ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

ಸಿಂಧನೂರು ಜಿಲ್ಲಾ ರಚನೆ; ತಾಲ್ಲೂಕಿನ ಬಹುಜನರ ನಿರೀಕ್ಷೆ

ಎಂಎಲ್‍ಎ-ಎಂಎಲ್‍ಸಿ ಒಂದೇ ಪಟ್ಟು; ವೃತ್ತಪರ ಶಿಕ್ಷಣಕ್ಕೆ ಬೇಕಿದೆ ಆದ್ಯತೆ
Last Updated 25 ಫೆಬ್ರುವರಿ 2026, 8:06 IST
ಸಿಂಧನೂರು ಜಿಲ್ಲಾ ರಚನೆ; ತಾಲ್ಲೂಕಿನ ಬಹುಜನರ ನಿರೀಕ್ಷೆ

ಲಿಂಗಸುಗೂರು | ಗದ್ದೆಮ್ಮ ದೇವಿ ರಥೋತ್ಸವ

Lingsugur News: ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ಶ್ರೀ ಗದ್ದೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸಡಗರದ ರಥೋತ್ಸವ ಜರುಗಿತು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ಭಾಗವಹಿಸಿದ್ದರು.
Last Updated 25 ಫೆಬ್ರುವರಿ 2026, 8:05 IST
ಲಿಂಗಸುಗೂರು | ಗದ್ದೆಮ್ಮ ದೇವಿ ರಥೋತ್ಸವ

ರಾಯಚೂರು | ಮಂತ್ರಾಲಯ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

Mantralayam News: ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ ಪ್ರಯುಕ್ತ ಮಂತ್ರಾಲಯ ಮಠದಲ್ಲಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಮಹಾ ಅಭಿಷೇಕ, ನಾದಹಾರಂ ಹಾಗೂ ನವರತ್ನ ರಥೋತ್ಸವ ಸಡಗರದಿಂದ ಜರುಗಿತು.
Last Updated 25 ಫೆಬ್ರುವರಿ 2026, 8:05 IST
ರಾಯಚೂರು | ಮಂತ್ರಾಲಯ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಮಾನ್ವಿ | ಜೋಳದ ರಾಶಿಗೆ ಬೆಂಕಿ: ಪರಿಹಾರಕ್ಕೆ ಒತ್ತಾಯ

Manvi News: ಜಾಗೀರಪನ್ನೂರು ಗ್ರಾಮದಲ್ಲಿ ರೈತನ ಜೋಳದ ರಾಶಿಗೆ ಬೆಂಕಿ ಬಿದ್ದ ಸ್ಥಳಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ, ಅಧಿಕಾರಿಗಳು ತನಿಖೆ ನಡೆಸಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
Last Updated 25 ಫೆಬ್ರುವರಿ 2026, 8:05 IST
ಮಾನ್ವಿ | ಜೋಳದ ರಾಶಿಗೆ ಬೆಂಕಿ: ಪರಿಹಾರಕ್ಕೆ ಒತ್ತಾಯ

ರಾಯಚೂರು | ಪೌಷ್ಟಿಕ ಆಹಾರ ಕಿಟ್ ಯೋಜನೆ ಘೋಷಿಸಿ: ರಘುವೀರ ನಾಯಕ

ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ ಒತ್ತಾಯ
Last Updated 25 ಫೆಬ್ರುವರಿ 2026, 8:04 IST
ರಾಯಚೂರು | ಪೌಷ್ಟಿಕ ಆಹಾರ ಕಿಟ್ ಯೋಜನೆ ಘೋಷಿಸಿ: ರಘುವೀರ ನಾಯಕ

ರಾಯಚೂರು | ವಿ.ವಿಯಲ್ಲಿ ನೇಮಕಾತಿ ಸ್ಥಗಿತಕ್ಕೆ ಒತ್ತಾಯ

Raichur News: ಒಳ ಮೀಸಲಾತಿ ವರ್ಗೀಕರಣದ ಗೊಂದಲ ಬಗೆಹರಿಯುವವರೆಗೆ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಪ್ರಕ್ರಿಯೆ ನಿಲ್ಲಿಸುವಂತೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ.
Last Updated 25 ಫೆಬ್ರುವರಿ 2026, 8:04 IST
ರಾಯಚೂರು | ವಿ.ವಿಯಲ್ಲಿ ನೇಮಕಾತಿ ಸ್ಥಗಿತಕ್ಕೆ ಒತ್ತಾಯ

ಮಸ್ಕಿ: ₹1.80 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ–ಬಸನಗೌಡ ತುರ್ವಿಹಾಳ

Maski News: ಮಸ್ಕಿ ಪಟ್ಟಣದ ಎಲಿಗಾರ ಬಡಾವಣೆಯಲ್ಲಿ ₹1.80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿಯನ್ನು ಶಾಸಕ ಆರ್. ಬಸನಗೌಡ ತುರ್ವಿಹಾಳ ಪರಿಶೀಲಿಸಿದರು.
Last Updated 25 ಫೆಬ್ರುವರಿ 2026, 8:04 IST
ಮಸ್ಕಿ: ₹1.80 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ–ಬಸನಗೌಡ ತುರ್ವಿಹಾಳ
ADVERTISEMENT

ಸಿಂಧನೂರು | ನಿರಂತರ ಅಭ್ಯಾಸ ಮಾಡಿ ಪ್ರತಿಭಾವಂತರಾಗಿ–ಭೀಮಸೇನಾಚಾರ್ಯ

Sindhanur News: ಸಿಂಧನೂರಿನ ಸರ್ಕಾರಿ ಶಾಲೆಯಲ್ಲಿ ವಶಿಷ್ಠಧಾಮ ಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ. ನಿರಂತರ ಅಭ್ಯಾಸದ ಮಹತ್ವದ ಬಗ್ಗೆ ಭೀಮಸೇನಾಚಾರ್ಯ ನವಲಿ ಮಾತನಾಡಿದರು.
Last Updated 25 ಫೆಬ್ರುವರಿ 2026, 8:04 IST
ಸಿಂಧನೂರು | ನಿರಂತರ ಅಭ್ಯಾಸ ಮಾಡಿ ಪ್ರತಿಭಾವಂತರಾಗಿ–ಭೀಮಸೇನಾಚಾರ್ಯ

ರಾಘವೇಂದ್ರ ಗುರುವೈಭವೋತ್ಸವ: ರಿಷಭ್ ಶೆಟ್ಟಿ, ಜಗ್ಗೇಶ್ ಸೇರಿ ಗಣ್ಯರಿಗೆ ಸನ್ಮಾನ

Mantralaya: ಮಂತ್ರಾಲಯ (ರಾಯಚೂರು): ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಒಂದು ವಾರ ನಡೆದ ಗುರುವೈಭವೋತ್ಸವ ಕಾರ್ಯಕ್ರಮಗಳು ಮಂಗಳವಾರ ರಾತ್ರಿ ಮುಕ್ತಾಯಗೊಂಡವು. ಚಲನಚಿತ್ರ ನಿರ್ದೇಶಕರಾದ ರಿಷಭ್‌ ಶೆಟ್ಟಿ, ಜಗ್ಗೇಶ್, ಲಕ್ಷ್ಮೀನಾರಾಯಣ ಪ್ರೊಡಕ್ಷನ್‌ನ ರಘು ಭಟ್.
Last Updated 25 ಫೆಬ್ರುವರಿ 2026, 3:58 IST
ರಾಘವೇಂದ್ರ ಗುರುವೈಭವೋತ್ಸವ: ರಿಷಭ್ ಶೆಟ್ಟಿ, ಜಗ್ಗೇಶ್ ಸೇರಿ ಗಣ್ಯರಿಗೆ ಸನ್ಮಾನ

ರಾಘವೇಂದ್ರ ಸ್ವಾಮಿ ವರ್ಧಂತಿ ಉತ್ಸವ: ಮಂತ್ರಾಲಯಕ್ಕೆ ನಟ ರಿಷಭ್ ಶೆಟ್ಟಿ ಭೇಟಿ

Mantralaya: ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ (ಜನ್ಮದಿನ) ಪ್ರಯುಕ್ತ, ಮಂಗಳವಾರ ನಟ, ಚಲನಚಿತ್ರ ನಿರ್ದೇಶಕ ರಿಷಭ್ ಶೆಟ್ಟಿ ಭೇಟಿ ನೀಡಿದರು.
Last Updated 25 ಫೆಬ್ರುವರಿ 2026, 1:44 IST
ರಾಘವೇಂದ್ರ ಸ್ವಾಮಿ ವರ್ಧಂತಿ ಉತ್ಸವ: ಮಂತ್ರಾಲಯಕ್ಕೆ ನಟ ರಿಷಭ್ ಶೆಟ್ಟಿ ಭೇಟಿ
ADVERTISEMENT
ADVERTISEMENT
ADVERTISEMENT