ಬುಧವಾರ, 29 ಅಕ್ಟೋಬರ್ 2025
×
ADVERTISEMENT

ರಾಯಚೂರು

ADVERTISEMENT

ರಾಯಚೂರು: ಯರಮರಸ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಅವಘಡ

Power Plant Accident: ಯರಮರಸ್ ಉಷ್ಣ ವಿದ್ಯುತ್ ಸ್ಥಾವರದ ಕಲ್ಲಿದ್ದಲು ಬೆಲ್ಟ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೋಟ್ಯಂತರ ಮೌಲ್ಯದ ಪರಿಕರಗಳು ನಾಶವಾಗಿದ್ದು, ಸಿಬ್ಬಂದಿ ಕೊರತೆಯಿಂದ ನಿಗಾ ಲೋಪವಾಗಿರುವ ಶಂಕೆ ವ್ಯಕ್ತವಾಗಿದೆ.
Last Updated 28 ಅಕ್ಟೋಬರ್ 2025, 23:00 IST
ರಾಯಚೂರು: ಯರಮರಸ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಅವಘಡ

ರಾಯಚೂರು | ಈಶಾನ್ಯ ಶಿಕ್ಷಕರ ಕ್ಷೇತ್ರ: ಮಿಂಚಿನ ನೋಂದಣಿ ಅಭಿಯಾನಕ್ಕೆ ಚಾಲನೆ

Teacher Voter Registration: ರಾಯಚೂರಿನಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ, ಅರ್ಹ ಶಿಕ್ಷಕರು ತಕ್ಷಣ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಅಧಿಕಾರಿಗಳು ಹೇಳಿದರು.
Last Updated 28 ಅಕ್ಟೋಬರ್ 2025, 7:13 IST
ರಾಯಚೂರು | ಈಶಾನ್ಯ ಶಿಕ್ಷಕರ ಕ್ಷೇತ್ರ: ಮಿಂಚಿನ ನೋಂದಣಿ ಅಭಿಯಾನಕ್ಕೆ ಚಾಲನೆ

ಮಾನ್ವಿ | ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಶಾಸಕ ಜಿ.ಹಂಪಯ್ಯ ನಾಯಕ

Cotton Procurement Support: ಮಾನ್ವಿಯಲ್ಲಿ ಹತ್ತಿ ಖರೀದಿ ಕೇಂದ್ರ ಉದ್ಘಾಟನೆ ವೇಳೆ ಶಾಸಕ ಜಿ.ಹಂಪಯ್ಯ ನಾಯಕ ರೈತರ ಹಿತಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿ, ಬೆಳೆ ಹಾನಿಗೆ ಶೀಘ್ರ ಪರಿಹಾರ ಘೋಷಣೆಯ ಭರವಸೆ ನೀಡಿದರು.
Last Updated 28 ಅಕ್ಟೋಬರ್ 2025, 7:13 IST
ಮಾನ್ವಿ | ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಶಾಸಕ ಜಿ.ಹಂಪಯ್ಯ ನಾಯಕ

ಮಾನ್ವಿ|ಭತ್ತದ ಎರಡನೇ ಬೆಳೆಗೆ ನೀರು ಹರಿಸಲು ಕ್ರಮಕೈಗೊಳ್ಳಿ: ರಾಜಾ ವೆಂಕಟಪ್ಪ ನಾಯಕ

Water Release Appeal: ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿ ನೀರು ಇರುವ ಹಿನ್ನೆಲೆಯಲ್ಲಿ ಎರಡನೇ ಭತ್ತದ ಬೆಳೆಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದರು.
Last Updated 28 ಅಕ್ಟೋಬರ್ 2025, 7:13 IST
ಮಾನ್ವಿ|ಭತ್ತದ ಎರಡನೇ ಬೆಳೆಗೆ ನೀರು ಹರಿಸಲು ಕ್ರಮಕೈಗೊಳ್ಳಿ: ರಾಜಾ ವೆಂಕಟಪ್ಪ ನಾಯಕ

ಸಿಂಧನೂರು | ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಿ: ರೈತ ಸಂಘದಿಂದ ಪ್ರತಿಭಟನೆ

Farmers Demands: ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಿ ಬೆಂಬಲ ಬೆಲೆ ನೀಡಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸಿಂಧನೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
Last Updated 28 ಅಕ್ಟೋಬರ್ 2025, 7:12 IST
ಸಿಂಧನೂರು | ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಿ: ರೈತ ಸಂಘದಿಂದ ಪ್ರತಿಭಟನೆ

ಕವಿತಾಳ | ರೊಟ್ಟಿ ಬುತ್ತಿ ಜಾತ್ರೆಯ ಸಂಭ್ರಮ: ಶರಣಬಸವೇಶ್ವರ ಜಾತ್ರಾ ಮಹೋತ್ಸವ

Religious Fair Celebration: ತೋರಣದಿನ್ನಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರೊಟ್ಟಿ ಬುತ್ತಿ ಜಾತ್ರೆಯಲ್ಲಿ 400ಕ್ಕೂ ಹೆಚ್ಚು ಮಹಿಳೆಯರು 2.5 ಸಾವಿರ ರೊಟ್ಟಿ ತಯಾರಿಸಿ ಭಕ್ತರಿಗೆ ಸಮರ್ಪಿಸಿದರು.
Last Updated 28 ಅಕ್ಟೋಬರ್ 2025, 7:12 IST
ಕವಿತಾಳ | ರೊಟ್ಟಿ ಬುತ್ತಿ ಜಾತ್ರೆಯ ಸಂಭ್ರಮ: ಶರಣಬಸವೇಶ್ವರ ಜಾತ್ರಾ ಮಹೋತ್ಸವ

ಲಿಂಗಸುಗೂರು: ವಿದ್ಯುತ್ ತಂತಿ ತಗುಲಿ ಲೈನ್‌ಮನ್‌ ಸಾವು

ವಿದ್ಯುತ್ ಪೂರೈಕೆಯ ತೊಂದರೆ ಸರಿಪಡಿಸುವ ವೇಳೆ ವಿದ್ಯುತ್ ತಂತಿ ತಗುಲಿ ಲೈನ್‌ಮನ್‌ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಗೊರೇಬಾಳ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
Last Updated 27 ಅಕ್ಟೋಬರ್ 2025, 5:45 IST
ಲಿಂಗಸುಗೂರು: ವಿದ್ಯುತ್ ತಂತಿ ತಗುಲಿ ಲೈನ್‌ಮನ್‌ ಸಾವು
ADVERTISEMENT

ಮಸ್ಕಿಗೆ ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ: ಶಾಸಕ ಬಸನಗೌಡ ತುರುವಿಹಾಳ

ಮಸ್ಕಿ: ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ (Urban Development Authority) ರಚಿಸಿದೆ. ಶಾಸಕ ಆರ್‌‌  ಬಸನಗೌಡ ತುರ್ವಿಹಾಳ ಅವರ ಮನವಿ...
Last Updated 27 ಅಕ್ಟೋಬರ್ 2025, 5:12 IST
ಮಸ್ಕಿಗೆ ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ: ಶಾಸಕ ಬಸನಗೌಡ ತುರುವಿಹಾಳ

ಹಟ್ಟಿ ಚಿನ್ನದ ಗಣಿ: ಗಬ್ಬೆದ್ದು ನಾರುತ್ತಿದೆ ವಾರದ ಸಂತೆ ಬಜಾರ

ಹಟ್ಟಿ ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ವಾರದ ಸಂತೆ ಜಾಗ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.
Last Updated 27 ಅಕ್ಟೋಬರ್ 2025, 5:11 IST
ಹಟ್ಟಿ ಚಿನ್ನದ ಗಣಿ: ಗಬ್ಬೆದ್ದು ನಾರುತ್ತಿದೆ ವಾರದ ಸಂತೆ ಬಜಾರ

ಲಿಂಗಸುಗೂರು: ವಚನ ಕಟ್ಟಿನ ಅಡ್ದಪಲ್ಲಕ್ಕಿ ಉತ್ಸವ

ಲಿಂಗಸುಗೂರಿನಲ್ಲಿ ಚಿತ್ತರಗಿ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವದ ಅಂಗವಾಗಿ ವಚನ ಗ್ರಂಥಗಳ ಕಟ್ಟಿನ ಅಡ್ದಪಲ್ಲಕ್ಕಿ ಉತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ವಿವಿಧ ಮಠಾಧಿಪತಿಗಳು, ಭಕ್ತರು ಹಾಗೂ ಕಲಾತಂಡಗಳು ಪಾಲ್ಗೊಂಡರು.
Last Updated 27 ಅಕ್ಟೋಬರ್ 2025, 5:00 IST
ಲಿಂಗಸುಗೂರು: ವಚನ ಕಟ್ಟಿನ ಅಡ್ದಪಲ್ಲಕ್ಕಿ ಉತ್ಸವ
ADVERTISEMENT
ADVERTISEMENT
ADVERTISEMENT