ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ

ADVERTISEMENT

ನುಸುಳುಕೋರರ ತಡೆಯದ ಅಮಿತ್ ಶಾ ಅಸಮರ್ಥ ಗೃಹಸಚಿವ: ಪ್ರಿಯಾಂಕ್ ಖರ್ಗೆ

Amit Shah Incompetence: ಬಾಂಗ್ಲಾದೇಶಿಯಿಂದ ವಲಸೆಯನ್ನು ತಡೆಯುವಲ್ಲಿ ಅಮಿತ್ ಶಾ ವಿಫಲರಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ನಿಲುವು ಮತ್ತು ಗೃಹಸಚಿವರ ಕಾರ್ಯಪದ್ದತಿಯನ್ನು ಪ್ರಶ್ನಿಸಿದರು.
Last Updated 10 ಜನವರಿ 2026, 10:12 IST
ನುಸುಳುಕೋರರ ತಡೆಯದ ಅಮಿತ್ ಶಾ ಅಸಮರ್ಥ ಗೃಹಸಚಿವ: ಪ್ರಿಯಾಂಕ್ ಖರ್ಗೆ

ಜೇವರ್ಗಿಯಿಂದ ಮುದಬಾಳ ವರೆಗೆ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

Ediga Community Protest: ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಪ್ರಣವಾನಂದ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆಯು ಐದನೇ ದಿನವಾದ ಶುಕ್ರವಾರ ಜೇವರ್ಗಿಯಿಂದ ಮುದಬಾಳ ಗ್ರಾಮದವರೆಗೆ ಸಾಗಿತು.
Last Updated 10 ಜನವರಿ 2026, 8:03 IST
ಜೇವರ್ಗಿಯಿಂದ ಮುದಬಾಳ ವರೆಗೆ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

ವಿಬಿ-ಜಿ ರಾಮ ಜಿ ರದ್ದತಿಗೆ ಆಗ್ರಹ

ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ
Last Updated 10 ಜನವರಿ 2026, 8:02 IST
ವಿಬಿ-ಜಿ ರಾಮ ಜಿ ರದ್ದತಿಗೆ ಆಗ್ರಹ

‘ಹೆಗ್ಗಡೆ ವಿರುದ್ಧ ಕೆಲವು ಶಕ್ತಿಗಳಿಂದ ಕುತಂತ್ರ’

ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ; ಚಿಮ್ಮಾಈದಲಾಯಿ ಸಿದ್ದರಾಮೇಶ್ವರ ಹಿರೇಮಠದ ಶ್ರೀಗಳ ಅಭಿಮತ
Last Updated 10 ಜನವರಿ 2026, 8:01 IST
‘ಹೆಗ್ಗಡೆ ವಿರುದ್ಧ ಕೆಲವು ಶಕ್ತಿಗಳಿಂದ ಕುತಂತ್ರ’

ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕೈಯಲ್ಲಿ ಪೊರಕೆಗಳ ಪ್ರದರ್ಶಿಸಿ ಆಕ್ರೋಶ
Last Updated 10 ಜನವರಿ 2026, 7:50 IST
ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಇಳಿಮುಖ

ಅಕ್ರಮ ಸೇಂದಿ ಮಾರಾಟ, ಕಳ್ಳಭಟ್ಟಿ ತಯಾರಿಕೆ ಪ್ರಕರಣ ಇನ್ನೂ ಜೀವಂತ
Last Updated 10 ಜನವರಿ 2026, 7:50 IST
ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಇಳಿಮುಖ

ಬಡವರ ವಿರೋಧಿ ಕೇಂದ್ರ ಸರ್ಕಾರ: ಡಾ.ಶರಣಪ್ರಕಾಶ

ಸೇಡಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
Last Updated 10 ಜನವರಿ 2026, 7:47 IST
ಬಡವರ ವಿರೋಧಿ ಕೇಂದ್ರ ಸರ್ಕಾರ: ಡಾ.ಶರಣಪ್ರಕಾಶ
ADVERTISEMENT

ಭೋವಿ ಸಮಾಜದ ವಿರುದ್ಧ ಅಪಪ್ರಚಾರ: ಖಂಡನೆ

Caste Identity Defense: ಕಲಬುರಗಿಯಲ್ಲಿ ವಡ್ಡರ ಸಮಾಜದ ನಾಯಕರಿಂದ ಭೋವಿ ಸಮುದಾಯದ ವಿರುದ್ಧ ಹರಡಲಾದ ಸುಳ್ಳು ಆರೋಪಗಳಿಗೆ ಖಂಡನೆ ವ್ಯಕ್ತಪಡಿಸಿ ಭೋವಿ ಸಂಘ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
Last Updated 10 ಜನವರಿ 2026, 6:14 IST
ಭೋವಿ ಸಮಾಜದ ವಿರುದ್ಧ ಅಪಪ್ರಚಾರ: ಖಂಡನೆ

ಕಲಬುರಗಿ: ಪಿಯು ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆ

Question Paper Leak ಜ.8ರಂದು ನಡೆದ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಜಾಲತಾಣಗಳಲ್ಲಿ ಹರಿದಾಡಿದ್ದು, ಕಲಬುರಗಿ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 9 ಜನವರಿ 2026, 21:34 IST
ಕಲಬುರಗಿ: ಪಿಯು ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆ

ಶಿವಮಂದಿರ ಆವರಣದಲ್ಲಿ ಶರಣಬಸವೇಶ್ವರರ ತೊಟ್ಟಿಲೋತ್ಸವದ ಸಡಗರ: ಮೇಳೈಸಿದ ಭಕ್ತಿ

Sharanabasaveshwara Festival: ಕಲಬುರಗಿಯ ಗೋದುತಾಯಿ ನಗರದ ಶಿವಮಂದಿರ ಆವರಣದಲ್ಲಿ ಶರಣಬಸವೇಶ್ವರರ ಮಹಾ ತೊಟ್ಟಿಲೋತ್ಸವ ಹಾಗೂ ಸಹಸ್ರ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ಭಕ್ತಿ-ಭಾವದಿಂದ ನೆರವೇರಿತು.
Last Updated 9 ಜನವರಿ 2026, 6:30 IST
ಶಿವಮಂದಿರ ಆವರಣದಲ್ಲಿ ಶರಣಬಸವೇಶ್ವರರ ತೊಟ್ಟಿಲೋತ್ಸವದ ಸಡಗರ: ಮೇಳೈಸಿದ ಭಕ್ತಿ
ADVERTISEMENT
ADVERTISEMENT
ADVERTISEMENT