್ಥೆ ಕಿತ್ತುಹಾಕಲು ದೇಶದಲ್ಲೂ ಕ್ರಾಂತಿ ಆಗಬೇಕು’ ಎಂದು ಕಾರ್ಮಿಕರು ಪ್ರತಿಪಾದಿಸಿದರು.
Last Updated 2 ಫೆಬ್ರುವರಿ 2026, 2:52 IST
ಕಲಬುರಗಿ | ದೇಶದ ಸಮಸ್ಯೆಗಳಿಗೆ ಕ್ರಾಂತಿಯೇ ಪರಿಹಾರ: ಕಾರ್ಮಿಕರು
ADVERTISEMENT

ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕಿ ಅನಿತಾ 'ವಿಶೇಷ ಕರ್ತವ್ಯ'ಕ್ಕಾಗಿ ವರ್ಗ

Kalaburagi Central Jail: ಕಲಬುರಗಿ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಸದ್ದು ಮಾಡಿದ ಬೆನ್ನಲ್ಲೇ ಮುಖ್ಯ ಅಧೀಕ್ಷಕಿ ಆರ್. ಅನಿತಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಕೆ. ಸುರೇಶ ಅವರಿಗೆ ಜೈಲಿನ ಹೊಣೆ ನೀಡಲಾಗಿದೆ.
Last Updated 1 ಫೆಬ್ರುವರಿ 2026, 23:43 IST
ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕಿ ಅನಿತಾ 'ವಿಶೇಷ ಕರ್ತವ್ಯ'ಕ್ಕಾಗಿ ವರ್ಗ

'ಗುಲಾಮರ ಅಪ್ಪ' ಫೇಸ್‌ಬುಕ್‌ ಖಾತೆ ಅಡ್ಮಿನ್ ಬಂಧನ

Social Media Arrest: ಪರಿಶಿಷ್ಟ ಸಮುದಾಯದ ನಾಯಕರ ಬಗ್ಗೆ ‘ಗುಲಾಮರ ಅಪ್ಪ’ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿ ಬರಹ ಪ್ರಕಟಿಸುತ್ತಿದ್ದ ವ್ಯಕ್ತಿಯನ್ನು ನಗರದ ಸಬರ್ಬನ್‌ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
Last Updated 1 ಫೆಬ್ರುವರಿ 2026, 17:51 IST
'ಗುಲಾಮರ ಅಪ್ಪ' ಫೇಸ್‌ಬುಕ್‌ ಖಾತೆ ಅಡ್ಮಿನ್ ಬಂಧನ

ಹಿಂದೂ ಏಕತಾ ಸಮಾವೇಶ ನಾಳೆ

Hindu Unity Meet: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಆರ್‌.ವಿ. ಗೋಣಿ ಲೇಔಟ್‌ನಲ್ಲಿ ಫೆ.2ರಂದು ಹಿಂದೂ ಏಕತಾ ಸಮಾವೇಶ ನಡೆಯಲಿದ್ದು, ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಸಂಘ–ಸಂಸ್ಥೆಗಳ ಗಣ್ಯರು ಭಾಗವಹಿಸಲಿದ್ದಾರೆ.
Last Updated 1 ಫೆಬ್ರುವರಿ 2026, 6:16 IST
ಹಿಂದೂ ಏಕತಾ ಸಮಾವೇಶ ನಾಳೆ
ADVERTISEMENT
ADVERTISEMENT
ADVERTISEMENT