ಶುಕ್ರವಾರ, 28 ನವೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ರಾಯಚೂರು | ಮಗುವಿನ ದತ್ತು ಪ್ರಕ್ರಿಯೆ ಕಾನೂನಾತ್ಮಕವಾಗಿರಲಿ: ಗಣೇಶ

Child Welfare: ‘ಅನಾಥ ಮತ್ತು ನಿರ್ಗತಿಕ ಮಕ್ಕಳಿಗೂ ಬಾಂಧವ್ಯ ತುಂಬಿದ ಬದುಕು ಸಿಗಬೇಕಾದ್ದರಿಂದ ದತ್ತು ಪ್ರಕ್ರಿಯೆ ಬಗ್ಗೆ ಸಾರ್ವಜನಿಕರಲ್ಲಿ ಕಾನೂನಾತ್ಮಕ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಗಣೇಶ್ ಕೆ. ಹೇಳಿದರು.
Last Updated 28 ನವೆಂಬರ್ 2025, 7:09 IST
ರಾಯಚೂರು | ಮಗುವಿನ ದತ್ತು ಪ್ರಕ್ರಿಯೆ ಕಾನೂನಾತ್ಮಕವಾಗಿರಲಿ: ಗಣೇಶ

ಅರಕೇರಾ: ಸೂಗೂರೇಶ್ವರ ಸಂಭ್ರಮದ ರಥೋತ್ಸವ

Temple Festival: ದೇವದುರ್ಗ ತಾಲ್ಲೂಕಿನ ಅರಕೇರಾ ಪಟ್ಟಣದ ಸೂಗೂರೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ರಥೋತ್ಸವವನ್ನು ಭಕ್ತರು ಸಂಭ್ರಮ ಮತ್ತು ಶ್ರದ್ಧೆಯಿಂದ ಆಚರಿಸಿದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
Last Updated 28 ನವೆಂಬರ್ 2025, 7:08 IST
ಅರಕೇರಾ: ಸೂಗೂರೇಶ್ವರ ಸಂಭ್ರಮದ ರಥೋತ್ಸವ

ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಅಸ್ತಿತ್ವದಲ್ಲಿ: ಪ್ರೊ.ಜೆ.ಎಸ್.ಪಾಟೀಲ

Constitutional Values: ‘ಭಾರತದ ಭವಿಷ್ಯವೇ ಸಂವಿಧಾನದಲ್ಲಿ ನಿಹಿತವಾಗಿದೆ. ಸೂರ್ಯ ಚಂದ್ರರಿರುವವರೆಗೂ ಅದು ಇರುತ್ತದೆ’ ಎಂದು ರಾಯಚೂರಿನಲ್ಲಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ. ಜೆ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
Last Updated 28 ನವೆಂಬರ್ 2025, 7:08 IST
ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಅಸ್ತಿತ್ವದಲ್ಲಿ: ಪ್ರೊ.ಜೆ.ಎಸ್.ಪಾಟೀಲ

ಸಂಶೋಧನೆಗೆ ಜಂಟಿ ಯೋಜನೆ ರೂಪಿಸಿ: ಸುಬರ್ಣ ರಾಯ್ ಸಲಹೆ

Health Research: ಜನರ ಆರೋಗ್ಯ ಸಮಸ್ಯೆಗಳ ಕುರಿತ ಐಸಿಎಂಆರ್ ಸಂಶೋಧನೆಗಳಲ್ಲಿ ಅಧ್ಯಾಪಕರು ಸಹಭಾಗಿಯಾಗಲು ಜಂಟಿ ಕಾರ್ಯಯೋಜನೆ ರೂಪಿಸಬಹುದಾಗಿದೆ ಎಂದು ಬೆಳಗಾವಿಯ ಐಸಿಎಂಆರ್ ನಿರ್ದೇಶಕ ಸುಬರ್ಣ ರಾಯ್ ಸಲಹೆ ನೀಡಿದರು.
Last Updated 28 ನವೆಂಬರ್ 2025, 7:07 IST
ಸಂಶೋಧನೆಗೆ ಜಂಟಿ ಯೋಜನೆ ರೂಪಿಸಿ: ಸುಬರ್ಣ ರಾಯ್ ಸಲಹೆ

ಹಟ್ಟಿ ಚಿನ್ನದ ಗಣಿ | ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಗ್ರಹಣ: ಅನುದಾನ ಪೋಲು

Construction Delay: ಹಟ್ಟಿ ಚಿನ್ನದ ಗಣಿಯ ಹಳೇ ಗ್ರಾಮ ಪಂಚಾಯಿತಿ ಸ್ಥಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಆರಂಭವಾಗಿದ್ದ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡದ ಕಾಮಗಾರಿ 12 ವರ್ಷಗಳಿಂದ ಸ್ಥಗಿತಗೊಂಡಿದ್ದು ಯಾವುದೇ ಕ್ರಮ ಆಗಿಲ್ಲ.
Last Updated 28 ನವೆಂಬರ್ 2025, 7:06 IST
ಹಟ್ಟಿ ಚಿನ್ನದ ಗಣಿ | ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಗ್ರಹಣ: ಅನುದಾನ ಪೋಲು

‘ಮಹಿಳೆಯರು ಸಶಕ್ತರಾದರೆ ಸಂವಿಧಾನದ ಘನತೆ ವೃದ್ಧಿ’

ಸಂವಿಧಾನ ಸಮರ್ಪಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹೇಳಿಕೆ
Last Updated 27 ನವೆಂಬರ್ 2025, 5:39 IST
‘ಮಹಿಳೆಯರು ಸಶಕ್ತರಾದರೆ ಸಂವಿಧಾನದ ಘನತೆ ವೃದ್ಧಿ’

ಸಿಐಟಿಯು ಜಿಲ್ಲಾ ಸಮಿತಿಯಿಂದ ಪ್ರತಿಭಟನೆ

ಕಾರ್ಮಿಕ ಸಂಹಿತೆಗಳ ಅಧಿಸೂಚನೆ ವಾಪಸ್ ಪಡೆಯಲು ಆಗ್ರಹ
Last Updated 27 ನವೆಂಬರ್ 2025, 5:38 IST
ಸಿಐಟಿಯು ಜಿಲ್ಲಾ ಸಮಿತಿಯಿಂದ ಪ್ರತಿಭಟನೆ
ADVERTISEMENT

‘ನಾಡಗೌಡರಿಂದ ರೈತರ ದಿಕ್ಕು ತಪ್ಪಿಸುವ ಕೆಲಸ’

ಸುದ್ದಿಗೋಷ್ಠಿಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಟೀಕೆ
Last Updated 27 ನವೆಂಬರ್ 2025, 5:37 IST
‘ನಾಡಗೌಡರಿಂದ ರೈತರ ದಿಕ್ಕು ತಪ್ಪಿಸುವ ಕೆಲಸ’

ಬಜ್‌ ಗೆಳತಿಯರ ಸಮಾಗಮ ಕಾರ್ಯಕ್ರಮ

ರಾಯಚೂರು: ‘ರಾಯಚೂರು ಜಿಲ್ಲೆಯಲ್ಲಿ ಬಜ್ ಇಂಡಿಯಾ ಟ್ರಸ್ಟ್ ಜೊತೆಗೆ ಸೇರಿ ಮಾಡಿದ ಕೆಲಸ ಸಂತೋಷ ತಂದಿದೆ. ಬಜ್‌ ತರಬೇತಿಗಳಿಂದ ಮಹಿಳೆಯರಲ್ಲಿ ತುಂಬಾ ಮಹತ್ವಪೂಣ೯ ಬೆಳವಣಿಗೆಗೆಳು ಆಗಿದ್ದು, ಅವರ ಭವಿಷ್ಯ ಇನ್ನೂ ಉತ್ತಮವಾಗಲಿ’ ಎಂದು ಬಜ್ ಸಂಸ್ಥೆಯ ಸಿಇಒ ಉತ್ತರ ನಾರಾಯಣ ಹಾರೈಸಿದರು.
Last Updated 27 ನವೆಂಬರ್ 2025, 5:37 IST
ಬಜ್‌ ಗೆಳತಿಯರ ಸಮಾಗಮ ಕಾರ್ಯಕ್ರಮ

‘ಸಂವಿಧಾನದಿಂದ ಸರ್ವರಿಗೂ ಸಮ ಬಾಳು’

ಸಂವಿಧಾನ ಸಮರ್ಪಣಾ ದಿನಾಚರಣೆ
Last Updated 27 ನವೆಂಬರ್ 2025, 5:36 IST
fallback
ADVERTISEMENT
ADVERTISEMENT
ADVERTISEMENT