ಸೋಮವಾರ, 5 ಜನವರಿ 2026
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ವೈಚಾರಿಕತೆ ಪಸರಿಸುವ ವಿಜ್ಞಾನ ಬೆಟ್ಟ!

Science Center: ರಾಯಚೂರು ನಗರದ ಮಂತ್ರಾಲಯ ರಸ್ತೆಯ ನವೋದಯ ಆಸ್ಪತ್ರೆ ಪಕ್ಕದ ದಾರಿಯನ್ನು ಹಿಡಿದು ಹೋದರೆ ಬೆಟ್ಟದ ಮೇಲೆ ವಿಜ್ಞಾನ ಕೇಂದ್ರ ಸಿಗುತ್ತದೆ. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿ ಈ ವಿಜ್ಞಾನ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿದ್ದರು.
Last Updated 4 ಜನವರಿ 2026, 0:48 IST
ವೈಚಾರಿಕತೆ ಪಸರಿಸುವ ವಿಜ್ಞಾನ ಬೆಟ್ಟ!

Kaavi Art: ಭಿತ್ತಿಯಲ್ಲಿ ಜೀವತಳೆವ ಕಾವಿ ಕಲೆ

Kaavi Art: ಆಧುನಿಕ ಜಗತ್ತಿನಲ್ಲಿ ಗೋಡೆಗಳನ್ನು ಸಿಮೆಂಟ್‌, ಟೈಲ್ಸ್‌, ಕೃತಕ ಬಣ್ಣಗಳು ಅಪ್ಪಿಕೊಂಡಿವೆ. ಆದರೂ ಪುರಾತನ ಕಾವಿ ಕಲೆಯು ಇನ್ನೂ ಜೀವಂತವಾಗಿದೆ. ಇದಕ್ಕೆ ಸಾಕ್ಷಿಯಂತೆ ಅಲ್ಲಲ್ಲಿ ಧಾರ್ಮಿಕ ಸ್ಥಳಗಳು, ಕಟ್ಟಡಗಳ ಗೋಡೆಗಳ ಮೇಲೆ ಕಾಣಿಸಿಕೊಳ್ಳುತ್ತಿದೆ.
Last Updated 3 ಜನವರಿ 2026, 23:40 IST
Kaavi Art: ಭಿತ್ತಿಯಲ್ಲಿ ಜೀವತಳೆವ ಕಾವಿ ಕಲೆ

ಮಂಡಲ ಸಾಂಸ್ಕೃತಿಕ ಕೇಂದ್ರ: ಇದು ಬೊಂಬೆಯಾಟವಯ್ಯಾ...

Mandala Cultural Centre: ಬೆಂಗಳೂರಿನ ಕನಕಪುರ ರಸ್ತೆಯ ಸಿಲ್ಕ್‌ ಇನ್ಸ್‌ಟಿಟ್ಯೂಟ್‌ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ‘ಮಂಡಲ ಸಾಂಸ್ಕೃತಿಕ ಕೇಂದ್ರ’ ತನ್ನ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ.
Last Updated 3 ಜನವರಿ 2026, 23:34 IST
ಮಂಡಲ ಸಾಂಸ್ಕೃತಿಕ ಕೇಂದ್ರ: ಇದು ಬೊಂಬೆಯಾಟವಯ್ಯಾ...

ಪ್ರೇರಣಾ ದಿನ: ಕರೆಂಟ್ ಹೊರಗಿಂದ ಬರಬಹುದು, ಆದರೆ ಸ್ವಿಚ್ ನಾವೇ ಅದುಮಬೇಕು!

Inspiration Day: ಇವತ್ತು (ಜನವರಿ 2) ಕ್ಯಾಲೆಂಡರ್‌ನ ಪ್ರಕಾರ ಸ್ಫೂರ್ತಿ ಅಥವಾ ಪ್ರೇರಣಾ ದಿನ. ಈ ದಿನವು ನಮ್ಮೊಳಗಿನ ಶಕ್ತಿ, ಕನಸು, ಮೌಲ್ಯ, ಸಾಮರ್ಥ್ಯಗಳನ್ನೆಲ್ಲ ಒಗ್ಗೂಡಿಸಿ ಹೊಸ ಪ್ರಾರಂಭಕ್ಕೆ ಪ್ರೇರೇಪಿಸುತ್ತದೆ.
Last Updated 2 ಜನವರಿ 2026, 13:34 IST
ಪ್ರೇರಣಾ ದಿನ: ಕರೆಂಟ್ ಹೊರಗಿಂದ ಬರಬಹುದು, ಆದರೆ ಸ್ವಿಚ್ ನಾವೇ ಅದುಮಬೇಕು!

ಹೊಸ ವರ್ಷಕ್ಕೆ 20 ಸರಳ ಸೂತ್ರ: ಬದುಕಿನ ಯಶಸ್ಸಿಗೆ ಪರಿಣಾಮಕಾರಿ ಅಸ್ತ್ರ

Self Improvement: ಸಾಧನೆಯ ಹಾದಿ ಎಂದಿಗೂ ಕಠಿಣವೇ ಆದರೂ, ಫಲ ಮಾತ್ರ ಸಿಹಿಯೇ ಆಗಿರುತ್ತದೆ. ಸಾಧನೆಯ ಹಾದಿಯಲ್ಲಿ ಸಾಗಲು ನಿಶ್ಚಿಯಸಿದವರಿಗೆ ಗೆಲುವಿನ ಸೋಪಾನ ತಮ್ಮದಾಗಿಸಿಕೊಳ್ಳಲು ಇಲ್ಲಿವೆ ಕೆಲವು ಸರಳ ಸೂತ್ರಗಳು.
Last Updated 1 ಜನವರಿ 2026, 13:11 IST
ಹೊಸ ವರ್ಷಕ್ಕೆ 20 ಸರಳ ಸೂತ್ರ: ಬದುಕಿನ ಯಶಸ್ಸಿಗೆ ಪರಿಣಾಮಕಾರಿ ಅಸ್ತ್ರ

ಕುವೆಂಪು ಮನೆ..ಕಾನು..ನಾಯಿಗುತ್ತಿ..ನೆನಪುಗಳು...

Kuvempu Memorial Journey: ಭಾರತದ ಬಹುಮುಖಿ ವ್ಯಕ್ತಿತ್ವದ ಲೇಖಕರಾದ ಕುವೆಂಪು ತಮ್ಮ ಕಾಲದ ಸಾಮಾಜಿಕ-ಚಾರಿತ್ರಿಕ ಒತ್ತಡಗಳ ನಡುವೆ ನಿಂತು ಸಾಹಿತ್ಯ ರಚಿಸಿದವರು. ಇಂತಹ ಕವಿಯ ಮನೆ-ಕಾನು, ನೆನಪುಗಳನ್ನು ಸಜೀವಗೊಳಿಸುವ ಪ್ರಯತ್ನಕ್ಕೆ ಅಧ್ಯಾಪಕರ ತಂಡ ಪಯಣಿಸಿತು.
Last Updated 27 ಡಿಸೆಂಬರ್ 2025, 23:30 IST
ಕುವೆಂಪು ಮನೆ..ಕಾನು..ನಾಯಿಗುತ್ತಿ..ನೆನಪುಗಳು...

ಯಕ್ಷಗಾನ ಪ್ರದರ್ಶನ: ಉಗ್ರರ ದಾಳಿಯಿಂದ ನಲುಗಿದ್ದ ಪಹಲ್ಗಾಮ್‌ನಲ್ಲಿ ಕನ್ನಡ ಕಲರವ

Karnataka Rajyotsava Kashmir: ಉತ್ತರದ ತುತ್ತತುದಿಯಲ್ಲಿ ಕನ್ನಡದ ಬೃಹತ್‌ ಬಾವುಟ ಹಾರಾಡಿತು. ಡೊಳ್ಳು ಕುಣಿತ, ಯಕ್ಷಗಾನದ ಪ್ರದರ್ಶನದಿಂದ ಕರ್ನಾಟಕದ ಸಂಸ್ಕೃತಿ ಅನಾವರಣಗೊಂಡಿತು. ಮೈಕೊರೆಯುವ ಚಳಿಯಲ್ಲೂ ಕನ್ನಡ ಸಂಸ್ಕೃತಿಯ ಸೊಗಡು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಸರಿಸಿತು.
Last Updated 27 ಡಿಸೆಂಬರ್ 2025, 23:30 IST
ಯಕ್ಷಗಾನ ಪ್ರದರ್ಶನ: ಉಗ್ರರ ದಾಳಿಯಿಂದ ನಲುಗಿದ್ದ ಪಹಲ್ಗಾಮ್‌ನಲ್ಲಿ ಕನ್ನಡ ಕಲರವ
ADVERTISEMENT

'ಬ್ಲಾಕ್‌ ಕಾಮಿಡಿ' ನಾಟಕ: ಲೈಟ್ಸ್‌ ಆಫ್ ಕತ್ತಲಲ್ಲಿ ಬೆತ್ತಲಾಗುವ ಸತ್ಯಗಳು

Kannada Theatre Review: ಮಧ್ಯಮ ವರ್ಗದ ಕನಸುಗಳು, ಮುಖವಾಡಗಳು, ಸುಳ್ಳು ಸಂಬಂಧಗಳನ್ನು ಹಾಸ್ಯಪ್ರಜ್ಞೆಯೊಂದಿಗೆ ಹೊರಹಾಕುವ ‘ಲೈಟ್ಸ್‌ ಆಫ್’ ನಾಟಕ ಪೀಟರ್‌ ಶಾಫರ್‌ನ ‘ಬ್ಲಾಕ್ ಕಾಮಿಡಿ’ಗೆ ಕನ್ನಡ ರೂಪಾಂತರವಾಗಿದೆ.
Last Updated 27 ಡಿಸೆಂಬರ್ 2025, 23:30 IST
'ಬ್ಲಾಕ್‌ ಕಾಮಿಡಿ' ನಾಟಕ: ಲೈಟ್ಸ್‌ ಆಫ್ ಕತ್ತಲಲ್ಲಿ ಬೆತ್ತಲಾಗುವ ಸತ್ಯಗಳು

ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

ಹೊಸ ವರ್ಷದ ಹೊಸ್ತಿಲಲ್ಲಿ...
Last Updated 27 ಡಿಸೆಂಬರ್ 2025, 23:30 IST
ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

2026ರ ಹೊಸ್ತಿಲಲ್ಲಿ ಪ್ರೇರಣಾದಾಯಕ ಕಥನ: ರೋಲ್ಸ್‌ ರಾಯ್ಸ್‌ನಲ್ಲಿ ರಿತುಪರ್ಣ ಪಯಣ

Rithubarna Engineer Story: ‘ಸೀನಿಯರ್‌ಗಳು ಇಂಟರ್ನ್‌ಷಿಪ್‌ಗಾಗಿ ಕಂಪನಿಗಳಿಗೆ ಅರ್ಜಿ ಸಲ್ಲಿಸುವ ತರಾತುರಿಯಲ್ಲಿದ್ದರು. ನನಗೂ ಇಂಟರ್ನ್‌ಷಿಪ್ ಮಾಡುವ ತುಡಿತ ಹುಟ್ಟಿತು. ಆಗ ನಾನಿನ್ನೂ ಮೂರನೇ ಸೆಮಿಸ್ಟರ್‌ನಲ್ಲಿದ್ದೆ...’
Last Updated 27 ಡಿಸೆಂಬರ್ 2025, 23:30 IST
2026ರ ಹೊಸ್ತಿಲಲ್ಲಿ ಪ್ರೇರಣಾದಾಯಕ ಕಥನ: ರೋಲ್ಸ್‌ ರಾಯ್ಸ್‌ನಲ್ಲಿ ರಿತುಪರ್ಣ ಪಯಣ
ADVERTISEMENT
ADVERTISEMENT
ADVERTISEMENT