ಭಾನುವಾರ, 23 ನವೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಅಖಿಲೇಶ್ ಚಿಪ್ಪಳಿ ಲೇಖನ: ಅಭಯವೇ ಇಲ್ಲದ ಅಭಯಾರಣ್ಯಗಳು

Wildlife Conservation: ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬರಿಗೆಯ ನಾರಾಯಣಪ್ಪನಿಗೆ ಇಸ್ಪೀಟ್ ಹುಚ್ಚು ತುಂಬಾ ಇತ್ತು. ದೊಡ್ಡಾಟ ಆಡಿ ಒಂದೇ ಬಾರಿ ಶ್ರೀಮಂತನಾಗಬೇಕು ಎಂಬ ಆತನ ಕನಸು ನನಸಾಗಲೇ ಇಲ್ಲ. ಬರಿಗೆಯಿಂದ ಸಾಗರ ತಾಲ್ಲೂಕಿ
Last Updated 23 ನವೆಂಬರ್ 2025, 0:29 IST
ಅಖಿಲೇಶ್ ಚಿಪ್ಪಳಿ ಲೇಖನ: ಅಭಯವೇ ಇಲ್ಲದ ಅಭಯಾರಣ್ಯಗಳು

ನಾಟಕ ವಿಮರ್ಶೆ: ಬಹುಮುಖಿ ಒಳಸುಳಿಗಳ ‘ಪ್ರತಿ ಗಂಧರ್ವ’

Theatre Analysis: ಬಾಲಗಂಧರ್ವರು ಮತ್ತು ಗೋಹರ್ ಬಾಯಿಯ ಸಾಧನೆ–ಸಾಮರಸ್ಯದ ಕತೆ ಹೇಳುವ ‘ಪ್ರತಿ ಗಂಧರ್ವ’ ನಾಟಕವು ವೃತ್ತಿ ರಂಗಭೂಮಿಯ ವೈರುಧ್ಯಗಳನ್ನು, ಕಲಾವಿದರ ಸಂಕಷ್ಟಗಳನ್ನು ಮತ್ತು ಸಮಾಜದ ಒಳಸುಳಿಗಳನ್ನು ಬಯಲಿಗೆಳೆಯುತ್ತದೆ.
Last Updated 22 ನವೆಂಬರ್ 2025, 23:57 IST
ನಾಟಕ ವಿಮರ್ಶೆ: ಬಹುಮುಖಿ ಒಳಸುಳಿಗಳ ‘ಪ್ರತಿ ಗಂಧರ್ವ’

ಮೈಸೂರಿನ ಯಾದವಗಿರಿ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಶತಮಾನದ ಸಂಭ್ರಮ

Mysuru Ashrama: 1925ರಲ್ಲಿ ಸ್ಥಾಪನೆಯಾದ ಯಾದವಗಿರಿ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಈಗ ಶತಮಾನೋತ್ಸವದ ಸಂಭ್ರಮ. ಅಧ್ಯಾತ್ಮ, ಶಿಕ್ಷಣ, ಸಮುದಾಯ ಸೇವೆಯಲ್ಲಿ ಆಶ್ರಮ ಮಹತ್ವದ ಪಾತ್ರ ವಹಿಸಿದೆ.
Last Updated 22 ನವೆಂಬರ್ 2025, 23:38 IST
ಮೈಸೂರಿನ ಯಾದವಗಿರಿ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಶತಮಾನದ ಸಂಭ್ರಮ

ಬಂಜಾರರಲ್ಲಿ ಕವಡೆಗಿದೆ ಕಿಮ್ಮತ್ತು!

Banjaras Tradition: ಕವಡೆಗಳಿಗೆ ಪ್ರೀತಿಯ ಬಂಧವನ್ನು ಬೆಸೆದವರು ಬಂಜಾರರು. ಧಾನ್ಯ, ಉಪ್ಪು, ಲೋಹ ಸಾಗಿಸುವ ದೀರ್ಘ ಪ್ರಯಾಣಗಳಲ್ಲಿ ಕವಡೆಗಳು ಕೇವಲ ಹಣವಲ್ಲ, ವ್ಯಾಪಾರದ ಭಾಷೆಯೂ ಆಗಿದ್ದವು ಎಂಬುದು ಇತಿಹಾಸ.
Last Updated 22 ನವೆಂಬರ್ 2025, 23:32 IST
ಬಂಜಾರರಲ್ಲಿ ಕವಡೆಗಿದೆ ಕಿಮ್ಮತ್ತು!

ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

Organic Farming: ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬಂದ ಯುವ ಕೃಷಿಕ ವಿಶ್ವಶಂಕರ ಶಿವರಾಯ ಬಟ್ಟೆ ಬದಲಿಸಿದರು. ಬಳಿಕ ಚೀಲದಲ್ಲಿ ತಿಪ್ಪೆಗೊಬ್ಬರ ತುಂಬಿಕೊಂಡು ಸೀತಾಫಲ ಗಿಡದ ಬುಡದಲ್ಲಿ ನೆಲ ಅಗೆದು ಗೊಬ್ಬರ ಸುರಿದರು.
Last Updated 22 ನವೆಂಬರ್ 2025, 23:30 IST
 ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

ಚಿತ್ರ-ಲೇಖನ: ಮರೆಯಲಾಗದ ಮಳೆ ಚಿತ್ರಗಳು

Rainy Season Moments: ‘ಹುಯ್ಯೋ ಹುಯ್ಯೋ ಮಳೆರಾಯ’ ಎನ್ನುತ್ತ ಬಾಲ್ಯದಲ್ಲಿ ಮಳೆಯಲ್ಲಿ ಓಡುತ್ತಿದ್ದೆವು. ಮಳೆ ಬಂದೊಡನೆ ಹಳೆಯ ಕೊಡೆ ಹುಡುಕಿ ತೆಗೆದು ಹರಿದಿದ್ದರೂ ಅದನ್ನೇ ಹಿಡಿದು ನೀರಾಡುತ್ತ ಕುಣಿಯುತ್ತದ್ದೆವು.
Last Updated 15 ನವೆಂಬರ್ 2025, 23:30 IST
ಚಿತ್ರ-ಲೇಖನ: ಮರೆಯಲಾಗದ ಮಳೆ ಚಿತ್ರಗಳು

ನಿಸರ್ಗದ ರಮಣೀಯ ತಾಣ ನಾರದಗಡ್ಡೆ

Scenic Krishna River Island: ಕೃಷ್ಣಾ ನದಿಗೆ ಕಟ್ಟಿರುವ ಜುರಾಲಾ ಜಲಾಶಯದ ಹಿನ್ನೀರಿನಿಂದ ದ್ವೀಪವೊಂದು ನಿರ್ಮಾಣವಾಗಿದೆ. ಅದುವೇ ನಾರದಗಡ್ಡೆ. ನೋಡಲು ತುಂಬಾ ಆಕರ್ಷಕವಾಗಿರುವ ಈ ದ್ವೀಪ ಮನ ಅರಳಿಸುವ ತಾಣವೂ ಆಗಿದೆ.
Last Updated 15 ನವೆಂಬರ್ 2025, 23:30 IST
ನಿಸರ್ಗದ ರಮಣೀಯ ತಾಣ ನಾರದಗಡ್ಡೆ
ADVERTISEMENT

ನಾಲ್ಕನೇ ಬಾರಿ ಕೋಡಿ ಬಿದ್ದ ವಿವಿ ಸಾಗರ!

Karnataka Dam Water Release: ಕರುನಾಡಿನ ಮೊತ್ತಮೊದಲ ಜಲಾಶಯವೆಂಬ ಹೆಗ್ಗಳಿಕೆ ಇದ್ದರೂ ‘ವಾಣಿವಿಲಾಸ ಸಾಗರ ಜಲಾಶಯ’ ಹಲವು ದಶಕಗಳವರೆಗೆ ‘ಕೆರೆ’ಯೆಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಕೆಲವರು ಕಣಿವೆ ಎಂದರೆ ಹಲವರು ಚೆಕ್‌ ಡ್ಯಾಂ, ಕಟ್ಟೆ ಎನ್ನುತ್ತಿದ್ದರು.
Last Updated 15 ನವೆಂಬರ್ 2025, 23:30 IST
ನಾಲ್ಕನೇ ಬಾರಿ ಕೋಡಿ ಬಿದ್ದ ವಿವಿ ಸಾಗರ!

ಓದು ಖುಷಿಗೆ.. ಕಲ್ಪನೆಗೆ.. ವಿಕಾಸಕ್ಕೆ..

Children's: ‘ಮಕ್ಕಳಿಗೆ ಪಠ್ಯಪುಸ್ತಕಗಳನ್ನೇ ಓದಲು ಸಮಯವಿಲ್ಲ, ಇನ್ನು ಬೇರೆ ಪುಸ್ತಕಗಳನ್ನು ಯಾವಾಗ ಓದುತ್ತಾರೆ’ ಎನ್ನುವ ಮಾತು ಪೋಷಕರು, ಶಿಕ್ಷಕರಿಂದ ಆಗಾಗ ಕೇಳಿಬರುತ್ತದೆ. ಆದರೆ ಬಾಲ್ಯದಲ್ಲೇ ಓದುವ ರುಚಿ ಹತ್ತಿಸಿಕೊಂಡವರು ಮಾತ್ರ ಪಠ್ಯ ಮತ್ತು ಪಠ್ಯೇತರ ಪುಸ್ತಕಗಳನ್ನು ಓದುತ್ತಾ ಹಾಯಾಗಿದ್ದಾರೆ.
Last Updated 15 ನವೆಂಬರ್ 2025, 23:30 IST
ಓದು ಖುಷಿಗೆ.. ಕಲ್ಪನೆಗೆ.. ವಿಕಾಸಕ್ಕೆ..

ನುಡಿನಮನ: ಮರಗಳ ಮಾತೆ ಸಾಲುಮರದ ತಿಮ್ಮಕ್ಕ

Green Mother Remembered: ಪರಿಸರ ಸಂರಕ್ಷಣೆಗಾಗಿ 284 ಮರ ನೆಟ್ಟು ಜಗತ್ತಿಗೆ ಮಾದರಿಯಾದ ತಿಮ್ಮಕ್ಕ ಅವರ ತ್ಯಾಗ, ಕನಸು ಮತ್ತು ಬದುಕು ನಮ್ಮೆಲ್ಲರ ಕಣ್ಣಿಗೆ ನೆನಪಾಗಬೇಕಾದ ಅಮ್ಮನ ಚರಿತ್ರೆ ಇಂದು ಶ್ರದ್ಧಾಂಜಲಿಯಾಗಿ ಉಳ್ಳಸಿರುತ್ತದೆ
Last Updated 14 ನವೆಂಬರ್ 2025, 16:52 IST
ನುಡಿನಮನ: ಮರಗಳ ಮಾತೆ ಸಾಲುಮರದ ತಿಮ್ಮಕ್ಕ
ADVERTISEMENT
ADVERTISEMENT
ADVERTISEMENT