ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದರಿಂದ ಅತ್ಯಾಚಾರ, ಕೊಲೆ: ವಿದ್ಯಾ
Women's Rights Protest: ಹಟ್ಟಿ ಪಟ್ಟಣದ ಜ್ಯೋತಿ ಕೊಲೆ ಪ್ರಕರಣವನ್ನು ಹತ್ತಿಕ್ಕುವಂತೆ ಒತ್ತಾಯಿಸಿ ಮಹಿಳಾ ಒಕ್ಕೂಟ ಹಾಗೂ ಕೂಲಿ ಕಾರ್ಮಿಕ ಸಂಘಟನೆ ಧರಣಿ ನಡೆಸಿತು. ಆರೋಪಿಗಳು ಬಂಧನವಾಗದಿರುವುದನ್ನು ಖಂಡಿಸಿದರು.Last Updated 3 ಜನವರಿ 2026, 6:45 IST