ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ

ADVERTISEMENT

ಕಲಬುರಗಿ: 38 ಸರ್ಕಾರಿ ಕಾಲೇಜುಗಳಿಗೆ ಪ್ರಭಾರ ಪ್ರಾಚಾರ್ಯರು

ಪಿಯು ಕಾಲೇಜುಗಳಿಗೆ ಸಕಾಲಕ್ಕೆ ನಡೆಯದ ಬಡ್ತಿ ಪ್ರಕ್ರಿಯೆ: ಸರದಿಗಾಗಿ ಕಾಯುತ್ತಿರುವ ಉಪನ್ಯಾಸಕರು
Last Updated 7 ಜನವರಿ 2026, 8:29 IST
ಕಲಬುರಗಿ: 38 ಸರ್ಕಾರಿ ಕಾಲೇಜುಗಳಿಗೆ ಪ್ರಭಾರ ಪ್ರಾಚಾರ್ಯರು

ಚಿಂಚೋಳಿ ತಾಲ್ಲೂಕಿನಲ್ಲಿ ಮರಳು ಅಭಾವ: ಮರಳಿಗಾಗಿ ನಿವೃತ್ತ ನ್ಯಾಯಾಧೀಶರ ಪರದಾಟ

ಸರ್ಕಾರಿ ಕಾಮಗಾರಿಗೂ ಅಡೆತಡೆ
Last Updated 7 ಜನವರಿ 2026, 8:29 IST
ಚಿಂಚೋಳಿ ತಾಲ್ಲೂಕಿನಲ್ಲಿ ಮರಳು ಅಭಾವ: ಮರಳಿಗಾಗಿ ನಿವೃತ್ತ ನ್ಯಾಯಾಧೀಶರ ಪರದಾಟ

ಚಿತ್ತಾಪುರ: ಬೆಂಗಳೂರಿಗೆ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ಆರಂಭ

Community Demands March: ಚಿತ್ತಾಪುರ: ಈಡಿಗ, ಬಿಲ್ಲವ, ನಾಮಧಾರಿ, ದೀವರು, ತೀಯ ಸೇರಿ 26 ಪಂಗಡಗಳ 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರದಾಳದಿಂದ ಬೆಂಗಳೂರಿನವರೆಗೆ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದೆ.
Last Updated 7 ಜನವರಿ 2026, 8:29 IST
ಚಿತ್ತಾಪುರ: ಬೆಂಗಳೂರಿಗೆ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ಆರಂಭ

ಗುಡಿಸಲುಗಳ ದೇಶದಲ್ಲಿ ಬಂಗಲೆಗಳೇ ಅಕ್ರಮ: ಶಿವಸುಂದರ್‌

ಸ್ಲಂ ಜನಾಂದೋಲನ ಕರ್ನಾಟಕದ 16ನೇ ಸಂಸ್ಥಾಪನಾ ದಿನ
Last Updated 7 ಜನವರಿ 2026, 8:29 IST
ಗುಡಿಸಲುಗಳ ದೇಶದಲ್ಲಿ ಬಂಗಲೆಗಳೇ ಅಕ್ರಮ: ಶಿವಸುಂದರ್‌

ಬಸ್ ಚಾಲಕರಿಗೆ ದುಃಸ್ವಪ್ನವಾದ ಅವೈಜ್ಞಾನಿಕ ಮ್ಯಾನ್ ಹೋಲ್: ಸಂಚಾರಕ್ಕೆ ಸಂಚಕಾರ

Bus Stand Hazard: ಜೇವರ್ಗಿ: ಪಟ್ಟಣದ ಬಸ್ ನಿಲ್ದಾಣದ ರಸ್ತೆ ಮಧ್ಯದಲ್ಲಿರುವ ಎತ್ತದ ಮ್ಯಾನ್‌ಹೋಲ್‌ ಪ್ರತಿನಿತ್ಯ ಬಸ್‌ಗಳಿಗೆ ತೊಂದರೆ ತಂದಿದ್ದು, ಅಪಘಾತ ಸಂಭವಿಸುವ ಆತಂಕ ಪ್ರಯಾಣಿಕರಲ್ಲಿ ಮೂಡಿಸಿದೆ.
Last Updated 7 ಜನವರಿ 2026, 8:29 IST
ಬಸ್ ಚಾಲಕರಿಗೆ ದುಃಸ್ವಪ್ನವಾದ ಅವೈಜ್ಞಾನಿಕ ಮ್ಯಾನ್ ಹೋಲ್: ಸಂಚಾರಕ್ಕೆ ಸಂಚಕಾರ

ಕಲಬುರಗಿ: ಮುಂದುವರಿದ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

Padayatra for Community Demands: ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಪ್ರಣವಾನಂದ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಬುಧವಾರ ಚಿತ್ತಾಪುರದಿಂದ ಶಹಾಬಾದ್‌ನತ್ತ ಮುಂದುವರಿದಿತು.
Last Updated 7 ಜನವರಿ 2026, 8:15 IST
ಕಲಬುರಗಿ: ಮುಂದುವರಿದ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

ಕಲಬುರಗಿ: ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ, ಕಡತಗಳ ಪರಿಶೀಲನೆ

Anti-Corruption Check: ಕಲಬುರಗಿಯ ಸಮಾಜ ಕಲ್ಯಾಣ, ಕೃಷಿ, ಸಾರಿಗೆ ಸೇರಿದಂತೆ ವಿವಿಧ ಇಲಾಖೆ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 6 ಜನವರಿ 2026, 8:29 IST
ಕಲಬುರಗಿ: ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ, ಕಡತಗಳ ಪರಿಶೀಲನೆ
ADVERTISEMENT

ಕರದಾಳದ ಬ್ರಹಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭ

Social Justice March: ಕರಾದಾಳ ಗ್ರಾಮದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಅವರು ಮಂಗಳವಾರ ಬೆಂಗಳೂರಿಗೆ ಹಮ್ಮಿಕೊಂಡ ಪಾದಯಾತ್ರೆ ಆರಂಭಿಸಿದರು.
Last Updated 6 ಜನವರಿ 2026, 6:48 IST
ಕರದಾಳದ ಬ್ರಹಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭ

ಕಲಬುರಗಿ | ಒಗ್ಗೂಡಿದರಷ್ಟೇ ರಾಜಕೀಯ ಶಕ್ತಿ ಸಾಧ್ಯ: ಗೋಪಾಲರಾವ್‌ ಕಟ್ಟಿಮನಿ

Political Empowerment: ನಮ್ಮ ಸಮುದಾಯದಲ್ಲಿ ಒಡಕುಗಳಿರುವುದರಿಂದ ಬಹು ಸಂಖ್ಯಾತರಾದರೂ ರಾಜಕೀಯ ಅಧಿಕಾರ ಪಡೆಯಲು ವಿಫಲವಾಗುತ್ತಿದ್ದೇವೆ ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಗೋಪಾಲರಾವ್‌ ಕಟ್ಟಿಮನಿ ಅಭಿಪ್ರಾಯಪಟ್ಟರು.
Last Updated 6 ಜನವರಿ 2026, 4:51 IST
ಕಲಬುರಗಿ | ಒಗ್ಗೂಡಿದರಷ್ಟೇ ರಾಜಕೀಯ ಶಕ್ತಿ ಸಾಧ್ಯ: ಗೋಪಾಲರಾವ್‌ ಕಟ್ಟಿಮನಿ

ಆಳಂದ | ಸಂವಿಧಾನದಿಂದ ಸಮ ಸಮಾಜ ನಿರ್ಮಾಣ: ಸುಭಾಷ ಗುತ್ತೇದಾರ

Bhimakoregaon Victory: ಆಳಂದ: ‘ಬುದ್ಧ, ಬಸವಣ್ಣ ಹಾಗೂ ಬಿ.ಆರ್.‌ಅಂಬೇಡ್ಕರ್‌ ಅವರ ಚಿಂತನೆಗಳಿಂದ ಕೂಡಿದ ಸಂವಿಧಾನದಿಂದ ಸಮಸಮಾಜ ನಿರ್ಮಾಣದ ಸಂಕಲ್ಪವಾಗಿದೆ’ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಹೇಳಿದರು.
Last Updated 6 ಜನವರಿ 2026, 4:48 IST
ಆಳಂದ | ಸಂವಿಧಾನದಿಂದ ಸಮ ಸಮಾಜ ನಿರ್ಮಾಣ: ಸುಭಾಷ ಗುತ್ತೇದಾರ
ADVERTISEMENT
ADVERTISEMENT
ADVERTISEMENT