ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ಮೊಬೈಲ್ ಬಿಡಿ ವಿದ್ಯಾಭ್ಯಾಸಕ್ಕೆ ಗಮನ ಕೊಡಿ: ಎಚ್.ಎಫ್.ಮಸ್ಕಿ ಸಲಹೆ

ಸಿಂಧನೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಫ್. ಮಸ್ಕಿ ಅವರು ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Last Updated 12 ಡಿಸೆಂಬರ್ 2025, 7:43 IST
ಮೊಬೈಲ್ ಬಿಡಿ ವಿದ್ಯಾಭ್ಯಾಸಕ್ಕೆ ಗಮನ ಕೊಡಿ: ಎಚ್.ಎಫ್.ಮಸ್ಕಿ ಸಲಹೆ

ಸಿಂಧನೂರು | ಉದ್ಯೋಗ ಖಾತ್ರಿ: ಎಲ್ಲರಿಗೂ ಸಮಾನ ಕೂಲಿ-ಯಂಕಪ್ಪ

ಸಿಂಧನೂರಿನ ತಿಪ್ಪನಹಟ್ಟಿಯಲ್ಲಿ ನರೇಗಾ ಕಾಮಗಾರಿಗೆ ಭೇಟಿ ನೀಡಿದ ಸಹಾಯಕ ನಿರ್ದೇಶಕ ಯಂಕಪ್ಪ ಅವರು ₹370 ದಿನಗೂಲಿ ದರ ನಿಗದಿ ಹಾಗೂ NMMS ತಂತ್ರಾಂಶದಲ್ಲಿ ಎರಡು ಬಾರಿ ಹಾಜರಾತಿ ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
Last Updated 12 ಡಿಸೆಂಬರ್ 2025, 7:42 IST
ಸಿಂಧನೂರು | ಉದ್ಯೋಗ ಖಾತ್ರಿ: ಎಲ್ಲರಿಗೂ ಸಮಾನ ಕೂಲಿ-ಯಂಕಪ್ಪ

ಕುಟುಂಬದ ಸ್ವಾವಲಂಬನೆ | ಸ್ತ್ರೀಯರ ಪಾತ್ರ ಮುಖ್ಯ: ಸೂರ್ಯಮನಿ ಸಾಹೊ

ರಾಯಚೂರಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸೂರ್ಯಮನಿ ಸಾಹೊ ಅವರು ಮಾತನಾಡುತ್ತಾ, “ಮಹಿಳೆಯರು ಕುಟುಂಬದ ಆರ್ಥಿಕ ಸ್ವಾವಲಂಬನದ ಕೇಂದ್ರಬಿಂದುವಾಗಿದ್ದು, ಈ ಗುರಿ ಸ್ವಸಹಾಯ ಗುಂಪುಗಳ ಮೂಲಕ ಮಾತ್ರ ಸಾಧ್ಯ” ಎಂದು ಹೇಳಿದರು.
Last Updated 12 ಡಿಸೆಂಬರ್ 2025, 7:41 IST
ಕುಟುಂಬದ ಸ್ವಾವಲಂಬನೆ |  ಸ್ತ್ರೀಯರ ಪಾತ್ರ ಮುಖ್ಯ: ಸೂರ್ಯಮನಿ ಸಾಹೊ

ರಾಯಚೂರು | ಆನ್‌ಲೈನ್‌ ಗೇಮ್‌ನಲ್ಲಿ ₹ 70 ಲಕ್ಷ ಕಳೆದುಕೊಂಡ ಮ್ಯಾನೇಜರ್

ಕುಟುಂಬ ದಿವಾಳಿ, ಸಂಬಂಧಿಕರನ್ನು ಸಾಲದ ಕೂಪಕ್ಕೆ ತಳ್ಳಿದ ಚಟ
Last Updated 11 ಡಿಸೆಂಬರ್ 2025, 22:14 IST
ರಾಯಚೂರು | ಆನ್‌ಲೈನ್‌ ಗೇಮ್‌ನಲ್ಲಿ ₹ 70 ಲಕ್ಷ ಕಳೆದುಕೊಂಡ ಮ್ಯಾನೇಜರ್

ರಾಯಚೂರು: ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಪ್ರತಿಭಟನೆ

Youth Protest:ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ನೋಟೀಸ್ ನೀಡದೇ ಬಂಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ, ರಾಯಚೂರಿನಲ್ಲಿ ಹೋರಾಟ ಸಮಿತಿ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Last Updated 11 ಡಿಸೆಂಬರ್ 2025, 7:19 IST
ರಾಯಚೂರು: ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಪ್ರತಿಭಟನೆ

ಕವಿತಾಳ | ಬೀದಿ ನಾಯಿ ದತ್ತು: ಅರ್ಜಿ ಆಹ್ವಾನ

Animal Welfare Campaign: ಬೀದಿ ನಾಯಿಗಳಿಗೆ ಮಾನವೀಯ ರಕ್ಷಣೆ ನೀಡುವ ಉದ್ದೇಶದಿಂದ ವಿಶೇಷ ಅಭಿಯಾನ ಆರಂಭವಾಗಿದ್ದು, ದತ್ತು ಪಡೆಯಲು ಸಾರ್ವಜನಿಕರು ಹಾಗೂ ಸ್ವಯಂ ಸೇವಾ ಸಂಘಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 11 ಡಿಸೆಂಬರ್ 2025, 7:18 IST
ಕವಿತಾಳ | ಬೀದಿ ನಾಯಿ ದತ್ತು: ಅರ್ಜಿ ಆಹ್ವಾನ

ಜಲ ಮರುಪೂರಣಕ್ಕೆ ಕೊಡಬೇಕಿದೆ ಒತ್ತು: ಎಂ. ಹನುಮಂತಪ್ಪ

ಭವಿಷ್ಯದಲ್ಲಿ ಭೂಮಿ ಮೈಲ್ಮೈದಲ್ಲಿ ನೀರಿನ ಕೊರತೆಯಾಗಬಹುದು. ಹೀಗಾಗಿ ಅಂತರ್ಜಲ ಲಭ್ಯತೆ, ನೀರಿನ ಸೆಲೆಗಳು ಹಾಗೂ ಗುಣಮಟ್ಟದ ನೀರು ಮರು ಪೂರಣದ‌ ಬಗ್ಗೆ ಆಳವಾಗಿ ಅರಿತುಕೊಳ್ಳಬೇಕಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಹೇಳಿದರು.
Last Updated 11 ಡಿಸೆಂಬರ್ 2025, 7:17 IST
ಜಲ ಮರುಪೂರಣಕ್ಕೆ ಕೊಡಬೇಕಿದೆ ಒತ್ತು: ಎಂ. ಹನುಮಂತಪ್ಪ
ADVERTISEMENT

ಮಾಹಿತಿ ಕೇಳಿದ 11 ವರ್ಷಗಳ ನಂತರ ವಿಚಾರಣೆಗೆ ನೋಟಿಸ್: ಅಳ್ಳ‍ಪ್ಪ ಬೇಸರ

ಮಾಹಿತಿ ಹಕ್ಕು ಕಾಯ್ದೆಯಡಿ 2015ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಿಗದಿಯಾಗಿರುವ ನೋಟಿಸ್ ಹನ್ನೊಂದು ವರ್ಷಗಳ ಬಳಿಕ ದೊರಕಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಅಳ್ಳ‍ಪ್ಪ ಬೇಸರ ವ್ಯಕ್ತಪಡಿಸಿದರು.
Last Updated 11 ಡಿಸೆಂಬರ್ 2025, 7:16 IST
ಮಾಹಿತಿ ಕೇಳಿದ 11 ವರ್ಷಗಳ ನಂತರ ವಿಚಾರಣೆಗೆ ನೋಟಿಸ್:  ಅಳ್ಳ‍ಪ್ಪ ಬೇಸರ

ಲಿಂಗಸುಗೂರು ಕೃಷಿ ಡಿಡಿ ಕಚೇರಿ ಸ್ಥಳಾಂತರ: ಮಾನಪ್ಪ ವಜ್ಜಲ್ ಆಕ್ರೋಶ

Agriculture Office Relocation:ಲಿಂಗಸುಗೂರಿನಿಂದ ಕೃಷಿ ಡಿಡಿ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಿಸುವ ಕ್ರಮಕ್ಕೆ ಶಾಸಕ ಮಾನಪ್ಪ ವಜ್ಜಲ್ ಅವರು ಬೆಳಗಾವಿ ಅಧಿವೇಶನದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 11 ಡಿಸೆಂಬರ್ 2025, 7:13 IST
ಲಿಂಗಸುಗೂರು ಕೃಷಿ ಡಿಡಿ ಕಚೇರಿ ಸ್ಥಳಾಂತರ: ಮಾನಪ್ಪ ವಜ್ಜಲ್ ಆಕ್ರೋಶ

₹ 3 ಲಕ್ಷ ಪಡೆದೇ ಗೋವಿಂದ ನಾಯಕ ಕಾಂಗ್ರೆಸ್ ಸೇರಿದ್ದು: ಜಗದೀಶಗೌಡ ಪಾಟೀಲ ಆರೋಪ

‘ಸ್ಥಳೀಯ ಮುಖಂಡರಿಂದ ಮೂರು ಲಕ್ಷ ರೂಪಾಯಿ ಪಡೆದುಕೊಂಡೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು’ ಎಂದು ಕಾಂಗ್ರೆಸ್ ಎಸ್‌ಟಿ ಘಟಕದ ತಾಲ್ಲೂಕು ಅಧ್ಯಕ್ಷ ಜಗದೀಶಗೌಡ ಪಾಟೀಲ ಆರೋಪಿಸಿದ್ದಾರೆ.
Last Updated 10 ಡಿಸೆಂಬರ್ 2025, 6:50 IST
₹ 3 ಲಕ್ಷ ಪಡೆದೇ ಗೋವಿಂದ ನಾಯಕ ಕಾಂಗ್ರೆಸ್ ಸೇರಿದ್ದು:  ಜಗದೀಶಗೌಡ ಪಾಟೀಲ ಆರೋಪ
ADVERTISEMENT
ADVERTISEMENT
ADVERTISEMENT