ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಪಿಚ್ವಾಯಿ: ರಾಜಸ್ಥಾನದ ನಾಥದ್ವಾರದಲ್ಲಿ ಪ್ರಚಲಿತದಲ್ಲಿರುವ ಒಂದು ವಿಶಿಷ್ಟ ಕಲೆ

ಪಿಚ್ವಾಯಿ ಕಲಾಪ್ರಕಾರವು ರಾಜಸ್ಥಾನದ ನಾಥದ್ವಾರದಲ್ಲಿ ಪ್ರಚಲಿತದಲ್ಲಿರುವ ಒಂದು ವಿಶಿಷ್ಟ ಕಲೆಯಾಗಿದೆ. ಇದು ಧಾರ್ಮಿಕ ಪರಂಪರೆಯ ಸಾಂಪ್ರದಾಯಿಕ ಚಿತ್ರಕಲೆ.
Last Updated 29 ನವೆಂಬರ್ 2023, 22:50 IST
ಪಿಚ್ವಾಯಿ: ರಾಜಸ್ಥಾನದ ನಾಥದ್ವಾರದಲ್ಲಿ ಪ್ರಚಲಿತದಲ್ಲಿರುವ ಒಂದು ವಿಶಿಷ್ಟ ಕಲೆ

ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ

ಸ್ಪರ್ಧೆಯ ಸಮಯದಲ್ಲಿ ಕಂಬಳದ ಕೋಣಗಳ ಅಲಂಕಾರ, ನಿಯಂತ್ರಣ ಹಾಗೂ ಓಡಿಸಲು ವಿಶೇಷವಾಗಿ ತಯಾರಿಸಲಾದ ಹಗ್ಗಗಳನ್ನು ಬಳಸಲಾಗುತ್ತದೆ. ವಿಶಿಷ್ಟವಾಗಿ ನೆಯ್ದು ತಯಾರಿಸುವ ಹಗ್ಗಗಳೂ ಕೂಡ ಕಂಬಳದ ಆಕರ್ಷಣೆಯೇ.
Last Updated 27 ನವೆಂಬರ್ 2023, 11:35 IST
ಕಂಬಳದ ಕೋಣಗಳಿಗೆ ಬಳಸುವ ದುಬಾರಿ ಹಗ್ಗಗಳಿವು: ಮಾಲೀಕರ ಬೆತ್ತವೂ ತುಟ್ಟಿಯೇ

ಐರಿಶ್ ಬರಹಗಾರ ಪೌಲ್ ಲಿಂಚ್‌ಗೆ 2023ನೇ ಸಾಲಿನ ಬೂಕರ್ ಪ್ರಶಸ್ತಿ

ಐರಿಶ್ ಬರಹಗಾರ ಪೌಲ್ ಲಿಂಚ್ ಅವರು, 2023ನೇ ಸಾಲಿನ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಿಂಚ್ ಅವರ 'ಪ್ರೊಫೆಟ್ ಸಾಂಗ್‌' ಎಂಬ ಕಾದಂಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
Last Updated 27 ನವೆಂಬರ್ 2023, 4:50 IST
ಐರಿಶ್ ಬರಹಗಾರ ಪೌಲ್ ಲಿಂಚ್‌ಗೆ 2023ನೇ ಸಾಲಿನ ಬೂಕರ್ ಪ್ರಶಸ್ತಿ

ಕುವೆಂಪು ಪದ ಸೃಷ್ಟಿ: ತಪೋತರು

ಕುವೆಂಪು ಅವರು ಅನಂತಶಕ್ತನ ಭಕ್ತಿಯಲ್ಲಿ ಮಿಂದು ಶುದ್ಧ ಭಾವದ ಜೀವನ ನಡೆಯಲ್ಲಿ ಧ್ಯಾನಶೀಲವಾಗುವುದರ ಸಂಕೇತವಾಗಿ ‘ತಪೋತರು’ ಪದ ಸೃಷ್ಟಿಸಿದ್ದಾರೆ. ತಪೋಧರನು ಭಗವಂತನ ಚರಣತಲದಲ್ಲಿ ಅಚಂಚಲ ಭಕ್ತಿ ಬಲದಿಂದ ‘ತಪೋತರು’ವಿನಂತಿರಬೇಕು.
Last Updated 26 ನವೆಂಬರ್ 2023, 4:38 IST
ಕುವೆಂಪು ಪದ ಸೃಷ್ಟಿ: ತಪೋತರು

ಮೊದಲ ಓದು: ಹಂಸಾಕ್ಷರ– ಹಂಸಲೇಖ ಗೀತೆಗಳ ಅವಲೋಕನ

ಕನ್ನಡ ಚಿತ್ರರಂಗದಲ್ಲಿ ಚಿತ್ರಸಾಹಿತಿಯಾಗಿ, ಸಂಗೀತ ನಿರ್ದೇಶಕರಾಗಿ ತಮ್ಮದೇ ಛಾಪು ಮೂಡಿಸಿದವರು ಹಂಸಲೇಖ. ರವಿಚಂದ್ರನ್‌–ಹಂಸಲೇಖ ಜೋಡಿಯ ಅನೇಕ ಸಿನಿಮಾದ ಹಾಡುಗಳು ಅಂದಿಗೂ, ಇಂದಿಗೂ ಸೂಪರ್‌ ಹಿಟ್‌. ಹಂಸಲೇಖರ ಇಂತಹ ಒಂದಷ್ಟು ಚಿತ್ರಗೀತೆಗಳನ್ನು ಅವಲೋಕಿಸುವ ಕೃತಿ ‘ಹಂಸಾಕ್ಷರ’.
Last Updated 25 ನವೆಂಬರ್ 2023, 23:05 IST
ಮೊದಲ ಓದು: ಹಂಸಾಕ್ಷರ– ಹಂಸಲೇಖ ಗೀತೆಗಳ ಅವಲೋಕನ

ಸಂಭ್ರಮ: ಪ್ರಯೋಗಸುಖಿ ಬಹುಮುಖಿ– ಕತೆಗಾರ ಎಸ್. ದಿವಾಕರ್ 80 ನೇ ವರ್ಷಕ್ಕೆ

ಸಂಭ್ರಮ: ಪ್ರಯೋಗಸುಖಿ ಬಹುಮುಖಿ– ಕತೆಗಾರ ಎಸ್. ದಿವಾಕರ್ 80 ನೇ ವರ್ಷಕ್ಕೆ
Last Updated 25 ನವೆಂಬರ್ 2023, 23:01 IST
ಸಂಭ್ರಮ: ಪ್ರಯೋಗಸುಖಿ ಬಹುಮುಖಿ– ಕತೆಗಾರ ಎಸ್. ದಿವಾಕರ್ 80 ನೇ ವರ್ಷಕ್ಕೆ

ಸುಮನೋಹರ ದೃಶ್ಯಕಾವ್ಯ.. ಹಂಪ ನಾಗರಾಜಯ್ಯನವರ ದೇಸೀ ಮಹಾಕಾವ್ಯ ‘ಚಾರುವಸಂತ’

ನಿರ್ದೇಶಕ ಜೀವನ್‌ರಾಮ್ ಸುಳ್ಯ: ಚಾರುವಸಂತ ನಾಟಕ ವಿಮರ್ಶೆ
Last Updated 25 ನವೆಂಬರ್ 2023, 22:30 IST
ಸುಮನೋಹರ ದೃಶ್ಯಕಾವ್ಯ.. ಹಂಪ ನಾಗರಾಜಯ್ಯನವರ ದೇಸೀ ಮಹಾಕಾವ್ಯ ‘ಚಾರುವಸಂತ’
ADVERTISEMENT

ಕಥೆ: ಚಾವಡಿ ಮತ್ತು ನಡುಮನೆಯ ಮಧ್ಯದಲ್ಲೊಂದು ಆಳ ಕಣಿವೆ

ಅರ್ಪಣ ಎಚ್.ಎಸ್. ಅವರ ಕಥೆ
Last Updated 25 ನವೆಂಬರ್ 2023, 22:09 IST
ಕಥೆ: ಚಾವಡಿ ಮತ್ತು ನಡುಮನೆಯ ಮಧ್ಯದಲ್ಲೊಂದು ಆಳ ಕಣಿವೆ

ಪುಸ್ತಕ ಒಳನೋಟ:ಕಲ್ಯಾಣ ಕೆಡುವ ಹಾದಿ– ರಾಜಕೀಯ ಬೆಳವಣಿಗೆಗೂ ಕನ್ನಡಿ ಹಿಡಿವ ಆತ್ಮಕಥನ

ವಿ.ಬಾಲಸುಬ್ರಮಣಿಯನ್ ಅವರ ಕಲ್ಯಾಣ ಕೆಡುವ ಹಾದಿ- ಕನ್ನಡಕ್ಕೆ: ಎನ್.ಸಂಧ್ಯಾರಾಣಿ
Last Updated 25 ನವೆಂಬರ್ 2023, 21:36 IST
ಪುಸ್ತಕ ಒಳನೋಟ:ಕಲ್ಯಾಣ ಕೆಡುವ ಹಾದಿ– ರಾಜಕೀಯ ಬೆಳವಣಿಗೆಗೂ ಕನ್ನಡಿ ಹಿಡಿವ ಆತ್ಮಕಥನ

ಕಲೆ: ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಅವರ ಶಾಂತಿ–ಪ್ರೀತಿಯ ಬಿಂಬಗಳು

ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಬೆಳಗಾವಿ ಜಿಲ್ಲೆಯ ರಾಮದುರ್ಗದವರು
Last Updated 25 ನವೆಂಬರ್ 2023, 21:30 IST
ಕಲೆ: ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಅವರ ಶಾಂತಿ–ಪ್ರೀತಿಯ ಬಿಂಬಗಳು
ADVERTISEMENT