ಶುಕ್ರವಾರ, 23 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ

Newlywed Suicide: ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಎರಡೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಸಿದ್ದೇಶ್ವರ ಕಾಲೊನಿ ನಿವಾಸಿ ಅನಸೂಯಾ ಆಕಡೆ (26) ಮೃತರು.
Last Updated 23 ಜನವರಿ 2026, 12:53 IST
ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ

ಕಲಬುರಗಿ: ಬಿಸಿಯೂಟ ಪರಿಕರ ಕದ್ದವರ ಬಂಧನ

Kalaburagi Crime: ತಾಜಸುಲ್ತಾನಪುರದ ಗೌತಮ ಪೂರ್ಣ ಗ್ರಾಮೀಣ ಅನುದಾನಿತ ಪ್ರೌಢಶಾಲೆಯಲ್ಲಿ ಬಿಸಿಯೂಟ ಸಾಮಗ್ರಿ ಮತ್ತು ಶಾಲಾ ದಾಖಲೆ ಕಳ್ಳತನ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 23 ಜನವರಿ 2026, 7:43 IST
ಕಲಬುರಗಿ: ಬಿಸಿಯೂಟ ಪರಿಕರ ಕದ್ದವರ ಬಂಧನ

ಬಜೆಟ್: ಶಾಸಕರೊಂದಿಗೆ ಸಚಿವ ಪ್ರಿಯಾಂಕ್ ಸಭೆ

Infrastructure Planning: ಕಲಬುರಗಿಯಲ್ಲಿ ಬಜೆಟ್ ಪೂರ್ವ ಸಭೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಶಾಶ್ವತ ಕಾಮಗಾರಿಗಳನ್ನು ಬಜೆಟ್‌ನಲ್ಲಿ ಸೇರಿಸಲು ಶಾಸಕರ ಸಲಹೆಗಳನ್ನು ಸಂಗ್ರಹಿಸಿದರು.
Last Updated 23 ಜನವರಿ 2026, 7:42 IST
ಬಜೆಟ್: ಶಾಸಕರೊಂದಿಗೆ ಸಚಿವ ಪ್ರಿಯಾಂಕ್ ಸಭೆ

ಕಲಬುರಗಿ: ಎತ್ತಿನಬಂಡಿ, ಟ್ರ್ಯಾಕ್ಟರ್‌ಗಳೊಂದಿಗೆ ಧರಣಿ

ತೊಗರಿಗೆ ₹12,500 ದರ ನೀಡಲು ಆಗ್ರಹಿಸಿದ ಎಸ್‌ಕೆಎಂ ಸಂಘಟನೆಯಿಂದ ಪ್ರತಿಭಟನೆ
Last Updated 23 ಜನವರಿ 2026, 7:41 IST
ಕಲಬುರಗಿ: ಎತ್ತಿನಬಂಡಿ, ಟ್ರ್ಯಾಕ್ಟರ್‌ಗಳೊಂದಿಗೆ ಧರಣಿ

ರೈಲ್ವೆ ಲೆವೆಲ್ ಕ್ರಾಸಿಂಗ್: ಬಗೆಹರಿಯದ ಸಮಸ್ಯೆಗೆ ಸಾರ್ವಜನಿಕರ ಆಕ್ರೋಶ

Highway Traffic Problem: ವಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 150ರ ಬಳಿರಾಮ್ ಚೌಕ್ ರೈಲ್ವೆ ಕ್ರಾಸಿಂಗ್‌ನಲ್ಲಿ ಹಳಿಗಳು ಸಮತಟ್ಟಾಗಿಲ್ಲದ ಕಾರಣದಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
Last Updated 23 ಜನವರಿ 2026, 7:39 IST
ರೈಲ್ವೆ ಲೆವೆಲ್ ಕ್ರಾಸಿಂಗ್: ಬಗೆಹರಿಯದ ಸಮಸ್ಯೆಗೆ ಸಾರ್ವಜನಿಕರ ಆಕ್ರೋಶ

ಅಫಜಲಪುರ: ನಿವೃತ್ತ ಶಿಕ್ಷಕನಿಂದ ₹1.51 ಲಕ್ಷ ದೇಣಿಗೆ

Yellamma Temple: ಅಫಜಲಪುರದ ಮಣ್ಣೂರು ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದ ಅಭಿವೃದ್ಧಿಗೆ ನಿವೃತ್ತ ಶಿಕ್ಷಕ ಭೀಮರಾಯ ಶಿವಪುತ್ರಪ್ಪ ಮಾನಶೆಟ್ಟಿ ಅವರು ₹1.51 ಲಕ್ಷ ದೇಣಿಗೆ ನೀಡಿದ್ದು, ಟ್ರಸ್ಟ್ ಅಧ್ಯಕ್ಷ ಮಹಾದೇವಪ್ಪ ಕರೂಟಿ ತಿಳಿಸಿದ್ದಾರೆ.
Last Updated 23 ಜನವರಿ 2026, 7:37 IST
ಅಫಜಲಪುರ: ನಿವೃತ್ತ ಶಿಕ್ಷಕನಿಂದ ₹1.51 ಲಕ್ಷ ದೇಣಿಗೆ

ರಾಷ್ಟ್ರಕೂಟರ ಕಾಲಕ್ಕೆ ಎಲ್ಲೆಡೆ ಪಸರಿಸಿದ್ದ ಕನ್ನಡ: ವೀರಶೆಟ್ಟಿ

ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಕಾರ್ಯಕ್ರಮದಲ್ಲಿ ವೀರಶೆಟ್ಟಿ
Last Updated 23 ಜನವರಿ 2026, 7:34 IST
ರಾಷ್ಟ್ರಕೂಟರ ಕಾಲಕ್ಕೆ ಎಲ್ಲೆಡೆ ಪಸರಿಸಿದ್ದ ಕನ್ನಡ: ವೀರಶೆಟ್ಟಿ
ADVERTISEMENT

ಪಿಯು ಫಲಿತಾಂಶ ವೃದ್ಧಿಗೆ ಶ್ರಮಿಸೋಣ: ಸುರೇಶ ಅಕ್ಕಣ್ಣ

Kalaburagi Education: ಕಲಬುರಗಿಯಲ್ಲಿ ಮಾತನಾಡಿದ ಉಪನಿರ್ದೇಶಕ ಸುರೇಶ ಅಕ್ಕಣ್ಣ ಅವರು, ದ್ವಿತೀಯ ಪಿಯು ಫಲಿತಾಂಶ ಉತ್ತಮಗೊಳಿಸಲು ಶ್ರಮವಹಿಸಿ ಜಿಲ್ಲೆಯನ್ನು ಕೊನೆಯ ಸ್ಥಾನದಿಂದ ಎತ್ತಬೇಕೆಂದರು.
Last Updated 23 ಜನವರಿ 2026, 7:33 IST
ಪಿಯು ಫಲಿತಾಂಶ ವೃದ್ಧಿಗೆ ಶ್ರಮಿಸೋಣ: ಸುರೇಶ ಅಕ್ಕಣ್ಣ

ಶರಣರ ನಡೆ, ನುಡಿ ಬದುಕು ನಡೆಸುವ ದೀವಟಿಗೆ: ಮಳಖೇಡ ಷರೀಫ್

Saint Teachings: ವಾಡಿಯಲ್ಲಿ ಮಾತನಾಡಿದ ಮಳಖೇಡ ದರ್ಗಾದ ಹಜರತ್ ಸೈಯ್ಯದ್ ಶಹಾ ಮುಸ್ತಾಫಾ ಖಾದ್ರಿ ಸಜ್ಜದ್ ನಶೀನ್ ಅವರು, ಶರಣರು ಮತ್ತು ಸಂತರ ಜೀವನ ತತ್ವಗಳು ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿವೆ ಎಂದರು.
Last Updated 23 ಜನವರಿ 2026, 7:32 IST
ಶರಣರ ನಡೆ, ನುಡಿ ಬದುಕು ನಡೆಸುವ ದೀವಟಿಗೆ:  ಮಳಖೇಡ ಷರೀಫ್

ಗಾಂಧಿ ಯುವ ಜನಾಂಗವನ್ನು ತಲುಪಬೇಕಿದೆ: ಬಸವರಾಜ ಹೂಗಾರ

ರಂಗಾಯಣದಲ್ಲಿ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನ
Last Updated 23 ಜನವರಿ 2026, 7:30 IST
ಗಾಂಧಿ ಯುವ ಜನಾಂಗವನ್ನು ತಲುಪಬೇಕಿದೆ:  ಬಸವರಾಜ ಹೂಗಾರ
ADVERTISEMENT
ADVERTISEMENT
ADVERTISEMENT