ಶನಿವಾರ, 13 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ಸಿರವಾ | ಮದ್ಯಪಾನ ತ್ಯಜಿಸಿ ಉತ್ತಮ ಜೀವನ ನಡೆಸಿ: ರೈತ ಮುಖಂಡ ಜೆ.ಶರಣಪ್ಪಗೌಡ

ಸಿರವಾರದಲ್ಲಿ ರೈತ ಮುಖಂಡ ಜೆ. ಶರಣಪ್ಪಗೌಡ ಮದ್ಯಪಾನದಿಂದ ಉಂಟಾಗುವ ದೈಹಿಕ, ಮಾನಸಿಕ ಮತ್ತು ಕುಟುಂಬದ ಅವನತಿಯ ಬಗ್ಗೆ ಎಚ್ಚರಿಸಿ, ಮದ್ಯಪಾನ ತ್ಯಜಿಸುವ ಮೂಲಕ ಸಮೃದ್ಧ ಜೀವನದತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.
Last Updated 13 ಡಿಸೆಂಬರ್ 2025, 7:21 IST
ಸಿರವಾ | ಮದ್ಯಪಾನ ತ್ಯಜಿಸಿ ಉತ್ತಮ ಜೀವನ ನಡೆಸಿ:  ರೈತ ಮುಖಂಡ ಜೆ.ಶರಣಪ್ಪಗೌಡ

ಮಾನ್ವಿ | ಜೋಳ ಖರೀದಿ ಕೇಂದ್ರಗಳ ಆರಂಭಕ್ಕೆ ಒತ್ತಾಯ: ಮನವಿ ಸಲ್ಲಿಕೆ

ಮಾನ್ವಿ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ರೈತ ಸಂಘದ ಸದಸ್ಯರು ಜೋಳ, ಭತ್ತ ಹಾಗೂ ತೊಗರಿ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕು ಎಂಬ ಬೇಡಿಕೆಯಿಂದ ಧರಣಿ ನಡೆಸಿದರು.
Last Updated 13 ಡಿಸೆಂಬರ್ 2025, 7:20 IST
ಮಾನ್ವಿ | ಜೋಳ ಖರೀದಿ ಕೇಂದ್ರಗಳ ಆರಂಭಕ್ಕೆ ಒತ್ತಾಯ: ಮನವಿ ಸಲ್ಲಿಕೆ

ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ: ಧನೀಶಾ ಮೀನು ಸಲಹೆ

ರಾಯಚೂರಿನಲ್ಲಿ ಮಾತನಾಡಿದ ಫಿವೋ ಉಪ ನಿರ್ದೇಶಕ ಧನೀಶಾ ಮೀನು ಅವರು, ಉದ್ಯಮಿಗಳ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಹಲವಾರು ಯೋಜನೆಗಳ ಲಾಭವನ್ನು ತೆಗೆದುಕೊಳ್ಳುವಂತೆ ನವೋದ್ಯಮಿಗಳಿಗೆ ಸಲಹೆ ನೀಡಿದರು.
Last Updated 13 ಡಿಸೆಂಬರ್ 2025, 7:19 IST
ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ: ಧನೀಶಾ ಮೀನು ಸಲಹೆ

ರಾಯಚೂರು: 5 ದಿನ ಜನರ ಮೈ ನಡುಗಿಸಲಿದೆ ಥಂಡಿ

ಬೆಚ್ಚಗಿನ ಕೊಟ್ಟಿಗೆಯಲ್ಲಿ ಜಾನುವಾರು ಕಟ್ಟಲು ಪಶು ಸಂಗೋಪನೆ ಇಲಾಖೆ ಸಲಹೆ
Last Updated 13 ಡಿಸೆಂಬರ್ 2025, 7:18 IST
ರಾಯಚೂರು: 5 ದಿನ ಜನರ ಮೈ ನಡುಗಿಸಲಿದೆ ಥಂಡಿ

ಸಿಂಧನೂರು | ಸೈಬರ್ ಅಪರಾಧ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಎಂ.ಪುಟ್ಟಮಾದಯ್ಯ

ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ: ವಿದ್ಯಾರ್ಥಿಗಳಿಗೆ ಜಾಗೃತಿ
Last Updated 13 ಡಿಸೆಂಬರ್ 2025, 7:16 IST
ಸಿಂಧನೂರು | ಸೈಬರ್ ಅಪರಾಧ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಎಂ.ಪುಟ್ಟಮಾದಯ್ಯ

ಅಶ್ಲೀಲ ವಿಡಿಯೊ ಗೀಳು: ಪ್ರತಿಷ್ಠಿತ ಕುಟುಂಬದ ಯುವಕನಿಂದ ಕೃತ್ಯ; 32 ಪ್ರಕರಣ ದಾಖಲು

ಹಗಲು ರಾತ್ರಿ ಎನ್ನದೇ ಅತಿಯಾಗಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಣೆ ಮಾಡುತ್ತಿದ್ದ ಆರೋಪದಡಿ ಜಿಲ್ಲೆಯ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ ಮಕ್ಕಳ ಲೈಂಗಿಕ ಶೋಷಣೆ ವಸ್ತುಗಳು (ಸಿಎಸ್‌ಎಎಂ) ಸೈಬರ್‌ ಕ್ರೈಂ ಕಾಯ್ದೆಯಡಿ 9 ಪ್ರಕರಣಗಳು ಸೇರಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ.
Last Updated 12 ಡಿಸೆಂಬರ್ 2025, 22:40 IST
ಅಶ್ಲೀಲ ವಿಡಿಯೊ ಗೀಳು: ಪ್ರತಿಷ್ಠಿತ ಕುಟುಂಬದ ಯುವಕನಿಂದ ಕೃತ್ಯ; 32 ಪ್ರಕರಣ ದಾಖಲು

ಮೊಬೈಲ್ ಬಿಡಿ ವಿದ್ಯಾಭ್ಯಾಸಕ್ಕೆ ಗಮನ ಕೊಡಿ: ಎಚ್.ಎಫ್.ಮಸ್ಕಿ ಸಲಹೆ

ಸಿಂಧನೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಫ್. ಮಸ್ಕಿ ಅವರು ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Last Updated 12 ಡಿಸೆಂಬರ್ 2025, 7:43 IST
ಮೊಬೈಲ್ ಬಿಡಿ ವಿದ್ಯಾಭ್ಯಾಸಕ್ಕೆ ಗಮನ ಕೊಡಿ: ಎಚ್.ಎಫ್.ಮಸ್ಕಿ ಸಲಹೆ
ADVERTISEMENT

ಸಿಂಧನೂರು | ಉದ್ಯೋಗ ಖಾತ್ರಿ: ಎಲ್ಲರಿಗೂ ಸಮಾನ ಕೂಲಿ-ಯಂಕಪ್ಪ

ಸಿಂಧನೂರಿನ ತಿಪ್ಪನಹಟ್ಟಿಯಲ್ಲಿ ನರೇಗಾ ಕಾಮಗಾರಿಗೆ ಭೇಟಿ ನೀಡಿದ ಸಹಾಯಕ ನಿರ್ದೇಶಕ ಯಂಕಪ್ಪ ಅವರು ₹370 ದಿನಗೂಲಿ ದರ ನಿಗದಿ ಹಾಗೂ NMMS ತಂತ್ರಾಂಶದಲ್ಲಿ ಎರಡು ಬಾರಿ ಹಾಜರಾತಿ ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
Last Updated 12 ಡಿಸೆಂಬರ್ 2025, 7:42 IST
ಸಿಂಧನೂರು | ಉದ್ಯೋಗ ಖಾತ್ರಿ: ಎಲ್ಲರಿಗೂ ಸಮಾನ ಕೂಲಿ-ಯಂಕಪ್ಪ

ಕುಟುಂಬದ ಸ್ವಾವಲಂಬನೆ | ಸ್ತ್ರೀಯರ ಪಾತ್ರ ಮುಖ್ಯ: ಸೂರ್ಯಮನಿ ಸಾಹೊ

ರಾಯಚೂರಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸೂರ್ಯಮನಿ ಸಾಹೊ ಅವರು ಮಾತನಾಡುತ್ತಾ, “ಮಹಿಳೆಯರು ಕುಟುಂಬದ ಆರ್ಥಿಕ ಸ್ವಾವಲಂಬನದ ಕೇಂದ್ರಬಿಂದುವಾಗಿದ್ದು, ಈ ಗುರಿ ಸ್ವಸಹಾಯ ಗುಂಪುಗಳ ಮೂಲಕ ಮಾತ್ರ ಸಾಧ್ಯ” ಎಂದು ಹೇಳಿದರು.
Last Updated 12 ಡಿಸೆಂಬರ್ 2025, 7:41 IST
ಕುಟುಂಬದ ಸ್ವಾವಲಂಬನೆ |  ಸ್ತ್ರೀಯರ ಪಾತ್ರ ಮುಖ್ಯ: ಸೂರ್ಯಮನಿ ಸಾಹೊ

ರಾಯಚೂರು | ಆನ್‌ಲೈನ್‌ ಗೇಮ್‌ನಲ್ಲಿ ₹ 70 ಲಕ್ಷ ಕಳೆದುಕೊಂಡ ಮ್ಯಾನೇಜರ್

ಕುಟುಂಬ ದಿವಾಳಿ, ಸಂಬಂಧಿಕರನ್ನು ಸಾಲದ ಕೂಪಕ್ಕೆ ತಳ್ಳಿದ ಚಟ
Last Updated 11 ಡಿಸೆಂಬರ್ 2025, 22:14 IST
ರಾಯಚೂರು | ಆನ್‌ಲೈನ್‌ ಗೇಮ್‌ನಲ್ಲಿ ₹ 70 ಲಕ್ಷ ಕಳೆದುಕೊಂಡ ಮ್ಯಾನೇಜರ್
ADVERTISEMENT
ADVERTISEMENT
ADVERTISEMENT