ಶನಿವಾರ, 8 ನವೆಂಬರ್ 2025
×
ADVERTISEMENT

ಟಿವಿ

ADVERTISEMENT

ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಅಶ್ವಿನಿ ಗೌಡ ಆರೋಪಕ್ಕೆ ಸುದೀಪ್ ಗರಂ

BBK12 Drama: ಬಿಗ್‌ಬಾಸ್‌ ವೇದಿಕೆಯಲ್ಲಿ ಅಶ್ವಿನಿ ಗೌಡ ರಕ್ಷಿತಾ ವಿರುದ್ಧ ಚಪ್ಪಲಿ ತೋರಿಸಿದರೆಂದು ಆರೋಪ ಮಾಡಿದರು. ಈ ಬಗ್ಗೆ ಕಿಚ್ಚ ಸುದೀಪ್ ಗರಂ ಆಗಿ ತಪ್ಪು ಗ್ರಹಿಕೆ ಎಂದು ಸ್ಪಷ್ಟನೆ ನೀಡಿದರು.
Last Updated 8 ನವೆಂಬರ್ 2025, 11:46 IST
ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಅಶ್ವಿನಿ ಗೌಡ ಆರೋಪಕ್ಕೆ ಸುದೀಪ್ ಗರಂ

BBK12: ವ್ಯಕ್ತಿತ್ವದ ಪರೀಕ್ಷೆಯಲ್ಲಿ ಗೆಲ್ಲೋದು ಯಾರು?ಈ ವಾರ ಗೇಟ್‌ಪಾಸ್‌ ಯಾರಿಗೆ?

Bigg Boss Kannada Update: ಬಿಗ್‌ಬಾಸ್‌ ಸೀಸನ್‌ 12ರಲ್ಲಿ ಈ ವಾರದ ಎಲಿಮಿನೇಷನ್ ಸುತ್ತಿನಲ್ಲಿ ಕಿಚ್ಚ ಸುದೀಪ್ ವೇದಿಕೆಗೆ ಎಂಟ್ರಿ ಕೊಟ್ಟು ಸ್ಪರ್ಧಿಗಳ ವ್ಯಕ್ತಿತ್ವ ಪರೀಕ್ಷೆಯ ಬಗ್ಗೆ ಚರ್ಚಿಸಿದ್ದಾರೆ. ನಾಮಿನೇಟ್ ಪಟ್ಟಿಯಲ್ಲಿರುವವರು 10 ಮಂದಿ.
Last Updated 8 ನವೆಂಬರ್ 2025, 10:51 IST
BBK12: ವ್ಯಕ್ತಿತ್ವದ ಪರೀಕ್ಷೆಯಲ್ಲಿ ಗೆಲ್ಲೋದು ಯಾರು?ಈ ವಾರ ಗೇಟ್‌ಪಾಸ್‌ ಯಾರಿಗೆ?

PHOTOS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪದ್ಮಾವತಿ’ ನಟಿ ದೀಪ್ತಿ ಮಾನೆ

Deepthi Mane Marriage: ಪದ್ಮಾವತಿ ಧಾರಾವಾಹಿಯಲ್ಲಿ ತುಳಸಿ ಪಾತ್ರದಿಂದ ಖ್ಯಾತಿ ಪಡೆದ ನಟಿ ದೀಪ್ತಿ ಮಾನೆ ಅವರು ರೋಹನ್ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಸಾರಾ ಅಣ್ಣಯ್ಯ ಹಂಚಿದ ಮದುವೆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
Last Updated 8 ನವೆಂಬರ್ 2025, 5:30 IST
PHOTOS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪದ್ಮಾವತಿ’ ನಟಿ ದೀಪ್ತಿ ಮಾನೆ
err

Bigg Boss 12: ಈ ವಾರ ಬಿಗ್‌ಬಾಸ್‌ ಮನೆಯಿಂದ ಗೇಟ್ ಪಾಸ್ ಯಾರಿಗೆ?

Kiccha Sudeep Show: ಬಿಗ್‌ಬಾಸ್‌ ಸೀಸನ್‌ 12ರಲ್ಲಿ ಈ ವಾರ 10 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕಿಚ್ಚ ಸುದೀಪ್ ಇಡೀ ಮನೆಯನ್ನು ನಾಮಿನೇಟ್ ಮಾಡಿ ಟ್ವಿಸ್ಟ್ ನೀಡಿದ್ದಾರೆ. ಭಾನುವಾರ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.
Last Updated 7 ನವೆಂಬರ್ 2025, 7:16 IST
Bigg Boss 12: ಈ ವಾರ ಬಿಗ್‌ಬಾಸ್‌ ಮನೆಯಿಂದ ಗೇಟ್ ಪಾಸ್ ಯಾರಿಗೆ?

ಐವರು ಫೈನಲಿಸ್ಟ್‌ಗಳಲ್ಲಿ ಯಾರಿಗೆ ಸಿಗಲಿದೆ ‘ಮಹಾನಟಿ ಸೀಸನ್ 2’ ಕಿರೀಟ

Zee Kannada Reality Show: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾನಟಿ ಸೀಸನ್‌ 2' ಫಿನಾಲೆಗೆ ವೇದಿಕೆ ಸಜ್ಜಾಗಿದೆ. ಐದು ಪ್ರತಿಭೆಗಳಲ್ಲಿ ಯಾರ ಮುಡಿಗೆ ಕಿರೀಟ ಸೇರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.
Last Updated 7 ನವೆಂಬರ್ 2025, 5:45 IST
ಐವರು ಫೈನಲಿಸ್ಟ್‌ಗಳಲ್ಲಿ ಯಾರಿಗೆ ಸಿಗಲಿದೆ ‘ಮಹಾನಟಿ ಸೀಸನ್ 2’ ಕಿರೀಟ

ಜಾಹ್ನವಿ-ಅಶ್ವಿನಿ ಗೌಡ: ಇಬ್ಬರ ಮಧ್ಯೆ ಯಾರ ಕೈ ಸೇರಲಿದೆ ಮಗ ಬರೆದ ಪ್ರೀತಿಯ ಪತ್ರ?

Bigg Boss Kannada Promo: ಬಿಗ್‌ಬಾಸ್‌ ಮನೆಯಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಇಬ್ಬರು ಮಗ ಬರೆದ ಪತ್ರವನ್ನು ಓದುವ ತವಕದಲ್ಲಿದ್ದಾರೆ. ನಾಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಮನೆಯಿಂದ ಬಂದ ಪತ್ರ ಓದೋ ಅವಕಾಶದ ಟ್ವಿಸ್ಟ್ ಕೊಟ್ಟಿದ್ದಾರೆ.
Last Updated 6 ನವೆಂಬರ್ 2025, 12:21 IST
ಜಾಹ್ನವಿ-ಅಶ್ವಿನಿ ಗೌಡ: ಇಬ್ಬರ ಮಧ್ಯೆ ಯಾರ ಕೈ ಸೇರಲಿದೆ ಮಗ ಬರೆದ ಪ್ರೀತಿಯ ಪತ್ರ?

ಬಿಗ್‌ಬಾಸ್‌ ಮನೆಯೊಳಗೆ ಬಂದ ವೀಕ್ಷಕರು: ಮಾಳು ಮಾತಿಗೆ ದಂಗಾದ ಜನರು

Bigg Boss Update: ಬಿಗ್‌ಬಾಸ್‌ ಮನೆಯಲ್ಲಿ ವೀಕ್ಷಕರು ಎಂಟ್ರಿ ಕೊಟ್ಟಿದ್ದು, ಮಾಳು ನಿಪನಾಳ ಮನದಾಳದ ಮಾತು ಕೇಳಿ ಎಲ್ಲರೂ ಆಶ್ಚರ್ಯಪಟ್ಟರು. ವೀಕ್ಷಕರ ಮತದಾನದ ಆಧಾರದ ಮೇಲೆ ಹೊಸ ಕ್ಯಾಪ್ಟನ್‌ ಆಯ್ಕೆಯಾಗಲಿದ್ದಾರೆ.
Last Updated 6 ನವೆಂಬರ್ 2025, 11:27 IST
ಬಿಗ್‌ಬಾಸ್‌ ಮನೆಯೊಳಗೆ ಬಂದ ವೀಕ್ಷಕರು: ಮಾಳು ಮಾತಿಗೆ ದಂಗಾದ ಜನರು
ADVERTISEMENT

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ತೀರ್ಪುಗಾರರಾಗಿ ನಟಿ ರಚಿತಾ ರಾಮ್‌

Kannada Reality Show: ನಟಿ ರಚಿತಾ ರಾಮ್ ಅವರು ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ ಮತ್ತು ಅರ್ಜುನ್ ಜನ್ಯರ ಜೊತೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ತೀರ್ಪುಗಾರರಾಗಿ ಸೇರ್ಪಡೆಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
Last Updated 6 ನವೆಂಬರ್ 2025, 7:48 IST
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ತೀರ್ಪುಗಾರರಾಗಿ ನಟಿ ರಚಿತಾ ರಾಮ್‌

ಅಶ್ವಿನಿ ಗೌಡ ಮಾತಿಗೆ ಕಣ್ಣೀರಿಟ್ಟ ರಕ್ಷಿತಾ: ಯಾರಿಗೆ ಸಿಗಲಿದೆ ವಿಶೇಷ ಪತ್ರ?

Bigg Boss Update: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪತ್ರ ಪಡೆಯುವ ಟಾಸ್ಕ್‌ ವೇಳೆ ಅಶ್ವಿನಿ ಗೌಡ ಮತ್ತು ಧ್ರುವಂತ್ ರಕ್ಷಿತಾಗೆ ಪತ್ರ ಸಿಗಬಾರದು ಎಂದು ಹಠ ಹಿಡಿದರು. ರಕ್ಷಿತಾ ಕಣ್ಣೀರಿಟ್ಟ ಘಟನೆ ಪ್ರೊಮೋದಲ್ಲಿ ಕಾಣಬಹುದು
Last Updated 6 ನವೆಂಬರ್ 2025, 6:59 IST
ಅಶ್ವಿನಿ ಗೌಡ ಮಾತಿಗೆ ಕಣ್ಣೀರಿಟ್ಟ ರಕ್ಷಿತಾ: ಯಾರಿಗೆ ಸಿಗಲಿದೆ ವಿಶೇಷ ಪತ್ರ?

ಅಂದು ಚಿರಂಜೀವಿ ಸರ್ಜಾ ನುಡಿದಿದ್ದ ಭವಿಷ್ಯ ಇಂದು ನಿಜವಾಯಿತು: ನಟಿ ಮೇಘನಾ ರಾಜ್

Kannada Actress: ‘ಇರುವುದೆಲ್ಲವ ಬಿಟ್ಟು’ ಸಿನಿಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೇಘನಾ ರಾಜ್, ಚಿರಂಜೀವಿ ಸರ್ಜಾ ಹೇಳಿದ್ದ ಮಾತು ಈಗ ನಿಜವಾಯ್ತು ಎಂದು ಭಾವುಕರಾದರು. ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಸೀರೆ ಧರಿಸಿದ್ದರು.
Last Updated 5 ನವೆಂಬರ್ 2025, 12:06 IST
ಅಂದು ಚಿರಂಜೀವಿ ಸರ್ಜಾ ನುಡಿದಿದ್ದ ಭವಿಷ್ಯ ಇಂದು ನಿಜವಾಯಿತು: ನಟಿ ಮೇಘನಾ ರಾಜ್
ADVERTISEMENT
ADVERTISEMENT
ADVERTISEMENT