ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ರಾಯಚೂರು| ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಗ್ರಾಮಸ್ಥರು

Raichur villagers rescue: ಲಿಂಗಸುಗೂರು ತಾಲ್ಲೂಕಿನ ಜಾಗೀರನಂದಿಹಾಳ ಗ್ರಾಮದ ಹತ್ತಿರ ಹಳ್ಳ ದಾಟುತ್ತಿದ್ದ ಬಂಡೆಪ್ಪ ಅವರು ನೀರಿನ ರಭಸಕ್ಕೆ ಸಿಲುಕಿದಾಗ ಗ್ರಾಮಸ್ಥರು ಹಗ್ಗದ ಸಹಾಯದಿಂದ ಅವರನ್ನು ರಕ್ಷಿಸಿದರು.
Last Updated 18 ಸೆಪ್ಟೆಂಬರ್ 2025, 9:51 IST
ರಾಯಚೂರು| ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಗ್ರಾಮಸ್ಥರು

Kalyana Karnataka Utsav | 371(ಜೆ) ಕಲ್ಯಾಣ ಕರ್ನಾಟಕಕ್ಕೆ ಶ್ರೀರಕ್ಷೆ: ಸಚಿವ

Special Status Karnataka: ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371(ಜೆ) ವಿಧಾನದ ಮಹತ್ವವನ್ನು ವಿವರಿಸಿದರು.
Last Updated 18 ಸೆಪ್ಟೆಂಬರ್ 2025, 6:25 IST
Kalyana Karnataka Utsav | 371(ಜೆ) ಕಲ್ಯಾಣ ಕರ್ನಾಟಕಕ್ಕೆ ಶ್ರೀರಕ್ಷೆ: ಸಚಿವ

ರಾಯಚೂರು: ಶೇ 1ರಷ್ಟು ಮೀಸಲಾತಿಗೆ ಒತ್ತಾಯಿಸಿ ಅಲೆಮಾರಿಗಳ ‌ಪ್ರತಿಭಟನೆ

protest
Last Updated 18 ಸೆಪ್ಟೆಂಬರ್ 2025, 6:13 IST
ರಾಯಚೂರು: ಶೇ 1ರಷ್ಟು ಮೀಸಲಾತಿಗೆ ಒತ್ತಾಯಿಸಿ ಅಲೆಮಾರಿಗಳ ‌ಪ್ರತಿಭಟನೆ

Vishwakarma Jayanti | ವಿಶ್ವಕರ್ಮರ ಮಾರ್ಗದಲ್ಲಿ ಸಾಗೋಣ: ಅಮೃತಾ ಎಸ್.ಚೆನ್ನಾಳ

Community Tribute: ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದ್ದು, ಅವರ ಸಾಧನೆ ಮಹತ್ವದ್ದಾಗಿದೆ. ಅವರು ತೋರಿಸಿದ ಮಾರ್ಗದಲ್ಲಿ ಸಾಗಬೇಕು ಎಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಅಮೃತಾ ಎಸ್. ಚೆನ್ನಾಳ ಹೇಳಿದರು.
Last Updated 18 ಸೆಪ್ಟೆಂಬರ್ 2025, 6:13 IST
Vishwakarma Jayanti | ವಿಶ್ವಕರ್ಮರ ಮಾರ್ಗದಲ್ಲಿ ಸಾಗೋಣ: ಅಮೃತಾ ಎಸ್.ಚೆನ್ನಾಳ

ವಿಧಾನಸಭೆಯಲ್ಲಿ ಹಿಂದೂಗಳ ಪರವಾಗಿ ಮಾತನಾಡುವವರು ಯಾರೂ ಇಲ್ಲ: ಯತ್ನಾಳ

Political Remark: ಹಿಂದೂಗಳ ಪರವಾಗಿ ವಿಧಾನಸಭೆಯಲ್ಲಿ ಮಾತನಾಡುವವರು ಯಾರೂ ಇಲ್ಲ, ನಾನು ಮಾತ್ರ ಹಿಂದೂ ಪರವಾಗಿ ನಿಲ್ಲುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಯಚೂರಿನಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 6:12 IST
ವಿಧಾನಸಭೆಯಲ್ಲಿ ಹಿಂದೂಗಳ ಪರವಾಗಿ ಮಾತನಾಡುವವರು ಯಾರೂ ಇಲ್ಲ: ಯತ್ನಾಳ

ಡಿಸೆಂಬರ್‌ನಲ್ಲಿ ರಾಯಚೂರು ಉತ್ಸವ: ಸಚಿವ ಡಾ.ಶರಣಪ್ರಕಾಶ ಪಾಟೀಲ

Raichur Festival: ‘ರಾಯಚೂರು ಉತ್ಸವ ನಡೆಸಬೇಕು ಎನ್ನುವ ಬೇಡಿಕೆ ಇದೆ. ಜಿಲ್ಲಾಡಳಿತಕ್ಕೆ ಸಿದ್ಧತೆ ಆರಂಭಿಸಲು ಸೂಚನೆ ನೀಡಲಾಗಿದೆ’ ಎಂದು ಸಚಿವ ಶರಣಪ್ರಕಾಶ ಪಾಟೀಲ ಮಾಧ್ಯಮಗಳಿಗೆ ತಿಳಿಸಿದರು.
Last Updated 17 ಸೆಪ್ಟೆಂಬರ್ 2025, 13:03 IST
ಡಿಸೆಂಬರ್‌ನಲ್ಲಿ ರಾಯಚೂರು ಉತ್ಸವ: ಸಚಿವ ಡಾ.ಶರಣಪ್ರಕಾಶ  ಪಾಟೀಲ

ಶಾಲಾ ಶಿಕ್ಷಣದಲ್ಲಿ ಲೈಂಗಿಕ ಶಿಕ್ಷಣದ ಪಠ್ಯಕ್ರಮ ಬೇಕು: ನಾಗಲಕ್ಷ್ಮಿ

Nagalakshmi Chowdhary: ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದರಿಂದ ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣವನ್ನು ಅಳವಡಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.
Last Updated 17 ಸೆಪ್ಟೆಂಬರ್ 2025, 11:46 IST
ಶಾಲಾ ಶಿಕ್ಷಣದಲ್ಲಿ ಲೈಂಗಿಕ ಶಿಕ್ಷಣದ ಪಠ್ಯಕ್ರಮ ಬೇಕು: ನಾಗಲಕ್ಷ್ಮಿ
ADVERTISEMENT

ರಾಯಚೂರು | ಸಮೀಕ್ಷೆಯ ಜಾತಿ ಕಾಲಂನಲ್ಲಿ ಗಾಣಿಗ ಎಂದೇ ನಮೂದಿಸಿ: ಲೋಣಿ

Community Appeal: ರಾಯಚೂರಿನಲ್ಲಿ ಗಾಣಿಗ ಸಮಾಜದ ಜಾಗೃತಿ ಸಭೆಯಲ್ಲಿ ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಸಮೀಕ್ಷೆಯ ಜಾತಿ ಕಾಲಂನಲ್ಲಿ ಗಾಣಿಗ ಎಂದೇ ನಮೂದಿಸಬೇಕು ಎಂದು ಮನವಿ ಮಾಡಿದರು.
Last Updated 17 ಸೆಪ್ಟೆಂಬರ್ 2025, 6:58 IST
ರಾಯಚೂರು | ಸಮೀಕ್ಷೆಯ ಜಾತಿ ಕಾಲಂನಲ್ಲಿ ಗಾಣಿಗ ಎಂದೇ ನಮೂದಿಸಿ: ಲೋಣಿ

ಕಟ್ಟಡದಿಂದ ಜಿಗಿಯಲು ಯತ್ನಿಸಿದ ಯುವಕನ ರಕ್ಷಿಸಿದ ಸ್ಥಳೀಯರು

Suicide Attempt: ಲಿಂಗಸುಗೂರಿನಲ್ಲಿ ಖಾಸಗಿ ಆಸ್ಪತ್ರೆ ಕಟ್ಟಡದ ಮೇಲಿಂದ ಜಿಗಿಯಲು ಯತ್ನಿಸಿದ ಮುದಗಲ್‌ನ ಯುವಕನನ್ನು ಸ್ಥಳೀಯರು ಮತ್ತು ಆಸ್ಪತ್ರೆ ಸಿಬ್ಬಂದಿ ತಕ್ಷಣ ರಕ್ಷಿಸಿದ್ದು, ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 17 ಸೆಪ್ಟೆಂಬರ್ 2025, 6:55 IST
ಕಟ್ಟಡದಿಂದ ಜಿಗಿಯಲು ಯತ್ನಿಸಿದ ಯುವಕನ ರಕ್ಷಿಸಿದ ಸ್ಥಳೀಯರು

ಕವಿತಾಳ | ಸ್ವಂತ ಹಣದಲ್ಲಿ ರಸ್ತೆ ದುರಸ್ತಿ

ಕವಿತಾಳ ಮಳೆಯಿಂದ ಹದಗೆಟ್ಟ ಜಮೀನು ಸಂಪರ್ಕಿಸುವ ರಸ್ತೆ
Last Updated 17 ಸೆಪ್ಟೆಂಬರ್ 2025, 6:52 IST
ಕವಿತಾಳ | ಸ್ವಂತ ಹಣದಲ್ಲಿ ರಸ್ತೆ ದುರಸ್ತಿ
ADVERTISEMENT
ADVERTISEMENT
ADVERTISEMENT