ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

ಸರ್ಕಾರಿ ಶಾಲೆಗಳ ಅವನತಿಯಿಂದ ಭಾರತದ ಬಹುತ್ವ ನಾಶ: ಪ್ರೊ ಕೆ.ವೆಂಕಟೇಶ್

Public Education Crisis: ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಮೂಲಕ ಸಾವಿರಾರು ಸರ್ಕಾರಿ ಶಾಲೆಗಳು ವಿಲೀನವಾಗುತ್ತಿವೆ ಎಂದು ಪ್ರೊ ಕೆ.ವೆಂಕಟೇಶ್ ಎಚ್ಚರಿಸಿದರು. ಶಿಕ್ಷಣ ಅವನತಿಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದರು.
Last Updated 23 ಫೆಬ್ರುವರಿ 2026, 12:49 IST
ಸರ್ಕಾರಿ ಶಾಲೆಗಳ ಅವನತಿಯಿಂದ ಭಾರತದ ಬಹುತ್ವ ನಾಶ: ಪ್ರೊ ಕೆ.ವೆಂಕಟೇಶ್

ಸರ್ಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲು: ಶಿಕ್ಷಣ ತಜ್ಞ ನಿರಂಜನ ಆರಾಧ್ಯ

Government Schools: ಸರ್ಕಾರಿ ಶಾಲೆಗಳನ್ನು ಉಳಿಸದಿದ್ದರೆ ಸಂವಿಧಾನದ ಆಶಯ ಈಡೇರದು ಎಂದು ನಿರಂಜನ ಆರಾಧ್ಯ ಹೇಳಿದರು. ಶಾಲೆಗಳ ವಿಲೀನ ಪ್ರಕ್ರಿಯೆ ಮತ್ತು ಕಾರ್ಪೊರೇಟ್ ಪ್ರಭಾವದ ವಿರುದ್ಧ ಎಚ್ಚರಿಕೆ ನೀಡಿದರು.
Last Updated 23 ಫೆಬ್ರುವರಿ 2026, 12:43 IST
ಸರ್ಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲು: ಶಿಕ್ಷಣ ತಜ್ಞ  ನಿರಂಜನ ಆರಾಧ್ಯ

ರಾಯಚೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪ್ರತಿಭಟನೆ

KPS Magnet Scheme: ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ರಾಯಚೂರಿನಲ್ಲಿ ಎಐಡಿಎಸ್ಒ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಯಿತು. ಸರ್ಕಾರದ ನೀತಿಯ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
Last Updated 23 ಫೆಬ್ರುವರಿ 2026, 6:36 IST
ರಾಯಚೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪ್ರತಿಭಟನೆ

ಜಾಲಹಳ್ಳಿ: ಆಸ್ಪತ್ರೆಗ ಮಾನಸಿಕ ಅಸ್ಪವಸ್ಥೆ ರವಾನೆ

Jalahalli News: ಪಟ್ಟಣದ ರಸ್ತೆಗಳಲ್ಲಿ ಅಲೆಯುತ್ತಿದ್ದ ಮಾನಸಿಕ ಅಸ್ವಸ್ಥೆ ರಂಗಮ್ಮ ಅವರನ್ನು ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಪೊಲೀಸ್ ಇಲಾಖೆ ಮುತುವರ್ಜಿಯಿಂದ ರಾಯಚೂರಿನ ರಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Last Updated 23 ಫೆಬ್ರುವರಿ 2026, 6:36 IST
ಜಾಲಹಳ್ಳಿ: ಆಸ್ಪತ್ರೆಗ ಮಾನಸಿಕ ಅಸ್ಪವಸ್ಥೆ ರವಾನೆ

ಕಲಬುರಗಿ: ಒಂದು ಸಂವಾದ... ನೂರು ಹಾಡು

B Jayashree in Kalaburagi: ಕಂಪನಿ ನಾಟಕಗಳ ಪ್ರಸ್ತುತಿ ಮತ್ತು ಪರಂಪರೆ ಕುರಿತ ಸಂವಾದದಲ್ಲಿ ಹಿರಿಯ ರಂಗಕರ್ಮಿ ಬಿ. ಜಯಶ್ರೀ ಅವರ ಗಾಯನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ರಂಗಗೀತೆಗಳು ನಾಟಕದ ಒಡವೆ ಇದ್ದಂತೆ ಎಂದು ಅವರು ಬಣ್ಣಿಸಿದರು.
Last Updated 23 ಫೆಬ್ರುವರಿ 2026, 6:36 IST
ಕಲಬುರಗಿ: ಒಂದು ಸಂವಾದ... ನೂರು ಹಾಡು

ರಾಯಚೂರು: ವಿರಾಟ ಹಿಂದೂ ಸಮ್ಮೇಳನ; ಮೆರವಣಿಗೆ

Sirwar Virat Hindu Sammelan: ರಾಯಚೂರು ಜಿಲ್ಲೆಯ ಸಿರವಾರದಲ್ಲಿ ವಿರಾಟ ಹಿಂದೂ ಸಮ್ಮೇಳನದ ಅಂಗವಾಗಿ ಅದ್ದೂರಿ ಶೋಭಾಯಾತ್ರೆ ನಡೆಯಿತು. ಕಳಸ ಹೊತ್ತ ಮಹಿಳೆಯರು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
Last Updated 23 ಫೆಬ್ರುವರಿ 2026, 6:35 IST
ರಾಯಚೂರು: ವಿರಾಟ ಹಿಂದೂ ಸಮ್ಮೇಳನ; ಮೆರವಣಿಗೆ

ರಾಯಚೂರು: 14 ಹಳ್ಳಿಗಳ ಫಲಾನುಭವಿಗಳಿಗೆ ಮೋಟಾರ್ ಪಂಪ್‌ಸೆಟ್‌ ವಿತರಣೆ

Minister NS Boseraju: ಸಣ್ಣ ನೀರಾವರಿ ಇಲಾಖೆಯಿಂದ ರಾಯಚೂರು ನಗರ ಕ್ಷೇತ್ರದ 14 ಹಳ್ಳಿಗಳ ಬಡ ರೈತರಿಗೆ ಮೋಟಾರ್ ಪಂಪ್‌ಸೆಟ್‌ಗಳನ್ನು ವಿತರಿಸಲಾಯಿತು. ಅಂತರ್ಜಲ ಮಟ್ಟ ಹೆಚ್ಚಿಸಲು ಇಲಾಖೆ ವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸಚಿವರು ತಿಳಿಸಿದರು.
Last Updated 23 ಫೆಬ್ರುವರಿ 2026, 6:35 IST
ರಾಯಚೂರು: 14 ಹಳ್ಳಿಗಳ ಫಲಾನುಭವಿಗಳಿಗೆ ಮೋಟಾರ್ ಪಂಪ್‌ಸೆಟ್‌ ವಿತರಣೆ
ADVERTISEMENT

ನಮ್ಮ ಶಾಲೆ ನಮ್ಮ ಹಕ್ಕು: ‘ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿವು ಆದ್ಯತೆಯಾಗಲಿ’

ಶೈಕ್ಷಣಿಕ ಅವಲೋಕನ ಕಾರ್ಯಾಗಾರದಲ್ಲಿ ಸಂಸದ ಹೇಳಿಕೆ
Last Updated 23 ಫೆಬ್ರುವರಿ 2026, 6:35 IST
ನಮ್ಮ ಶಾಲೆ ನಮ್ಮ ಹಕ್ಕು: ‘ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿವು ಆದ್ಯತೆಯಾಗಲಿ’

ರಾಯಚೂರು: ಬಿಸಿಯೂಟ ನೌಕರರಿಗೆ ತರಬೇತಿ

Akshara Dasoha: ಸರ್ಕಾರಿ ಶಾಲಾ ಮಕ್ಕಳ ಅಭಿವೃದ್ಧಿಯಲ್ಲಿ ಅಕ್ಷರ ದಾಸೋಹ ಸಿಬ್ಬಂದಿ ಪಾತ್ರ ಪ್ರಮುಖವಾದುದು ಎಂದು ಇಒ ಬಸವರಾಜ ಹಟ್ಟಿ ತಿಳಿಸಿದರು. ಅರಕೇರಾದಲ್ಲಿ ಬಿಸಿಯೂಟ ನೌಕರರಿಗೆ ಅಡುಗೆ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ತರಬೇತಿ ನೀಡಲಾಯಿತು.
Last Updated 23 ಫೆಬ್ರುವರಿ 2026, 6:35 IST
ರಾಯಚೂರು: ಬಿಸಿಯೂಟ ನೌಕರರಿಗೆ ತರಬೇತಿ

ಸಿಂಧನೂರು: ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ’

Sindhanur News: ಪರಿಸರ ಉಳಿಸಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ ಎಂದು ಡಾ. ಎರ್ರಿಸ್ವಾಮಿ ಅಭಿಪ್ರಾಯಪಟ್ಟರು. ಕಲಮಂಗಿ ಹಾಗೂ ವೀರಾಪುರ ಸರ್ಕಾರಿ ಶಾಲೆಗಳ ಇಕೋ ಕ್ಲಬ್ ವತಿಯಿಂದ ‘ವನ ಭೇಟಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 23 ಫೆಬ್ರುವರಿ 2026, 6:30 IST
ಸಿಂಧನೂರು: ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ’
ADVERTISEMENT
ADVERTISEMENT
ADVERTISEMENT