ಶನಿವಾರ, 20 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ರಾಯಚೂರಿಗೆ ಮೈಸೂರು ಪಾಲಿಕೆ ‘ಮಾರ್ಗದರ್ಶಕ’

Urban Cleanliness Mission: ಮೈಸೂರು ಮಹಾನಗರಪಾಲಿಕೆ ರಾಯಚೂರು ಪಾಲಿಕೆಗೆ ‘ಸ್ವಚ್ಛ ಶೆಹರ್ ಜೋಡಿ’ ಕಾರ್ಯಕ್ರಮದಡಿಯಲ್ಲಿ ಮಾರ್ಗದರ್ಶಕ ನಗರವಾಗಿ ನೇಮಕಗೊಂಡಿದ್ದು, ಸ್ವಚ್ಛತೆ ಕಾರ್ಯತಂತ್ರಗಳನ್ನು ಹಂಚಿಕೊಳ್ಳಲು ಕಾರ್ಯಾಗಾರ ಆರಂಭವಾಯಿತು.
Last Updated 20 ಡಿಸೆಂಬರ್ 2025, 6:59 IST
ರಾಯಚೂರಿಗೆ ಮೈಸೂರು ಪಾಲಿಕೆ ‘ಮಾರ್ಗದರ್ಶಕ’

ಎಳ್ಳ ಅಮವಾಸ್ಯೆ: ಜಮೀನುಗಳಲ್ಲಿ ವಿಶೇಷ ಪೂಜೆ

Farmers Festival: ಸಿರವಾರ: ರೈತರ ಸಂಭ್ರಮದ ಹಬ್ಬವಾದ ಎಳ್ಳ ಅಮವಾಸ್ಯೆ ಅಂಗವಾಗಿ ರೈತರು ಮತ್ತು ರೈತ ಕುಟುಂಬದವರು ಜಮೀನುಗಳಿಲ್ಲಿ ಚರಗ ಚೆಲ್ಲಿ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
Last Updated 20 ಡಿಸೆಂಬರ್ 2025, 6:34 IST
ಎಳ್ಳ ಅಮವಾಸ್ಯೆ: ಜಮೀನುಗಳಲ್ಲಿ ವಿಶೇಷ ಪೂಜೆ

ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಬಿಸಿಲೂರು ಸಜ್ಜು

ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಸಾಹಿತಿಗಳು, ಕವಿಗಳು
Last Updated 20 ಡಿಸೆಂಬರ್ 2025, 6:32 IST
ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಬಿಸಿಲೂರು ಸಜ್ಜು

ಅಗ್ನಿದುರಂತ: ಅಪಾರ ಪ್ರಮಾಣದ ವಸ್ತುಗಳು ಹಾನಿ

Cotton Crop Fire: ತಾಲ್ಲೂಕಿನ ಬೈಲಮರ್ಚೆಡ್ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮೇವಿನ ಬಣವೆ, ಜೋಳದ ಸೊಪ್ಪೆ ಹಾಗೂ ಹತ್ತಿಯ ರಾಶಿ ಸುಟ್ಟು, ಅಪಾರ ಪ್ರಮಾಣದ ವಸ್ತುಗಳು ಶುಕ್ರವಾರ ಹಾನಿಯಾಗಿದೆ.
Last Updated 20 ಡಿಸೆಂಬರ್ 2025, 6:31 IST
ಅಗ್ನಿದುರಂತ: ಅಪಾರ ಪ್ರಮಾಣದ ವಸ್ತುಗಳು ಹಾನಿ

ರಾಯಚೂರು: ಕೃಷಿ ತಂತ್ರಜ್ಞಾನ ಸಂಗ್ರಹಾಲಯಕ್ಕೆ ಚಾಲನೆ

Agricultural Museum Raichur: ಕೃಷಿ ವಿಜ್ಞಾನ ಕೇಂದ್ರವು ಜಿಲ್ಲೆಯ ರೈತರಿಗೆ ಹೊಸ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಹೇಳಿದರು.
Last Updated 20 ಡಿಸೆಂಬರ್ 2025, 6:29 IST
ರಾಯಚೂರು: ಕೃಷಿ ತಂತ್ರಜ್ಞಾನ ಸಂಗ್ರಹಾಲಯಕ್ಕೆ ಚಾಲನೆ

ವಿನೋದ ಮಿಶ್ರಾರ 27ನೇ ಸ್ಮರಣೆ ದಿನಾಚರಣೆ

Vinod Mishra Memorial: ರಾಯಚೂರು: ಸಿಪಿಐಎಂಎಲ್ ಲಿಬರೇಶನ್ ಪಕ್ಷದಿಂದ ಯರಗೇರಾದಲ್ಲಿ ವಿನೋದ ಮಿಶ್ರಾ ಅವರ 27ನೇ ಸ್ಮರಣೆ ಕಾರ್ಯಕ್ರಮ ನಡೆಯಿತು. ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಮುಖಂಡ ಅಜಿಜ್ ಜಾಗೀದಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 20 ಡಿಸೆಂಬರ್ 2025, 6:28 IST
ವಿನೋದ ಮಿಶ್ರಾರ 27ನೇ ಸ್ಮರಣೆ ದಿನಾಚರಣೆ

50 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ: ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸೌಲಭ್ಯ

₹990 ಕೋಟಿ ವೆಚ್ಚದ ಯೋಜನೆಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ
Last Updated 20 ಡಿಸೆಂಬರ್ 2025, 6:22 IST
50 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ: ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸೌಲಭ್ಯ
ADVERTISEMENT

ಡಿ. 20, 21ರಂದು ರಾಯಚೂರಿನಲ್ಲಿ ದಲಿತ ಸಾಹಿತ್ಯ ಸಮ್ಮೇಳನ

Dalit Sahitya Sammelana: ಲಿಂಗಸುಗೂರು: ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ 20,21ರಂದು 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಅಮರೇಶ ವೆಂಕಟಾಪುರ ಹೇಳಿದರು.
Last Updated 19 ಡಿಸೆಂಬರ್ 2025, 6:56 IST
ಡಿ. 20, 21ರಂದು ರಾಯಚೂರಿನಲ್ಲಿ ದಲಿತ ಸಾಹಿತ್ಯ ಸಮ್ಮೇಳನ

ರಾಯಚೂರು: ನೀರಾವರಿಗೆ ₹990 ಕೋಟಿ ಯೋಜನೆಗೆ ಒಪ್ಪಿಗೆ

Cabinet Approval: ಸುವರ್ಣ ವಿಧಾನಸೌಧ (ಬೆಳಗಾವಿ): ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಪಾವಕಲ್ಲೂರು ಮತ್ತು ಇತರೆ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಕಲ್ಪಿಸುವ ₹990 ಕೋಟಿ ಮೊತ್ತದ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
Last Updated 19 ಡಿಸೆಂಬರ್ 2025, 6:51 IST
ರಾಯಚೂರು: ನೀರಾವರಿಗೆ ₹990 ಕೋಟಿ ಯೋಜನೆಗೆ ಒಪ್ಪಿಗೆ

ರಾಯಚೂರಿನ ವಿವಿಧ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ

Food Safety: ರಾಯಚೂರು: ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡ ಗುರುವಾರ ಸ್ಟೇಷನ್‌ ರಸ್ತೆಯಲ್ಲಿರುವ ದೊಡ್ಡ ಹೋಟೆಲ್‌ ಹಾಗೂ ರೆಸ್ಟೋರಂಟ್‌ಗಳ ಮೇಲೆ ದಾಳಿ ನಡೆಸಿ ಶಚಿತ್ವ ಪರಿಶೀಲಿಸಿ ಹೋಟೆಲ್‌ ಮಾಲೀಕರಿಗೆ ಎಚ್ಚರಿಕೆ ನೀಡಿತು.
Last Updated 19 ಡಿಸೆಂಬರ್ 2025, 6:45 IST
ರಾಯಚೂರಿನ ವಿವಿಧ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ
ADVERTISEMENT
ADVERTISEMENT
ADVERTISEMENT