ಭಾನುವಾರ, 20 ಜುಲೈ 2025
×
ADVERTISEMENT

ರಾಯಚೂರು

ADVERTISEMENT

ಮಸ್ಕಿ ಜಲಾಶಯ ಭರ್ತಿ: ಹಳ್ಳಕ್ಕೆ ನೀರು ಬಿಡುಗಡೆ

Irrigation Water Supply: ತಾಲ್ಲೂಕಿನ 7,500 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 0.5 ಟಿಎಂಸಿ (29 ಅಡಿ) ಸಾಮರ್ಥ್ಯದ ಮಸ್ಕಿ ಜಲಾಶಯ ಶನಿವಾರ ಬೆಳಗಿನ ಜಾವ ಸಂಪೂರ್ಣ ಭರ್ತಿಯಾಗಿದೆ.
Last Updated 20 ಜುಲೈ 2025, 7:38 IST
ಮಸ್ಕಿ ಜಲಾಶಯ ಭರ್ತಿ: ಹಳ್ಳಕ್ಕೆ ನೀರು ಬಿಡುಗಡೆ

ನಿರಂತರ ವಿದ್ಯುತ್‌ ಕಡಿತ: ಆಕ್ರೋಶ

ಜೆಸ್ಕಾಂ ಉಪ-ವಿಭಾಗ-1: ಗ್ರಾಹಕರ ಕುಂದುಕೊರತೆ ಸಭೆ
Last Updated 20 ಜುಲೈ 2025, 7:36 IST
ನಿರಂತರ ವಿದ್ಯುತ್‌ ಕಡಿತ: ಆಕ್ರೋಶ

‘ಗ್ಯಾರಂಟಿಗಳಿಂದ ಅಭಿವೃದ್ದಿ ಶೂನ್ಯ’: ಶಾಸಕ ಮಾನಪ್ಪ ವಜ್ಜಲ್

ಕುಡಿಯುವ ನೀರು ಸರಬರಾಜು ಪೈಪ್ ಲೈನ್ ಕಾಮಗಾರಿಗೆ ಭೂಮಿ‌ಪೂಜೆ
Last Updated 20 ಜುಲೈ 2025, 7:32 IST
‘ಗ್ಯಾರಂಟಿಗಳಿಂದ ಅಭಿವೃದ್ದಿ ಶೂನ್ಯ’: ಶಾಸಕ ಮಾನಪ್ಪ ವಜ್ಜಲ್

ಮಾನ್ವಿ: ಗಮನ ಸೆಳೆದ ಸಂಗೀತ ಕಾರ್ಯಕ್ರಮ

Classical Music Festival: ಪಟ್ಟಣದ ಜಗನ್ನಾಥ ದಾಸರ ಮಂದಿರದಲ್ಲಿ ಬೆಂಗಳೂರಿನ ರಾಮನಾರಾಯಣ ಗುರುಕುಲಂ ವತಿಯಿಂದ ಗುಡಿ ನಮನ -2025 ಕಾರ್ಯಕ್ರಮ ಶನಿವಾರ ಜರುಗಿತು. ರಾಮನಾರಾಯಣ ಗುರುಕುಲಂ ಅಧ್ಯಕ್ಷ ಪಟ್ಟಭಿರಾಮ ಪಂಡಿತ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು.
Last Updated 20 ಜುಲೈ 2025, 7:26 IST
ಮಾನ್ವಿ: ಗಮನ ಸೆಳೆದ ಸಂಗೀತ ಕಾರ್ಯಕ್ರಮ

‘ಶುದ್ಧ, ಗುಣಮಟ್ಟದ ನೀರು ಪೂರೈಕೆಗೆ ಕ್ರಮ’: ಮಹಾನಗರಪಾಲಿಕೆ ಆಯುಕ್ತ ಜುಬಿನ್‌

Drinking Water Quality: ‘ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ದಿಸೆಯಲ್ಲಿ ಎಫ್‌ಟಿಕೆ ಕಿಟ್‌ ಒದಗಿಸಲಾಗಿದೆ. ಪಾಲಿಕೆ ಸಿಬ್ಬಂದಿ ಅದನ್ನು ಸಮರ್ಥವಾಗಿ ಬಳಸಿ ಜನರಿಗೆ ಗುಣಮಟ್ಟದ ನೀರು ಸರಬರಾಜು ಮಾಡಬೇಕು
Last Updated 20 ಜುಲೈ 2025, 7:24 IST
‘ಶುದ್ಧ, ಗುಣಮಟ್ಟದ ನೀರು ಪೂರೈಕೆಗೆ ಕ್ರಮ’: ಮಹಾನಗರಪಾಲಿಕೆ ಆಯುಕ್ತ ಜುಬಿನ್‌

ಲಿಂಗಸುಗೂರು | ನಿರ್ವಹಣೆ ಕೊರತೆಯಿಂದ ಉದ್ಯಾನ ಹಾಳು

ಲಿಂಗಸುಗೂರು: ₹6.43 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಉದ್ಯಾನ
Last Updated 19 ಜುಲೈ 2025, 7:41 IST
ಲಿಂಗಸುಗೂರು | ನಿರ್ವಹಣೆ ಕೊರತೆಯಿಂದ ಉದ್ಯಾನ ಹಾಳು

ರಾಯರ ಆರಾಧನೆ: ಮನೆ ಮನೆಗೆ ಉತ್ಸವ ಮೂರ್ತಿ

Raghavendra Swamy Aradhane: ಲಿಂಗಸುಗೂರು: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆ ಅಂಗವಾಗಿ ಪಟ್ಟಣದಲ್ಲಿ ಮನೆ ಮನೆಗೆ ರಾಯರ ಉತ್ಸವ ಮೂರ್ತಿಯೊಂದಿಗೆ ತೆರಳಿ ಪೂಜೆ ಮಾಡುವ ಕಾರ್ಯಕ್ರಮಕ್ಕೆ ಶುಕ್ರವಾರದಿಂದ ಚಾಲನೆ ನೀಡಲಾಯಿತು.
Last Updated 19 ಜುಲೈ 2025, 6:58 IST
ರಾಯರ ಆರಾಧನೆ: ಮನೆ ಮನೆಗೆ ಉತ್ಸವ ಮೂರ್ತಿ
ADVERTISEMENT

ಮಸ್ಕಿ | ₹18 ಲಕ್ಷ ಸಾಲ: ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿ ಯುವಕ ಆತ್ಮಹತ್ಯೆ

Ashok Mochi Suicide: ಮಸ್ಕಿ: ಯುವಕನೊಬ್ಬ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತ ಯುವಕ ಅಶೋಕ ಮೋಚಿ (28) ಎಂದು ಗುರುತಿಸಲಾಗಿದೆ. ಸ್ಥಳೀಯ ಸಹಕಾರಿ ಸಂಘವೊಂದರಲ್ಲಿ ಉದ್ಯೋಗಿಯಾಗಿದ್ದರು ಎನ್ನಲಾಗಿದೆ.
Last Updated 19 ಜುಲೈ 2025, 6:57 IST
ಮಸ್ಕಿ | ₹18 ಲಕ್ಷ ಸಾಲ: ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿ ಯುವಕ ಆತ್ಮಹತ್ಯೆ

ಅಂಬಾ ಭವಾನಿ ದೇಗುಲದಲ್ಲಿ ಆಷಾಡೋತ್ಸವ

Sirawar Temple Festival: ಸಿರವಾರ: ಪಟ್ಟಣದ ಮಹಾತ್ಮ ಗಾಂಧಿ ಕಾಲೊನಿಯ ಅಂಬಾ ಭವಾನಿ ದೇವಸ್ಥಾನದಲ್ಲಿ ಆಷಾಡದ ಕೊನೆಯ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
Last Updated 19 ಜುಲೈ 2025, 6:56 IST
ಅಂಬಾ ಭವಾನಿ ದೇಗುಲದಲ್ಲಿ ಆಷಾಡೋತ್ಸವ

ದೇವದುರ್ಗ | ಸರ್ಕಾರಿ ವಾಹನ ಮತ್ತೆ ದುರ್ಬಳಕೆ ಮಾಡಿಕೊಂಡ ಎಇಇ

Raichur AEE Misuse: ದೇವದುರ್ಗ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಹೀರಾಲಾಲ ಮತ್ತೆ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೊ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 19 ಜುಲೈ 2025, 6:56 IST
ದೇವದುರ್ಗ | ಸರ್ಕಾರಿ ವಾಹನ ಮತ್ತೆ ದುರ್ಬಳಕೆ ಮಾಡಿಕೊಂಡ ಎಇಇ
ADVERTISEMENT
ADVERTISEMENT
ADVERTISEMENT