ಬುಧವಾರ, 11 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು

ADVERTISEMENT

ಒಳ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯ: ರಾಯಚೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Internal Reservation: ರಾಯಚೂರು ಬಂದ್‌ಗೆ ಬುಧವಾರ ಉತ್ತಮ ಪ್ರತಿಕ್ರಿಯೆ ದೊರೆಯಿತು. ಮಾದಿಗ ಸಮುದಾಯದವರು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಒಳ ಮೀಸಲಾತಿಗೆ ಒತ್ತಾಯಿಸಿ ಘೋಷಣೆ ಕೂಗಿದರು.
Last Updated 11 ಮಾರ್ಚ್ 2026, 10:21 IST
ಒಳ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯ: ರಾಯಚೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಬಾರದ ವಾಣಿಜ್ಯ ಬಳಕೆಯ ಸಿಲಿಂಡರ್‌: ಗ್ರಾಹಕರು, ಹೋಟೆಲ್‌ ಮಾಲೀಕರಲ್ಲಿ ಆತಂಕ

Commercial gas supply: ರಾಯಚೂರಿನಲ್ಲಿ 16 ದಿನಗಳಿಂದ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
Last Updated 11 ಮಾರ್ಚ್ 2026, 8:07 IST
ಬಾರದ ವಾಣಿಜ್ಯ ಬಳಕೆಯ ಸಿಲಿಂಡರ್‌: ಗ್ರಾಹಕರು, ಹೋಟೆಲ್‌ ಮಾಲೀಕರಲ್ಲಿ ಆತಂಕ

ಮಹಿಳಾ ಸಬಲೀಕರಣಕ್ಕೆ ಕೈ ಜೋಡಿಸಿ: ನಿರ್ಮಲಾ ಬೆಣ್ಣೆ

Women Empowerment: ರಾಯಚೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನಿರ್ಮಲಾ ಬೆಣ್ಣೆ ಮಾತನಾಡಿದರು.
Last Updated 11 ಮಾರ್ಚ್ 2026, 8:06 IST
ಮಹಿಳಾ ಸಬಲೀಕರಣಕ್ಕೆ ಕೈ ಜೋಡಿಸಿ: ನಿರ್ಮಲಾ ಬೆಣ್ಣೆ

ರಾಯಚೂರು: ಶ್ರೀಶೈಲ ಪಾದಯಾತ್ರೆಗಳಿಗೆ ಮಹಾಪ್ರಸಾದ ವಿತರಣೆ

Pilgrimage service: ರಾಯಚೂರಿನ ಬಸವೇಶ್ವರ ವೃತ್ತದಲ್ಲಿ 8ನೇ ವರ್ಷದ ಮಹಾಪ್ರಸಾದ ಮತ್ತು ಮಜ್ಜಿಗೆ ವಿತರಣೆ ಕಾರ್ಯಕ್ರಮ ನಡೆದಿದೆ.
Last Updated 11 ಮಾರ್ಚ್ 2026, 8:06 IST
ರಾಯಚೂರು: ಶ್ರೀಶೈಲ ಪಾದಯಾತ್ರೆಗಳಿಗೆ ಮಹಾಪ್ರಸಾದ ವಿತರಣೆ

ರಾಯಚೂರು | ಮಹಿಳಾ ದಿನಾಚರಣೆ: ರಂಗೋಲಿ ಮೆರುಗು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಆಯೋಜನೆ
Last Updated 11 ಮಾರ್ಚ್ 2026, 8:06 IST
ರಾಯಚೂರು | ಮಹಿಳಾ ದಿನಾಚರಣೆ: ರಂಗೋಲಿ ಮೆರುಗು

ಮಂತ್ರಾಲಯ: ₹3.63 ಕೋಟಿ ಕಾಣಿಕೆ ಸಂಗ್ರಹ

Raghavendra Swamy Mutt: ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಹುಂಡಿ ಕಾಣಿಕೆ ಎಣಿಕೆ ಮಾಡಿದ್ದು, 28 ದಿನಗಳಲ್ಲಿ ಭಕ್ತರಿಂದ ₹3.63 ಕೋಟಿ ನಗದು ಬಂದಿದೆ. ಫೆ. 10ರಿಂದ ಮಾರ್ಚ್‌ 9ರ ವರೆಗೆ
Last Updated 11 ಮಾರ್ಚ್ 2026, 0:31 IST
ಮಂತ್ರಾಲಯ: ₹3.63 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯ: ₹3.63 ಕೋಟಿ ಕಾಣಿಕೆ ಸಂಗ್ರಹ

Raghavendra Swamy Mutt: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 28 ದಿನಗಳಲ್ಲಿ ಭಕ್ತರಿಂದ ₹3.63 ಕೋಟಿ ನಗದು, ಚಿನ್ನ ಮತ್ತು ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ.
Last Updated 10 ಮಾರ್ಚ್ 2026, 14:19 IST
ಮಂತ್ರಾಲಯ: ₹3.63 ಕೋಟಿ ಕಾಣಿಕೆ ಸಂಗ್ರಹ
ADVERTISEMENT

ಬಡ್ತಿ ತಾರತಮ್ಯ ನಿವಾರಣೆಗೆ ಒತ್ತಾಯ: ತಾ.ಪಂ ಇಒಗೆ ಪಿಡಿಒಗಳ ಸಂಘದಿಂದ ಮನವಿ

Sindhanur News: ನೆಲೋಗಿ ಪಿಡಿಒಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯ ಬಂಧನ, ಮೀನಾಕ್ಷಿ ಸುಂದರಂ ವರದಿ ಜಾರಿ ಹಾಗೂ ಬಡ್ತಿ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಸಿಂಧನೂರಿನಲ್ಲಿ ಪಿಡಿಒಗಳ ಸಂಘದಿಂದ ಇಒಗೆ ಮನವಿ ಸಲ್ಲಿಸಲಾಯಿತು.
Last Updated 10 ಮಾರ್ಚ್ 2026, 6:51 IST
ಬಡ್ತಿ ತಾರತಮ್ಯ ನಿವಾರಣೆಗೆ ಒತ್ತಾಯ: ತಾ.ಪಂ ಇಒಗೆ ಪಿಡಿಒಗಳ ಸಂಘದಿಂದ ಮನವಿ

ಮಲ್ಲಿಕಾರ್ಜುನನ ದರ್ಶನಕ್ಕಾಗಿ ಬೆಂಕಿ ಬಿಸಿಲು ಲೆಕ್ಕಿಸದೇ ಭಕ್ತರ ಪಾದಯಾತ್ರೆ

Srisaila Mallikarjuna: ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ವಿಜಯಪುರ, ಬಾಗಲಕೋಟೆ, ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳ ಭಕ್ತರು ರಾಯಚೂರು ಮಾರ್ಗವಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಭಕ್ತರಿಗೆ ಅಲ್ಲಲ್ಲಿ ದಾಸೋಹ ಹಾಗೂ ವೈದ್ಯಕೀಯ ನೆರವು ನೀಡಲಾಗುತ್ತಿದೆ.
Last Updated 10 ಮಾರ್ಚ್ 2026, 6:49 IST
ಮಲ್ಲಿಕಾರ್ಜುನನ ದರ್ಶನಕ್ಕಾಗಿ ಬೆಂಕಿ ಬಿಸಿಲು ಲೆಕ್ಕಿಸದೇ ಭಕ್ತರ ಪಾದಯಾತ್ರೆ

ಮಾನ್ವಿಯಲ್ಲಿ ಮಾರ್ಚ್ 12ರಿಂದ ಉಚಿತ ಯೋಗ ಶಿಬಿರ

09March2026Mnv-02
Last Updated 10 ಮಾರ್ಚ್ 2026, 5:33 IST
ಮಾನ್ವಿಯಲ್ಲಿ ಮಾರ್ಚ್ 12ರಿಂದ ಉಚಿತ ಯೋಗ ಶಿಬಿರ
ADVERTISEMENT
ADVERTISEMENT
ADVERTISEMENT