ಗುರುವಾರ, 18 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ರಾಯಚೂರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ

Raichur Congress: ಕಾನೂನು ಬಾಹಿರ ಪ್ರಕರಣ ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಬಿಜೆಪಿ ಜಿಲ್ಲಾ ಘಟಕದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Last Updated 18 ಡಿಸೆಂಬರ್ 2025, 13:10 IST
ರಾಯಚೂರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ

ಕವಿತಾಳ: ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆ 22ರಂದು

Town Panchayat President Election: ಕವಿತಾಳ: ಅಧಿಕಾರ ಹಂಚಿಕೆ ಒಪ್ಪಂದದಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಖಾಸೀಂ ಬೀ ಚಾಂದ್‌ ಪಾಶಾ ರಾಜೀನಾಮೆ ಸಲ್ಲಿಸಿದ್ದು, ನೂತನ ಅಧ್ಯಕ್ಷರ ಆಯ್ಕೆಗೆ ಡಿ.22ರಂದು ವೇಳಾಪಟ್ಟಿ ನಿಗದಿಯಾಗಿದ್ದು ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
Last Updated 18 ಡಿಸೆಂಬರ್ 2025, 5:05 IST
ಕವಿತಾಳ: ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆ 22ರಂದು

ನರೇಗಾ ಯೋಜನೆ ಹೆಸರು ಬದಲಾವಣೆ: ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರ ಪ್ರತಿಭಟನೆ

Congress Women Protest: ರಾಯಚೂರು: ಮನರೇಗಾ ಯೋಜನೆ ಹೆಸರನ್ನು ‘ವಿಬಿ ಜೀ ರಾಮ್ ಜೀ’ ಎಂದು ಬದಲಾವಣೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Last Updated 18 ಡಿಸೆಂಬರ್ 2025, 5:05 IST
ನರೇಗಾ ಯೋಜನೆ ಹೆಸರು ಬದಲಾವಣೆ: ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರ ಪ್ರತಿಭಟನೆ

ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳಿ: ಜಿಲ್ಲಾಧಿಕಾರಿ ನಿತೀಶ್

ಜಿಲ್ಲಾ ಪ್ರಾಣಿದಯಾ ಸಂಘದ ಸಭೆ
Last Updated 18 ಡಿಸೆಂಬರ್ 2025, 5:05 IST
ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳಿ: ಜಿಲ್ಲಾಧಿಕಾರಿ ನಿತೀಶ್

ಒಳ ಮೀಸಲಾತಿ ಜಾರಿಗೆ ಆಗ್ರಹ: ಬೆಳಗಾವಿಗೆ ಹೊರಟಿದ್ದ ಹೋರಾಟಗಾರರು ವಶಕ್ಕೆ

SC Internal Reservation: ಮುದಗಲ್: ಸಂಪೂರ್ಣ ಒಳ ಮೀಸಲಾತಿ ಜಾರಿಗೆಗಾಗಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಪಟ್ಟಣದ ನಿರುಪಾದೇಶ್ವರ ಪೆಟ್ರೋಲ್ ಬಂಕ್ ಹತ್ತಿರ ಬೆಳಗಾವಿ-ಹೈದರಾಬಾದ್ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
Last Updated 18 ಡಿಸೆಂಬರ್ 2025, 5:05 IST
ಒಳ ಮೀಸಲಾತಿ ಜಾರಿಗೆ ಆಗ್ರಹ: ಬೆಳಗಾವಿಗೆ ಹೊರಟಿದ್ದ ಹೋರಾಟಗಾರರು ವಶಕ್ಕೆ

ಹಟ್ಟಿ ಚಿನ್ನದ ಗಣಿ | ಸಂತೆ ಕರ: ₹ 2.79 ಲಕ್ಷಕ್ಕೆ ಹರಾಜು

Market Tax Auction: ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ವಾರದ ಸಂತೆ ಕರ ಹರಾಜು ಬಹಿರಂಗ ಪ್ರಕ್ರಿಯೆ ಬುಧವಾರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆಯಿತು. ಸಂತೆ ಬಜಾರ ಕರವನ್ನು ಲಕ್ಷಾಂತರ ರೂಪಾಯಿಗೆ ಹರಾಜು ಮಾಡಲಾಗಿದ್ದು, ಗುತ್ತಿಗೆದಾರರಿಗೆ ಷರತ್ತು ಪಾಲನೆ ಸೂಚಿಸಲಾಯಿತು.
Last Updated 18 ಡಿಸೆಂಬರ್ 2025, 5:05 IST
ಹಟ್ಟಿ ಚಿನ್ನದ ಗಣಿ | ಸಂತೆ ಕರ: ₹ 2.79 ಲಕ್ಷಕ್ಕೆ ಹರಾಜು

ಪಿಂಜಾರರ ಬಡೇಸಾಬರು ಶ್ರೇಷ್ಠ ಹರಿದಾಸ: ಮುರಳಿಧರ ಕುಲಕರ್ಣಿ

ಶ್ರೀರಾಮದಾಸರ 53 ನೇ ಆರಾಧನೆಯ ಕಾರ್ಯಕ್ರಮ
Last Updated 18 ಡಿಸೆಂಬರ್ 2025, 5:04 IST
ಪಿಂಜಾರರ ಬಡೇಸಾಬರು ಶ್ರೇಷ್ಠ ಹರಿದಾಸ: ಮುರಳಿಧರ ಕುಲಕರ್ಣಿ
ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಸಿಪಿಐಎಂನಿಂದ ಪ್ರತಿಭಟನಾ ಮೆರವಣಿಗೆ

Public Demands Rally: ಸಿಂಧನೂರಿನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಕಾರ್ಮಿಕ ಕಲ್ಯಾಣ ಸಂಬಂಧಿತ ಬೇಡಿಕೆಗಳನ್ನು ಈಡೇರಿಸಲು CPI(M) ತಾಲ್ಲೂಕು ಘಟಕದಿಂದ ಮಿನಿವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು ಎಂದು ಕಾರ್ಯದರ್ಶಿ ಬಸವಂತರಾಯಗೌಡ ತಿಳಿಸಿದರು.
Last Updated 17 ಡಿಸೆಂಬರ್ 2025, 7:05 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಸಿಪಿಐಎಂನಿಂದ ಪ್ರತಿಭಟನಾ ಮೆರವಣಿಗೆ

ಬ್ಯಾಂಕ್‌ನಲ್ಲಿ ಸೈಬರ್ ಸಹಾಯವಾಣಿ 1930 ಫಲಕ ಹಾಕಿ: ರಾಯಚೂರು SP ಪುಟ್ಟಮಾದಯ್ಯ

Bank Cyber Safety: ರಾಯಚೂರಿನಲ್ಲಿ ಎಲ್ಲ ಬ್ಯಾಂಕ್‌ಗಳಲ್ಲಿ 1930 ಸೈಬರ್ ಸಹಾಯವಾಣಿ ಹಾಗೂ ಜಾಗೃತಿ ಫಲಕ ಅಳವಡಿಸಬೇಕು ಎಂದು ಎಸ್‌ಪಿ ಪುಟ್ಟಮಾದಯ್ಯ ಸೂಚಿಸಿದರು. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ, ಸೆಕ್ಯೂರಿಟಿ ಗಾರ್ಡ್ ಕಡ್ಡಾಯವಿದೆ.
Last Updated 17 ಡಿಸೆಂಬರ್ 2025, 7:05 IST
ಬ್ಯಾಂಕ್‌ನಲ್ಲಿ ಸೈಬರ್ ಸಹಾಯವಾಣಿ 1930 ಫಲಕ ಹಾಕಿ: ರಾಯಚೂರು SP ಪುಟ್ಟಮಾದಯ್ಯ

ಎಣ್ಣೆ ಉತ್ಪನ್ನಗಳಿಗೆ ಉತ್ತೇಜನ ಅಗತ್ಯ: ಕೆಒಎಫ್ ಎಂಡಿ ಗೋಪಾಲ

Oilseed Farming Workshop: ಸಿಂಧನೂರಿನಲ್ಲಿ ಎಣ್ಣೆ ಬೀಜಗಳ ಉತ್ಪಾದನೆ ಹೆಚ್ಚಿಸಲು ರೈತರಿಗೆ ಮಾಹಿತಿ ನೀಡುವ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಿತು. ಗುಣಮಟ್ಟದ ಎಣ್ಣೆ ಉತ್ಪನ್ನಗಳಿಗೆ ಮಾರುಕಟ್ಟೆ ಬೇಡಿಕೆ ಹೆಚ್ಚಿದೆ ಎಂದು ಕೆಒಎಫ್ ಎಂಡಿ ಗೋಪಾಲ ಹೇಳಿದರು.
Last Updated 17 ಡಿಸೆಂಬರ್ 2025, 7:05 IST
ಎಣ್ಣೆ ಉತ್ಪನ್ನಗಳಿಗೆ ಉತ್ತೇಜನ ಅಗತ್ಯ: ಕೆಒಎಫ್ ಎಂಡಿ ಗೋಪಾಲ
ADVERTISEMENT
ADVERTISEMENT
ADVERTISEMENT