ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಕುವೆಂಪು ಮನೆ..ಕಾನು..ನಾಯಿಗುತ್ತಿ..ನೆನಪುಗಳು...

Kuvempu Memorial Journey: ಭಾರತದ ಬಹುಮುಖಿ ವ್ಯಕ್ತಿತ್ವದ ಲೇಖಕರಾದ ಕುವೆಂಪು ತಮ್ಮ ಕಾಲದ ಸಾಮಾಜಿಕ-ಚಾರಿತ್ರಿಕ ಒತ್ತಡಗಳ ನಡುವೆ ನಿಂತು ಸಾಹಿತ್ಯ ರಚಿಸಿದವರು. ಇಂತಹ ಕವಿಯ ಮನೆ-ಕಾನು, ನೆನಪುಗಳನ್ನು ಸಜೀವಗೊಳಿಸುವ ಪ್ರಯತ್ನಕ್ಕೆ ಅಧ್ಯಾಪಕರ ತಂಡ ಪಯಣಿಸಿತು.
Last Updated 27 ಡಿಸೆಂಬರ್ 2025, 23:30 IST
ಕುವೆಂಪು ಮನೆ..ಕಾನು..ನಾಯಿಗುತ್ತಿ..ನೆನಪುಗಳು...

ಯಕ್ಷಗಾನ ಪ್ರದರ್ಶನ: ಉಗ್ರರ ದಾಳಿಯಿಂದ ನಲುಗಿದ್ದ ಪಹಲ್ಗಾಮ್‌ನಲ್ಲಿ ಕನ್ನಡ ಕಲರವ

Karnataka Rajyotsava Kashmir: ಉತ್ತರದ ತುತ್ತತುದಿಯಲ್ಲಿ ಕನ್ನಡದ ಬೃಹತ್‌ ಬಾವುಟ ಹಾರಾಡಿತು. ಡೊಳ್ಳು ಕುಣಿತ, ಯಕ್ಷಗಾನದ ಪ್ರದರ್ಶನದಿಂದ ಕರ್ನಾಟಕದ ಸಂಸ್ಕೃತಿ ಅನಾವರಣಗೊಂಡಿತು. ಮೈಕೊರೆಯುವ ಚಳಿಯಲ್ಲೂ ಕನ್ನಡ ಸಂಸ್ಕೃತಿಯ ಸೊಗಡು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಸರಿಸಿತು.
Last Updated 27 ಡಿಸೆಂಬರ್ 2025, 23:30 IST
ಯಕ್ಷಗಾನ ಪ್ರದರ್ಶನ: ಉಗ್ರರ ದಾಳಿಯಿಂದ ನಲುಗಿದ್ದ ಪಹಲ್ಗಾಮ್‌ನಲ್ಲಿ ಕನ್ನಡ ಕಲರವ

'ಬ್ಲಾಕ್‌ ಕಾಮಿಡಿ' ನಾಟಕ: ಲೈಟ್ಸ್‌ ಆಫ್ ಕತ್ತಲಲ್ಲಿ ಬೆತ್ತಲಾಗುವ ಸತ್ಯಗಳು

Kannada Theatre Review: ಮಧ್ಯಮ ವರ್ಗದ ಕನಸುಗಳು, ಮುಖವಾಡಗಳು, ಸುಳ್ಳು ಸಂಬಂಧಗಳನ್ನು ಹಾಸ್ಯಪ್ರಜ್ಞೆಯೊಂದಿಗೆ ಹೊರಹಾಕುವ ‘ಲೈಟ್ಸ್‌ ಆಫ್’ ನಾಟಕ ಪೀಟರ್‌ ಶಾಫರ್‌ನ ‘ಬ್ಲಾಕ್ ಕಾಮಿಡಿ’ಗೆ ಕನ್ನಡ ರೂಪಾಂತರವಾಗಿದೆ.
Last Updated 27 ಡಿಸೆಂಬರ್ 2025, 23:30 IST
'ಬ್ಲಾಕ್‌ ಕಾಮಿಡಿ' ನಾಟಕ: ಲೈಟ್ಸ್‌ ಆಫ್ ಕತ್ತಲಲ್ಲಿ ಬೆತ್ತಲಾಗುವ ಸತ್ಯಗಳು

ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

ಹೊಸ ವರ್ಷದ ಹೊಸ್ತಿಲಲ್ಲಿ...
Last Updated 27 ಡಿಸೆಂಬರ್ 2025, 23:30 IST
ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

2026ರ ಹೊಸ್ತಿಲಲ್ಲಿ ಪ್ರೇರಣಾದಾಯಕ ಕಥನ: ರೋಲ್ಸ್‌ ರಾಯ್ಸ್‌ನಲ್ಲಿ ರಿತುಪರ್ಣ ಪಯಣ

Rithubarna Engineer Story: ‘ಸೀನಿಯರ್‌ಗಳು ಇಂಟರ್ನ್‌ಷಿಪ್‌ಗಾಗಿ ಕಂಪನಿಗಳಿಗೆ ಅರ್ಜಿ ಸಲ್ಲಿಸುವ ತರಾತುರಿಯಲ್ಲಿದ್ದರು. ನನಗೂ ಇಂಟರ್ನ್‌ಷಿಪ್ ಮಾಡುವ ತುಡಿತ ಹುಟ್ಟಿತು. ಆಗ ನಾನಿನ್ನೂ ಮೂರನೇ ಸೆಮಿಸ್ಟರ್‌ನಲ್ಲಿದ್ದೆ...’
Last Updated 27 ಡಿಸೆಂಬರ್ 2025, 23:30 IST
2026ರ ಹೊಸ್ತಿಲಲ್ಲಿ ಪ್ರೇರಣಾದಾಯಕ ಕಥನ: ರೋಲ್ಸ್‌ ರಾಯ್ಸ್‌ನಲ್ಲಿ ರಿತುಪರ್ಣ ಪಯಣ

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ: ನಿಂತ ಮರಕ್ಕೆ ಹಕ್ಕಿಗಳು ಸಾವಿರ

'ನಿಂತ ಮರಕ್ಕೆ ಹಕ್ಕಿಗಳು ಸಾವಿರ' ಎಂಬ ಫೈಜ್ನಟ್ರಾಜ್ ಅವರ ಕವಿತೆಯಲ್ಲಿ ಜೀವನದ ಲೆಕ್ಕಾಚಾರ, ಕಳೆದುಹೋದ ಸಮಯ ಮತ್ತು ಭಾವನೆಗಳ ಸೆಳೆತದ Poetical Reflection. ಹೃದಯ ಸ್ಪರ್ಶಿಸುವ ಸಾಲುಗಳು ನಿಮ್ಮನ್ನು ತಟ್ಟದೆ ಬಿಡದು.
Last Updated 27 ಡಿಸೆಂಬರ್ 2025, 19:30 IST
ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ: ನಿಂತ ಮರಕ್ಕೆ ಹಕ್ಕಿಗಳು ಸಾವಿರ

ಶಿವಕುಮಾರ್ ಕಂಪ್ಲಿ ಅವರ ಕಥೆ: ಏಳು ಕಂದೀಲುಗಳ ವೃತ್ತ

'ಏಳು ಕಂದೀಲುಗಳ ವೃತ್ತ' ಎಂಬ ಶಿವಕುಮಾರ್ ಕಂಪ್ಲಿಯ ಕಥೆ ಬಳ್ಳಾರಿ ಪ್ರಾಂತ್ಯದ ಪ背景ದಲ್ಲಿ ರಾಜಕೀಯ ಶೋಷಣೆಯ ವಿರುದ್ಧ ಜನಹೋರಾಟ, ಶೋಷಿತ ವರ್ಗದ ಧೈರ್ಯ ಮತ್ತು ಗಾಂಧೀಜಿಯ ಸಂದೇಶದ ತೀವ್ರತೆಯನ್ನು ತೋರಿಸುತ್ತದೆ.
Last Updated 27 ಡಿಸೆಂಬರ್ 2025, 19:30 IST
ಶಿವಕುಮಾರ್ ಕಂಪ್ಲಿ ಅವರ ಕಥೆ: ಏಳು ಕಂದೀಲುಗಳ ವೃತ್ತ
ADVERTISEMENT

ಮೊದಲ ಓದು: ಬುಡಕಟ್ಟು ಸಮುದಾಯಗಳ ಆಕರ ಗ್ರಂಥ

ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ರಚಿಸಿದ ‘ಅಸ್ಮಿತೆಯ ಹುಡುಕಾಟ’ ಪುಸ್ತಕವು 40 ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಹೋರಾಟ ಹಾಗೂ ಇತಿಹಾಸದ ವಿಶ್ಲೇಷಣೆಯಾಗಿದೆ. ಸಂಶೋಧಕರಿಗೆ ಪ್ರಾಮುಖ್ಯ ಆಕರ ಗ್ರಂಥ.
Last Updated 27 ಡಿಸೆಂಬರ್ 2025, 19:30 IST
ಮೊದಲ ಓದು: ಬುಡಕಟ್ಟು ಸಮುದಾಯಗಳ ಆಕರ ಗ್ರಂಥ

ಕೊಂಕಣಿಯ ಅನನ್ಯ ಸಾಹಿತಿ ಮಹಾಬಳೇಶ್ವರ ಸೈಲ್‌

ಮಹಾಬಳೇಶ್ವರ ಸೈಲ್ – ಕಾರವಾರದ ಮೂಲದ ಕೊಂಕಣಿ ಸಾಹಿತ್ಯದ ಗಣ್ಯ ಲೇಖಕ. ಸೈನ್ಯ, ಅಂಚೆ ಇಲಾಖೆ ಸೇವೆಯ ಬಳಿಕ ಸಾಹಿತಿಯಾಗಿ ಹೊರಹೊಮ್ಮಿದ ಇವರು ಹಲವಾರು ಕಾದಂಬರಿ, ನಾಟಕ, ಕಥಾಸಂಕಲನಗಳನ್ನು ರಚಿಸಿದ್ದು, ಸಾಹಿತ್ಯ ಅಕಾಡೆಮಿ ಮತ್ತು ಸರಸ್ವತಿ ಸಮ್ಮಾನ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
Last Updated 27 ಡಿಸೆಂಬರ್ 2025, 19:30 IST
ಕೊಂಕಣಿಯ ಅನನ್ಯ ಸಾಹಿತಿ ಮಹಾಬಳೇಶ್ವರ ಸೈಲ್‌

'ಕಲೇಸಂ' ಅಧ್ಯಕ್ಷೆ ಸುನಂದಮ್ಮ ಸಂದರ್ಶನ: 'ಲೇಖಕಿಯರನ್ನು ಭಿನ್ನವಾಗಿ ಬೆಳೆಸಬೇಕು'

ಹೆಣ್ಣುಮಕ್ಕಳು ಉತ್ಪಾದಕರ ಉತ್ಪಾದಕಿಯರು...
Last Updated 27 ಡಿಸೆಂಬರ್ 2025, 19:30 IST
'ಕಲೇಸಂ' ಅಧ್ಯಕ್ಷೆ ಸುನಂದಮ್ಮ ಸಂದರ್ಶನ: 'ಲೇಖಕಿಯರನ್ನು ಭಿನ್ನವಾಗಿ ಬೆಳೆಸಬೇಕು'
ADVERTISEMENT
ADVERTISEMENT
ADVERTISEMENT