ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಯಚೂರು

ADVERTISEMENT

‘ಪಕ್ಷಿಗಳು ಉತ್ತಮ ಪರಿಸರದ ಸಂಕೇತ’

ಪಕ್ಷಿಗಳ ಫೋಟೊ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜೇಶ್ ನಾಯಕ ಅಭಿಮತ
Last Updated 18 ಜನವರಿ 2026, 5:17 IST
‘ಪಕ್ಷಿಗಳು ಉತ್ತಮ ಪರಿಸರದ ಸಂಕೇತ’

‘ಗುರುವಿಗಿದೆ ಬದಲಿಸುವ ಶಕ್ತಿ’

Teacher Awards: ದೇವದುರ್ಗ: ‘ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಜಗತ್ತು ಬದಲಾವಣೆ ಮಾಡಬಹುದು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಉತ್ತಮ ಶಿಕ್ಷಕರಾಗಿ ದೇಶಕ್ಕೆ ಸಂಸ್ಕಾರ, ಸನ್ನಡತೆಯ ಮಾನವ ಸಂಪನ್ಮೂಲ ಕೊಡುಗೆಯಾಗಿ ನೀಡಿ’ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
Last Updated 18 ಜನವರಿ 2026, 5:17 IST
‘ಗುರುವಿಗಿದೆ ಬದಲಿಸುವ ಶಕ್ತಿ’

ಮಕರ ಸಂಕ್ರಾತಿ: ಸುಗ್ಗಿ ಉತ್ಸವ

Harvest Festival: ಕವಿತಾಳ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಹಾಲಾಪುರ ಗ್ರಾಮದ ಬೆಸ್ಟ್‌ ಪಬ್ಲಿಕ್‌ ಶಾಲೆಯಲ್ಲಿ ಸುಗ್ಗಿ ಉತ್ಸವ ಆಚರಿಸಲಾಯಿತು. ಜಂಗಮರಹಳ್ಳಿಯ ದಂಡಗುಂಡಪ್ಪ ತಾತ ಕಾರ್ಯಕ್ರಮ ಉದ್ಘಾಟಿಸಿ ನಾಡಿನ ಸಂಸ್ಕೃತಿ ಬಿಂಬಿಸುವ ಆಚರಣೆಗಳ ಬಗ್ಗೆ ಮಾತನಾಡಿದರು.
Last Updated 18 ಜನವರಿ 2026, 5:17 IST
ಮಕರ ಸಂಕ್ರಾತಿ: ಸುಗ್ಗಿ ಉತ್ಸವ

ನಿರ್ವಹಣೆ ಕೊರತೆ: ಜಾಲಿ ವನವಾದ ಉದ್ಯಾನ

Krishna River Tourism: ಲಿಂಗಸುಗೂರು: ಗತಕಾಲದ ವೈಭವ ಸಾರುವ ತಾಲ್ಲೂಕಿನ ಜಲದುರ್ಗ ಕೋಟೆಯಲ್ಲಿ ಪ್ರವಾಸಿಗರ ಅನುಕೂಲಕ್ಕೆ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಉದ್ಯಾನ ಈಗ ನಿರ್ವಹಣೆ ಕೊರತೆಯಿಂದಾಗಿ ಜಾಲಿ ಗಿಡಗಳ ವನವಾಗಿ ಮಾರ್ಪಟ್ಟಿದೆ.
Last Updated 18 ಜನವರಿ 2026, 5:15 IST
ನಿರ್ವಹಣೆ ಕೊರತೆ: ಜಾಲಿ ವನವಾದ ಉದ್ಯಾನ

ಶರಣಾದ ನಕ್ಸಲರ ಬಿಡುಗಡೆಗೆ ಕುಟುಂಬಸ್ಥರ ಮನವಿ

ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸುವಂತೆ ಕೋರಿಕೆ
Last Updated 18 ಜನವರಿ 2026, 5:15 IST
fallback

ಯುವ ಆಯೋಗ ಸ್ಥಾಪಿಸಲು ಒತ್ತಾಯ

ಸಾಲಿಡಾರಿಟಿ ಯೂಥ್ ಮೂವ್‍ಮೆಂಟ್‍ನಿಂದ ಮನವಿ ಪತ್ರ ಸಲ್ಲಿಕೆ
Last Updated 18 ಜನವರಿ 2026, 5:13 IST
ಯುವ ಆಯೋಗ ಸ್ಥಾಪಿಸಲು ಒತ್ತಾಯ

ರಾಯಚೂರು: ಹೃದಯಾಘಾತದಿಂದಾಗಿ ಪತ್ರಕರ್ತ ಅಶ್ರಫ್‌ ಹುಸೇನಿ ನಿಧನ

Ashraf Husaini Death: ಉರ್ದು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಸೈಯದ್ ನಸೀಮ್ ಅಶ್ರಫ್‌ ಹುಸೇನಿ ಅವರು ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
Last Updated 17 ಜನವರಿ 2026, 13:17 IST
ರಾಯಚೂರು: ಹೃದಯಾಘಾತದಿಂದಾಗಿ ಪತ್ರಕರ್ತ ಅಶ್ರಫ್‌ ಹುಸೇನಿ ನಿಧನ
ADVERTISEMENT

ರಾಯಚೂರು: ಪತ್ರಕರ್ತರಿಗಾಗಿ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆ

Reporter Guild Event: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ಪತ್ರಕರ್ತರಿಗಾಗಿ ರಾಜ್ಯಮಟ್ಟದ ಕಥೆ, ಕವನ ಸ್ಪರ್ಧೆ ನಡೆಸಲಾಗುತ್ತಿದೆ.
Last Updated 17 ಜನವರಿ 2026, 11:49 IST
ರಾಯಚೂರು: ಪತ್ರಕರ್ತರಿಗಾಗಿ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆ

ಅರಳಿ ನಿಂತ ಮಾವಿನ ಮರಗಳು: ಉತ್ತಮ ಇಳುವರಿ ನಿರೀಕ್ಷೆ

ಗುರುಗುಂಟಾ ಹೋಬಳಿ ವ್ಯಾಪ್ತಿಯ 35 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಕೃಷಿ
Last Updated 17 ಜನವರಿ 2026, 7:13 IST
ಅರಳಿ ನಿಂತ ಮಾವಿನ ಮರಗಳು: ಉತ್ತಮ ಇಳುವರಿ ನಿರೀಕ್ಷೆ

ಮಸ್ಕಿ ಪುರಸಭೆ | ಹೆಚ್ಚಿದ ಬಾಡಿಗೆ: ಹೊರೆಯಾದ ಮಳಿಗೆಗಳು

ವಿಶೇಷ ಅನುದಾನದಡಿ ವಾಣಿಜ್ಯ ಸಂಕೀರ್ಣ ನಿರ್ಮಾಣ
Last Updated 17 ಜನವರಿ 2026, 7:12 IST
ಮಸ್ಕಿ ಪುರಸಭೆ | ಹೆಚ್ಚಿದ ಬಾಡಿಗೆ: ಹೊರೆಯಾದ ಮಳಿಗೆಗಳು
ADVERTISEMENT
ADVERTISEMENT
ADVERTISEMENT