ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಲೇಖನ / ನುಡಿಚಿತ್ರ

ADVERTISEMENT

ಹಲವರ ಬದುಕಿಗೆ ದಾರಿದೀಪವಾದ ಅರುಂಧತಿ ಅವರ 'ಮಡಿಲು'

Livelihood Model: ಲಿಂಗತ್ವ ಅಲ್ಪಸಂಖ್ಯಾತರಿಗೆ ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯಿಂದ ಹೊರಬಂದು ಗೌರವಯುತ ಬದುಕು ಕಟ್ಟಿಕೊಳ್ಳಲು ಕೋಳಿ, ಕುರಿ ಸಾಕಣೆ ಮೂಲಕ ಸುಸ್ಥಿರ ಸ್ವಾವಲಂಬಿ ಮಾದರಿಯನ್ನು ಅರುಂಧತಿ ಮಂಡ್ಯ ರೂಪಿಸಿದ್ದಾರೆ.
Last Updated 10 ಜನವರಿ 2026, 23:30 IST
ಹಲವರ ಬದುಕಿಗೆ ದಾರಿದೀಪವಾದ ಅರುಂಧತಿ ಅವರ 'ಮಡಿಲು'

ಬಂತು ನೋಡಿ ಶವ ದಹನ ಗಾಡಿ: ಮನೆಯ ಮುಂದೆಯೇ ಅಂತ್ಯಸಂಸ್ಕಾರ!

Cremation Innovation: ಕೊಡಗಿನಲ್ಲಿ ಮಳೆಗಾಲ, ಸ್ಥಳದ ಕೊರತೆ, ಸ್ಮಶಾನದ ಬದಲಾಗುತ್ತಿರುವ ಪರಿಸ್ಥಿತಿಗಳ ನಡುವೆ ಗ್ಯಾಸ್ನಿಂದ ಚಲಿಸುವ ಶವ ದಹನ ಗಾಡಿ ಪರಿಚಯವಾಗಿ ನೂತನ ಶವ ಸಂಸ್ಕಾರ ಪದ್ಧತಿಗೆ ಉದಾಹರಣೆ ನೀಡಿದೆ.
Last Updated 10 ಜನವರಿ 2026, 23:30 IST
ಬಂತು ನೋಡಿ ಶವ ದಹನ ಗಾಡಿ: ಮನೆಯ ಮುಂದೆಯೇ ಅಂತ್ಯಸಂಸ್ಕಾರ!

ವರ್ಷಕ್ಕೊಮ್ಮೆ ರಾಯಬಾಗ ಕುದುರೆ ಸಂತೆ

Horse Exhibition: ಬೆಳಗಾವಿಯ ರಾಯಬಾಗ ಪಟ್ಟಣದಲ್ಲಿ ಜನವರಿ 2ರಿಂದ 4ರ ವರೆಗೆ ನಡೆದ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ದೇಶಿ ಹಾಗೂ ಜಾತಿ ತಳಿಯ ಕುದುರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
Last Updated 10 ಜನವರಿ 2026, 23:30 IST
ವರ್ಷಕ್ಕೊಮ್ಮೆ ರಾಯಬಾಗ ಕುದುರೆ ಸಂತೆ

ಬಾಗಲಕೋಟೆಯ ಸಾಹಿತ್ಯಾಸಕ್ತರ ಓದಿನ ಗೀಳಿನಿಂದ ಹುಟ್ಟಿಕೊಂಡ 'ಓದು ಗೆಳೆಯರ ಬಳಗ'

Reading Circles: ಬಾಗಲಕೋಟೆಯ ‘ಓದು ಗೆಳೆಯರ ಬಳಗ’ ಯುವ ಬರಹಗಾರರು ನಡೆಸುತ್ತಿರುವ ಸಾಹಿತ್ಯ ಸಂವಾದ, ಪುಸ್ತಕ ವಾಚನ ಕಾರ್ಯಕ್ರಮಗಳು ಓದುಗರ ಚಟುವಟಿಕೆಗೆ ನವ ಉಸಿರನ್ನು ತುಂಬುತ್ತಿವೆ.
Last Updated 10 ಜನವರಿ 2026, 19:30 IST
ಬಾಗಲಕೋಟೆಯ ಸಾಹಿತ್ಯಾಸಕ್ತರ ಓದಿನ ಗೀಳಿನಿಂದ ಹುಟ್ಟಿಕೊಂಡ 'ಓದು ಗೆಳೆಯರ ಬಳಗ'

Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

ಮಂಗಳೂರು ಮೂಲದ ಪ್ರಶಾಂತ್ ಶೇಟ್, ಗಂಗ ರಾಜವಂಶದ ಕಾಲದ 310 ಚಿನ್ನದ ನಾಣ್ಯಗಳನ್ನು ಸಂಗ್ರಹಿಸಿರುವುದರೊಂದಿಗೆ, ‘ಗಜಪತಿ ಕಿಂಗ್’ ಎಂದೇ ಪ್ರಸಿದ್ಧರಾಗಿದ್ದಾರೆ. ನಾಣ್ಯಗಳ ಮೂಲಕ ಶತಮಾನಗಳ ಪುರಾತನ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿದ್ದಾರೆ.
Last Updated 10 ಜನವರಿ 2026, 19:30 IST
Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

Hindi Divas: ಹಿಂದಿ ದಿವಸವೂ, ಗೋಲ್‌ಗಪ್ಪಾವೂ ಮತ್ತು ರಫಿಯ ಗೀತೆಗಳು

Language Harmony: ಭಾಷಾ ಸೌಹಾರ್ದತೆ ಕುರಿತು ಚಿಂತನೆಗೆ ಒಳಪಡಿಸುವ ಈ ಲೇಖನದಲ್ಲಿ ಹಿಂದಿ ದಿವಸದ ಹಿನ್ನೆಲೆಯಲ್ಲಿ ಕನ್ನಡ–ಹಿಂದಿ ಸಂವಹನದ ಅಸಮಾನತೆ, ನಗರಜೀವನದಲ್ಲಿನ ಹಿಂದಿ ಪ್ರಭಾವದ ಅನುಭವಗಳನ್ನು ದಾಖಲಿಸಲಾಗಿದೆ.
Last Updated 10 ಜನವರಿ 2026, 14:12 IST
Hindi Divas: ಹಿಂದಿ ದಿವಸವೂ, ಗೋಲ್‌ಗಪ್ಪಾವೂ ಮತ್ತು ರಫಿಯ ಗೀತೆಗಳು

ಮಾಧವ ಗಾಡ್ಗೀಳ್‌ ನುಡಿನಮನ: ಬೆಟ್ಟದೆತ್ತರ ಬೆಳೆದ ‘ಘಟ್ಟದ ಜೀವ’

Madhav Gadgil Tribute kannada article ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಅವಿರತವಾಗಿ ಶ್ರಮಿಸಿದ, ದೇಶದ ಹೆಸರಾಂತ ಪರಿಸರ ವಿಜ್ಞಾನಿ ಮಾಧವ ಧನಂಜಯ ಗಾಡ್ಗೀಳ್‌ (83) ಬುಧವಾರ ರಾತ್ರಿ ಪುಣೆಯಲ್ಲಿ ನಿಧನರಾದರು.
Last Updated 8 ಜನವರಿ 2026, 23:57 IST
ಮಾಧವ ಗಾಡ್ಗೀಳ್‌ ನುಡಿನಮನ: ಬೆಟ್ಟದೆತ್ತರ ಬೆಳೆದ ‘ಘಟ್ಟದ ಜೀವ’
ADVERTISEMENT

ವೈಚಾರಿಕತೆ ಪಸರಿಸುವ ವಿಜ್ಞಾನ ಬೆಟ್ಟ!

Science Center: ರಾಯಚೂರು ನಗರದ ಮಂತ್ರಾಲಯ ರಸ್ತೆಯ ನವೋದಯ ಆಸ್ಪತ್ರೆ ಪಕ್ಕದ ದಾರಿಯನ್ನು ಹಿಡಿದು ಹೋದರೆ ಬೆಟ್ಟದ ಮೇಲೆ ವಿಜ್ಞಾನ ಕೇಂದ್ರ ಸಿಗುತ್ತದೆ. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿ ಈ ವಿಜ್ಞಾನ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿದ್ದರು.
Last Updated 4 ಜನವರಿ 2026, 0:48 IST
ವೈಚಾರಿಕತೆ ಪಸರಿಸುವ ವಿಜ್ಞಾನ ಬೆಟ್ಟ!

Kaavi Art: ಭಿತ್ತಿಯಲ್ಲಿ ಜೀವತಳೆವ ಕಾವಿ ಕಲೆ

Kaavi Art: ಆಧುನಿಕ ಜಗತ್ತಿನಲ್ಲಿ ಗೋಡೆಗಳನ್ನು ಸಿಮೆಂಟ್‌, ಟೈಲ್ಸ್‌, ಕೃತಕ ಬಣ್ಣಗಳು ಅಪ್ಪಿಕೊಂಡಿವೆ. ಆದರೂ ಪುರಾತನ ಕಾವಿ ಕಲೆಯು ಇನ್ನೂ ಜೀವಂತವಾಗಿದೆ. ಇದಕ್ಕೆ ಸಾಕ್ಷಿಯಂತೆ ಅಲ್ಲಲ್ಲಿ ಧಾರ್ಮಿಕ ಸ್ಥಳಗಳು, ಕಟ್ಟಡಗಳ ಗೋಡೆಗಳ ಮೇಲೆ ಕಾಣಿಸಿಕೊಳ್ಳುತ್ತಿದೆ.
Last Updated 3 ಜನವರಿ 2026, 23:40 IST
Kaavi Art: ಭಿತ್ತಿಯಲ್ಲಿ ಜೀವತಳೆವ ಕಾವಿ ಕಲೆ

ಮಂಡಲ ಸಾಂಸ್ಕೃತಿಕ ಕೇಂದ್ರ: ಇದು ಬೊಂಬೆಯಾಟವಯ್ಯಾ...

Mandala Cultural Centre: ಬೆಂಗಳೂರಿನ ಕನಕಪುರ ರಸ್ತೆಯ ಸಿಲ್ಕ್‌ ಇನ್ಸ್‌ಟಿಟ್ಯೂಟ್‌ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ‘ಮಂಡಲ ಸಾಂಸ್ಕೃತಿಕ ಕೇಂದ್ರ’ ತನ್ನ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ.
Last Updated 3 ಜನವರಿ 2026, 23:34 IST
ಮಂಡಲ ಸಾಂಸ್ಕೃತಿಕ ಕೇಂದ್ರ: ಇದು ಬೊಂಬೆಯಾಟವಯ್ಯಾ...
ADVERTISEMENT
ADVERTISEMENT
ADVERTISEMENT