ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಯಚೂರು

ADVERTISEMENT

ಮುದಗಲ್ ಹುಲಿಗೆಮ್ಮದೇವಿ ಜಾತ್ರೆ: ಪ್ರಾಣಿಗಳ ಮಾರಣಹೋಮ

ಮುದಗಲ್ ತೊಂಡಿಹಾಳ ಗ್ರಾಮದಲ್ಲಿ ಹುಲಿಗೆಮ್ಮದೇವಿ ಜಾತ್ರೆಯಲ್ಲಿ ಸಾವಿರಾರು ಕುರಿಗಳ ಬಲಿ ನೀಡಲಾಗಿದೆ. ಅಧಿಕಾರಿಗಳ ನಿಯೋಜನೆಯಿದ್ದರೂ ಅನಿಷ್ಠ ಪದ್ಧತಿಗಳಿಗೆ ತಡೆ ಸಾಧ್ಯವಾಗಲಿಲ್ಲ.
Last Updated 19 ಜನವರಿ 2026, 5:38 IST
ಮುದಗಲ್ ಹುಲಿಗೆಮ್ಮದೇವಿ ಜಾತ್ರೆ: ಪ್ರಾಣಿಗಳ ಮಾರಣಹೋಮ

ಸಿಂಧನೂರು: 30 ವರ್ಷಗಳಾದರೂ ರೈಲ್ವೆ ಕಾಮಗಾರಿ ಅಪೂರ್ಣ

ಮೂಲಸೌಕರ್ಯಗಳ ಕೊರತೆ, ರಿಜರ್ವೇಶನ್ ಕೌಂಟರ್, ಗೂಡ್ಸ್ ರೈಲು ಇಲ್ಲ
Last Updated 19 ಜನವರಿ 2026, 5:37 IST
ಸಿಂಧನೂರು: 30 ವರ್ಷಗಳಾದರೂ ರೈಲ್ವೆ ಕಾಮಗಾರಿ ಅಪೂರ್ಣ

ಸಾವಿತ್ರಿಬಾಯಿ ಫುಲೆ ಜೀವನ ಮಹಿಳಾ ಸಬಲೀಕರಣಕ್ಕೆ ಪೂರಕ: ಸುಜಾತಾ ಹೂನೂರು

ಲಿಂಗಸುಗೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಶಿಕ್ಷಕರು ಸಾವಿತ್ರಿಬಾಯಿ ಫುಲೆ ಅವರ ಜೀವನ ಮತ್ತು ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆ ಕುರಿತಾಗಿ ಮಾತನಾಡಿದರು.
Last Updated 19 ಜನವರಿ 2026, 5:37 IST
ಸಾವಿತ್ರಿಬಾಯಿ ಫುಲೆ ಜೀವನ ಮಹಿಳಾ ಸಬಲೀಕರಣಕ್ಕೆ ಪೂರಕ: ಸುಜಾತಾ ಹೂನೂರು

ಮಸ್ಕಿ: ಗೃಹಲಕ್ಷ್ಮೀ ಹಣದಿಂದ ತಾಲೂಕಿನ 44 ಸಾವಿರ ಮಹಿಳೆಯರಿಗೆ ಲಾಭ

Last Updated 19 ಜನವರಿ 2026, 5:37 IST
ಮಸ್ಕಿ: ಗೃಹಲಕ್ಷ್ಮೀ ಹಣದಿಂದ ತಾಲೂಕಿನ 44 ಸಾವಿರ ಮಹಿಳೆಯರಿಗೆ ಲಾಭ

ಸಿಂಧನೂರು ಜಿಲ್ಲಾ ಕೇಂದ್ರ|ಡಿಸಿಎಂ ಬಳಿ ಪಕ್ಷಾತೀತ ನಿಯೋಗ ತೆರಳೋಣ:ಬಸನಗೌಡ ಬಾದರ್ಲಿ

ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಸಿಂಧನೂರು ಜಿಲ್ಲೆ ಸ್ಥಾಪನೆಗಾಗಿ ಪಕ್ಷಾತೀತ ನಿಯೋಗವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿಗೆ ಕರೆದಿದ್ದಾರೆ. ಶಿಕ್ಷಣ, ಉದ್ಯೋಗ, ಆರೋಗ್ಯ ಅಭಿವೃದ್ಧಿಗಾಗಿ ಜಿಲ್ಲೆಯ ಅವಶ್ಯಕತೆ ಬಗ್ಗೆ ಸಭೆಯಲ್ಲಿ ಪ್ರಭಾವೀ ಮಾತುಕತೆ.
Last Updated 19 ಜನವರಿ 2026, 5:37 IST
ಸಿಂಧನೂರು ಜಿಲ್ಲಾ ಕೇಂದ್ರ|ಡಿಸಿಎಂ ಬಳಿ ಪಕ್ಷಾತೀತ ನಿಯೋಗ ತೆರಳೋಣ:ಬಸನಗೌಡ ಬಾದರ್ಲಿ

ರಾಯಚೂರು: ಮುಸ್ಲಿಂ ಸಮುದಾಯದ 121 ಜೋಡಿ ವಿವಾಹ

Community Marriage: ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ದಾರುಸ್ಸಲಾಂ ಫೌಂಡೇಶನ್ ಟ್ರಸ್ಟ್ ಆಯೋಜಿಸಿದ ಸಾಮೂಹಿಕ ಮದುವೆಯಲ್ಲಿ 121 ಮುಸ್ಲಿಂ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ರಾಜ್ಯದ ಅತಿದೊಡ್ಡ ಸಮುದಾಯ ವಿವಾಹ ಎಂದಿದೆ ಟ್ರಸ್ಟ್.
Last Updated 18 ಜನವರಿ 2026, 23:30 IST
ರಾಯಚೂರು: ಮುಸ್ಲಿಂ ಸಮುದಾಯದ 121 ಜೋಡಿ ವಿವಾಹ

‘ಪಕ್ಷಿಗಳು ಉತ್ತಮ ಪರಿಸರದ ಸಂಕೇತ’

ಪಕ್ಷಿಗಳ ಫೋಟೊ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜೇಶ್ ನಾಯಕ ಅಭಿಮತ
Last Updated 18 ಜನವರಿ 2026, 5:17 IST
‘ಪಕ್ಷಿಗಳು ಉತ್ತಮ ಪರಿಸರದ ಸಂಕೇತ’
ADVERTISEMENT

‘ಗುರುವಿಗಿದೆ ಬದಲಿಸುವ ಶಕ್ತಿ’

Teacher Awards: ದೇವದುರ್ಗ: ‘ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಜಗತ್ತು ಬದಲಾವಣೆ ಮಾಡಬಹುದು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಉತ್ತಮ ಶಿಕ್ಷಕರಾಗಿ ದೇಶಕ್ಕೆ ಸಂಸ್ಕಾರ, ಸನ್ನಡತೆಯ ಮಾನವ ಸಂಪನ್ಮೂಲ ಕೊಡುಗೆಯಾಗಿ ನೀಡಿ’ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
Last Updated 18 ಜನವರಿ 2026, 5:17 IST
‘ಗುರುವಿಗಿದೆ ಬದಲಿಸುವ ಶಕ್ತಿ’

ಮಕರ ಸಂಕ್ರಾತಿ: ಸುಗ್ಗಿ ಉತ್ಸವ

Harvest Festival: ಕವಿತಾಳ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಹಾಲಾಪುರ ಗ್ರಾಮದ ಬೆಸ್ಟ್‌ ಪಬ್ಲಿಕ್‌ ಶಾಲೆಯಲ್ಲಿ ಸುಗ್ಗಿ ಉತ್ಸವ ಆಚರಿಸಲಾಯಿತು. ಜಂಗಮರಹಳ್ಳಿಯ ದಂಡಗುಂಡಪ್ಪ ತಾತ ಕಾರ್ಯಕ್ರಮ ಉದ್ಘಾಟಿಸಿ ನಾಡಿನ ಸಂಸ್ಕೃತಿ ಬಿಂಬಿಸುವ ಆಚರಣೆಗಳ ಬಗ್ಗೆ ಮಾತನಾಡಿದರು.
Last Updated 18 ಜನವರಿ 2026, 5:17 IST
ಮಕರ ಸಂಕ್ರಾತಿ: ಸುಗ್ಗಿ ಉತ್ಸವ

ನಿರ್ವಹಣೆ ಕೊರತೆ: ಜಾಲಿ ವನವಾದ ಉದ್ಯಾನ

Krishna River Tourism: ಲಿಂಗಸುಗೂರು: ಗತಕಾಲದ ವೈಭವ ಸಾರುವ ತಾಲ್ಲೂಕಿನ ಜಲದುರ್ಗ ಕೋಟೆಯಲ್ಲಿ ಪ್ರವಾಸಿಗರ ಅನುಕೂಲಕ್ಕೆ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಉದ್ಯಾನ ಈಗ ನಿರ್ವಹಣೆ ಕೊರತೆಯಿಂದಾಗಿ ಜಾಲಿ ಗಿಡಗಳ ವನವಾಗಿ ಮಾರ್ಪಟ್ಟಿದೆ.
Last Updated 18 ಜನವರಿ 2026, 5:15 IST
ನಿರ್ವಹಣೆ ಕೊರತೆ: ಜಾಲಿ ವನವಾದ ಉದ್ಯಾನ
ADVERTISEMENT
ADVERTISEMENT
ADVERTISEMENT