ಸೋಮವಾರ, 17 ನವೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ನಾಲ್ಕನೇ ಬಾರಿ ಕೋಡಿ ಬಿದ್ದ ವಿವಿ ಸಾಗರ!

Karnataka Dam Water Release: ಕರುನಾಡಿನ ಮೊತ್ತಮೊದಲ ಜಲಾಶಯವೆಂಬ ಹೆಗ್ಗಳಿಕೆ ಇದ್ದರೂ ‘ವಾಣಿವಿಲಾಸ ಸಾಗರ ಜಲಾಶಯ’ ಹಲವು ದಶಕಗಳವರೆಗೆ ‘ಕೆರೆ’ಯೆಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಕೆಲವರು ಕಣಿವೆ ಎಂದರೆ ಹಲವರು ಚೆಕ್‌ ಡ್ಯಾಂ, ಕಟ್ಟೆ ಎನ್ನುತ್ತಿದ್ದರು.
Last Updated 15 ನವೆಂಬರ್ 2025, 23:30 IST
ನಾಲ್ಕನೇ ಬಾರಿ ಕೋಡಿ ಬಿದ್ದ ವಿವಿ ಸಾಗರ!

ಓದು ಖುಷಿಗೆ.. ಕಲ್ಪನೆಗೆ.. ವಿಕಾಸಕ್ಕೆ..

Children's: ‘ಮಕ್ಕಳಿಗೆ ಪಠ್ಯಪುಸ್ತಕಗಳನ್ನೇ ಓದಲು ಸಮಯವಿಲ್ಲ, ಇನ್ನು ಬೇರೆ ಪುಸ್ತಕಗಳನ್ನು ಯಾವಾಗ ಓದುತ್ತಾರೆ’ ಎನ್ನುವ ಮಾತು ಪೋಷಕರು, ಶಿಕ್ಷಕರಿಂದ ಆಗಾಗ ಕೇಳಿಬರುತ್ತದೆ. ಆದರೆ ಬಾಲ್ಯದಲ್ಲೇ ಓದುವ ರುಚಿ ಹತ್ತಿಸಿಕೊಂಡವರು ಮಾತ್ರ ಪಠ್ಯ ಮತ್ತು ಪಠ್ಯೇತರ ಪುಸ್ತಕಗಳನ್ನು ಓದುತ್ತಾ ಹಾಯಾಗಿದ್ದಾರೆ.
Last Updated 15 ನವೆಂಬರ್ 2025, 23:30 IST
ಓದು ಖುಷಿಗೆ.. ಕಲ್ಪನೆಗೆ.. ವಿಕಾಸಕ್ಕೆ..

ಚಿತ್ರ-ಲೇಖನ: ಮರೆಯಲಾಗದ ಮಳೆ ಚಿತ್ರಗಳು

Rainy Season Moments: ‘ಹುಯ್ಯೋ ಹುಯ್ಯೋ ಮಳೆರಾಯ’ ಎನ್ನುತ್ತ ಬಾಲ್ಯದಲ್ಲಿ ಮಳೆಯಲ್ಲಿ ಓಡುತ್ತಿದ್ದೆವು. ಮಳೆ ಬಂದೊಡನೆ ಹಳೆಯ ಕೊಡೆ ಹುಡುಕಿ ತೆಗೆದು ಹರಿದಿದ್ದರೂ ಅದನ್ನೇ ಹಿಡಿದು ನೀರಾಡುತ್ತ ಕುಣಿಯುತ್ತದ್ದೆವು.
Last Updated 15 ನವೆಂಬರ್ 2025, 23:30 IST
ಚಿತ್ರ-ಲೇಖನ: ಮರೆಯಲಾಗದ ಮಳೆ ಚಿತ್ರಗಳು

ನಿಸರ್ಗದ ರಮಣೀಯ ತಾಣ ನಾರದಗಡ್ಡೆ

Scenic Krishna River Island: ಕೃಷ್ಣಾ ನದಿಗೆ ಕಟ್ಟಿರುವ ಜುರಾಲಾ ಜಲಾಶಯದ ಹಿನ್ನೀರಿನಿಂದ ದ್ವೀಪವೊಂದು ನಿರ್ಮಾಣವಾಗಿದೆ. ಅದುವೇ ನಾರದಗಡ್ಡೆ. ನೋಡಲು ತುಂಬಾ ಆಕರ್ಷಕವಾಗಿರುವ ಈ ದ್ವೀಪ ಮನ ಅರಳಿಸುವ ತಾಣವೂ ಆಗಿದೆ.
Last Updated 15 ನವೆಂಬರ್ 2025, 23:30 IST
ನಿಸರ್ಗದ ರಮಣೀಯ ತಾಣ ನಾರದಗಡ್ಡೆ

ನುಡಿನಮನ: ಮರಗಳ ಮಾತೆ ಸಾಲುಮರದ ತಿಮ್ಮಕ್ಕ

Green Mother Remembered: ಪರಿಸರ ಸಂರಕ್ಷಣೆಗಾಗಿ 284 ಮರ ನೆಟ್ಟು ಜಗತ್ತಿಗೆ ಮಾದರಿಯಾದ ತಿಮ್ಮಕ್ಕ ಅವರ ತ್ಯಾಗ, ಕನಸು ಮತ್ತು ಬದುಕು ನಮ್ಮೆಲ್ಲರ ಕಣ್ಣಿಗೆ ನೆನಪಾಗಬೇಕಾದ ಅಮ್ಮನ ಚರಿತ್ರೆ ಇಂದು ಶ್ರದ್ಧಾಂಜಲಿಯಾಗಿ ಉಳ್ಳಸಿರುತ್ತದೆ
Last Updated 14 ನವೆಂಬರ್ 2025, 16:52 IST
ನುಡಿನಮನ: ಮರಗಳ ಮಾತೆ ಸಾಲುಮರದ ತಿಮ್ಮಕ್ಕ

ತುಳುನಾಡಿನ ಹುಲಿವೇಷ: ನವರಾತ್ರಿಗೆ ಮೆರುಗು ನೀಡುವ ಭಯ ಭಕ್ತಿಯ ಕಲೆ

ತುಳುನಾಡಿನಲ್ಲಿ ಮಾರ್ನೆಮಿಯ ಒಂಬತ್ತು ದಿನವೂ ಎಲ್ಲೆಡೆ ತಾಸೆ, ಡೋಲುಗಳ ಅಬ್ಬರವೇ ಕೇಳಿಬರುತ್ತದೆ. ವಿವಿಧ ರೀತಿಯ ವೇಷಗಳು‌ ಕಣ್ಣಿಗೆ ಹಬ್ಬ ನೀಡುತ್ತವೆ. ಅಷ್ಟೂ ದಿನವೂ ವೇಷ ಹಾಕಲಾಗುತ್ತದೆ. ಜನಪದ ಕಲೆಯಾದ ಹುಲಿವೇಷ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳದೆ ದಿನೇ ದಿನೇ ರಂಗೇರುತ್ತಲೇ ಇದೆ.
Last Updated 8 ನವೆಂಬರ್ 2025, 23:35 IST
ತುಳುನಾಡಿನ ಹುಲಿವೇಷ: ನವರಾತ್ರಿಗೆ ಮೆರುಗು ನೀಡುವ ಭಯ ಭಕ್ತಿಯ ಕಲೆ

ಇತಿಹಾಸ ಪುಟ ಸೇರುತ್ತಿರುವ 'ವಾಡೆ'ಗಳು

ವಾಡೆಯೊಳಗೆ ಮುಖ್ಯ ಕಟ್ಟಡ ಇರುತ್ತಿತ್ತು. ಅದರ ಹೆಬ್ಬಾಗಿಲು ಮಜಬೂತ್‌ ಆಗಿರುತ್ತಿತ್ತು. ದೀರ್ಘ ಬಾಳಿಕೆ ಬರುವಂಥ ಕೆತ್ತನೆಗಳು, ಆಯಾ ಅರಸೊತ್ತಿಗೆ ಮತ್ತು ವಂಶಕ್ಕೆ ಸಂಬಂಧಿಸಿದ ಚಿತ್ರಗಳು, ಲಾಂಛನಗಳನ್ನು ಕಾಣಬಹುದು.
Last Updated 8 ನವೆಂಬರ್ 2025, 23:32 IST
ಇತಿಹಾಸ ಪುಟ ಸೇರುತ್ತಿರುವ 'ವಾಡೆ'ಗಳು
ADVERTISEMENT

ಆವರಗೆರೆ ಅಂದ ಹೆಚ್ಚಿಸಿದ 'ಕಾಯಕಯೋಗಿ ಬಸವ ಪರಿಸರ ಬಳಗ'

ಕೆಲವೊಮ್ಮೆ ಹಳ್ಳಿಗಳು ಸುಂದರಗೊಳ್ಳುವುದು, ಅಭಿವೃದ್ಧಿ ಹೊಂದುವುದು, ಮಾದರಿಯಾಗುವುದು ಸರ್ಕಾರದ ಯೋಜನೆಗಳಿಂದಲ್ಲ. ಬದಲಾಗಿ ಆಯಾ ಗ್ರಾಮಗಳ ಆಸಕ್ತರ ಗುಂಪು, ಬಳಗ ಇಲ್ಲವೇ ಸಮಾನಮನಸ್ಕರಿಂದ. ಇದಕ್ಕೆ ಉತ್ತಮ ಉದಾಹರಣೆ ದಾವಣಗೆರೆ ಸಮೀಪದ ಈ ಊರು.
Last Updated 8 ನವೆಂಬರ್ 2025, 23:30 IST
ಆವರಗೆರೆ ಅಂದ ಹೆಚ್ಚಿಸಿದ 'ಕಾಯಕಯೋಗಿ ಬಸವ ಪರಿಸರ ಬಳಗ'

ಬದುಕು ರೂಪಿಸುವ ಟ್ರೆಂಡಿ ಕ್ಯಾಂಡಲ್‌ಗಳು

Candle Making: ಮೈಸೂರಿನ ಉದ್ಯಮಿ ಶ್ರೀವಿದ್ಯಾ ಕಾಮತ್ ತಯಾರಿಸುವ ಟ್ರೆಂಡಿ ಕ್ಯಾಂಡಲ್‌ಗಳು ಸುಗಂಧ, ವಿನ್ಯಾಸ ಮತ್ತು ಆಕರ್ಷಕ ಬಣ್ಣಗಳಿಂದ ಜನಮನ ಗೆದ್ದಿವೆ. ಉದ್ಯಮಿಯಾಗಿ ಪ್ರಗತಿಪಥದಲ್ಲಿರುವ ಅವರು ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬನೆಯ ದಾರಿ ತೆರೆದಿದ್ದಾರೆ.
Last Updated 1 ನವೆಂಬರ್ 2025, 22:34 IST
ಬದುಕು ರೂಪಿಸುವ ಟ್ರೆಂಡಿ ಕ್ಯಾಂಡಲ್‌ಗಳು

ಮರಾಠಿ ಮಣ್ಣಲ್ಲಿ ಕನ್ನಡ ‘ಕಂಪು’

Kannada Diaspora: ಪುಣೆಯ ಮನೋಜ್ ಮತ್ತು ಅನಿತಾ ಅಣ್ಣಿಗೇರಿ ದಂಪತಿ ಆರಂಭಿಸಿದ ‘ಕಂಪು’ ಆನ್‌ಲೈನ್ ಮಾಸಪತ್ರಿಕೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮರಾಠಿ ನೆಲದಲ್ಲಿಯೂ ಉಳಿಸುವ ವಿಶಿಷ್ಟ ಪ್ರಯತ್ನವಾಗಿದೆ.
Last Updated 1 ನವೆಂಬರ್ 2025, 21:04 IST
ಮರಾಠಿ ಮಣ್ಣಲ್ಲಿ ಕನ್ನಡ ‘ಕಂಪು’
ADVERTISEMENT
ADVERTISEMENT
ADVERTISEMENT