ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

ರಾಯಚೂರು| ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿವು ಪ್ರತಿಯೊಬ್ಬರ ಆದ್ಯತೆಯಾಗಲಿ: ಸಂಸದ

Government Schools: ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಶಿಕ್ಷಕರ ಕೊರತೆಯನ್ನು ತಕ್ಷಣ ನಿವಾರಿಸಿ ಸರ್ಕಾರಿ ಶಾಲೆಗಳ ರಕ್ಷಣೆಗೆ ಸಮಾಜ ಒಗ್ಗೂಡಬೇಕೆಂದು ಸಂಸದ ಜಿ.ಕುಮಾರ ನಾಯಕ ಕರೆ ನೀಡಿದರು.
Last Updated 22 ಫೆಬ್ರುವರಿ 2026, 9:10 IST
ರಾಯಚೂರು| ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿವು ಪ್ರತಿಯೊಬ್ಬರ ಆದ್ಯತೆಯಾಗಲಿ: ಸಂಸದ

ವಿಚಾರ ಸಂಕಿರಣ: ವಿ.ವಿಗಳಲ್ಲೇ ಹಳಗನ್ನಡ ಕೈಬಿಡುವ ಯತ್ನ - ಚಂದ್ರಶೇಖರ ವಸ್ತ್ರದ

Halagannada Seminar: ವಿಶ್ವವಿದ್ಯಾಲಯಗಳಲ್ಲಿ ಹಳಗನ್ನಡ ಸಾಹಿತ್ಯವನ್ನು ಕೈಬಿಡುವ ಯತ್ನ ನಡೆಯುತ್ತಿರುವುದು ಕಳವಳಕಾರಿ ಎಂದು ಚಂದ್ರಶೇಖರ ವಸ್ತ್ರದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಿಂಗಸುಗೂರು ಸರ್ಕಾರಿ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದ ವರದಿ ಇಲ್ಲಿದೆ.
Last Updated 21 ಫೆಬ್ರುವರಿ 2026, 23:24 IST
ವಿಚಾರ ಸಂಕಿರಣ: ವಿ.ವಿಗಳಲ್ಲೇ ಹಳಗನ್ನಡ ಕೈಬಿಡುವ ಯತ್ನ - ಚಂದ್ರಶೇಖರ ವಸ್ತ್ರದ

ಪೋತ್ನಾಳ ಹೆಚ್ಚುವರಿ ರೈಲು ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ: ಎನ್.ಎಸ್.ಬೋಸರಾಜು

Sindhanur-Raichur Rail: ಪೋತ್ನಾಳ ಹೆಚ್ಚುವರಿ ರೈಲು ನಿಲ್ದಾಣ ನಿರ್ಮಾಣಕ್ಕೆ ಅಧಿಕೃತ ಅನುಮೋದನೆ ದೊರೆತಿದ್ದು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವ ಎನ್.ಎಸ್.ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Last Updated 21 ಫೆಬ್ರುವರಿ 2026, 23:23 IST
ಪೋತ್ನಾಳ ಹೆಚ್ಚುವರಿ ರೈಲು ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ: ಎನ್.ಎಸ್.ಬೋಸರಾಜು

ಲಿಂಗಸುಗೂರು: ಹಳೆ ಕೋರ್ಟ್ ಕಟ್ಟಡಕ್ಕೆ ತಾಲ್ಲೂಕು ಸೌಧ ಸ್ಥಳಾಂತರ?

Lingsugur Administration: ಪಟ್ಟಣದಿಂದ 3 ಕಿ.ಮೀ ದೂರವಿರುವ ತಾಲ್ಲೂಕು ಆಡಳಿತ ಸೌಧವನ್ನು ಹಳೆ ಕೋರ್ಟ್ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಹೈಕೋರ್ಟ್‌ನಿಂದ ಪತ್ರ ಬಂದಿದ್ದು, ನ್ಯಾಯಾಂಗ ಇಲಾಖೆಯು ಈ ಬಗ್ಗೆ ಒಪ್ಪಿಗೆ ಸೂಚಿಸಿದೆ.
Last Updated 21 ಫೆಬ್ರುವರಿ 2026, 23:23 IST
ಲಿಂಗಸುಗೂರು: ಹಳೆ ಕೋರ್ಟ್ ಕಟ್ಟಡಕ್ಕೆ ತಾಲ್ಲೂಕು ಸೌಧ ಸ್ಥಳಾಂತರ?

ರಾಯಚೂರು: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ದೇಶಕ್ಕೆ ಅವಮಾನ: ಆರೋ‍ಪ
Last Updated 21 ಫೆಬ್ರುವರಿ 2026, 23:21 IST
ರಾಯಚೂರು: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಮುದಗಲ್: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ

Missing Youth: ಮುದಗಲ್ ಸಮೀಪದ ಖೈರವಾಡಗಿ ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಪರಶುರಾಮ ಗುಂಡಪ್ಪ (20) ಎಂಬ ಯುವಕ ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.
Last Updated 21 ಫೆಬ್ರುವರಿ 2026, 23:19 IST
ಮುದಗಲ್: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ

ರಾಯಚೂರು: ಕುಡಿಯುವ ನೀರಿನ ಸಮಸ್ಯೆ ನಿವಾರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

ಆರು ತಿಂಗಳ ನಂತರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆ
Last Updated 21 ಫೆಬ್ರುವರಿ 2026, 23:19 IST
ರಾಯಚೂರು: ಕುಡಿಯುವ ನೀರಿನ ಸಮಸ್ಯೆ ನಿವಾರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ADVERTISEMENT

ರಾಯಚೂರು: ಕೃಷ್ಣದೇವರಾಯ ಜಯಂತಿ; ಅದ್ದೂರಿ ಮೆರವಣಿಗೆ

ಭಾವಚಿತ್ರದ ಅದ್ದೂರಿ ಮೆರವಣಿಗೆ
Last Updated 21 ಫೆಬ್ರುವರಿ 2026, 23:18 IST
ರಾಯಚೂರು: ಕೃಷ್ಣದೇವರಾಯ ಜಯಂತಿ; ಅದ್ದೂರಿ ಮೆರವಣಿಗೆ

ಲಿಂಗಸುಗೂರು: ಸುಳ್ಳು ಕೇಸ್ ಹಾಕಿದ ಆರೋಪ; ಮುದಗಲ್ ಪಿಎಸ್ಐ ಅಮಾನತಿಗೆ ಆಗ್ರಹ

Mudgal Police: ನನ್ನ ಪತಿ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸದೇ ನಮ್ಮ ಮೇಲೆ ಹಲ್ಲೆ ಮಾಡಿ ಸುಳ್ಳು ಕೇಸ್ ಹಾಕಿದ ಮುದಗಲ್ ಪಿಎಸ್ಐ ವೆಂಕಟೇಶ ಮಾಡಗೇರಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಮಟ್ಟೂರು ತಾಂಡ ನಿವಾಸಿ ಸಕ್ಕುಬಾಯಿ ರಾಮಪ್ಪ ಆಗ್ರಹಿಸಿದ್ದಾರೆ.
Last Updated 21 ಫೆಬ್ರುವರಿ 2026, 23:18 IST
ಲಿಂಗಸುಗೂರು: ಸುಳ್ಳು ಕೇಸ್ ಹಾಕಿದ ಆರೋಪ; ಮುದಗಲ್ ಪಿಎಸ್ಐ ಅಮಾನತಿಗೆ ಆಗ್ರಹ

ಸಿಂಧನೂರು ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ವೈದ್ಯರ ವಿರುದ್ಧ ಪಾಲಕರ ಆಕ್ರೋಶ

Medical Negligence Alleged: ಸಿಂಧನೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತು ಶಿಶು ಸಾವನ್ನಪ್ಪಿದ್ದು, ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ. ತಿಡಿಗೋಳ ಗ್ರಾಮದ ಚಂದ್ರಕಲಾ ಅವರ ಶಿಶು ಶನಿವಾರ ಮೃತಪಟ್ಟಿದೆ.
Last Updated 21 ಫೆಬ್ರುವರಿ 2026, 23:17 IST
ಸಿಂಧನೂರು ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ವೈದ್ಯರ ವಿರುದ್ಧ ಪಾಲಕರ ಆಕ್ರೋಶ
ADVERTISEMENT
ADVERTISEMENT
ADVERTISEMENT