ಶುಕ್ರವಾರ, 14 ನವೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ತುಳುನಾಡಿನ ಹುಲಿವೇಷ: ನವರಾತ್ರಿಗೆ ಮೆರುಗು ನೀಡುವ ಭಯ ಭಕ್ತಿಯ ಕಲೆ

ತುಳುನಾಡಿನಲ್ಲಿ ಮಾರ್ನೆಮಿಯ ಒಂಬತ್ತು ದಿನವೂ ಎಲ್ಲೆಡೆ ತಾಸೆ, ಡೋಲುಗಳ ಅಬ್ಬರವೇ ಕೇಳಿಬರುತ್ತದೆ. ವಿವಿಧ ರೀತಿಯ ವೇಷಗಳು‌ ಕಣ್ಣಿಗೆ ಹಬ್ಬ ನೀಡುತ್ತವೆ. ಅಷ್ಟೂ ದಿನವೂ ವೇಷ ಹಾಕಲಾಗುತ್ತದೆ. ಜನಪದ ಕಲೆಯಾದ ಹುಲಿವೇಷ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳದೆ ದಿನೇ ದಿನೇ ರಂಗೇರುತ್ತಲೇ ಇದೆ.
Last Updated 8 ನವೆಂಬರ್ 2025, 23:35 IST
ತುಳುನಾಡಿನ ಹುಲಿವೇಷ: ನವರಾತ್ರಿಗೆ ಮೆರುಗು ನೀಡುವ ಭಯ ಭಕ್ತಿಯ ಕಲೆ

ಇತಿಹಾಸ ಪುಟ ಸೇರುತ್ತಿರುವ 'ವಾಡೆ'ಗಳು

ವಾಡೆಯೊಳಗೆ ಮುಖ್ಯ ಕಟ್ಟಡ ಇರುತ್ತಿತ್ತು. ಅದರ ಹೆಬ್ಬಾಗಿಲು ಮಜಬೂತ್‌ ಆಗಿರುತ್ತಿತ್ತು. ದೀರ್ಘ ಬಾಳಿಕೆ ಬರುವಂಥ ಕೆತ್ತನೆಗಳು, ಆಯಾ ಅರಸೊತ್ತಿಗೆ ಮತ್ತು ವಂಶಕ್ಕೆ ಸಂಬಂಧಿಸಿದ ಚಿತ್ರಗಳು, ಲಾಂಛನಗಳನ್ನು ಕಾಣಬಹುದು.
Last Updated 8 ನವೆಂಬರ್ 2025, 23:32 IST
ಇತಿಹಾಸ ಪುಟ ಸೇರುತ್ತಿರುವ 'ವಾಡೆ'ಗಳು

ಆವರಗೆರೆ ಅಂದ ಹೆಚ್ಚಿಸಿದ 'ಕಾಯಕಯೋಗಿ ಬಸವ ಪರಿಸರ ಬಳಗ'

ಕೆಲವೊಮ್ಮೆ ಹಳ್ಳಿಗಳು ಸುಂದರಗೊಳ್ಳುವುದು, ಅಭಿವೃದ್ಧಿ ಹೊಂದುವುದು, ಮಾದರಿಯಾಗುವುದು ಸರ್ಕಾರದ ಯೋಜನೆಗಳಿಂದಲ್ಲ. ಬದಲಾಗಿ ಆಯಾ ಗ್ರಾಮಗಳ ಆಸಕ್ತರ ಗುಂಪು, ಬಳಗ ಇಲ್ಲವೇ ಸಮಾನಮನಸ್ಕರಿಂದ. ಇದಕ್ಕೆ ಉತ್ತಮ ಉದಾಹರಣೆ ದಾವಣಗೆರೆ ಸಮೀಪದ ಈ ಊರು.
Last Updated 8 ನವೆಂಬರ್ 2025, 23:30 IST
ಆವರಗೆರೆ ಅಂದ ಹೆಚ್ಚಿಸಿದ 'ಕಾಯಕಯೋಗಿ ಬಸವ ಪರಿಸರ ಬಳಗ'

ಬದುಕು ರೂಪಿಸುವ ಟ್ರೆಂಡಿ ಕ್ಯಾಂಡಲ್‌ಗಳು

Candle Making: ಮೈಸೂರಿನ ಉದ್ಯಮಿ ಶ್ರೀವಿದ್ಯಾ ಕಾಮತ್ ತಯಾರಿಸುವ ಟ್ರೆಂಡಿ ಕ್ಯಾಂಡಲ್‌ಗಳು ಸುಗಂಧ, ವಿನ್ಯಾಸ ಮತ್ತು ಆಕರ್ಷಕ ಬಣ್ಣಗಳಿಂದ ಜನಮನ ಗೆದ್ದಿವೆ. ಉದ್ಯಮಿಯಾಗಿ ಪ್ರಗತಿಪಥದಲ್ಲಿರುವ ಅವರು ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬನೆಯ ದಾರಿ ತೆರೆದಿದ್ದಾರೆ.
Last Updated 1 ನವೆಂಬರ್ 2025, 22:34 IST
ಬದುಕು ರೂಪಿಸುವ ಟ್ರೆಂಡಿ ಕ್ಯಾಂಡಲ್‌ಗಳು

ಮರಾಠಿ ಮಣ್ಣಲ್ಲಿ ಕನ್ನಡ ‘ಕಂಪು’

Kannada Diaspora: ಪುಣೆಯ ಮನೋಜ್ ಮತ್ತು ಅನಿತಾ ಅಣ್ಣಿಗೇರಿ ದಂಪತಿ ಆರಂಭಿಸಿದ ‘ಕಂಪು’ ಆನ್‌ಲೈನ್ ಮಾಸಪತ್ರಿಕೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮರಾಠಿ ನೆಲದಲ್ಲಿಯೂ ಉಳಿಸುವ ವಿಶಿಷ್ಟ ಪ್ರಯತ್ನವಾಗಿದೆ.
Last Updated 1 ನವೆಂಬರ್ 2025, 21:04 IST
ಮರಾಠಿ ಮಣ್ಣಲ್ಲಿ ಕನ್ನಡ ‘ಕಂಪು’

ಸ್ವಾತಂತ್ರ್ಯ ಪೂರ್ವದ ರೇಡಿಯೊ ಟವರ್‌

ಉಡುಪಿಯ ಅಜ್ಜರಕಾಡಿನ ಭುಜಂಗ ಉದ್ಯಾನದಲ್ಲಿರುವ ಭುಜಂಗ ನಿಲಯ ರೇಡಿಯೊ ಟವರ್‌ 1938ರಲ್ಲಿ ನಿರ್ಮಿತವಾಗಿದ್ದು, ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಜನರಿಗೆ ರೇಡಿಯೊ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದ ಐತಿಹಾಸಿಕ ಕಟ್ಟಡವಾಗಿದೆ. ಇಂದಿಗೂ ಉಡುಪಿಯ ಪೌರಾಣಿಕ ಸ್ಮಾರಕವಾಗಿ ಕಾಣಿಸಿಕೊಳ್ಳುತ್ತದೆ.
Last Updated 1 ನವೆಂಬರ್ 2025, 19:56 IST
ಸ್ವಾತಂತ್ರ್ಯ ಪೂರ್ವದ ರೇಡಿಯೊ ಟವರ್‌

ಲೆಫ್ಟಿನೆಂಟ್ ಕನ್ನಡತಿ ಕಂಡ ‘ಭವ್ಯ’ ಭಾರತ!

Territorial Army Woman: ಬೆಂಗಳೂರು ಮೂಲದ ಭವ್ಯಾ ನರಸಿಂಹಮೂರ್ತಿ ಭಾರತೀಯ ಟೆರಿಟೋರಿಯಲ್‌ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿದ್ದು, ಐಎಂಎ ತರಬೇತಿ ಪಡೆದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭರಿತ ಆತ್ಮವಿಶ್ವಾಸದ ಹಾದಿಯಲ್ಲಿ ಸಾಗಿದ್ದಾರೆ.
Last Updated 1 ನವೆಂಬರ್ 2025, 0:53 IST
ಲೆಫ್ಟಿನೆಂಟ್ ಕನ್ನಡತಿ ಕಂಡ ‘ಭವ್ಯ’ ಭಾರತ!
ADVERTISEMENT

‘ಪಾಪನಾಶಿ’ಯೆಂಬ ಯೋಗ ಗ್ರಾಮ

Yoga Revolution: ಗದಗದ ಪಾಪನಾಶಿ ಗ್ರಾಮದಲ್ಲಿನ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಿದ್ದು, ಗ್ರಾಮವೇ ಯೋಗ ಕೇಂದ್ರವಾಗಿ ಮಾರ್ಪಟ್ಟಿದೆ. ಡಾ. ಅಶೋಕ ಮತ್ತಿಗಟ್ಟಿಯ ಶ್ರಮಕ್ಕೆ ಸಮೃದ್ಧ ಫಲ ಸಿಕ್ಕಿದೆ.
Last Updated 26 ಅಕ್ಟೋಬರ್ 2025, 0:29 IST
‘ಪಾಪನಾಶಿ’ಯೆಂಬ ಯೋಗ ಗ್ರಾಮ

ಕಲ್ಲೂಡಿ ಹಪ್ಪಳ ಎಲ್ಲೆಲ್ಲೂ ಸಪ್ಪಳ!

Rural Entrepreneurship: ಗೌರಿಬಿದನೂರಿನ ಕಲ್ಲೂಡಿಯಲ್ಲಿ ಮನೆ ಮನೆಗೆ ಹಪ್ಪಳ ತಯಾರಿಕೆಯಾಗುತ್ತಿದೆ. ಮಹಿಳೆಯರಿಂದ ಪ್ರೇರಿತ ಈ ಕೈಗಾರಿಕೆ ಈಗ ಸಾವಿರಾರು ಜನರ ಜೀವನಾಧಾರವಾಗಿದೆ. ಗುಣಮಟ್ಟದಿಂದ ಕಲ್ಲೂಡಿ ಹಪ್ಪಳಕ್ಕೆ ರಾಜಧಾನಿಯವರೆಗೆ ಬೇಡಿಕೆ ಇದೆ.
Last Updated 26 ಅಕ್ಟೋಬರ್ 2025, 0:28 IST
ಕಲ್ಲೂಡಿ ಹಪ್ಪಳ ಎಲ್ಲೆಲ್ಲೂ ಸಪ್ಪಳ!

ಕಾಂಡ್ಲಾ ಕಾಡಿನಲ್ಲೊಂದು ಸುತ್ತು...

Mangrove Trail: ಹೊನ್ನಾವರದ ಶರಾವತಿ ನದಿಯಲ್ಲಿ ಸ್ಥಿತ ಈ ಕಾಂಡ್ಲಾ ಕಾಡು ಮಾಂಗ್ರೋವ್ ಪ್ರಭಾವದ ವಿಶೇಷ ಪರಿಸರವಾಗಿದೆ. ಉಸಿರಾಡುವ ಬೇರುಗಳು, ವಿಶಿಷ್ಟ ಮರಗಳು, ಹಾಗೂ ಅಳಿವೆ ಪ್ರದೇಶಗಳ ವೈವಿಧ್ಯತೆ ಇಲ್ಲಿ ಪ್ರವಾಸಿಗರಿಗೆ ಅನುಭವದ ಲೋಕ ತರುತ್ತದೆ.
Last Updated 26 ಅಕ್ಟೋಬರ್ 2025, 0:28 IST
ಕಾಂಡ್ಲಾ ಕಾಡಿನಲ್ಲೊಂದು ಸುತ್ತು...
ADVERTISEMENT
ADVERTISEMENT
ADVERTISEMENT