ಬುಧವಾರ, 12 ನವೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ಮುದಗಲ್: ವಿಚಾರಣೆಗೆ ತೆರಳಿದ್ದ ಪೊಲೀಸರ ಮೇಲೆ ತಾಂಡಾ ನಿವಾಸಿಗಳಿಂದ ಹಲ್ಲೆ

Police Investigation Clash: ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾಕ್ಕೆ ಆರೋಪಿಗಳ ವಿಚಾರಣೆಗೆ ತೆರಳಿದ್ದ ಎಎಸ್ಐ ಹಾಗೂ ಹೆಡ್‌ಕಾನ್‌ಸ್ಟೆಬಲ್‌ ಮೇಲೆ ಆರೋಪಿಗಳಿಂದ ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ.
Last Updated 11 ನವೆಂಬರ್ 2025, 23:49 IST
ಮುದಗಲ್: ವಿಚಾರಣೆಗೆ ತೆರಳಿದ್ದ ಪೊಲೀಸರ ಮೇಲೆ ತಾಂಡಾ ನಿವಾಸಿಗಳಿಂದ ಹಲ್ಲೆ

ರಾಯಚೂರು: ಹಿರೇಕಾಯಿ, ಬೀನ್ಸ್ ಪ್ರತಿ ಕೆ.ಜಿಗೆ ₹80

Market Update: ರಾಯಚೂರಿನಲ್ಲಿ ಹಿರೇಕಾಯಿ, ತೊಂಡೆಕಾಯಿ ಮತ್ತು ಬೀನ್ಸ್ ಬೆಲೆ ಏರಿಕೆಯಾಗಿ ಗ್ರಾಹಕರನ್ನು ಕಂಗಾಲು ಮಾಡುವಂತೆ ಮಾಡಿವೆ, ಆದರೆ ಬದನೆಕಾಯಿ ಮತ್ತು ಬೆಂಡೆಕಾಯಿ ದರ ಸ್ವಲ್ಪ ಮಟ್ಟಿಗೆ ಸ್ಥಿರವಾಗಿದೆ.
Last Updated 11 ನವೆಂಬರ್ 2025, 6:35 IST
ರಾಯಚೂರು: ಹಿರೇಕಾಯಿ, ಬೀನ್ಸ್ ಪ್ರತಿ ಕೆ.ಜಿಗೆ ₹80

ಲಿಂಗಸುಗೂರು: ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಖಂಡನೆ

Congress vs BJP: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ವಿರುದ್ಧ ಬಿಜೆಪಿ ಮುಖಂಡರು ಮಾಡುತ್ತಿರುವ ಆರೋಪಗಳು ಅನ್ಯಾಯವಾಗಿದ್ದು, ಅವು ಸರಿಯಾಗಿಲ್ಲ ಎಂದು ಉಪಾಧ್ಯಕ್ಷ ವಿಶ್ವಕ್ರಾಂತಿ ಗೆಜ್ಜಲಗಟ್ಟಾ ಲಿಂಗಸುಗೂರಿನಲ್ಲಿ ಪ್ರತಿಕ್ರಿಯಿಸಿದರು.
Last Updated 11 ನವೆಂಬರ್ 2025, 6:32 IST
ಲಿಂಗಸುಗೂರು: ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಖಂಡನೆ

ಲಿಂಗಸುಗೂರು: ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧ

Hospital Inauguration:ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದಲ್ಲಿ ತಾಯಿ–ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
Last Updated 11 ನವೆಂಬರ್ 2025, 6:30 IST
ಲಿಂಗಸುಗೂರು: ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧ

ರಾಯಚೂರು | ಸ್ಲೀಪರ್ ಬಸ್ ಪಲ್ಟಿ; 13 ಪ್ರಯಾಣಿಕರಿಗೆ ಗಾಯ

Road Mishap: ರಾಯಚೂರಿನ ಸಾತ್‍ಮೈಲ್ ಸಮೀಪ ಸೋಮವಾರ ಬೆಳಗಿನ ಜಾವ ಹೊಸಪೇಟೆಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಸ್ಲೀಪರ್ ಬಸ್ ಪಲ್ಟಿಯಾಗಿ 13 ಮಂದಿ ಗಾಯಗೊಂಡಿದ್ದಾರೆ.
Last Updated 11 ನವೆಂಬರ್ 2025, 6:29 IST
ರಾಯಚೂರು | ಸ್ಲೀಪರ್ ಬಸ್ ಪಲ್ಟಿ; 13 ಪ್ರಯಾಣಿಕರಿಗೆ ಗಾಯ

ಸಿಂಧನೂರು | ಬಾಲಕಿ ಅಪಹರಿಸಿ ಅತ್ಯಾಚಾರ: ಐವರ ವಿರುದ್ಧ ಎಫ್‌ಐಆರ್‌

Child Abuse Case: ಸಿಂಧನೂರಿನಲ್ಲಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಐವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ನವೆಂಬರ್ 2025, 6:28 IST
ಸಿಂಧನೂರು | ಬಾಲಕಿ ಅಪಹರಿಸಿ ಅತ್ಯಾಚಾರ: ಐವರ ವಿರುದ್ಧ ಎಫ್‌ಐಆರ್‌

ಮಸ್ಕಿ: ಅವ್ಯವಹಾರ– ತಲೇಖಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮ್ಮವ್ವ ಸದಸ್ಯತ್ವ ರದ್ದು

ತಲೇಖಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮ್ಮವ್ವ ಅವರ ಸದಸ್ಯತ್ವವನ್ನು ರದ್ದುಗೊಳಿಸಿ, ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪೀಠಾಧಿಕಾರಿ ಶಿವಕುಮಾರ ಆದೇಶ ಹೊರಡಿಸಿದ್ದಾರೆ.
Last Updated 10 ನವೆಂಬರ್ 2025, 9:21 IST
ಮಸ್ಕಿ: ಅವ್ಯವಹಾರ– ತಲೇಖಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮ್ಮವ್ವ ಸದಸ್ಯತ್ವ ರದ್ದು
ADVERTISEMENT

ರಾಯಚೂರು ಬಳಿ ಕಾರು ಅಪಘಾತ: ಗಬ್ಬೂರು PSI ಅರುಣ್‌ಗೆ ಗಂಭೀರ ಗಾಯ

PSI Car Crash: ದೇವದುರ್ಗ ತಾಲ್ಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್‌ಐ ಅರುಣ್ ಕುಮಾರ ರಾಥೋಡ್ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ರಾಯಚೂರು ತಾಲ್ಲೂಕಿನ ಮುರಾನಪುರ ಬಳಿ ಅಪಘಾತಕ್ಕೀಡಾಗಿ ಐವರು ಗಾಯಗೊಂಡಿದ್ದಾರೆ. ಚಿಕಿತ್ಸೆ ಮುಂದುವರಿದಿದೆ.
Last Updated 10 ನವೆಂಬರ್ 2025, 9:13 IST
ರಾಯಚೂರು ಬಳಿ ಕಾರು ಅಪಘಾತ: ಗಬ್ಬೂರು PSI ಅರುಣ್‌ಗೆ ಗಂಭೀರ ಗಾಯ

ಜಾಲಹಳ್ಳಿ: ಕಾಂಗ್ರೆಸ್‌ನಿಂದ ಕ್ಯಾಂಡಲ್‌ ಹಿಡಿದು ಪ್ರತಿಭಟನೆ

Congress Demonstration: ಜಾಲಹಳ್ಳಿ ಪಟ್ಟಣದಲ್ಲಿ ‘ವೋಟ್ ಚೋರ್ ಗದ್ದಿ ಚೋಡ್’ ಘೋಷಣೆ ಕೇಳಿಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಡಲ್ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಶಾಂತಿಪೂರ್ಣ ಮೆರವಣಿಗೆ ನಡೆಸಿದರು.
Last Updated 10 ನವೆಂಬರ್ 2025, 5:10 IST
ಜಾಲಹಳ್ಳಿ: ಕಾಂಗ್ರೆಸ್‌ನಿಂದ ಕ್ಯಾಂಡಲ್‌ ಹಿಡಿದು ಪ್ರತಿಭಟನೆ

ರಾಯಚೂರಿನ ಸ್ಮಾರಕಗಳ ಅಭಿವೃದ್ಧಿಗೆ ಶುಕ್ರದೆಸೆ

Raichur Monument Restoration: ಮಹಾನಗರಪಾಲಿಕೆ ಹಾಗೂ ಪುರಾತತ್ವ ಇಲಾಖೆಯು ರಾಯಚೂರಿನ ನವರಂಗ ದರ್ವಾಜಾ, ಮೆಕ್ಕಾ ದರ್ವಾಜಾ, ತೀನ್ ಕಂದಿಲ್ ಸೇರಿದಂತೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಹೆಜ್ಜೆಹಾಕಿದ್ದು, ಪ್ರವಾಸೋದ್ಯಮ ಉತ್ತೇಜನೆಗೆ ತಯಾರಿ ನಡೆಯುತ್ತಿದೆ.
Last Updated 10 ನವೆಂಬರ್ 2025, 5:10 IST
ರಾಯಚೂರಿನ ಸ್ಮಾರಕಗಳ ಅಭಿವೃದ್ಧಿಗೆ ಶುಕ್ರದೆಸೆ
ADVERTISEMENT
ADVERTISEMENT
ADVERTISEMENT