ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ಸಿಂಧನೂರು: ಅಂಬಾದೇವಿ ಜಾತ್ರೋತ್ಸವಕ್ಕೆ ಭರದ ಸಿದ್ಧತೆ

ದೇಶದ ಎರಡನೇ ಶಕ್ತಿಪೀಠ, ಜ.3 ರಂದು ಮಹಾರಥೋತ್ಸವಕ್ಕೆ ಸಿಎಂ ಚಾಲನೆ
Last Updated 31 ಡಿಸೆಂಬರ್ 2025, 8:32 IST
ಸಿಂಧನೂರು: ಅಂಬಾದೇವಿ ಜಾತ್ರೋತ್ಸವಕ್ಕೆ ಭರದ ಸಿದ್ಧತೆ

ರಾಯಚೂರು | ಡಿಸಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ವಂಚನೆ: ಬಂಧನ

Cyber Crime: ಜಿಲ್ಲಾಧಿಕಾರಿ ನಿತೀಶ್‌ಕುಮಾರ ಅವರ ಭಾವಚಿತ್ರವಿರುವ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ವಂಚನೆ ನಡೆಸಿದ್ದ ರಾಜಸ್ಥಾನ ಮೂಲದ ಯುವಕನನ್ನು ಸೈಬರ್‌ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 31 ಡಿಸೆಂಬರ್ 2025, 8:24 IST
ರಾಯಚೂರು | ಡಿಸಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ವಂಚನೆ: ಬಂಧನ

ರಾಯಚೂರು | ಚಳಿಯಲ್ಲಿ ಬಿಸಿ ಮುಟ್ಟಿಸಿದ ನುಗ್ಗೆ

ಹಸಿ ಮೆಣಸಿನಕಾಯಿ, ಡೊಣಮೆಣಸಿನಕಾಯಿ ಪ್ರತಿ ಕೆಜಿಗೆ ₹60
Last Updated 31 ಡಿಸೆಂಬರ್ 2025, 8:23 IST
ರಾಯಚೂರು | ಚಳಿಯಲ್ಲಿ ಬಿಸಿ ಮುಟ್ಟಿಸಿದ ನುಗ್ಗೆ

ರಾಯಚೂರು | ‘ಷೇಕ್ಸ್‌ಪಿಯರ್ ನಾಟಕಗಳು ಇಂದಿಗೂ ಪ್ರಸ್ತುತ’

ವಾಲ್ಮೀಕಿ ವಿವಿ : ಇಂಗ್ಲಿಷ್ ಲಿಟರರಿ ಕ್ಲಬ್ ಉದ್ಘಾಟನೆ
Last Updated 31 ಡಿಸೆಂಬರ್ 2025, 8:22 IST
ರಾಯಚೂರು | ‘ಷೇಕ್ಸ್‌ಪಿಯರ್ ನಾಟಕಗಳು ಇಂದಿಗೂ ಪ್ರಸ್ತುತ’

ರಾಯಚೂರು DC ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಸೃಷ್ಟಿಸಿ ವಂಚನೆ: ಯುವಕನ ಬಂಧನ

Raichur Cyber Crime: ಜಿಲ್ಲಾಧಿಕಾರಿ ನಿತೀಶ್‌ಕುಮಾರ ಅವರ ಭಾವಚಿತ್ರವಿರುವ ನಕಲಿ ಫೇಸ್‌ಬುಕ್‌ ಐಡಿ ಸೃಷ್ಟಿಸಿ ಇಬ್ಬರನ್ನು ವಂಚಿಸಿದ್ದ ರಾಜಸ್ಥಾನ ಮೂಲದ ಯುವಕನನ್ನು ರಾಯಚೂರು ಸೈಬರ್‌ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 30 ಡಿಸೆಂಬರ್ 2025, 14:06 IST
ರಾಯಚೂರು DC ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಸೃಷ್ಟಿಸಿ ವಂಚನೆ: ಯುವಕನ ಬಂಧನ

ಖಾಲಿ ಹುದ್ದೆಗಳ ಭರ್ತಿಗಾಗಿ ಸಹಿ ಸಂಗ್ರಹ

Employment Protest: ಸಿಂಧನೂರಿನಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ತಾಲ್ಲೂಕು ಘಟಕದಿಂದ ಖಾಲಿ ಹುದ್ದೆಗಳ ಭರ್ತಿಗಾಗಿ ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂದೆ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
Last Updated 30 ಡಿಸೆಂಬರ್ 2025, 8:39 IST
ಖಾಲಿ ಹುದ್ದೆಗಳ ಭರ್ತಿಗಾಗಿ ಸಹಿ ಸಂಗ್ರಹ

ಮಾದಕ ದ್ರವ್ಯ ವ್ಯಸನದಿಂದ ದೂರವಿರಿ: ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಕೆ.ಮಹೇಂದ್ರ

Adulterated Toddy: ಸಿಎಚ್ ಪೌಡರ್ ಮಿಶ್ರಿತ ಕಲಬೆರಕೆ ಸೇಂದಿ ಸೇವನೆ ಸಂಪೂರ್ಣ ಆರೋಗ್ಯವನ್ನೇ ಹಾಳು ಮಾಡುತ್ತದೆ. ಇದು ಬಹು ಅಂಗಾಂಗ ವೈಫಲ್ಯಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಕೆ.ಮಹೇಂದ್ರ ರಾಯಚೂರಿನಲ್ಲಿ ಎಚ್ಚರಿಸಿದರು.
Last Updated 30 ಡಿಸೆಂಬರ್ 2025, 8:36 IST
ಮಾದಕ ದ್ರವ್ಯ ವ್ಯಸನದಿಂದ ದೂರವಿರಿ: ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಕೆ.ಮಹೇಂದ್ರ
ADVERTISEMENT

ಕೃಷಿ, ಪಶು ಪಾಲನೆ ಅಭಿವೃದ್ಧಿಗೆ ಒತ್ತುಕೊಡಿ: ಸಿ. ಎಚ್. ಶ್ರೀನಿವಾಸ ಸಲಹೆ

Agricultural Innovation: ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳು ಕೃಷಿ ಹಾಗೂ ಪಶು ಪಾಲನೆ ಕ್ಷೇತ್ರಗಳ ಅಭಿವೃದ್ಧಿಗೆ ಹಿಂದಿಗಿಂತಲೂ ಹೆಚ್ಚು ಒತ್ತು ಕೊಡಬೇಕು ಎಂದು ಐಸಿಎಆರ್ ನಿರ್ದೇಶಕ ಸಿ. ಎಚ್. ಶ್ರೀನಿವಾಸ ರಾಯಚೂರಿನಲ್ಲಿ ಸಲಹೆ ನೀಡಿದರು.
Last Updated 30 ಡಿಸೆಂಬರ್ 2025, 8:34 IST
ಕೃಷಿ, ಪಶು ಪಾಲನೆ ಅಭಿವೃದ್ಧಿಗೆ ಒತ್ತುಕೊಡಿ: ಸಿ. ಎಚ್. ಶ್ರೀನಿವಾಸ ಸಲಹೆ

ಜನವರಿ 12 ರಿಂದ ಮೂರು ದಿನ ಹಾಲುಮತ ಸಾಹಿತ್ಯ ಸಮ್ಮೇಳನ

Kanakaguru Peetha: ತಿಂಥಣಿ ಬ್ರಿಜ್‌ನ ಶ್ರೀಕಾಗಿ ನೆಲೆ ಮಹಾಸಂಸ್ಥಾನ ಕನಕ ಗುರುಪೀಠ ವತಿಯಿಂದ 2025ರ ಜನವರಿ 12 ರಿಂದ 14 ವರೆಗೆ ಹಾಲುಮತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.
Last Updated 30 ಡಿಸೆಂಬರ್ 2025, 8:30 IST

ಜನವರಿ 12 ರಿಂದ ಮೂರು ದಿನ ಹಾಲುಮತ ಸಾಹಿತ್ಯ ಸಮ್ಮೇಳನ

ಸ್ಥಳ ತೋರಿಸದ ಕಾರಣ ಕೌನ್ಸೆಲಿಂಗ್‌ನಲ್ಲಿ ಗೊಂದಲ

ಮಾನ್ವಿ ತಾಲ್ಲೂಕಿನ 7 ಆರೋಗ್ಯ ಕೇಂದ್ರಗಳಲ್ಲಿ ಹುದ್ದೆ ಖಾಲಿ
Last Updated 30 ಡಿಸೆಂಬರ್ 2025, 8:26 IST
ಸ್ಥಳ ತೋರಿಸದ ಕಾರಣ ಕೌನ್ಸೆಲಿಂಗ್‌ನಲ್ಲಿ ಗೊಂದಲ
ADVERTISEMENT
ADVERTISEMENT
ADVERTISEMENT