ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಲಾಡ್ಲೆ ಮಶಾಕ್‌ ದರ್ಗಾ: ಪೂಜೆಗೆ ತಡೆ ಕೋರಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

Ladleh Mashak Dargah: ಕಲಬುರಗಿಯ ಆಳಂದಲ್ಲಿರುವ ಲಾಡ್ಲೆ ಮಶಾಕ್ ದರ್ಗಾ ಹಾಗೂ ಹಿಂದೂ ಸಂತ ರಾಘವ ಚೈತನ್ಯ ಅವರ ಸಮಾಧಿಯಲ್ಲಿ ಮಹಾ ಶಿವರಾತ್ರಿ ಪೂಜೆಗೆ ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 12 ಫೆಬ್ರುವರಿ 2026, 10:32 IST
ಲಾಡ್ಲೆ ಮಶಾಕ್‌ ದರ್ಗಾ: ಪೂಜೆಗೆ ತಡೆ ಕೋರಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

ಮುಷ್ಕರ: ಬಸ್ ನಿಲ್ದಾಣದ ಎದುರು ಕಾರ್ಮಿಕರು, ರೈತ ಸಂಘಟನೆಗಳ ಪ್ರತಿಭಟನೆ

Workers Strike: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ‌ ಎಂದು ಆರೋಪಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕರೆ ನೀಡಿದ್ದ ಸಾರ್ವತ್ರಿಕ ‌ಮುಷ್ಕರದ ಅಂಗವಾಗಿ ವಿವಿಧ ಕಾರ್ಮಿಕ ಸಂಘಟನೆಗಳ ‌ಮುಖಂಡರು ಪ್ರತಿಭಟಿಸಿದರು.
Last Updated 12 ಫೆಬ್ರುವರಿ 2026, 4:19 IST
ಮುಷ್ಕರ: ಬಸ್ ನಿಲ್ದಾಣದ ಎದುರು ಕಾರ್ಮಿಕರು, ರೈತ ಸಂಘಟನೆಗಳ ಪ್ರತಿಭಟನೆ

ಆಳಂದ ದರ್ಗಾದಲ್ಲಿ ಶಿವರಾತ್ರಿಗೆ ತಡೆ: ಅರ್ಜಿ ಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ

Maha Shivaratri Puja: ಕಲಬುರಗಿ ಜಿಲ್ಲೆಯ ಆಳಂದ ಲಾಡ್ಲೆ ಮಶಾಕ್‌ ದರ್ಗಾದ ಆವರಣದಲ್ಲಿ ಮಹಾಶಿವರಾತ್ರಿ ಪೂಜೆ ನಡೆಸುವುದನ್ನು ತಡೆಯಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿದೆ.
Last Updated 11 ಫೆಬ್ರುವರಿ 2026, 15:58 IST
ಆಳಂದ ದರ್ಗಾದಲ್ಲಿ ಶಿವರಾತ್ರಿಗೆ ತಡೆ: ಅರ್ಜಿ ಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ

ಆಳಂದ: ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಅರ್ಜಿದಾರರಿಗಷ್ಟೇ ಹೈಕೋರ್ಟ್‌ ಅವಕಾಶ

Karnataka High Court: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕೇವಲ ಅರ್ಜಿದಾರರಿಗೆ ಮಾತ್ರವೇ ನೀಡಿ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠವು ಬುಧವಾರ ಆದೇಶಿಸಿದೆ.
Last Updated 11 ಫೆಬ್ರುವರಿ 2026, 15:38 IST
ಆಳಂದ: ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಅರ್ಜಿದಾರರಿಗಷ್ಟೇ ಹೈಕೋರ್ಟ್‌ ಅವಕಾಶ

ಕಲಬುರಗಿ| ಸ್ವಾಭಿಮಾನದ ಬದುಕು ಕಲಿಸಿದವರೇ ಶರಣರು: ಪ್ರಭುಶ್ರೀ ತಾಯಿ

ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಪ್ರಭುಶ್ರೀ ತಾಯಿ ಹೇಳಿಕೆ
Last Updated 11 ಫೆಬ್ರುವರಿ 2026, 6:30 IST
ಕಲಬುರಗಿ| ಸ್ವಾಭಿಮಾನದ ಬದುಕು ಕಲಿಸಿದವರೇ ಶರಣರು: ಪ್ರಭುಶ್ರೀ ತಾಯಿ

ಚಿಂಚೋಳಿ: ಸರ್ಕಾರಿ ಗೋಮಾಳ ಒತ್ತುವರಿ ತಡೆಗೆ ಒತ್ತಾಯ

Land Encroachment: ಚಿಂಚೋಳಿ ತಾಲ್ಲೂಕಿನ ಕೊಟಗಾ ಗ್ರಾಮದ ಸರ್ಕಾರಿ ಗೋಮಾಳ ಜಮೀನು ಒತ್ತುವರಿಯಾಗುತ್ತಿದ್ದು, ಕೂಡಲೇ ಅದನ್ನು ಸಂರಕ್ಷಿಸುವಂತೆ ಕುರಿಗಾಹಿಗಳ ಹೋರಾಟ ಸಮಿತಿ ತಹಶೀಲ್ದಾರ್‌ಗೆ ಒತ್ತಾಯಿಸಿದೆ.
Last Updated 11 ಫೆಬ್ರುವರಿ 2026, 6:30 IST
ಚಿಂಚೋಳಿ: ಸರ್ಕಾರಿ ಗೋಮಾಳ ಒತ್ತುವರಿ ತಡೆಗೆ ಒತ್ತಾಯ

ಕಲಬುರಗಿ: ಪಿಸ್ತೂಲ್‌ ಹಿಡಿದು ಕಾಂಗ್ರೆಸ್‌ ಮುಖಂಡ ಡಾನ್ಸ್‌!

Congress Leader Video: ಕಲಬುರಗಿ ಜಿಲ್ಲೆಯ ಅಫಜಲಪುರ ಕಾಂಗ್ರೆಸ್‌ ಮುಖಂಡ ಮತಿನ್ ಪಟೇಲ್‌ ಪಿಸ್ತೂಲ್‌ ಹಿಡಿದು ನೃತ್ಯ ಮಾಡಿರುವ ವಿಡಿಯೊ ವೈರಲ್ ಆಗಿದ್ದು, ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಫೆಬ್ರುವರಿ 2026, 6:30 IST
ಕಲಬುರಗಿ: ಪಿಸ್ತೂಲ್‌ ಹಿಡಿದು ಕಾಂಗ್ರೆಸ್‌ ಮುಖಂಡ ಡಾನ್ಸ್‌!
ADVERTISEMENT

ಕಲಬುರಗಿ| ಸುಸ್ಥಿರತೆ ಗುರಿಯಲ್ಲ, ಬದುಕಿನ ಅನಿವಾರ್ಯ: ಸೈಯದ್‌ ಅಶ್ಫಾಕ್‌ ಅಹ್ಮದ್

ಕೆಬಿಎನ್‌ ವಿಶ್ವವಿದ್ಯಾಲಯದಲ್ಲಿ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಮ್ಮೇಳನ
Last Updated 11 ಫೆಬ್ರುವರಿ 2026, 6:30 IST
ಕಲಬುರಗಿ| ಸುಸ್ಥಿರತೆ ಗುರಿಯಲ್ಲ, ಬದುಕಿನ ಅನಿವಾರ್ಯ: ಸೈಯದ್‌ ಅಶ್ಫಾಕ್‌ ಅಹ್ಮದ್

ಕಲಬುರಗಿ| ಕುರಿಗಾಹಿ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ: ವ್ಯಕ್ತಿ ಬಂಧನ

Aland Police: ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮ ವ್ಯಾಪ್ತಿಯ ತೊಗರಿ ರಾಶಿಯಾದ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ವ್ಯಕ್ತಿಯನ್ನು ಆಳಂದ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 11 ಫೆಬ್ರುವರಿ 2026, 6:29 IST
ಕಲಬುರಗಿ| ಕುರಿಗಾಹಿ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ: ವ್ಯಕ್ತಿ ಬಂಧನ

ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಭೇಟಿ

Sewage Treatment Plant: ಕಲಬುರಗಿ ನಗರದ ಹೊರವಲಯದ ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ಟಿಪಿ) ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್‌ ಫಾತಿಮಾ ಭೇಟಿ ನೀಡಿ ಪರಿಶೀಲಿಸಿದರು.
Last Updated 11 ಫೆಬ್ರುವರಿ 2026, 6:29 IST
ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಭೇಟಿ
ADVERTISEMENT
ADVERTISEMENT
ADVERTISEMENT