ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಫರ್ಡಿನಾಂಡ್‌ ಕಿಟೆಲ್ | ವಾಗರ್ಥದ ಹುಡುಕಾಟದಲ್ಲಿ...

ಫರ್ಡಿನಾಂಡ್‌ ಕಿಟೆಲ್ ಸಂಶೋಧಕರಾಗಿ ಮಾಡಿದ ಕೆಲಸಗಳು ಅಚ್ಚಳಿಯದೆ ಉಳಿದಿವೆ. ಅವರ ಕುರಿತು 80 ನಿಮಿಷಗಳ ಪೀರಿಯಡ್ ಸಾಕ್ಷ್ಯಚಿತ್ರ ತಯಾರಾಗಿದೆ. ಇಂಥದೊಂದು ಕೆಲಸ ಮಾಡಲು ಪ್ರೇರಣೆ ಪಡೆದು, ಅದನ್ನು ಆಗುಮಾಡಿದವರೇ ತಮ್ಮ ಅನುಭವವನ್ನು ಅಕ್ಷರರೂಪಕ್ಕೆ ಇಳಿಸಿದ್ದಾರೆ.
Last Updated 4 ಜೂನ್ 2023, 0:10 IST
ಫರ್ಡಿನಾಂಡ್‌ ಕಿಟೆಲ್ | ವಾಗರ್ಥದ ಹುಡುಕಾಟದಲ್ಲಿ...

ಜಿ.ಎಚ್. ನಾಯಕ - ಘನತೆವೆತ್ತ ಮೇಷ್ಟ್ರು, ಲೇಖಕ, ನಾಗರಿಕ

ವಿಮರ್ಶಕ ಜಿ.ಎಚ್. ನಾಯಕರು ಇತ್ತೀಚೆಗಷ್ಟೆ ಅಗಲಿದರು. ತರಗತಿಯಲ್ಲಿ ಅವರ ಪಾಠ ಕೇಳಿದ ಹಾಗೂ ಅವರನ್ನು ಸಾಹಿತ್ಯಿಕವಾಗಿಯೂ ಅವರನ್ನು ಓದಿಕೊಂಡ ವಿದ್ಯಾರ್ಥಿಯೇ ಕಟೆದ ವ್ಯಕ್ತಿಚಿತ್ರ ಇಲ್ಲಿದೆ.
Last Updated 4 ಜೂನ್ 2023, 0:02 IST
ಜಿ.ಎಚ್. ನಾಯಕ - ಘನತೆವೆತ್ತ ಮೇಷ್ಟ್ರು, ಲೇಖಕ, ನಾಗರಿಕ

ನಡೆ ನುಡಿ ಸಹಜವಾಗಿರಲಿ

ಪ್ರಪಂಚ ನಮ್ಮ ಕಣ್ಣೆದುರಿಗಿದೆ; ಅದನ್ನು ಪ್ರತಿಕ್ಷಣವೂ ಒಂದಲ್ಲ ಒಂದು ರೀತಿಯಿಂದ ಅನುಭವಿಸುತ್ತಲೇ ಇರುತ್ತೇವೆ. ಆದರೆ ಪ್ರಪಂಚವನ್ನು ಅದಿರುವ ಹಾಗೆಯೇ ವಿವರಿಸಿ ಎಂದಾಗ ನಾವೇನು ಮಾಡುತ್ತೇವೆ?
Last Updated 29 ಮೇ 2023, 23:32 IST
ನಡೆ ನುಡಿ ಸಹಜವಾಗಿರಲಿ

ಜನಪದ: ಮೂಡಣದ ಹೆಜ್ಜೆಗಳ ಪುನರುತ್ಥಾನಕ್ಕೆ ಟೊಂಕ..

‘ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕಲಿಕಾ ಕೇಂದ್ರ’ದ ಬಗ್ಗೆ ಲೇಖನ
Last Updated 28 ಮೇ 2023, 0:03 IST
ಜನಪದ: ಮೂಡಣದ ಹೆಜ್ಜೆಗಳ ಪುನರುತ್ಥಾನಕ್ಕೆ ಟೊಂಕ..

ಜೋರು ಮಳೆ ದುಗುಡ ತೊಳೆದುಬಿಡಲಿ

ಬೆಂಗಳೂರು ಒಂದು ಅಬ್ಬರದಿಂದ ಬಿಡಿಸಿಕೊಳ್ಳುವ ತಹತಹಿಕೆಯಲ್ಲಿದೆ. ಅದರ ಮೌನವೊಂದು ಯಾವುದೊ ಟ್ರಾಫಿಕ್ಕಿನ ಮಧ್ಯೆ ಸಿಕ್ಕಿ ಹಾಕಿಕೊಂಡಿರಬೇಕು. ಸೂತ್ರವನ್ನು ಹಿಡಿದವನ ಕೈಯಲ್ಲಿ ಗುರುತು ಬಿಟ್ಟು ಆಕಾಶಕ್ಕೆ ಹಾರಿದ ಗಾಳಿಪಟದಂತೆ ಮನೆಯ ಮುದ್ದು ಮಕ್ಕಳು ಯಾವುದೊ ಬೇಸಿಗೆ ಶಿಬಿರದೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ.
Last Updated 27 ಮೇ 2023, 4:28 IST
ಜೋರು ಮಳೆ ದುಗುಡ ತೊಳೆದುಬಿಡಲಿ

ಪ್ರತಿ ಯುಗದಲ್ಲೂ ಹೊಸ ರಾಮಾಯಣ, ಹೊಸ ಮಹಾಭಾರತ: ಆನಂದ್‌ ನೀಲಕಂಠನ್‌

ಪ್ರಸಿದ್ಧ ಕಥೆಗಾರ ಆನಂದ್‌ ನೀಲಕಂಠನ್‌ ಅವರ ಸಂದರ್ಶನ
Last Updated 25 ಮೇ 2023, 0:12 IST
ಪ್ರತಿ ಯುಗದಲ್ಲೂ ಹೊಸ ರಾಮಾಯಣ, ಹೊಸ ಮಹಾಭಾರತ: ಆನಂದ್‌ ನೀಲಕಂಠನ್‌

ಸಂದರ್ಶನ | ನಿರ್ಭೀತೆ ನಜ್ಮಾ

ವಿಜಯಪುರದಲ್ಲಿ ಇದೇ ತಿಂಗಳ 27, 28ರಂದು ನಡೆಯಲಿರುವ ಮೇ ಸಾಹಿತ್ಯೋತ್ಸವದ ಅಧ್ಯಕ್ಷೆಯಾಗಿ ಆಹ್ವಾನಿತರಾಗಿರುವ ನಜ್ಮಾ ಬಾಂಗಿ ನಾಲ್ಕು ದಶಕಗಳ ಹಿಂದೆಯೇ ಸಾಂಪ್ರದಾಯಿಕ ಮನಸ್ಸುಗಳನ್ನೆಲ್ಲ ಎದುರು ಹಾಕಿಕೊಂಡು ಬದುಕಿದವರು
Last Updated 20 ಮೇ 2023, 23:55 IST
ಸಂದರ್ಶನ | ನಿರ್ಭೀತೆ ನಜ್ಮಾ
ADVERTISEMENT

ತಾಯಂದಿರ ದಿನ: ಸಪ್ಪೆ ಅನ್ಬೇಡ ಒಂದ್ಕಲ್ ಉಪ್ಪಾಕು ಅನ್ನು– ಎಂ.ಎಸ್. ಆಶಾದೇವಿ ಲೇಖನ

ಈ ಪ್ರಸಂಗಗಳಿಂದ ಓದುಗರನ್ನು ಭಾವುಕಗೊಳಿಸುವ ಇರಾದೆ ನನಗಿಲ್ಲ. ತಾಯ್ತನಕ್ಕೆ ಮಾತ್ರ ಸಾಧ್ಯವಿರುವ ಶಕ್ತಿ ವಿಶೇಷಗಳನ್ನು ಇದು ಚಂದವಾಗಿ ಹೇಳುತ್ತದೆ ಎನ್ನುವ ಕಾರಣಕ್ಕೆ ಹೇಳಿದ್ದೇನೆ.
Last Updated 14 ಮೇ 2023, 1:18 IST
ತಾಯಂದಿರ ದಿನ: ಸಪ್ಪೆ ಅನ್ಬೇಡ ಒಂದ್ಕಲ್ ಉಪ್ಪಾಕು ಅನ್ನು– ಎಂ.ಎಸ್. ಆಶಾದೇವಿ ಲೇಖನ

ಅಮ್ಮಂದಿರ ದಿನದ ಕುರಿತು ಲೇಖನ– ‘ತಾಯಿ’ ಪಾತ್ರದೊಳಗಿಂದ..

ಅಮ್ಮಂದಿರ ದಿನದ ಕುರಿತು ಲೇಖನ– ‘ತಾಯಿ’ ಪಾತ್ರದೊಳಗಿಂದ..
Last Updated 14 ಮೇ 2023, 1:07 IST
ಅಮ್ಮಂದಿರ ದಿನದ ಕುರಿತು ಲೇಖನ– ‘ತಾಯಿ’ ಪಾತ್ರದೊಳಗಿಂದ..

ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ: ನೆನಪಿನ ಹಳ್ಳಿಯ ಗುಂಗಿನಲ್ಲಿ..

ಖ್ಯಾತ ಸಮಾಜಶಾಸ್ತ್ರಜ್ಞ ಪ್ರೊ. ಎಂ.ಎನ್. ಶ್ರೀನಿವಾಸ
Last Updated 14 ಮೇ 2023, 1:06 IST
ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ: ನೆನಪಿನ ಹಳ್ಳಿಯ ಗುಂಗಿನಲ್ಲಿ..
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT