ರಾಯಚೂರು| ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿವು ಪ್ರತಿಯೊಬ್ಬರ ಆದ್ಯತೆಯಾಗಲಿ: ಸಂಸದ
Government Schools: ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಶಿಕ್ಷಕರ ಕೊರತೆಯನ್ನು ತಕ್ಷಣ ನಿವಾರಿಸಿ ಸರ್ಕಾರಿ ಶಾಲೆಗಳ ರಕ್ಷಣೆಗೆ ಸಮಾಜ ಒಗ್ಗೂಡಬೇಕೆಂದು ಸಂಸದ ಜಿ.ಕುಮಾರ ನಾಯಕ ಕರೆ ನೀಡಿದರು.Last Updated 22 ಫೆಬ್ರುವರಿ 2026, 9:10 IST