ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

‘ಸಿರವಾರ’ ಸಿಂಧನೂರು ಜಿಲ್ಲೆಗೆ ಸೇರ್ಪಡೆಗೆ ವಿರೋಧಿಸಿ ಬೃಹತ್ ಪ್ರತಿಭಟನೆ

ಸಿರವಾರದಲ್ಲಿ ಸೋಮವಾರ ನೂತನ ಸಿಂಧನೂರು ಜಿಲ್ಲೆಗೆ ಸಿರವಾರ ತಾಲ್ಲೂಕು ಸೇರ್ಪಡೆ ವಿರೋಧಿಸಿ ತಾಲ್ಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅವರಿಗೆ ಮನವಿ ಪತ್ರ...
Last Updated 24 ಫೆಬ್ರುವರಿ 2026, 8:28 IST
‘ಸಿರವಾರ’ ಸಿಂಧನೂರು ಜಿಲ್ಲೆಗೆ ಸೇರ್ಪಡೆಗೆ ವಿರೋಧಿಸಿ ಬೃಹತ್ ಪ್ರತಿಭಟನೆ

ಟಿಟಿಡಿಯಿಂದ ಬಂದ ಶ್ರೀವಾರಿ ವಸ್ತ್ರ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ತಿರುಮಲ ತಿರುಪತಿ ದೇವಸ್ಥಾನದಿಂದ (TTD) ಪವಿತ್ರ ಶ್ರೀವಾರಿ ವಸ್ತ್ರವನ್ನು ರಾಯರ ಮೂಲ ಬೃಂದಾವನಕ್ಕೆ ಅರ್ಪಿಸಲಾಯಿತು.
Last Updated 24 ಫೆಬ್ರುವರಿ 2026, 8:27 IST
ಟಿಟಿಡಿಯಿಂದ ಬಂದ ಶ್ರೀವಾರಿ ವಸ್ತ್ರ

ಸರ್ಕಾರಿ ಶಾಲೆಗಳ ಅವನತಿಯಿಂದ ಭಾರತದ ಬಹುತ್ವ ನಾಶ: ಪ್ರೊ ಕೆ.ವೆಂಕಟೇಶ

‘ಸರ್ಕಾರ ಜಾರಿಗೆ ತರಲು ಹೊರಟಿರುವ ಕೆ.ಪಿ.ಎಸ್ ಮ್ಯಾಗಟ್ನಿಕ್ ಶಾಲೆಯಿಂದ ರಾಜ್ಯದಲ್ಲಿ 25,683 ಶಾಲೆಗಳನ್ನು ವಿಲೀನದ ಹೆಸರಿನಲ್ಲಿ‌ ಮುಚ್ಚುತ್ತಿವೆ. ಇದು ಕೇವಲ ಶಾಲೆಯ ಅವನತಿ ಮಾತ್ರವಲ್ಲ ಬಹುತ್ವ ಸಂಸ್ಕೃತಿಯ ನಾಶವಾಗುತ್ತದೆ’
Last Updated 24 ಫೆಬ್ರುವರಿ 2026, 8:26 IST
ಸರ್ಕಾರಿ ಶಾಲೆಗಳ ಅವನತಿಯಿಂದ ಭಾರತದ ಬಹುತ್ವ ನಾಶ: ಪ್ರೊ ಕೆ.ವೆಂಕಟೇಶ

ಹೊಸ ತಾಲ್ಲೂಕು ಘೋಷಣೆಯಾಗಿ 10 ವರ್ಷ: ಇನ್ನೂ ಆರಂಭಗಾಗದ ಪೂರ್ಣ ಪ್ರಮಾಣದ ಕಚೇರಿಗಳು

ಮಸ್ಕಿ: ಹೊಸ ತಾಲ್ಲೂಕು ಘೋಷಣೆಯಾಗಿ 10 ವರ್ಷ ಕಳೆದರೂ ತಪ್ಪದ ಅಲೆದಾಟ
Last Updated 24 ಫೆಬ್ರುವರಿ 2026, 8:24 IST
ಹೊಸ ತಾಲ್ಲೂಕು ಘೋಷಣೆಯಾಗಿ 10 ವರ್ಷ: ಇನ್ನೂ ಆರಂಭಗಾಗದ ಪೂರ್ಣ ಪ್ರಮಾಣದ ಕಚೇರಿಗಳು

ಸುಬುಧೇಂದ್ರ ತೀರ್ಥರಿಗೆ ‘ವ್ಯಾದ ದಾಸಯೋಗಿ’ ಪ್ರಶಸ್ತಿ

ರಾಯಚೂರು: ಮಂತ್ರಾಲಯದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಅಮೆರಿಕಾದಲ್ಲಿರುವ ಫ್ಲೋರಿಡಾದ ಯೋಗ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಗೆ ‘ವ್ಯಾದ ದಾಸಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 24 ಫೆಬ್ರುವರಿ 2026, 8:21 IST
ಸುಬುಧೇಂದ್ರ ತೀರ್ಥರಿಗೆ ‘ವ್ಯಾದ ದಾಸಯೋಗಿ’ ಪ್ರಶಸ್ತಿ

PV WEB Exclusive: ರಾಯಚೂರು ಜಿಲ್ಲೆ ಜಾನಪದ ಸಂಸ್ಕೃತಿಯ ಆಗರ

Raichur Folklore Culture: ರಾಯಚೂರು ಜಿಲ್ಲೆಗೆ ಐತಿಹಾಸಿಕ, ಸಾಹಿತಿಕ, ಭೌಗೋಳಿಕ, ಧಾರ್ಮಿಕ ಹಾಗೂ ಮೌಖಿಕ ಪರಂಪರೆ ಇದೆ. ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದ್ದರಿಂದ ಇಲ್ಲಿ ಅನೇಕ ಕೋಟೆ-ಕೊತ್ತಲಗಳು ರಾಯಚೂರು, ದೇವದುರ್ಗ, ಮುದಗಲ್, ಜಲದುರ್ಗ ಮುಂತಾದಡೆ ಕಂಡುಬರುತ್ತವೆ.
Last Updated 24 ಫೆಬ್ರುವರಿ 2026, 0:30 IST
PV WEB Exclusive: ರಾಯಚೂರು ಜಿಲ್ಲೆ ಜಾನಪದ ಸಂಸ್ಕೃತಿಯ ಆಗರ

ಸರ್ಕಾರಿ ಶಾಲೆಗಳ ಅವನತಿಯಿಂದ ಭಾರತದ ಬಹುತ್ವ ನಾಶ: ಪ್ರೊ ಕೆ.ವೆಂಕಟೇಶ್

Public Education Crisis: ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಮೂಲಕ ಸಾವಿರಾರು ಸರ್ಕಾರಿ ಶಾಲೆಗಳು ವಿಲೀನವಾಗುತ್ತಿವೆ ಎಂದು ಪ್ರೊ ಕೆ.ವೆಂಕಟೇಶ್ ಎಚ್ಚರಿಸಿದರು. ಶಿಕ್ಷಣ ಅವನತಿಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದರು.
Last Updated 23 ಫೆಬ್ರುವರಿ 2026, 12:49 IST
ಸರ್ಕಾರಿ ಶಾಲೆಗಳ ಅವನತಿಯಿಂದ ಭಾರತದ ಬಹುತ್ವ ನಾಶ: ಪ್ರೊ ಕೆ.ವೆಂಕಟೇಶ್
ADVERTISEMENT

ಸರ್ಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲು: ಶಿಕ್ಷಣ ತಜ್ಞ ನಿರಂಜನ ಆರಾಧ್ಯ

Government Schools: ಸರ್ಕಾರಿ ಶಾಲೆಗಳನ್ನು ಉಳಿಸದಿದ್ದರೆ ಸಂವಿಧಾನದ ಆಶಯ ಈಡೇರದು ಎಂದು ನಿರಂಜನ ಆರಾಧ್ಯ ಹೇಳಿದರು. ಶಾಲೆಗಳ ವಿಲೀನ ಪ್ರಕ್ರಿಯೆ ಮತ್ತು ಕಾರ್ಪೊರೇಟ್ ಪ್ರಭಾವದ ವಿರುದ್ಧ ಎಚ್ಚರಿಕೆ ನೀಡಿದರು.
Last Updated 23 ಫೆಬ್ರುವರಿ 2026, 12:43 IST
ಸರ್ಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲು: ಶಿಕ್ಷಣ ತಜ್ಞ  ನಿರಂಜನ ಆರಾಧ್ಯ

ರಾಯಚೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪ್ರತಿಭಟನೆ

KPS Magnet Scheme: ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ರಾಯಚೂರಿನಲ್ಲಿ ಎಐಡಿಎಸ್ಒ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಯಿತು. ಸರ್ಕಾರದ ನೀತಿಯ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
Last Updated 23 ಫೆಬ್ರುವರಿ 2026, 6:36 IST
ರಾಯಚೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪ್ರತಿಭಟನೆ

ಜಾಲಹಳ್ಳಿ: ಆಸ್ಪತ್ರೆಗ ಮಾನಸಿಕ ಅಸ್ಪವಸ್ಥೆ ರವಾನೆ

Jalahalli News: ಪಟ್ಟಣದ ರಸ್ತೆಗಳಲ್ಲಿ ಅಲೆಯುತ್ತಿದ್ದ ಮಾನಸಿಕ ಅಸ್ವಸ್ಥೆ ರಂಗಮ್ಮ ಅವರನ್ನು ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಪೊಲೀಸ್ ಇಲಾಖೆ ಮುತುವರ್ಜಿಯಿಂದ ರಾಯಚೂರಿನ ರಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Last Updated 23 ಫೆಬ್ರುವರಿ 2026, 6:36 IST
ಜಾಲಹಳ್ಳಿ: ಆಸ್ಪತ್ರೆಗ ಮಾನಸಿಕ ಅಸ್ಪವಸ್ಥೆ ರವಾನೆ
ADVERTISEMENT
ADVERTISEMENT
ADVERTISEMENT