ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

ರಾಯಚೂರು| ಧಾರ್ಮಿಕ ಸಾಮರಸ್ಯ ಬಿಂಬಿಸಿದ ಶಿವಾಜಿ: ಪ್ರೊ.ಶಿವಾನಂದ ಕೆಳಗಿನಮನಿ

Jalahalli News: ರಾಯಚೂರು ಜಿಲ್ಲೆಯ ಎಚ್. ಸಿದ್ದಾಪುರ ಗ್ರಾಮದಲ್ಲಿ ಯಲ್ಲಮ್ಮ ದೇವಿಯ ಉತ್ಸವದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಇಬ್ಬರು ಯುವಕರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವೈರಲ್ ವಿಡಿಯೊ ಆಧಾರದ ಮೇಲೆ ಎ.ಆರ್‌.ಎಂ.ಎಸ್ ಕಾಯ್ದೆಯಡಿ ಕ್ರಮ.
Last Updated 20 ಫೆಬ್ರುವರಿ 2026, 5:10 IST
ರಾಯಚೂರು| ಧಾರ್ಮಿಕ ಸಾಮರಸ್ಯ ಬಿಂಬಿಸಿದ ಶಿವಾಜಿ: ಪ್ರೊ.ಶಿವಾನಂದ ಕೆಳಗಿನಮನಿ

ಪೌರಕಾರ್ಮಿಕರೊಂದಿಗೆ ಸಂವಾದ; ಬದಲಾವಣೆಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ: ಪಿ.ರಘು

Paurakarmika Education: ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ನೈರ್ಮಲ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಯಂತ್ರಚಾಲಿತ ಕಾರ್ಯಗಳಿಗೆ ಮಹತ್ವ ಬರಲಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಫಾಯಿ ಕರ್ಮಚಾರಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು
Last Updated 20 ಫೆಬ್ರುವರಿ 2026, 5:09 IST
ಪೌರಕಾರ್ಮಿಕರೊಂದಿಗೆ ಸಂವಾದ; ಬದಲಾವಣೆಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ: ಪಿ.ರಘು

ಕವಿತಾಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೂಲಿಕಾರರ ಪ್ರತಿಭಟನೆ

Kavitale Protest: ವಟಗಲ್ ಗ್ರಾಮ ಪಂಚಾಯಿತಿ ಎದುರು ಕೂಲಿಕಾರರು ಕಡಿಮೆ ಕೂಲಿ ಪಾವತಿ ಮತ್ತು ಮೂಲಸೌಲಭ್ಯ ಕೊರತೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
Last Updated 20 ಫೆಬ್ರುವರಿ 2026, 5:09 IST
ಕವಿತಾಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೂಲಿಕಾರರ ಪ್ರತಿಭಟನೆ

ಮಸ್ಕಿ: ಅಮೃತ ಯೋಜನೆಯ ಅರೆಬರೆ ಕಾಮಗಾರಿಗೆ ಬೇಸತ್ತ ಜನ

Maski Water Project: ಮಸ್ಕಿ: ಪಟ್ಟಣದಲ್ಲಿ ಜಾರಿಗೊಂಡಿರುವ ‘ಅಮೃತ 2.0’ ಯೋಜನೆಯ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಅರೆಬರೆಯಾಗಿಯೇ ಮುಂದುವರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಧ ವಾರ್ಡ್‌ಗಳಲ್ಲಿ ರಸ್ತೆಗಳನ್ನು ತೋಡಲಾಗಿದ್ದು
Last Updated 20 ಫೆಬ್ರುವರಿ 2026, 5:09 IST
ಮಸ್ಕಿ: ಅಮೃತ ಯೋಜನೆಯ ಅರೆಬರೆ ಕಾಮಗಾರಿಗೆ ಬೇಸತ್ತ ಜನ

ರಾಯಚೂರು|ವರ ನೀಡುವ ಗೆಜ್ಜಲಗಟ್ಟಾ ವೀರನಾಗಮ್ಮ: ಇಂದು ಹೋಮ, ದೇವಿಯ ಬಿಂಬ ಪ್ರತಿಷ್ಠೆ

Raichur Temple Event: ಗೆಜ್ಜಲಗಟ್ಟಾ ಗ್ರಾಮದ ವೀರನಾಗಮ್ಮ ದೇವಿ ದೇವಾಲಯದಲ್ಲಿ ಹೋಮ, ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮಗಳು ಭಕ್ತರ ಸಾನ್ನಿಧ್ಯದಲ್ಲಿ ನಡೆಯಲಿವೆ.
Last Updated 20 ಫೆಬ್ರುವರಿ 2026, 5:09 IST
ರಾಯಚೂರು|ವರ ನೀಡುವ ಗೆಜ್ಜಲಗಟ್ಟಾ ವೀರನಾಗಮ್ಮ: ಇಂದು ಹೋಮ, ದೇವಿಯ ಬಿಂಬ ಪ್ರತಿಷ್ಠೆ

ರಾಯಚೂರು: ಗಾಳಿಯಲ್ಲಿ ಗುಂಡು ಹಾರಿಸಿದ ಯುವಕರ ಬಂಧನ

Jalahalli News: ರಾಯಚೂರು ಜಿಲ್ಲೆಯ ಎಚ್. ಸಿದ್ದಾಪುರ ಗ್ರಾಮದಲ್ಲಿ ಯಲ್ಲಮ್ಮ ದೇವಿಯ ಉತ್ಸವದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಇಬ್ಬರು ಯುವಕರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವೈರಲ್ ವಿಡಿಯೊ ಆಧಾರದ ಮೇಲೆ ಎ.ಆರ್‌.ಎಂ.ಎಸ್ ಕಾಯ್ದೆಯಡಿ ಕ್ರಮ.
Last Updated 20 ಫೆಬ್ರುವರಿ 2026, 5:08 IST
ರಾಯಚೂರು: ಗಾಳಿಯಲ್ಲಿ ಗುಂಡು ಹಾರಿಸಿದ ಯುವಕರ ಬಂಧನ

ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವ

Mantralayam event: ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಮಂತ್ರಾಲಯದಲ್ಲಿ ಪಾದುಕೆಗಳಿಗೆ ವಿಶೇಷ ಅಭಿಷೇಕ ಮತ್ತು ರಥೋತ್ಸವ ನೆರವೇರಿತು.
Last Updated 19 ಫೆಬ್ರುವರಿ 2026, 10:50 IST
ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ  ಪಟ್ಟಾಭಿಷೇಕ ಮಹೋತ್ಸವ
ADVERTISEMENT

ಸುಳ್ಳು ಪ್ರಕರಣ ದಾಖಲು ಆರೋಪ: ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

Raichur Protest: ಜೆಡಿಎಸ್ ಮುಖಂಡರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ರಾಯಚೂರಿನಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 19 ಫೆಬ್ರುವರಿ 2026, 4:35 IST
ಸುಳ್ಳು ಪ್ರಕರಣ ದಾಖಲು ಆರೋಪ: ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಕಲ್ಲು ಎಸೆದರೆ ತಕ್ಕ ಶಾಸ್ತಿ: ಶಾಸಕ ಬಸವನಗೌಡ ಪಾಟೀಲ ಯತ್ನಾಳ

ಗೆಜ್ಜಲಗಟ್ಟಾ; ವೀರನಾಗಮ್ಮ ದೇವಸ್ಧಾನ ಉದ್ಘಾಟನೆ, ಧರ್ಮಸಭೆ
Last Updated 19 ಫೆಬ್ರುವರಿ 2026, 4:35 IST
ಕಲ್ಲು ಎಸೆದರೆ ತಕ್ಕ ಶಾಸ್ತಿ:  ಶಾಸಕ ಬಸವನಗೌಡ ಪಾಟೀಲ ಯತ್ನಾಳ

ಮುದಗಲ್ ತಾಲ್ಲೂಕು ಕೇಂದ್ರ ಘೋಷಣೆಗೆ ವಿವಿಧ ಸಂಘಟನೆಗಳಿಂದ ಆಗ್ರಹ

ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ; ಸಂಚಾರ ತಡೆ ನಡೆಸಿ ಆಕ್ರೋಶ
Last Updated 19 ಫೆಬ್ರುವರಿ 2026, 4:35 IST
ಮುದಗಲ್ ತಾಲ್ಲೂಕು ಕೇಂದ್ರ ಘೋಷಣೆಗೆ ವಿವಿಧ ಸಂಘಟನೆಗಳಿಂದ ಆಗ್ರಹ
ADVERTISEMENT
ADVERTISEMENT
ADVERTISEMENT