ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

Iran-Israel War: ದುಬೈನಲ್ಲಿ ಸಿಲುಕಿದ ಸಿಂಧನೂರಿನ ಡಾ.ಕೆ.ಶಿವರಾಜ ದಂಪತಿ

Dubai Stranded: ಇರಾನ್- ಇಸ್ರೇಲ್ ನಡುವೆ ಯುದ್ಧ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ದುಬೈ ಪ್ರವಾಸಕ್ಕೆ ತೆರಳಿದ ಸಿಂಧನೂರಿನ ಸಹನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಶಿವರಾಜ ಮತ್ತು ಅವರ ಪತ್ನಿ ಜ್ಯೋತಿ ಸೇರಿ ಕರ್ನಾಟಕ ರಾಜ್ಯದ 70 ಜನ ದುಬೈನಲ್ಲಿ ಸಿಲುಕಿದ್ದಾರೆ.
Last Updated 1 ಮಾರ್ಚ್ 2026, 8:05 IST
Iran-Israel War: ದುಬೈನಲ್ಲಿ ಸಿಲುಕಿದ ಸಿಂಧನೂರಿನ ಡಾ.ಕೆ.ಶಿವರಾಜ ದಂಪತಿ

ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿ

ಮಾನ್ವಿ ತಾಲ್ಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಸವಪ್ರಭು ಪಾಟೀಲ ಒತ್ತಾಯ
Last Updated 1 ಮಾರ್ಚ್ 2026, 6:39 IST
ರಾಯಚೂರು ಜಿಲ್ಲೆಗೆ ಏಮ್ಸ್  ಮಂಜೂರು ಮಾಡಿ

‘ಏತ ನೀರಾವರಿ: 34 ಹಳ್ಳಿಗಳ ಸೇರ್ಪಡೆಯಿಲ್ಲ’

Water Management: ಮುದಗಲ್ ಸಮೀಪದ ನಂದವಾಡಗಿ ಏತ ನೀರಾವರಿ ಯೋಜನೆಯಲ್ಲಿ 34 ಹಳ್ಳಿಗಳು ಸೇರ್ಪಡೆ ಆಗದೇ ರೈತರಿಗೆ ಸಮಸ್ಯೆ ಉಂಟಾಗಿದೆ, ಕಾಮಗಾರಿ ವಿಳಂಬವೂ ಚಿಂತೆಯ ವಿಷಯ.
Last Updated 1 ಮಾರ್ಚ್ 2026, 6:38 IST
‘ಏತ ನೀರಾವರಿ: 34 ಹಳ್ಳಿಗಳ ಸೇರ್ಪಡೆಯಿಲ್ಲ’

ಪಾಳು ಬಿದ್ದ ವಾಣಿಜ್ಯ ಮಳಿಗೆ: ಆದಾಯ ಖೋತಾ

ಲಿಂಗಸುಗೂರು; ಅನುದಾನದ ಇದ್ದರೂ ಪುರಸಭೆ ಅಧಿಕಾರಿಗಳಿಗೆ ಆಸಕ್ತಿ ಕೊರತೆ
Last Updated 1 ಮಾರ್ಚ್ 2026, 6:37 IST
ಪಾಳು ಬಿದ್ದ ವಾಣಿಜ್ಯ ಮಳಿಗೆ: ಆದಾಯ ಖೋತಾ

‘ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ’

Alcohol Ban: ಸಿಂಧನೂರು ತಾಲ್ಲೂಕಿನ ಮಾಡಶಿರವಾರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ದ ಮಹಿಳೆಯರು, ಸಂಘಟನೆಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
Last Updated 1 ಮಾರ್ಚ್ 2026, 6:35 IST
‘ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ’

‘ಶಾಲಾಭಿವೃದ್ಧಿಗೆ ಎಸ್‍ಡಿಎಂಸಿ ಬುನಾದಿ’

Education: ಸಿಂಧನೂರಿನ ಸುಕಾಲಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಸಂಚಿಕೆ ಬಿಡುಗಡೆ ಮತ್ತು ಎಸ್‍ಡಿಎಂಸಿ ಪ್ರಗತಿ ಕುರಿತು ಚರ್ಚೆ ನಡೆಯಿತು.
Last Updated 1 ಮಾರ್ಚ್ 2026, 6:35 IST
‘ಶಾಲಾಭಿವೃದ್ಧಿಗೆ ಎಸ್‍ಡಿಎಂಸಿ ಬುನಾದಿ’

ಶಾಂತಿ, ಸೌಹಾರ್ದದಿಂದ ಹೋಳಿ ಹಬ್ಬ ಆಚರಿಸಿ: ಬಿ.ಎಸ್.ತಳವಾರ

ಶಹರ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ತ ಶಾಂತಿ ಸಭೆ
Last Updated 1 ಮಾರ್ಚ್ 2026, 6:02 IST
ಶಾಂತಿ, ಸೌಹಾರ್ದದಿಂದ ಹೋಳಿ ಹಬ್ಬ ಆಚರಿಸಿ: ಬಿ.ಎಸ್.ತಳವಾರ
ADVERTISEMENT

ದೇವದುರ್ಗ: ಬಜೆಟ್‌ನಲ್ಲಿ ಸಿಗುತ್ತಾ ನೀರಾವರಿಗೆ ಆದ್ಯತೆ

ಆಯವ್ಯಯದತ್ತ ಅರಕೇರಾ, ದೇವದುರ್ಗ ತಾಲ್ಲೂಕುಗಳ ರೈತರ ಚಿತ್ತ
Last Updated 28 ಫೆಬ್ರುವರಿ 2026, 9:10 IST

ದೇವದುರ್ಗ: ಬಜೆಟ್‌ನಲ್ಲಿ ಸಿಗುತ್ತಾ ನೀರಾವರಿಗೆ ಆದ್ಯತೆ

ಬಾಣಂತಿ ಸಾವು; ವೈದ್ಯರ ನಿರ್ಲಕ್ಷ ಆರೋಪ

Kavital News: ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿ ಚಂದ್ರಕಲಾ (21) ಸಾವನ್ನಪ್ಪಿದ್ದು, ಹೆರಿಗೆ ವೇಳೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Last Updated 28 ಫೆಬ್ರುವರಿ 2026, 9:06 IST
ಬಾಣಂತಿ ಸಾವು; ವೈದ್ಯರ ನಿರ್ಲಕ್ಷ ಆರೋಪ

ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ನಿತೀಶ್ ಕೆ.

ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ. ಸೂಚನೆ
Last Updated 28 ಫೆಬ್ರುವರಿ 2026, 9:05 IST
ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ನಿತೀಶ್ ಕೆ.
ADVERTISEMENT
ADVERTISEMENT
ADVERTISEMENT