ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ: ಬದುಕಿನ ಭಾವ, ಪ್ರಕೃತಿಯ ಬಿಂಬಗಳ ‘ಸಂತೆ’

13ನೇ ಕಲಬುರಗಿ ಚಿತ್ರಸಂತೆಯಲ್ಲಿ ಮೇಳೈಸಿದ ದೃಶ್ಯಕಲಾ ವೈಭವ 115 ಮಳಿಗೆಗಳಲ್ಲಿ 1,500 ಕಲಾಕೃತಿಗಳ ಪ್ರದರ್ಶನ
Last Updated 23 ಫೆಬ್ರುವರಿ 2026, 8:34 IST
ಕಲಬುರಗಿ: ಬದುಕಿನ ಭಾವ, ಪ್ರಕೃತಿಯ ಬಿಂಬಗಳ ‘ಸಂತೆ’

ಯಡ್ರಾಮಿ: ‘ಕನ್ನಡಿಗರು ನಾಡು–ನುಡಿಯ ಹಿರಿಮೆ ಎತ್ತಿ ಹಿಡಿಬೇಕು’

ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ: ಅಮೃತ ಡಿ.ದೊಡ್ಮನಿ ಹೇಳಿಕೆ
Last Updated 23 ಫೆಬ್ರುವರಿ 2026, 7:26 IST
ಯಡ್ರಾಮಿ: ‘ಕನ್ನಡಿಗರು ನಾಡು–ನುಡಿಯ ಹಿರಿಮೆ ಎತ್ತಿ ಹಿಡಿಬೇಕು’

ವಾರ್ಷಿಕ ಸ್ನೇಹ ಸಮ್ಮೇಳನ: ‘ಪರೀಕ್ಷಾ ಶುಲ್ಕ ₹ 30 ಹೊಂದಿಸಲು ಪರದಾಡಿದ್ದೆ’

ಪೊಲೀಸ್‌ ಆಯುಕ್ತ ಶರಣಪ್ಪ
Last Updated 23 ಫೆಬ್ರುವರಿ 2026, 7:25 IST
ವಾರ್ಷಿಕ ಸ್ನೇಹ ಸಮ್ಮೇಳನ: ‘ಪರೀಕ್ಷಾ ಶುಲ್ಕ ₹ 30 ಹೊಂದಿಸಲು ಪರದಾಡಿದ್ದೆ’

ಹಿರಿಯ ನಾಗರಿಕರಿಗೆ ಸುರಕ್ಷತೆಗೆ ಪೊಲೀಸ್ ಬದ್ಧ: ಸಂಗೀತ

Senior Citizen Safety: ಅಫಜಲಪುರ: ‘ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರಿಗೆ ಮತ್ತು ವಯೋವೃದ್ಧ ಹಿರಿಯ ನಾಗರಿಕರಿಗೆ ಅವರ ಜೀವನದಲ್ಲಿ ಒಂಟಿತನದ ಅಸುರಕ್ಷತೆ, ಅಭದ್ರತೆ ಹಾಗೂ ಕಾಳಜಿ ವಹಿಸುವ ವಿಶ್ವಾಸದ ಕೊರತೆಯನ್ನು ನೀಗಿಸಿ, ಸಮುದಾಯ ಪೊಲೀಸ್ ಪರಿಕಲ್ಪನೆಯಡಿಯಲ್ಲಿ
Last Updated 23 ಫೆಬ್ರುವರಿ 2026, 7:25 IST
ಹಿರಿಯ ನಾಗರಿಕರಿಗೆ ಸುರಕ್ಷತೆಗೆ ಪೊಲೀಸ್ ಬದ್ಧ: ಸಂಗೀತ

ಕಲಬುರಗಿ: ಕಾನೂನು ಕಾಲೇಜಿನಲ್ಲಿ ಅಧ್ಯಾಪಕರ ಸಂವಹನ ಕಾರ್ಯಕ್ರಮ

Women Property Rights: ಕಲಬುರಗಿ: ನಗರದ ಎಚ್‌ಕೆಇ ಸೊಸೈಟಿ ಅಧೀನದ ಶೇಠ್ ಶಂಕರ್‌ಲಾಲ್ ಲಾಹೋಟಿ ಕಾನೂನು ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಕಾನೂನು ಕಾಲೇಜು, ಸಂಘ ಮತ್ತು ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ಸಹಯೋಗದಲ್ಲಿ ಅಧ್ಯಾಪಕರ ಸಂವಹನ ಕಾರ್ಯಕ್ರಮಕ್ಕೆ ಹೈಕೋರ್ಟ್
Last Updated 23 ಫೆಬ್ರುವರಿ 2026, 7:25 IST
ಕಲಬುರಗಿ: ಕಾನೂನು ಕಾಲೇಜಿನಲ್ಲಿ ಅಧ್ಯಾಪಕರ ಸಂವಹನ ಕಾರ್ಯಕ್ರಮ

ಅಭಿವೃದ್ಧಿಗೆ ಗರ; ನಿರೀಕ್ಷೆಗೆ ಸ್ಪಂದಿಸುವುದೇ ಸರ್ಕಾರ?

ಅವಿನಾಶ ಜಾಧವ ಗೆದ್ದರೂ ಮುಂದುವರಿದ ಅಗ್ನಿಪರೀಕ್ಷೆ!
Last Updated 23 ಫೆಬ್ರುವರಿ 2026, 7:25 IST
ಅಭಿವೃದ್ಧಿಗೆ ಗರ; ನಿರೀಕ್ಷೆಗೆ ಸ್ಪಂದಿಸುವುದೇ ಸರ್ಕಾರ?

ಸರ್ಕಾರಿ ನೌಕರಿ ಆಮಿಷವೊಡ್ಡಿ ₹ 23.75 ಲಕ್ಷ ವಂಚನೆ

Government Job Scam: ಕಲಬುರಗಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೊಬ್ಬ ಹನುಮಾನ ತಾಂಡಾ ನಗರದ ಕುಟುಂಬವೊಂದಕ್ಕೆ ₹ 23.75 ಲಕ್ಷ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಲಬುರಗಿಯ ಹನುಮಾನ ತಾಂಡಾದ ದಿ.ದಾಮು ರಾಠೋಡ ಹಾಗೂ ಅವರ ಪುತ್ರಿ
Last Updated 23 ಫೆಬ್ರುವರಿ 2026, 7:25 IST
ಸರ್ಕಾರಿ ನೌಕರಿ ಆಮಿಷವೊಡ್ಡಿ ₹ 23.75 ಲಕ್ಷ ವಂಚನೆ
ADVERTISEMENT

ಅಪಘಾತದಲ್ಲಿ ಮಗು ಸಾವು: ಆಟೊ ಚಾಲಕನಿಗೆ 3 ತಿಂಗಳು ಜೈಲು

Child Death Accident: ಚಿಂಚೋಳಿ: ನಿಷ್ಕಾಳಜಿಯಿಂದ ಆಟೊ ಓಡಿಸಿದ್ದರಿಂದ ಹಂಪ್‌ನಲ್ಲಿ ಆಟೊ ಎತ್ತಿ ಬಡಿದಾಗ ಆಟೊದಲ್ಲಿದ್ದ 1 ವರ್ಷದ ಮಗು ಪ್ರಜ್ವಲ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೊ ಚಾಲಕ ಬಸವರಾಜ ಶಿವಪುತ್ರಪ್ಪ
Last Updated 23 ಫೆಬ್ರುವರಿ 2026, 7:25 IST
ಅಪಘಾತದಲ್ಲಿ ಮಗು ಸಾವು: ಆಟೊ ಚಾಲಕನಿಗೆ 3 ತಿಂಗಳು ಜೈಲು

ಕಲಬುರಗಿ: ಹೂವುಗಳ ಅಲಂಕೃತ ‘ಸಂವಿಧಾನ’ ಆಕರ್ಷಣೆ

ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ
Last Updated 23 ಫೆಬ್ರುವರಿ 2026, 7:25 IST
ಕಲಬುರಗಿ: ಹೂವುಗಳ ಅಲಂಕೃತ ‘ಸಂವಿಧಾನ’ ಆಕರ್ಷಣೆ

ಕಲಬುರಗಿ: ಇಂದು ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನ

Kalaburagi Natakotsava: ಕಲಬುರಗಿ: ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿರುವ ‘ಕಲಬುರಗಿ ನಾಟಕೋತ್ಸವ’ ಅಂಗವಾಗಿ ಇದೇ 23ರಂದು ಸಂಜೆ 7 ಗಂಟೆಗೆ 'ಮುಖ್ಯಮಂತ್ರಿ' ನಾಟಕ ಪ್ರದರ್ಶನಗೊಳ್ಳಲಿದೆ. ಮುಖ್ಯಮಂತ್ರಿ ಪಾತ್ರದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅಭಿನಯಿಸುವರು
Last Updated 23 ಫೆಬ್ರುವರಿ 2026, 7:25 IST
ಕಲಬುರಗಿ: ಇಂದು ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನ
ADVERTISEMENT
ADVERTISEMENT
ADVERTISEMENT