ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಚಿಂಚೋಳಿ: ಇರಗಪಳ್ಳಿ ಗ್ರಾಮಕ್ಕೆ ದಶಕದ ನಂತರ ಬಸ್ ಸಂಚಾರ

Rural Connectivity: ದಶಕದ ಬಳಿಕ ಚಿಂಚೋಳಿಯ ಇರಗಪಳ್ಳಿ ಗ್ರಾಮಕ್ಕೆ ಪುನಃ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಗ್ರಾಮಸ್ಥರು ಬಾಳೆದಿಂಡು ಕಟ್ಟಿಹೊರಗಿ ಚಾಲಕರನ್ನು ಸನ್ಮಾನಿಸಿದರು.
Last Updated 3 ಫೆಬ್ರುವರಿ 2026, 5:22 IST
ಚಿಂಚೋಳಿ: ಇರಗಪಳ್ಳಿ ಗ್ರಾಮಕ್ಕೆ ದಶಕದ ನಂತರ ಬಸ್ ಸಂಚಾರ

ನಮ್ಮ ಮುಗುಳ್ನಗೆ ಬುದ್ಧನ ಕೊಡುಗೆ: ಸಿರಿಲಕ್‌ ಫತ್ರಪ್ರಸಿತ್‌ ಮೈಥಾಯಿ

ಬೌದ್ಧ ಧರ್ಮದ 3ನೇ ಧಮ್ಮಯಾತ್ರೆ ಆರಂಭ; ತೆಲಂಗಾಣದ ಬುದ್ಧವನಂ ತನಕ ಸಾಗುವ ಯಾತ್ರೆ
Last Updated 3 ಫೆಬ್ರುವರಿ 2026, 5:22 IST
ನಮ್ಮ ಮುಗುಳ್ನಗೆ ಬುದ್ಧನ ಕೊಡುಗೆ: ಸಿರಿಲಕ್‌ ಫತ್ರಪ್ರಸಿತ್‌ ಮೈಥಾಯಿ

ವಿಬಿ ಜಿ ರಾಮ್ ಜಿ ಯೋಜನೆಗೆ ₹ 95,692 ಕೋಟಿ ಹಂಚಿಕೆ: ಎ.ಎಸ್.ಪಾಟೀಲ ನಡಹಳ್ಳಿ

Rural Employment: ಎ.ಎಸ್. ಪಾಟೀಲ ನಡಹಳ್ಳಿ ಅವರು ಪ್ರಸಕ್ತ ಬಜೆಟ್‌ನಲ್ಲಿ ಗ್ರಾಮೀಣ ಉದ್ಯೋಗಕ್ಕಾಗಿ ಕೇಂದ್ರ ಸರ್ಕಾರ ₹95,692 ಕೋಟಿ ಬಿಡುಗಡೆ ಮಾಡಿದರೆಂದು ಹೇಳಿದರು. ಯೋಜನೆ ಡಿಜಿಟಲೀಕರಣದಿಂದ ವೇತನ ಪಾವತಿ ಸುಗಮವಾಗಲಿದೆ.
Last Updated 3 ಫೆಬ್ರುವರಿ 2026, 5:22 IST
ವಿಬಿ ಜಿ ರಾಮ್ ಜಿ ಯೋಜನೆಗೆ ₹ 95,692 ಕೋಟಿ ಹಂಚಿಕೆ: ಎ.ಎಸ್.ಪಾಟೀಲ ನಡಹಳ್ಳಿ

ಅಂತರರಾಜ್ಯ ಇರಾನಿ ಗ್ಯಾಂಗ್‌ ಬಂಧನ: ₹27.30 ಲಕ್ಷ ಮೌಲ್ಯದ ಸ್ವತ್ತುಗಳು ಜಪ್ತಿ

Interstate Crime: ಕಲಬುರಗಿಯಲ್ಲಿ ಅಂತರರಾಜ್ಯ ಇರಾನಿ ಗ್ಯಾಂಗ್‌ನ ಏಳು ಮಂದಿಯನ್ನು ಪೊಲೀಸರು ಬಂಧಿಸಿ, ಚಿನ್ನಾಭರಣ, ಕಾರು, ಬೈಕ್ ಸೇರಿ ₹27.30 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.
Last Updated 3 ಫೆಬ್ರುವರಿ 2026, 5:22 IST
ಅಂತರರಾಜ್ಯ ಇರಾನಿ ಗ್ಯಾಂಗ್‌ ಬಂಧನ: ₹27.30 ಲಕ್ಷ ಮೌಲ್ಯದ ಸ್ವತ್ತುಗಳು ಜಪ್ತಿ

ಕಲಬುರಗಿ: ಯುಜಿಸಿ ಹೊಸ ನಿಯಮ ಜಾರಿಗೆ ಆಗ್ರಹಿಸಿ ಫೆ.9ಕ್ಕೆ ಪ್ರತಿಭಟನೆ

Dalit Protest: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಮೇಲೆ ನಡೆಯುವ ಜಾತಿ ತಾರತಮ್ಯ ತಡೆಗೆ ಯುಜಿಸಿ ಹೊಸ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಫೆ.9ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ದಸಂಸ ತಿಳಿಸಿದೆ.
Last Updated 3 ಫೆಬ್ರುವರಿ 2026, 5:22 IST
ಕಲಬುರಗಿ: ಯುಜಿಸಿ ಹೊಸ ನಿಯಮ ಜಾರಿಗೆ ಆಗ್ರಹಿಸಿ ಫೆ.9ಕ್ಕೆ ಪ್ರತಿಭಟನೆ

ಕಲಬುರಗಿ: 'ವಲಸೆ ಹಕ್ಕಿಯ ಹಾಡು' ಆತ್ಮಕಥೆ ಬಿಡುಗಡೆ

Banjara Literature: ಕೃಷ್ಣ ನಾಯಕ ಅವರ ಆತ್ಮಕಥೆ 'ವಲಸೆ ಹಕ್ಕಿಯ ಹಾಡು' ಬಂಜಾರ ಜನಾಂಗದ ಬದುಕಿನ ವಿಶಿಷ್ಟ ನೋಟ ನೀಡುತ್ತಿದ್ದು, ಜಾನಪದ ವಿಶ್ವವಿದ್ಯಾಲಯದ ಡಿ.ಬಿ. ನಾಯಕ ಅವರು ಕೃತಿಯ ಪ್ರಾಮುಖ್ಯತೆಯನ್ನು ಹೊಗಳಿದರು.
Last Updated 3 ಫೆಬ್ರುವರಿ 2026, 5:22 IST
ಕಲಬುರಗಿ: 'ವಲಸೆ ಹಕ್ಕಿಯ ಹಾಡು' ಆತ್ಮಕಥೆ ಬಿಡುಗಡೆ

ಕೇಂದ್ರ ಬಜೆಟ್‌ನಲ್ಲಿ ಕಲ್ಯಾಣಕ್ಕೆ ಮತ್ತೆ ಅನ್ಯಾಯ: ಏಮ್ಸ್‌ ಘೋಷಣೆಯಿಲ್ಲ

Raichur AIIMS Demand: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ಈ ಬಾರಿಯಾದರೂ ಏನಾದರೂ ‘ಪ್ರಸಾದ’ ಸಿಗಬಹುದೇ ಎಂಬ ಆಸೆ ಹುಸಿಯಾಗಿದ್ದು, ಕಲ್ಯಾಣದ ಆಶೋತ್ತರಗಳ ಬಗ್ಗೆ ಕೇಂದ್ರ ಸರ್ಕಾರವು ಮತ್ತೆ ತಣ್ಣೀರು ಎರಚುವ ಮೂಲಕ ಕಲ್ಯಾಣಕ್ಕೆ ಅನ್ಯಾಯ ಮುಂದುವರೆದಿದೆ.
Last Updated 2 ಫೆಬ್ರುವರಿ 2026, 2:58 IST
ಕೇಂದ್ರ ಬಜೆಟ್‌ನಲ್ಲಿ ಕಲ್ಯಾಣಕ್ಕೆ ಮತ್ತೆ ಅನ್ಯಾಯ: ಏಮ್ಸ್‌ ಘೋಷಣೆಯಿಲ್ಲ
ADVERTISEMENT

ಅಫಜಲಪುರ: ಚಿನ್ಮಯಗಿರಿಯ ಗುರು ಮಹಾಂತೇಶ್ವರ ಭವ್ಯ ರಥೋತ್ಸವ

Chinmayagiri Jatre: ತಾಲ್ಲೂಕಿನ ಚಿಣಮಗೇರಿ ಹಾಗೂ ಚೌಡಾಪುರ ಸೀಮೆಯಲ್ಲಿರುವ ಮಹಾಂತಪುರದಲ್ಲಿ ಮಹಾ ತಪಸ್ವಿ ಗುರು ಮಹಾಂತೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಸಂಭ್ರಮದ ಚಿನ್ಮಯಗಿರಿಯ ಗುರು ಮಹಾಂತೇಶ್ವರರ ಭವ್ಯ ರಥೋತ್ಸವ ಜರುಗಿತು.
Last Updated 2 ಫೆಬ್ರುವರಿ 2026, 2:58 IST
ಅಫಜಲಪುರ: ಚಿನ್ಮಯಗಿರಿಯ ಗುರು ಮಹಾಂತೇಶ್ವರ ಭವ್ಯ ರಥೋತ್ಸವ

ಕಮಲಾಪುರ | ಹಿಂದೂ ಏಕತಾ ಸಮಾವೇಶಕ್ಕೆ ಐಕ್ಯತೆ ಅಗತ್ಯ: ರವಿ ಬಿರಾದಾರ

Hindu Unity Meeting: ‘ಪಟ್ಟಣದಲ್ಲಿ ನಡೆಯುವ ಹಿಂದೂ ಏಕತಾ ಸಮಾವೇಶಕ್ಕೆ ಎಲ್ಲ ಜಾತಿ ಜನಾಂಗದವರನ್ನು ಸೇರಿಸಿ, ವಿಶ್ವಾಸಕ್ಕೆ ತೆಗೆದುಕೊಂಡು, ಹಿಂದೂ ನಾವೆಲ್ಲರೂ ಒಂದು ಎಂಬ ಐಕ್ಯತೆ ಸಾರುವುದು ಅಗತ್ಯ’ ಎಂದು ರವಿ ಬಿರಾದಾರ ತಿಳಿಸಿದರು.
Last Updated 2 ಫೆಬ್ರುವರಿ 2026, 2:58 IST
ಕಮಲಾಪುರ | ಹಿಂದೂ ಏಕತಾ ಸಮಾವೇಶಕ್ಕೆ ಐಕ್ಯತೆ ಅಗತ್ಯ: ರವಿ ಬಿರಾದಾರ

ಚಿಂಚೋಳಿ: ಹಸರಗುಂಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

Government School Education: ‘ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಖಾಸಗಿ ಶಾಲೆಗಳ ಮಾದರಿಯಲ್ಲಿ ವಾರ್ಷಿಕೋತ್ಸವದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ಹೇಳಿದರು.
Last Updated 2 ಫೆಬ್ರುವರಿ 2026, 2:54 IST
ಚಿಂಚೋಳಿ: ಹಸರಗುಂಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ
ADVERTISEMENT
ADVERTISEMENT
ADVERTISEMENT