ಸೋಮವಾರ, 5 ಜನವರಿ 2026
×
ADVERTISEMENT

ರಾಯಚೂರು

ADVERTISEMENT

ಶಾಲೆ ಉಳಿದರೆ ದೇಶ ಉಳಿಯುತ್ತದೆ: ಚಿದಾನಂದ ಸಾಲಿ

Rural Schooling: ‘ಶಾಲೆ, ಶಿಕ್ಷಣ ವ್ಯವಸ್ಥೆ ಉಳಿದರೆ ಮಾತ್ರ ಗ್ರಾಮ ಭಾರತ ಉಳಿಯಲು ಸಾಧ್ಯವಾಗುತ್ತದೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಚಿದಾನಂದ ಸಾಲಿ ಹೇಳಿದರು.
Last Updated 5 ಜನವರಿ 2026, 5:47 IST
ಶಾಲೆ ಉಳಿದರೆ ದೇಶ ಉಳಿಯುತ್ತದೆ: ಚಿದಾನಂದ ಸಾಲಿ

ಶಿಕ್ಷಣಕ್ಕೆ ಹೆಚ್ಚಿನ ಮಹತ್ವ: ಡಾ.ಶರಣಪ್ರಕಾಶ ಪಾಟೀಲ

Democracy Education: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
Last Updated 5 ಜನವರಿ 2026, 5:43 IST
ಶಿಕ್ಷಣಕ್ಕೆ ಹೆಚ್ಚಿನ ಮಹತ್ವ: ಡಾ.ಶರಣಪ್ರಕಾಶ ಪಾಟೀಲ

ರಾಯಚೂರು ಉತ್ಸವದ ಲಾಂಛನದಲ್ಲಿ ಮಸ್ಕಿ ಶಿಲೆಗೆ ಸ್ಥಾನ

Maski Inscription: ರಾಯಚೂರು ಉತ್ಸವದ ಲಾಂಛನದಲ್ಲಿ ಕೊನೆಗೂ ಐತಿಹಾಸಿಕ ಮಸ್ಕಿಗೆ ಸ್ಥಾನ ಲಭಿಸಿದೆ. ಕರಡು ಪ್ರತಿಗಾಗಿ ಸಿದ್ಧಪಡಿಸಿದ ಲಾಂಛನದಲ್ಲಿ ಮಸ್ಕಿಯ ಐತಿಹಾಸಿಕ ಮಹತ್ವ ಸಾರುವ ಅಶೋಕ ಶಿಲಾಶಾಸನ ಸೇರಿ ಯಾವುದೇ ಚಿಹ್ನೆ ಇಲ್ಲದಿರುವುದನ್ನು ಗಮನಿಸಿದ ಶಾಸಕ ಆರ್ ಬಸನಗೌಡ ತುರ್ವಿಹಾಳ
Last Updated 5 ಜನವರಿ 2026, 5:37 IST
ರಾಯಚೂರು ಉತ್ಸವದ ಲಾಂಛನದಲ್ಲಿ ಮಸ್ಕಿ ಶಿಲೆಗೆ ಸ್ಥಾನ

ದೇವದುರ್ಗ | ಕೊತ್ತದೊಡ್ಡಿ: ಹಾಲುಗಂಬ ಉತ್ಸವ

Kothadoddi Festival: ಅರಕೇರಾ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಹಿರೇಗುಡದಯ್ಯ (ಆಂಜನೇಯ ದೇವಸ್ಥಾನ) ದೇವಸ್ಥಾನದ ಮುಂದೆ ಹಾಲುಗಂಬ ಉತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
Last Updated 5 ಜನವರಿ 2026, 5:35 IST
ದೇವದುರ್ಗ | ಕೊತ್ತದೊಡ್ಡಿ: ಹಾಲುಗಂಬ ಉತ್ಸವ

ರಾಯಚೂರು: ಬೃಹತ್ ವೇದಿಕೆ, ರೂಪರೇಷೆ ಪರಿಶೀಲನೆ

ರಾಯಚೂರು ಉತ್ಸವ ಸಿದ್ಧತೆ: ಜನಪ್ರತಿನಿಧಿಗಳ ಸಭೆ
Last Updated 5 ಜನವರಿ 2026, 5:34 IST
ರಾಯಚೂರು: ಬೃಹತ್ ವೇದಿಕೆ, ರೂಪರೇಷೆ ಪರಿಶೀಲನೆ

ರಾಯಚೂರು: ಅಂಬೆಯ ಸನ್ನಿಧಿಯಲ್ಲಿ ರಂಗೇರಿದ ಗಾಂಜಾ ಜಾತ್ರೆ

ಅಮಲಿನಲ್ಲಿ ತೇಲುತ್ತಿರುವ ಸಾಧುಗಳು, ಭಕ್ತರಿಗೂ ನಿಶೆ
Last Updated 5 ಜನವರಿ 2026, 5:32 IST
ರಾಯಚೂರು: ಅಂಬೆಯ ಸನ್ನಿಧಿಯಲ್ಲಿ ರಂಗೇರಿದ ಗಾಂಜಾ ಜಾತ್ರೆ

ರಾಯಚೂರು ಉತ್ಸವ ಸಿದ್ಧತೆ: ಜನಪ್ರತಿನಿಧಿಗಳ ಸಭೆ

ಉತ್ಸವದ ಬೃಹತ್ ವೇದಿಕೆ, ರೂಪರೇಷೆಗಳ ಪರಿಶೀಲನೆ
Last Updated 4 ಜನವರಿ 2026, 7:06 IST
ರಾಯಚೂರು ಉತ್ಸವ ಸಿದ್ಧತೆ: ಜನಪ್ರತಿನಿಧಿಗಳ ಸಭೆ
ADVERTISEMENT

ಸಿಂಧನೂರು: ಅಂಬಾದೇವಿಯ ರಥೋತ್ಸವ, ಜಂಬೂ ಸವಾರಿ

ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದ ಸಿಎಂ ಸಿದ್ಧರಾಮಯ್ಯ, ನಾಲ್ವರು ಸಚಿವರು ಸೇರಿ ಹಲವು ಗಣ್ಯರು ಭಾಗಿ
Last Updated 4 ಜನವರಿ 2026, 6:20 IST
ಸಿಂಧನೂರು: ಅಂಬಾದೇವಿಯ ರಥೋತ್ಸವ, ಜಂಬೂ ಸವಾರಿ

ಲಿಂಗಸುಗೂರು| ನೌಕರಿ ಮಾಡುವ ಬದಲು ನೀಡುವ ಗುರಿ ಇರಲಿ: ಸಚಿವ ಶರಣಬಸಪ್ಪ ದರ್ಶನಾಪುರ

ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಬೆಳ್ಳಿಹಬ್ಬ
Last Updated 4 ಜನವರಿ 2026, 6:20 IST
ಲಿಂಗಸುಗೂರು| ನೌಕರಿ ಮಾಡುವ ಬದಲು ನೀಡುವ ಗುರಿ ಇರಲಿ: ಸಚಿವ ಶರಣಬಸಪ್ಪ ದರ್ಶನಾಪುರ

ಲಿಂಗಸುಗೂರು| ಕರ್ತವ್ಯ ಲೋಪ: ಸಾರಿಗೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

Public Transport Issue: ಲಿಂಗಸುಗೂರು ತಾಲ್ಲೂಕಿನಲ್ಲಿ ಸಾರಿಗೆ ಸಿಬ್ಬಂದಿಯ ದುರ್ವ್ಯವಸ್ಥೆ ವಿರುದ್ಧ ಕ್ರಮಕ್ಕೆ ಕರವೇ ಪದಾಧಿಕಾರಿಗಳು ಆಗ್ರಹಿಸಿದರು. ವಿದ್ಯಾರ್ಥಿಗಳು ಹಾಗೂ ಮಹಿಳೆಯರೊಂದಿಗೆ ದುರ್ವಹವೇಕ ವರ್ತನೆಯ ಆರೋಪವಿದೆ.
Last Updated 4 ಜನವರಿ 2026, 6:19 IST
ಲಿಂಗಸುಗೂರು| ಕರ್ತವ್ಯ ಲೋಪ: ಸಾರಿಗೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT