ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ತುರ್ವಿಹಾಳ: ಬಿಜೆಪಿ ಅಭ್ಯರ್ಥಿ 22 ಮತಗಳಿಂದ ಗೆಲುವು

ತುರ್ವಿಹಾಳ: ಪಟ್ಟಣ ಪಂಚಾಯಿತಿ ಉಪಚುನಾವಣೆ
Last Updated 25 ಡಿಸೆಂಬರ್ 2025, 5:45 IST
ತುರ್ವಿಹಾಳ: ಬಿಜೆಪಿ ಅಭ್ಯರ್ಥಿ 22 ಮತಗಳಿಂದ ಗೆಲುವು

ಹಟ್ಟಿ ಚಿನ್ನದ ಗಣಿ: ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ

Hatti Gold Mines: ಹಟ್ಟಿ ಪಟ್ಟಣದಲ್ಲಿರುವ ಚರ್ಚ್‌ಗಳಲ್ಲಿ ಹಾಗೂ ಕ್ರೈಸ್ತ ಸಮುದಾಯದ ಜನರ ಮನೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಕ್ರಿಸ್‌ಮಸ್‌ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆನ್ವರಿ, ಗುರುಗುಂಟಾ, ಚಿಕ್ಕನಗನೂರು ಗ್ರಾಮದಲ್ಲಿ ಹಬ್ಬದ ಸಡಗರವಿದೆ.
Last Updated 25 ಡಿಸೆಂಬರ್ 2025, 5:43 IST
ಹಟ್ಟಿ ಚಿನ್ನದ ಗಣಿ: ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ

ಮಸ್ಕಿ: ಘನಮಠ ಶಿವಯೋಗಿಗಳ 146ನೇ ಪುಣ್ಯಸ್ಮರಣೆ

ಆನಂದ ಮಲ್ಲಿಗಿವಾಡಗೆ ‘ಕೃಷಿ ಋಷಿ’ ಪ್ರಶಸ್ತಿ ಪ್ರದಾನ
Last Updated 25 ಡಿಸೆಂಬರ್ 2025, 5:42 IST
ಮಸ್ಕಿ: ಘನಮಠ ಶಿವಯೋಗಿಗಳ 146ನೇ ಪುಣ್ಯಸ್ಮರಣೆ

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸೇವನೆ ಅಗತ್ಯ: ಎಂ. ಹನುಮಂತಪ್ಪ

ಸಿರಿಧಾನ್ಯ, ವಾಣಿಜ್ಯ ಮೇಳ: ಪ್ರಗತಿಪರ ರೈತರಿಗೆ ಸನ್ಮಾನ
Last Updated 25 ಡಿಸೆಂಬರ್ 2025, 5:40 IST
ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸೇವನೆ ಅಗತ್ಯ: ಎಂ. ಹನುಮಂತಪ್ಪ

ಬಾಲ್ಯ ವಿವಾಹ ತಡೆಯುವಲ್ಲಿ ಜನರ ಸಹಕಾರ ಅಗತ್ಯ: ಸಿವಿಲ್ ನ್ಯಾಯಾಧೀಶ ಎಚ್.ಆನಂದ

Stop Child Marriage: ‘ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಪಾಲಕರು, ಸಾರ್ವಜನಿಕರು, ಸಂಘ–ಸಂಸ್ಥೆಗಳು ಬಾಲ್ಯ ವಿವಾಹ ತಡೆಯುವಲ್ಲಿ ಸಹಕರಿಸಬೇಕು’ ಎಂದು ಸಿವಿಲ್ ನ್ಯಾಯಾಧೀಶ ಎಚ್.ಆನಂದ ಕೊಣ್ಣೂರು ಹೇಳಿದರು.
Last Updated 25 ಡಿಸೆಂಬರ್ 2025, 5:38 IST
ಬಾಲ್ಯ ವಿವಾಹ ತಡೆಯುವಲ್ಲಿ ಜನರ ಸಹಕಾರ ಅಗತ್ಯ: ಸಿವಿಲ್ ನ್ಯಾಯಾಧೀಶ ಎಚ್.ಆನಂದ

ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಎದುರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಪ್ರತಿಭಟನೆ
Last Updated 25 ಡಿಸೆಂಬರ್ 2025, 5:36 IST
ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ: ಕೆ.ವಿ.ಸುರೇಂದ್ರ ಕುಮಾರ್

ರಾಷ್ಟೀಯ ಗ್ರಾಹಕರ ದಿನಾಚರಣೆ: ಕೆ.ವಿ.ಸುರೇಂದ್ರ ಕುಮಾರ್
Last Updated 25 ಡಿಸೆಂಬರ್ 2025, 5:34 IST
ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ: ಕೆ.ವಿ.ಸುರೇಂದ್ರ ಕುಮಾರ್
ADVERTISEMENT

ಯಂಕನಗೌಡಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಶರಣರ ಜಾನಪದ ಗಾಯನ ಮಾಡಿ ವಿವಿಧೆಡೆ ಪ್ರದರ್ಶನ
Last Updated 24 ಡಿಸೆಂಬರ್ 2025, 5:28 IST
ಯಂಕನಗೌಡಗೆ ಜಾನಪದ ಅಕಾಡೆಮಿ ಪ್ರಶಸ್ತಿ

‘ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಿ’

ವಿಶ್ವ ರೈತ ದಿನಾಚರಣೆ ಅಂಗವಾಗಿ ಬೃಹತ್ ಸಮಾವೇಶ
Last Updated 24 ಡಿಸೆಂಬರ್ 2025, 5:27 IST
‘ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಿ’

ಕ್ರಿಸ್‌ಮಸ್ ಹಬ್ಬದ ಆಚರಣೆಗೆ ಭರದ ಸಿದ್ಧತೆ

Christmas Festival: ಡಿ.25ರಂದು ಕ್ರಿಸ್‌ಮಸ್ ಹಬ್ಬದ ಆಚರಣೆಗೆ ರಾಯಚೂರು ಜಿಲ್ಲಾದ್ಯಂತ ಕ್ರೈಸ್ತ ಸಮುದಾಯದ ಮನೆಗಳು ಹಾಗೂ ಚರ್ಚ್‌ಗಳಲ್ಲಿ ಸಂಭ್ರಮ ಮನೆಮಾಡಿದೆ. ಮನೆ ಅಲಂಕಾರ, ಕ್ಯಾರೋಲ್ಸ್‌, ಸಾಂತಕ್ಲಾಸ್ ವೇಷ ಹಾಗೂ ವಿಶೇಷ ಪ್ರಾರ್ಥನೆಗಳೊಂದಿಗೆ ಹಬ್ಬದ ಸಿದ್ಧತೆ ಜೋರಾಗಿದೆ.
Last Updated 24 ಡಿಸೆಂಬರ್ 2025, 5:26 IST
ಕ್ರಿಸ್‌ಮಸ್ ಹಬ್ಬದ ಆಚರಣೆಗೆ ಭರದ ಸಿದ್ಧತೆ
ADVERTISEMENT
ADVERTISEMENT
ADVERTISEMENT