ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

ಸ್ವಾತಂತ್ರ್ಯವು ಸಂವಿಧಾನ ನೀಡಿರುವ ಅದ್ಭುತ ಕೊಡುಗೆ: ನ್ಯಾಯಾಧೀಶ ಮಹಾವರಕರ್

ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರದಲ್ಲಿ ನ್ಯಾಯಾಧೀಶ ಮಹಾವರಕರ್ ಹೇಳಿಕೆ
Last Updated 18 ಫೆಬ್ರುವರಿ 2026, 6:03 IST
ಸ್ವಾತಂತ್ರ್ಯವು ಸಂವಿಧಾನ ನೀಡಿರುವ ಅದ್ಭುತ ಕೊಡುಗೆ: ನ್ಯಾಯಾಧೀಶ ಮಹಾವರಕರ್

ಮಾನ್ವಿ: ಕುಡಿಯುವ ನೀರು ನಿರ್ವಹಣೆಗೆ ಅನುದಾನ ಕೊರತೆ

ಬಿಡುಗಡೆಯಾಗದ 2025-26ನೇ ಸಾಲಿನ 15ನೇ ಹಣಕಾಸು ಯೋಜನೆ ಅನುದಾನ
Last Updated 18 ಫೆಬ್ರುವರಿ 2026, 6:00 IST
ಮಾನ್ವಿ: ಕುಡಿಯುವ ನೀರು ನಿರ್ವಹಣೆಗೆ ಅನುದಾನ ಕೊರತೆ

ದೇಹದಲ್ಲಿ ಕಬ್ಬಿಣಾಂಶದ ಕೊರತೆಯೇ ರಕ್ತಹೀನತೆಗೆ ಕಾರಣ: ಗೀತಾ ಹಿರೇಮಠ

Sindhanur Health Camp: ರಕ್ತಹೀನತೆ ತಡೆಯಲು ಗರ್ಭಿಣಿಯರು ಐರನ್, ಫೋಲಿಕ್ ಆಮ್ಲ ಮಾತ್ರೆಗಳು ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಸಲಹೆ ನೀಡಿದ್ದಾರೆ.
Last Updated 18 ಫೆಬ್ರುವರಿ 2026, 5:57 IST
ದೇಹದಲ್ಲಿ ಕಬ್ಬಿಣಾಂಶದ ಕೊರತೆಯೇ ರಕ್ತಹೀನತೆಗೆ ಕಾರಣ: ಗೀತಾ ಹಿರೇಮಠ

ರಸ್ತೆಯ ಜಾಗ ಕಬಳಿಸಲು ಬಿಡುವ ಪ್ರಶ್ನೆಯೇ ಇಲ್ಲ: ಹಂಪನಗೌಡ ಬಾದರ್ಲಿ

Sindhanur Update: ಗಂಗಾವತಿ ರಸ್ತೆದಿಂದ ರೈಲ್ವೆ ನಿಲ್ದಾಣದವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ರಸ್ತೆ ಜಾಗ ಕಬಳಿಸಲು ಅವಕಾಶ ಇಲ್ಲ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 5:56 IST
ರಸ್ತೆಯ ಜಾಗ ಕಬಳಿಸಲು ಬಿಡುವ ಪ್ರಶ್ನೆಯೇ ಇಲ್ಲ: ಹಂಪನಗೌಡ ಬಾದರ್ಲಿ

ಬೈಪಾಸ್‌ ನಿರ್ಮಾಣಕ್ಕೆ ₹250 ಕೋಟಿ ಅನುದಾನ ಒದಗಿಸಲು ಮನವಿ

Raichur Infrastructure: ಅಂಗಸುಗೂರು ರಸ್ತೆದಿಂದ ಎನ್‌ಎಚ್-167ರವರೆಗೆ ಬೈಪಾಸ್ ಚತುಷ್ಪಥ ನಿರ್ಮಾಣಕ್ಕೆ ₹250 ಕೋಟಿ ಅನುದಾನ ನೀಡುವಂತೆ ಎಂಎಲ್ಸಿ ವಸಂತಕುಮಾರ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
Last Updated 18 ಫೆಬ್ರುವರಿ 2026, 5:54 IST
ಬೈಪಾಸ್‌ ನಿರ್ಮಾಣಕ್ಕೆ ₹250 ಕೋಟಿ ಅನುದಾನ ಒದಗಿಸಲು ಮನವಿ

ರಾಯಚೂರು: ಕೇಂದ್ರ ತಂಡದಿಂದ ನರೇಗಾ ಕಾಮಗಾರಿ ಪರಿಶೀಲನೆ

Raichur MGNREGA: ಚಂದ್ರಬಂಡಾ ಮತ್ತು ಬಾಯಿದೊಡ್ಡಿ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆ ಕಾಮಗಾರಿಗಳನ್ನು ಕೇಂದ್ರ ಆಡಿಟ್ ತಂಡ ಪರಿಶೀಲಿಸಿ ದಾಖಲೆಗಳು ಹಾಗೂ ಹಾಜರಾತಿ ವಿವರಗಳನ್ನು ಪರಿಶೀಲಿಸಿದೆ.
Last Updated 18 ಫೆಬ್ರುವರಿ 2026, 5:54 IST
ರಾಯಚೂರು: ಕೇಂದ್ರ ತಂಡದಿಂದ ನರೇಗಾ ಕಾಮಗಾರಿ ಪರಿಶೀಲನೆ

ಸಿಂಧನೂರು ಜಿಲ್ಲಾ ರಚನೆ: ವರದಿ ಸಲ್ಲಿಕೆಗೆ ನಿರ್ಧಾರ

New District Demand: ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಕುರಿತು ವರದಿ ಸಲ್ಲಿಸಲು ರಾಜ್ಯ ಸರ್ಕಾರ ಸೂಚಿಸಿದೆ. ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವರದಿ ಸಿದ್ಧಪಡಿಸಲು ನಿರ್ಧರಿಸಲಾಯಿತು.
Last Updated 17 ಫೆಬ್ರುವರಿ 2026, 5:12 IST
ಸಿಂಧನೂರು ಜಿಲ್ಲಾ ರಚನೆ: ವರದಿ ಸಲ್ಲಿಕೆಗೆ ನಿರ್ಧಾರ
ADVERTISEMENT

ಫೆ. 18ರಂದು ತಾಲ್ಲೂಕು ಕೇಂದ್ರಕ್ಕಾಗಿ ಮುದಗಲ್ ಬಂದ್

Taluk Struggle: ಮುದಗಲ್ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕೆಂದು ಆಗ್ರಹಿಸಿ ಫೆ. 18ರಂದು ಮುದಗಲ್ ಬಂದ್‌ಗೆ ತಾಲ್ಲೂಕು ಹೋರಾಟ ಸಮಿತಿ ಕರೆ ನೀಡಿದೆ. ವಿವಿಧ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
Last Updated 17 ಫೆಬ್ರುವರಿ 2026, 5:12 IST
ಫೆ. 18ರಂದು ತಾಲ್ಲೂಕು ಕೇಂದ್ರಕ್ಕಾಗಿ ಮುದಗಲ್ ಬಂದ್

ಮಸ್ಕಿ | ಸಿದ್ಧರಾಮೇಶ್ವರ, ಬೆಳವಡಿ ಯಲ್ಲಣ್ಣ ಭಾವಚಿತ್ರದ ಮೆರವಣಿಗೆ

Jayanti Celebration: ಮಸ್ಕಿಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಬೆಳವಡಿ ವಡ್ಡರ ಯಲ್ಲಣ್ಣ ಜಯಂತಿ ನಿಮಿತ್ತ ಭವ್ಯ ಮೆರವಣಿಗೆ ಜರುಗಿತು. ಇಮ್ಮುಡಿ ಸಿದ್ಧರಾಮೇಶ್ವರ ಸ್ವಾಮೀಜಿ ಚಾಲನೆ ನೀಡಿದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
Last Updated 17 ಫೆಬ್ರುವರಿ 2026, 5:11 IST
ಮಸ್ಕಿ | ಸಿದ್ಧರಾಮೇಶ್ವರ, ಬೆಳವಡಿ ಯಲ್ಲಣ್ಣ ಭಾವಚಿತ್ರದ ಮೆರವಣಿಗೆ

ಕವಿತಾಳ | ಸಾಮೂಹಿಕ ವಿವಾಹದಿಂದ ತಗ್ಗಿದ ಆರ್ಥಿಕ ಹೊರೆ: ಬಸನಗೌಡ ತುರ್ವಿಹಾಳ

Mass Marriage Ceremony: ಸಾಮೂಹಿಕ ವಿವಾಹಗಳಿಂದ ಬಡವರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತಿದೆ ಎಂದು ಶಾಸಕ ಬಸನಗೌಡ ತುರ್ವಿಹಾಳ ಹೇಳಿದರು. ತುಪ್ಪದೂರು ಗ್ರಾಮದ ಚನ್ನಯ್ಯತಾತನವರ ಜಾತ್ರೆ ನಿಮಿತ್ತ 6 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದವು.
Last Updated 17 ಫೆಬ್ರುವರಿ 2026, 5:09 IST
ಕವಿತಾಳ | ಸಾಮೂಹಿಕ ವಿವಾಹದಿಂದ ತಗ್ಗಿದ ಆರ್ಥಿಕ ಹೊರೆ: ಬಸನಗೌಡ ತುರ್ವಿಹಾಳ
ADVERTISEMENT
ADVERTISEMENT
ADVERTISEMENT