ರಾಯಚೂರು| ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಗ್ರಾಮಸ್ಥರು
Raichur villagers rescue: ಲಿಂಗಸುಗೂರು ತಾಲ್ಲೂಕಿನ ಜಾಗೀರನಂದಿಹಾಳ ಗ್ರಾಮದ ಹತ್ತಿರ ಹಳ್ಳ ದಾಟುತ್ತಿದ್ದ ಬಂಡೆಪ್ಪ ಅವರು ನೀರಿನ ರಭಸಕ್ಕೆ ಸಿಲುಕಿದಾಗ ಗ್ರಾಮಸ್ಥರು ಹಗ್ಗದ ಸಹಾಯದಿಂದ ಅವರನ್ನು ರಕ್ಷಿಸಿದರು.Last Updated 18 ಸೆಪ್ಟೆಂಬರ್ 2025, 9:51 IST