ಭಾನುವಾರ, 21 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ರಾಯಚೂರು: ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

National Award: ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ಭಾನುವಾರ ಇಲ್ಲಿಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 21 ಡಿಸೆಂಬರ್ 2025, 7:14 IST
ರಾಯಚೂರು: ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಬೀದಿ ವ್ಯಾಪಾರಸ್ಥರನ್ನು ಆರ್ಥಿಕವಾಗಿ ಸದೃಢರನ್ನಾಗಿಸಿ: ಬಸನಗೌಡ ಬಾದರ್ಲಿ

Sindhanur News: ಬೀದಿಬದಿ ವ್ಯಾಪಾರಸ್ಥರ ಆರ್ಥಿಕ ಸಬಲೀಕರಣಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು ಎಂದು ಎಂಎಲ್‌ಸಿ ಬಸನಗೌಡ ಬಾದರ್ಲಿ ಸಿಂಧನೂರಿನಲ್ಲಿ ಹೇಳಿದರು.
Last Updated 21 ಡಿಸೆಂಬರ್ 2025, 6:47 IST
ಬೀದಿ ವ್ಯಾಪಾರಸ್ಥರನ್ನು ಆರ್ಥಿಕವಾಗಿ ಸದೃಢರನ್ನಾಗಿಸಿ: ಬಸನಗೌಡ ಬಾದರ್ಲಿ

ರಾಯಚೂರು | ದಲಿತ ಸಾಹಿತ್ಯ ಸಮ್ಮೇಳನ: ಜಾನಪದ ಕಲಾ ತಂಡಗಳಿಂದ ಕಲಾ ಲೋಕ ಅನಾವರಣ

Raichur Dalit Sahitya Sammelana: ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜನಪದ ಕಲಾ ತಂಡಗಳ ಮೆರವಣಿಗೆಯ ಸಂಪೂರ್ಣ ವಿವರ.
Last Updated 21 ಡಿಸೆಂಬರ್ 2025, 6:46 IST
ರಾಯಚೂರು | ದಲಿತ ಸಾಹಿತ್ಯ ಸಮ್ಮೇಳನ: ಜಾನಪದ ಕಲಾ ತಂಡಗಳಿಂದ ಕಲಾ ಲೋಕ ಅನಾವರಣ

ಮಸ್ಕಿ: ಡಿ. 24ರಂದು ಶಿವಯೋಗಿಗಳ ರಥೋತ್ಸವ

Ghanamatha Shivayogi Santhekellur: ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರಿನಲ್ಲಿ ಡಿ. 24ರಂದು ಘನಮಠ ನಾಗಭೂಷಣ ಶಿವಯೋಗಿಗಳ ಪುಣ್ಯಸ್ಮರಣೆ, ಮಹಾರಥೋತ್ಸವ ಮತ್ತು ಸಾಮೂಹಿಕ ವಿವಾಹ ನಡೆಯಲಿದೆ.
Last Updated 21 ಡಿಸೆಂಬರ್ 2025, 6:45 IST
 ಮಸ್ಕಿ: ಡಿ. 24ರಂದು ಶಿವಯೋಗಿಗಳ ರಥೋತ್ಸವ

ಮನುವಾದಿಗಳಿಂದ ಸಂವಿಧಾನದ ಅಪಪ್ರಚಾರ: ಅಪ್ಪಗೆರೆ ಸೋಮಶೇಖರ

Appagere Somashekara in Raichur: ಡಾ. ಅಂಬೇಡ್ಕರ್ ಅವರು ಸಂವಿಧಾನವನ್ನು ಸರ್ವರ ಸಮಾನತೆಗಾಗಿ ರಚಿಸಿದ್ದಾರೆ, ಆದರೆ ಮನುವಾದಿಗಳು ಇದರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಪ್ರೊ. ಅಪ್ಪಗೆರೆ ಸೋಮಶೇಖರ ಹೇಳಿದರು.
Last Updated 21 ಡಿಸೆಂಬರ್ 2025, 6:44 IST
ಮನುವಾದಿಗಳಿಂದ ಸಂವಿಧಾನದ ಅಪಪ್ರಚಾರ: ಅಪ್ಪಗೆರೆ ಸೋಮಶೇಖರ

ಅಧಿಕಾರವಲ್ಲ, ಜನಸೇವೆ ಮುಖ್ಯ: ಪ್ರತಾಪಗೌಡ ಪಾಟೀಲ

Maski News: ಅಧಿಕಾರವನ್ನು ಸೇವೆಯಾಗಿ ಭಾವಿಸಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಸ್ಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
Last Updated 21 ಡಿಸೆಂಬರ್ 2025, 6:42 IST
ಅಧಿಕಾರವಲ್ಲ, ಜನಸೇವೆ ಮುಖ್ಯ: ಪ್ರತಾಪಗೌಡ ಪಾಟೀಲ

ಸಿರವಾರ: ಅದ್ದೂರಿಯಾಗಿ ನಡೆದ ಹಾಲುಗಂಬ ಉತ್ಸವ

Sirwar Anjaneya Temple: ಸಿರವಾರ ಪಟ್ಟಣದ ಬಯಲು ಆಂಜನೇಯ ದೇವಸ್ಥಾನದ ಪ್ರಸಿದ್ಧ ಹಾಲುಗಂಬ ಉತ್ಸವ ಶನಿವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
Last Updated 21 ಡಿಸೆಂಬರ್ 2025, 6:42 IST
ಸಿರವಾರ: ಅದ್ದೂರಿಯಾಗಿ ನಡೆದ ಹಾಲುಗಂಬ ಉತ್ಸವ
ADVERTISEMENT

ಬಿಕ್ಕಟ್ಟಿನ ಸ್ಥಿತಿಯಲ್ಲಿವೆ ಶೋಷಿತ ಸಮುದಾಯಗಳು: ಪ್ರೊ. ಬರಗೂರು ರಾಮಚಂದ್ರಪ್ಪ

Baraguru Ramachandrappa Raichur: ರಾಯಚೂರಿನಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ದೇಶದ ಪ್ರಸ್ತುತ ಸಾಮಾಜಿಕ ಶ್ರೇಣೀಕರಣ ಮತ್ತು ಧಾರ್ಮಿಕ ಧ್ರುವೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
Last Updated 21 ಡಿಸೆಂಬರ್ 2025, 6:17 IST
ಬಿಕ್ಕಟ್ಟಿನ ಸ್ಥಿತಿಯಲ್ಲಿವೆ ಶೋಷಿತ ಸಮುದಾಯಗಳು: ಪ್ರೊ. ಬರಗೂರು ರಾಮಚಂದ್ರಪ್ಪ

ಜಾನಪದ ಬದುಕೇ ದಲಿತ ಸಾಹಿತ್ಯ: ಜಯದೇವಿ ಗಾಯಕವಾಡ ಅಭಿಮತ

Dalit Sahitya Sammelana Raichur: ರಾಯಚೂರಿನಲ್ಲಿ ಜರುಗಿದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೆ ಜಯದೇವಿ ಗಾಯಕವಾಡ ಅವರು ಜಾನಪದ ಮತ್ತು ದಲಿತ ಸಾಹಿತ್ಯದ ಅವಿನಾಭಾವ ಸಂಬಂಧವನ್ನು ಬಿಚ್ಚಿಟ್ಟರು.
Last Updated 21 ಡಿಸೆಂಬರ್ 2025, 6:16 IST
ಜಾನಪದ ಬದುಕೇ ದಲಿತ ಸಾಹಿತ್ಯ: ಜಯದೇವಿ ಗಾಯಕವಾಡ ಅಭಿಮತ

ರಾಯಚೂರು | ಜಾತಿ ಅಸಮಾನತೆ ಇರುವವರೆಗೂ ಮೀಸಲಾತಿ ಅನಿವಾರ್ಯ: ಪ್ರೊ. ಬಿ.ಕೆ. ರವಿ

Caste Inequality: ‘ಎಲ್ಲಿಯ ತನಕ ಜಾತಿ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಅನಿವಾರ್ಯ’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅಭಿಪ್ರಾಯಪಟ್ಟರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
Last Updated 21 ಡಿಸೆಂಬರ್ 2025, 5:50 IST
ರಾಯಚೂರು | ಜಾತಿ ಅಸಮಾನತೆ ಇರುವವರೆಗೂ ಮೀಸಲಾತಿ ಅನಿವಾರ್ಯ: ಪ್ರೊ. ಬಿ.ಕೆ. ರವಿ
ADVERTISEMENT
ADVERTISEMENT
ADVERTISEMENT