ಭಾನುವಾರ, 25 ಜನವರಿ 2026
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಬೆಳಗಾವಿ ಜಿಲ್ಲೆಯ ನವಲಿಹಾಳದ ‘ಗಾಂಧಿ ಬಾವಿ’ ಇದು

Mahatma Gandhi: ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದುವುದರೊಂದಿಗೆ ಮಹಾತ್ಮ ಗಾಂಧಿ ಅಸ್ಪೃಶ್ಯತೆ ನಿವಾರಣೆ, ಗ್ರಾಮಗಳ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿದ್ದರು. ಗಾಂಧೀಜಿ ಬರಗಾಲದ ಸಂದರ್ಭದಲ್ಲಿ ಗ್ರಾಮಗಳ ಕಷ್ಟ ನಿವಾರಿಸಲು ಪ್ರಯತ್ನಿಸಿದ ಫಲವೇ ಈ ಬಾವಿ.
Last Updated 25 ಜನವರಿ 2026, 0:11 IST
ಬೆಳಗಾವಿ ಜಿಲ್ಲೆಯ ನವಲಿಹಾಳದ ‘ಗಾಂಧಿ ಬಾವಿ’ ಇದು

ಗಾಂಧಿ ತೋಟದಲ್ಲಿ ನೆನಪಿನ ಹೂಗಳು: ತುರುವನೂರಲ್ಲಿ ಸಿದ್ಧಗೊಂಡಿರುವ ಗಾಂಧಿ ಉದ್ಯಾನ

Freedom Movement: ತುರುವನೂರು ಹೈಸ್ಕೂಲ್‌ ಆವರಣದಲ್ಲಿ ಎಸ್‌.ನಿಜಲಿಂಗಪ್ಪನವರು ಆಡಿದ ಮಾತುಗಳು ಯುವಕರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದವು. ಕೊಡಲಿಗಳನ್ನು ಹೆಗಲೇರಿಸಿಕೊಂಡರು ಹಳ್ಳದ ಸುತ್ತಮುತ್ತ ಬೆಳೆದಿದ್ದ ಸಾವಿರಾರು ಈಚಲು ಮರಗಳನ್ನು ಕತ್ತರಿಸಿ ಬಿಸಾಡಿದರು.
Last Updated 25 ಜನವರಿ 2026, 0:08 IST
ಗಾಂಧಿ ತೋಟದಲ್ಲಿ ನೆನಪಿನ ಹೂಗಳು: ತುರುವನೂರಲ್ಲಿ ಸಿದ್ಧಗೊಂಡಿರುವ ಗಾಂಧಿ ಉದ್ಯಾನ

ಅಲೋಕ- ದಿ ಪೀಸ್‌ ಡಾಗ್‌: ಸೆಲೆಬ್ರಿಟಿ ‘ಅಲೋಕ’ನ ಶಾಂತಿ ನಡಿಗೆ..

‘ಅಲೋಕ’ ಈಗ ವಿಶ್ವದಲ್ಲಿ ದೊಡ್ಡ ಸೆಲೆಬ್ರಿಟಿ!
Last Updated 25 ಜನವರಿ 2026, 0:07 IST
ಅಲೋಕ- ದಿ ಪೀಸ್‌ ಡಾಗ್‌: ಸೆಲೆಬ್ರಿಟಿ ‘ಅಲೋಕ’ನ ಶಾಂತಿ ನಡಿಗೆ..

ಆದಿವಾಸಿಗಳ ಆಪ್ತ ಗೆಳತಿ ಬೇಬಿ

Baby G Tribal Health: ಅರಣ್ಯವಾಸಿ ಸಮುದಾಯಗಳಿಗೆ ಸಾಂಪ್ರದಾಯಿಕ ಔಷಧೀಯ ಸಸ್ಯಗಳ ಲಭ್ಯತೆ ಇಳಿಮುಖವಾಗುತ್ತಿದ್ದ ಹಾಗೂ ಆಧುನಿಕ ಆರೋಗ್ಯ ಸೇವೆಗಳು ಇನ್ನೂ ಕೈಗೆಟುಕದಂತಿದ್ದ ಸಮಯದಲ್ಲಿ, ಬೇಬಿ ಅವರು ಜಿಲ್ಲಾ ಬುಡಕಟ್ಟು ಆರೋಗ್ಯ ಸಂಯೋಜಕಿಯಾಗಿ ನೇಮಕಗೊಂಡರು.
Last Updated 24 ಜನವರಿ 2026, 23:53 IST
ಆದಿವಾಸಿಗಳ ಆಪ್ತ ಗೆಳತಿ ಬೇಬಿ

ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮ: ಮುಸ್ಸಂಜೆಯಲ್ಲಿ ನೊಂದವರ ಸುಂದರ ಬದುಕು ಇದು

Belagavi Vridhashrama: ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮ ಭಿನ್ನವಾಗಿದೆ. ಇಲ್ಲಿ ನೋವು ಮರೆಯಾಗುತ್ತದೆ, ನಲಿವು ನಲಿದಾಡುತ್ತದೆ. ಜೀವನೋತ್ಸಾಹ ಪುಟಿಯುತ್ತದೆ. ಮುಂಬೈನ ವರ್ಣರಂಜಿತ ಸ್ಟುಡಿಯೊದಲ್ಲಿ ಹಳದಿ–ಕೆಂಪು ಬಣ್ಣದ ಸೀರೆಯುಟ್ಟ ಆರು ಸ್ಪರ್ಧಿಗಳು ನಗುಮೊಗದಿಂದಲೇ ಬಂದರು.
Last Updated 24 ಜನವರಿ 2026, 23:31 IST
ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮ: ಮುಸ್ಸಂಜೆಯಲ್ಲಿ ನೊಂದವರ ಸುಂದರ ಬದುಕು ಇದು

Shopping: ನಿಮಗೂ ಉಂಟಾ ಶಾಪಿಂಗ್‌ ಮೇನಿಯಾ?!

Shopping Addiction: ಶಾಪಿಂಗ್‌ ಮೇನಿಯಾಗೆ ಒಳಗಾದವರಿಗೆ ಬೇಕಾದ್ದು, ಬೇಡದ್ದು ಎಲ್ಲವನ್ನೂ ಕೊಳ್ಳುವಾಗ ಕಿಕ್‌ ಹೊಡೆದಂತೆ ಆಗುತ್ತದಾದರೂ ಕ್ರಮೇಣ ಅದು ಆರ್ಥಿಕ ಹೊರೆಯಷ್ಟೇ ಅಲ್ಲ ಮಾನಸಿಕ ಒತ್ತಡವನ್ನೂ ತರುತ್ತದೆ. ಅತಿಯಾದ ಶಾಪಿಂಗ್ ಹವ್ಯಾಸ ನಿಯಂತ್ರಿಸಲು ಇಲ್ಲಿವೆ ಸರಳ ಸೂತ್ರಗಳು.
Last Updated 24 ಜನವರಿ 2026, 1:30 IST
Shopping: ನಿಮಗೂ ಉಂಟಾ ಶಾಪಿಂಗ್‌ ಮೇನಿಯಾ?!

ಧಾರಾವಾಹಿ ಪ್ರೇರಣೆಯಿಂದ RPF ಸೇರಿ, ಸಾವಿರಾರು ಮಕ್ಕಳ ರಕ್ಷಿಸಿದ ಚಂದನಾ ಸಿನ್ಹಾ

Operation Nanhe Farishte: ಆರ್‌ಪಿಎಫ್ ಅಧಿಕಾರಿ ಚಂದನಾ ಸಿನ್ಹಾ ಕೇವಲ ಮೂರು ವರ್ಷಗಳಲ್ಲಿ 1,500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾರೆ. ಇವರ ಸಾಹಸಕ್ಕೆ 'ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ' ಲಭಿಸಿದೆ. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.
Last Updated 23 ಜನವರಿ 2026, 23:30 IST
ಧಾರಾವಾಹಿ ಪ್ರೇರಣೆಯಿಂದ RPF ಸೇರಿ, ಸಾವಿರಾರು ಮಕ್ಕಳ ರಕ್ಷಿಸಿದ ಚಂದನಾ ಸಿನ್ಹಾ
ADVERTISEMENT

ಸಂತರ ಶಾಂತಿ ನಡಿಗೆಯ 'ನಾಯಿ'ಕ: ಬೀದಿಯಿಂದ ಸೀದಾ ಹೃದಯಕ್ಕೆ ಕಾಲಿಟ್ಟ 'ಅಲೋಕ'

ಜಗತ್ತಿನ ಶಾಂತಿಯ ರಾಯಭಾರಿಯಾಯಿತು ಭಾರತದ ಬೀದಿನಾಯಿ
Last Updated 21 ಜನವರಿ 2026, 10:02 IST
ಸಂತರ ಶಾಂತಿ ನಡಿಗೆಯ 'ನಾಯಿ'ಕ: ಬೀದಿಯಿಂದ ಸೀದಾ ಹೃದಯಕ್ಕೆ ಕಾಲಿಟ್ಟ 'ಅಲೋಕ'

ಹೆಬ್ಬಾತುಗಳ ವಲಸೆ: ಮಂಗೋಲಿಯಾದಿಂದ ಗದಗದ ಮಾಗಡಿ ಕೆರೆಗೆ..

Bar Headed Geese: ಮಂಗೋಲಿಯಾದಿಂದ ಗದಗದ ಮಾಗಡಿ ಕೆರೆಗೆ ವಲಸೆ ಬರುವ ಪಟ್ಟೆತಲೆ ಹೆಬ್ಬಾತುಗಳ ಸಂಖ್ಯೆ ಇಳಿಮುಖವಾಗಿದೆ. ವಾತಾವರಣ ಬದಲಾವಣೆ, ಬೆಳೆ ಮಾದರಿಗಳ ಪರಿವರ್ತನೆಗಳು ಹಕ್ಕಿಗಳ ಭವಿಷ್ಯಕ್ಕೆ ಕಂಟಕವಾಗುತ್ತಿರುವುದು ತಜ್ಞರು ಎಚ್ಚರಿಸುತ್ತಿದ್ದಾರೆ.
Last Updated 17 ಜನವರಿ 2026, 23:30 IST
ಹೆಬ್ಬಾತುಗಳ ವಲಸೆ: ಮಂಗೋಲಿಯಾದಿಂದ ಗದಗದ ಮಾಗಡಿ ಕೆರೆಗೆ..

ಪ್ರವಾಸ ಕಥನ: ‘ಸ್ಲೊವೇನಿಯಾದ ರತ್ನ’ ಬ್ಲೆಡ್ ಸರೋವರ

Lake Bled Travel: ಸ್ಲೊವೇನಿಯಾದ ಜೂಲಿಯನ್ ಆಲ್ಪ್ಸ್ ಪ್ರದೇಶದಲ್ಲಿರುವ ಬ್ಲೆಡ್ ಸರೋವರ ತನ್ನ ನೈಸರ್ಗಿಕ, ಐತಿಹಾಸಿಕ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದ್ವೀಪ, ಚರ್ಚ್, ಕೋಟೆ ಮತ್ತು ಬ್ಲೆಡ್ ಕ್ರೀಮ್ ಕೇಕ್ ಪ್ರಮುಖ ಆಕರ್ಷಣೆಗಳು.
Last Updated 17 ಜನವರಿ 2026, 23:30 IST
ಪ್ರವಾಸ ಕಥನ: ‘ಸ್ಲೊವೇನಿಯಾದ ರತ್ನ’ ಬ್ಲೆಡ್ ಸರೋವರ
ADVERTISEMENT
ADVERTISEMENT
ADVERTISEMENT