ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲೆ/ ಸಾಹಿತ್ಯ

ADVERTISEMENT

ದೇಹಕ್ಕೂ ಹಿತ ನೀಡುವ ಎಳ್ಳಿನ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

Sesame Benefits: ಸುಗ್ಗಿ ಹಬ್ಬ, ಕೊಯ್ಲಿನ ಹಬ್ಬವೆಂದು ಕರೆಯಲ್ಪಡುವ ಮಕರ ಸಂಕ್ರಾಂತಿಯ ದಿನ ಎಳ್ಳು–ಬೆಲ್ಲ ತಿನ್ನುವುದು ಸಂಪ್ರದಾಯವಾಗಿದೆ. ಪ್ರಾಚೀನ ಭಾರತೀಯ ಉಪಕಾಂಡದಲ್ಲಿ 5,500 ವರ್ಷಗಳಿಂದ ಎಳ್ಳಿನ ಬಳಕೆ ಮಾಡಲಾಗುತ್ತಿತ್ತು. ಇತಿಹಾಸದಲ್ಲಿ ಎಳ್ಳು ಮತ್ತು ಅದರ ಎಣ್ಣೆಯ ಮಹತ್ವ.
Last Updated 12 ಜನವರಿ 2026, 7:48 IST
ದೇಹಕ್ಕೂ ಹಿತ ನೀಡುವ ಎಳ್ಳಿನ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

ಹಲವರ ಬದುಕಿಗೆ ದಾರಿದೀಪವಾದ ಅರುಂಧತಿ ಅವರ 'ಮಡಿಲು'

Livelihood Model: ಲಿಂಗತ್ವ ಅಲ್ಪಸಂಖ್ಯಾತರಿಗೆ ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯಿಂದ ಹೊರಬಂದು ಗೌರವಯುತ ಬದುಕು ಕಟ್ಟಿಕೊಳ್ಳಲು ಕೋಳಿ, ಕುರಿ ಸಾಕಣೆ ಮೂಲಕ ಸುಸ್ಥಿರ ಸ್ವಾವಲಂಬಿ ಮಾದರಿಯನ್ನು ಅರುಂಧತಿ ಮಂಡ್ಯ ರೂಪಿಸಿದ್ದಾರೆ.
Last Updated 10 ಜನವರಿ 2026, 23:30 IST
ಹಲವರ ಬದುಕಿಗೆ ದಾರಿದೀಪವಾದ ಅರುಂಧತಿ ಅವರ 'ಮಡಿಲು'

ಬಂತು ನೋಡಿ ಶವ ದಹನ ಗಾಡಿ: ಮನೆಯ ಮುಂದೆಯೇ ಅಂತ್ಯಸಂಸ್ಕಾರ!

Cremation Innovation: ಕೊಡಗಿನಲ್ಲಿ ಮಳೆಗಾಲ, ಸ್ಥಳದ ಕೊರತೆ, ಸ್ಮಶಾನದ ಬದಲಾಗುತ್ತಿರುವ ಪರಿಸ್ಥಿತಿಗಳ ನಡುವೆ ಗ್ಯಾಸ್ನಿಂದ ಚಲಿಸುವ ಶವ ದಹನ ಗಾಡಿ ಪರಿಚಯವಾಗಿ ನೂತನ ಶವ ಸಂಸ್ಕಾರ ಪದ್ಧತಿಗೆ ಉದಾಹರಣೆ ನೀಡಿದೆ.
Last Updated 10 ಜನವರಿ 2026, 23:30 IST
ಬಂತು ನೋಡಿ ಶವ ದಹನ ಗಾಡಿ: ಮನೆಯ ಮುಂದೆಯೇ ಅಂತ್ಯಸಂಸ್ಕಾರ!

ಕಲಾವಿದನ ಬೀಡು; ಕಾರ್ಟೂನ್‌ ಗೂಡು

Artist House: ಮಂಗಳೂರಿನ ಶಕ್ತಿನಗರದಲ್ಲಿರುವ ಪ್ರಕಾಶ್ ಶೆಟ್ಟಿ ಅವರ ‘ಕಾರ್ಟೂನ್‌ನೆಸ್ಟ್’ ಮನೆಯೊಳಗೆ ತಿಳಿಹಾಸ್ಯ, ವ್ಯಂಗ್ಯ, ಸಮಾಜದ ಪ್ರತಿಬಿಂಬವಿರುವ ಕಲಾತ್ಮಕ ಚಿತ್ತಾರಗಳ ಲೋಕಕ್ಕೆ ಪ್ರವೇಶ ನೀಡುತ್ತದೆ.
Last Updated 10 ಜನವರಿ 2026, 23:30 IST
ಕಲಾವಿದನ ಬೀಡು; ಕಾರ್ಟೂನ್‌ ಗೂಡು

ವರ್ಷಕ್ಕೊಮ್ಮೆ ರಾಯಬಾಗ ಕುದುರೆ ಸಂತೆ

Horse Exhibition: ಬೆಳಗಾವಿಯ ರಾಯಬಾಗ ಪಟ್ಟಣದಲ್ಲಿ ಜನವರಿ 2ರಿಂದ 4ರ ವರೆಗೆ ನಡೆದ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ದೇಶಿ ಹಾಗೂ ಜಾತಿ ತಳಿಯ ಕುದುರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
Last Updated 10 ಜನವರಿ 2026, 23:30 IST
ವರ್ಷಕ್ಕೊಮ್ಮೆ ರಾಯಬಾಗ ಕುದುರೆ ಸಂತೆ

ಪುಸ್ತಕ ವಿಮರ್ಶೆ: ಕಥನ ವೈಶಿಷ್ಟ್ಯ ಪರಿಚಯ

Kannada Literature: ಬೊಳುವಾರು ಮಹಮದ್ ಕುಂಜಿ ಅವರ ‘ಮುತ್ತುಪ್ಪಾಡಿಯ ಮಾಟಗಾತಿ’ ಸಂಕಲನವು ಮಾನವೀಯತೆಯೊಡನೆ ಗ್ರಾಮೀಣ ಬದುಕನ್ನು ಮಿಡಿಯುವ ಹನ್ನೆರಡು ಪ್ರಾತಿನಿಧಿಕ ಕಥೆಗಳ ಮೂಲಕ ಅವರ ಕಥನ ಶೈಲಿಯನ್ನು ಪರಿಚಯಿಸುತ್ತದೆ.
Last Updated 10 ಜನವರಿ 2026, 20:30 IST
ಪುಸ್ತಕ ವಿಮರ್ಶೆ: ಕಥನ ವೈಶಿಷ್ಟ್ಯ ಪರಿಚಯ

ಬಾಗಲಕೋಟೆಯ ಸಾಹಿತ್ಯಾಸಕ್ತರ ಓದಿನ ಗೀಳಿನಿಂದ ಹುಟ್ಟಿಕೊಂಡ 'ಓದು ಗೆಳೆಯರ ಬಳಗ'

Reading Circles: ಬಾಗಲಕೋಟೆಯ ‘ಓದು ಗೆಳೆಯರ ಬಳಗ’ ಯುವ ಬರಹಗಾರರು ನಡೆಸುತ್ತಿರುವ ಸಾಹಿತ್ಯ ಸಂವಾದ, ಪುಸ್ತಕ ವಾಚನ ಕಾರ್ಯಕ್ರಮಗಳು ಓದುಗರ ಚಟುವಟಿಕೆಗೆ ನವ ಉಸಿರನ್ನು ತುಂಬುತ್ತಿವೆ.
Last Updated 10 ಜನವರಿ 2026, 19:30 IST
ಬಾಗಲಕೋಟೆಯ ಸಾಹಿತ್ಯಾಸಕ್ತರ ಓದಿನ ಗೀಳಿನಿಂದ ಹುಟ್ಟಿಕೊಂಡ 'ಓದು ಗೆಳೆಯರ ಬಳಗ'
ADVERTISEMENT

ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್

ಕಚೇರಿಯ ಗಾಂಭೀರ್ಯವನ್ನು ಭೇದಿಸುತ್ತಾ ಸುಭಾಷ್ ನನ್ನ ಬಳಿಗೆ ಓಡಿ ಬಂದ. ಅವನ ಮುಖ ಅರಳಿತ್ತು. ಅವನು ನನ್ನ ಕಿವಿಗಳ ಸಮೀಪಕ್ಕೆ ಬಂದು ಎದುಸಿರು ಬಿಡುತ್ತಾ ಹೇಳಿದ, “ಆ ಪ್ರೋಗ್ರಾಮ್ ನಿಶ್ಚಿತವಾಗಿದೆ; ಇಂದು ರಾತ್ರಿ ಒಂಬತ್ತು ಗಂಟೆಗೆ ಜಲ್-ದರ್ಶನ್ ಬಂಗ್ಲೆಯಲ್ಲಿ.”
Last Updated 10 ಜನವರಿ 2026, 19:30 IST
ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್

Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

ಮಂಗಳೂರು ಮೂಲದ ಪ್ರಶಾಂತ್ ಶೇಟ್, ಗಂಗ ರಾಜವಂಶದ ಕಾಲದ 310 ಚಿನ್ನದ ನಾಣ್ಯಗಳನ್ನು ಸಂಗ್ರಹಿಸಿರುವುದರೊಂದಿಗೆ, ‘ಗಜಪತಿ ಕಿಂಗ್’ ಎಂದೇ ಪ್ರಸಿದ್ಧರಾಗಿದ್ದಾರೆ. ನಾಣ್ಯಗಳ ಮೂಲಕ ಶತಮಾನಗಳ ಪುರಾತನ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿದ್ದಾರೆ.
Last Updated 10 ಜನವರಿ 2026, 19:30 IST
Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

ಪುಸ್ತಕ ವಿಮರ್ಶೆ: ಭೀಮನ ಜೀವನ ಚರಿತ್ರೆ

Ambedkar Biography: ಭದಂತ ಆನಂದ ಕೌಸಲ್ಯಾಯನರ ‘ಯದಿ ಬಾಬಾ ನ ಹೋತೆ’ ಕೃತಿಯ ಕನ್ನಡಾನುವಾದ ‘ಒಂದುವೇಳೆ ಬಾಬಾಸಾಹೇಬರು ಇರದಿದ್ದರೆ’ ಎಂಬ ಕೃತಿಯಲ್ಲಿ ಅಂಬೇಡ್ಕರ್‌ ಅವರ ಬಾಲ್ಯದಿಂದ ಬೌದ್ಧ ಧರ್ಮ ಸ್ವೀಕಾರದವರೆಗಿನ ಜೀವನದ ಘಟನೆಗಳು ಚುಟುಕುಧೋರಣಿಯಲ್ಲಿ ಬಿಂಬಿತವಾಗಿವೆ.
Last Updated 10 ಜನವರಿ 2026, 19:30 IST
ಪುಸ್ತಕ ವಿಮರ್ಶೆ: ಭೀಮನ ಜೀವನ ಚರಿತ್ರೆ
ADVERTISEMENT
ADVERTISEMENT
ADVERTISEMENT