ಭಾನುವಾರ, 25 ಜನವರಿ 2026
×
ADVERTISEMENT

ಕಲಬುರಗಿ

ADVERTISEMENT

RSS ಇಲ್ಲದಿದ್ದರೆ BJP ಪ್ರಾದೇಶಿಕ ಪಕ್ಷಕ್ಕಿಂತಲೂ ಕಡೆ: ಪ್ರಿಯಾಂಕ್‌ ಖರ್ಗೆ ಲೇವಡಿ

ರಾಜ್ಯಪಾಲರ ನಡೆ ಅಸಾಂವಿಧಾನಿಕ: ಸಚಿವ ಪ್ರಿಯಾಂಕ್ ಖರ್ಗೆ
Last Updated 25 ಜನವರಿ 2026, 8:27 IST
RSS ಇಲ್ಲದಿದ್ದರೆ BJP ಪ್ರಾದೇಶಿಕ ಪಕ್ಷಕ್ಕಿಂತಲೂ ಕಡೆ: ಪ್ರಿಯಾಂಕ್‌ ಖರ್ಗೆ ಲೇವಡಿ

ಸೇಡಂ| ಮಕ್ಕಳಿಗೆ ವಚನ ಸಾಹಿತ್ಯದ ಜ್ಞಾನ ನೀಡಿ: ಸಚಿವ ಡಾ.ಶರಣಪ್ರಕಾಶ ಪಾಟೀಲ

Cultural Education: ಮುನಕನಪಲ್ಲಿ ಗ್ರಾಮದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಸಚಿವ ಶರಣಪ್ರಕಾಶ ಪಾಟೀಲ ಅವರು ಮಕ್ಕಳಿಗೆ ಶರಣರ ವಚನ ಸಾಹಿತ್ಯದ ಬೋಧನೆ ನೀಡುವ ಅಗತ್ಯವಿದೆ ಎಂದು ಹೇಳಿದರು; ಎಸ್‌ಟಿ ಶಿಫಾರಸ್ಸಿನ ವಿಷಯವನ್ನೂ ಉಲ್ಲೇಖಿಸಿದರು.
Last Updated 25 ಜನವರಿ 2026, 6:52 IST
ಸೇಡಂ| ಮಕ್ಕಳಿಗೆ ವಚನ ಸಾಹಿತ್ಯದ ಜ್ಞಾನ ನೀಡಿ: ಸಚಿವ ಡಾ.ಶರಣಪ್ರಕಾಶ ಪಾಟೀಲ

ನಾಯಕತ್ವ ನಿರ್ಮಾಣಕ್ಕೆ ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ಸ್ಪೂರ್ತಿ: ವಿಂದುಸಿಂಗ್

Youth Inspiration: ಸೇಡಂನಲ್ಲಿ ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ಉದ್ಘಾಟನೆ ವೇಳೆ ಪದ್ಮಶ್ರೀ ಡಾ.ವಿದ್ಯಾ ವಿಂದುಸಿಂಗ್ ಅವರು ಶಿಕ್ಷಣ ನಾಯಕತ್ವ ಅಭಿವೃದ್ಧಿಗೆ ಕಾರಣವಾಗಬೇಕು ಎಂದರು; ರಾಷ್ಟ್ರಚಿಂತನೆಯ ಪ್ರಯತ್ನ ಶ್ಲಾಘನೆಗೊಂಡಿತು.
Last Updated 25 ಜನವರಿ 2026, 6:52 IST
ನಾಯಕತ್ವ ನಿರ್ಮಾಣಕ್ಕೆ ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ಸ್ಪೂರ್ತಿ: ವಿಂದುಸಿಂಗ್

ಚಿಂಚೋಳಿ| ಬಡವರ ಏಳಿಗೆಗೆ ಶ್ರಮಿಸುವ ಸರ್ಕಾರ: ಡಾ.ಶರಣಪ್ರಕಾಶ ಪಾಟೀಲ

Government Support: ಭಕ್ತಂಪಳ್ಳಿಯಲ್ಲಿ ಲೇಔಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಶರಣಪ್ರಕಾಶ ಪಾಟೀಲ ಗ್ಯಾರಂಟಿ ಯೋಜನೆಗಳ ಪ್ರಯೋಜನ ಬಡವರ ಬದುಕಿನಲ್ಲಿ ಸಮೃದ್ಧಿ ತಂದಿದೆ ಎಂದು ವಿವರಿಸಿದರು; ನಿವೇಶನ ದಾಖಲೆ ವಿತರಣೆ ಮಾಡಲಾಯಿತು.
Last Updated 25 ಜನವರಿ 2026, 6:52 IST
ಚಿಂಚೋಳಿ| ಬಡವರ ಏಳಿಗೆಗೆ ಶ್ರಮಿಸುವ ಸರ್ಕಾರ: ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿ|ವಿಬಿ ಜಿ ರಾಮ್‌ ಜಿ ರದ್ದು ಮಾಡಲು ಆಗ್ರಹಿಸಿ ಜಿ.ಪಂ ಸಿಇಒಗೆ ಮನವಿ

Employment Rights: ಮನರೇಗಾ ಪುನರ್ ಸ್ಥಾಪನೆ ಹಾಗೂ ವಿಬಿ ಜಿ ರಾಮ್‌ ಜಿ ರದ್ದುಪಡಿಸುವಂತೆ ಕಲಬುರಗಿಯಲ್ಲಿ ಉದ್ಯೋಗ ಖಾತ್ರಿ ಕಾಯಕಜೀವಿಗಳು ಜಿ.ಪಂ ಸಿಇಒಗೆ ಮನವಿ ಸಲ್ಲಿಸಿದರು; ಕಡ್ಡಾಯ ದಿನ ನಿರ್ಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
Last Updated 25 ಜನವರಿ 2026, 6:47 IST
ಕಲಬುರಗಿ|ವಿಬಿ ಜಿ ರಾಮ್‌ ಜಿ ರದ್ದು ಮಾಡಲು ಆಗ್ರಹಿಸಿ ಜಿ.ಪಂ ಸಿಇಒಗೆ ಮನವಿ

ಯಡ್ರಾಮಿ| ಉನ್ನತಿಗೆ ಧರ್ಮ ಪಾಲನೆ ಮುಖ್ಯ: ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ

Spiritual Guidance: ಮಾಗಣಗೇರಾ ಗ್ರಾಮದಲ್ಲಿ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಧರ್ಮ ಪಾಲನೆಯು ಜೀವನದ ಉನ್ನತಿಗೆ ಅಗತ್ಯ ಎಂಬ ಮಹತ್ವದ ಸಂದೇಶ ನೀಡಿದರು.
Last Updated 25 ಜನವರಿ 2026, 6:46 IST
ಯಡ್ರಾಮಿ| ಉನ್ನತಿಗೆ ಧರ್ಮ ಪಾಲನೆ ಮುಖ್ಯ: ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ

ದೆಹಲಿ ಗಣರಾಜ್ಯೋತ್ಸವ ಪರೇಡ್‌ಗೆ ಮೋತಕಪಲ್ಲಿ ಯುವ ಕಲಾವಿದ ಎಸ್.ಅನೀಲಕುಮಾರ ಆಯ್ಕೆ

Cultural Performance: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ ವೇಳೆ ಮೋತಕಪಲ್ಲಿಯ ಎಸ್.ಅನೀಲಕುಮಾರ ನಾದಸ್ವರ ವಾದನೆ ಪ್ರದರ್ಶನ ನೀಡಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ 40 ಕಲಾವಿದರಲ್ಲಿ ಒಬ್ಬರಾಗಿದ್ದಾರೆ.
Last Updated 25 ಜನವರಿ 2026, 6:46 IST
ದೆಹಲಿ ಗಣರಾಜ್ಯೋತ್ಸವ ಪರೇಡ್‌ಗೆ ಮೋತಕಪಲ್ಲಿ ಯುವ ಕಲಾವಿದ ಎಸ್.ಅನೀಲಕುಮಾರ ಆಯ್ಕೆ
ADVERTISEMENT

ಕಲಬುರಗಿ| ಜ್ಞಾನಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ: ಕುಲಾಧಿಪತಿ

Teacher Felicitation: ಕಲಬುರಗಿಯಲ್ಲಿ ನಡೆದ ಶಿಕ್ಷಣ ಪ್ರಶಸ್ತಿ ಸಮಾರಂಭದಲ್ಲಿ ಕುಲಾಧಿಪತಿ ದಾಕ್ಷಾಯಿಣಿ ಅಪ್ಪಾ ಜ್ಞಾನಕ್ಕಿಂತ ದೊಡ್ಡ ಸಂಪತ್ತು ಇಲ್ಲವೆಂದು ಹೇಳಿದರು; ಹೆಣ್ಣುಮಕ್ಕಳ ಶಿಕ್ಷಣದ ಮಹತ್ವವನ್ನೂ ಬೆಳಗಿಸಿದರು.
Last Updated 25 ಜನವರಿ 2026, 6:46 IST
ಕಲಬುರಗಿ| ಜ್ಞಾನಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ: ಕುಲಾಧಿಪತಿ

ಕಾರ್ಕಳ ಸಮೀಪ ಕ್ರೂಸರ್‌-ಬಸ್ ನಡುವೆ ಅಪಘಾತ: ಕಲಬುರಗಿ ಗಾಣಗಾಪುರದ ನಾಲ್ವರ ಸಾವು

Cruiser-bus accident near Karkala: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕ್ರೂಸರ್‌(ತೂಫಾನ್) ವಾಹನ ಹಾಗೂ ಸಾರಿಗೆ ಬಸ್‌ ನಡುವೆ ಸಂಭವಿಸದ ಭೀಕರ ಅಪಘಾತದಲ್ಲಿ ಚಾಲಕ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.
Last Updated 25 ಜನವರಿ 2026, 5:23 IST
ಕಾರ್ಕಳ ಸಮೀಪ ಕ್ರೂಸರ್‌-ಬಸ್ ನಡುವೆ ಅಪಘಾತ: ಕಲಬುರಗಿ ಗಾಣಗಾಪುರದ ನಾಲ್ವರ ಸಾವು

ಮೊಟ್ಟೆ ಕೋಳಿ ಸಾಕಾಣಿಕೆಯಿಂದ ನಿತ್ಯ ಆದಾಯ

ಮಾದರಿಯಾದ ಕವಲೂರು ಗ್ರಾಮದ ಬೆಳಕು ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯೆ ದ್ಯಾಮವ್ವ
Last Updated 24 ಜನವರಿ 2026, 5:11 IST
ಮೊಟ್ಟೆ ಕೋಳಿ ಸಾಕಾಣಿಕೆಯಿಂದ ನಿತ್ಯ ಆದಾಯ
ADVERTISEMENT
ADVERTISEMENT
ADVERTISEMENT