ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ತಂತ್ರಜ್ಞಾನ ಮುಂದುವರಿದರೂ ಭಾಷೆ, ಸಾಹಿತ್ಯ ಬದುಕಿನ ಸಾರ: ಪ್ರಕಾಶ್ ದಂಪತಿ ‘ಅಂಕಿತ’

Ankita Prakashana: ಅ.ನ.ಕೃ ಅವರಿಂದ ಹಿಡಿದು ಇತ್ತೀಚಿನ ಹೊಸ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸುವ ಮೂಲಕ ಕನ್ನಡ ಪುಸ್ತಕ ಪ್ರಪಂಚವನ್ನು ಶ್ರೀಮಂತಗೊಳಿಸುವಲ್ಲಿ ಅಂಕಿತ ಪ್ರಕಾಶನದ ಪಾತ್ರ ಹಿರಿದು. 1995 ರಲ್ಲಿ ಆರಂಭವಾದ ಪ್ರಕಾಶನ 30 ವರ್ಷಗಳಲ್ಲಿ ಸಾವಿರ ಪುಸ್ತಕ ಪ್ರಕಟಿಸಿದೆ.
Last Updated 21 ಡಿಸೆಂಬರ್ 2025, 5:24 IST
ತಂತ್ರಜ್ಞಾನ ಮುಂದುವರಿದರೂ ಭಾಷೆ, ಸಾಹಿತ್ಯ ಬದುಕಿನ ಸಾರ: ಪ್ರಕಾಶ್ ದಂಪತಿ ‘ಅಂಕಿತ’

ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

Bullock Cart Race ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರಿನ 'ಹೆಲಿಕಾಪ್ಟರ್‌ ಬೈಜ್ಯಾ' ಎಂಬ ಎತ್ತು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಎತ್ತಿನಬಂಡಿ ಓಟದಲ್ಲಿ ಫಾರ್ಚ್ಯೂನರ್ ಕಾರನ್ನು ಗೆದ್ದಿದೆ. ಈ ಎತ್ತು ಈವರೆಗೆ ಸುಮಾರು ₹2 ಕೋಟಿ ಮೊತ್ತದ ಬಹುಮಾನಗಳನ್ನು ಗೆದ್ದಿರುವ ರೋಚಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:29 IST
ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

Srirangapatna History: ಪ್ರಾಗೈತಿಹಾಸಿಕ ಕಾಲದಿಂದ 18ನೇ ಶತಮಾನದ ಅಂತ್ಯದವರೆಗಿನ ನೂರಾರು ಪಳೆಯುಳಿಕೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಶ್ರೀರಂಗಪಟ್ಟಣ ಸರ್ವಧರ್ಮ ಸಮನ್ವಯ ತಾಣ. ಇಲ್ಲಿ ದೇವಾಲಯ, ಮಸೀದಿ, ಜೈನ ಬಸದಿ ಮಾತ್ರವಲ್ಲದೆ ಚರ್ಚ್‌ಗಳೂ ಇವೆ.
Last Updated 21 ಡಿಸೆಂಬರ್ 2025, 0:24 IST
ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

ಜನನಿ ಹೆಣ್ಮಕ್ಕಳ ಬ್ಯಾಂಡ್‌: ಇದು ಛಲಗಾತಿಯರ ಕಥೆ

ಗಾಯಕಿ ಶಮಿತಾ ಮಲ್ನಾಡ್ ಅವರ ಪರಿಕಲ್ಪನೆಯ 'ಜನನಿ ಮಹಿಳಾ ಬ್ಯಾಂಡ್' ಅಮೆರಿಕ ಮತ್ತು ಕರ್ನಾಟಕದಲ್ಲಿ ಸಂಗೀತದ ಮೂಲಕ ಛಾಪು ಮೂಡಿಸುತ್ತಿದೆ. ಎಲ್ಲ ವಾದ್ಯಗಳನ್ನು ನುಡಿಸುವ ಮೂಲಕ ಸಾಧನೆ ಮಾಡುತ್ತಿರುವ ಈ ಮಹಿಳಾ ವಾದ್ಯವೃಂದದ ಸ್ಫೂರ್ತಿದಾಯಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:24 IST
ಜನನಿ ಹೆಣ್ಮಕ್ಕಳ ಬ್ಯಾಂಡ್‌: ಇದು ಛಲಗಾತಿಯರ ಕಥೆ

ತಾರಿಣಿ ಶುಭದಾಯಿನಿ ಅವರ ಕವನ: ಒಳಗೊಳಗೆ

ತಾರಿಣಿ ಶುಭದಾಯಿನಿ ಅವರ ಕವನ: ಒಳಗೊಳಗೆ
Last Updated 21 ಡಿಸೆಂಬರ್ 2025, 0:20 IST
ತಾರಿಣಿ ಶುಭದಾಯಿನಿ ಅವರ ಕವನ: ಒಳಗೊಳಗೆ

ನಾಟಕ ವಿಮರ್ಶೆ: ನಮಗೆ ಬೇಕು, ‘ನಮ್ಮೊಳಗೊಬ್ಬ ಗಾಂಧಿ’

Kannada Drama Review: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಪ್ರದರ್ಶನ ಕಂಡ ನಾಟಕಕಾರ ಡಿ.ಎಸ್.ಚೌಗಲೆ ವಿರಚಿತ, ಚಿದಂಬರರಾವ್ ಜಂಬೆ ಅವರ ನಿರ್ದೇಶನದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ, ಗಾಂಧಿಯನ್ನು ಸಮಕಾಲೀನ ಸವಾಲುಗಳ ನೆರಳಲ್ಲಿ ಅವರ ಮಹತ್ವ ಮತ್ತು ಅಗತ್ಯವನ್ನು ನೆನಪಿಸಿತು.
Last Updated 21 ಡಿಸೆಂಬರ್ 2025, 0:17 IST
ನಾಟಕ ವಿಮರ್ಶೆ: ನಮಗೆ ಬೇಕು, ‘ನಮ್ಮೊಳಗೊಬ್ಬ ಗಾಂಧಿ’

ಪರ್ತ್‌ನಲ್ಲಿ ಕನ್ನಡ ಡಿಂಡಿಮ: ನಾಡು–ನುಡಿ ಬೆಳೆಸುವ ಕಾಯಕ

NRI Kannada School: ವಿದೇಶಿ ನೆಲದಲ್ಲಿ ನಮ್ಮವರು ಕನ್ನಡತನದ ಬಗ್ಗೆ ತೋರುವ ಅಪಾರ ಆಸ್ಥೆ ಬೆರಗು ಹುಟ್ಟಿಸುತ್ತದೆ. ತಮ್ಮ ನೆಲದ ಎಲ್ಲಾ ಬಗೆಯ ಸಾಂಸ್ಕೃತಿಕ ಅಸ್ಮಿತೆಗಳನ್ನು ಕಾಪಾಡಿಕೊಳ್ಳಲು ಬಯಸುವ ಅನಿವಾಸಿ ಕನ್ನಡಿಗರ ಪ್ರಯತ್ನಕ್ಕೆ ಮನದುಂಬಿಬರುತ್ತದೆ.
Last Updated 21 ಡಿಸೆಂಬರ್ 2025, 0:15 IST
ಪರ್ತ್‌ನಲ್ಲಿ ಕನ್ನಡ ಡಿಂಡಿಮ: ನಾಡು–ನುಡಿ ಬೆಳೆಸುವ ಕಾಯಕ
ADVERTISEMENT

ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

Kannada Short Stories: ‘ಒಂದು ತೇಗದ ಕುರ್ಚಿ’ ಸಿದ್ದು ಸತ್ಯಣ್ಣವರ ಮೊದಲ ಕಥಾ ಸಂಕಲನ. ಗ್ರಾಮೀಣ ಹಿನ್ನೆಲೆಯಲ್ಲಿನ ಜಾತಿ ಅಸಮಾನತೆ, ದಬ್ಬಾಳಿಕೆ ಹಾಗೂ ಮಾನವೀಯತೆಯನ್ನು ಕಥೆಗಳ ಮೂಲಕ ಪ್ರತಿಪಾದಿಸುವ ಈ ಸಂಕಲನ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ.
Last Updated 21 ಡಿಸೆಂಬರ್ 2025, 0:12 IST
ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

ಕಬ್ಬಿಣದ ಕುದುರೆಗಳು ಪುಸ್ತಕ ಪರಿಚಯ: ಗ್ರಾಮಭಾರತದ ಕುದುರೆ ಮೆರವಣಿಗೆ

Kannada Novel Review: ಹನೂರು ಚನ್ನಪ್ಪ ತಮ್ಮ ಸೀಮೆಯ ದೇಸಿತನವನ್ನು ‘ಕಬ್ಬಿಣದ ಕುದುರೆಗಳು’ ಕಾದಂಬರಿಯಲ್ಲಿ ದುಡಿಸಿಕೊಂಡಿದ್ದಾರೆ. ವಿಸ್ತಾರ ಕಥಾಹಂದರದಲ್ಲಿ ವರ್ಗ–ವರ್ಣ ವ್ಯವಸ್ಥೆ, ಆಹಾರ ಸಂಸ್ಕೃತಿ, ಗ್ರಾಮ ಸಮಾಜದ ಬಾಂಧವ್ಯ ಮತ್ತು ಜನಪದ ಜೀವನದ ವಾಸ್ತವವನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ.
Last Updated 21 ಡಿಸೆಂಬರ್ 2025, 0:11 IST
ಕಬ್ಬಿಣದ ಕುದುರೆಗಳು ಪುಸ್ತಕ ಪರಿಚಯ: ಗ್ರಾಮಭಾರತದ ಕುದುರೆ ಮೆರವಣಿಗೆ

ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'

Rajkumar Social Cinema: ಡಾ. ರಾಜಕುಮಾರ್ ಅವರ ಚಿತ್ರಗಳ ಮೂಲಕ ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ ಆಶಯಗಳನ್ನು ವಿಶ್ಲೇಷಿಸುವ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’. ಪತ್ರಕರ್ತ ಮಂಜುನಾಥ ಅದ್ದೆ ಅವರ ಈ ಕೃತಿಯಲ್ಲಿ ರಾಜಕುಮಾರ್ ಅವರ ಸಾಮಾಜಿಕ, ಸಾಂಸ್ಕೃತಿಕ ನಾಯಕತ್ವವನ್ನು ವಿಶ್ಲೇಷಿಸಲಾಗಿದೆ.
Last Updated 21 ಡಿಸೆಂಬರ್ 2025, 0:11 IST
ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'
ADVERTISEMENT
ADVERTISEMENT
ADVERTISEMENT