ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟಿವಿ

ADVERTISEMENT

ಒಲಿದ ಅದೃಷ್ಟ: ಬಿಗ್‌ಬಾಸ್ 12ರ ಮೊದಲ ಫೈನಲಿಸ್ಟ್‌ ಆಗಿ ಫಿನಾಲೆ ತಲುಪಿದ ಧನುಷ್ ಗೌಡ

Bigg Boss Kannada: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಮೊದಲು ಫೈನಲಿಸ್ಟ್‌ ಆಗಿ ಧನುಷ್‌ ಗೌಡ ಆಯ್ಕೆಯಾಗಿದ್ದಾರೆ. ಧನುಷ್ ಅವರು ಫಿನಾಲೆ ತಲುಪುತ್ತಿದ್ದಂತೆ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಧನುಷ್‌ ಗೌಡ ಬಿಗ್‌ಬಾಸ್‌ ಮನೆಯ ಕೊನೆಯ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ.
Last Updated 10 ಜನವರಿ 2026, 7:24 IST
ಒಲಿದ ಅದೃಷ್ಟ: ಬಿಗ್‌ಬಾಸ್ 12ರ ಮೊದಲ ಫೈನಲಿಸ್ಟ್‌ ಆಗಿ ಫಿನಾಲೆ ತಲುಪಿದ ಧನುಷ್ ಗೌಡ

ಎಲ್ಲೆಲ್ಲೂ ಗಿಲ್ಲಿಯದ್ದೇ ಹವಾ: ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿದ ನಟ

Instagram Followers Record: ಕನ್ನಡ ಬಿಗ್‌ಬಾಸ್‌ 12ನೇ ಆವೃತ್ತಿ ಫಿನಾಲೆ ಹಂತಕ್ಕೆ ತಲುಪಿದೆ. ಇನ್ನೇನು ಬಿಗ್‌ಬಾಸ್‌ ಫಿನಾಲೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಇದರ ನಡುವೆ ಗಿಲ್ಲಿ ನಟ ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆಯನ್ನು ಮಾಡಿದ್ದಾರೆ.
Last Updated 10 ಜನವರಿ 2026, 6:09 IST
ಎಲ್ಲೆಲ್ಲೂ ಗಿಲ್ಲಿಯದ್ದೇ ಹವಾ: ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿದ ನಟ

BBK12: ಫಿನಾಲೆಗೆ ಮುನ್ನವೇ ಅಶ್ವಿನಿ ಗೌಡ ಪರ ಅಬ್ಬರದ ಪ್ರಚಾರ

Ashwini Gowda Bigg Boss: ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಹೀಗಿರುವಾಗಲೇ ಸ್ಪರ್ಧಿಗಳ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರಕ್ಕೆ ಇಳಿದಿದ್ದಾರೆ.
Last Updated 9 ಜನವರಿ 2026, 11:47 IST
BBK12: ಫಿನಾಲೆಗೆ ಮುನ್ನವೇ ಅಶ್ವಿನಿ ಗೌಡ ಪರ ಅಬ್ಬರದ ಪ್ರಚಾರ

ಕಿರಣ್ ರಾಜ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಒಟಿಟಿಗೆ ಲಗ್ಗೆಯಿಟ್ಟ ರಾನಿ ಸಿನಿಮಾ

Kiran Raj Ronny Movie: ‘ಬಡ್ಡೀಸ್‌’ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟ ಕಿರಣ್‌ ರಾಜ್‌ ಅಭಿನಯದ ‘ರಾನಿ’ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಟ್ಟಿದೆ. ‘ಕನ್ನಡತಿ’ ಧಾರಾವಾಹಿ ನಂತರ ಗುರುತೇಜ್ ಶೆಟ್ಟಿ ನಿರ್ದೇಶಿಸಿರುವ ‘ರಾನಿ’ ಸಿನಿಮಾದಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸಿದ್ದರು.
Last Updated 9 ಜನವರಿ 2026, 6:34 IST
ಕಿರಣ್ ರಾಜ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಒಟಿಟಿಗೆ ಲಗ್ಗೆಯಿಟ್ಟ ರಾನಿ ಸಿನಿಮಾ

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಅಧ್ಯಾಯ 1’ ಶೀಘ್ರದಲ್ಲಿ ಕಿರುತೆರೆಗೆ

Rishab Shetty Kantara: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಅಧ್ಯಾಯ 1' ಅ. 2ರಂದು ಬಿಡುಗಡೆಯಾಗಿ ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿತ್ತು. ಇದೀಗ ಕಾಂತಾರ ಅಧ್ಯಾಯ 1 ಟಿವಿ ಪರದೆ ಮೇಲೆ ತೆರೆಕಾಣಲು ಸಿದ್ಧವಾಗಿದೆ.
Last Updated 8 ಜನವರಿ 2026, 11:23 IST
ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಅಧ್ಯಾಯ 1’ ಶೀಘ್ರದಲ್ಲಿ ಕಿರುತೆರೆಗೆ

Bigg Boss | ನೀರೆರೆಚುವ ಟಾಸ್ಕ್‌ನಲ್ಲಿ ಅಶ್ವಿನಿ ವಿರುದ್ಧ ತಿರುಗಿ ಬಿದ್ದ ರಾಶಿಕಾ

BBK12 Task: ಕನ್ನಡ ಬಿಗ್‌ಬಾಸ್ ಸೀಸನ್12 102ನೇ ದಿನಕ್ಕೆ ಕಾಲಿಟ್ಟಿದೆ. ಅದರ ಬೆನ್ನಲೇ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ. ಬಿಗ್‌ಬಾಸ್ ಬಿಡುಗಡೆ ಮಾಡಿದ ‍ಪ್ರೊಮೋದಲ್ಲಿ , ‘ಅಶ್ವಿನಿ ಹಾಗೂ ಧ್ರುವಂತ್ ಮೇಲೆ ಉಳಿದ ಸ್ಪರ್ಧಿಗಳು ನೀರೆರೆಚುವ ಟಾಸ್ಕ್
Last Updated 7 ಜನವರಿ 2026, 13:16 IST
Bigg Boss | ನೀರೆರೆಚುವ ಟಾಸ್ಕ್‌ನಲ್ಲಿ ಅಶ್ವಿನಿ ವಿರುದ್ಧ ತಿರುಗಿ ಬಿದ್ದ ರಾಶಿಕಾ

‘ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ’; ಹೀಗಂದಿದ್ಯಾಕೆ? ನಿರೂಪಕಿ ಅನುಶ್ರೀ

Kannada anchor: ಕನ್ನಡದ ಜನಪ್ರಿಯ ನಟಿ, ನಿರೂಪಕಿ ಅನುಶ್ರೀ ಅವರು ‘ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ, ಮುಂದೆ ನನ್ನ ಬೈಯುವರೆಲ್ಲ ಅಂದಣವಿರಲಿ' ಎಂಬ ಸಾಲುಗಳನ್ನು ಹೇಳಿರುವ ವಿಡಿಯೊ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 6 ಜನವರಿ 2026, 7:41 IST
‘ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ’; ಹೀಗಂದಿದ್ಯಾಕೆ? ನಿರೂಪಕಿ ಅನುಶ್ರೀ
ADVERTISEMENT

ಬಹುಕಾಲದ ಗೆಳೆಯನ ಜೊತೆಗೆ ಸದ್ದಿಲ್ಲದೆ ಎಂಗೇಜ್ ಆದ ಬಿಗ್‌ಬಾಸ್ ಮಾಜಿ ಸ್ಪರ್ಧಿ

Bigg Boss contestant: ಹಿಂದಿ ಬಿಗ್‌ಬಾಸ್‌ ಸೀಸನ್‌ನ ಮಾಜಿ ಸ್ಪರ್ಧಿಯಾಗಿರುವ ನಿತಿಭಾ ಕೌಲ್ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಹುಕಾಲದ ಗೆಳೆಯನ ಜೊತೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿದೆ.
Last Updated 6 ಜನವರಿ 2026, 6:36 IST
ಬಹುಕಾಲದ ಗೆಳೆಯನ ಜೊತೆಗೆ ಸದ್ದಿಲ್ಲದೆ ಎಂಗೇಜ್ ಆದ ಬಿಗ್‌ಬಾಸ್ ಮಾಜಿ ಸ್ಪರ್ಧಿ

ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ

Ramachari serial: ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರುವ ಧಾರಾವಾಹಿ ಎಂದರೆ ರಾಮಾಚಾರಿ. ಇದೇ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ಮೌನ ಗುಡ್ಡೆಮನೆ ಈಗ ದುಬೈಗೆ ಹಾರಿದ್ದಾರೆ.
Last Updated 6 ಜನವರಿ 2026, 6:10 IST
ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ

BBK 12 | ಗಿಲ್ಲಿ ಗೆಲ್ಲಬಹುದು ಅಂತ ಹೊರಗೆ ಬಂದ್ಮೇಲೆ ನನಗನಿಸ್ತಿದೆ: ಸ್ಪಂದನಾ

Spandana on BBK 12: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿಯುವ ಹಂತಕ್ಕೆ ಬಂದಿದೆ. ಫಿನಾಲೆಗೆ ಇನ್ನೇನು ಕೇವಲ 2 ವಾರ ಇರುವಾಗ ಸ್ಪಂದನಾ ಸೋಮಣ್ಣ ಅವರು ಮನೆಯಿಂದ ಆಚೆ ಬಂದಿದ್ದಾರೆ. ಬಿಗ್‌ಬಾಸ್‌ನ ತಮ್ಮ ಜರ್ನಿ, ಗಿಲ್ಲಿ ನಟನ ಆಟ, ಅಶ್ವಿನಿ ಗೌಡ ಅವರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 5 ಜನವರಿ 2026, 14:24 IST
BBK 12 | ಗಿಲ್ಲಿ ಗೆಲ್ಲಬಹುದು ಅಂತ ಹೊರಗೆ ಬಂದ್ಮೇಲೆ ನನಗನಿಸ್ತಿದೆ: ಸ್ಪಂದನಾ
ADVERTISEMENT
ADVERTISEMENT
ADVERTISEMENT