ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

Pottery Art: ಬದುಕು ಬೆಳಗುವ ಹಣತೆಗಳು...

Pottery Art: ಕಲಬುರಗಿ ಜಿಲ್ಲೆಯ ಮೇಳಕುಂದಾ ಕೆ. ಗ್ರಾಮದ ಮರಾಠ ಕುಂಬಾರರು ಮಣ್ಣಿನ ಹಣತೆಗಳು ಮತ್ತು ಕಲಾಕೃತಿಗಳ ಮೂಲಕ ತಮ್ಮ ಬದುಕನ್ನೂ, ಸಾವಿರಾರು ಮನೆಗಳ ಬೆಳಕನ್ನೂ ಉಜ್ವಲಗೊಳಿಸುತ್ತಿದ್ದಾರೆ.
Last Updated 18 ಅಕ್ಟೋಬರ್ 2025, 23:30 IST
Pottery Art: ಬದುಕು ಬೆಳಗುವ ಹಣತೆಗಳು...

Unique Festival: ಪುಂಡಿಕಟ್ಟು‌ ವಿಶಿಷ್ಟ ಆಚರಣೆ

Unique Festival: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ದೀಪಾವಳಿಯ ಪಾಡ್ಯದಂದು ಸೆಣಬಿನ ಸಸ್ಯದಿಂದ ತಯಾರಿಸಿದ ‘ಪುಂಡಿಕಟ್ಟು’ ಸುಡುವ ಸಂಪ್ರದಾಯ ಚಳಿಗಾಲದ ಸ್ವಾಗತದ ಸಂಕೇತವಾಗಿ ವಿಶಿಷ್ಟ ಹಬ್ಬದ ಭಾಗವಾಗಿದೆ.
Last Updated 18 ಅಕ್ಟೋಬರ್ 2025, 23:30 IST
Unique Festival: ಪುಂಡಿಕಟ್ಟು‌ ವಿಶಿಷ್ಟ ಆಚರಣೆ

ಅಸಹಾಯಕರ ಬಂಧು ಹಡಪದ ಶಿವಪ್ಪ

Humanitarian Work: ಕೊಪ್ಪಳದ ಹಡಪದ ಶಿವಪ್ಪ ಅವರು ರೋಗಿಗಳು, ವೃದ್ಧರು ಮತ್ತು ಅಸಹಾಯಕರ ಮನೆ ಮನೆಗೆ ತೆರಳಿ ಕ್ಷೌರ ಸೇವೆ ನೀಡಿ, ಪ್ರೀತಿಯಿಂದ ಮಾತಾಡಿ ಆತ್ಮಸ್ಥೈರ್ಯ ತುಂಬಿ ನಗುವಿನ ಗೆರೆ ಮೂಡಿಸುವ ಮಾನವೀಯ ಕಾಯಕ ಮಾಡುತ್ತಿದ್ದಾರೆ.
Last Updated 18 ಅಕ್ಟೋಬರ್ 2025, 23:30 IST
ಅಸಹಾಯಕರ ಬಂಧು ಹಡಪದ ಶಿವಪ್ಪ

Postal Modernization: ಬದಲಾಗುತ್ತಿದೆ ಅಂಚೆ ಕಿರು ಮಿಂಚಿನಂತೆ

Postal Modernization: ಜನಜೀವನ ಹಾಗೂ ಅಂಚೆಯ ಒಡನಾಟ ಇಂದು ನಿನ್ನೆಯದಲ್ಲ. ಡಿಜಿಟಲ್ ಯುಗದ ವೇಗಕ್ಕೆ ಕೈಜೋಡಿಸಿ ಅಂಚೆ ಇಲಾಖೆ ಬ್ಯಾಂಕಿಂಗ್, ವಿಮೆ, ಆಧಾರ್ ಮತ್ತು ಆನ್‌ಲೈನ್ ವ್ಯವಹಾರಗಳತ್ತ ವಿಸ್ತರಿಸುತ್ತಿದೆ.
Last Updated 18 ಅಕ್ಟೋಬರ್ 2025, 23:30 IST
Postal Modernization: ಬದಲಾಗುತ್ತಿದೆ ಅಂಚೆ ಕಿರು ಮಿಂಚಿನಂತೆ

Eco Wedding Decor: ಈ ತರುಣರಿಗೆ ನೈಸರ್ಗಿಕ ಮಂಟಪದ್ದೇ ಧ್ಯಾನ

Eco Wedding Decor: ಬಾಳೆದಿಂಡು, ಮಾವಿನಎಲೆ, ಹಣ್ಣಾದ ಅಡಿಕೆ ಮುಂತಾದ ನೈಸರ್ಗಿಕ ವಸ್ತುಗಳಿಂದ ಮಂಟಪ ತಯಾರಿಸಿ ಮದುವೆ ಸಮಾರಂಭಗಳಿಗೆ ಹಸಿರಿನ ವೇದಿಕೆ ಒದಗಿಸುತ್ತಿರುವ ಯುವಕರು, ಕೃಷಿ ಬದುಕನ್ನೇ ಕಲೆಗೂ ಬಳಸುತ್ತಿದ್ದಾರೆ.
Last Updated 18 ಅಕ್ಟೋಬರ್ 2025, 23:30 IST
Eco Wedding Decor: ಈ ತರುಣರಿಗೆ ನೈಸರ್ಗಿಕ ಮಂಟಪದ್ದೇ ಧ್ಯಾನ

Deepavali 2025: ದೀವಳಿಗೆಯಿಂದ ತುಳಸಿ ಮದುವೆಯವರೆಗೂ...

ಶುಭ ಲಾಭ ಹಾರೈಸುವ ಹಬ್ಬ
Last Updated 18 ಅಕ್ಟೋಬರ್ 2025, 22:30 IST
Deepavali 2025: ದೀವಳಿಗೆಯಿಂದ ತುಳಸಿ ಮದುವೆಯವರೆಗೂ...

ಸಮುದಾಯಮುಖಿ ಗ್ರಾಮ ಗ್ರಂಥಾಲಯಗಳು..

Rural Development: ಶಿವಮೊಗ್ಗ, ಕೊಡಗು, ಮಂಡ್ಯ, ರಾಮನಗರ ಸೇರಿದಂತೆ ರಾಜ್ಯದ ಗ್ರಾಮ ಗ್ರಂಥಾಲಯಗಳು ಮಕ್ಕಳ ಕಲಿಕೆ, ಮಹಿಳೆಯರ ಕೌಶಲಾಭಿವೃದ್ಧಿ ಮತ್ತು ಸಮುದಾಯದ ಜ್ಞಾನ ವೃದ್ಧಿಗೆ ಕೇಂದ್ರಗಳಾಗಿವೆ ಎಂದು ಉಮಾ ಮಹಾದೇವನ್ ಹೇಳಿದರು.
Last Updated 18 ಅಕ್ಟೋಬರ್ 2025, 22:30 IST
ಸಮುದಾಯಮುಖಿ ಗ್ರಾಮ ಗ್ರಂಥಾಲಯಗಳು..
ADVERTISEMENT

ರೇಷ್ಮೆಗೂಡಿನ ಗೊಂಬೆಗಳು...

Silk Craft Tradition: ನವಿರಾದ ರೇಷ್ಮೆಗೂಡುಗಳಿಂದ ಮನಮೋಹಕ ಗೊಂಬೆಗಳನ್ನು ಬೆಂಗಳೂರಿನ ಉಮಾ ವೆಂಕಟರಾಮ್ ನಲವತ್ತೈದು ವರ್ಷಗಳಿಂದ ತಯಾರಿಸುತ್ತಿದ್ದಾರೆ. ರಾಮನ ಘಟಾನಾವಳಿ, ಕೃಷ್ಣಲೀಲೆ, ಯಕ್ಷಗಾನದ ಕಲಾಕೃತಿಗಳಿಂದ ಹಿಡಿದು...
Last Updated 12 ಅಕ್ಟೋಬರ್ 2025, 0:43 IST
ರೇಷ್ಮೆಗೂಡಿನ ಗೊಂಬೆಗಳು...

ಗಡಿ ಭಾಗದಲ್ಲಿ ಬಾಂಧವ್ಯ ಬೆಸೆಯುವ ಭಂಡಾರ ಜಾತ್ರೆ

Devotional Fair India: ದೀಪಾವಳಿ ಮತ್ತು ಯುಗಾದಿಯ ನಡುವೆ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆಯುವ ಭಂಡಾರ ಜಾತ್ರೆಗಳು ಭಕ್ತಿ, ಸಾಂಪ್ರದಾಯಿಕತೆ ಮತ್ತು ಊರ ಬಾಂಧವ್ಯವನ್ನು ಬಿಂಬಿಸುವ ವಿಶಿಷ್ಟ ಹಬ್ಬಗಳಾಗಿ ಬೆಳೆಯುತ್ತಿವೆ.
Last Updated 12 ಅಕ್ಟೋಬರ್ 2025, 0:32 IST
ಗಡಿ ಭಾಗದಲ್ಲಿ ಬಾಂಧವ್ಯ ಬೆಸೆಯುವ ಭಂಡಾರ ಜಾತ್ರೆ

ಪಾಂಡವರ ಪರಂಪರೆಯ ಗಂಗಮ್ಮ

Traditional Farming Women: ಇಂಗಳಗಿಯ ಗಂಗಮ್ಮ ಕೃಷಿಯಲ್ಲಿ ಪಾಂಡವರ ಪರಂಪರೆಯ ಮಾತುಗಳ ಮೂಲಕ ಶ್ರಮ, ಶಿಸ್ತಿನ ಬದುಕು ಬಿಂಬಿಸುತ್ತಾ, ಸಾಂಪ್ರದಾಯಿಕ ಮದುವೆ, ಹೊಲ ಜೀವನ ಮತ್ತು ಕುಟುಂಬದ ಕಥೆಗಳೊಂದಿಗೆ ಮನಸ್ಸಿಗೆ ಸ್ಪರ್ಶಿಸುತ್ತಾರೆ.
Last Updated 12 ಅಕ್ಟೋಬರ್ 2025, 0:23 IST
ಪಾಂಡವರ ಪರಂಪರೆಯ ಗಂಗಮ್ಮ
ADVERTISEMENT
ADVERTISEMENT
ADVERTISEMENT