ಶನಿವಾರ, 13 ಡಿಸೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಶಿವಮೊಗ್ಗದ ಕಾರ್ಗಡಿಯಲ್ಲಿ ಅನಾಥವಾದ ಗೋಮುಖ

ಹೊಸನಗರ–ಕೊಲ್ಲೂರು ದಾರಿಯಲ್ಲಿ ಗರ್ಭಿತ ಕಾರ್ಗಡಿಯ ಅರಣ್ಯದಲ್ಲಿ ಪಾಳು ಬಿದ್ದ ಗೋಮುಖ ಬಸವ ಮೂರ್ತಿ ಒಂದು ಅಪೂರ್ವ ಸಾಂಸ್ಕೃತಿಕ ಮೌಲ್ಯದ ಧಾರ್ಮಿಕ ಶಿಲ್ಪ. ದೇವರ ಪ್ರತಿಷ್ಠಾಪನೆಯಿಲ್ಲದೆ ಅದೊಂದು ಅನಾಥ ಸ್ಮಾರಕವಾಗಿರುವ ಪೈಕಿ.
Last Updated 13 ಡಿಸೆಂಬರ್ 2025, 22:30 IST
ಶಿವಮೊಗ್ಗದ ಕಾರ್ಗಡಿಯಲ್ಲಿ ಅನಾಥವಾದ ಗೋಮುಖ

ಆಚರಣೆ: ಗೊಡಚಿಯ ಬಳುವಲ ಹಣ್ಣಿನ ಜಾತ್ರೆ

ಬೆಳಗಾವಿಯ ಗೊಡಚಿ ವೀರಭದ್ರೇಶ್ವರ ಜಾತ್ರೆಯಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಬಳುವಲ (ಬೇಲ) ಹಣ್ಣು, ಅದರ ನಂಬಿಕೆ, ಜಾತ್ರೆಯ ಇತಿಹಾಸ ಮತ್ತು ಆರೋಗ್ಯ ಪ್ರಯೋಜನಗಳ ಸಂಪೂರ್ಣ ಕಥೆ ಓದಿ.
Last Updated 13 ಡಿಸೆಂಬರ್ 2025, 20:30 IST
ಆಚರಣೆ: ಗೊಡಚಿಯ ಬಳುವಲ ಹಣ್ಣಿನ ಜಾತ್ರೆ

ಬಹುರೂಪಿ ಅಡಿಕೆ! ಏನೆಲ್ಲಾ ಉಪಯೋಗ ಇಲ್ಲಿ ನೋಡಿ..

ಭಾರತ ಅತಿ ದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರ. ಆದರೆ ಅಡಿಕೆ ಕೇವಲ ಜಗಿಯುವ ವಸ್ತುವಲ್ಲ. ಹಾಳೆ ತಟ್ಟೆಗಳಿಂದ ಹಿಡಿದು ಪ್ಲೈವುಡ್, ಚರ್ಮ, ಗೊಬ್ಬರ, ವೈನ್‌ವರೆಗೆ – ಅಡಿಕೆಯ ವೈವಿಧ್ಯಮಯ ಉಪಯೋಗಗಳನ್ನು ಇಲ್ಲಿ ಓದಿ.
Last Updated 13 ಡಿಸೆಂಬರ್ 2025, 19:30 IST
ಬಹುರೂಪಿ ಅಡಿಕೆ! ಏನೆಲ್ಲಾ ಉಪಯೋಗ ಇಲ್ಲಿ ನೋಡಿ..

Goa Film Festival | ಅಚ್ಚುಕಟ್ಟಾದ ಚಿತ್ರೋತ್ಸವ: ಗಮನ ಸೆಳೆದ ನಿರ್ದೇಶಕಿಯರು

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಳೆದ ವಾರ ಮುಕ್ತಾಯವಾಯಿತು. ಎಂಟು ದಿನಗಳ ಚಿತ್ರೋತ್ಸವದಲ್ಲಿ 81 ದೇಶಗಳ 240 ಸಿನಿಮಾಗಳು ಪ್ರದರ್ಶನವಾದವು. ದಿನಕ್ಕೆ ನಾಲ್ಕೈದು ಸಿನಿಮಾಗಳನ್ನು ನೋಡಿ ಚಿತ್ರೋತ್ಸವದ ಗುಣಮಟ್ಟದ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ.
Last Updated 6 ಡಿಸೆಂಬರ್ 2025, 23:44 IST
Goa Film Festival | ಅಚ್ಚುಕಟ್ಟಾದ ಚಿತ್ರೋತ್ಸವ: ಗಮನ ಸೆಳೆದ ನಿರ್ದೇಶಕಿಯರು

ನಾಟಕ ವಿಮರ್ಶೆ: ಅಸಮಾನತೆಯನ್ನು ವಿಡಂಬಿಸುವ ವರ್ಣಪಲ್ಲಟ

Caste Inequality Play: ಕೆ.ವೈ. ನಾರಾಯಣಸ್ವಾಮಿಯವರ ‘ವರ್ಣಪಲ್ಲಟ’ ನಾಟಕವು ಅಸಮಾನತೆಯ ವಿರುದ್ಧದ ಸಂವಿಧಾನಿಕ ಚಿಂತನೆ ಮತ್ತು ಪ್ರೇಮ-ರಾಜಕೀಯದ ತುಲನಾತ್ಮಕ ಚಿತ್ರಣ ನೀಡುತ್ತದೆ. ಶಶಿಧರ ಭಾರಿಘಾಟ್ ನಿರ್ದೇಶನ ವಿಶಿಷ್ಟವಾಗಿದೆ.
Last Updated 6 ಡಿಸೆಂಬರ್ 2025, 23:41 IST
ನಾಟಕ ವಿಮರ್ಶೆ: ಅಸಮಾನತೆಯನ್ನು ವಿಡಂಬಿಸುವ ವರ್ಣಪಲ್ಲಟ

ರಸ್ತೆ ಬದಿ ಪುಟಾಣಿ ಗ್ರಂಥಾಲಯಗಳು: ಮೈಸೂರಲ್ಲಿ ‘ಲಿಟಲ್‌ ಫ್ರೀ ಲೈಬ್ರರೀಸ್‌’

Free Street Libraries: ಮೈಸೂರು ನಗರದಲ್ಲಿ ‘ಲಿಟಲ್‌ ಫ್ರೀ ಲೈಬ್ರರಿ’ಗಳ ರೂಪದಲ್ಲಿ ಪುಟಾಣಿ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುತ್ತಿವೆ. ಯಾವುದೇ ನೋಂದಣಿ ಇಲ್ಲದೆ ಪುಸ್ತಕ ಪಡೆದು ಓದಿ, ಬೇರೊಂದು ಇಡಬಹುದಾದ ವ್ಯವಸ್ಥೆ ಇದು.
Last Updated 6 ಡಿಸೆಂಬರ್ 2025, 23:32 IST
ರಸ್ತೆ ಬದಿ ಪುಟಾಣಿ ಗ್ರಂಥಾಲಯಗಳು: ಮೈಸೂರಲ್ಲಿ ‘ಲಿಟಲ್‌ ಫ್ರೀ ಲೈಬ್ರರೀಸ್‌’

ಗುಡ್ಡದಲ್ಲಿ ಕೃಷಿ ಕಮತೆಯ ಕ್ಷಮತೆ: ಇದು ಸಣ್ಣಪ್ಪ ಕಮತೆಯವರ ಯಶೋಗಾಥೆ!

Water Conservation Farming: ಬೆಳ್ಳಗಾವಿ ಜಿಲ್ಲೆಯ ಹತ್ತರವಾಟ ಗ್ರಾಮದಲ್ಲಿ ಸಣ್ಣಪ್ಪ ಕಮತೆ ಅವರು ಬೆಟ್ಟದ ಇಳಿಜಾರಿನಲ್ಲಿ ಕೆರೆ ನಿರ್ಮಿಸಿ ಬಂಜರು ಭೂಮಿಯನ್ನು ಹಸಿರುಮಯವಾಗಿ ಪರಿವರ್ತಿಸಿದ್ದಾರೆ. ಈ ಪ್ರಯೋಗದಿಂದ ಇತರ ರೈತರಿಗೂ ಪ್ರಯೋಜನವಾಗಿದೆ.
Last Updated 6 ಡಿಸೆಂಬರ್ 2025, 23:30 IST
ಗುಡ್ಡದಲ್ಲಿ ಕೃಷಿ ಕಮತೆಯ ಕ್ಷಮತೆ: ಇದು ಸಣ್ಣಪ್ಪ ಕಮತೆಯವರ ಯಶೋಗಾಥೆ!
ADVERTISEMENT

Pigeon Race | ರೇಸ್‌ ಪಾರಿವಾಳಗಳ ಖಯಾಲಿ: ಇದು ಅಂತಿಂಥ ಸ್ಪರ್ಧೆ ಅಲ್ಲ!

Homing Pigeons Passion: ದೇವನಹಳ್ಳಿಯ ರವಿ ಸಾಕಿರುವ ಪಾರಿವಾಳ ದೆಹಲಿಯಿಂದ 1750 ಕಿಮೀ ದೂರವನ್ನು ನಾಲ್ಕು ದಿನದಲ್ಲಿ ಹಾರಿದ ದಾಖಲೆ ಬರೆದಿದ್ದು, ಪಾರಿವಾಳ ರೇಸ್‌ ಭಾರತದ ಅತ್ಯಂತ ಶ್ರದ್ಧಾಭಕ್ತಿಯ ಹವ್ಯಾಸಗಳಲ್ಲಿ ಒಂದಾಗಿದೆ.
Last Updated 6 ಡಿಸೆಂಬರ್ 2025, 23:30 IST
Pigeon Race | ರೇಸ್‌ ಪಾರಿವಾಳಗಳ ಖಯಾಲಿ: ಇದು ಅಂತಿಂಥ ಸ್ಪರ್ಧೆ ಅಲ್ಲ!

ಅಂಡಾಣು ಎಂಬ ವಿಮೆ!

ಅಂಡಾಣು ಸಂರಕ್ಷಣೆ, ಕ್ರಯೋ ಪ್ರಿಸರ್ವೇಶನ್ ತಂತ್ರಜ್ಞಾನ ಮತ್ತು ಅವುಗಳ ಬಳಕೆ ಕುರಿತು ಭಾರತೀಯ ಮಹಿಳೆಯರಲ್ಲಿ ಅರಿವು ಹೆಚ್ಚುತ್ತಿದೆ. ವೃತ್ತಿ, ವೈಯಕ್ತಿಕ ಆಯ್ಕೆಗಳು ಮತ್ತು ಪ್ರजनನ ಆರೋಗ್ಯದ ಬಗ್ಗೆ ಆಳವಾದ ಚರ್ಚೆ.
Last Updated 6 ಡಿಸೆಂಬರ್ 2025, 0:09 IST
ಅಂಡಾಣು ಎಂಬ ವಿಮೆ!

ಗುಜರಿ ಅಂಗಡಿಯಲ್ಲೊಂದು ಮ್ಯೂಸಿಯಂ!

Vintage Collection: ಮಂಗಳೂರಿನ ಕೊಟ್ಟಾರ ಮಾಲೇಮಾರ್ನಲ್ಲಿ ಇಬ್ರಾಹಿಂ ಖಲೀಲ್ ಅವರು ಸ್ಥಾಪಿಸಿರುವ ಗುಜರಿ ಅಂಗಡಿಯಲ್ಲಿ ಅಪರೂಪದ ನಾಣ್ಯ, ನೋಟು, ಸ್ಟ್ಯಾಂಪ್, ವಿಂಟೇಜ್ ಸಾಧನಗಳೊಂದಿಗೆ ಪಠ್ಯಪುಸ್ತಕಗಳ ಪುಟ್ಟ ಗ್ರಂಥಾಲಯವೂ ಇದೆ.
Last Updated 30 ನವೆಂಬರ್ 2025, 3:05 IST
ಗುಜರಿ ಅಂಗಡಿಯಲ್ಲೊಂದು ಮ್ಯೂಸಿಯಂ!
ADVERTISEMENT
ADVERTISEMENT
ADVERTISEMENT