ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

14,000 ಕ್ವಿಂಟಲ್‍ ಗುಣಮಟ್ಟದ ಬೀಜೋತ್ಪಾದನೆ ಗುರಿ; ಅರುಣಕುಮಾರ ಹೊಸಮನಿ

Agricultural University Raichur: 2025-2026ರಲ್ಲಿ 14000 ಕ್ವಿಂಟಲ್ ಗುಣಮಟ್ಟದ ಬೀಜೋತ್ಪಾದನೆ ಗುರಿ ಇಟ್ಟುಕೊಂಡಿದ್ದು, ಸೂರ್ಯಕಾಂತಿ ಹಾಗೂ ಸೋಯಾಬೀಜ ಉತ್ಪಾದನೆಗೆ ರೈತರ ಸಹಭಾಗಿತ್ವ ಹೆಚ್ಚಿಸಲಾಗುತ್ತಿದೆ.
Last Updated 3 ಮಾರ್ಚ್ 2026, 13:25 IST
14,000 ಕ್ವಿಂಟಲ್‍ ಗುಣಮಟ್ಟದ ಬೀಜೋತ್ಪಾದನೆ ಗುರಿ; ಅರುಣಕುಮಾರ ಹೊಸಮನಿ

ಎಲ್ಲೆಂದರಲ್ಲಿ ಕಸ, ಮದ್ಯದ ಬಾಟಲಿ..ಜಿಲ್ಲಾ ಕ್ರೀಡಾಂಗಣ: ಇದು ಅವ್ಯವಸ್ಥೆಯ ಅಂಗಣ

Sports Infrastructure: ಇಲ್ಲಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಕ್ರೀಡಾಪಟುಗಳು ಪರದಾಡುವಂತಾಗಿದೆ. ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಕ್ರೀಡಾಸಕ್ತರಲ್ಲಿ ಆಕ್ರೋಶ ವ್ಯಕ್ತವಾಗಿದೆ.
Last Updated 3 ಮಾರ್ಚ್ 2026, 6:08 IST
ಎಲ್ಲೆಂದರಲ್ಲಿ ಕಸ, ಮದ್ಯದ ಬಾಟಲಿ..ಜಿಲ್ಲಾ ಕ್ರೀಡಾಂಗಣ: ಇದು ಅವ್ಯವಸ್ಥೆಯ ಅಂಗಣ

ಮರಳು ಅಕ್ರಮ ಸಾಗಣೆ ತಡೆಗಟ್ಟಿ: ಶಾಸಕಿ ಕರೆಮ್ಮ ಜಿ.ನಾಯಕ ತಾಕೀತು

Sand Transportation: ಬಡವರು ಮನೆ ಕಟ್ಟಲು ಮರಳಿಗೆ ಪರದಾಡುತ್ತಿದ್ದಾರೆ, ಆದರೆ ರಾತ್ರೋ ರಾತ್ರಿ ಟಿಪ್ಪರ್‌ಗಳು ಅಕ್ರಮವಾಗಿ ಮರಳು ಸಾಗಿಸುತ್ತಿವೆ ಎಂದು ಹಿರಿಯ ಭೂ ವಿಜ್ಞಾನಿ ಗೋಪಿನಾಥ ಅವರನ್ನು ಶಾಸಕಿ ಕರೆಮ್ಮ ನಾಯಕ ಪ್ರಶ್ನಿಸಿದರು.
Last Updated 3 ಮಾರ್ಚ್ 2026, 6:07 IST
ಮರಳು ಅಕ್ರಮ ಸಾಗಣೆ ತಡೆಗಟ್ಟಿ: ಶಾಸಕಿ ಕರೆಮ್ಮ ಜಿ.ನಾಯಕ ತಾಕೀತು

ವಿಮಾನ ಸೇವೆ ಪ್ರಾರಂಭವಾಗುವ ಸೂಚನೆ: ಮಕ್ಕಳ ವೈದ್ಯ ಡಾ.ಕೆ.ಶಿವರಾಜ ದಂಪತಿ ನಿರಾಳ

Flight Services: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಕಾರಣದಿಂದ ರದ್ದಾಗಿದ್ದ ವಿಮಾನ ಸೇವೆ ಪ್ರಾರಂಭವಾಗುವ ಸೂಚನೆ ಲಭಿಸಿದ್ದು, ಇಲ್ಲಿನ ಮಕ್ಕಳ ವೈದ್ಯ ಡಾ.ಕೆ.ಶಿವರಾಜ ಮತ್ತು ಅವರ ಕುಟುಂಬ ಈಗ ನಿರಾಳವಾಗಿದೆ.
Last Updated 3 ಮಾರ್ಚ್ 2026, 6:06 IST
ವಿಮಾನ ಸೇವೆ ಪ್ರಾರಂಭವಾಗುವ ಸೂಚನೆ: ಮಕ್ಕಳ ವೈದ್ಯ ಡಾ.ಕೆ.ಶಿವರಾಜ ದಂಪತಿ ನಿರಾಳ

ಒಳಮೀಸಲಾತಿ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ: ಮಾದಿಗ ಪದವೀಧರ ವೇದಿಕೆಯಿಂದ ಪ್ರತಿಭಟನೆ

Madiga Community: ಒಳ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಾದಿಗ ಪದವೀಧರ ವೇದಿಕೆಯ ನೇತೃತ್ವದಲ್ಲಿ ಸಮುದಾಯದವರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
Last Updated 3 ಮಾರ್ಚ್ 2026, 6:00 IST
ಒಳಮೀಸಲಾತಿ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ: ಮಾದಿಗ ಪದವೀಧರ ವೇದಿಕೆಯಿಂದ ಪ್ರತಿಭಟನೆ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಮಾ.6ರಂದು: ನರಸಿಂಹ ನಾಯಕ

Madiga Community Protest: ಒಳ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಾದಿಗ ಪದವೀಧರ ವೇದಿಕೆಯ ನೇತೃತ್ವದಲ್ಲಿ ಸಮುದಾಯದವರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
Last Updated 3 ಮಾರ್ಚ್ 2026, 5:59 IST
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಮಾ.6ರಂದು: ನರಸಿಂಹ ನಾಯಕ

ರಾಯಚೂರು | ಗ್ರಾ.ಪಂಗೊಂದು ಜೋಳ ಖರೀದಿ ಕೇಂದ್ರ ತೆರೆಯಿರಿ: ರೈತ ಸಂಘ ಮನವಿ

Karnataka Rajya Raitha Sangha: ಶೀಘ್ರ ಗತಿಯಲ್ಲಿ ಗ್ರಾಮ ಪಂಚಾಯಿತಿಗೊಂದು ಜೋಳ ಖರೀದಿ ಕೇಂದ್ರ ತೆರೆಯಬೇಕು. ಜೋಳ ಖರೀದಿ ಪ್ರಕ್ರಿಯೆಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 3 ಮಾರ್ಚ್ 2026, 5:57 IST
ರಾಯಚೂರು | ಗ್ರಾ.ಪಂಗೊಂದು ಜೋಳ ಖರೀದಿ ಕೇಂದ್ರ ತೆರೆಯಿರಿ: ರೈತ ಸಂಘ ಮನವಿ
ADVERTISEMENT

ಮಾನ್ವಿ| ನಿವೃತ್ತ ನೌಕರರ ಬೇಡಿಕೆ ಈಡೇರಿಕೆಗೆ ಕ್ರಮ: ಎನ್.ಎಸ್.ಬೋಸರಾಜು

ತಾಲ್ಲೂಕು ಮಟ್ಟದ ನಿವೃತ್ತ ಸರ್ಕಾರಿ ನೌಕರರ ಸಮಾವೇಶ, ಹಿರಿಯ ನಾಗರಿಕರ ದಿನಾಚರಣೆ
Last Updated 2 ಮಾರ್ಚ್ 2026, 5:36 IST
ಮಾನ್ವಿ| ನಿವೃತ್ತ ನೌಕರರ ಬೇಡಿಕೆ ಈಡೇರಿಕೆಗೆ ಕ್ರಮ:  ಎನ್.ಎಸ್.ಬೋಸರಾಜು

ಸಿಂಧನೂರು| ಸ್ವಾತಂತ್ರ್ಯ ಚಳುವಳಿ ಎಂದರೆ ಕಾಂಗ್ರೆಸ್ ಅಲ್ಲ: ಆರ್.ಮಾನಸಯ್ಯ

Caste Annihilation: ಜಾತಿ ನಿರ್ಮೂಲನೆ ಇಲ್ಲದೆ ವರ್ಗ ಹೋರಾಟ ಯಶಸ್ವಿಯಾಗದು ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ಮುಖಂಡ ಆರ್.ಮಾನಸಯ್ಯ ಸಿಂಧನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಅಭಿಪ್ರಾಯಪಟ್ಟರು.
Last Updated 2 ಮಾರ್ಚ್ 2026, 5:36 IST
ಸಿಂಧನೂರು| ಸ್ವಾತಂತ್ರ್ಯ ಚಳುವಳಿ ಎಂದರೆ ಕಾಂಗ್ರೆಸ್ ಅಲ್ಲ: ಆರ್.ಮಾನಸಯ್ಯ

ರಾಜ್ಯ ಬಜೆಟ್: ರಾಯಚೂರು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವ

Karnataka Budget 2026: ರಾಯಚೂರು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗಾಗಿ ಹೊಸ ತಾಲ್ಲೂಕು ಘೋಷಣೆ, ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಮತ್ತು ನೀರಾವರಿ ಯೋಜನೆಗಳು ಸೇರಿದಂತೆ ₹500 ಕೋಟಿ ಮೊತ್ತದ ಯೋಜನೆಗಳ ಪ್ರಸ್ತಾವವನ್ನು ಶಾಸಕ ಬಸನಗೌಡ ದದ್ದಲ್ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
Last Updated 2 ಮಾರ್ಚ್ 2026, 5:36 IST
ರಾಜ್ಯ ಬಜೆಟ್: ರಾಯಚೂರು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವ
ADVERTISEMENT
ADVERTISEMENT
ADVERTISEMENT