ಸಿಂಧನೂರು: ಆಸ್ತಿ ವಿಚಾರದಲ್ಲಿ ಮಗನ ಕಿರುಕುಳ, ಪೊಲೀಸರ ರಕ್ಷಣೆ
Elder Abuse Case: ಆಸ್ತಿ ಹಂಚಿಕೆ ವಿಚಾರದಲ್ಲಿ ಮಗನಿಂದ ಕಿರುಕುಳವಾಗಿದೆ ಎಂದು ರೈತ ಕೃಷ್ಣಮೂರ್ತಿ ಹೇಳಿದರು. ಸಿಂಧನೂರಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಪೊಲೀಸರು ರಕ್ಷಣೆ ಒದಗಿಸಿದ್ದಾರೆ.Last Updated 7 ಡಿಸೆಂಬರ್ 2025, 8:18 IST