ಶನಿವಾರ, 8 ನವೆಂಬರ್ 2025
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಸಾದರ ಸ್ವೀಕಾರ: ಕನ್ನಡದ ಹೊಸ ಪುಸ್ತಕಗಳ ವಿವರ

ಸಾದರ ಸ್ವೀಕಾರ: ಕನ್ನಡದ ಹೊಸ ಪುಸ್ತಕಗಳ ವಿವರ
Last Updated 7 ನವೆಂಬರ್ 2025, 16:08 IST
ಸಾದರ ಸ್ವೀಕಾರ: ಕನ್ನಡದ ಹೊಸ ಪುಸ್ತಕಗಳ ವಿವರ

ಇಸ್ರೇಲ್‌ ಜನರನ್ನು ಸೆಳೆದ ಕರ್ನಾಟಕ ತಂಡದ ಯಕ್ಷಗಾನ ಪ್ರದರ್ಶನ

Cultural Exchange: ಇಸ್ರೇಲ್‌ನ ಪೆಟಾ ಟಿಕ್ವಾದಲ್ಲಿ ನಡೆದ ಹ್ಯಾಡೋಫೆನ್ ಫ್ರಿಂಜ್ ಥಿಯೇಟರ್ ಫೆಸ್ಟಿವಲ್ ಉದ್ಘಾಟನೆಯಲ್ಲಿ ಕರ್ನಾಟಕದ ‘ಯಕ್ಷದೇಗುಲ’ ತಂಡವು ರಾಮಾಯಣ, ಮಹಾಭಾರತದ ಕಥೆಗಳ ಯಕ್ಷಗಾನ ಪ್ರದರ್ಶನ ನೀಡಿ ಜನರನ್ನು ರಂಜಿಸಿದೆ.
Last Updated 5 ನವೆಂಬರ್ 2025, 2:00 IST
ಇಸ್ರೇಲ್‌ ಜನರನ್ನು ಸೆಳೆದ ಕರ್ನಾಟಕ ತಂಡದ ಯಕ್ಷಗಾನ ಪ್ರದರ್ಶನ

ಬದುಕು ರೂಪಿಸುವ ಟ್ರೆಂಡಿ ಕ್ಯಾಂಡಲ್‌ಗಳು

Candle Making: ಮೈಸೂರಿನ ಉದ್ಯಮಿ ಶ್ರೀವಿದ್ಯಾ ಕಾಮತ್ ತಯಾರಿಸುವ ಟ್ರೆಂಡಿ ಕ್ಯಾಂಡಲ್‌ಗಳು ಸುಗಂಧ, ವಿನ್ಯಾಸ ಮತ್ತು ಆಕರ್ಷಕ ಬಣ್ಣಗಳಿಂದ ಜನಮನ ಗೆದ್ದಿವೆ. ಉದ್ಯಮಿಯಾಗಿ ಪ್ರಗತಿಪಥದಲ್ಲಿರುವ ಅವರು ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬನೆಯ ದಾರಿ ತೆರೆದಿದ್ದಾರೆ.
Last Updated 1 ನವೆಂಬರ್ 2025, 22:34 IST
ಬದುಕು ರೂಪಿಸುವ ಟ್ರೆಂಡಿ ಕ್ಯಾಂಡಲ್‌ಗಳು

ಮರಾಠಿ ಮಣ್ಣಲ್ಲಿ ಕನ್ನಡ ‘ಕಂಪು’

Kannada Diaspora: ಪುಣೆಯ ಮನೋಜ್ ಮತ್ತು ಅನಿತಾ ಅಣ್ಣಿಗೇರಿ ದಂಪತಿ ಆರಂಭಿಸಿದ ‘ಕಂಪು’ ಆನ್‌ಲೈನ್ ಮಾಸಪತ್ರಿಕೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮರಾಠಿ ನೆಲದಲ್ಲಿಯೂ ಉಳಿಸುವ ವಿಶಿಷ್ಟ ಪ್ರಯತ್ನವಾಗಿದೆ.
Last Updated 1 ನವೆಂಬರ್ 2025, 21:04 IST
ಮರಾಠಿ ಮಣ್ಣಲ್ಲಿ ಕನ್ನಡ ‘ಕಂಪು’

ಕಥೆ: ಸುತ್ತಿಹುದು ಸುಳಿಯಿಹುದು ಸತ್ತಿಹುದು ಸತಾಯಿಸುತಿಹುದು

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ | ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 1 ನವೆಂಬರ್ 2025, 21:04 IST
ಕಥೆ: ಸುತ್ತಿಹುದು ಸುಳಿಯಿಹುದು ಸತ್ತಿಹುದು ಸತಾಯಿಸುತಿಹುದು

ಮೊದಲ ಓದು: ಜೀವನದ ವಾಸ್ತವಾಂಶಗಳ ಸಾರುವ ಕಥೆಗಳು

Literary Review: ಎಂ.ಟಿ. ವಾಸುದೇವನ್ ನಾಯರ್ ಅವರ ಮಲಯಾಳ ಕಥೆಗಳನ್ನು ಮೋಹನ ಕುಂಟಾರ್ ಕನ್ನಡಕ್ಕೆ ಅನುವಾದಿಸಿದ್ದು, ಬದುಕಿನ ವಾಸ್ತವಾಂಶಗಳು, ಸಂಬಂಧಗಳ ಸೂಕ್ಷ್ಮತೆ ಮತ್ತು ಮಾನವೀಯ ಭಾವನೆಗಳನ್ನು ಮನೋಜ್ಞವಾಗಿ ಬಿಚ್ಚಿಟ್ಟಿದ್ದಾರೆ.
Last Updated 1 ನವೆಂಬರ್ 2025, 20:37 IST
ಮೊದಲ ಓದು: ಜೀವನದ ವಾಸ್ತವಾಂಶಗಳ ಸಾರುವ ಕಥೆಗಳು

ದೀಪ್ತಿ ಭದ್ರಾವತಿ ಅವರ ಕವನ: ಒಂದು ಭೇಟಿ ಎಷ್ಟು ಕಷ್ಟ..

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ | ತೀರ್ಪುಗಾರರ ಮೆಚ್ಚುಗೆ ಪಡೆದ ಕವನ:
Last Updated 1 ನವೆಂಬರ್ 2025, 20:32 IST
ದೀಪ್ತಿ ಭದ್ರಾವತಿ ಅವರ ಕವನ: ಒಂದು ಭೇಟಿ ಎಷ್ಟು ಕಷ್ಟ..
ADVERTISEMENT

ಮೊದಲ ಓದು: ಚಳವಳಿಯ ಚಲನೆಗೆ ನೂರಾರು ಹಾಡುಗಳು

Literary Review: ಬಿ.ಎಂ. ಪುಟ್ಟಯ್ಯ ಸಂಪಾದಿಸಿರುವ ‘ಬೆಂಕಿಯ ಮಳೆ’ ಸಂಕಲನದಲ್ಲಿ ಜನ ಚಳವಳಿಯ ಶಕ್ತಿ ಮತ್ತು ಸ್ಫೂರ್ತಿಯನ್ನು ಮೂಡಿಸುವ 305 ಹಾಡುಗಳು ಒಳಗೊಂಡಿವೆ. ಅಂಬೇಡ್ಕರ್‌, ಸಿದ್ದಲಿಂಗಯ್ಯ, ಗದ್ದರ್‌ ಸೇರಿದಂತೆ ಅನೇಕ ಚಿಂತಕರ ಕವನಗಳು ಇದರಲ್ಲಿವೆ.
Last Updated 1 ನವೆಂಬರ್ 2025, 20:22 IST
ಮೊದಲ ಓದು: ಚಳವಳಿಯ ಚಲನೆಗೆ ನೂರಾರು ಹಾಡುಗಳು

ಸ್ವಾತಂತ್ರ್ಯ ಪೂರ್ವದ ರೇಡಿಯೊ ಟವರ್‌

ಉಡುಪಿಯ ಅಜ್ಜರಕಾಡಿನ ಭುಜಂಗ ಉದ್ಯಾನದಲ್ಲಿರುವ ಭುಜಂಗ ನಿಲಯ ರೇಡಿಯೊ ಟವರ್‌ 1938ರಲ್ಲಿ ನಿರ್ಮಿತವಾಗಿದ್ದು, ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಜನರಿಗೆ ರೇಡಿಯೊ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದ ಐತಿಹಾಸಿಕ ಕಟ್ಟಡವಾಗಿದೆ. ಇಂದಿಗೂ ಉಡುಪಿಯ ಪೌರಾಣಿಕ ಸ್ಮಾರಕವಾಗಿ ಕಾಣಿಸಿಕೊಳ್ಳುತ್ತದೆ.
Last Updated 1 ನವೆಂಬರ್ 2025, 19:56 IST
ಸ್ವಾತಂತ್ರ್ಯ ಪೂರ್ವದ ರೇಡಿಯೊ ಟವರ್‌

ಮೊದಲ ಓದು: ಅಂತರಂಗದ ತಿಕ್ಕಾಟದ ಕಥೆಗಳು

Literary Review: ಚೀಮನಹಳ್ಳಿ ರಮೇಶಬಾಬು ಅವರ ‘ಮಹಾತ್ಮೆ’ ಕಥಾಸಂಕಲನದಲ್ಲಿ ಗ್ರಾಮೀಣ ಮತ್ತು ಆಧುನಿಕ ಬದುಕಿನ ತಾಕಲಾಟ, ಆಸೆ-ನಂಬಿಕೆ ಹಾಗೂ ಮಾನವೀಯ ಸಂವೇದನೆಗಳನ್ನು ಹನ್ನೊಂದು ಕಥೆಗಳ ಮೂಲಕ ಜೀವಂತವಾಗಿ ಚಿತ್ರಿಸಲಾಗಿದೆ.
Last Updated 1 ನವೆಂಬರ್ 2025, 18:34 IST
ಮೊದಲ ಓದು: ಅಂತರಂಗದ ತಿಕ್ಕಾಟದ ಕಥೆಗಳು
ADVERTISEMENT
ADVERTISEMENT
ADVERTISEMENT