ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಯಚೂರು

ADVERTISEMENT

ಗುರುಗುಂಟಾ: ಬಿಳಿ ಜೋಳಕ್ಕೆ ಕೆಂಪುಹುಳು ಕಾಟ

Farmer Concern: ಗುರುಗುಂಟಾ ಹೋಬಳಿಯ ಜೋಳದ ಹೊಲಗಳಲ್ಲಿ ಹುಳುಗಳ ಹಾವಳಿ ಹೆಚ್ಚಾಗಿದ್ದು, ಹಟ್ಟಿ ಚಿನ್ನದ ಗಣಿ ಪ್ರದೇಶದ ರೈತರು ಬೆಳೆ ನಾಶದ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.
Last Updated 8 ಜನವರಿ 2026, 5:46 IST
ಗುರುಗುಂಟಾ: ಬಿಳಿ ಜೋಳಕ್ಕೆ ಕೆಂಪುಹುಳು ಕಾಟ

ವೆನೆಜುವೆಲಾದ ಮೇಲಿನ ದಾಳಿಗೆ ಎಸ್‌ಯುಸಿಐ ಖಂಡನೆ

Political Protest: ವೆನೆಜುವೆಲಾ ವಿರುದ್ಧ ಅಮೆರಿಕದ ಮಿಲಿಟರಿ ದಾಳಿ ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಕಾರ್ಯಕರ್ತರು ರಾಯಚೂರಿನ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು ಎಂದು ಮಾಹಿತಿ ಲಭ್ಯವಾಗಿದೆ.
Last Updated 8 ಜನವರಿ 2026, 5:40 IST
ವೆನೆಜುವೆಲಾದ ಮೇಲಿನ ದಾಳಿಗೆ ಎಸ್‌ಯುಸಿಐ ಖಂಡನೆ

ರಾಯಚೂರು | ಲೋಕಾಯುಕ್ತರ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‌ನಲ್ಲಿ ಬ್ಯುಸಿ

Lokayukta meeting: ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲ ಹಿರಿಯ ಅಧಿಕಾರಿಗಳು ಯಾವುದೇ ಚರ್ಚೆಗೆ ಗಮನ ನೀಡದೇ ಮೊಬೈಲ್‌ ತೊಡಗಿದ್ದ ದೃಶ್ಯ ಲೋಕಾಯುಕ್ತ ಅಧಿಕಾರಿಗಳ ಗಮನಸೆಳೆದಿತು.
Last Updated 8 ಜನವರಿ 2026, 5:34 IST
ರಾಯಚೂರು | ಲೋಕಾಯುಕ್ತರ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‌ನಲ್ಲಿ ಬ್ಯುಸಿ

ರಾಯಚೂರು: ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿಗೆ ಲೋಕಾಯುಕ್ತ ಅಧಿಕಾರಿ ಅಸಮಾಧಾನ

ಅರ್ಜಿ ವಿಲೇವಾರಿ, ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ, ಸಮನ್ವಯ ಕೊರತೆ
Last Updated 8 ಜನವರಿ 2026, 5:30 IST
ರಾಯಚೂರು: ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿಗೆ ಲೋಕಾಯುಕ್ತ ಅಧಿಕಾರಿ ಅಸಮಾಧಾನ

ಸಿಂಧನೂರು | ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

Child Protection Law: 2023ರ ಸೆಪ್ಟೆಂಬರ್‌ನಲ್ಲಿ ತುರ್ವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಾಲಕಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ ₹15 ಸಾವಿರ ದಂಡ ವಿಧಿಸಿ ಸಿಂಧನೂರಿನಲ್ಲಿ ತೀರ್ಪು ನೀಡಲಾಗಿದೆ.
Last Updated 8 ಜನವರಿ 2026, 5:27 IST
ಸಿಂಧನೂರು | ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

ಮಾನ್ಯ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ: ಪ್ರತಿಭಟನಾ ಮೆರವಣಿಗೆ

ಬಸವಸಾಗರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ
Last Updated 8 ಜನವರಿ 2026, 5:25 IST
ಮಾನ್ಯ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ: ಪ್ರತಿಭಟನಾ ಮೆರವಣಿಗೆ

ಲಿಂಗಸುಗೂರು| ನಿಧಾನಗತಿಯ ಕಾಮಗಾರಿ: ಸವಾರರಿಗೆ ಕಿರಿ ಕಿರಿ

ಅರ್ಧಕ್ಕೆ ನಿಂತ ಬೀದರ್‌–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ
Last Updated 7 ಜನವರಿ 2026, 6:01 IST
ಲಿಂಗಸುಗೂರು| ನಿಧಾನಗತಿಯ ಕಾಮಗಾರಿ: ಸವಾರರಿಗೆ ಕಿರಿ ಕಿರಿ
ADVERTISEMENT

ರಾಯಚೂರು|ಮೂರನೇ ತರಗತಿಯ ವಿದ್ಯಾರ್ಥಿಗೆ ಥಳಿತ: ಅತಿಥಿ ಶಿಕ್ಷಕಿ ಕೆಲಸದಿಂದ ಬಿಡುಗಡೆ

Teacher Dismissed: ಜಾಲಹಳ್ಳಿ: ಗಲಗ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ ಆರೋಪದ ಮೇಲೆ ಅತಿಥಿ ಶಿಕ್ಷಕಿ ಹರ್ಷಿಯಾ ತಸ್ಕಿನ್ ಅವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ.
Last Updated 7 ಜನವರಿ 2026, 6:01 IST
ರಾಯಚೂರು|ಮೂರನೇ ತರಗತಿಯ ವಿದ್ಯಾರ್ಥಿಗೆ ಥಳಿತ: ಅತಿಥಿ ಶಿಕ್ಷಕಿ ಕೆಲಸದಿಂದ ಬಿಡುಗಡೆ

ಮಾರ್ಚ್‌ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸಿ: ತಾ.ಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ

Government Progress Review: ಲಿಂಗಸುಗೂರು: ‘ಮಾರ್ಚ್‌ ಅಂತ್ಯದೊಳಗೆ ಇಲಾಖೆಗೆ ನೀಡಿರುವ ಗುರಿ ಸಾಧಿಸುವತ್ತ ಗಮನ ಹರಿಸಬೇಕು’ ಎಂದು ತಾ.ಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ ಅವರು ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 7 ಜನವರಿ 2026, 6:01 IST
ಮಾರ್ಚ್‌ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸಿ: ತಾ.ಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ

ಹಟ್ಟಿ ಚಿನ್ನದ ಗಣಿ| ಈಡೇರದ ಭರವಸೆ: ಗ್ರಾ.ಪಂ ಕಟ್ಟಡಕ್ಕೆ ಬೀಗ

ಪೈದೊಡ್ಡಿ ಗ್ರಾಮದ ವಾಲ್ಮೀಕಿ ಭವನದ ಕಟ್ಟಡಕ್ಕೆ ಸ್ಥಳಾಂತರ
Last Updated 7 ಜನವರಿ 2026, 6:01 IST
ಹಟ್ಟಿ ಚಿನ್ನದ ಗಣಿ| ಈಡೇರದ ಭರವಸೆ: ಗ್ರಾ.ಪಂ ಕಟ್ಟಡಕ್ಕೆ ಬೀಗ
ADVERTISEMENT
ADVERTISEMENT
ADVERTISEMENT