ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

ಮಾನ್ವಿ| ನಿವೃತ್ತ ನೌಕರರ ಬೇಡಿಕೆ ಈಡೇರಿಕೆಗೆ ಕ್ರಮ: ಎನ್.ಎಸ್.ಬೋಸರಾಜು

ತಾಲ್ಲೂಕು ಮಟ್ಟದ ನಿವೃತ್ತ ಸರ್ಕಾರಿ ನೌಕರರ ಸಮಾವೇಶ, ಹಿರಿಯ ನಾಗರಿಕರ ದಿನಾಚರಣೆ
Last Updated 2 ಮಾರ್ಚ್ 2026, 5:36 IST
ಮಾನ್ವಿ| ನಿವೃತ್ತ ನೌಕರರ ಬೇಡಿಕೆ ಈಡೇರಿಕೆಗೆ ಕ್ರಮ:  ಎನ್.ಎಸ್.ಬೋಸರಾಜು

ಸಿಂಧನೂರು| ಸ್ವಾತಂತ್ರ್ಯ ಚಳುವಳಿ ಎಂದರೆ ಕಾಂಗ್ರೆಸ್ ಅಲ್ಲ: ಆರ್.ಮಾನಸಯ್ಯ

Caste Annihilation: ಜಾತಿ ನಿರ್ಮೂಲನೆ ಇಲ್ಲದೆ ವರ್ಗ ಹೋರಾಟ ಯಶಸ್ವಿಯಾಗದು ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ಮುಖಂಡ ಆರ್.ಮಾನಸಯ್ಯ ಸಿಂಧನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಅಭಿಪ್ರಾಯಪಟ್ಟರು.
Last Updated 2 ಮಾರ್ಚ್ 2026, 5:36 IST
ಸಿಂಧನೂರು| ಸ್ವಾತಂತ್ರ್ಯ ಚಳುವಳಿ ಎಂದರೆ ಕಾಂಗ್ರೆಸ್ ಅಲ್ಲ: ಆರ್.ಮಾನಸಯ್ಯ

ರಾಜ್ಯ ಬಜೆಟ್: ರಾಯಚೂರು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವ

Karnataka Budget 2026: ರಾಯಚೂರು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗಾಗಿ ಹೊಸ ತಾಲ್ಲೂಕು ಘೋಷಣೆ, ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಮತ್ತು ನೀರಾವರಿ ಯೋಜನೆಗಳು ಸೇರಿದಂತೆ ₹500 ಕೋಟಿ ಮೊತ್ತದ ಯೋಜನೆಗಳ ಪ್ರಸ್ತಾವವನ್ನು ಶಾಸಕ ಬಸನಗೌಡ ದದ್ದಲ್ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
Last Updated 2 ಮಾರ್ಚ್ 2026, 5:36 IST
ರಾಜ್ಯ ಬಜೆಟ್: ರಾಯಚೂರು ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವ

ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಕ್ಕಟ್ಟು: ರಾಯಚೂರಿನ ಪ್ರಯಾಣಿಕರ ನೆರವಿಗೆ ಸಹಾಯವಾಣಿ

Middle East Conflict 2026: ಇರಾನ್, ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿನ ಅಸ್ಥಿರತೆಯಿಂದ ಸಿಲುಕಿರುವ ರಾಯಚೂರು ಜಿಲ್ಲೆಯ ಪ್ರಯಾಣಿಕರಿಗಾಗಿ ಜಿಲ್ಲಾಡಳಿತವು ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ.
Last Updated 2 ಮಾರ್ಚ್ 2026, 5:36 IST
ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಕ್ಕಟ್ಟು: ರಾಯಚೂರಿನ ಪ್ರಯಾಣಿಕರ ನೆರವಿಗೆ ಸಹಾಯವಾಣಿ

ಮುದಗಲ್: ಮಹಾಂತ ಸ್ವಾಮೀಜಿ ಸಾಲಿಮಠ ಅವರ ಷಷ್ಠಬ್ಧಿ ಕಾರ್ಯಕ್ರಮದ ಪೂರ್ವಭಾವಿ ಸಭೆ

60th Birthday Celebration: ಮುದಗಲ್ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಅವರ ಷಷ್ಠಬ್ಧಿ (60ನೇ ವರ್ಷದ) ಕಾರ್ಯಕ್ರಮದ ಪೂರ್ವಭಾವಿ ಸಭೆ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ನೇತೃತ್ವದಲ್ಲಿ ಜರುಗಿತು.
Last Updated 2 ಮಾರ್ಚ್ 2026, 5:36 IST
ಮುದಗಲ್: ಮಹಾಂತ ಸ್ವಾಮೀಜಿ ಸಾಲಿಮಠ ಅವರ ಷಷ್ಠಬ್ಧಿ ಕಾರ್ಯಕ್ರಮದ ಪೂರ್ವಭಾವಿ ಸಭೆ

ರಾಯಚೂರು| ಮಹನೀಯರ ಆದರ್ಶ ಮಕ್ಕಳಿಗೆ ತಲುಪಿಸಿ: ಡಾ.ಹಂಪಣ್ಣ ಸಜ್ಜನ್ ಸಲಹೆ

Renukacharya Jayanti in Raichur: ಮಹನೀಯರ ಆದರ್ಶಗಳನ್ನು ಮಕ್ಕಳಿಗೆ ತಲುಪಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ಹಂಪಣ್ಣ ಸಜ್ಜನ್ ಹೇಳಿದರು. ಜಿಲ್ಲಾಡಳಿತದ ವತಿಯಿಂದ ನಡೆದ ಕಾರ್ಯಕ್ರಮದ ವರದಿ.
Last Updated 2 ಮಾರ್ಚ್ 2026, 5:36 IST
ರಾಯಚೂರು| ಮಹನೀಯರ ಆದರ್ಶ ಮಕ್ಕಳಿಗೆ ತಲುಪಿಸಿ: ಡಾ.ಹಂಪಣ್ಣ ಸಜ್ಜನ್ ಸಲಹೆ

Iran-Israel War: ದುಬೈನಲ್ಲಿ ಸಿಲುಕಿದ ಸಿಂಧನೂರಿನ ಡಾ.ಕೆ.ಶಿವರಾಜ ದಂಪತಿ

Dubai Stranded: ಇರಾನ್- ಇಸ್ರೇಲ್ ನಡುವೆ ಯುದ್ಧ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ದುಬೈ ಪ್ರವಾಸಕ್ಕೆ ತೆರಳಿದ ಸಿಂಧನೂರಿನ ಸಹನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಶಿವರಾಜ ಮತ್ತು ಅವರ ಪತ್ನಿ ಜ್ಯೋತಿ ಸೇರಿ ಕರ್ನಾಟಕ ರಾಜ್ಯದ 70 ಜನ ದುಬೈನಲ್ಲಿ ಸಿಲುಕಿದ್ದಾರೆ.
Last Updated 1 ಮಾರ್ಚ್ 2026, 8:05 IST
Iran-Israel War: ದುಬೈನಲ್ಲಿ ಸಿಲುಕಿದ ಸಿಂಧನೂರಿನ ಡಾ.ಕೆ.ಶಿವರಾಜ ದಂಪತಿ
ADVERTISEMENT

ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿ

ಮಾನ್ವಿ ತಾಲ್ಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಸವಪ್ರಭು ಪಾಟೀಲ ಒತ್ತಾಯ
Last Updated 1 ಮಾರ್ಚ್ 2026, 6:39 IST
ರಾಯಚೂರು ಜಿಲ್ಲೆಗೆ ಏಮ್ಸ್  ಮಂಜೂರು ಮಾಡಿ

‘ಏತ ನೀರಾವರಿ: 34 ಹಳ್ಳಿಗಳ ಸೇರ್ಪಡೆಯಿಲ್ಲ’

Water Management: ಮುದಗಲ್ ಸಮೀಪದ ನಂದವಾಡಗಿ ಏತ ನೀರಾವರಿ ಯೋಜನೆಯಲ್ಲಿ 34 ಹಳ್ಳಿಗಳು ಸೇರ್ಪಡೆ ಆಗದೇ ರೈತರಿಗೆ ಸಮಸ್ಯೆ ಉಂಟಾಗಿದೆ, ಕಾಮಗಾರಿ ವಿಳಂಬವೂ ಚಿಂತೆಯ ವಿಷಯ.
Last Updated 1 ಮಾರ್ಚ್ 2026, 6:38 IST
‘ಏತ ನೀರಾವರಿ: 34 ಹಳ್ಳಿಗಳ ಸೇರ್ಪಡೆಯಿಲ್ಲ’

ಪಾಳು ಬಿದ್ದ ವಾಣಿಜ್ಯ ಮಳಿಗೆ: ಆದಾಯ ಖೋತಾ

ಲಿಂಗಸುಗೂರು; ಅನುದಾನದ ಇದ್ದರೂ ಪುರಸಭೆ ಅಧಿಕಾರಿಗಳಿಗೆ ಆಸಕ್ತಿ ಕೊರತೆ
Last Updated 1 ಮಾರ್ಚ್ 2026, 6:37 IST
ಪಾಳು ಬಿದ್ದ ವಾಣಿಜ್ಯ ಮಳಿಗೆ: ಆದಾಯ ಖೋತಾ
ADVERTISEMENT
ADVERTISEMENT
ADVERTISEMENT