ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ಉದಯ್‌ ಭಾನು ಚಿಬ್‌ ಬಂಧನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಕೃತಕ ಬುದ್ಧಿಮತ್ತೆ ಶೃಂಗಸಭೆಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಉದಯ್‌ ಭಾನು ಚಿಬ್‌ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಕಲಬುರಗಿ ಜಿಲ್ಲಾ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 25 ಫೆಬ್ರುವರಿ 2026, 12:17 IST
ಕಲಬುರಗಿ: ಉದಯ್‌ ಭಾನು ಚಿಬ್‌ ಬಂಧನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಬೆಂಕಿ ಅವಘಡ: ₹50 ಲಕ್ಷ ಮೌಲ್ಯದ ವಸ್ತುಗಳಿದ್ದ ಎಲೆಕ್ಟ್ರಿಕಲ್‌ ಅಂಗಡಿ ಭಸ್ಮ

Kalaburagi: ನಗರದ ರಾಮ ಮಂದಿರ ಸರ್ಕಲ್ ಸಮೀಪದ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ₹50 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
Last Updated 25 ಫೆಬ್ರುವರಿ 2026, 9:13 IST
ಬೆಂಕಿ ಅವಘಡ: ₹50 ಲಕ್ಷ ಮೌಲ್ಯದ ವಸ್ತುಗಳಿದ್ದ  ಎಲೆಕ್ಟ್ರಿಕಲ್‌ ಅಂಗಡಿ ಭಸ್ಮ

ಕಲಬುರಗಿ | ಮಾರಕಾಸ್ತ್ರ ಝಳಪಿಸಿ ನೃತ್ಯ: ಮೂವರ ಬಂಧನ

Kalaburagi Crime News: ಶಕ್ತಿನಗರದಲ್ಲಿ ಮದುವೆ ಸಂಭ್ರಮದ ವೇಳೆ ಮಾರಕಾಸ್ತ್ರ ಝಳಪಿಸಿ ನೃತ್ಯ ಮಾಡಿದ ಮೂವರು ಯುವಕರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ವಿಡಿಯೊ ವೈರಲ್ ಬೆನ್ನಲ್ಲೇ ಈ ಕ್ರಮ.
Last Updated 25 ಫೆಬ್ರುವರಿ 2026, 7:40 IST
ಕಲಬುರಗಿ | ಮಾರಕಾಸ್ತ್ರ ಝಳಪಿಸಿ ನೃತ್ಯ: ಮೂವರ ಬಂಧನ

ರಾಷ್ಟ್ರಕೂಟ ಉತ್ಸವ ಆಚರಣೆಗೆ ಸ್ಪಂದಿಸುವುದೇ ಸರ್ಕಾರ?

ರಾಜ್ಯ ಬಜೆಟ್‌ನತ್ತ ಜನರ ಚಿತ್ತ: ಸಚಿವ ಡಾ.ಶರಣಪ್ರಕಾಶ ಪಾಟೀಲ ಮೇಲೆ ಹೆಚ್ಚಿದ ನಿರೀಕ್ಷೆ
Last Updated 25 ಫೆಬ್ರುವರಿ 2026, 7:40 IST
ರಾಷ್ಟ್ರಕೂಟ ಉತ್ಸವ ಆಚರಣೆಗೆ ಸ್ಪಂದಿಸುವುದೇ ಸರ್ಕಾರ?

ಅಫಜಲಪುರ | ರೈತ ಸಂಪರ್ಕ ಕೇಂದ್ರಗಳಲ್ಲಿ ಇ–ಕೆವೈಸಿ ಆರಂಭ

Afzalpur News: ಪಿಎಂ ಕಿಸಾನ್ ಸೇರಿದಂತೆ ಸರ್ಕಾರದ ವಿವಿಧ ಕೃಷಿ ಯೋಜನೆಗಳ ಲಾಭ ಪಡೆಯಲು ರೈತರು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ. ಅಫಜಲಪುರ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಿದೆ.
Last Updated 25 ಫೆಬ್ರುವರಿ 2026, 7:40 IST
ಅಫಜಲಪುರ | ರೈತ ಸಂಪರ್ಕ ಕೇಂದ್ರಗಳಲ್ಲಿ ಇ–ಕೆವೈಸಿ ಆರಂಭ

ಚಿಂಚೋಳಿ | ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ– ಕ್ಷತ್ರೀಯ ಪರಿಷತ್

Chincholi News: ರಾವೂರ ಗ್ರಾಮದಲ್ಲಿ ಶಿವಾಜಿ ಜಯಂತಿ ಶೋಭಾಯಾತ್ರೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣವನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಕ್ಷತ್ರೀಯ ಪರಿಷತ್ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದೆ.
Last Updated 25 ಫೆಬ್ರುವರಿ 2026, 7:38 IST
ಚಿಂಚೋಳಿ | ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ– ಕ್ಷತ್ರೀಯ ಪರಿಷತ್

ಚಿಂಚೋಳಿ | ಹಾರಕೂಡ ಜಾತ್ರಾ ಅಮೃತ ಮಹೋತ್ಸವ ನಾಳೆ

Chincholi News: ಚಿಂಚೋಳಿಯ ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ವರ್ಷದ ಜಾತ್ರಾ ಅಮೃತ ಮಹೋತ್ಸವಕ್ಕೆ ಪಟ್ಟಣ ಸಜ್ಜಾಗಿದೆ. ಫೆ.26ರಂದು ಸಂಜೆ ರಥೋತ್ಸವ ನಡೆಯಲಿದ್ದು, ಗಣ್ಯರು ಭಾಗವಹಿಸಲಿದ್ದಾರೆ.
Last Updated 25 ಫೆಬ್ರುವರಿ 2026, 7:38 IST
ಚಿಂಚೋಳಿ | ಹಾರಕೂಡ ಜಾತ್ರಾ ಅಮೃತ ಮಹೋತ್ಸವ ನಾಳೆ
ADVERTISEMENT

ಆಳಂದ | ಅಕಾಲಿಕ ಮಳೆಗೆ ಜೋಳ, ಗೋಧಿ ಬೆಳೆ ನಷ್ಟ

Aland News: ಆಳಂದ ತಾಲ್ಲೂಕಿನಾದ್ಯಂತ ಸುರಿದ ಭಾರಿ ಅಕಾಲಿಕ ಮಳೆಗೆ ಕೈಗೆ ಬಂದಿದ್ದ ಗೋಧಿ, ಜೋಳ ಹಾಗೂ ಕಡಲೆ ಬೆಳೆ ನಾಶವಾಗಿದೆ. ದ್ರಾಕ್ಷಿ ಮತ್ತು ತೋಟಗಾರಿಕೆ ಬೆಳೆಗಾರರಲ್ಲೂ ಆತಂಕ ಮೂಡಿದೆ.
Last Updated 25 ಫೆಬ್ರುವರಿ 2026, 7:38 IST
ಆಳಂದ | ಅಕಾಲಿಕ ಮಳೆಗೆ ಜೋಳ, ಗೋಧಿ ಬೆಳೆ ನಷ್ಟ

ಅಫಜಲಪುರ | ರೈತರಿಂದ ಜೆಸ್ಕಾಂ ಕಚೇರಿ ಮುತ್ತಿಗೆ

Afzalpur News: ಅಫಜಲಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜೆಸ್ಕಾಂ ಕಚೇರಿ ಮುತ್ತಿಗೆ. ಪದೇ ಪದೇ ವಿದ್ಯುತ್ ಕಡಿತ ಮತ್ತು ಸುಟ್ಟ ಟಿಸಿ ಅಳವಡಿಕೆಯಲ್ಲಿ ವಿಳಂಬ ಖಂಡಿಸಿ ಪ್ರತಿಭಟನೆ.
Last Updated 25 ಫೆಬ್ರುವರಿ 2026, 7:37 IST
ಅಫಜಲಪುರ | ರೈತರಿಂದ  ಜೆಸ್ಕಾಂ ಕಚೇರಿ ಮುತ್ತಿಗೆ

ಕಲಬುರಗಿ | ಜ್ಞಾನಪ್ರದಾನಕ್ಕಾಗಿ ಅವತರಿಸಿದ ರಾಯರು– ಉಡುಪಿಕೃಷ್ಣ ಜೋಶಿ

Kalaburagi News: ಕಲಬುರಗಿಯ ಕರುಣೇಶ್ವರ ನಗರದ ಜೈವೀರ್ ಹನುಮಾನ್ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ ಸಡಗರದಿಂದ ಜರುಗಿತು. ಡಾ. ಉಡುಪಿಕೃಷ್ಣ ಜೋಶಿ ರಾಯರ ಜೀವನ ಸಂದೇಶದ ಬಗ್ಗೆ ಉಪನ್ಯಾಸ ನೀಡಿದರು.
Last Updated 25 ಫೆಬ್ರುವರಿ 2026, 7:37 IST
ಕಲಬುರಗಿ | ಜ್ಞಾನಪ್ರದಾನಕ್ಕಾಗಿ ಅವತರಿಸಿದ ರಾಯರು– ಉಡುಪಿಕೃಷ್ಣ ಜೋಶಿ
ADVERTISEMENT
ADVERTISEMENT
ADVERTISEMENT