ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

ದೇವದುರ್ಗ: ಬಜೆಟ್‌ನಲ್ಲಿ ಸಿಗುತ್ತಾ ನೀರಾವರಿಗೆ ಆದ್ಯತೆ

ಆಯವ್ಯಯದತ್ತ ಅರಕೇರಾ, ದೇವದುರ್ಗ ತಾಲ್ಲೂಕುಗಳ ರೈತರ ಚಿತ್ತ
Last Updated 28 ಫೆಬ್ರುವರಿ 2026, 9:10 IST

ದೇವದುರ್ಗ: ಬಜೆಟ್‌ನಲ್ಲಿ ಸಿಗುತ್ತಾ ನೀರಾವರಿಗೆ ಆದ್ಯತೆ

ಬಾಣಂತಿ ಸಾವು; ವೈದ್ಯರ ನಿರ್ಲಕ್ಷ ಆರೋಪ

Kavital News: ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿ ಚಂದ್ರಕಲಾ (21) ಸಾವನ್ನಪ್ಪಿದ್ದು, ಹೆರಿಗೆ ವೇಳೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Last Updated 28 ಫೆಬ್ರುವರಿ 2026, 9:06 IST
ಬಾಣಂತಿ ಸಾವು; ವೈದ್ಯರ ನಿರ್ಲಕ್ಷ ಆರೋಪ

ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ನಿತೀಶ್ ಕೆ.

ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ. ಸೂಚನೆ
Last Updated 28 ಫೆಬ್ರುವರಿ 2026, 9:05 IST
ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ನಿತೀಶ್ ಕೆ.

ತ್ರಯಂಭಕೇಶ್ವರ ದೇವಸ್ಥಾನ ಟ್ರಸ್ಟ್‌ ಪದಾಧಿಕಾರಿಗಳ ಆಯ್ಕೆ

Kavital News: ಪಟ್ಟಣದ ತ್ರಯಂಭಕೇಶ್ವರ ದೇವಸ್ಥಾನ ಟ್ರಸ್ಟ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
Last Updated 28 ಫೆಬ್ರುವರಿ 2026, 9:03 IST
ತ್ರಯಂಭಕೇಶ್ವರ ದೇವಸ್ಥಾನ ಟ್ರಸ್ಟ್‌ ಪದಾಧಿಕಾರಿಗಳ ಆಯ್ಕೆ

ಒಳಮೀಸಲಾತಿ ಜಾರಿವರೆಗೂ ಹಳೆ ಪದ್ಧತಿ ಮುಂದುವರಿಸಿ: ರಾಯಚೂರು ಜಿಲ್ಲಾಧಿಕಾರಿ

SC Internal Reservation: ಒಳ ಮೀಸಲಾತಿ ಜಾರಿಯಾಗುವವರೆಗೆ ಹಳೆಯ ಪದ್ದತಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಛಲುವಾದಿ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ನೀತಿಶ್ ಕೆ. ಅವರಿಗೆ ಮನವಿ ಪತ್ರ ಸಲ್ಲಿಸಿದರು.
Last Updated 27 ಫೆಬ್ರುವರಿ 2026, 6:56 IST
ಒಳಮೀಸಲಾತಿ ಜಾರಿವರೆಗೂ ಹಳೆ ಪದ್ಧತಿ ಮುಂದುವರಿಸಿ: ರಾಯಚೂರು ಜಿಲ್ಲಾಧಿಕಾರಿ

ರಾಯಚೂರು: ಹೆದ್ದಾರಿ ನಿರ್ಮಾಣ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಜಮೀನು ರಸ್ತೆ ವಂಚಿತ ರೈತರ ಹೋರಾಟ ಸಮಿತಿ ಆಕ್ರೋಶ
Last Updated 27 ಫೆಬ್ರುವರಿ 2026, 6:56 IST
ರಾಯಚೂರು: ಹೆದ್ದಾರಿ ನಿರ್ಮಾಣ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ರಾಯಚೂರು: ಗ್ರಾ.ಪಂ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯ

PMAY Housing Fraud: ಆಶ್ರಯ ಮನೆ ವಿತರಣೆಯಲ್ಲಿ ಅಕ್ರಮವೆಸಗಿರುವ ಗ್ರಾ.ಪಂ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ದ ತನಿಖೆ ನಡೆಸಿ ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Last Updated 27 ಫೆಬ್ರುವರಿ 2026, 6:56 IST
ರಾಯಚೂರು: ಗ್ರಾ.ಪಂ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯ
ADVERTISEMENT

ರಾಯಚೂರು: ಯೋಧರ ತವರಿನಲ್ಲಿ ಅಕ್ಷರ ಜಾತ್ರೆ

ನೀರಮಾನ್ವಿ; ನಾಳೆ 11ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ
Last Updated 27 ಫೆಬ್ರುವರಿ 2026, 6:56 IST
ರಾಯಚೂರು: ಯೋಧರ ತವರಿನಲ್ಲಿ ಅಕ್ಷರ ಜಾತ್ರೆ

ಯುವ ಸಮೂಹದಲ್ಲಿ ಹೆಚ್ಚುತ್ತಿದೆ ಗಾಂಜಾ ವ್ಯಸನ; ಸಿಂಧನೂರು ನಗರ ಠಾಣೆಯಲ್ಲೇ ಹೆಚ್ಚು

2026ರಲ್ಲಿ ಜಿಲ್ಲೆಯಲ್ಲಿ 40 ಪ್ರಕರಣ ದಾಖಲು
Last Updated 27 ಫೆಬ್ರುವರಿ 2026, 6:56 IST
ಯುವ ಸಮೂಹದಲ್ಲಿ ಹೆಚ್ಚುತ್ತಿದೆ ಗಾಂಜಾ ವ್ಯಸನ; ಸಿಂಧನೂರು ನಗರ ಠಾಣೆಯಲ್ಲೇ ಹೆಚ್ಚು

ಸರ್ಕಾರ ಪತನ ಆಗುವ ಚಾನ್ಸ್ ಇದೆ: ಬಸನಗೌಡ ಪಾಟೀಲ್ ಯತ್ನಾಳ್

Karnataka Government: ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜಗಳ ಮುಗಿಯುವುದಿಲ್ಲ. ಸರ್ಕಾರ ಪತನ ಆಗೋ ಚಾನ್ಸ್ ಬಹಳ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
Last Updated 27 ಫೆಬ್ರುವರಿ 2026, 6:55 IST
ಸರ್ಕಾರ ಪತನ ಆಗುವ ಚಾನ್ಸ್ ಇದೆ: ಬಸನಗೌಡ ಪಾಟೀಲ್ ಯತ್ನಾಳ್
ADVERTISEMENT
ADVERTISEMENT
ADVERTISEMENT