ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಮಲೆಕುಡಿಯ ಸಮುದಾಯದ ಹುಡುಗನ ಸೋಡಾ ಉದ್ಯಮ

Kannada Literature: ಮಹಾಂತೇಶ ಗಂಗಯ್ಯ ಓಶಿಮಠ ಅವರು ಕನ್ನಡ ಸಾಹಿತ್ಯ ಲೋಕದ ಪರಿಚಿತ ಹೆಸರು. ಇವರು ತಮ್ಮ ಕಾವ್ಯ ಹಾಗೂ ಗದ್ಯ ಬರಹಗಳ ಮೂಲಕ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇವರ ಸಾಹಿತ್ಯಿಕ ಪಯಣ ಮತ್ತು ಪ್ರಮುಖ ಕೃತಿಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
Last Updated 1 ಮಾರ್ಚ್ 2026, 2:06 IST
ಮಲೆಕುಡಿಯ ಸಮುದಾಯದ ಹುಡುಗನ ಸೋಡಾ ಉದ್ಯಮ

ಗೋಡೆಗೆ ಬಣ್ಣ ಮನಸ್ಸಿಗೆ ಬೆಳಕು: ಚನ್ನಪಟ್ಟಣ ತಹಶೀಲ್ದಾರ್ ವಿನೂತನ ‍ಪ್ರಯತ್ನ

Government School: ಭಾನುವಾರವಾದರೂ ಚನ್ನಪಟ್ಟಣದ ಹಳೇ ಡೇರಾದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಹಬ್ಬದ ವಾತಾವರಣ. ವಿದ್ಯಾರ್ಥಿಗಳು, ಶಿಕ್ಷಕರು, ಕೆಲ ಪೋಷಕರ ಕೈಗಳಿಗೂ ಬಣ್ಣ ಮೆತ್ತಿಕೊಂಡಿತ್ತು. ವರ್ಷಗಳಿಂದ ಸುಣ್ಣ–ಬಣ್ಣ ಕಾಣದ ಗೋಡೆಗಳು ಆ ದಿನ ಹೊಸ ಕಳೆ ತಾಳುತ್ತಿದ್ದವು. ಏಣಿ
Last Updated 1 ಮಾರ್ಚ್ 2026, 1:14 IST
ಗೋಡೆಗೆ ಬಣ್ಣ ಮನಸ್ಸಿಗೆ ಬೆಳಕು: ಚನ್ನಪಟ್ಟಣ ತಹಶೀಲ್ದಾರ್ ವಿನೂತನ ‍ಪ್ರಯತ್ನ

ಶ್‌! ಇದು ಬೆಕ್ಕುಗಳ ಮ್ಯೂಸಿಯಂ!

Mysuru Tourism: ಮೈಸೂರು ನಗರದ ನಂಜನಗೂಡು ರಸ್ತೆಯ ಮಧುವನದ ಎದುರು ಈಗ ಹೊಸದೊಂದು ಸ್ಥಳ ಗಮನ ಸೆಳೆಯುತ್ತಿದೆ. ಇದು ರೆಸಾರ್ಟ್‌ ಅಲ್ಲ, ಥೀಮ್‌ ಪಾರ್ಕ್‌ ಕೂಡ ಅಲ್ಲ; ಬೆಕ್ಕುಗಳಿಗಾಗಿ ರೂಪುಗೊಂಡಿರುವ ಅಪರೂಪದ ಲೋಕ. ‘ಜಿನ್ ಮಿನ್ ಕ್ಯಾಟ್ ವರ್ಲ್ಡ್’ ಎಂಬ ಹೆಸರಿನ ಈ ಬೆಕ್ಕುಗಳ ಮ್ಯೂಸಿಯಂ
Last Updated 1 ಮಾರ್ಚ್ 2026, 1:02 IST
ಶ್‌! ಇದು ಬೆಕ್ಕುಗಳ ಮ್ಯೂಸಿಯಂ!

ಕೃಪಾಕರ–ಸೇನಾನಿ ಬರಹ: ಗಿಡಮೂಲಿಕೆಗಳ ಅಂತರಂಗ

Plant Chemistry: ಇತ್ತೀಚೆಗೆ ಮೈಸೂರಿನ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ವಿಚಿತ್ರ ಸನ್ನಿವೇಶವೊಂದು ಎದುರಾಯಿತು. ಅಂಗಡಿಯ ಮಾಲೀಕ ಬಂದ ಗಿರಾಕಿಗಳಿಗೆ ಹಾಗಲಕಾಯಿ ತಗೊಳ್ಳಿ ಸಾರ್‌... ಶುಗರ್‌ಗೆ ಒಳ್ಳೇದು, ನವಿಲುಕೋಸು ಬಿ.ಪಿಗೆ ಒಳ್ಳೇದು, ಮೂಲಂಗಿ ತಗೊಳ್ಳಿ...ನುಗ್ಗೆಸೊಪ್ಪು ತಗೊಳ್ಳಿ
Last Updated 1 ಮಾರ್ಚ್ 2026, 1:00 IST
ಕೃಪಾಕರ–ಸೇನಾನಿ ಬರಹ: ಗಿಡಮೂಲಿಕೆಗಳ ಅಂತರಂಗ

ನಾಟಕ ವಿಮರ್ಶೆ: ನೀರಗನ್ನಡಿಯಲ್ಲಿ ಹೆಣ್ಣಿನ ಪ್ರತಿಬಿಂಬ

Kannada Theater: ಬೆಂಗಳೂರಿನಲ್ಲಿ ನಡೆದ ‘ಹೊನ್ನಾರು ನಾಟಕೋತ್ಸವ’ದಲ್ಲಿ ‘ನಟರಂಗ’ ಅಭಿನಯಿಸಿದ ಕೆ.ವೈ.ನಾರಾಯಣಸ್ವಾಮಿ ಅವರ ‘ನೀರಗನ್ನಡಿ’ ನಾಟಕದಲ್ಲಿ ಹೆಣ್ಣಿನ ಬದುಕಿನ ರೂಪಕ ಅನಾವರಣಗೊಂಡಿತು. ಬಿ.ಸುರೇಶ ನಿರ್ದೇಶನದ ಈ ನಾಟಕವು ಜನಪದ ಕಥೆಯಿಂದ ಪ್ರೇರಿತವಾಗಿದೆ.
Last Updated 1 ಮಾರ್ಚ್ 2026, 0:48 IST
ನಾಟಕ ವಿಮರ್ಶೆ: ನೀರಗನ್ನಡಿಯಲ್ಲಿ ಹೆಣ್ಣಿನ ಪ್ರತಿಬಿಂಬ

ಜುಮ್ಮನಕಾಯಿ ರುಚಿಗೂ, ಪರಿಮಳಕ್ಕೂ ಸೈ

Teppal Spice: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬ್ಯಾಣಗಳಲ್ಲಿ ಶಾಲಾ ಮಕ್ಕಳು ಓಡಾಡುತ್ತಿದ್ದರು. ಆಗಸದೆತ್ತರಕ್ಕೆ ಬೆಳೆದಿದ್ದ, ದಪ್ಪ ಮುಳ್ಳುಗಳಿಂದ ಕೂಡಿದ ಮರವೊಂದು ಅವರ ಗಮನ ಸೆಳೆಯಿತು. ಅದರ ಕೆಳಗೆ ಬಿದ್ದಿದ್ದ ಕಪ್ಪುಬಣ್ಣದ ಒಣಕಾಯಿ ಪರಿಮಳ ಬೀರುತ್ತಿತ್ತು.
Last Updated 1 ಮಾರ್ಚ್ 2026, 0:43 IST
ಜುಮ್ಮನಕಾಯಿ ರುಚಿಗೂ, ಪರಿಮಳಕ್ಕೂ ಸೈ

ಪಂಚತಂತ್ರಗಳ ಕಥನಕ್ಕೆ ಕಲಾ ಚೌಕಟ್ಟು: ಹೀಗೊಂದು ವಿಶೇಷ ಕಲಾ ಶಿಬಿರ

Indian Traditional Art: ಪಂಚತಂತ್ರದ ಕಥೆಗಳು ಎಲ್ಲರ ಬಾಲ್ಯದ ಬೆರಗು. ದೇಶದ ನಾನಾ ಭಾಗಗಳಿಂದ ಬಂದಿದ್ದ ದೇಸಿ ಕಲಾವಿದರು ಪಂಚತಂತ್ರದ ಒಟ್ಟು 84 ಕಥೆಗಳಿಗೆ ಬಣ್ಣವಷ್ಟೇ ಅಲ್ಲ, ಭಾವವನ್ನೂ ತುಂಬಿದರು. ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಕಲಾ ಶಿಬಿರದ ಮಾಹಿತಿ ಇಲ್ಲಿದೆ.
Last Updated 28 ಫೆಬ್ರುವರಿ 2026, 23:45 IST
ಪಂಚತಂತ್ರಗಳ ಕಥನಕ್ಕೆ ಕಲಾ ಚೌಕಟ್ಟು: ಹೀಗೊಂದು ವಿಶೇಷ ಕಲಾ ಶಿಬಿರ
ADVERTISEMENT

ಟೊರೊಜಾ ಸಂಸ್ಕೃತಿಯಲ್ಲೂ ಯಮನ ವಾಹನಕ್ಕೆ ಮನ್ನಣೆ: ಕೋಣದೊಂದಿಗೆ ಸ್ವರ್ಗದ ಪಯಣ

Toraja Funeral Tradition: ಇಂಡೋನೇಷ್ಯಾದ ಟೊರಾಜಾ ಜನಾಂಗದಲ್ಲಿ ಅಂತ್ಯಸಂಸ್ಕಾರಕ್ಕಾಗಿ ವರ್ಷಗಳ ಕಾಲ ಶವವನ್ನು ಮನೆಯಲ್ಲಿ ಇಡುತ್ತಾರೆ.
Last Updated 28 ಫೆಬ್ರುವರಿ 2026, 10:45 IST
ಟೊರೊಜಾ ಸಂಸ್ಕೃತಿಯಲ್ಲೂ ಯಮನ ವಾಹನಕ್ಕೆ ಮನ್ನಣೆ: ಕೋಣದೊಂದಿಗೆ ಸ್ವರ್ಗದ ಪಯಣ

ಕಂಬಳದ ಕರೆಗೆ ಒಲಿದ ಪದವೀಧರರು!

Coastal Culture: ಕೆಸರಿನ ಕರೆಯ ಮೇಲೆ ನೀರು ಚಿಮ್ಮಿಸುವ ಕ್ಷಣದಲ್ಲಿ ಯುವಕರ ಕನಸುಗಳೂ ಚಿಮ್ಮುತ್ತಿವೆ. ಕೆಲವೇ ಸೆಕೆಂಡುಗಳ ಓಟ ಅವರ ಬದುಕಿನ ದಿಕ್ಕೇ ಬದಲಿಸುತ್ತಿದೆ. ಕಂಬಳ ಈಗ ಕೇವಲ ಕ್ರೀಡೆಯಲ್ಲ; ಅದು ಕರಾವಳಿಯ ಹೊಸತಲೆಮಾರಿನ ವೃತ್ತಿ ಮತ್ತು ಗೌರವದ ಸಂಕೇತ.
Last Updated 21 ಫೆಬ್ರುವರಿ 2026, 23:40 IST
ಕಂಬಳದ ಕರೆಗೆ ಒಲಿದ ಪದವೀಧರರು!

ಬೈಕ್ ಟ್ಯಾಕ್ಸಿ.. ಮಲೆನಾಡಿನಲ್ಲಿ ಅಪರೂಪದ ಸೇವೆ

ಅಘೋಷಿತ ವೃದ್ಧಾಶ್ರಮಗಳಾದ ಮಲೆನಾಡಿನಲ್ಲೊಂದು ಅಪರೂಪದ ಸೇವೆ
Last Updated 21 ಫೆಬ್ರುವರಿ 2026, 23:40 IST
ಬೈಕ್ ಟ್ಯಾಕ್ಸಿ.. ಮಲೆನಾಡಿನಲ್ಲಿ ಅಪರೂಪದ ಸೇವೆ
ADVERTISEMENT
ADVERTISEMENT
ADVERTISEMENT