ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ರಾಯಚೂರು DC ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಸೃಷ್ಟಿಸಿ ವಂಚನೆ: ಯುವಕನ ಬಂಧನ

Raichur Cyber Crime: ಜಿಲ್ಲಾಧಿಕಾರಿ ನಿತೀಶ್‌ಕುಮಾರ ಅವರ ಭಾವಚಿತ್ರವಿರುವ ನಕಲಿ ಫೇಸ್‌ಬುಕ್‌ ಐಡಿ ಸೃಷ್ಟಿಸಿ ಇಬ್ಬರನ್ನು ವಂಚಿಸಿದ್ದ ರಾಜಸ್ಥಾನ ಮೂಲದ ಯುವಕನನ್ನು ರಾಯಚೂರು ಸೈಬರ್‌ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 30 ಡಿಸೆಂಬರ್ 2025, 14:06 IST
ರಾಯಚೂರು DC ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಸೃಷ್ಟಿಸಿ ವಂಚನೆ: ಯುವಕನ ಬಂಧನ

ಖಾಲಿ ಹುದ್ದೆಗಳ ಭರ್ತಿಗಾಗಿ ಸಹಿ ಸಂಗ್ರಹ

Employment Protest: ಸಿಂಧನೂರಿನಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ತಾಲ್ಲೂಕು ಘಟಕದಿಂದ ಖಾಲಿ ಹುದ್ದೆಗಳ ಭರ್ತಿಗಾಗಿ ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂದೆ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
Last Updated 30 ಡಿಸೆಂಬರ್ 2025, 8:39 IST
ಖಾಲಿ ಹುದ್ದೆಗಳ ಭರ್ತಿಗಾಗಿ ಸಹಿ ಸಂಗ್ರಹ

ಮಾದಕ ದ್ರವ್ಯ ವ್ಯಸನದಿಂದ ದೂರವಿರಿ: ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಕೆ.ಮಹೇಂದ್ರ

Adulterated Toddy: ಸಿಎಚ್ ಪೌಡರ್ ಮಿಶ್ರಿತ ಕಲಬೆರಕೆ ಸೇಂದಿ ಸೇವನೆ ಸಂಪೂರ್ಣ ಆರೋಗ್ಯವನ್ನೇ ಹಾಳು ಮಾಡುತ್ತದೆ. ಇದು ಬಹು ಅಂಗಾಂಗ ವೈಫಲ್ಯಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಕೆ.ಮಹೇಂದ್ರ ರಾಯಚೂರಿನಲ್ಲಿ ಎಚ್ಚರಿಸಿದರು.
Last Updated 30 ಡಿಸೆಂಬರ್ 2025, 8:36 IST
ಮಾದಕ ದ್ರವ್ಯ ವ್ಯಸನದಿಂದ ದೂರವಿರಿ: ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಕೆ.ಮಹೇಂದ್ರ

ಕೃಷಿ, ಪಶು ಪಾಲನೆ ಅಭಿವೃದ್ಧಿಗೆ ಒತ್ತುಕೊಡಿ: ಸಿ. ಎಚ್. ಶ್ರೀನಿವಾಸ ಸಲಹೆ

Agricultural Innovation: ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳು ಕೃಷಿ ಹಾಗೂ ಪಶು ಪಾಲನೆ ಕ್ಷೇತ್ರಗಳ ಅಭಿವೃದ್ಧಿಗೆ ಹಿಂದಿಗಿಂತಲೂ ಹೆಚ್ಚು ಒತ್ತು ಕೊಡಬೇಕು ಎಂದು ಐಸಿಎಆರ್ ನಿರ್ದೇಶಕ ಸಿ. ಎಚ್. ಶ್ರೀನಿವಾಸ ರಾಯಚೂರಿನಲ್ಲಿ ಸಲಹೆ ನೀಡಿದರು.
Last Updated 30 ಡಿಸೆಂಬರ್ 2025, 8:34 IST
ಕೃಷಿ, ಪಶು ಪಾಲನೆ ಅಭಿವೃದ್ಧಿಗೆ ಒತ್ತುಕೊಡಿ: ಸಿ. ಎಚ್. ಶ್ರೀನಿವಾಸ ಸಲಹೆ

ಜನವರಿ 12 ರಿಂದ ಮೂರು ದಿನ ಹಾಲುಮತ ಸಾಹಿತ್ಯ ಸಮ್ಮೇಳನ

Kanakaguru Peetha: ತಿಂಥಣಿ ಬ್ರಿಜ್‌ನ ಶ್ರೀಕಾಗಿ ನೆಲೆ ಮಹಾಸಂಸ್ಥಾನ ಕನಕ ಗುರುಪೀಠ ವತಿಯಿಂದ 2025ರ ಜನವರಿ 12 ರಿಂದ 14 ವರೆಗೆ ಹಾಲುಮತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.
Last Updated 30 ಡಿಸೆಂಬರ್ 2025, 8:30 IST

ಜನವರಿ 12 ರಿಂದ ಮೂರು ದಿನ ಹಾಲುಮತ ಸಾಹಿತ್ಯ ಸಮ್ಮೇಳನ

ಸ್ಥಳ ತೋರಿಸದ ಕಾರಣ ಕೌನ್ಸೆಲಿಂಗ್‌ನಲ್ಲಿ ಗೊಂದಲ

ಮಾನ್ವಿ ತಾಲ್ಲೂಕಿನ 7 ಆರೋಗ್ಯ ಕೇಂದ್ರಗಳಲ್ಲಿ ಹುದ್ದೆ ಖಾಲಿ
Last Updated 30 ಡಿಸೆಂಬರ್ 2025, 8:26 IST
ಸ್ಥಳ ತೋರಿಸದ ಕಾರಣ ಕೌನ್ಸೆಲಿಂಗ್‌ನಲ್ಲಿ ಗೊಂದಲ

ಮಂತ್ರಾಲಯ: 20 ದಿನಗಳಲ್ಲಿ ₹3.73 ಕೋಟಿ ಕಾಣಿಕೆ ಸಂಗ್ರಹ

Mantralaya Temple: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿನ ಹುಂಡಿ ತೆರೆದು ಸೋಮವಾರ ನಗದು ಎಣಿಕೆ ಮಾಡಲಾಗಿದ್ದು, 20 ದಿನಗಳ ಅವಧಿಯಲ್ಲಿ ₹3,73,66,587 ಕಾಣಿಕೆ ಸಂಗ್ರಹವಾಗಿದೆ. ₹3,62,69,247 ನಗದು, ₹10,97,340 ಮೊತ್ತದ ನಾಣ್ಯಗಳು ಸೇರಿ ಸಂಗ್ರಹವಾಗಿದೆ.
Last Updated 29 ಡಿಸೆಂಬರ್ 2025, 15:26 IST
ಮಂತ್ರಾಲಯ: 20 ದಿನಗಳಲ್ಲಿ ₹3.73 ಕೋಟಿ ಕಾಣಿಕೆ ಸಂಗ್ರಹ
ADVERTISEMENT

2025 ಹಿಂದಣ ಹೆಜ್ಜೆ: ರಾಯಚೂರನ್ನೂ ಬೆಂಬಿಡಲಿಲ್ಲ ಜಟಿಲ ಸಮಸ್ಯೆಗಳು

ರೆಕ್ಕೆ ಬಿಚ್ಚಿಕೊಂಡ ಸ್ಮಾರಕ ಅಭಿವೃದ್ಧಿ, ವಿಮಾನ ನಿಲ್ದಾಣ ಕಾಮಗಾರಿ
Last Updated 29 ಡಿಸೆಂಬರ್ 2025, 6:26 IST
2025 ಹಿಂದಣ ಹೆಜ್ಜೆ: ರಾಯಚೂರನ್ನೂ ಬೆಂಬಿಡಲಿಲ್ಲ ಜಟಿಲ ಸಮಸ್ಯೆಗಳು

ಸೇನೆ ಸೇರಿ ದೇಶ ಸೇವೆ ಮಾಡಿ: ಮೇಜರ್ ಭರತ್ ಭೂಷಣ್

Army Recruitment Awareness: ರಾಯಚೂರಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆ ಸೇರಬೇಕು. ಶಿಸ್ತು, ಧೈರ್ಯ ಮತ್ತು ದೇಶಭಕ್ತಿಯೇ ಸೈನಿಕನ ಅಸ್ತ್ರ ಎಂದು ಮೇಜರ್ ಭರತ್ ಭೂಷಣ್ ಕರೆ ನೀಡಿದರು. ಎನ್‌ಡಿಎ ಮತ್ತು ಸೈನ್ಯದ ವಿವಿಧ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
Last Updated 29 ಡಿಸೆಂಬರ್ 2025, 6:25 IST
ಸೇನೆ ಸೇರಿ ದೇಶ ಸೇವೆ ಮಾಡಿ: ಮೇಜರ್ ಭರತ್ ಭೂಷಣ್

ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ: ಸಚಿವ ಎನ್.ಎಸ್.ಬೋಸರಾಜು

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ
Last Updated 29 ಡಿಸೆಂಬರ್ 2025, 6:25 IST
ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ:  ಸಚಿವ ಎನ್.ಎಸ್.ಬೋಸರಾಜು
ADVERTISEMENT
ADVERTISEMENT
ADVERTISEMENT