ಭಾನುವಾರ, 4 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ | ಕೈದಿಗಳ ಮೋಜು ಮಸ್ತಿ: ನಾಲ್ಕೂವರೆ ತಾಸು ತಪಾಸಣೆ ನಡೆಸಿದ ಅಲೋಕ್ ಕುಮಾರ್

Prison Inspection: ಕೆಲ ದಿನಗಳ ಹಿಂದೆ ‌ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ನಡೆದ ಕೈದಿಗಳ ಮೋಜು, ಮಸ್ತಿ ವಿಡಿಯೊ ಜಾಲತಾಣದಲ್ಲಿ ಹರಿದಾಡಿದ ಹಿನ್ನಲೆಯಲ್ಲಿ ಕಾರಾಗೃಹ ಮತ್ತು ಸುಧಾರಣಾ ‌ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು ಶನಿವಾರ ಸುಮಾರು ನಾಲ್ಕೂವರೆ ಗಂಟೆ ತಪಾಸಣೆ ನಡೆಸಿದರು.
Last Updated 3 ಜನವರಿ 2026, 10:54 IST
ಕಲಬುರಗಿ | ಕೈದಿಗಳ ಮೋಜು ಮಸ್ತಿ: ನಾಲ್ಕೂವರೆ ತಾಸು ತಪಾಸಣೆ ನಡೆಸಿದ ಅಲೋಕ್ ಕುಮಾರ್

ಹೊಸ ವರ್ಷದ ಸಂಭ್ರಮ | ಕಲಬುರಗಿ: ₹22 ಕೋಟಿ ಮದ್ಯ ಹೀರಿದ ಮದಿರೆ ಪ್ರಿಯರು

ಡಿ.31ರಂದು ಕಲಬುರಗಿ ವಿಭಾಗದಲ್ಲಿ ಭರ್ಜರಿ ಮದ್ಯ, ಬಿಯರ್‌ ಮಾರಾಟ
Last Updated 3 ಜನವರಿ 2026, 6:27 IST
ಹೊಸ ವರ್ಷದ ಸಂಭ್ರಮ | ಕಲಬುರಗಿ: ₹22 ಕೋಟಿ ಮದ್ಯ ಹೀರಿದ ಮದಿರೆ ಪ್ರಿಯರು

ಜೇವರ್ಗಿ: ವಿವಿಧ ಇಲಾಖೆಯ ಕಚೇರಿ ಮೇಲೆ ‘ಲೋಕಾ’ ದಾಳಿ

Corruption Crackdown: ಜೇವರ್ಗಿಯಲ್ಲಿ ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಕುರಿತಾಗಿ ಸೂಚನೆ ನೀಡಿದೆ.
Last Updated 3 ಜನವರಿ 2026, 6:23 IST
ಜೇವರ್ಗಿ: ವಿವಿಧ ಇಲಾಖೆಯ ಕಚೇರಿ ಮೇಲೆ ‘ಲೋಕಾ’ ದಾಳಿ

ಕಾಳಗಿ: ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಕಳವು

Temple Crime: ಕಾಳಗಿಯ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಕಳ್ಳರು ಬಾಗಿಲು ತೆರೆದು 20 ಗ್ರಾಂ ಬೆಳ್ಳಿ ಕಳವು ಮಾಡಿದ ಪ್ರಕರಣ ವರದಿಯಾಗಿದ್ದು, ಸ್ಥಳದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 3 ಜನವರಿ 2026, 6:22 IST
ಕಾಳಗಿ: ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಕಳವು

ಸಂಸ್ಕಾರ ಭರಿತ ಶಿಕ್ಷಣ ಹಾರಕೂಡ ಸಂಸ್ಥೆಯ ಹಿರಿಮೆ: ಸುರೇಶ ಅಕ್ಕಣ್ಣ

Cultural Education: ಚಿಂಚೋಳಿಯ ಹಾರಕೂಡ ಸಂಸ್ಥೆ ಸಂಸ್ಕಾರ ಆಧಾರಿತ ಶಿಕ್ಷಣ ನೀಡುತ್ತಿರುವ ಮಾದರಿ ಸಂಸ್ಥೆಯಾಗಿದೆ ಎಂದು ಡಿಡಿಪಿಯು ಸುರೇಶ ಅಕ್ಕಣ್ಣ ಅವರು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.
Last Updated 3 ಜನವರಿ 2026, 6:22 IST
ಸಂಸ್ಕಾರ ಭರಿತ ಶಿಕ್ಷಣ ಹಾರಕೂಡ ಸಂಸ್ಥೆಯ ಹಿರಿಮೆ: ಸುರೇಶ ಅಕ್ಕಣ್ಣ

ನಾಡ ಕಚೇರಿ ಸೇವೆ: ಕಲಬುರಗಿ ನಂ.1; ಫೌಜಿಯಾ ತರನ್ನುಮ್

Citizen Services: ಡಿಸೆಂಬರ್ ತಿಂಗಳಲ್ಲಿ ಅರ್ಜಿ ವಿಲೇವಾರಿಯಲ್ಲಿ ಶೇ95.42ರಷ್ಟು ಸಾಧನೆಯೊಂದಿಗೆ ಕಲಬುರಗಿ ಜಿಲ್ಲೆ ನಾಡ ಕಚೇರಿ ಸೇವೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜನವರಿ 2026, 6:22 IST
ನಾಡ ಕಚೇರಿ ಸೇವೆ: ಕಲಬುರಗಿ ನಂ.1; ಫೌಜಿಯಾ ತರನ್ನುಮ್

ಅಂಬೇಡ್ಕರ್ ಸ್ತ್ರೀಯರ ದೇವತಾ ಮನುಷ್ಯ: ಇಂದುಮತಿ ಪಾಟೀಲ

ಪ್ರಬಂಧ ಸ್ಪರ್ಧೆ, ಪ್ರಶಸ್ತಿ ಪ್ರದಾನ ಸಮಾರಂಭ
Last Updated 3 ಜನವರಿ 2026, 6:17 IST
ಅಂಬೇಡ್ಕರ್ ಸ್ತ್ರೀಯರ ದೇವತಾ ಮನುಷ್ಯ: ಇಂದುಮತಿ ಪಾಟೀಲ
ADVERTISEMENT

ಎಸ್‌ಟಿಗಾಗಿ ಮೊದಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿ: ಅವ್ವಣ್ಣ ಮ್ಯಾಕೇರಿ

Reservation Inclusion: ಕಲಬುರಗಿಯಲ್ಲಿ ಕೋಲಿ–ಕಬ್ಬಲಿಗ ಸಮುದಾಯಗಳನ್ನು ಎಸ್.ಟಿ. ಪಟ್ಟಿ ಸೇರಿಸಲು ಅಧಿಕೃತ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮೊದಲು ಪ್ರಸ್ತಾವ ಸಲ್ಲಿಸಬೇಕೆಂದು ಮುಖಂಡ ಅವ್ವಣ್ಣ ಮ್ಯಾಕೇರಿ ಒತ್ತಾಯಿಸಿದರು.
Last Updated 3 ಜನವರಿ 2026, 6:16 IST
ಎಸ್‌ಟಿಗಾಗಿ ಮೊದಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿ: ಅವ್ವಣ್ಣ ಮ್ಯಾಕೇರಿ

ಕಲಬುರಗಿ: ಯಲಹಂಕವರೆಗೆ ಮಾತ್ರ ರೈಲು ಸಂಚಾರ

Railway Schedule Change: ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಲ್ಲಿ ನವೀಕರಣ ಕಾರ್ಯದ ಕಾರಣದಿಂದಾಗಿ ಬೀದರ್ ಮತ್ತು ಕಲಬುರಗಿಯಿಂದ ಹೊರಡುವ ಎರಡು ವಿಶೇಷ ರೈಲುಗಳು ಯಲಹಂಕವರೆಗೆ ಮಾತ್ರ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.
Last Updated 3 ಜನವರಿ 2026, 6:16 IST
ಕಲಬುರಗಿ: ಯಲಹಂಕವರೆಗೆ ಮಾತ್ರ ರೈಲು ಸಂಚಾರ

ದಾರಿ ಬಿಟ್ಟು ನಿಲ್ಲಿ ಎಂದಿದ್ದೆ ನೆಪ: ಯುವಕನ ಮೇಲೆ ನಾಲ್ವರಿಂದ ಹಲ್ಲೆ

New Year Violence: ಕಲಬುರಗಿ ಜಿಲ್ಲೆಯಲ್ಲಿ ಡಿಸೆಂಬರ್ 31ರಂದು ರಾತ್ರಿ ಮದ್ಯಪಾನ ಮಾಡುತ್ತಿದ್ದವರಿಗೆ ದಾರಿ ಬಿಟ್ಟು ನಿಲ್ಲುವಂತೆ ಹೇಳಿದ್ದಕ್ಕಾಗಿ ಯುವಕನೊಬ್ಬನ ಮೇಲೆ ನಾಲ್ವರು ಹಲ್ಲೆ ನಡೆಸಿದ ಘಟನೆ ನಡೆದಿದೆ.
Last Updated 3 ಜನವರಿ 2026, 6:16 IST
ದಾರಿ ಬಿಟ್ಟು ನಿಲ್ಲಿ ಎಂದಿದ್ದೆ ನೆಪ: ಯುವಕನ ಮೇಲೆ ನಾಲ್ವರಿಂದ ಹಲ್ಲೆ
ADVERTISEMENT
ADVERTISEMENT
ADVERTISEMENT