ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಯಚೂರು

ADVERTISEMENT

ರಾಯಚೂರು: ಹೃದಯಾಘಾತದಿಂದಾಗಿ ಪತ್ರಕರ್ತ ಅಶ್ರಫ್‌ ಹುಸೇನಿ ನಿಧನ

Ashraf Husaini Death: ಉರ್ದು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಸೈಯದ್ ನಸೀಮ್ ಅಶ್ರಫ್‌ ಹುಸೇನಿ ಅವರು ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
Last Updated 17 ಜನವರಿ 2026, 13:17 IST
ರಾಯಚೂರು: ಹೃದಯಾಘಾತದಿಂದಾಗಿ ಪತ್ರಕರ್ತ ಅಶ್ರಫ್‌ ಹುಸೇನಿ ನಿಧನ

ರಾಯಚೂರು: ಪತ್ರಕರ್ತರಿಗಾಗಿ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆ

Reporter Guild Event: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ಪತ್ರಕರ್ತರಿಗಾಗಿ ರಾಜ್ಯಮಟ್ಟದ ಕಥೆ, ಕವನ ಸ್ಪರ್ಧೆ ನಡೆಸಲಾಗುತ್ತಿದೆ.
Last Updated 17 ಜನವರಿ 2026, 11:49 IST
ರಾಯಚೂರು: ಪತ್ರಕರ್ತರಿಗಾಗಿ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆ

ಅರಳಿ ನಿಂತ ಮಾವಿನ ಮರಗಳು: ಉತ್ತಮ ಇಳುವರಿ ನಿರೀಕ್ಷೆ

ಗುರುಗುಂಟಾ ಹೋಬಳಿ ವ್ಯಾಪ್ತಿಯ 35 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಕೃಷಿ
Last Updated 17 ಜನವರಿ 2026, 7:13 IST
ಅರಳಿ ನಿಂತ ಮಾವಿನ ಮರಗಳು: ಉತ್ತಮ ಇಳುವರಿ ನಿರೀಕ್ಷೆ

ಮಸ್ಕಿ ಪುರಸಭೆ | ಹೆಚ್ಚಿದ ಬಾಡಿಗೆ: ಹೊರೆಯಾದ ಮಳಿಗೆಗಳು

ವಿಶೇಷ ಅನುದಾನದಡಿ ವಾಣಿಜ್ಯ ಸಂಕೀರ್ಣ ನಿರ್ಮಾಣ
Last Updated 17 ಜನವರಿ 2026, 7:12 IST
ಮಸ್ಕಿ ಪುರಸಭೆ | ಹೆಚ್ಚಿದ ಬಾಡಿಗೆ: ಹೊರೆಯಾದ ಮಳಿಗೆಗಳು

ಹಸಮಕಲ್: ಮಹ್ಮದ್‌ ಖಾನ್‌ ಉರುಸ್ ಸಂಭ್ರಮ

Communal Harmony: ಹಿಂದೂ–ಮುಸ್ಲಿಂ ಭಾವೈಕ್ಯದ ಸಂಗಮ ಎಂದೇ ಪ್ರಖ್ಯಾತಿ ಪಡೆದ ಹಸಮಕಲ್ ಗ್ರಾಮದಲ್ಲಿ ಹಜರತ್‌ ಮಹ್ಮದ್‌ ಷರೀಫ್‌ ಖಾನ್‌ ಸಾಹೇಬ್‌ ದರ್ಗಾದ ಉರುಸ್‌ ಗುರುವಾರ ಧಾರ್ಮಿಕ ಶ್ರದ್ಧೆಯಿಂದ ಅದ್ದೂರಿಯಾಗಿ ಜರುಗಿತು.
Last Updated 17 ಜನವರಿ 2026, 7:12 IST
ಹಸಮಕಲ್: ಮಹ್ಮದ್‌ ಖಾನ್‌ ಉರುಸ್ ಸಂಭ್ರಮ

ಜಿಲ್ಲಾ ಉತ್ಸವದ ಯಶಸ್ಸಿಗೆ ಕೈಜೋಡಿಸಿ: ತಹಶೀಲ್ದಾರ್ ಸತ್ಯಮ್ಮ

District Festival Planning: ‘ಫೆಬ್ರುವರಿಯಲ್ಲಿ ನಡೆಯುವ ರಾಯಚೂರು ಜಿಲ್ಲಾ ಉತ್ಸವದ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ತಹಶೀಲ್ದಾರ್ ಸತ್ಯಮ್ಮ ಹೇಳಿದರು. ಪಟ್ಟಣದ ತಾ.ಪಂ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.
Last Updated 17 ಜನವರಿ 2026, 7:12 IST
ಜಿಲ್ಲಾ ಉತ್ಸವದ ಯಶಸ್ಸಿಗೆ ಕೈಜೋಡಿಸಿ: ತಹಶೀಲ್ದಾರ್ ಸತ್ಯಮ್ಮ

ಸಮಾಜದ ಅಭಿವೃದ್ಧಿಗೆ ಹೋರಾಟ ಅನಿವಾರ್ಯ: ಪ್ರಣವಾನಂದ ಸ್ವಾಮೀಜಿ

Backward Class Rights: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಮ್ಮ ಸಮಾಜವನ್ನು ಕಡೆಗಣಿಸುತ್ತಿದೆ. ರಾಜಕೀಯ ದುರುದ್ದೇಶದಿಂದ ಸಮಾಜದ ಕುಲಕಸಬು ಕಸಿದುಕೊಂಡು, ಕುಟುಂಬಗಳನ್ನು ಬೀದಿಗೆ ತಂದಿದೆ ಎಂದು ಅವರು ಹೇಳಿದರು.
Last Updated 17 ಜನವರಿ 2026, 7:12 IST
ಸಮಾಜದ ಅಭಿವೃದ್ಧಿಗೆ ಹೋರಾಟ ಅನಿವಾರ್ಯ: ಪ್ರಣವಾನಂದ ಸ್ವಾಮೀಜಿ
ADVERTISEMENT

ಸಾವಯವ, ನೈಸರ್ಗಿಕ ಕೃಷಿ ಲಾಭದಾಯಕ: ಅಮರೇಗೌಡ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಅಭಿಮತ
Last Updated 17 ಜನವರಿ 2026, 7:12 IST
ಸಾವಯವ, ನೈಸರ್ಗಿಕ ಕೃಷಿ ಲಾಭದಾಯಕ: ಅಮರೇಗೌಡ

ಕಲ್ಯಾಣ ಕರ್ನಾಟಕದಲ್ಲಿ ‘ಕಲಿಕೆಯೇ ಕಲ್ಯಾಣ’ ಅಭಿಯಾನ: ಅಬೂಬ್‍ಕರ್ ಸಿದ್ದಿಕಿ

Educational Drive: ಎಸ್‌ಐಒ ಮತ್ತು ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ನೇತೃತ್ವದಲ್ಲಿ ಡಿ.15ರಿಂದ ಫೆ.15ರವರೆಗೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 'ಕಲಿಕೆಯೇ ಕಲ್ಯಾಣ' ಶೈಕ್ಷಣಿಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
Last Updated 17 ಜನವರಿ 2026, 7:12 IST
ಕಲ್ಯಾಣ ಕರ್ನಾಟಕದಲ್ಲಿ ‘ಕಲಿಕೆಯೇ ಕಲ್ಯಾಣ’ ಅಭಿಯಾನ: ಅಬೂಬ್‍ಕರ್ ಸಿದ್ದಿಕಿ

ರಾಯಚೂರು: ಜಿಲ್ಲಾ ಕ್ರೀಡಾಂಗಣದಲ್ಲಿ ದೇಶಿ ಕ್ರೀಡೆಗಳ ಕಲರವ

ಸ್ಪರ್ಧೆಗಳಲ್ಲಿ 67 ತಂಡಗಳ ಮಧ್ಯೆ ಹಣಾಹಣಿ
Last Updated 17 ಜನವರಿ 2026, 7:11 IST
ರಾಯಚೂರು: ಜಿಲ್ಲಾ ಕ್ರೀಡಾಂಗಣದಲ್ಲಿ ದೇಶಿ ಕ್ರೀಡೆಗಳ ಕಲರವ
ADVERTISEMENT
ADVERTISEMENT
ADVERTISEMENT