ಅಂಬೇಡ್ಕರ್ ಕೇವಲ ಹೆಸರಲ್ಲ ಶಕ್ತಿ, ಹೋರಾಟದ ಕ್ರಾಂತಿ: ಡಾ.ನಾಗಲಕ್ಷ್ಮಿ
Dr BR Ambedkar: ಚಿತ್ತಾಪುರ: ಡಾ.ಅಂಬೇಡ್ಕರ್ ಎಂದರೆ ಕೇವಲ ಹೆಸರು ಮಾತ್ರವಲ್ಲ. ಅಂಬೇಡ್ಕರ್ ಎಂದರೆ ಶಕ್ತಿ, ಹೋರಾಟ ಮತ್ತು ಕ್ರಾಂತಿ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಹೇಳಿದರು.Last Updated 4 ಜನವರಿ 2026, 8:03 IST