ಬುಧವಾರ, 17 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಸಿಪಿಐಎಂನಿಂದ ಪ್ರತಿಭಟನಾ ಮೆರವಣಿಗೆ

Public Demands Rally: ಸಿಂಧನೂರಿನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಕಾರ್ಮಿಕ ಕಲ್ಯಾಣ ಸಂಬಂಧಿತ ಬೇಡಿಕೆಗಳನ್ನು ಈಡೇರಿಸಲು CPI(M) ತಾಲ್ಲೂಕು ಘಟಕದಿಂದ ಮಿನಿವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು ಎಂದು ಕಾರ್ಯದರ್ಶಿ ಬಸವಂತರಾಯಗೌಡ ತಿಳಿಸಿದರು.
Last Updated 17 ಡಿಸೆಂಬರ್ 2025, 7:05 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಸಿಪಿಐಎಂನಿಂದ ಪ್ರತಿಭಟನಾ ಮೆರವಣಿಗೆ

ಬ್ಯಾಂಕ್‌ನಲ್ಲಿ ಸೈಬರ್ ಸಹಾಯವಾಣಿ 1930 ಫಲಕ ಹಾಕಿ: ರಾಯಚೂರು SP ಪುಟ್ಟಮಾದಯ್ಯ

Bank Cyber Safety: ರಾಯಚೂರಿನಲ್ಲಿ ಎಲ್ಲ ಬ್ಯಾಂಕ್‌ಗಳಲ್ಲಿ 1930 ಸೈಬರ್ ಸಹಾಯವಾಣಿ ಹಾಗೂ ಜಾಗೃತಿ ಫಲಕ ಅಳವಡಿಸಬೇಕು ಎಂದು ಎಸ್‌ಪಿ ಪುಟ್ಟಮಾದಯ್ಯ ಸೂಚಿಸಿದರು. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ, ಸೆಕ್ಯೂರಿಟಿ ಗಾರ್ಡ್ ಕಡ್ಡಾಯವಿದೆ.
Last Updated 17 ಡಿಸೆಂಬರ್ 2025, 7:05 IST
ಬ್ಯಾಂಕ್‌ನಲ್ಲಿ ಸೈಬರ್ ಸಹಾಯವಾಣಿ 1930 ಫಲಕ ಹಾಕಿ: ರಾಯಚೂರು SP ಪುಟ್ಟಮಾದಯ್ಯ

ಎಣ್ಣೆ ಉತ್ಪನ್ನಗಳಿಗೆ ಉತ್ತೇಜನ ಅಗತ್ಯ: ಕೆಒಎಫ್ ಎಂಡಿ ಗೋಪಾಲ

Oilseed Farming Workshop: ಸಿಂಧನೂರಿನಲ್ಲಿ ಎಣ್ಣೆ ಬೀಜಗಳ ಉತ್ಪಾದನೆ ಹೆಚ್ಚಿಸಲು ರೈತರಿಗೆ ಮಾಹಿತಿ ನೀಡುವ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಿತು. ಗುಣಮಟ್ಟದ ಎಣ್ಣೆ ಉತ್ಪನ್ನಗಳಿಗೆ ಮಾರುಕಟ್ಟೆ ಬೇಡಿಕೆ ಹೆಚ್ಚಿದೆ ಎಂದು ಕೆಒಎಫ್ ಎಂಡಿ ಗೋಪಾಲ ಹೇಳಿದರು.
Last Updated 17 ಡಿಸೆಂಬರ್ 2025, 7:05 IST
ಎಣ್ಣೆ ಉತ್ಪನ್ನಗಳಿಗೆ ಉತ್ತೇಜನ ಅಗತ್ಯ: ಕೆಒಎಫ್ ಎಂಡಿ ಗೋಪಾಲ

ಸಂವಿಧಾನ ಪ್ರತಿಕೃತಿ ನಿರ್ಮಾಣ ಕಾಮಗಾರಿ ಆರಂಭ

ಡಾ.ಅಂಬೇಡ್ಕರ್‌ ವೃತ್ತದಲ್ಲಿ ಒತ್ತಡ ರಹಿತ ಸಂಚಾರಕ್ಕೆ ವ್ಯವಸ್ಥೆ
Last Updated 17 ಡಿಸೆಂಬರ್ 2025, 7:04 IST
ಸಂವಿಧಾನ ಪ್ರತಿಕೃತಿ ನಿರ್ಮಾಣ ಕಾಮಗಾರಿ ಆರಂಭ

ಸಿಂಧನೂರು: ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ ಸಭೆ

Congress Leader Tribute: ದಾವಣಗೆರೆಯ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದ پس್ಚಾತ್ ಸಿಂಧನೂರಿನಲ್ಲಿ ಶಾಸಕರ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು; ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.
Last Updated 17 ಡಿಸೆಂಬರ್ 2025, 7:04 IST
ಸಿಂಧನೂರು: ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ ಸಭೆ

35,560 ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಆಯುಕ್ತ

ನಗರ ಪೋಲಿಯೊ ಲಸಿಕೆ ಕಾರ್ಯಪಡೆ ಸಮಿತಿ ಸಭೆ
Last Updated 17 ಡಿಸೆಂಬರ್ 2025, 7:04 IST
35,560 ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಆಯುಕ್ತ

ಹಣ ಗಳಿಸಲು ರಾಜಕೀಯಕ್ಕೆ ಬರಬೇಡಿ: ಅಮರೇಗೌಡ ಬಯ್ಯಾಪುರ

‘ಜನಪರ ಕಾಳಜಿ ಇಟ್ಟುಕೊಂಡು ರಾಜಕೀಯಕ್ಕೆ ಬರಬೇಕು. ಆದರೆ ಹಣ ಗಳಿಸುವ ಉದ್ದೇಶದಿಂದ ರಾಜಕೀಯಕ್ಕೆ ಬರಬೇಡಿ’ ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.
Last Updated 17 ಡಿಸೆಂಬರ್ 2025, 6:43 IST
ಹಣ ಗಳಿಸಲು ರಾಜಕೀಯಕ್ಕೆ ಬರಬೇಡಿ: ಅಮರೇಗೌಡ ಬಯ್ಯಾಪುರ
ADVERTISEMENT

ಗುರು ಶಿಷ್ಯರ ಪರಂಪರೆ ಮುಂದುವರಿದಿರುವುದು ಸ್ವಾಗತಾರ್ಹ: ಅಜ್ಜನವನರ ತುಲಾಭಾರ

ಗಾನಯೋಗಿ ಸಂಗೀತ ಪಾಠಶಾಲೆ ವಾರ್ಷಿಕೋತ್ಸವ
Last Updated 17 ಡಿಸೆಂಬರ್ 2025, 6:41 IST
ಗುರು ಶಿಷ್ಯರ ಪರಂಪರೆ ಮುಂದುವರಿದಿರುವುದು ಸ್ವಾಗತಾರ್ಹ: ಅಜ್ಜನವನರ ತುಲಾಭಾರ

ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಡಿವೈಎಸ್‍ಪಿ ಚಂದ್ರಶೇಖರ

ಪೊಲೀಸ್ ಇಲಾಖೆ ಆಯೋಜಿಸಿದ್ದ ಸಭೆಯಲ್ಲಿ ಮನವಿ
Last Updated 17 ಡಿಸೆಂಬರ್ 2025, 6:40 IST
ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ:  ಡಿವೈಎಸ್‍ಪಿ ಚಂದ್ರಶೇಖರ

ಸಿಂಧನೂರು: ಆದೇಶ ರದ್ದುಪಡಿಸಲು ಒತ್ತಾಯ

ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಎಇಇಗೆ ಮನವಿ ಸಲ್ಲಿಕೆ
Last Updated 16 ಡಿಸೆಂಬರ್ 2025, 8:37 IST
ಸಿಂಧನೂರು: ಆದೇಶ ರದ್ದುಪಡಿಸಲು ಒತ್ತಾಯ
ADVERTISEMENT
ADVERTISEMENT
ADVERTISEMENT