ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಬೆಂಗಳೂರಲ್ಲೊಂದು ತಾರಸಿ ತೋಟ: ಕಾಫಿ, ಕಬ್ಬು, ಬಾಳೆ, ಸಪೋಟ... ಏನುಂಟು ಏನಿಲ್ಲ?

Urban Gardening: ದಟ್ಟವಾಗಿ ಆವರಿಸಿರುವ ಗಿಡ-ಬಳ್ಳಿಗಳ ನಡುವೆ ಅಲ್ಲಲ್ಲಿ ತಲೆಎತ್ತಿ ನಿಂತಿರುವ ಮರಗಳು, ಕಾಯಿ ಬಿಟ್ಟಿರುವ ಹಣ್ಣಿನ ಗಿಡಗಳು, ಎತ್ತರಕ್ಕೆ ಬೆಳೆದಿರುವ ಕಬ್ಬಿನಜಲ್ಲೆ, ಗೊನೆಯ ಭಾರದಿಂದ ಬಾಗಿರುವ ಬಾಳೆಗಿಡ, ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುವ ದುಂಬಿಗಳು.
Last Updated 1 ಫೆಬ್ರುವರಿ 2026, 1:45 IST
ಬೆಂಗಳೂರಲ್ಲೊಂದು ತಾರಸಿ ತೋಟ: ಕಾಫಿ, ಕಬ್ಬು, ಬಾಳೆ, ಸಪೋಟ... ಏನುಂಟು ಏನಿಲ್ಲ?

ಮೈಸೂರಿನ ಮಧುಸೂದನ್‌ ಮೇಷ್ಟ್ರಿಗೆ ನಾವೀನ್ಯದ್ದೇ ಧ್ಯಾನ

Madhusudhan KS: ಮೈಸೂರಿನ ಹಿನಕಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಟೆ ಆಗಷ್ಟೇ ರಿಂಗಣಿಸಿತ್ತು. ಒಂದು ಮೂಲೆಯಲ್ಲಿ ವರ್ಚುವಲ್‌ ರಿಯಾಲಿಟಿ (ವಿಆರ್‌) ಹೆಡ್‌ಸೆಟ್‌ಗಳನ್ನು ಧರಿಸಿದ್ದ ಮಕ್ಕಳು ಲ್ಯಾಪ್‌ಟಾಪ್‌ ಪರದೆಯ ಮುಂದೆ ನಿಂತಿದ್ದರು.
Last Updated 1 ಫೆಬ್ರುವರಿ 2026, 1:43 IST
ಮೈಸೂರಿನ ಮಧುಸೂದನ್‌ ಮೇಷ್ಟ್ರಿಗೆ ನಾವೀನ್ಯದ್ದೇ ಧ್ಯಾನ

ನಾಟಕ ವಿಮರ್ಶೆ: ಮಕ್ಕಳ ರಂಗಭೂಮಿಗೆ ಚಿಂತನೆಯ ಬೆಸುಗೆ

Badal Sircar Plays: ‘ಒಳ್ಳೆ ಸಮಯ ಒಳ್ಳೆ ಸಮಯ ಒಳ್ಳೆ ಸಮಯವು, ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವು’ ಎನ್ನುವ ಸದಾರಮೆಯ ಕಳ್ಳನಂತೆಯೇ ಇಲ್ಲಿಯೂ ತುಡುಗು ಮಾಡುವ ಒಂದು ಪಡ್ಡೆ ಹೈಕಳ ತಂಡವಿದೆ. ಅವರಿಗೆ ಸಿಕ್ಕ ಸಿಕ್ಕ ಕಡೆ ಕನ್ನ ಹಾಕದಿದ್ದರೆ ನೆಮ್ಮದಿ ಇಲ್ಲ.
Last Updated 31 ಜನವರಿ 2026, 23:41 IST
ನಾಟಕ ವಿಮರ್ಶೆ: ಮಕ್ಕಳ ರಂಗಭೂಮಿಗೆ ಚಿಂತನೆಯ ಬೆಸುಗೆ

ಬಾಳೆದಿಂಡಿನ ಫ್ರಿಜ್‌ ಗೊತ್ತೆ?

Banana Stem Fridge: ಈಗೆಲ್ಲ ಟಿ.ವಿ, ಫ್ರಿಜ್‌, ವಾಷಿಂಗ್‌ ಮಷಿನ್‌ ಇತ್ಯಾದಿ ಗೃಹೋಪಯೋಗಿ ಉಪಕರಣಗಳು ಸಾಮಾನ್ಯ ವರ್ಗದವರ ಮನೆಯಲ್ಲಿಯೂ ಕಾಣಸಿಗುತ್ತವೆ. ಆದರೆ, ತೊಂಬತ್ತರ ದಶಕದಲ್ಲಿ ಮಲೆನಾಡಿನಲ್ಲಿ ಟಿ.ವಿ, ಫ್ರಿಜ್‌ ಇದೆ ಎಂದರೆ, ಅವರ ಮನೆಯಲ್ಲಿ ಬಹಳ ಶ್ರೀಮಂತಿಕೆ ಇದೆ ಎಂಬ ಭಾವನೆ ಇತ್ತು.
Last Updated 31 ಜನವರಿ 2026, 23:37 IST
ಬಾಳೆದಿಂಡಿನ ಫ್ರಿಜ್‌ ಗೊತ್ತೆ?

ಬೇಂದ್ರೆಯವರ ನಾಕುತಂತಿ ಮತ್ತು ಅಲ್ಲಮಪ್ರಭುವಿನ ವಚನ

Nakutanti: ಕನ್ನಡಕ್ಕೆ ಎರಡನೆಯ ಜ್ಞಾನಪೀಠ ತಂದುಕೊಟ್ಟ ಕವನ ಸಂಕಲನ ‘ನಾಕುತಂತಿ’ ಬೇಂದ್ರೆಯವರ 19ನೆಯ ಕೃತಿಯಾಗಿ 1964 ರಲ್ಲಿ ಪ್ರಕಟವಾಯಿತು. ಈ ಕೃತಿಗೆ ಈಗ 60 ವರ್ಷದ ಷಷ್ಠಿಪೂರ್ತಿಯ ಸಂಭ್ರಮ.
Last Updated 31 ಜನವರಿ 2026, 4:12 IST
ಬೇಂದ್ರೆಯವರ ನಾಕುತಂತಿ ಮತ್ತು ಅಲ್ಲಮಪ್ರಭುವಿನ ವಚನ

ಶ್ರಾವಣ ಬೇಂದ್ರೆಯನ್ನು ಅಷ್ಟೊಂದು ಗಾಢವಾಗಿ ಕಾಡಿದ್ದೇಕೆ?

ಶ್ರಾವಣದ ಕುರಿತು ಕವಿ ಬೇಂದ್ರೆ ಅವರು ಬರೆದಿದ್ದು ಬರೋಬ್ಬರಿ ಒಂಬತ್ತು ಗೀತಗಳನ್ನು. ಇಷ್ಟಕ್ಕೂ ಶ್ರಾವಣ ಈ ಕವಿಯನ್ನು ಅಷ್ಟೊಂದು ಗಾಢವಾಗಿ ಕಾಡಿದ್ದು ಏಕೋ?
Last Updated 31 ಜನವರಿ 2026, 4:07 IST
ಶ್ರಾವಣ ಬೇಂದ್ರೆಯನ್ನು ಅಷ್ಟೊಂದು ಗಾಢವಾಗಿ ಕಾಡಿದ್ದೇಕೆ?

ಸ್ವಚ್ಛ ಮನೆ; ಸುಂದರ ಮನಸ್ಸು

Clean Home Mental Health: ಮನೆಯ ಒಳಗೆ ಬರುತ್ತಿದ್ದಂತೆಯೇ ಸೋಫಾದ ಮೇಲೆ ಹರಡಿಕೊಂಡಿರುವ ನ್ಯೂಸ್‌ಪೇಪರ್, ಮೇಜಿನ ಮೇಲೆ ಕುಡಿದ ಕಾಫಿ ಕಪ್, ಕುರ್ಚಿಯ ಮೇಲೆ ಬಟ್ಟೆಗಳ ರಾಶಿ, ರೂಮಿಗೆ ಹೋದರೆ ಹಾಸಿಗೆಯ ಮೇಲೆ ತಲೆದಿಂಬು ಒಂದು ಕಡೆ, ಅಸ್ತವ್ಯಸ್ತವಾದ ಹೊದಿಕೆ ಇವೆಲ್ಲವೂ ಕಿರಿಕಿರಿ ಉಂಟುಮಾಡುತ್ತವೆ.
Last Updated 30 ಜನವರಿ 2026, 23:30 IST
ಸ್ವಚ್ಛ ಮನೆ; ಸುಂದರ ಮನಸ್ಸು
ADVERTISEMENT

ಭೂಮಿಕ | ಮಾವ ಮಾವ ದೂರ ನಿಲ್ಲು!

Genetic Diseases: ಅತಿ ಹತ್ತಿರದ ರಕ್ತಸಂಬಂಧಿಗಳಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವುದು ನಮ್ಮಲ್ಲಿ ಸಾಮಾನ್ಯವಾದ ಸಂಗತಿ. ಆದರೆ ಇದು ಇಂತಹ ದಂಪತಿಗೆ ಹುಟ್ಟುವ ಮಕ್ಕಳ ಮೂಲಕ ಆನುವಂಶೀಯ ಕಾಯಿಲೆಗಳ ಮುಂದುವರಿಕೆಗೆ ದಾರಿ ಮಾಡುತ್ತದೆ ಎನ್ನುತ್ತವೆ ಸಂಶೋಧನೆಗಳು.
Last Updated 30 ಜನವರಿ 2026, 23:30 IST
ಭೂಮಿಕ | ಮಾವ ಮಾವ ದೂರ ನಿಲ್ಲು!

ಜನರೇ ಪ್ರಥಮ ಆದ್ಯತೆಯಾಗಿರುವ ಗಣತಂತ್ರ: ನಾಗರಿಕರ ಸೇವೆಯಲ್ಲಿ ಆಡಳಿತ

Citizen Centric Democracy: ಭಾರತೀಯ ಗಣರಾಜ್ಯವು ಜನರಿಗಾಗಿ, ಜನರಿಂದ, ಜನರಿಗೋಸ್ಕರ ಎಂಬ ತತ್ವದ ಮೇಲೆ ಆಧಾರಿತವಾಗಿದ್ದು, ಸ್ವಾತಂತ್ರ್ಯದ ಶ್ರದ್ಧೆಯಿಂದ ಕಲ್ಯಾಣದ ಸೇವಾ ಗುರಿಯತ್ತ ಮುನ್ನಡೆಯುತ್ತಿದೆ ಎಂದು ಕೇಂದ್ರ ಸಚಿವರು ಲೇಖನದಲ್ಲಿ ಹೇಳಿದ್ದಾರೆ.
Last Updated 25 ಜನವರಿ 2026, 16:19 IST
ಜನರೇ ಪ್ರಥಮ ಆದ್ಯತೆಯಾಗಿರುವ ಗಣತಂತ್ರ: ನಾಗರಿಕರ ಸೇವೆಯಲ್ಲಿ ಆಡಳಿತ

ಬೆಳಗಾವಿ ಜಿಲ್ಲೆಯ ನವಲಿಹಾಳದ ‘ಗಾಂಧಿ ಬಾವಿ’ ಇದು

Mahatma Gandhi: ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದುವುದರೊಂದಿಗೆ ಮಹಾತ್ಮ ಗಾಂಧಿ ಅಸ್ಪೃಶ್ಯತೆ ನಿವಾರಣೆ, ಗ್ರಾಮಗಳ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿದ್ದರು. ಗಾಂಧೀಜಿ ಬರಗಾಲದ ಸಂದರ್ಭದಲ್ಲಿ ಗ್ರಾಮಗಳ ಕಷ್ಟ ನಿವಾರಿಸಲು ಪ್ರಯತ್ನಿಸಿದ ಫಲವೇ ಈ ಬಾವಿ.
Last Updated 25 ಜನವರಿ 2026, 0:11 IST
ಬೆಳಗಾವಿ ಜಿಲ್ಲೆಯ ನವಲಿಹಾಳದ ‘ಗಾಂಧಿ ಬಾವಿ’ ಇದು
ADVERTISEMENT
ADVERTISEMENT
ADVERTISEMENT