ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು

ADVERTISEMENT

ಮಸ್ಕಿ: ಸಹಾಯಕ ಚುನಾವಣಾಧಿಕಾರಿಯಾಗಿ ಜಗದೀಶ ನೇಮಕ

ಮಸ್ಕಿ: ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯನ್ನಾಗಿ ಜಿಲ್ಲಾ ನಗರಕೋಶದ ಯೋಜನಾಧಿಕಾರಿ ಜಗದೀಶ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
Last Updated 18 ಮಾರ್ಚ್ 2024, 15:55 IST
fallback

ಸಿಂಧನೂರು | ಶಿಕ್ಷಣಕ್ಕೆ ಮಹತ್ವ ನೀಡಿ: ಮಹಿಳೆಯರಿಗೆ ಸಲಹೆ

ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬಂದರೆ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ಹಾರಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ಹೇಳಿದರು.
Last Updated 18 ಮಾರ್ಚ್ 2024, 15:51 IST
ಸಿಂಧನೂರು | ಶಿಕ್ಷಣಕ್ಕೆ ಮಹತ್ವ ನೀಡಿ: ಮಹಿಳೆಯರಿಗೆ ಸಲಹೆ

ರಾಯಚೂರು: ಬೋರ್‌ವೆಲ್‍ಗಳ ಮೊರೆ ಹೋದ ಜಿಲ್ಲಾಡಳಿತ

ರಾಯಚೂರು: ಮಳೆ ಕೈಕೊಟ್ಟ ನಂತರ ಜಿಲ್ಲೆಯ ಜನರ ಜೀವ ನದಿಗಳಾದ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳು ಬತ್ತಿ ಹೋಗಿವೆ. ಅಂತರ್ಜಲ ಕುಸಿದು ತೆರೆದ ಬಾವಿ ಹಾಗೂ ಕೊಳವೆಬಾವಿಗಳಲ್ಲೂ ನೀರಿನ ಮಟ್ಟ ಕುಸಿಯುತ್ತಿದೆ. ಆಗಲೇ ಬಿಸಿಲು ಗರಿಬಿಚ್ಚಿಕೊಂಡಿದ್ದು, ಬಿಸಿಗಾಳಿಗೆ ಕೆರೆ ಕಟ್ಟೆಗಳಲ್ಲಿನ ನೀರು ಕಡಿಮೆಯಾಗ ತೊಡಗಿದೆ.
Last Updated 18 ಮಾರ್ಚ್ 2024, 5:06 IST
ರಾಯಚೂರು: ಬೋರ್‌ವೆಲ್‍ಗಳ ಮೊರೆ ಹೋದ ಜಿಲ್ಲಾಡಳಿತ

ಲಿಂಗಸುಗೂರು: ಗಮನ ಸೆಳೆದ ಅಪ್ಪು ಜನ್ಮದಿನ ಆಚರಣೆ

ಸರಳತೆಯ ರಾಯಭಾರಿ ಕನ್ನಡ ಚಿತ್ರರಂಗದ ಮಹಾನ್‍ ಚೇತನ, ಪವರ್ ಸ್ಟಾರ್ ಡಾ, ಪುನೀತ್‍ ರಾಜಕುಮಾರ ಜನ್ಮ ದಿನವಾದ ಭಾನುವಾರ ಪುಟ್ಟ ಮಕ್ಕಳು ಅಪ್ಪು ಪೋಸ್ಟ್ ಹಿಡಿದು ಹಾಡಿಗೆ...
Last Updated 17 ಮಾರ್ಚ್ 2024, 13:50 IST
ಲಿಂಗಸುಗೂರು: ಗಮನ ಸೆಳೆದ ಅಪ್ಪು ಜನ್ಮದಿನ ಆಚರಣೆ

ರೋಡಲಬಂಡಾ(ತ) ಗ್ರಾ.ಪಂ: ಅವಿರೋಧ ಆಯ್ಕೆ

ಸಮೀಪದ ರೋಡಲಬಂಡಾ(ತ) ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಅಂಬಮ್ಮ ಲಕ್ಷ್ಮಣ ಯಲಗಟ್ಟಾ, ಉಪಾಧ್ಯಕ್ಷೆಯಾಗಿ ಈರಮ್ಮ ಆರ್ಯಪ್ಪ ಯಲಗಟ್ಟಾ ಅವಿರೋಧವಾಗಿ ಶನಿವಾರ ಆಯ್ಕೆಯಾದರು.
Last Updated 17 ಮಾರ್ಚ್ 2024, 12:28 IST
ರೋಡಲಬಂಡಾ(ತ) ಗ್ರಾ.ಪಂ: ಅವಿರೋಧ ಆಯ್ಕೆ

ಮಸ್ಕಿ: ಪಾಲಿಟೆಕ್ನಿಕ್‌ ಕಾಲೇಜಿಗೆ ತಟ್ಟಿದ ನೀತಿ ಸಂಹಿತೆ ಬಿಸಿ

ಮಸ್ಕಿ: ಪಟ್ಟಣದ ಮುದಗಲ್‌ ರಸ್ತೆಯಲ್ಲಿರುವ ಪ್ರತಾಪಗೌಡ ಪಾಟೀಲ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ನಾಮಫಲಕಕ್ಕೂ ಚುನಾವಣೆ ನೀತಿ ಸಂಹಿತೆಯ ಬಿಸಿ ತಟ್ಟಿದೆ.
Last Updated 17 ಮಾರ್ಚ್ 2024, 12:27 IST
ಮಸ್ಕಿ: ಪಾಲಿಟೆಕ್ನಿಕ್‌ ಕಾಲೇಜಿಗೆ ತಟ್ಟಿದ ನೀತಿ ಸಂಹಿತೆ ಬಿಸಿ

ಕವಿತಾಳ: ಕೊಳವೆಬಾವಿ ಕೆಟ್ಟಿದ್ದರಿಂದ ಮೂರು ದಿನಗಳಿಂದ ನೀರಿನ ಸಮಸ್ಯೆ

ಹುಸೇನಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಪರದಾಟ
Last Updated 17 ಮಾರ್ಚ್ 2024, 12:25 IST
ಕವಿತಾಳ: ಕೊಳವೆಬಾವಿ ಕೆಟ್ಟಿದ್ದರಿಂದ ಮೂರು ದಿನಗಳಿಂದ ನೀರಿನ ಸಮಸ್ಯೆ
ADVERTISEMENT

ಪಪ್ಪಾಯ ಬೆಳೆದು ₹ 4.5 ಲಕ್ಷ ಲಾಭ

ಬರಗಾಲದಲ್ಲೂ ಅಧಿಕ ಇಳುವರಿ, ಉತ್ತಮ ಧಾರಣೆ
Last Updated 17 ಮಾರ್ಚ್ 2024, 5:52 IST
ಪಪ್ಪಾಯ ಬೆಳೆದು ₹ 4.5 ಲಕ್ಷ ಲಾಭ

ವಿವಿಧ ಅಕಾಡೆಮಿಗಳಿಗೆ ರಾಯಚೂರು ಜಿಲ್ಲೆಯ ಐವರ ನೇಮಕ

ರಾಜ್ಯ ಸರ್ಕಾರ ರಾಯಚೂರು ಜಿಲ್ಲೆಯ ಐವರನ್ನು ವಿವಿಧ ಅಕಾಡೆಮಿಗಳಿಗೆ ಶನಿವಾರ ನೇಮಕ ಮಾಡಿದೆ.
Last Updated 16 ಮಾರ್ಚ್ 2024, 16:13 IST
ವಿವಿಧ ಅಕಾಡೆಮಿಗಳಿಗೆ ರಾಯಚೂರು ಜಿಲ್ಲೆಯ ಐವರ ನೇಮಕ

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 429ನೇ ವರ್ಧಂತಿ ಉತ್ಸವ

ಶ್ರೀ ರಾಘವೇಂದ್ರ ಸ್ವಾಮಿಗಳ 429ನೇ ವರ್ಧಂತಿ ಉತ್ಸವದ ಪ್ರಯುಕ್ತ ಮಂತ್ರಾಲಯ ಮಠದ ಆವರಣದಲ್ಲಿ ಶನಿವಾರ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Last Updated 16 ಮಾರ್ಚ್ 2024, 16:12 IST
ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 429ನೇ ವರ್ಧಂತಿ ಉತ್ಸವ
ADVERTISEMENT