ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಕುವೆಂಪು ಮನೆ..ಕಾನು..ನಾಯಿಗುತ್ತಿ..ನೆನಪುಗಳು...

Kuvempu Memorial Journey: ಭಾರತದ ಬಹುಮುಖಿ ವ್ಯಕ್ತಿತ್ವದ ಲೇಖಕರಾದ ಕುವೆಂಪು ತಮ್ಮ ಕಾಲದ ಸಾಮಾಜಿಕ-ಚಾರಿತ್ರಿಕ ಒತ್ತಡಗಳ ನಡುವೆ ನಿಂತು ಸಾಹಿತ್ಯ ರಚಿಸಿದವರು. ಇಂತಹ ಕವಿಯ ಮನೆ-ಕಾನು, ನೆನಪುಗಳನ್ನು ಸಜೀವಗೊಳಿಸುವ ಪ್ರಯತ್ನಕ್ಕೆ ಅಧ್ಯಾಪಕರ ತಂಡ ಪಯಣಿಸಿತು.
Last Updated 27 ಡಿಸೆಂಬರ್ 2025, 23:30 IST
ಕುವೆಂಪು ಮನೆ..ಕಾನು..ನಾಯಿಗುತ್ತಿ..ನೆನಪುಗಳು...

ಯಕ್ಷಗಾನ ಪ್ರದರ್ಶನ: ಉಗ್ರರ ದಾಳಿಯಿಂದ ನಲುಗಿದ್ದ ಪಹಲ್ಗಾಮ್‌ನಲ್ಲಿ ಕನ್ನಡ ಕಲರವ

Karnataka Rajyotsava Kashmir: ಉತ್ತರದ ತುತ್ತತುದಿಯಲ್ಲಿ ಕನ್ನಡದ ಬೃಹತ್‌ ಬಾವುಟ ಹಾರಾಡಿತು. ಡೊಳ್ಳು ಕುಣಿತ, ಯಕ್ಷಗಾನದ ಪ್ರದರ್ಶನದಿಂದ ಕರ್ನಾಟಕದ ಸಂಸ್ಕೃತಿ ಅನಾವರಣಗೊಂಡಿತು. ಮೈಕೊರೆಯುವ ಚಳಿಯಲ್ಲೂ ಕನ್ನಡ ಸಂಸ್ಕೃತಿಯ ಸೊಗಡು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಸರಿಸಿತು.
Last Updated 27 ಡಿಸೆಂಬರ್ 2025, 23:30 IST
ಯಕ್ಷಗಾನ ಪ್ರದರ್ಶನ: ಉಗ್ರರ ದಾಳಿಯಿಂದ ನಲುಗಿದ್ದ ಪಹಲ್ಗಾಮ್‌ನಲ್ಲಿ ಕನ್ನಡ ಕಲರವ

'ಬ್ಲಾಕ್‌ ಕಾಮಿಡಿ' ನಾಟಕ: ಲೈಟ್ಸ್‌ ಆಫ್ ಕತ್ತಲಲ್ಲಿ ಬೆತ್ತಲಾಗುವ ಸತ್ಯಗಳು

Kannada Theatre Review: ಮಧ್ಯಮ ವರ್ಗದ ಕನಸುಗಳು, ಮುಖವಾಡಗಳು, ಸುಳ್ಳು ಸಂಬಂಧಗಳನ್ನು ಹಾಸ್ಯಪ್ರಜ್ಞೆಯೊಂದಿಗೆ ಹೊರಹಾಕುವ ‘ಲೈಟ್ಸ್‌ ಆಫ್’ ನಾಟಕ ಪೀಟರ್‌ ಶಾಫರ್‌ನ ‘ಬ್ಲಾಕ್ ಕಾಮಿಡಿ’ಗೆ ಕನ್ನಡ ರೂಪಾಂತರವಾಗಿದೆ.
Last Updated 27 ಡಿಸೆಂಬರ್ 2025, 23:30 IST
'ಬ್ಲಾಕ್‌ ಕಾಮಿಡಿ' ನಾಟಕ: ಲೈಟ್ಸ್‌ ಆಫ್ ಕತ್ತಲಲ್ಲಿ ಬೆತ್ತಲಾಗುವ ಸತ್ಯಗಳು

ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

ಹೊಸ ವರ್ಷದ ಹೊಸ್ತಿಲಲ್ಲಿ...
Last Updated 27 ಡಿಸೆಂಬರ್ 2025, 23:30 IST
ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

2026ರ ಹೊಸ್ತಿಲಲ್ಲಿ ಪ್ರೇರಣಾದಾಯಕ ಕಥನ: ರೋಲ್ಸ್‌ ರಾಯ್ಸ್‌ನಲ್ಲಿ ರಿತುಪರ್ಣ ಪಯಣ

Rithubarna Engineer Story: ‘ಸೀನಿಯರ್‌ಗಳು ಇಂಟರ್ನ್‌ಷಿಪ್‌ಗಾಗಿ ಕಂಪನಿಗಳಿಗೆ ಅರ್ಜಿ ಸಲ್ಲಿಸುವ ತರಾತುರಿಯಲ್ಲಿದ್ದರು. ನನಗೂ ಇಂಟರ್ನ್‌ಷಿಪ್ ಮಾಡುವ ತುಡಿತ ಹುಟ್ಟಿತು. ಆಗ ನಾನಿನ್ನೂ ಮೂರನೇ ಸೆಮಿಸ್ಟರ್‌ನಲ್ಲಿದ್ದೆ...’
Last Updated 27 ಡಿಸೆಂಬರ್ 2025, 23:30 IST
2026ರ ಹೊಸ್ತಿಲಲ್ಲಿ ಪ್ರೇರಣಾದಾಯಕ ಕಥನ: ರೋಲ್ಸ್‌ ರಾಯ್ಸ್‌ನಲ್ಲಿ ರಿತುಪರ್ಣ ಪಯಣ

ಕೊಂಕಣಿಯ ಅನನ್ಯ ಸಾಹಿತಿ ಮಹಾಬಳೇಶ್ವರ ಸೈಲ್‌

ಮಹಾಬಳೇಶ್ವರ ಸೈಲ್ – ಕಾರವಾರದ ಮೂಲದ ಕೊಂಕಣಿ ಸಾಹಿತ್ಯದ ಗಣ್ಯ ಲೇಖಕ. ಸೈನ್ಯ, ಅಂಚೆ ಇಲಾಖೆ ಸೇವೆಯ ಬಳಿಕ ಸಾಹಿತಿಯಾಗಿ ಹೊರಹೊಮ್ಮಿದ ಇವರು ಹಲವಾರು ಕಾದಂಬರಿ, ನಾಟಕ, ಕಥಾಸಂಕಲನಗಳನ್ನು ರಚಿಸಿದ್ದು, ಸಾಹಿತ್ಯ ಅಕಾಡೆಮಿ ಮತ್ತು ಸರಸ್ವತಿ ಸಮ್ಮಾನ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
Last Updated 27 ಡಿಸೆಂಬರ್ 2025, 19:30 IST
ಕೊಂಕಣಿಯ ಅನನ್ಯ ಸಾಹಿತಿ ಮಹಾಬಳೇಶ್ವರ ಸೈಲ್‌

'ಕಲೇಸಂ' ಅಧ್ಯಕ್ಷೆ ಸುನಂದಮ್ಮ ಸಂದರ್ಶನ: 'ಲೇಖಕಿಯರನ್ನು ಭಿನ್ನವಾಗಿ ಬೆಳೆಸಬೇಕು'

ಹೆಣ್ಣುಮಕ್ಕಳು ಉತ್ಪಾದಕರ ಉತ್ಪಾದಕಿಯರು...
Last Updated 27 ಡಿಸೆಂಬರ್ 2025, 19:30 IST
'ಕಲೇಸಂ' ಅಧ್ಯಕ್ಷೆ ಸುನಂದಮ್ಮ ಸಂದರ್ಶನ: 'ಲೇಖಕಿಯರನ್ನು ಭಿನ್ನವಾಗಿ ಬೆಳೆಸಬೇಕು'
ADVERTISEMENT

ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್‌: ನೂರು ಕಳೆದರೂ ಹಳತಾಗದ ದಿನದರ್ಶಿಕೆ

New Year Calendar: ವರ್ಷ ಆರಂಭವಾಗುತ್ತಿದ್ದಂತೆ ಮನೆ ಸೇರುವ ಹೊಸ ವಸ್ತುಗಳಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವುದೇ ಕ್ಯಾಲೆಂಡರ್‌. ಗೋಡೆ ಮೇಲೆ ನೇತಾಡುವ, ಮೇಜಿನ ಮೇಲೆ ಕೂರುವ ಕ್ಯಾಲೆಂಡರ್‌ಗಳ ಖರೀದಿ ಭರಾಟೆಯೂ ವರ್ಷಾಂತ್ಯದಲ್ಲಿ ಹೆಚ್ಚಾಗಿದೆ.
Last Updated 27 ಡಿಸೆಂಬರ್ 2025, 13:26 IST
ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್‌: ನೂರು ಕಳೆದರೂ ಹಳತಾಗದ ದಿನದರ್ಶಿಕೆ

ತೇಜಸ್ ಹೆಮ್ಮೆ: ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ವಾಜಪೇಯಿ ಕೊಡುಗೆ...

Indian Defence Vision: ಇಂದು ಡಿಸೆಂಬರ್ 25 ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಅವರ ದೂರದೃಷ್ಟಿಯ ನಾಯಕತ್ವ ಭಾರತಕ್ಕೆ ಹೇಗೆ ತನ್ನ ಸ್ವಂತ ಯುದ್ಧ ವಿಮಾನವಾದ ತೇಜಸ್ ಅನ್ನು ಹೊಂದಲು ಸಾಧ್ಯವಾಗಿಸಿತು ಎನ್ನುವುದನ್ನು ನಾವು ಸ್ಮರಿಸಬೇಕು.
Last Updated 25 ಡಿಸೆಂಬರ್ 2025, 7:35 IST
ತೇಜಸ್ ಹೆಮ್ಮೆ: ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ವಾಜಪೇಯಿ ಕೊಡುಗೆ...

ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

Bullock Cart Race ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರಿನ 'ಹೆಲಿಕಾಪ್ಟರ್‌ ಬೈಜ್ಯಾ' ಎಂಬ ಎತ್ತು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಎತ್ತಿನಬಂಡಿ ಓಟದಲ್ಲಿ ಫಾರ್ಚ್ಯೂನರ್ ಕಾರನ್ನು ಗೆದ್ದಿದೆ. ಈ ಎತ್ತು ಈವರೆಗೆ ಸುಮಾರು ₹2 ಕೋಟಿ ಮೊತ್ತದ ಬಹುಮಾನಗಳನ್ನು ಗೆದ್ದಿರುವ ರೋಚಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:29 IST
ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'
ADVERTISEMENT
ADVERTISEMENT
ADVERTISEMENT