ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ತೇಜಸ್ ಹೆಮ್ಮೆ: ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ವಾಜಪೇಯಿ ಕೊಡುಗೆ...

Indian Defence Vision: ಇಂದು ಡಿಸೆಂಬರ್ 25 ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಅವರ ದೂರದೃಷ್ಟಿಯ ನಾಯಕತ್ವ ಭಾರತಕ್ಕೆ ಹೇಗೆ ತನ್ನ ಸ್ವಂತ ಯುದ್ಧ ವಿಮಾನವಾದ ತೇಜಸ್ ಅನ್ನು ಹೊಂದಲು ಸಾಧ್ಯವಾಗಿಸಿತು ಎನ್ನುವುದನ್ನು ನಾವು ಸ್ಮರಿಸಬೇಕು.
Last Updated 25 ಡಿಸೆಂಬರ್ 2025, 7:35 IST
ತೇಜಸ್ ಹೆಮ್ಮೆ: ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ವಾಜಪೇಯಿ ಕೊಡುಗೆ...

ತಂತ್ರಜ್ಞಾನ ಮುಂದುವರಿದರೂ ಭಾಷೆ, ಸಾಹಿತ್ಯ ಬದುಕಿನ ಸಾರ: ಪ್ರಕಾಶ್ ದಂಪತಿ ‘ಅಂಕಿತ’

Ankita Prakashana: ಅ.ನ.ಕೃ ಅವರಿಂದ ಹಿಡಿದು ಇತ್ತೀಚಿನ ಹೊಸ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸುವ ಮೂಲಕ ಕನ್ನಡ ಪುಸ್ತಕ ಪ್ರಪಂಚವನ್ನು ಶ್ರೀಮಂತಗೊಳಿಸುವಲ್ಲಿ ಅಂಕಿತ ಪ್ರಕಾಶನದ ಪಾತ್ರ ಹಿರಿದು. 1995 ರಲ್ಲಿ ಆರಂಭವಾದ ಪ್ರಕಾಶನ 30 ವರ್ಷಗಳಲ್ಲಿ ಸಾವಿರ ಪುಸ್ತಕ ಪ್ರಕಟಿಸಿದೆ.
Last Updated 21 ಡಿಸೆಂಬರ್ 2025, 5:24 IST
ತಂತ್ರಜ್ಞಾನ ಮುಂದುವರಿದರೂ ಭಾಷೆ, ಸಾಹಿತ್ಯ ಬದುಕಿನ ಸಾರ: ಪ್ರಕಾಶ್ ದಂಪತಿ ‘ಅಂಕಿತ’

ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

Bullock Cart Race ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರಿನ 'ಹೆಲಿಕಾಪ್ಟರ್‌ ಬೈಜ್ಯಾ' ಎಂಬ ಎತ್ತು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಎತ್ತಿನಬಂಡಿ ಓಟದಲ್ಲಿ ಫಾರ್ಚ್ಯೂನರ್ ಕಾರನ್ನು ಗೆದ್ದಿದೆ. ಈ ಎತ್ತು ಈವರೆಗೆ ಸುಮಾರು ₹2 ಕೋಟಿ ಮೊತ್ತದ ಬಹುಮಾನಗಳನ್ನು ಗೆದ್ದಿರುವ ರೋಚಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:29 IST
ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

Srirangapatna History: ಪ್ರಾಗೈತಿಹಾಸಿಕ ಕಾಲದಿಂದ 18ನೇ ಶತಮಾನದ ಅಂತ್ಯದವರೆಗಿನ ನೂರಾರು ಪಳೆಯುಳಿಕೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಶ್ರೀರಂಗಪಟ್ಟಣ ಸರ್ವಧರ್ಮ ಸಮನ್ವಯ ತಾಣ. ಇಲ್ಲಿ ದೇವಾಲಯ, ಮಸೀದಿ, ಜೈನ ಬಸದಿ ಮಾತ್ರವಲ್ಲದೆ ಚರ್ಚ್‌ಗಳೂ ಇವೆ.
Last Updated 21 ಡಿಸೆಂಬರ್ 2025, 0:24 IST
ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

ಜನನಿ ಹೆಣ್ಮಕ್ಕಳ ಬ್ಯಾಂಡ್‌: ಇದು ಛಲಗಾತಿಯರ ಕಥೆ

ಗಾಯಕಿ ಶಮಿತಾ ಮಲ್ನಾಡ್ ಅವರ ಪರಿಕಲ್ಪನೆಯ 'ಜನನಿ ಮಹಿಳಾ ಬ್ಯಾಂಡ್' ಅಮೆರಿಕ ಮತ್ತು ಕರ್ನಾಟಕದಲ್ಲಿ ಸಂಗೀತದ ಮೂಲಕ ಛಾಪು ಮೂಡಿಸುತ್ತಿದೆ. ಎಲ್ಲ ವಾದ್ಯಗಳನ್ನು ನುಡಿಸುವ ಮೂಲಕ ಸಾಧನೆ ಮಾಡುತ್ತಿರುವ ಈ ಮಹಿಳಾ ವಾದ್ಯವೃಂದದ ಸ್ಫೂರ್ತಿದಾಯಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:24 IST
ಜನನಿ ಹೆಣ್ಮಕ್ಕಳ ಬ್ಯಾಂಡ್‌: ಇದು ಛಲಗಾತಿಯರ ಕಥೆ

ತಾರಿಣಿ ಶುಭದಾಯಿನಿ ಅವರ ಕವನ: ಒಳಗೊಳಗೆ

ತಾರಿಣಿ ಶುಭದಾಯಿನಿ ಅವರ ಕವನ: ಒಳಗೊಳಗೆ
Last Updated 21 ಡಿಸೆಂಬರ್ 2025, 0:20 IST
ತಾರಿಣಿ ಶುಭದಾಯಿನಿ ಅವರ ಕವನ: ಒಳಗೊಳಗೆ

ನಾಟಕ ವಿಮರ್ಶೆ: ನಮಗೆ ಬೇಕು, ‘ನಮ್ಮೊಳಗೊಬ್ಬ ಗಾಂಧಿ’

Kannada Drama Review: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಪ್ರದರ್ಶನ ಕಂಡ ನಾಟಕಕಾರ ಡಿ.ಎಸ್.ಚೌಗಲೆ ವಿರಚಿತ, ಚಿದಂಬರರಾವ್ ಜಂಬೆ ಅವರ ನಿರ್ದೇಶನದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ, ಗಾಂಧಿಯನ್ನು ಸಮಕಾಲೀನ ಸವಾಲುಗಳ ನೆರಳಲ್ಲಿ ಅವರ ಮಹತ್ವ ಮತ್ತು ಅಗತ್ಯವನ್ನು ನೆನಪಿಸಿತು.
Last Updated 21 ಡಿಸೆಂಬರ್ 2025, 0:17 IST
ನಾಟಕ ವಿಮರ್ಶೆ: ನಮಗೆ ಬೇಕು, ‘ನಮ್ಮೊಳಗೊಬ್ಬ ಗಾಂಧಿ’
ADVERTISEMENT

ಪರ್ತ್‌ನಲ್ಲಿ ಕನ್ನಡ ಡಿಂಡಿಮ: ನಾಡು–ನುಡಿ ಬೆಳೆಸುವ ಕಾಯಕ

NRI Kannada School: ವಿದೇಶಿ ನೆಲದಲ್ಲಿ ನಮ್ಮವರು ಕನ್ನಡತನದ ಬಗ್ಗೆ ತೋರುವ ಅಪಾರ ಆಸ್ಥೆ ಬೆರಗು ಹುಟ್ಟಿಸುತ್ತದೆ. ತಮ್ಮ ನೆಲದ ಎಲ್ಲಾ ಬಗೆಯ ಸಾಂಸ್ಕೃತಿಕ ಅಸ್ಮಿತೆಗಳನ್ನು ಕಾಪಾಡಿಕೊಳ್ಳಲು ಬಯಸುವ ಅನಿವಾಸಿ ಕನ್ನಡಿಗರ ಪ್ರಯತ್ನಕ್ಕೆ ಮನದುಂಬಿಬರುತ್ತದೆ.
Last Updated 21 ಡಿಸೆಂಬರ್ 2025, 0:15 IST
ಪರ್ತ್‌ನಲ್ಲಿ ಕನ್ನಡ ಡಿಂಡಿಮ: ನಾಡು–ನುಡಿ ಬೆಳೆಸುವ ಕಾಯಕ

ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

Kannada Short Stories: ‘ಒಂದು ತೇಗದ ಕುರ್ಚಿ’ ಸಿದ್ದು ಸತ್ಯಣ್ಣವರ ಮೊದಲ ಕಥಾ ಸಂಕಲನ. ಗ್ರಾಮೀಣ ಹಿನ್ನೆಲೆಯಲ್ಲಿನ ಜಾತಿ ಅಸಮಾನತೆ, ದಬ್ಬಾಳಿಕೆ ಹಾಗೂ ಮಾನವೀಯತೆಯನ್ನು ಕಥೆಗಳ ಮೂಲಕ ಪ್ರತಿಪಾದಿಸುವ ಈ ಸಂಕಲನ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ.
Last Updated 21 ಡಿಸೆಂಬರ್ 2025, 0:12 IST
ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'

Rajkumar Social Cinema: ಡಾ. ರಾಜಕುಮಾರ್ ಅವರ ಚಿತ್ರಗಳ ಮೂಲಕ ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ ಆಶಯಗಳನ್ನು ವಿಶ್ಲೇಷಿಸುವ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’. ಪತ್ರಕರ್ತ ಮಂಜುನಾಥ ಅದ್ದೆ ಅವರ ಈ ಕೃತಿಯಲ್ಲಿ ರಾಜಕುಮಾರ್ ಅವರ ಸಾಮಾಜಿಕ, ಸಾಂಸ್ಕೃತಿಕ ನಾಯಕತ್ವವನ್ನು ವಿಶ್ಲೇಷಿಸಲಾಗಿದೆ.
Last Updated 21 ಡಿಸೆಂಬರ್ 2025, 0:11 IST
ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'
ADVERTISEMENT
ADVERTISEMENT
ADVERTISEMENT