ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಪಿಕಲ್‌ಬಾಲ್ ಕಮಾಲ್...

Pickleball Karnataka: ಚೀನಾದಲ್ಲಿ ಹಂದಿ ಮಾಂಸದ ಖಾದ್ಯಗಳ ಸೇವನೆ ಹೆಚ್ಚಿದ ಕಾರಣ ಬಾತುಕೋಳಿ ಸಾಕಣೆ ಕಡಿಮೆಯಾದ ಪರಿಣಾಮ ಶಟಲ್‌ ಕಾಕ್‌ಗಳಿಗೆ ಕೋಳಿ ಪುಕ್ಕಗಳ ಕೊರತೆಯ ಸುದ್ದಿ ನಡೆದ ಬೆನ್ನಲ್ಲೇ, ಪಿಕಲ್‌ಬಾಲ್ ಕ್ರೀಡೆ ಕೂಡ ಸುದ್ದಿಯಾಗಿದೆ.
Last Updated 14 ಸೆಪ್ಟೆಂಬರ್ 2025, 0:50 IST
ಪಿಕಲ್‌ಬಾಲ್ ಕಮಾಲ್...

ಎಳೆಯ ಹುಡುಗರ ಮೀನು ಶಿಕಾರಿ!

Monsoon Fishing: ಮಳೆಗಾಲದಲ್ಲಿ ಗ್ರಾಮೀಣ ಭಾಗದ ಮಕ್ಕಳು ಸಿಗುವುದು ಒಂದೋ ಕೆರೆ ದಂಡೆಯಲ್ಲಿ ಅಥವಾ ಹಳ್ಳದ ಹರಿವಿಗೆ ಅಡ್ಡಲಾಗಿ ಕಟ್ಟಿದ ಸಣ್ಣ ಅಣೆಕಟ್ಟುಗಳ ಮೇಲೆ. ಇವರಿಗೆ ಅಲ್ಲೇನು ಕೆಲಸ ಎಂದು ಕೇಳಿದರೆ ‘ಮೀನು ಶಿಕಾರಿ’.
Last Updated 13 ಸೆಪ್ಟೆಂಬರ್ 2025, 23:52 IST
ಎಳೆಯ ಹುಡುಗರ ಮೀನು ಶಿಕಾರಿ!

ಅಕ್ಕಿ ಮುಡಿಯ ಕಂಡಿರಾ?

Traditional Storage: ಸುಗ್ಗಿ ಹಬ್ಬ ಮುಗಿಯುತ್ತಿದ್ದ ಹಾಗೇ ರೈತರು ಭತ್ತ, ದವಸ ಧಾನ್ಯಗಳನ್ನು ತಮ್ಮ ಅವಶ್ಯಕತೆಗೆ ಬೇಕಾದಷ್ಟು ಸಂಗ್ರಹಿಸಿಟ್ಟುಕೊಂಡು, ಇನ್ನುಳಿದದ್ದನ್ನು ಮಾರಾಟ ಮಾಡುವುದು ವಾಡಿಕೆ. ಮಳೆಗಾಲಕ್ಕೂ ಮುನ್ನ ಭತ್ತ ಭದ್ರವಾಗಿ ಇಡುವುದು ಸವಾಲು.
Last Updated 13 ಸೆಪ್ಟೆಂಬರ್ 2025, 23:40 IST
ಅಕ್ಕಿ ಮುಡಿಯ ಕಂಡಿರಾ?

ಕಲಾತ್ಮಕ ಕೆರೆ ತೂಬುಗಳು

Ancient Water Systems: ಶಿರಸಿ, ಇಸಳೂರು, ಸೋದೆ, ಇಕ್ಕೇರಿ ಪ್ರದೇಶಗಳ ಪುರಾತನ ಕೆರೆಗಳಲ್ಲಿ ರಾಜರ ಕಾಲದ ಶಿಲಾ ಗೇಟುಗಳು ‘ಕೆರೆ ತೂಬು’ಗಳು ಕಂಡುಬರುತ್ತಿವೆ. ಶತಮಾನಗಳಾದರೂ ನೀರಾವರಿ ನಿರ್ವಹಿಸುತ್ತಿರುವ ಈ ಕಲಾತ್ಮಕ ತಂತ್ರಜ್ಞಾನ ಇಂದು ಸಹ ಕಾರ್ಯನಿರ್ವಹಿಸುತ್ತದೆ.
Last Updated 13 ಸೆಪ್ಟೆಂಬರ್ 2025, 23:35 IST
ಕಲಾತ್ಮಕ ಕೆರೆ ತೂಬುಗಳು

ಬುದ್ಧ ಬದುಕಿದ್ದಾನೆ!

Tibetan Exile: ಕೆಲವರು ಸಾವಿನ ನಂತರವೂ ಬದುಕುತ್ತಾರೆ; ತಮ್ಮ ಸಂದೇಶಗಳ ಮೂಲಕ. ಹೀಗೆ ಬುದ್ಧನಂತೆಯೇ ದಲೈಲಾಮಾ ಮತ್ತು ಗಾಂಧಿಯ ಆತ್ಮಸಾಕ್ಷಾತ್ಕಾರ ಟಿಬೆಟ್ ಶರಣಾರ್ಥಿಗಳ ಹೃದಯದಲ್ಲಿ ಇಂದಿಗೂ ಬದುಕಿದ್ದಾನೆ.
Last Updated 13 ಸೆಪ್ಟೆಂಬರ್ 2025, 23:34 IST
ಬುದ್ಧ ಬದುಕಿದ್ದಾನೆ!

ಪೂರ್ವಜರ ಹೆಜ್ಜೆ ಗುರುತು ಹುಡುಕುತ್ತ...

Prehistoric Karnataka: ಶಿಲಾಯುಗದ ಸಂಸ್ಕೃತಿಯ ಕುರುಹುಗಳನ್ನು ಹೊತ್ತ ಹಿರೇಬೆಣಕಲ್‌ನ ಚಿತ್ರಗಳು ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿತವಾಗುತ್ತಿವೆ. ಇದನ್ನು ಪುರಾತತ್ತ್ವ ಸಂಗ್ರಹಾಲಯಗಳು ಆಯೋಜಿಸಿದೆ.
Last Updated 13 ಸೆಪ್ಟೆಂಬರ್ 2025, 23:30 IST
ಪೂರ್ವಜರ ಹೆಜ್ಜೆ ಗುರುತು ಹುಡುಕುತ್ತ...

ನಾನು ಪೂಜಾ ಅಲಿಯಾಸ್‌ ಅಶ್ವತ್ಥಾಮ

Pooja Ashwatthama: ರಾಯಚೂರು ಜಿಲ್ಲೆಯ ತೊಂಡಿಹಾಳ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಲಿಂಗತ್ವ ಅಲ್ಪಸಂಖ್ಯಾತ ಪೂಜಾ, ಅಶ್ವತ್ಥಾಮನಿಂದ ಹೆಣ್ಣು ಆಗಿ ಗೌರವಯುತ ಬದುಕನ್ನು ಕಟ್ಟಿಕೊಂಡಿದ್ದಾರೆ.
Last Updated 12 ಸೆಪ್ಟೆಂಬರ್ 2025, 23:14 IST
ನಾನು ಪೂಜಾ ಅಲಿಯಾಸ್‌ ಅಶ್ವತ್ಥಾಮ
ADVERTISEMENT

ರತ್ನಪುರಿಯಲ್ಲೊಂದು ಉರಗ ಕೇಂದ್ರ

Snake Research Karnataka: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ರತ್ನಪುರಿಯಲ್ಲಿ ಲಿಯಾನ ಟ್ರಸ್ಟ್ ನಡೆಸುತ್ತಿರುವ ಹಾವುಗಳ ಸಂರಕ್ಷಣಾ ಕೇಂದ್ರದಲ್ಲಿ ಕಾಳಿಂಗಸರ್ಪ, ರಸೆಲ್ ವೈಪರ್, ನಾಗರಹಾವು ಸೇರಿದಂತೆ ಹಲವು ವಿಷಕಾರಿ ಹಾವುಗಳನ್ನು ಸಂಶೋಧನೆಗಾಗಿ ಉಳಿಸಲಾಗಿದೆ
Last Updated 7 ಸೆಪ್ಟೆಂಬರ್ 2025, 0:43 IST
ರತ್ನಪುರಿಯಲ್ಲೊಂದು ಉರಗ ಕೇಂದ್ರ

ಐಎಎಸ್‌, ಕೆಎಎಸ್‌ ಕನಸುಗಳ ಮೆರವಣಿಗೆ

Civil Services Aspirants: ಬೆಂಗಳೂರಿನ ವಿಜಯನಗರ, ಚಂದ್ರಾ ಲೇಔಟ್ ಪ್ರದೇಶಗಳು ಐಎಎಸ್‌, ಕೆಎಎಸ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಹಬ್‌ ಆಗಿ ಬೆಳೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಆಕಾಂಕ್ಷಿಗಳು ತರಬೇತಿ ಪಡೆಯುತ್ತಿದ್ದಾರೆ
Last Updated 6 ಸೆಪ್ಟೆಂಬರ್ 2025, 23:51 IST
ಐಎಎಸ್‌, ಕೆಎಎಸ್‌ ಕನಸುಗಳ ಮೆರವಣಿಗೆ

ನಾರಾಯಣ ಗುರುಗಳ ಜಯಂತಿ: ಶೋಷಿತರಿಗೆ ದೇವರನ್ನು ‘ಕಾಣಿಸಿದ’ ಗುರುದೇವ

Social Reform India: ಇಂದಿನ ಜಾಗತಿಕ ವ್ಯವಸ್ಥೆಯನ್ನು ಅವಲೋಕಿಸಿದಾಗ, ಮನುಷ್ಯನಲ್ಲಿ ಮನುಷ್ಯತ್ವವೇ ಮಾಯವಾಗಿರುವಂತೆ ಕಾಣುತ್ತಿದೆ. ಇದು ಹೀಗೆ ಮುಂದುವರಿಯುತ್ತಾ ಸಾಗಿದರೆ, ಜಗತ್ತಿನ ಅಂತ್ಯಕ್ಕೆ ಯಾವ ಅಣುಬಾಂಬ್‌ನ ಅವಶ್ಯಕತೆಯೂ ಇಲ್ಲ.
Last Updated 6 ಸೆಪ್ಟೆಂಬರ್ 2025, 23:30 IST
ನಾರಾಯಣ ಗುರುಗಳ ಜಯಂತಿ: ಶೋಷಿತರಿಗೆ ದೇವರನ್ನು ‘ಕಾಣಿಸಿದ’ ಗುರುದೇವ
ADVERTISEMENT
ADVERTISEMENT
ADVERTISEMENT