ಗುರುವಾರ, 3 ಜುಲೈ 2025
×
ADVERTISEMENT

ರಾಯಚೂರು

ADVERTISEMENT

ದೇವದುರ್ಗ: ಸರ್ಕಾರಿ ವಾಹನ ದುರ್ಬಳಕೆ ಆರೋಪ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಹೀರಾಲಾಲ ವಿರುದ್ಧ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ.
Last Updated 2 ಜುಲೈ 2025, 15:53 IST
ದೇವದುರ್ಗ: ಸರ್ಕಾರಿ ವಾಹನ ದುರ್ಬಳಕೆ ಆರೋಪ

ರಾಯಚೂರು: 50 ಆಟೊಚಾಲಕರಿಗೆ ₹ 50 ಸಾವಿರ ದಂಡ

ಚಾರ ಪೊಲೀಸ್‌ ಠಾಣೆಯ ಪೊಲೀಸರು ದಾಖಲೆಗಳನ್ನು ಹೊಂದಿರದ ಆಟೊರಿಕ್ಷಾಗಳ ಪರಿಶೀಲನೆ ಮುಂದುವರಿಸಿದ್ದಾರೆ. ಎರಡನೇ ದಿನ ಬುಧವಾರ 50 ಆಟೊಗಳನ್ನು ಪತ್ತೆ ಮಾಡಿ ಚಾಲಕರು ಹಾಗೂ ಮಾಲೀಕರಿಗೆ ₹ 50 ಸಾವಿರ ದಂಡ ವಿಧಿಸಿದ್ದಾರೆ.
Last Updated 2 ಜುಲೈ 2025, 15:25 IST
ರಾಯಚೂರು: 50 ಆಟೊಚಾಲಕರಿಗೆ ₹ 50 ಸಾವಿರ ದಂಡ

ರಾಯಚೂರು: ರಸ್ತೆಗೆ ಬಣ್ಣ ಬಳಿಯುವ ವಾಹನದಲ್ಲಿದ್ದ ಸಿಲಿಂಡರ್‌ಗೆ ಬೆಂಕಿ

ಹೈದರಾಬಾದ್ ರಸ್ತೆಯಲ್ಲಿ ರಸ್ತೆಯ ಅಂಚಿನಲ್ಲಿ ಯಂತ್ರದ ನೆರವಿನಿಂದ ಬಿಳಿಯ ಬಣ್ಣದ ಪಟ್ಟೆ ಎಳೆಯುತ್ತಿದ್ದ ಲಾರಿಯಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿತು.
Last Updated 2 ಜುಲೈ 2025, 15:25 IST
ರಾಯಚೂರು: ರಸ್ತೆಗೆ ಬಣ್ಣ ಬಳಿಯುವ ವಾಹನದಲ್ಲಿದ್ದ ಸಿಲಿಂಡರ್‌ಗೆ ಬೆಂಕಿ

ಮುದಗಲ್: ಫ.ಗು.ಹಳಕಟ್ಟಿ ಜಯಂತಿ ಆಚರಣೆ

ಪುರಸಭೆ ಹಾಗೂ ಉಪ ತಹಶೀಲ್ದಾರ್ ಕಚೇರಿಯಲ್ಲಿ ವಚನಗಳ ಪಿತಾಮಹ ಫ. ಗು.ಹಳಕಟ್ಟಿ ಅವರ ಜಯಂತಿ ಆಚರಿಸಲಾಯಿತು.
Last Updated 2 ಜುಲೈ 2025, 14:02 IST
ಮುದಗಲ್: ಫ.ಗು.ಹಳಕಟ್ಟಿ ಜಯಂತಿ ಆಚರಣೆ

ರಾಯಚೂರು | ನಾಯಿ, ನವಿಲು ತಿಂದು ಊರು ಪ್ರವೇಶಿಸಿದ ಚಿರತೆ: ಜನರಲ್ಲಿ ಆತಂಕ

ಡಿ.ರಾಮಪುರದ ಪರಮೇಶ್ವರ ಬೆಟ್ಟದಲ್ಲಿ ನೆಲೆ
Last Updated 2 ಜುಲೈ 2025, 6:09 IST
ರಾಯಚೂರು | ನಾಯಿ, ನವಿಲು ತಿಂದು ಊರು ಪ್ರವೇಶಿಸಿದ ಚಿರತೆ: ಜನರಲ್ಲಿ ಆತಂಕ

ರಾಯಚೂರು | ಸಂಚಾರ ನಿಯಮ ಉಲ್ಲಂಘನೆ: 50 ಆಟೊ ಚಾಲಕರಿಗೆ ₹ 25 ಸಾವಿರ ದಂಡ

ಆಟೊ ಚಾಲಕರ ವಿರುದ್ಧ ಕಾರ್ಯಾಚರಣೆ ಆರಂಭ
Last Updated 2 ಜುಲೈ 2025, 6:05 IST
ರಾಯಚೂರು | ಸಂಚಾರ ನಿಯಮ ಉಲ್ಲಂಘನೆ: 50 ಆಟೊ ಚಾಲಕರಿಗೆ ₹ 25 ಸಾವಿರ ದಂಡ

ಹಟ್ಟಿ ಚಿನ್ನದ ಗಣಿ: ಮೆಡಿಕಲ್ ಅನ್‌ಫಿಟ್ ಯೋಜನೆ ಜಾರಿಗೆ ಆಗ್ರಹ

ಹಟ್ಟಿ ಚಿನ್ನದ ಗಣಿ: ಅನ್‌ಫಿಟ್‌ ಯೋಜನೆ ಜಾರಿ ಮಾಡಬೇಕು ಎಂದು ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಮಹಾಂತೇಶ ಅವರು ಗಣಿ ಕಂಪನಿ ಅಧ್ಯಕ್ಷ ಜಿ.ಟಿ ಪಾಟೀಲ ಅವರಿಗೆ ಆಗ್ರಹಿಸಿದರು.
Last Updated 1 ಜುಲೈ 2025, 13:49 IST
ಹಟ್ಟಿ ಚಿನ್ನದ ಗಣಿ: ಮೆಡಿಕಲ್ ಅನ್‌ಫಿಟ್ ಯೋಜನೆ ಜಾರಿಗೆ ಆಗ್ರಹ
ADVERTISEMENT

ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಶಶೀಲ್ ಜಿ.ನಮೋಶಿ

ಮುದಗಲ್: ‘ರಾಜ್ಯ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಆರೋಪಿಸಿದರು.
Last Updated 1 ಜುಲೈ 2025, 13:28 IST
ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಶಶೀಲ್ ಜಿ.ನಮೋಶಿ

ಸಿಂಧನೂರು: ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸನ್ಮಾನ

ಸಿಂಧನೂರು: ಸನ್‍ರೈಸ್ ಡಿ-ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಮಂಗಳವಾರ ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಹಿರಿಯ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
Last Updated 1 ಜುಲೈ 2025, 13:16 IST
ಸಿಂಧನೂರು: ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸನ್ಮಾನ

ಚಾಗಭಾವಿ: ಗ್ರಾ.ಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಕುಡಿಯುವ ನೀರು, ನರೇಗಾ ಕೆಲಸ ನೀಡುವಂತೆ ಒತ್ತಾಯ
Last Updated 1 ಜುಲೈ 2025, 12:48 IST
ಚಾಗಭಾವಿ: ಗ್ರಾ.ಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT