ಕೃಷಿ, ಪಶು ಪಾಲನೆ ಅಭಿವೃದ್ಧಿಗೆ ಒತ್ತುಕೊಡಿ: ಸಿ. ಎಚ್. ಶ್ರೀನಿವಾಸ ಸಲಹೆ
Agricultural Innovation: ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳು ಕೃಷಿ ಹಾಗೂ ಪಶು ಪಾಲನೆ ಕ್ಷೇತ್ರಗಳ ಅಭಿವೃದ್ಧಿಗೆ ಹಿಂದಿಗಿಂತಲೂ ಹೆಚ್ಚು ಒತ್ತು ಕೊಡಬೇಕು ಎಂದು ಐಸಿಎಆರ್ ನಿರ್ದೇಶಕ ಸಿ. ಎಚ್. ಶ್ರೀನಿವಾಸ ರಾಯಚೂರಿನಲ್ಲಿ ಸಲಹೆ ನೀಡಿದರು.Last Updated 30 ಡಿಸೆಂಬರ್ 2025, 8:34 IST