ಬಿಗ್ಬಾಸ್ನಲ್ಲಿ ರಕ್ಷಿತಾಳದ್ದು ಬರೀ ನಾಟಕ, ನಾನು ಕೂಡ ಮಂಗಳೂರಿನವನು: ಧ್ರುವಂತ್
Bigg Boss Drama: ಬಿಗ್ಬಾಸ್ ಮನೆಯಲ್ಲಿ ರಕ್ಷಿತಾಳದ್ದು ನಾಟಕ ಎಂದು ಧ್ರುವಂತ್ ಕಿಡಿಕಾರಿದ್ದಾರೆ. ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ವಿರುದ್ಧವಾಗಿ ಮಾತನಾಡಿದ ಧ್ರುವಂತ್, ‘ನಾನು ಕೂಡ ಮಂಗಳೂರಿನವನು’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.Last Updated 10 ನವೆಂಬರ್ 2025, 9:36 IST