ಬುಧವಾರ, 12 ನವೆಂಬರ್ 2025
×
ADVERTISEMENT

ಟಿವಿ

ADVERTISEMENT

PHOTOS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಮೃತಧಾರೆ’ ಖ್ಯಾತಿಯ ನಟಿ ಮೇಘಾ ಶೆಣೈ

Megha Shenoy Marriage: ಜೀ ಕನ್ನಡದ ಅಮೃತಧಾರೆ ಧಾರಾವಾಹಿಯ ಸುಧಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಮೇಘಾ ಶೆಣೈ ಅವರು ಭರತ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 12 ನವೆಂಬರ್ 2025, 12:27 IST
PHOTOS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಮೃತಧಾರೆ’ ಖ್ಯಾತಿಯ ನಟಿ ಮೇಘಾ ಶೆಣೈ
err

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ವೇದಿಕೆಗೆ ಎಂಟ್ರಿ ಕೊಟ್ರು ಕಿರುತೆರೆ ಕಲಾವಿದರು

Dance Karnataka Dance: ಜೀ ಕನ್ನಡ ವಾಹಿನಿಯಲ್ಲಿ ನವೆಂಬರ್ 15ರಿಂದ ಆರಂಭವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಕಿರುತೆರೆಯ ಕಲಾವಿದರು ಎಂಟ್ರಿ ಕೊಟ್ಟಿದ್ದಾರೆ. ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ಅರ್ಜುನ್ ಜನ್ಯ ಹಾಗೂ ರಚಿತಾ ರಾಮ್ ತೀರ್ಪುಗಾರರು.
Last Updated 12 ನವೆಂಬರ್ 2025, 11:37 IST
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ವೇದಿಕೆಗೆ ಎಂಟ್ರಿ ಕೊಟ್ರು ಕಿರುತೆರೆ ಕಲಾವಿದರು

7 ವರ್ಷದ ಗೆಳೆಯನ ಜೊತೆ ಸಪ್ತಪದಿ ತುಳಿದ ನಟಿ ರಜಿನಿ: ಸುಂದರ ಚಿತ್ರಗಳು ಇಲ್ಲಿವೆ

Actress Rajini Wedding: ಅಮೃತವರ್ಷಿಣಿ ಧಾರಾವಾಹಿ ಖ್ಯಾತ ನಟಿ ರಜಿನಿ ಅವರು 7 ವರ್ಷದ ಗೆಳೆಯ ಅರುಣ್‌ ವೆಂಕಟೇಶ್ ಜೊತೆ ಬೆಂಗಳೂರಿನಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸುಂದರ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 12 ನವೆಂಬರ್ 2025, 6:06 IST
7 ವರ್ಷದ ಗೆಳೆಯನ ಜೊತೆ ಸಪ್ತಪದಿ ತುಳಿದ ನಟಿ ರಜಿನಿ: ಸುಂದರ ಚಿತ್ರಗಳು ಇಲ್ಲಿವೆ
err

BBK12 |ಮೈಕ್‌ ಕಳಚಿಟ್ಟು ಜಾಹ್ನವಿ–ಅಶ್ವಿನಿ ರಹಸ್ಯ ಮಾತುಕತೆ: ಅಸಲಿ ಸತ್ಯ ಬಹಿರಂಗ

Bigg Boss Kannada: ಜಾಹ್ನವಿ, ಅಶ್ವಿನಿ ಗೌಡ ಬಿಗ್‌ಬಾಸ್‌ ಮನೆಯ ನಿಯಮ ಉಲ್ಲಂಘನೆ ಮಾಡಿದ್ದಾರೆ. ಮೈಕ್‌ ತೆಗೆದು ಅಲಂಕಾರಿಕ ಕೊಠಡಿಯಲ್ಲಿ ರಹಸ್ಯ ಮಾತುಕತೆ ನಡೆಸಿದ ಬಗ್ಗೆ ಅಶ್ವಿನಿ ಗೌಡ ಬಾಯ್ಬಿಟ್ಟಿದ್ದಾರೆ. ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಲಿದ್ದಾರಾ ಎಂಬ ಕುತೂಹಲ ಹೆಚ್ಚಾಗಿದೆ.
Last Updated 12 ನವೆಂಬರ್ 2025, 5:27 IST
BBK12 |ಮೈಕ್‌ ಕಳಚಿಟ್ಟು ಜಾಹ್ನವಿ–ಅಶ್ವಿನಿ ರಹಸ್ಯ ಮಾತುಕತೆ: ಅಸಲಿ ಸತ್ಯ ಬಹಿರಂಗ

ಬಿಗ್‌ಬಾಸ್: ಅಶ್ವಿನಿ ಮೇಲೆ ಕಪ್ಪು ನೀರು ಸುರಿದು ಮಾಳು ತಪ್ಪು ಮಾಡಿದ್ರಾ..?

Bigg Boss Task: ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ಮಾಳು ಅವರು ಧ್ರುವಂತ್ ಮೇಲೆ ಸಗಣಿ ನೀರು ಹಾಗೂ ರಾಶಿಕ ಮೇಲೆ ಕಸದ ರಾಶಿ ಸುರಿಸಿದ ಬಳಿಕ ಗಲಾಟೆ ಉಂಟಾಗಿದೆ. ಅಭಿ, ರಾಶಿಕ ಮತ್ತು ಸೂರಾಜ್ ಅವರ ಪ್ರತಿಕ್ರಿಯೆ ಗಮನ ಸೆಳೆದಿದೆ.
Last Updated 11 ನವೆಂಬರ್ 2025, 12:54 IST
ಬಿಗ್‌ಬಾಸ್: ಅಶ್ವಿನಿ ಮೇಲೆ ಕಪ್ಪು ನೀರು ಸುರಿದು ಮಾಳು ತಪ್ಪು ಮಾಡಿದ್ರಾ..?

ಧ್ರುವಂತ್‌ ಮೇಲೆ ಸಗಣಿ ನೀರು ಎರಚಿದ ಮಾಳು: ಗಿಲ್ಲಿಗೆ ಬೈದ ರಾಶಿಕ

Bigg Boss Clash: ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಮಾಳು ಅವರು ಧ್ರುವಂತ್‌ ಹಾಗೂ ರಾಶಿಕಾ ಮೇಲೆ ಸಗಣಿ ನೀರು ಸುರಿಸಿದ ಬಳಿಕ ಇಬ್ಬರೂ ಸಿಟ್ಟಾಗಿದ್ದಾರೆ. ಗಿಲ್ಲಿಯೂ ವಾದಕ್ಕೆ ಒಳಗಾಗಿದ್ದು, ಮನೆಯ ವಾತಾವರಣ ಗದ್ದಲಮಯವಾಗಿದೆ.
Last Updated 11 ನವೆಂಬರ್ 2025, 6:48 IST
ಧ್ರುವಂತ್‌ ಮೇಲೆ ಸಗಣಿ ನೀರು ಎರಚಿದ ಮಾಳು: ಗಿಲ್ಲಿಗೆ ಬೈದ ರಾಶಿಕ

BBK12|ಧ್ರುವಂತ್‌ ವಿರುದ್ಧ ತಿರುಗಿಬಿದ್ದ ರಾಶಿಕಾ–ಕಾವ್ಯ: ಮಾತೇ ಮುಳ್ಳಾಗುತ್ತಾ?

Bigg Boss BBK12: ಬಿಗ್‌ಬಾಸ್‌ ಮನೆಯಲ್ಲಿ ಧ್ರುವಂತ್‌ ಮಾತನಾಡಿದ ಮಾತು ಈಗ ಅವರಿಗೆ ಮುಳ್ಳಾಗಿದ್ದು, ರಾಶಿಕಾ ಹಾಗೂ ಕಾವ್ಯ ಅವರ ವಿರುದ್ಧ ಸಿಡಿದಿದ್ದಾರೆ. ಕಲರ್ಸ್ ಕನ್ನಡ ಪ್ರೊಮೋದಲ್ಲಿ ನಡೆದ ವಾಗ್ವಾದ ಈಗ ಚರ್ಚೆಯ ವಿಷಯವಾಗಿದೆ.
Last Updated 10 ನವೆಂಬರ್ 2025, 11:29 IST
BBK12|ಧ್ರುವಂತ್‌ ವಿರುದ್ಧ ತಿರುಗಿಬಿದ್ದ ರಾಶಿಕಾ–ಕಾವ್ಯ: ಮಾತೇ ಮುಳ್ಳಾಗುತ್ತಾ?
ADVERTISEMENT

ಬಿಗ್‌ಬಾಸ್‌ನಲ್ಲಿ ರಕ್ಷಿತಾಳದ್ದು ಬರೀ ನಾಟಕ, ನಾನು ಕೂಡ ಮಂಗಳೂರಿನವನು: ಧ್ರುವಂತ್

Bigg Boss Drama: ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾಳದ್ದು ನಾಟಕ ಎಂದು ಧ್ರುವಂತ್‌ ಕಿಡಿಕಾರಿದ್ದಾರೆ. ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ವಿರುದ್ಧವಾಗಿ ಮಾತನಾಡಿದ ಧ್ರುವಂತ್‌, ‘ನಾನು ಕೂಡ ಮಂಗಳೂರಿನವನು’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
Last Updated 10 ನವೆಂಬರ್ 2025, 9:36 IST
ಬಿಗ್‌ಬಾಸ್‌ನಲ್ಲಿ ರಕ್ಷಿತಾಳದ್ದು ಬರೀ ನಾಟಕ, ನಾನು ಕೂಡ ಮಂಗಳೂರಿನವನು: ಧ್ರುವಂತ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ನಟಿ ರಜಿನಿ

Kannada Actress Rajini Marriage: ‘ಅಮೃತವರ್ಷಿಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ರಜಿನಿ ಅವರು ಅರುಣ್ ವೆಂಕಟೇಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮದುವೆಗೆ ಕಿರುತೆರೆ ತಾರೆಯರು ಹಾಜರಿದ್ದರು.
Last Updated 10 ನವೆಂಬರ್ 2025, 7:36 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ನಟಿ ರಜಿನಿ

‘ಮಹಾನಟಿ ಸೀಸನ್ 2’ ವಿಜೇತರಾದ ವಂಶಿ ರತ್ನಕುಮಾರ್: ಸಿಕ್ಕ ಬಹುಮಾನದ ಮೊತ್ತವೆಷ್ಟು?

Mahanati Winner: ಜೀ ಕನ್ನಡದಲ್ಲಿ ಪ್ರಸಾರವಾದ ‘ಮಹಾನಟಿ ಸೀಸನ್ 2’ರ ವಿಜೇತರಾಗಿ ಮಂಗಳೂರಿನ ವಂಶಿ ರತ್ನಕುಮಾರ್ ಹೊರಹೊಮ್ಮಿದ್ದಾರೆ. ತಮ್ಮ ಅಭಿನಯದ ಮೂಲಕ ಎಲ್ಲರ ಮನ ಗೆದ್ದ ವಂಶಿ, ಈ ಬಾರಿ ಮಹಾನಟಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
Last Updated 10 ನವೆಂಬರ್ 2025, 6:12 IST
‘ಮಹಾನಟಿ ಸೀಸನ್ 2’ ವಿಜೇತರಾದ ವಂಶಿ ರತ್ನಕುಮಾರ್: ಸಿಕ್ಕ ಬಹುಮಾನದ ಮೊತ್ತವೆಷ್ಟು?
ADVERTISEMENT
ADVERTISEMENT
ADVERTISEMENT