ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ರಾಯಚೂರು

ADVERTISEMENT

ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆಯ ಪ್ರತೀಕ: ಬಸವರಾಜ ನಾಡಗೌಡ

25ನೇ ಕಾರ್ಗಿಲ್ ವಿಜಯೋತ್ಸವ: ಸಂಭ್ರಮಾಚರಣೆ, ಹುತಾತ್ಮ ಯೋಧರಿಗೆ ನಮನ
Last Updated 26 ಜುಲೈ 2024, 14:37 IST
ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆಯ ಪ್ರತೀಕ: ಬಸವರಾಜ ನಾಡಗೌಡ

ರಾಯಚೂರು | ಬೆಳೆ ನಾಶ ಆರೋಪ: ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ

ರಾಯಚೂರು ತಾಲ್ಲೂಕಿನ ಬಾಪೂರ ಗ್ರಾಮದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಸಣ್ಣ ನರಸಪ್ಪ ಅವರ ಹತ್ತಿ ಬೆಳೆಯನ್ನು ನಾಶ ಮಾಡಿದ ರಾಯಚೂರು ವಲಯದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.
Last Updated 26 ಜುಲೈ 2024, 14:15 IST
ರಾಯಚೂರು | ಬೆಳೆ ನಾಶ ಆರೋಪ: ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ

ಲಿಂಗಸುಗೂರು | ಪ್ರವಾಹದಿಂದ ಬೆಳೆ ನಷ್ಟ: ಪರಿಹಾರಕ್ಕೆ ಕಚೇರಿಗೆ ಅಲೆದಾಟ

ಒಕ್ಕಲೆಬ್ಬಿಸುತ್ತಿರುವುದಕ್ಕೆ ಬೇಸತ್ತು ಗುಳೆ ಹೊರಟ ಕುಟುಂಬಸ್ಥರು
Last Updated 26 ಜುಲೈ 2024, 5:29 IST
ಲಿಂಗಸುಗೂರು | ಪ್ರವಾಹದಿಂದ ಬೆಳೆ ನಷ್ಟ: ಪರಿಹಾರಕ್ಕೆ ಕಚೇರಿಗೆ ಅಲೆದಾಟ

ರಾಯಚೂರು | ಕುಡಿಯುವ ನೀರಿನ ಸಮಸ್ಯೆ: ಮಂತ್ರಾಲಯದ ಹಳೆಯ ವಸತಿ ಗೃಹ ತಾತ್ಕಾಲಿಕ ಬಂದ್

ಕರ್ನಾಟಕ ಸರ್ಕಾರವು ನೆರೆಯ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ನಿರ್ಮಿಸಿರುವ ಹಳೆಯ ಕರ್ನಾಟಕ ರಾಜ್ಯ ವಸತಿಗೃಹವನ್ನು ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಮೂರು ತಿಂಗಳಿಂದ ಬಂದ್‌ ಮಾಡಲಾಗಿದೆ.
Last Updated 25 ಜುಲೈ 2024, 15:45 IST
ರಾಯಚೂರು | ಕುಡಿಯುವ ನೀರಿನ ಸಮಸ್ಯೆ: ಮಂತ್ರಾಲಯದ ಹಳೆಯ ವಸತಿ ಗೃಹ ತಾತ್ಕಾಲಿಕ ಬಂದ್

ಹೂವಿನಹೆಡಗಿ ಸೇತುವೆ ಸಂಚಾರ ಬಂದ್

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಗುರುವಾರ ಸಂಜೆ 25 ಗೇಟ್ ಮೂಲಕ 2.5 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗಿದೆ.
Last Updated 25 ಜುಲೈ 2024, 15:38 IST
ಹೂವಿನಹೆಡಗಿ ಸೇತುವೆ ಸಂಚಾರ ಬಂದ್

ರಾಯಚೂರು | ಕೃಷ್ಣಾ ನದಿಗೆ ಪ್ರವಾಹ: ಹೊಲಗಳಿಗೆ ನುಗ್ಗಿದ ನೀರು

ನದಿ ಪಾತ್ರದ ಗ್ರಾಮಗಳ ರೈತರಲ್ಲಿ ಹೆಚ್ಚಿದ ಆತಂಕ
Last Updated 25 ಜುಲೈ 2024, 15:11 IST
ರಾಯಚೂರು | ಕೃಷ್ಣಾ ನದಿಗೆ ಪ್ರವಾಹ: ಹೊಲಗಳಿಗೆ ನುಗ್ಗಿದ ನೀರು

ಮಸ್ಕಿ: ಹೆದ್ದಾರಿ ಮೇಲೆ ವೇಗ ಪತ್ತೆ ಹಚ್ಚುವ ಯಂತ್ರ ಅಳವಡಿಕೆ

ಮಸ್ಕಿ: ಹೆದ್ದಾರಿ ಮೇಲೆ ಹೆಚ್ಚುತ್ತಿರುವ ಅಪಘಾತ ತಡೆಯಲು ಮುಂದಾಗಿರುವ ಸ್ಥಳೀಯ ಪೊಲೀಸ್ ಇಲಾಖೆ ವಾಹನಗಳ ವೇಗ ಪತ್ತೆ ಹಚ್ಚುವ ಯಂತ್ರ ಅಳವಡಿಸುವ ಮೂಲಕ ವೇಗವಾಗಿ ಬರುವ ವಾಹನಗಳಿಗೆ...
Last Updated 25 ಜುಲೈ 2024, 14:26 IST
ಮಸ್ಕಿ: ಹೆದ್ದಾರಿ ಮೇಲೆ ವೇಗ ಪತ್ತೆ ಹಚ್ಚುವ ಯಂತ್ರ ಅಳವಡಿಕೆ
ADVERTISEMENT

ರಾಯಚೂರು | ಪ್ರವಾಹ: ರೈತರ ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ಕೃಷ್ಣಾ ನದಿಗೆ ನೀರು ಹರಿ ಬಿಡಲಾಗಿದ್ದು, ಟಣಮಕಲ್ಲು, ಹಾಗೂ ಗದ್ದಿಗಿ ತಾಂಡ ನಡುಗಡ್ಡೆ ಗ್ರಾಮಗಳಲ್ಲಿ ಜಮೀನಿಗೆ ನೀರು ನುಗ್ಗಿದ ಪರಿಣಾಮ, ರೈತರ ಬೆಳೆಗಳು ಮುಳುಗಿ ಹೋಗಿದ್ದು ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 25 ಜುಲೈ 2024, 14:10 IST
ರಾಯಚೂರು | ಪ್ರವಾಹ: ರೈತರ ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ಮಸ್ಕಿ: ಕುಡಿಯುವ ನೀರು, ಶೌಚಾಲಯದ ಗುಣಮಟ್ಟ ಪರಿಶೀಲನೆ

ಮಸ್ಕಿ : ತಾಲ್ಲೂಕಿನ ಗುಡದೂರು ಗ್ರಾಮ ಪಂಚಾಯಿತಿಗೆ ಗುರುವಾರ ಕೇಂದ್ರ ಸರ್ಕಾರದ ಜಗಜಿತ್ ಸಿಂಗ್ ಸೌದಿ, ದೇವೇಶ್ ಕುಮಾರ ಭಾರಧ್ವಾಜ್ ನೇತೃತ್ವದ ತಂಡ ಭೇಟಿ ನೀಡಿ ಜೆಜೆಎಂ...
Last Updated 25 ಜುಲೈ 2024, 12:43 IST
ಮಸ್ಕಿ: ಕುಡಿಯುವ ನೀರು, ಶೌಚಾಲಯದ ಗುಣಮಟ್ಟ ಪರಿಶೀಲನೆ

ಸಿಂಧನೂರು: ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಯಲಕ್ಕೆ ಕೇಂದ್ರ ತಂಡ ಭೇಟಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ತಾಲ್ಲೂಕು ಮಟ್ಟದ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಕ್ಕೆ ಗುರುವಾರ ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲಜೀವನ್ ಮಿಷನ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
Last Updated 25 ಜುಲೈ 2024, 12:25 IST
ಸಿಂಧನೂರು: ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಯಲಕ್ಕೆ ಕೇಂದ್ರ ತಂಡ ಭೇಟಿ
ADVERTISEMENT