ಒಡಿಸ್ಸಾದ ಬಾಲಸೊರ್ ರೈಲ್ವೆ ದುರಂತ: ಕೇಂದ್ರ ರೈಲ್ವೆ ಸಚಿವ ತಕ್ಷಣ ರಾಜೀನಾಮೆಗೆ ಆಗ್ರಹ
ಒಡಿಸ್ಸಾದ ಬಾಲಸೊರ್ ಬಳಿ ತ್ರಿವಳಿ ರೈಲ್ವೆ ದುರಂತದಲ್ಲಿ 300 ಜನರು ಸಾವನ್ನಪ್ಪಿ, 900 ಜನರು ಗಾಯಗೊಂಡಿರುವ ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಕ್ಷಣ ರಾಜೀನಾಮೆ ನೀಡಬೇಕು Last Updated 4 ಜೂನ್ 2023, 16:15 IST