ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು

ADVERTISEMENT

ಕಸ ಹಾಕಬೇಡಿ ಎಂದಿದ್ದಕ್ಕೆ ನಿಂದನೆ: ಗ್ರಾ.ಪಂ ಅಧ್ಯಕ್ಷೆಯಿಂದ ದೂರು

ಗ್ರಾಮ ಪಂಚಾಯಿತಿ ಮುಂದೆ ಕಸ ಸುರಿಯಬೇಡಿ ಎಂದು ಬುದ್ದಿವಾದ ಹೇಳಿದ್ದಕ್ಕೆ ಸೂರ್ಯ ಪ್ರಕಾಸ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಆರೋಪಿಯನ್ನು ಪರಾರಿ ಮಾಡಿಸಿ ನನ್ನನ್ನು ನಿಂದಿಸಿದ್ದಾರೆ.
Last Updated 5 ಜೂನ್ 2023, 6:40 IST
fallback

ಮಾನ್ವಿ: ಪರಿಸರ ಸ್ನೇಹಿ ಸೋಲಾರ್ ಎಲೆಕ್ಟ್ರಿಕ್ ವಾಹನ ತಯಾರಿಕೆ

ಬಸವ ಐಟಿಐ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ
Last Updated 5 ಜೂನ್ 2023, 6:23 IST
ಮಾನ್ವಿ: ಪರಿಸರ ಸ್ನೇಹಿ ಸೋಲಾರ್ ಎಲೆಕ್ಟ್ರಿಕ್ ವಾಹನ ತಯಾರಿಕೆ

ಲಿಂಗಸುಗೂರು: ಪರಿಸರದ ಪಾಠ ಹೇಳುವ ಶಾಲೆ

ಪರಿಸರ ಸಂರಕ್ಷಣೆ ದಿನಾಚರಣೆ ಹೆಸರಲ್ಲಿ ಗುಂಡಿಗಳು ತೋಡಿ, ನೂರಾರು ಸಸಿಗಳ ನಾಟಿ ಮಾಡಿ, ಕೆಲ ದಿನ ನೀರು ಎರೆದು ಮೈ ಮರೆತು ಕುಳಿತುಕೊಳ್ಳುವುದು ಸಾಮಾನ್ಯ. ಆದರೆ, ಇಲ್ಲಿನ ಯುವಕನೋರ್ವ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿಕೊಂಡು ಪರಿಸರದ ಮಧ್ಯೆ ಶಿಕ್ಷಣ ನೀಡುವಂತ ಮಹಾನ್‍ ಸಾಧನೆ ಮೆರೆದಿದ್ದು ಕಾಣಸಿಗುತ್ತದೆ.
Last Updated 4 ಜೂನ್ 2023, 23:48 IST
ಲಿಂಗಸುಗೂರು: ಪರಿಸರದ ಪಾಠ ಹೇಳುವ ಶಾಲೆ

ದೇವದುರ್ಗ: ಮೃತ ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ

ತಾಲ್ಲೂಕಿನ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟಿದ್ದ ಹನುಮಂತನ ಕುಟುಂಬಕ್ಕೆ ಸಚಿವ ಎನ್‌. ಎಸ್‌. ಬೋಸರಾಜ ಭಾನುವಾರ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದ ಸಿಎಂ ಪರಿಹಾರ ನಿಧಿಯಿಂದ ₹5 ಲಕ್ಷ ರೂ ಚೆಕ್ ವಿತರಿಸಿ ಕುಟುಂಬಕ್ಕೆ ಸ್ವಾಂತನ ಹೇಳಿದರು.
Last Updated 4 ಜೂನ್ 2023, 16:26 IST
ದೇವದುರ್ಗ: ಮೃತ ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ

ಲಿಂಗಸುಗೂರು|ಸಿಡಿಲು ಬಡಿದು ಸಾವು: ಕುಟುಂಬಕ್ಕೆ ₹5ಲಕ್ಷ ಪರಿಹಾರ

‘ಸಿಡಿಲು ಬಡಿದು ಈಚೆಗೆ ಮೃತಪಟ್ಟ ನೂರಅಹ್ಮದ ಬೆಂಡೋಣಿ ಕುಟುಂಬಕ್ಕೆ ರೂ. 5ಲಕ್ಷ ಹಾಗೂ ರೆಕಲಮರಡಿ ಗ್ರಾಮದಲ್ಲಿ ವಾಂತಿ ಭೇದಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ತಲಾ ರೂ. 5ಲಕ್ಷ ಪರಿಹಾರ ಚೆಕ್‍ ವಿತರಿಸಿದ್ದು ಕುಟುಂಬಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು’
Last Updated 4 ಜೂನ್ 2023, 16:25 IST
ಲಿಂಗಸುಗೂರು|ಸಿಡಿಲು ಬಡಿದು ಸಾವು: ಕುಟುಂಬಕ್ಕೆ ₹5ಲಕ್ಷ ಪರಿಹಾರ

ಒಡಿಸ್ಸಾದ ಬಾಲಸೊರ್‌ ರೈಲ್ವೆ ದುರಂತ: ಕೇಂದ್ರ ರೈಲ್ವೆ ಸಚಿವ ತಕ್ಷಣ ರಾಜೀನಾಮೆಗೆ ಆಗ್ರಹ

ಒಡಿಸ್ಸಾದ ಬಾಲಸೊರ್‌ ಬಳಿ ತ್ರಿವಳಿ ರೈಲ್ವೆ ದುರಂತದಲ್ಲಿ 300 ಜನರು ಸಾವನ್ನಪ್ಪಿ, 900 ಜನರು ಗಾಯಗೊಂಡಿರುವ ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಕ್ಷಣ ರಾಜೀನಾಮೆ ನೀಡಬೇಕು
Last Updated 4 ಜೂನ್ 2023, 16:15 IST
fallback

ಸಿರವಾರ: ಸಚಿವ ಎನ್.ಎಸ್.ಬೋಸರಾಜುಗೆ ಅದ್ದೂರಿ ಸ್ವಾಗತ

ಸಿರವಾರ : ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾದ ಎನ್.ಎಸ್. ಭೋಸರಾಜು ಅವರು ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
Last Updated 4 ಜೂನ್ 2023, 15:59 IST
ಸಿರವಾರ: ಸಚಿವ ಎನ್.ಎಸ್.ಬೋಸರಾಜುಗೆ ಅದ್ದೂರಿ ಸ್ವಾಗತ
ADVERTISEMENT

ಕವಿತಾಳ: ಸಚಿವರಿಗೆ ಅದ್ದೂರಿ ಸ್ವಾಗತ

ಕವಿತಾಳದಲ್ಲಿ ನೂತನ ಸಚಿವ ಎನ್.ಎಸ್.ಬೋಸರಾಜು ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಅದ್ದೂರಿ ಸ್ವಾಗತ ಕೋರಿದರು.
Last Updated 4 ಜೂನ್ 2023, 15:58 IST
ಕವಿತಾಳ: ಸಚಿವರಿಗೆ ಅದ್ದೂರಿ ಸ್ವಾಗತ

 ಹಟ್ಟಿ ಚಿನ್ನದ ಗಣಿ: ಹೋಬಳಿ ಕೇಂದ್ರ ಮಾಡಲು ಜಿಲ್ಲಾಡಳಿತ ಹಿಂದೇಟು  

ಹಟ್ಟಿ ಪಟ್ಟಣ ಸುತ್ತ 30ಕ್ಕೂ ಹೆಚ್ಚು ಗ್ರಾಮಗಳಿಗೆ, ವ್ಯಾಪಾರ ಕೇಂದ್ರವಾಗಿದ್ದು, ಈಗಿರುವ ಗುರುಗುಂಟಾ, ಹೋಬಳಿ ಕೇಂದ್ರವು ದೂರವಾಗುತ್ತಿದ್ದು, ಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಜಿಲ್ಲಾಡಳಿ ಹಿಂದೇಟು ಹಾಕುತ್ತಿದೆ.
Last Updated 4 ಜೂನ್ 2023, 15:55 IST
 ಹಟ್ಟಿ ಚಿನ್ನದ ಗಣಿ: ಹೋಬಳಿ ಕೇಂದ್ರ ಮಾಡಲು ಜಿಲ್ಲಾಡಳಿತ ಹಿಂದೇಟು  

ಲಿಂಗಸುಗೂರು | ವಾಂತಿ ಭೇದಿ: ಬೆಚ್ಚಿಬಿದ್ದ ಆಡಳಿತ

ಯರಗುಂಟಿ: ರಾತ್ರೋರಾತ್ರಿ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು
Last Updated 3 ಜೂನ್ 2023, 14:09 IST
ಲಿಂಗಸುಗೂರು | ವಾಂತಿ ಭೇದಿ: ಬೆಚ್ಚಿಬಿದ್ದ ಆಡಳಿತ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT