ಭಾನುವಾರ, 15 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಕಾಡಿನಲ್ಲೊಂದು ಕಾಡು ಆರ್ಕಿಡೇರಿಯಂ

Anshi National Park: ಚಿಕ್ಕವರಿದ್ದಾಗ ಅಂಗಳದಲ್ಲಿ ನಿಂತೇ ಪಕ್ಕದ ಅರಳಿಮರದ ತುದಿಕೊಂಬೆಗಳಲ್ಲಿ ಅರಳಿದ ಸೀತಾಳಿ, ದ್ರೌಪದಿ ದಂಡೆಗಳನ್ನು ಲೆಕ್ಕ ಹಾಕುತ್ತಿದ್ದೆವು. ಆಗೀಗ ಪುಟಾಣಿ ಆರ್ಕಿಡ್‌ಗಳನ್ನು ಬುಡಸಹಿತ ಕಿತ್ತು ತಂದು
Last Updated 15 ಮಾರ್ಚ್ 2026, 0:56 IST
ಕಾಡಿನಲ್ಲೊಂದು ಕಾಡು ಆರ್ಕಿಡೇರಿಯಂ

ಏಷ್ಯಾದ ಬೃಹತ್ ಗಡಿಯಾರದ ವ್ಯಥೆ

ಕಾಲ ತೋರಿಸುವ ಗೋಪುರ… ನಿರ್ಲಕ್ಷ್ಯದ ಕಾಲದ ಸಾಕ್ಷಿ
Last Updated 15 ಮಾರ್ಚ್ 2026, 0:41 IST
ಏಷ್ಯಾದ ಬೃಹತ್ ಗಡಿಯಾರದ ವ್ಯಥೆ

ರಜೆಯ ಯಾನ, ಬದುಕಿನ ಪಾಠ: ಪ್ರಕೃತಿ ಮತ್ತು ಸಾಹಿತ್ಯದ ರುಚಿಯುಂಡ ಕುಪ್ಪಳಿಯಲ್ಲಿ...

Travel: ರಜೆ ಎಂದರೆ ಸಾಮಾನ್ಯವಾಗಿ ಮನೆಗೆ ಹಿಂದಿರುಗುವ ಸಮಯ. ನಿದ್ರೆ, ವಿಶ್ರಾಂತಿ, ಸ್ನೇಹಿತರ ಜೊತೆ ಅಲೆದಾಟ. ಇವುಗಳಲ್ಲೇ ರಜೆ ಕರಗಿ ಹೋಗುತ್ತದೆ. ಆದರೆ ಆ ವರ್ಷ ನಮಗೆ ದೊರೆತ ಹದಿನೈದು ದಿನಗಳ ರಜೆ ಬೇರೆ ರೀತಿಯದ್ದಾಗಿತ್ತು.
Last Updated 15 ಮಾರ್ಚ್ 2026, 0:30 IST
ರಜೆಯ ಯಾನ, ಬದುಕಿನ ಪಾಠ: ಪ್ರಕೃತಿ ಮತ್ತು ಸಾಹಿತ್ಯದ ರುಚಿಯುಂಡ ಕುಪ್ಪಳಿಯಲ್ಲಿ...

ಮೊದಲ ಓದು: ಕುವೆಂಪು ಭಾಷಾಸಿರಿಗನ್ನಡಿ

Kuvempu Padasrushti: ಕುವೆಂಪು ಅವರ ಕಾವ್ಯ ಹಾಗೂ ಭಾಷಾವೈಭವಕ್ಕೆ ಹಿಡಿದಿರುವ ಕನ್ನಡಿ ‘ಕುವೆಂಪು ಪದಸೃಷ್ಟಿ’. ಈ ಕೃತಿ, ಜಿ. ಕೃಷ್ಣಪ್ಪನವರ ಕುವೆಂಪು ಸಾಹಿತ್ಯಪ್ರೀತಿಗೆ ಹಿಡಿದಿರುವ ಕನ್ನಡಿಯೂ ಆಗಿದೆ.
Last Updated 15 ಮಾರ್ಚ್ 2026, 0:23 IST
ಮೊದಲ ಓದು: ಕುವೆಂಪು ಭಾಷಾಸಿರಿಗನ್ನಡಿ

ಭಾನುವಾರದ ಪುರವಣಿ: ʼಸಂಗೀತʼ ತಿನ್ನೋಣ ಬರ್ರಿ...!

Sangeeta Snack: ನೀವು ಸಂಗೀತ ಕೇಳಿರಬಹುದು; ಆದರೆ ತಿಂದಿದ್ದೀರಾ? ಈ ಊರಿಗೆ ಬಂದರೆ ಬಾಯಿ ಚಪ್ಪರಿಸಿ ಸಂಗೀತ ತಿನ್ನಬಹುದು! ನಾಲಿಗೆ ಖಾರದಿಂದ ಚುರುಗುಟ್ಟುವಾಗಲೇ ಒಂದು ಖಡಕ್ ಚಹಾ ಕುಡಿದರೆ ಸಾಕು.
Last Updated 15 ಮಾರ್ಚ್ 2026, 0:03 IST
ಭಾನುವಾರದ ಪುರವಣಿ: ʼಸಂಗೀತʼ ತಿನ್ನೋಣ ಬರ್ರಿ...!

ಮೊದಲ ಓದು: ಸರಳ ಸಂಗತಿಗಳ ‘ಗರಿ ಮೂಡಿದ ಗಳಿಗೆ’

Gari Moodida Galige: ಲೇಖಕಿ ಕಲಾ ಭಾಗ್ವತ್ ಅವರ ‘ಗರಿ ಮೂಡಿದ ಗಳಿಗೆ’ ಪ್ರಬಂಧ ಸಂಕಲನದಲ್ಲಿ ಒಟ್ಟು 24 ಪುಟ್ಟ ಪ್ರಬಂಧಗಳಿವೆ. ದಿನನಿತ್ಯದ ಬದುಕಿನ ಸರಳ ಅನುಭವಗಳನ್ನು ಆಧರಿಸಿಕೊಂಡು ಬರೆದಿರುವ ಈ ಪ್ರಬಂಧಗಳು
Last Updated 15 ಮಾರ್ಚ್ 2026, 0:02 IST
ಮೊದಲ ಓದು: ಸರಳ ಸಂಗತಿಗಳ ‘ಗರಿ ಮೂಡಿದ ಗಳಿಗೆ’

ಭಾನುವಾರದ ಪುರವಣಿ: ದಿನಕ್ಕೊಂದು ವೇಷ, ಅವರೇ ಉಮೇಶ

Chitradurga Comedy Artist: ಚಿತ್ರದುರ್ಗದ ಹೃದಯ ಭಾಗದಲ್ಲಿರುವ ನೀಲಕಂಠೇಶ್ವರ ದೇಗುಲದ ಬಳಿ ನಿಂತಿದ್ದಾಗ ಜನಜಂಗುಳಿ ಇತ್ತು. ಬಸ್‌ಗಳ ಗದ್ದಲ, ವ್ಯಾಪಾರಿಗಳ ಕೂಗು, ಓಡಾಡುವ ಜನ–ಎಲ್ಲವೂ ಚಲನೆಯಲ್ಲಿದ್ದರೂ ಜೀವಂತಿಕೆ ಕಾಣಿಸುತ್ತಿರಲಿಲ್ಲ.
Last Updated 14 ಮಾರ್ಚ್ 2026, 23:58 IST
ಭಾನುವಾರದ ಪುರವಣಿ: ದಿನಕ್ಕೊಂದು ವೇಷ, ಅವರೇ ಉಮೇಶ
ADVERTISEMENT

ಮೊದಲ ಓದು: ರಾಸುಗಳ ಮರ ಮೇವಿನ ಪರಿಚಯ

Mara Mevu: ವೃತ್ತಿಯಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸಿರುವ ಲೇಖಕರು ಸದ್ಯ ಶಿರಸಿಯ ‘ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ’ದಲ್ಲಿ ಸಂಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Last Updated 14 ಮಾರ್ಚ್ 2026, 23:54 IST
ಮೊದಲ ಓದು: ರಾಸುಗಳ ಮರ ಮೇವಿನ ಪರಿಚಯ

ಸನಾವುಲ್ಲಾ ನವಿಲಾಹಾಳು ಅವರ ಕವನ ‘ಉಪವಾಸ’

Poem: ಸನಾವುಲ್ಲಾ ನವಿಲಾಹಾಳು ಅವರ ಕವನ ‘ಉಪವಾಸ’
Last Updated 14 ಮಾರ್ಚ್ 2026, 23:52 IST
ಸನಾವುಲ್ಲಾ ನವಿಲಾಹಾಳು ಅವರ ಕವನ ‘ಉಪವಾಸ’

ಡಾ. ಪ್ರೇಮಲತ ಬಿ ಅವರ ‘ಸಾವಿರ ಸರದಾರರು ಮತ್ತು ಒಬ್ಬ ಅನಾಥೆಯು’ ಕಥೆ

Story: ಫಾದಿ ಅಂದು ಬಹಳ ತಳಮಳದಲ್ಲಿದ್ದ. ಹೊಲದ ಮನೆಗೆ ಇರುವ ನೆಲಮಾಳಿಗೆಯಲ್ಲಿ ಹಲವು ದಿನಗಳಿಂದ ಅವಳನ್ನು ಬಚ್ಚಿಟ್ಟುಕೊಂಡು ಕಾದಿದ್ದ. ಆದರೆ, ಹಕ್ಕಿಗಳ ಚಿಲಿಪಿಲಿ ಮತ್ತು ನಾಯಿಗಳ ಬೊಗಳುವಿಕೆ ಬಿಟ್ಟೆರೆ
Last Updated 14 ಮಾರ್ಚ್ 2026, 23:51 IST
ಡಾ. ಪ್ರೇಮಲತ ಬಿ ಅವರ ‘ಸಾವಿರ ಸರದಾರರು ಮತ್ತು ಒಬ್ಬ ಅನಾಥೆಯು’ ಕಥೆ
ADVERTISEMENT
ADVERTISEMENT
ADVERTISEMENT