ಗುರುವಾರ, 22 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ಕಾಳಗಿ | ನೇರ, ನಿಷ್ಠುರ ವಚನಕಾರ ಅಂಬಿಗರ ಚೌಡಯ್ಯ: ಪೃಥ್ವಿರಾಜ ಪಾಟೀಲ

Sharana Movement: 12ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ ವಿರುದ್ಧ ನಿಜಶರಣ ಅಂಬಿಗರ ಚೌಡಯ್ಯ ಅವರು ನೇರ ನಿಷ್ಠುರವಾಗಿ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಶಿಕ್ಷಕ ಬಸವರಾಜ ಹೇಳಿದರು.
Last Updated 22 ಜನವರಿ 2026, 4:50 IST
ಕಾಳಗಿ | ನೇರ, ನಿಷ್ಠುರ ವಚನಕಾರ ಅಂಬಿಗರ ಚೌಡಯ್ಯ: ಪೃಥ್ವಿರಾಜ ಪಾಟೀಲ

ಜಿಹಾದ್‌ ಚಕ್ರವ್ಯೂಹದಲ್ಲಿ ಹಿಂದೂ ಧರ್ಮ: ಕೃಷ್ಣಾ ಜೋಷಿ

RSS Ideology: ಭಾರತ ದೇಶದಲ್ಲಿ ಹಿಂದೂ ಸಮಾಜವನ್ನು ಹಾಳು ಮಾಡಲು ವ್ಯವಸ್ಥಿತ ರೀತಿಯಲ್ಲಿ ಜಿಹಾದ್ ಕೆಲಸ ಮಾಡುತ್ತಿದೆ. ಜಿಹಾದ್ ಎಂಬುದು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ, ಇದು ಎಲ್ಲಾ ಕ್ಷೇತ್ರಕ್ಕೂ ವ್ಯಾಪಿಸಿ ಚಕ್ರವ್ಯೂಹದಂತೆ ಧರ್ಮವನ್ನು ಕಾಡುತ್ತಿದೆ.
Last Updated 22 ಜನವರಿ 2026, 4:48 IST
ಜಿಹಾದ್‌ ಚಕ್ರವ್ಯೂಹದಲ್ಲಿ ಹಿಂದೂ ಧರ್ಮ: ಕೃಷ್ಣಾ ಜೋಷಿ

ಕಲಬುರಗಿ: ‘ಕೆಪಿಎಸ್ ಮ್ಯಾಗ್ನೆಟ್’ ಕೈಬಿಡಲು ಆಗ್ರಹ

KPS Magnet School: ತಾಲ್ಲೂಕಿನ ಸಿತನೂರ ಗ್ರಾಮದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Last Updated 22 ಜನವರಿ 2026, 4:48 IST
ಕಲಬುರಗಿ: ‘ಕೆಪಿಎಸ್ ಮ್ಯಾಗ್ನೆಟ್’ ಕೈಬಿಡಲು ಆಗ್ರಹ

ಡಿಜಿಪಿ ರಾಮಚಂದ್ರರಾವ್ ವಿರುದ್ಧ FIR ದಾಖಲಿಸಿ: ಜನವಾದಿ ಮಹಿಳಾ ಸಂಘಟನೆ ಒತ್ತಾಯ

FIR Investigation: ಮಹಿಳೆಯೊಂದಿಗೆ ತಮ್ಮ ಕಚೇರಿಯಲ್ಲಿ ಅಸಭ್ಯವಾಗಿ ವರ್ತಿಸಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಐಪಿಎಸ್ ಅಧಿಕಾರಿ ಕೆ.ರಾಮಚಂದ್ರರಾವ್ ವಿರುದ್ಧ ಸೂಕ್ತ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.
Last Updated 22 ಜನವರಿ 2026, 4:44 IST
ಡಿಜಿಪಿ ರಾಮಚಂದ್ರರಾವ್ ವಿರುದ್ಧ FIR ದಾಖಲಿಸಿ: ಜನವಾದಿ ಮಹಿಳಾ ಸಂಘಟನೆ ಒತ್ತಾಯ

ನಿವೃತ್ತ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ ಅಗತ್ಯ: ಶರಣಪ್ಪ ಅಭಿಮತ

Crime Free Society: ಪೊಲೀಸ್ ಅಧಿಕಾರಿಗಳು ಕೇವಲ ವೃತ್ತಿಯಿಂದ ನಿವೃತ್ತರಾಗುತ್ತಾರೆಯೇ ವಿನಹಃ, ಜವಾಬ್ದಾರಿಯಿಂದಲ್ಲ. ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಅವರ ಮಾರ್ಗದರ್ಶನ ಅಗತ್ಯ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಹೇಳಿದರು.
Last Updated 22 ಜನವರಿ 2026, 4:44 IST
ನಿವೃತ್ತ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ ಅಗತ್ಯ: ಶರಣಪ್ಪ ಅಭಿಮತ

ಕಲಬುರಗಿಯಲ್ಲಿ ಅಂಬಿಗರ ‌ಚೌಡಯ್ಯ ಜಯಂತಿ: ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

Flower Shower Ceremony: ನಿಜ‌ಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವವನ್ನು ನಗರದಲ್ಲಿ ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ನಗರೇಶ್ವರ ಶಾಲೆಯಿಂದ ಅಂಬಿಗರ ಚೌಡಯ್ಯ ಚಿತ್ರವುಳ್ಳ ರಥದ ಮೆರವಣಿಗೆ...
Last Updated 22 ಜನವರಿ 2026, 4:39 IST
ಕಲಬುರಗಿಯಲ್ಲಿ ಅಂಬಿಗರ ‌ಚೌಡಯ್ಯ ಜಯಂತಿ: ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ: ಒತ್ತಡ ಮರೆತು ಖುಷಿಪಟ್ಟ ನೌಕರರು

Cultural Activities: ದೈನಂದಿನ ಕೆಲಸದ ಒತ್ತಡ ಮರೆತ ರಾಜ್ಯ ಸರ್ಕಾರಿ ನೌಕರರು ಬುಧವಾರ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಖುಷಿಪಟ್ಟರು.
Last Updated 22 ಜನವರಿ 2026, 4:38 IST
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ: ಒತ್ತಡ ಮರೆತು ಖುಷಿಪಟ್ಟ ನೌಕರರು
ADVERTISEMENT

ಶ್ರೀನಾಥಗೆ ಸಿದ್ದ ತೋಟೇಂದ್ರ ಪ್ರಶಸ್ತಿ ಪ್ರದಾನ: ಸಾರ್ಥಕಭಾವ ಮೂಡಿಸಿದೆ ಎಂದ ನಟ

Siddathothendra Award: ಸಿದ್ದತೋಟೇಂದ್ರರು ನನ್ನನ್ನು ಗುರುತಿಸಿ ಸಿದ್ದತೋಟೇಂದ್ರ ಪ್ರಶಸ್ತಿ ನೀಡಿದ್ದು ಬದುಕಿನ ಸಾರ್ಥಕಭಾವ ಮೂಡಿಸಿದೆ. ಪ್ರಶಸ್ತಿಗಿಂತಲೂ ಗುರುವಿನ ಆಶೀರ್ವಾದ ದೊರಕಿದ್ದು ಖುಷಿ ಕೊಟ್ಟಿದೆ ಎಂದು ಚಿತ್ರನಟ ಶ್ರೀನಾಥ ಹೇಳಿದರು.
Last Updated 22 ಜನವರಿ 2026, 4:36 IST
ಶ್ರೀನಾಥಗೆ ಸಿದ್ದ ತೋಟೇಂದ್ರ ಪ್ರಶಸ್ತಿ ಪ್ರದಾನ: ಸಾರ್ಥಕಭಾವ ಮೂಡಿಸಿದೆ ಎಂದ ನಟ

ಚಿಂಚೋಳಿ: ಬಸ್ ಹತ್ತುವ ಭರದಲ್ಲಿ ನಿಲ್ದಾಣದಲ್ಲಿಯೇ ಮಗು ಬಿಟ್ಟು ಹೋದರು!

Missing Child: ಊರಿಗೆ ಹೋಗಲು ಬಸ್ ಹತ್ತುವ ಭರದಲ್ಲಿ 2 ವರ್ಷದ ಮಗುವನ್ನು ಬಸ್ ನಿಲ್ದಾಣದಲ್ಲಿಯೇ ಬಿಟ್ಟು ಹೋದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದಿದೆ.
Last Updated 22 ಜನವರಿ 2026, 4:35 IST
ಚಿಂಚೋಳಿ: ಬಸ್ ಹತ್ತುವ ಭರದಲ್ಲಿ ನಿಲ್ದಾಣದಲ್ಲಿಯೇ ಮಗು ಬಿಟ್ಟು ಹೋದರು!

ಚಂದ್ರಂಪಳ್ಳಿ | ವನ ಭೋಜನಕ್ಕಾಗಿ ಲಗ್ಗೆ: ಸುಂದರ ಪರಿಸರದಲ್ಲಿ ಸೌಲಭ್ಯಗಳಿಗೆ ಬರ

Nature Tourism: ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳ ಚಂದ್ರಂಪಳ್ಳಿ ಜಲಾಶಯ ಹಾಗೂ ಪ್ರಕೃತಿಧಾಮ ವೀಕ್ಷಣೆಗೆ ನಿತ್ಯ ನೂರಾರು ವಿದ್ಯಾರ್ಥಿಗಳು ದೌಡಾಯಿಸುತ್ತಿದ್ದಾರೆ.
Last Updated 22 ಜನವರಿ 2026, 4:28 IST
ಚಂದ್ರಂಪಳ್ಳಿ | ವನ ಭೋಜನಕ್ಕಾಗಿ ಲಗ್ಗೆ: ಸುಂದರ ಪರಿಸರದಲ್ಲಿ ಸೌಲಭ್ಯಗಳಿಗೆ ಬರ
ADVERTISEMENT
ADVERTISEMENT
ADVERTISEMENT