ಗುರುವಾರ, 11 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ರಾಯಚೂರು: ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಪ್ರತಿಭಟನೆ

Youth Protest:ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ನೋಟೀಸ್ ನೀಡದೇ ಬಂಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ, ರಾಯಚೂರಿನಲ್ಲಿ ಹೋರಾಟ ಸಮಿತಿ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Last Updated 11 ಡಿಸೆಂಬರ್ 2025, 7:19 IST
ರಾಯಚೂರು: ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಪ್ರತಿಭಟನೆ

ಕವಿತಾಳ | ಬೀದಿ ನಾಯಿ ದತ್ತು: ಅರ್ಜಿ ಆಹ್ವಾನ

Animal Welfare Campaign: ಬೀದಿ ನಾಯಿಗಳಿಗೆ ಮಾನವೀಯ ರಕ್ಷಣೆ ನೀಡುವ ಉದ್ದೇಶದಿಂದ ವಿಶೇಷ ಅಭಿಯಾನ ಆರಂಭವಾಗಿದ್ದು, ದತ್ತು ಪಡೆಯಲು ಸಾರ್ವಜನಿಕರು ಹಾಗೂ ಸ್ವಯಂ ಸೇವಾ ಸಂಘಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 11 ಡಿಸೆಂಬರ್ 2025, 7:18 IST
ಕವಿತಾಳ | ಬೀದಿ ನಾಯಿ ದತ್ತು: ಅರ್ಜಿ ಆಹ್ವಾನ

ಜಲ ಮರುಪೂರಣಕ್ಕೆ ಕೊಡಬೇಕಿದೆ ಒತ್ತು: ಎಂ. ಹನುಮಂತಪ್ಪ

ಭವಿಷ್ಯದಲ್ಲಿ ಭೂಮಿ ಮೈಲ್ಮೈದಲ್ಲಿ ನೀರಿನ ಕೊರತೆಯಾಗಬಹುದು. ಹೀಗಾಗಿ ಅಂತರ್ಜಲ ಲಭ್ಯತೆ, ನೀರಿನ ಸೆಲೆಗಳು ಹಾಗೂ ಗುಣಮಟ್ಟದ ನೀರು ಮರು ಪೂರಣದ‌ ಬಗ್ಗೆ ಆಳವಾಗಿ ಅರಿತುಕೊಳ್ಳಬೇಕಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಹೇಳಿದರು.
Last Updated 11 ಡಿಸೆಂಬರ್ 2025, 7:17 IST
ಜಲ ಮರುಪೂರಣಕ್ಕೆ ಕೊಡಬೇಕಿದೆ ಒತ್ತು: ಎಂ. ಹನುಮಂತಪ್ಪ

ಮಾಹಿತಿ ಕೇಳಿದ 11 ವರ್ಷಗಳ ನಂತರ ವಿಚಾರಣೆಗೆ ನೋಟಿಸ್: ಅಳ್ಳ‍ಪ್ಪ ಬೇಸರ

ಮಾಹಿತಿ ಹಕ್ಕು ಕಾಯ್ದೆಯಡಿ 2015ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಿಗದಿಯಾಗಿರುವ ನೋಟಿಸ್ ಹನ್ನೊಂದು ವರ್ಷಗಳ ಬಳಿಕ ದೊರಕಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಅಳ್ಳ‍ಪ್ಪ ಬೇಸರ ವ್ಯಕ್ತಪಡಿಸಿದರು.
Last Updated 11 ಡಿಸೆಂಬರ್ 2025, 7:16 IST
ಮಾಹಿತಿ ಕೇಳಿದ 11 ವರ್ಷಗಳ ನಂತರ ವಿಚಾರಣೆಗೆ ನೋಟಿಸ್:  ಅಳ್ಳ‍ಪ್ಪ ಬೇಸರ

ಲಿಂಗಸುಗೂರು ಕೃಷಿ ಡಿಡಿ ಕಚೇರಿ ಸ್ಥಳಾಂತರ: ಮಾನಪ್ಪ ವಜ್ಜಲ್ ಆಕ್ರೋಶ

Agriculture Office Relocation:ಲಿಂಗಸುಗೂರಿನಿಂದ ಕೃಷಿ ಡಿಡಿ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಿಸುವ ಕ್ರಮಕ್ಕೆ ಶಾಸಕ ಮಾನಪ್ಪ ವಜ್ಜಲ್ ಅವರು ಬೆಳಗಾವಿ ಅಧಿವೇಶನದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 11 ಡಿಸೆಂಬರ್ 2025, 7:13 IST
ಲಿಂಗಸುಗೂರು ಕೃಷಿ ಡಿಡಿ ಕಚೇರಿ ಸ್ಥಳಾಂತರ: ಮಾನಪ್ಪ ವಜ್ಜಲ್ ಆಕ್ರೋಶ

₹ 3 ಲಕ್ಷ ಪಡೆದೇ ಗೋವಿಂದ ನಾಯಕ ಕಾಂಗ್ರೆಸ್ ಸೇರಿದ್ದು: ಜಗದೀಶಗೌಡ ಪಾಟೀಲ ಆರೋಪ

‘ಸ್ಥಳೀಯ ಮುಖಂಡರಿಂದ ಮೂರು ಲಕ್ಷ ರೂಪಾಯಿ ಪಡೆದುಕೊಂಡೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು’ ಎಂದು ಕಾಂಗ್ರೆಸ್ ಎಸ್‌ಟಿ ಘಟಕದ ತಾಲ್ಲೂಕು ಅಧ್ಯಕ್ಷ ಜಗದೀಶಗೌಡ ಪಾಟೀಲ ಆರೋಪಿಸಿದ್ದಾರೆ.
Last Updated 10 ಡಿಸೆಂಬರ್ 2025, 6:50 IST
₹ 3 ಲಕ್ಷ ಪಡೆದೇ ಗೋವಿಂದ ನಾಯಕ ಕಾಂಗ್ರೆಸ್ ಸೇರಿದ್ದು:  ಜಗದೀಶಗೌಡ ಪಾಟೀಲ ಆರೋಪ

ಇರಕಲ್|3 ತಿಂಗಳಿನಿಂದ ಇಲ್ಲ ಪಡಿತರ: ಉಪವಾಸ ಬೀಳುವ ಪರಿಸ್ಥಿತಿ- ಫಲಾನುಭವಿಗಳ ಅಳಲು

‘ಕಳೆದ ಮೂರು ತಿಂಗಳಿಂದ ಪಡಿತರ ವಿತರಣೆ ಮಾಡದ ಕಾರಣ ಪರದಾಡುವಂತಾಗಿದೆ’ ಎಂದು ಇರಕಲ್‌ ಗ್ರಾಮಸ್ಥರು ಆರೋಪಿಸಿದರು.
Last Updated 10 ಡಿಸೆಂಬರ್ 2025, 6:48 IST
ಇರಕಲ್|3 ತಿಂಗಳಿನಿಂದ ಇಲ್ಲ ಪಡಿತರ: ಉಪವಾಸ ಬೀಳುವ ಪರಿಸ್ಥಿತಿ- ಫಲಾನುಭವಿಗಳ ಅಳಲು
ADVERTISEMENT

ದೇವದುರ್ಗ | ಕೆಕೆಆರ್‌ಟಿಸಿ ಬಸ್ ಅಪಘಾತ: ನಿರ್ವಾಹಕ ಸಾವು, 22 ಮಂದಿಗೆ ಗಾಯ

ದೇವದುರ್ಗ ತಾಲ್ಲೂಕಿನ ಅಂಚೆಸೂಗೂರು - ಅಂಜಳ ಗ್ರಾಮಕ್ಕೆ ಮಂಗಳವಾರ ಬೆಳಿಗ್ಗೆ ತೆರಳಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ವಾಪಸ್ ಬರುವಾಗ ಬಸ್ ಪಟ್ಟಿ ಮುರಿದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಘಟನೆಯಲ್ಲಿ ಬಸ್‌ ನಿರ್ವಾಹಕ ಮೃತಪಟ್ಟಿದ್ದು, 22 ಜನರು ಗಾಯಗೊಂಡಿದ್ದಾರೆ.
Last Updated 10 ಡಿಸೆಂಬರ್ 2025, 6:44 IST
ದೇವದುರ್ಗ | ಕೆಕೆಆರ್‌ಟಿಸಿ ಬಸ್ ಅಪಘಾತ: ನಿರ್ವಾಹಕ ಸಾವು, 22 ಮಂದಿಗೆ ಗಾಯ

ಕೆಸರು ಗದ್ದೆಯಾದ ಹಟ್ಟಿ ಪಟ್ಟಣದ ಮುಖ್ಯರಸ್ತೆ: ಸಾರ್ವಜನಿಕರ ಪರದಾಟ

ಹಟ್ಟಿ ಪಟ್ಟಣ ಮುಖ್ಯ ರಸ್ತೆಯು ಕೆಸರು ಗದ್ದೆಯಾಗಿದ್ದು ಮಣ್ಣಿನ ರಸ್ತೆಯಲ್ಲಿ ಜಾರಿ ಬಿದ್ದು ಜನರು ಪರದಾಡುತ್ತಿದ್ದಾರೆ.
Last Updated 10 ಡಿಸೆಂಬರ್ 2025, 6:42 IST
ಕೆಸರು ಗದ್ದೆಯಾದ ಹಟ್ಟಿ ಪಟ್ಟಣದ ಮುಖ್ಯರಸ್ತೆ: ಸಾರ್ವಜನಿಕರ ಪರದಾಟ

ಮಂತ್ರಾಲಯ: ₹3.06 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಹುಂಡಿ ತೆರೆದು ಹಣ ಎಣಿಕೆ ಮಾಡಿದಾಗ 21 ದಿನಗಳಲ್ಲಿ ₹3.06 ಕೋಟಿ ನಗದು ಹಾಗೂ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಬಂದಿದೆ.
Last Updated 10 ಡಿಸೆಂಬರ್ 2025, 0:35 IST
ಮಂತ್ರಾಲಯ: ₹3.06 ಕೋಟಿ ಕಾಣಿಕೆ ಸಂಗ್ರಹ
ADVERTISEMENT
ADVERTISEMENT
ADVERTISEMENT