ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಬಂಟ್ವಾಳದ ಸಿದ್ಧಕಟ್ಟೆಯ ನಾರಾಯಣ ಮೇಷ್ಟ್ರ ಸ್ಕಾಲರ್‌ಶಿಪ್‌ ಯಾತ್ರೆ..!

Narayana Nayak: ಅವಕಾಶ ವಂಚಿತ ಮಕ್ಕಳ ಪಾಲಿಗೆ ನಾರಾಯಣ ಮೇಷ್ಟ್ರು ಹೊಸ ಬೆಳಕು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಡ ವಿದ್ಯಾರ್ಥಿಗಳ ಹಿತಕ್ಕಾಗಿಯೇ ಈ ಅಜ್ಜ ಕೆಲಸ ಮಾಡುತ್ತಾರೆ. ಇವರಿಂದ ಉಪಕೃತರಾದವರ ಸಂಖ್ಯೆ ಸಾವಿರಾರು. ಇಂತಹ ಉದಾತ್ತ ವ್ಯಕ್ತಿತ್ವ
Last Updated 7 ಫೆಬ್ರುವರಿ 2026, 23:16 IST
ಬಂಟ್ವಾಳದ ಸಿದ್ಧಕಟ್ಟೆಯ ನಾರಾಯಣ ಮೇಷ್ಟ್ರ ಸ್ಕಾಲರ್‌ಶಿಪ್‌ ಯಾತ್ರೆ..!

ಕವಿತೆ: ದೀಪಿಕಾ ಬಾಬು ಅವರ ‘ಉಟ್ಟ ಸೀರೆಯ ಸುಕ್ಕು‘

Sunday supplement poem– ಕವಿತೆ: ದೀಪಿಕಾ ಬಾಬು ಅವರ ‘ಉಟ್ಟ ಸೀರೆಯ ಸುಕ್ಕು‘
Last Updated 7 ಫೆಬ್ರುವರಿ 2026, 22:54 IST
ಕವಿತೆ: ದೀಪಿಕಾ ಬಾಬು ಅವರ ‘ಉಟ್ಟ ಸೀರೆಯ ಸುಕ್ಕು‘

ವಲಸೆ ಹಕ್ಕಿಗಳ ಸಬಲೀಕರಣ.. ಭುವನೇಶ್ವರಿ ಕಾಂಬ್ಳೆ ಪಣ..!

Bhuvaneshwari Kamble: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಬಲಾದ ಗ್ರಾಮದ ಭುವನೇಶ್ವರಿ ಕಾಂಬ್ಳೆ ಅವರು ಚಿಕ್ಕವರಿದ್ದಾಗ ನೆರೆಹೊರೆಯವರು ಪ್ರತೀ ಬಾರಿ ಹೊಟ್ಟೆಪಾಡಿಗಾಗಿ ಗಂಟುಮೂಟೆ ಕಟ್ಟಿಕೊಂಡು ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ಅಚ್ಚರಿ ಮತ್ತು ಆಸೆಗಣ್ಣಿನಿಂದ ನೋಡುತ್ತಿದ್ದರು.
Last Updated 7 ಫೆಬ್ರುವರಿ 2026, 22:46 IST
ವಲಸೆ ಹಕ್ಕಿಗಳ ಸಬಲೀಕರಣ.. ಭುವನೇಶ್ವರಿ ಕಾಂಬ್ಳೆ ಪಣ..!

ಪುಸ್ತಕ:ಕನ್ನಡ ಮೊದಲೋ? ತಮಿಳು ಮೊದಲೋ? ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯ ಪಕ್ಷಿ ನೋಟ

Kannada First? Tamil first? Book ಪುಸ್ತಕ:ಕನ್ನಡ ಮೊದಲೋ? ತಮಿಳು ಮೊದಲೋ? ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯ ಪಕ್ಷಿ ನೋಟ
Last Updated 7 ಫೆಬ್ರುವರಿ 2026, 22:32 IST
ಪುಸ್ತಕ:ಕನ್ನಡ ಮೊದಲೋ? ತಮಿಳು ಮೊದಲೋ? ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯ ಪಕ್ಷಿ ನೋಟ

ಸಮಾಜವಾದಿ ಸಂತನ ಕೊಟ್ಟೂರು ತೇರು..!

Kottur Jathre: ಸಮಾಜದಲ್ಲಿನ ಮೌಢ್ಯ, ಅಸಮಾನತೆ ತೊಡೆದು ಹಾಕಿ ಸಮಸಮಾಜದ ನಿರ್ಮಾಣಕ್ಕಾಗಿ ಹದಿನಾರನೇ ಶತಮಾನದಲ್ಲಿ ಶ್ರಮಿಸಿದ ಮಧ್ಯ ಕರ್ನಾಟಕದ ಕೂಲಹಳ್ಳಿ, ಹರಪನಹಳ್ಳಿ, ಅರಸೀಕೆರೆ, ನಾಯಕನಹಟ್ಟಿ ಮತ್ತು ಕೊಟ್ಟೂರಿನಲ್ಲಿ ನೆಲೆಸಿದ್ದ ಐವರು ಶರಣರಲ್ಲಿ ಕೊಟ್ಟೂರು
Last Updated 7 ಫೆಬ್ರುವರಿ 2026, 21:35 IST
ಸಮಾಜವಾದಿ ಸಂತನ ಕೊಟ್ಟೂರು ತೇರು..!

ಕಥೆ: ಹಳ್ಳಿ ವೆಂಕಟೇಶ್ ಅವರ ‘ಭವಶಿಕ್ಷೆ’

Sunday story– ಕಥೆ: ಹಳ್ಳಿ ವೆಂಕಟೇಶ್ ಅವರ ‘ಭವಶಿಕ್ಷೆ’
Last Updated 7 ಫೆಬ್ರುವರಿ 2026, 21:26 IST
ಕಥೆ: ಹಳ್ಳಿ ವೆಂಕಟೇಶ್ ಅವರ ‘ಭವಶಿಕ್ಷೆ’

ಇತಿಹಾಸ ಮರುಸೃಷ್ಟಿಸಿದ ನಂದಗಡ ವೀರಭೂಮಿ!

Krantiveera Sangolli Rayanna: 1831ರ ಜನವರಿ 26ಕ್ಕೆ ಸಂಗೊಳ್ಳಿ ರಾಯಣ್ಣ ಹಾಗೂ ಅವನ ಆರು ಮಂದಿ ಕಲಿಗಳನ್ನು ಗಲ್ಲಿಗೇರಿಸಲಾಯಿತು. ಉಳಿದ ಆರು ಮಂದಿಗೆ ಕರಿ ನೀರಿನ ಶಿಕ್ಷೆ (ಕಾಲಾಪಾನಿ) ನೀಡಿ ಅಂಡಮಾನ್‌ ಕತ್ತಲಕೂಪಕ್ಕೆ ತಳ್ಳಲಾಯಿತು. ಆ ಘಟನೆ ನಡೆದು 195 ವರ್ಷ ಕಳೆದಿದೆ.
Last Updated 7 ಫೆಬ್ರುವರಿ 2026, 20:56 IST
ಇತಿಹಾಸ ಮರುಸೃಷ್ಟಿಸಿದ ನಂದಗಡ ವೀರಭೂಮಿ!
ADVERTISEMENT

ಭೂಮಿಕಾ| ಕ್ಯಾನ್ಸರ್‌; ಇರಲಿ ಜಾಗೃತಿ

Cancer Prevention Tips: ಹಾರ್ಮೋನ್ ಚಿಕಿತ್ಸೆ, ಜಡವಾದ ಜೀವನಶೈಲಿ, ಪಿಸಿಒಡಿ, ಮಧುಮೇಹ, ಎಚ್‌ಪಿವಿ ಸೋಂಕು ಮುಂತಾದವುಗಳಿಂದ ಸ್ತ್ರೀಗಳಲ್ಲಿ ಕ್ಯಾನ್ಸರ್ ಸಂಭವಿಸಬಹುದು. ಮುನ್ನೆಚ್ಚರಿಕೆ, ಲಸಿಕೆ, ಆರೋಗ್ಯವಂತ ಜೀವನ ಶೈಲಿ ಅಗತ್ಯ.
Last Updated 7 ಫೆಬ್ರುವರಿ 2026, 4:46 IST
ಭೂಮಿಕಾ| ಕ್ಯಾನ್ಸರ್‌; ಇರಲಿ ಜಾಗೃತಿ

ರ್‍ಯಾಪರ್‌, ಗಾಯಕ ಬ್ಯಾಡ್‌ ಬನಿಗೆ ಮೂರು ಗ್ರ್ಯಾಮಿ ಪ್ರಶಸ್ತಿ

Grammy Awards: ಅಮೆರಿಕಕ್ಕೆ ಸೇರಿದ ಕೆರೆಬಿಯನ್‌ ದ್ವೀಪಗಳ ಸಮೂಹದಲ್ಲಿರುವ ಪ್ವೆಟೊ ರಿಕೊ ಎಂಬ ದ್ವೀಪದ ರ್‍ಯಾಪರ್‌, ಗಾಯಕ ಮತ್ತು ನಿರ್ಮಾಪಕ ಬ್ಯಾಡ್‌ ಬನಿ ಅವರು ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.
Last Updated 2 ಫೆಬ್ರುವರಿ 2026, 16:57 IST
ರ್‍ಯಾಪರ್‌, ಗಾಯಕ ಬ್ಯಾಡ್‌ ಬನಿಗೆ ಮೂರು ಗ್ರ್ಯಾಮಿ ಪ್ರಶಸ್ತಿ

ಬೆಂಗಳೂರಲ್ಲೊಂದು ತಾರಸಿ ತೋಟ: ಕಾಫಿ, ಕಬ್ಬು, ಬಾಳೆ, ಸಪೋಟ... ಏನುಂಟು ಏನಿಲ್ಲ?

Urban Gardening: ದಟ್ಟವಾಗಿ ಆವರಿಸಿರುವ ಗಿಡ-ಬಳ್ಳಿಗಳ ನಡುವೆ ಅಲ್ಲಲ್ಲಿ ತಲೆಎತ್ತಿ ನಿಂತಿರುವ ಮರಗಳು, ಕಾಯಿ ಬಿಟ್ಟಿರುವ ಹಣ್ಣಿನ ಗಿಡಗಳು, ಎತ್ತರಕ್ಕೆ ಬೆಳೆದಿರುವ ಕಬ್ಬಿನಜಲ್ಲೆ, ಗೊನೆಯ ಭಾರದಿಂದ ಬಾಗಿರುವ ಬಾಳೆಗಿಡ, ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುವ ದುಂಬಿಗಳು.
Last Updated 2 ಫೆಬ್ರುವರಿ 2026, 6:39 IST
ಬೆಂಗಳೂರಲ್ಲೊಂದು ತಾರಸಿ ತೋಟ: ಕಾಫಿ, ಕಬ್ಬು, ಬಾಳೆ, ಸಪೋಟ... ಏನುಂಟು ಏನಿಲ್ಲ?
ADVERTISEMENT
ADVERTISEMENT
ADVERTISEMENT