ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

ಮದುವೆಗಳ ಭರಾಟೆಯ ಕಾರಣಕ್ಕೆ ಬೀನ್ಸ್‌ಗೆ ಬಂತು ಬೇಡಿಕೆ: ನುಗ್ಗೆಕಾಯಿ ಬೆಲೆ ಕುಸಿತ

Raichur Market Update: ರಾಯಚೂರಿನಲ್ಲಿ ಮದುವೆ ಸೀಸನ್ ಹಿನ್ನೆಲೆ ಬೀನ್ಸ್‌ಗೆ ಬೇಡಿಕೆ ಹೆಚ್ಚಿದ್ದು, ನುಗ್ಗೆಕಾಯಿ ಹಾಗೂ ಟೊಮೆಟೊ ಬೆಲೆ ಕುಸಿತ ಕಂಡಿದೆ.
Last Updated 12 ಫೆಬ್ರುವರಿ 2026, 7:07 IST
ಮದುವೆಗಳ ಭರಾಟೆಯ ಕಾರಣಕ್ಕೆ ಬೀನ್ಸ್‌ಗೆ ಬಂತು ಬೇಡಿಕೆ: ನುಗ್ಗೆಕಾಯಿ ಬೆಲೆ ಕುಸಿತ

ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸಿ: ಗೀತಾ ಹಿರೇಮಠ

Sindhanur Health Drive: ಸಿಂಧನೂರಿನಲ್ಲಿ ಗೀತಾ ಹಿರೇಮಠ ಮಕ್ಕಳಲ್ಲಿ ಜಂತುಹುಳು ಸೋಂಕು ತಡೆಗೆ ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮತ್ತು ಸ್ವಚ್ಛತೆಗೆ ಒತ್ತು ನೀಡಿದರು.
Last Updated 12 ಫೆಬ್ರುವರಿ 2026, 7:07 IST
ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸಿ:  ಗೀತಾ ಹಿರೇಮಠ

ರಾಯಚೂರು: ಜಿಲ್ಲಾ ಕಾರಾಗೃಹಕ್ಕೆ ಎಸ್‌ಪಿ ಅನಿರೀಕ್ಷಿತ ಭೇಟಿ

Raichur News: ರಾಯಚೂರಿನ ಜಿಲ್ಲಾ ಕಾರಾಗೃಹಕ್ಕೆ ಎಸ್‌ಪಿ ಅರುಣಾಂಗ್ಷು ಗಿರಿ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿ ಕಾನೂನುಬಾಹಿರ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 12 ಫೆಬ್ರುವರಿ 2026, 7:06 IST
ರಾಯಚೂರು: ಜಿಲ್ಲಾ ಕಾರಾಗೃಹಕ್ಕೆ ಎಸ್‌ಪಿ ಅನಿರೀಕ್ಷಿತ ಭೇಟಿ

ಹಟ್ಟಿ ಚಿನ್ನದ ಗಣಿ: ದುರ್ಗಾದೇವಿ ರಥೋತ್ಸವ ಸಂಭ್ರಮ

Hatti Gold Mines Festival: ಹಟ್ಟಿ ಸಮೀಪದ ರೋಡಲಬಂಡದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಕಳಸ ಮೆರವಣಿಗೆ ಹಾಗೂ ರಥೋತ್ಸವ ಭಕ್ತಿಭಾವದಿಂದ ಜರುಗಿತು.
Last Updated 12 ಫೆಬ್ರುವರಿ 2026, 7:06 IST
ಹಟ್ಟಿ ಚಿನ್ನದ ಗಣಿ: ದುರ್ಗಾದೇವಿ ರಥೋತ್ಸವ ಸಂಭ್ರಮ

ಸಚಿವ ತಿಮ್ಮಾಪುರ ವಿರುದ್ಧದ ಆರೋಪ ಸುಳ್ಳು: ವೀರೇಶ ಉಪ್ಪಲದೊಡ್ಡಿ

Sindhanur Press Meet: ಸಿಂಧನೂರಿನಲ್ಲಿ ವೀರೇಶ ಉಪ್ಪಲದೊಡ್ಡಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಸುಳ್ಳು ಎಂದು ಖಂಡಿಸಿದರು.
Last Updated 12 ಫೆಬ್ರುವರಿ 2026, 7:06 IST
ಸಚಿವ ತಿಮ್ಮಾಪುರ ವಿರುದ್ಧದ ಆರೋಪ ಸುಳ್ಳು: ವೀರೇಶ ಉಪ್ಪಲದೊಡ್ಡಿ

ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಮಲ್ಲಿಕಾರ್ಜುನ ಪರಡ್ಡಿಗೆ ಗೆಲುವು

Maski Election Update: ಮಸ್ಕಿಯಲ್ಲಿ ಲಿಂಗಸುಗೂರು ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಪರಡ್ಡಿ 20 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
Last Updated 12 ಫೆಬ್ರುವರಿ 2026, 7:06 IST
ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಮಲ್ಲಿಕಾರ್ಜುನ ಪರಡ್ಡಿಗೆ ಗೆಲುವು

ಲಿಂಗಸುಗೂರು | ಪಿಕಾರ್ಡ್‌ ಬ್ಯಾಂಕ್: 11 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ

Lingsugur PACS Election: ಲಿಂಗಸುಗೂರಿನಲ್ಲಿ ಪಿಕಾರ್ಡ್ ಬ್ಯಾಂಕ್‌ನ 11 ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆದಿದ್ದು, 3 ಸ್ಥಾನಗಳು ಅವಿರೋಧ ಆಯ್ಕೆಯಾದವು.
Last Updated 12 ಫೆಬ್ರುವರಿ 2026, 7:06 IST
ಲಿಂಗಸುಗೂರು | ಪಿಕಾರ್ಡ್‌ ಬ್ಯಾಂಕ್: 11 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ
ADVERTISEMENT

ಜಾಲಹಳ್ಳಿ | ಮರಳು ಅಕ್ರಮ ಸಂಗ್ರಹ: ಯಂತ್ರಗಳು ವಶಕ್ಕೆ

Jalahalli Crackdown: ಜಾಲಹಳ್ಳಿ ಸಮೀಪ ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಸಂಗ್ರಹ ನಡೆಸುತ್ತಿದ್ದ ಎರಡು ಹಿಟಾಚಿ ಯಂತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.
Last Updated 12 ಫೆಬ್ರುವರಿ 2026, 7:06 IST
ಜಾಲಹಳ್ಳಿ | ಮರಳು ಅಕ್ರಮ ಸಂಗ್ರಹ: ಯಂತ್ರಗಳು ವಶಕ್ಕೆ

ಶರಣರ ಚಿಂತನೆಗಳ ಅರಿವು ಅಗತ್ಯ: ಸದಾಶಿವ ಸ್ವಾಮೀಜಿ

ಮಾನ್ವಿ: ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ
Last Updated 12 ಫೆಬ್ರುವರಿ 2026, 7:06 IST
ಶರಣರ ಚಿಂತನೆಗಳ ಅರಿವು ಅಗತ್ಯ: ಸದಾಶಿವ ಸ್ವಾಮೀಜಿ

ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು ಕೊಡಿ: ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಸೂಚನೆ

ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ
Last Updated 12 ಫೆಬ್ರುವರಿ 2026, 7:06 IST
ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು ಕೊಡಿ: ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಸೂಚನೆ
ADVERTISEMENT
ADVERTISEMENT
ADVERTISEMENT