ಬುಧವಾರ, 10 ಡಿಸೆಂಬರ್ 2025
×
ADVERTISEMENT

ರಾಯಚೂರು

ADVERTISEMENT

₹ 3 ಲಕ್ಷ ಪಡೆದೇ ಗೋವಿಂದ ನಾಯಕ ಕಾಂಗ್ರೆಸ್ ಸೇರಿದ್ದು: ಜಗದೀಶಗೌಡ ಪಾಟೀಲ ಆರೋಪ

‘ಸ್ಥಳೀಯ ಮುಖಂಡರಿಂದ ಮೂರು ಲಕ್ಷ ರೂಪಾಯಿ ಪಡೆದುಕೊಂಡೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು’ ಎಂದು ಕಾಂಗ್ರೆಸ್ ಎಸ್‌ಟಿ ಘಟಕದ ತಾಲ್ಲೂಕು ಅಧ್ಯಕ್ಷ ಜಗದೀಶಗೌಡ ಪಾಟೀಲ ಆರೋಪಿಸಿದ್ದಾರೆ.
Last Updated 10 ಡಿಸೆಂಬರ್ 2025, 6:50 IST
₹ 3 ಲಕ್ಷ ಪಡೆದೇ ಗೋವಿಂದ ನಾಯಕ ಕಾಂಗ್ರೆಸ್ ಸೇರಿದ್ದು:  ಜಗದೀಶಗೌಡ ಪಾಟೀಲ ಆರೋಪ

ಇರಕಲ್|3 ತಿಂಗಳಿನಿಂದ ಇಲ್ಲ ಪಡಿತರ: ಉಪವಾಸ ಬೀಳುವ ಪರಿಸ್ಥಿತಿ- ಫಲಾನುಭವಿಗಳ ಅಳಲು

‘ಕಳೆದ ಮೂರು ತಿಂಗಳಿಂದ ಪಡಿತರ ವಿತರಣೆ ಮಾಡದ ಕಾರಣ ಪರದಾಡುವಂತಾಗಿದೆ’ ಎಂದು ಇರಕಲ್‌ ಗ್ರಾಮಸ್ಥರು ಆರೋಪಿಸಿದರು.
Last Updated 10 ಡಿಸೆಂಬರ್ 2025, 6:48 IST
ಇರಕಲ್|3 ತಿಂಗಳಿನಿಂದ ಇಲ್ಲ ಪಡಿತರ: ಉಪವಾಸ ಬೀಳುವ ಪರಿಸ್ಥಿತಿ- ಫಲಾನುಭವಿಗಳ ಅಳಲು

ದೇವದುರ್ಗ | ಕೆಕೆಆರ್‌ಟಿಸಿ ಬಸ್ ಅಪಘಾತ: ನಿರ್ವಾಹಕ ಸಾವು, 22 ಮಂದಿಗೆ ಗಾಯ

ದೇವದುರ್ಗ ತಾಲ್ಲೂಕಿನ ಅಂಚೆಸೂಗೂರು - ಅಂಜಳ ಗ್ರಾಮಕ್ಕೆ ಮಂಗಳವಾರ ಬೆಳಿಗ್ಗೆ ತೆರಳಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ವಾಪಸ್ ಬರುವಾಗ ಬಸ್ ಪಟ್ಟಿ ಮುರಿದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಘಟನೆಯಲ್ಲಿ ಬಸ್‌ ನಿರ್ವಾಹಕ ಮೃತಪಟ್ಟಿದ್ದು, 22 ಜನರು ಗಾಯಗೊಂಡಿದ್ದಾರೆ.
Last Updated 10 ಡಿಸೆಂಬರ್ 2025, 6:44 IST
ದೇವದುರ್ಗ | ಕೆಕೆಆರ್‌ಟಿಸಿ ಬಸ್ ಅಪಘಾತ: ನಿರ್ವಾಹಕ ಸಾವು, 22 ಮಂದಿಗೆ ಗಾಯ

ಕೆಸರು ಗದ್ದೆಯಾದ ಹಟ್ಟಿ ಪಟ್ಟಣದ ಮುಖ್ಯರಸ್ತೆ: ಸಾರ್ವಜನಿಕರ ಪರದಾಟ

ಹಟ್ಟಿ ಪಟ್ಟಣ ಮುಖ್ಯ ರಸ್ತೆಯು ಕೆಸರು ಗದ್ದೆಯಾಗಿದ್ದು ಮಣ್ಣಿನ ರಸ್ತೆಯಲ್ಲಿ ಜಾರಿ ಬಿದ್ದು ಜನರು ಪರದಾಡುತ್ತಿದ್ದಾರೆ.
Last Updated 10 ಡಿಸೆಂಬರ್ 2025, 6:42 IST
ಕೆಸರು ಗದ್ದೆಯಾದ ಹಟ್ಟಿ ಪಟ್ಟಣದ ಮುಖ್ಯರಸ್ತೆ: ಸಾರ್ವಜನಿಕರ ಪರದಾಟ

ಮಂತ್ರಾಲಯ: ₹3.06 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಹುಂಡಿ ತೆರೆದು ಹಣ ಎಣಿಕೆ ಮಾಡಿದಾಗ 21 ದಿನಗಳಲ್ಲಿ ₹3.06 ಕೋಟಿ ನಗದು ಹಾಗೂ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಬಂದಿದೆ.
Last Updated 10 ಡಿಸೆಂಬರ್ 2025, 0:35 IST
ಮಂತ್ರಾಲಯ: ₹3.06 ಕೋಟಿ ಕಾಣಿಕೆ ಸಂಗ್ರಹ

ದೇವದುರ್ಗ | ಕೆಕೆಆರ್‌ಟಿಸಿ ಬಸ್‌ ಪಲ್ಟಿ: 23 ಮಂದಿಗೆ ಗಾಯ

KKSRTC Bus Accident: ಅಂಚೆಸೂಗುರು - ಅಂಜಳ ಗ್ರಾಮದ ಬಳಿ ಕೆಕೆಆರ್‌ಟಿಸಿ ಬಸ್‌ವೊಂದು ಆಕಸ್ಮಿಕವಾಗಿ ಉರುಳಿ ಬಿದ್ದಿದ್ದು, 19 ವಿದ್ಯಾರ್ಥಿಗಳು ಸೇರಿ 23 ಮಂದಿ ಗಾಯಗೊಂಡಿದ್ದಾರೆ.
Last Updated 9 ಡಿಸೆಂಬರ್ 2025, 8:04 IST
ದೇವದುರ್ಗ | ಕೆಕೆಆರ್‌ಟಿಸಿ ಬಸ್‌ ಪಲ್ಟಿ: 23 ಮಂದಿಗೆ ಗಾಯ

ಮಾನ್ವಿ | ಪ್ರಾಧ್ಯಾಪಕರ ಸೇವೆ ಶ್ಲಾಘನೀಯ: ರಝಾಕ್ ಉಸ್ತಾದ್

ಮಾನ್ವಿ: ‘ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಾಧ್ಯಾಪಕರ ಸೇವೆ ಶ್ಲಾಘನೀಯ,’ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ರಝಾಕ್ ಉಸ್ತಾದ್ ಹೇಳಿದರು.
Last Updated 9 ಡಿಸೆಂಬರ್ 2025, 6:52 IST
ಮಾನ್ವಿ | ಪ್ರಾಧ್ಯಾಪಕರ ಸೇವೆ ಶ್ಲಾಘನೀಯ: ರಝಾಕ್ ಉಸ್ತಾದ್
ADVERTISEMENT

ಹಟ್ಟಿ ಚಿನ್ನದ ಗಣಿ | ನರೇಗಾ ಹಣ ದುರುಪಯೋಗ: ಒಂಬುಡ್ಸ್‌ಮನ್ ಭೇಟಿ, ಪರಿಶೀಲನೆ

ಹಟ್ಟಿ: ‘ನರೇಗಾ ಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಸಲ್ಲಿಸಲಾದ ದೂರಿನ ಮೇರೆಗೆ ಜಿಲ್ಲಾ ಒಂಬುಡ್ಸ್‌ಮನ್ ತಂಡ ಗೌಡೂರು ಗ್ರಾ.ಪಂ.ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು,’ ಎಂದು ವರದಿ.
Last Updated 9 ಡಿಸೆಂಬರ್ 2025, 6:52 IST
ಹಟ್ಟಿ ಚಿನ್ನದ ಗಣಿ | ನರೇಗಾ ಹಣ ದುರುಪಯೋಗ: ಒಂಬುಡ್ಸ್‌ಮನ್ ಭೇಟಿ, ಪರಿಶೀಲನೆ

ರಾಯಚೂರು: ಪ್ರತಿ ಕೆಜಿ ನುಗ್ಗೆಕಾಯಿ ₹ 400, ಬೆಳ್ಳುಳ್ಳಿ ₹120, ಹಿರೇಕಾಯಿ ₹ 60

ರಾಯಚೂರು: ‘ನುಗ್ಗೆಕಾಯಿ ಬೆಲೆ ₹400ಕ್ಕೇರಿದ್ದು, ಗ್ರಾಹಕರಿಗೆ ತಲೆನೋವು ಉಂಟುಮಾಡಿದೆ,’ ಎಂದು ತರಕಾರಿ ವ್ಯಾಪಾರಿ ಸುನೀಲಕುಮಾರ ಹೇಳಿದರು. ಇನ್ನು ಬದನೆಕಾಯಿ, ಹಿರೇಕಾಯಿ ಬೆಲೆ ಏರಿಕೆಯಾಗಿದೆ.
Last Updated 9 ಡಿಸೆಂಬರ್ 2025, 6:50 IST
ರಾಯಚೂರು: ಪ್ರತಿ ಕೆಜಿ ನುಗ್ಗೆಕಾಯಿ ₹ 400, ಬೆಳ್ಳುಳ್ಳಿ ₹120, ಹಿರೇಕಾಯಿ ₹ 60

ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ

ತುಂಗಭದ್ರಾ ಜಲಾಶಯ: 72 ವರ್ಷಗಳ ಹಳೆಯ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಲು ನಡೆದ ಸಾಹಸ ಕಾರ್ಯಾಚರಣೆ, 19ನೇ ಗೇಟ್‌ ಕಳಚಿದ ಬಳಿಕ ಪುನಃ ಪ್ರಕ್ರಿಯೆ ಆರಂಭವಾಗಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:17 IST
ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ
ADVERTISEMENT
ADVERTISEMENT
ADVERTISEMENT