ಭಾನುವಾರ, 7 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ಸಿಪಿಐ ಶತಮಾನೋತ್ಸವ; ಸಮತಾ ರಾಜ್ಯ ನಿರ್ಮಾಣಕ್ಕಾಗಿ ಹೋರಾಡೋಣ: ಸ್ವಾತಿ ಸುಂದರೇಶ್

Equality Movement: ಸಿಪಿಐ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸ್ವಾತಿ ಸುಂದರೇಶ್ ಅವರು ಬುದ್ಧ, ಬಸವ, ಅಂಬೇಡ್ಕರ್ ಕನಸು ಕಂಡ ಸಮತಾ ರಾಜ್ಯ ನಿರ್ಮಾಣಕ್ಕಾಗಿ ದುಡಿಯುವ ವರ್ಗಗಳ ಐಕ್ಯ ಹೋರಾಟ ಅಗತ್ಯ ಎಂದು ಹೇಳಿದರು.
Last Updated 7 ಡಿಸೆಂಬರ್ 2025, 8:18 IST
ಸಿಪಿಐ ಶತಮಾನೋತ್ಸವ; ಸಮತಾ ರಾಜ್ಯ ನಿರ್ಮಾಣಕ್ಕಾಗಿ ಹೋರಾಡೋಣ: ಸ್ವಾತಿ ಸುಂದರೇಶ್

ಡಾ.ಅಂಬೇಡ್ಕರ್ ಸಮಾನತೆಯ ಹರಿಕಾರ: ಬಸನಗೌಡ ದದ್ದಲ್ ಬಣ್ಣನೆ

Ambedkar Tribute: ರಾಯಚೂರಿನಲ್ಲಿ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದ ಬಸನಗೌಡ ದದ್ದಲ್, ಅಂಬೇಡ್ಕರ್ ಅವರು ಸರ್ವ ಜಾತಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಹೇಳಿದರು.
Last Updated 7 ಡಿಸೆಂಬರ್ 2025, 8:18 IST
ಡಾ.ಅಂಬೇಡ್ಕರ್ ಸಮಾನತೆಯ ಹರಿಕಾರ: ಬಸನಗೌಡ ದದ್ದಲ್ ಬಣ್ಣನೆ

ಸಿಂಧನೂರು: ಆಸ್ತಿ ವಿಚಾರದಲ್ಲಿ ಮಗನ ಕಿರುಕುಳ, ಪೊಲೀಸರ ರಕ್ಷಣೆ

Elder Abuse Case: ಆಸ್ತಿ ಹಂಚಿಕೆ ವಿಚಾರದಲ್ಲಿ ಮಗನಿಂದ ಕಿರುಕುಳವಾಗಿದೆ ಎಂದು ರೈತ ಕೃಷ್ಣಮೂರ್ತಿ ಹೇಳಿದರು. ಸಿಂಧನೂರಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಪೊಲೀಸರು ರಕ್ಷಣೆ ಒದಗಿಸಿದ್ದಾರೆ.
Last Updated 7 ಡಿಸೆಂಬರ್ 2025, 8:18 IST
ಸಿಂಧನೂರು: ಆಸ್ತಿ ವಿಚಾರದಲ್ಲಿ ಮಗನ ಕಿರುಕುಳ, ಪೊಲೀಸರ ರಕ್ಷಣೆ

ಕ್ರೀಯಾಶೀಲ ಬದುಕಿಗೆ ಕ್ರೀಡೆ ಮುಖ್ಯ: ಜ್ಯೋತಿ ಧಮ್ಮ ಪ್ರಕಾಶ

Physical Fitness Message: ಕ್ರೀಡೆಯಿಂದ ದೈಹಿಕ ಕ್ಷಮತೆ ಹೆಚ್ಚಾಗಿ ಆರೋಗ್ಯಕರ ಬದುಕು ಸಾಧ್ಯ ಎಂದು ಜ್ಯೋತಿ ಧಮ್ಮ ಪ್ರಕಾಶ ಹೇಳಿದರು. ವಾಲ್ಮೀಕಿ ವಿಶ್ವವಿದ್ಯಾನಿಲಯದ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪದಲ್ಲಿ ಅವರು ಅಭಿಪ್ರಾಯಪಟ್ಟರು.
Last Updated 7 ಡಿಸೆಂಬರ್ 2025, 8:17 IST
ಕ್ರೀಯಾಶೀಲ ಬದುಕಿಗೆ ಕ್ರೀಡೆ ಮುಖ್ಯ: ಜ್ಯೋತಿ ಧಮ್ಮ ಪ್ರಕಾಶ

ರಾಯಚೂರು | ‘ಸೈಬರ್‌ ವಂಚಕರಿಂದ ಎಚ್ಚರದಿಂದಿರಿ’

ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೈಬರ್‌ ಅಪರಾಧ ಜಾಗೃತಿ ಕಾರ್ಯಕ್ರಮ
Last Updated 6 ಡಿಸೆಂಬರ್ 2025, 7:26 IST
ರಾಯಚೂರು | ‘ಸೈಬರ್‌ ವಂಚಕರಿಂದ ಎಚ್ಚರದಿಂದಿರಿ’

ಸಿಂಧನೂರು | ಅವ್ಯವಹಾರ ಆಗದಂತೆ ಎಚ್ಚರ: ಶಾಸಕ ಬಾದರ್ಲಿ

ಜ.3 ರಂದು ಅಂಬಾಮಠ ಜಾತ್ರಾ ಮಹೋತ್ಸವ; ಶಾಸಕರಿಂದ ಪ್ರಗತಿ ಪರಿಶೀಲನೆ
Last Updated 6 ಡಿಸೆಂಬರ್ 2025, 7:24 IST
ಸಿಂಧನೂರು | ಅವ್ಯವಹಾರ ಆಗದಂತೆ ಎಚ್ಚರ: ಶಾಸಕ  ಬಾದರ್ಲಿ

ಸಿಂಧನೂರು | ‘ತುಂಗಭದ್ರಾ ರಕ್ಷಣೆ ನಮ್ಮೆಲ್ಲರ ಹೊಣೆ’

ಸುದ್ದಿಗೋಷ್ಠಿಯಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಹೇಳಿಕೆ
Last Updated 6 ಡಿಸೆಂಬರ್ 2025, 6:47 IST
ಸಿಂಧನೂರು | ‘ತುಂಗಭದ್ರಾ ರಕ್ಷಣೆ ನಮ್ಮೆಲ್ಲರ ಹೊಣೆ’
ADVERTISEMENT

ಕವಿತಾಳ | ಹದಗೆಟ್ಟ ಪಾಮನಕಲ್ಲೂರು–ಹಟ್ಟಿ ರಸ್ತೆ

ಅಂದಾಜು 1 ಕಿ.ಮೀ ಸಂಚರಿಸಲು ವಾಹನ ಸವಾರರು ಹೈರಾಣ
Last Updated 6 ಡಿಸೆಂಬರ್ 2025, 6:41 IST
ಕವಿತಾಳ | ಹದಗೆಟ್ಟ ಪಾಮನಕಲ್ಲೂರು–ಹಟ್ಟಿ ರಸ್ತೆ

ರಾಯಚೂರು: ಡಿಜಿಟಲ್‌ ಜಾಗೃತಿಗೆ ಕೋಟಿ ವೆಚ್ಚದ ಡಿಟಿವಿ

ಅತ್ಯಾಧುನಿಕ ಬಸ್‌ನಲ್ಲೇ ವಿದ್ಯಾರ್ಥಿಗಳಿಗೆ 21 ದಿನಗಳ ತರಬೇತಿ
Last Updated 6 ಡಿಸೆಂಬರ್ 2025, 5:08 IST
ರಾಯಚೂರು: ಡಿಜಿಟಲ್‌ ಜಾಗೃತಿಗೆ ಕೋಟಿ ವೆಚ್ಚದ ಡಿಟಿವಿ

ರಾಯಚೂರು: ವಿದ್ಯುತ್ ಇಲ್ಲದಿದ್ದರೂ ಮೋಟರ್‌ನಿಂದ 50ಅಡಿ ಎತ್ತರಕ್ಕೆ ಚಿಮ್ಮಿದ ನೀರು!

ಸೋಲಾರ್‌ ಯಂತ್ರೋಪಕರಣಗಳ ಪ್ರದರ್ಶನದಲ್ಲಿ ಪ್ರಾತ್ಯಕ್ಷಿಕೆ
Last Updated 4 ಡಿಸೆಂಬರ್ 2025, 5:59 IST
ರಾಯಚೂರು: ವಿದ್ಯುತ್ ಇಲ್ಲದಿದ್ದರೂ ಮೋಟರ್‌ನಿಂದ 50ಅಡಿ ಎತ್ತರಕ್ಕೆ ಚಿಮ್ಮಿದ ನೀರು!
ADVERTISEMENT
ADVERTISEMENT
ADVERTISEMENT