ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ರ್‍ಯಾಪರ್‌, ಗಾಯಕ ಬ್ಯಾಡ್‌ ಬನಿಗೆ ಮೂರು ಗ್ರ್ಯಾಮಿ ಪ್ರಶಸ್ತಿ

Grammy Awards: ಅಮೆರಿಕಕ್ಕೆ ಸೇರಿದ ಕೆರೆಬಿಯನ್‌ ದ್ವೀಪಗಳ ಸಮೂಹದಲ್ಲಿರುವ ಪ್ವೆಟೊ ರಿಕೊ ಎಂಬ ದ್ವೀಪದ ರ್‍ಯಾಪರ್‌, ಗಾಯಕ ಮತ್ತು ನಿರ್ಮಾಪಕ ಬ್ಯಾಡ್‌ ಬನಿ ಅವರು ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.
Last Updated 2 ಫೆಬ್ರುವರಿ 2026, 16:57 IST
ರ್‍ಯಾಪರ್‌, ಗಾಯಕ ಬ್ಯಾಡ್‌ ಬನಿಗೆ ಮೂರು ಗ್ರ್ಯಾಮಿ ಪ್ರಶಸ್ತಿ

ಬೆಂಗಳೂರಲ್ಲೊಂದು ತಾರಸಿ ತೋಟ: ಕಾಫಿ, ಕಬ್ಬು, ಬಾಳೆ, ಸಪೋಟ... ಏನುಂಟು ಏನಿಲ್ಲ?

Urban Gardening: ದಟ್ಟವಾಗಿ ಆವರಿಸಿರುವ ಗಿಡ-ಬಳ್ಳಿಗಳ ನಡುವೆ ಅಲ್ಲಲ್ಲಿ ತಲೆಎತ್ತಿ ನಿಂತಿರುವ ಮರಗಳು, ಕಾಯಿ ಬಿಟ್ಟಿರುವ ಹಣ್ಣಿನ ಗಿಡಗಳು, ಎತ್ತರಕ್ಕೆ ಬೆಳೆದಿರುವ ಕಬ್ಬಿನಜಲ್ಲೆ, ಗೊನೆಯ ಭಾರದಿಂದ ಬಾಗಿರುವ ಬಾಳೆಗಿಡ, ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುವ ದುಂಬಿಗಳು.
Last Updated 2 ಫೆಬ್ರುವರಿ 2026, 6:39 IST
ಬೆಂಗಳೂರಲ್ಲೊಂದು ತಾರಸಿ ತೋಟ: ಕಾಫಿ, ಕಬ್ಬು, ಬಾಳೆ, ಸಪೋಟ... ಏನುಂಟು ಏನಿಲ್ಲ?

ಬೇಂದ್ರೆ ಜನ್ಮದಿನದ ನೆಪದಲ್ಲಿ ಅವರಿಷ್ಟದ ಶ್ರಾವಣದ ನೆನಪು

D R Bendre literature: 'ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ' ಎಂಬ ಅಮರ ಸಾಲುಗಳನ್ನು ಬರೆದವರು ವರಕವಿ ರಸಋಷಿ ದ.ರಾ ಬೇಂದ್ರೆ.
Last Updated 2 ಫೆಬ್ರುವರಿ 2026, 2:30 IST
ಬೇಂದ್ರೆ ಜನ್ಮದಿನದ ನೆಪದಲ್ಲಿ ಅವರಿಷ್ಟದ ಶ್ರಾವಣದ ನೆನಪು

ಧೀಮಂತರ ಸಾವು ಪುಸ್ತಕ ಪರಿಚಯ: ಧೀಮಂತರ ಬದುಕಿನ ಆರ್ದ್ರಚಿತ್ರಗಳು

Rahamat Tarikere: ರಹಮತ್ ತರೀಕೆರೆ ಅವರ ‘ಧೀಮಂತರ ಸಾವು’ ವ್ಯಕ್ತಿಚಿತ್ರಗಳ ಸಂಕಲನ. ಶೀರ್ಷಿಕೆಯಲ್ಲಿ ಸಾವು ಎಂದಿದ್ದರೂ, ಈ ಕೃತಿ ಮಾತನಾಡುವುದು ಸಾವು ಕೊನೆಗಾಣಿಸಲಾಗದ ಬದುಕಿನ ಸಾಧ್ಯತೆಗಳ ಬಗ್ಗೆ. ಧೀಮಂತರ ಭೌತಿಕ ಬದುಕಿಗೆ ಕೊನೆಯಿರಬಹುದು.
Last Updated 1 ಫೆಬ್ರುವರಿ 2026, 1:46 IST
ಧೀಮಂತರ ಸಾವು ಪುಸ್ತಕ ಪರಿಚಯ: ಧೀಮಂತರ ಬದುಕಿನ ಆರ್ದ್ರಚಿತ್ರಗಳು

ಮೈಸೂರಿನ ಮಧುಸೂದನ್‌ ಮೇಷ್ಟ್ರಿಗೆ ನಾವೀನ್ಯದ್ದೇ ಧ್ಯಾನ

Madhusudhan KS: ಮೈಸೂರಿನ ಹಿನಕಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಟೆ ಆಗಷ್ಟೇ ರಿಂಗಣಿಸಿತ್ತು. ಒಂದು ಮೂಲೆಯಲ್ಲಿ ವರ್ಚುವಲ್‌ ರಿಯಾಲಿಟಿ (ವಿಆರ್‌) ಹೆಡ್‌ಸೆಟ್‌ಗಳನ್ನು ಧರಿಸಿದ್ದ ಮಕ್ಕಳು ಲ್ಯಾಪ್‌ಟಾಪ್‌ ಪರದೆಯ ಮುಂದೆ ನಿಂತಿದ್ದರು.
Last Updated 1 ಫೆಬ್ರುವರಿ 2026, 1:43 IST
ಮೈಸೂರಿನ ಮಧುಸೂದನ್‌ ಮೇಷ್ಟ್ರಿಗೆ ನಾವೀನ್ಯದ್ದೇ ಧ್ಯಾನ

ಗಣೇಶ್‌–ಕುಮರೇಶ್ ಸಂದರ್ಶನ: ಸಂಗೀತದಿಂದ ಸಮನ್ವಯತೆ ಸಾಧಿಸಬಹುದು

Carnatic Music: ವಯೊಲಿನ್ ನುಡಿಸಾಣಿಕೆ ಮೂಲಕ ಜಗತ್ತಿನಾದ್ಯಂತ ನಾದಾನುಸಂಧಾನ ನಡೆಸಿದ್ದೀರಿ. ನಿಮ್ಮ ನುಡಿಸಾಣಿಕೆ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ ಎಂದು ಹೇಳುತ್ತಲೇ ಬಂದಿದ್ದೀರಿ. ಅದು ಹೇಗೆ? ನಾವಿಬ್ಬರು ಚಿಕ್ಕ ಮಕ್ಕಳಿದ್ದಾಗಿನಿಂದಲೂ ಯುಗಳ ಕಛೇರಿ ನಡೆಸುತ್ತಾ ಬಂದಿದ್ದೇವೆ.
Last Updated 1 ಫೆಬ್ರುವರಿ 2026, 1:43 IST
ಗಣೇಶ್‌–ಕುಮರೇಶ್ ಸಂದರ್ಶನ: ಸಂಗೀತದಿಂದ ಸಮನ್ವಯತೆ ಸಾಧಿಸಬಹುದು

ಜಗದೀಶ ಬ ಹಾದಿಮನಿ ಅವರ ಕವನ: ಗೊಂಬಿಯೊಂದಿಗೆ ಮಗಳು

Jagadish B Hadimani: ಮಗಳಿಗೆ ಗೊಂಬೆಯೊಂದಿಗೆನೇ ಸೂರ್ಯೋದಯ. ಅದು ಕೈಯೊಳಗಿದ್ದರೆ ಸಾಕು ಬೇರೆಯ ಜಗತ್ತೇ ಬೇಡ. ಅದಕ್ಕೆ ಸ್ನಾನ ಮಾಡಿಸುವುದು, ತಲೆ ಬಾಚುವುದು, ರಿಬ್ಬನ್ ಕಟ್ಟುವುದು, ಪೌಡರ್ ಬಳಿಯುವುದು, ಟಿಕಳಿ ಹಚ್ಚುವುದು ಅವಳ ನಿತ್ಯಕಾಯಕ.
Last Updated 31 ಜನವರಿ 2026, 23:53 IST
ಜಗದೀಶ ಬ ಹಾದಿಮನಿ ಅವರ ಕವನ: ಗೊಂಬಿಯೊಂದಿಗೆ ಮಗಳು
ADVERTISEMENT

ತಿರುಪತಿ ಭಂಗಿ ಅವರ ಕಥೆ: ಮಸಾರಿ ಹ್ವಲಾ..

Rural Life Story: ಮಂಗ್ಳೂರಿಗೆ ವಲಸೆ ಹೋಗಿದ್ದ ಧರಿಯಪ್ಪ ಮತ್ತೆ ತನ್ನ ಹಳ್ಳಿಯ ಮಸಾರಿ ಹ್ವಲಕ್ಕೆ ಬಂದು ಅಂತರ್‌ಗಂಗೆಯನ್ನು ಕಂಡ ಭಾವನಾತ್ಮಕ ಕಥೆ. ಅಪ್ಪನ ಆಸೆಯಂತೆ ಬರಡು ಭೂಮಿಯಲ್ಲಿ ನೀರು ಕಂಡ ಸಂಭ್ರಮ ಇಲ್ಲಿದೆ.
Last Updated 31 ಜನವರಿ 2026, 23:53 IST
ತಿರುಪತಿ ಭಂಗಿ ಅವರ ಕಥೆ: ಮಸಾರಿ ಹ್ವಲಾ..

ನಾಟಕ ವಿಮರ್ಶೆ: ಮಕ್ಕಳ ರಂಗಭೂಮಿಗೆ ಚಿಂತನೆಯ ಬೆಸುಗೆ

Badal Sircar Plays: ‘ಒಳ್ಳೆ ಸಮಯ ಒಳ್ಳೆ ಸಮಯ ಒಳ್ಳೆ ಸಮಯವು, ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವು’ ಎನ್ನುವ ಸದಾರಮೆಯ ಕಳ್ಳನಂತೆಯೇ ಇಲ್ಲಿಯೂ ತುಡುಗು ಮಾಡುವ ಒಂದು ಪಡ್ಡೆ ಹೈಕಳ ತಂಡವಿದೆ. ಅವರಿಗೆ ಸಿಕ್ಕ ಸಿಕ್ಕ ಕಡೆ ಕನ್ನ ಹಾಕದಿದ್ದರೆ ನೆಮ್ಮದಿ ಇಲ್ಲ.
Last Updated 31 ಜನವರಿ 2026, 23:41 IST
ನಾಟಕ ವಿಮರ್ಶೆ: ಮಕ್ಕಳ ರಂಗಭೂಮಿಗೆ ಚಿಂತನೆಯ ಬೆಸುಗೆ

ಬಾಳೆದಿಂಡಿನ ಫ್ರಿಜ್‌ ಗೊತ್ತೆ?

Banana Stem Fridge: ಈಗೆಲ್ಲ ಟಿ.ವಿ, ಫ್ರಿಜ್‌, ವಾಷಿಂಗ್‌ ಮಷಿನ್‌ ಇತ್ಯಾದಿ ಗೃಹೋಪಯೋಗಿ ಉಪಕರಣಗಳು ಸಾಮಾನ್ಯ ವರ್ಗದವರ ಮನೆಯಲ್ಲಿಯೂ ಕಾಣಸಿಗುತ್ತವೆ. ಆದರೆ, ತೊಂಬತ್ತರ ದಶಕದಲ್ಲಿ ಮಲೆನಾಡಿನಲ್ಲಿ ಟಿ.ವಿ, ಫ್ರಿಜ್‌ ಇದೆ ಎಂದರೆ, ಅವರ ಮನೆಯಲ್ಲಿ ಬಹಳ ಶ್ರೀಮಂತಿಕೆ ಇದೆ ಎಂಬ ಭಾವನೆ ಇತ್ತು.
Last Updated 31 ಜನವರಿ 2026, 23:37 IST
ಬಾಳೆದಿಂಡಿನ ಫ್ರಿಜ್‌ ಗೊತ್ತೆ?
ADVERTISEMENT
ADVERTISEMENT
ADVERTISEMENT