ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

ಸಿಂಧನೂರು: ಆದೇಶ ರದ್ದುಪಡಿಸಲು ಒತ್ತಾಯ

ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಎಇಇಗೆ ಮನವಿ ಸಲ್ಲಿಕೆ
Last Updated 16 ಡಿಸೆಂಬರ್ 2025, 8:37 IST
ಸಿಂಧನೂರು: ಆದೇಶ ರದ್ದುಪಡಿಸಲು ಒತ್ತಾಯ

ಮಸ್ಕಿ ಪುರಸಭೆಗೆ ಸುರೇಶ ನೂತನ ಅಧ್ಯಕ್ಷ

ಮಸ್ಕಿ: ಪಟ್ಟಣ ಪುರಸಭೆಯ ಅಧ್ಯಕ್ಷರಾಗಿ 16ನೇ ವಾರ್ಡ್‌ನ ಬಿಜೆಪಿ ಸದಸ್ಯ ಸುರೇಶ ಹರಸೂರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
Last Updated 16 ಡಿಸೆಂಬರ್ 2025, 8:36 IST
ಮಸ್ಕಿ ಪುರಸಭೆಗೆ ಸುರೇಶ ನೂತನ ಅಧ್ಯಕ್ಷ

ಸಿಂಧನೂರು | ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹ

ಸಿಪಿಐಎಂಎಲ್ ಲಿಬರೇಶನ್‍ನಿಂದ ಪ್ರತಿಭಟನೆ; ಮನವಿ ಸಲ್ಲಿಕೆ
Last Updated 16 ಡಿಸೆಂಬರ್ 2025, 8:05 IST
ಸಿಂಧನೂರು | ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹ

ಸಿಂಧನೂರು | 'ಸ್ತ್ರೀ ಚೇತನ ಅಭಿಯಾನ: ₹ 370 ಸಮಾನ ಕೂಲಿ'

ಸಿಂಧನೂರು ತಾಲ್ಲೂಕಿನ ಕನ್ನಾರಿ ಗ್ರಾಮದಲ್ಲಿ ನಡೆದ ರೋಜ್‌ಗಾರ ದಿವಸ್ ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಗಂಡು–ಹೆಣ್ಣು ಕೂಲಿಕಾರರಿಗೆ ₹370 ಸಮಾನ ಕೂಲಿ ಘೋಷಣೆ ಮಾಡಲಾಗಿದೆ. ಯೋಜನೆಯ ಲಾಭಗಳ ಕುರಿತು ಮಾಹಿತಿ ನೀಡಲಾಯಿತು.
Last Updated 16 ಡಿಸೆಂಬರ್ 2025, 8:04 IST
ಸಿಂಧನೂರು | 'ಸ್ತ್ರೀ ಚೇತನ ಅಭಿಯಾನ: ₹ 370 ಸಮಾನ ಕೂಲಿ'

ಕವಿತಾಳ | ಸಾಮೂಹಿಕ ವಿವಾಹ: ದಾಂಪತ್ಯಕ್ಕೆ 11 ಜೋಡಿ

ಕವಿತಾಳ ಸಮೀಪದ ಮಲ್ಲದಗುಡ್ಡ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಾಸಕ ಆರ್.ಬಸನಗೌಡ ತುರ್ವಿಹಾಳ ಉಪನ್ಯಾಸ ನೀಡಿದರು.
Last Updated 16 ಡಿಸೆಂಬರ್ 2025, 8:03 IST
ಕವಿತಾಳ | ಸಾಮೂಹಿಕ ವಿವಾಹ: ದಾಂಪತ್ಯಕ್ಕೆ 11 ಜೋಡಿ

ಮಾನ್ವಿ | ‘ವಚನ ಸಾಹಿತ್ಯದ ಮೌಲ್ಯಗಳು ಶ್ರೇಷ್ಠ’

‘ನುಡಿ ನೈವೇದ್ಯ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ
Last Updated 16 ಡಿಸೆಂಬರ್ 2025, 8:03 IST
ಮಾನ್ವಿ | ‘ವಚನ ಸಾಹಿತ್ಯದ ಮೌಲ್ಯಗಳು ಶ್ರೇಷ್ಠ’

ರಾಯಚೂರು: ₹ 20ಕ್ಕೆ ಕುಸಿದ ಎಳನೀರು ಬೆಲೆ!

ವಿಪರೀತ ಚಳಿಗೆ ಕಡಿಮೆಯಾದ ವ್ಯಾಪಾರ ವಹಿವಾಟು
Last Updated 16 ಡಿಸೆಂಬರ್ 2025, 8:00 IST
ರಾಯಚೂರು: ₹ 20ಕ್ಕೆ ಕುಸಿದ ಎಳನೀರು ಬೆಲೆ!
ADVERTISEMENT

ಚಳಿಯಲ್ಲಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ ಮೊಟ್ಟೆ ದರ: ₹4ರಿಂದ ₹9ಕ್ಕೆ ಏರಿಕೆ!

ಹೊಸಪೇಟೆ, ಕೊಪ್ಪಳದ ಮೊಟ್ಟೆಗಳು ರಾಯಚೂರು ಮಾರುಕಟ್ಟೆಗೆ
Last Updated 15 ಡಿಸೆಂಬರ್ 2025, 7:17 IST
ಚಳಿಯಲ್ಲಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ ಮೊಟ್ಟೆ ದರ: ₹4ರಿಂದ ₹9ಕ್ಕೆ ಏರಿಕೆ!

ಗುಂಡಿಮಯವಾದ ಗುಡದನಾಳ ರಸ್ತೆ: ಸಂಚಾರ ದುಸ್ತರ; ಸವಾರರ ಅಸಮಾಧಾನ

16 ಕೀ.ಮಿ ರಸ್ತೆಯಲ್ಲಿ ಕೇವಲ 4 ಕಿ.ಮೀ ಮಾತ್ರ ಅಭಿವೃದ್ಧಿ
Last Updated 15 ಡಿಸೆಂಬರ್ 2025, 7:10 IST
ಗುಂಡಿಮಯವಾದ ಗುಡದನಾಳ ರಸ್ತೆ: ಸಂಚಾರ ದುಸ್ತರ; ಸವಾರರ ಅಸಮಾಧಾನ

ಲಿಂಗಸುಗೂರು: ಸಾಲಮರದ ತಿಮ್ಮಕ್ಕ ವೃಕ್ಷ್ಯೋದ್ಯಾನ ನಿರ್ಮಾಣಕ್ಕೆ ಚಾಲನೆ

Lingasuguru Development: Lingasuguru township witnesses the launch of the Salumara Timakka Tree Park with a ₹2 crore project aimed at providing recreational and environmental benefits to the public.
Last Updated 15 ಡಿಸೆಂಬರ್ 2025, 7:10 IST
ಲಿಂಗಸುಗೂರು: ಸಾಲಮರದ ತಿಮ್ಮಕ್ಕ ವೃಕ್ಷ್ಯೋದ್ಯಾನ ನಿರ್ಮಾಣಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT