ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಟಿವಿ

ADVERTISEMENT

ಲಾರಿ ಡಿಕ್ಕಿ ಹೊಡೆದು ಬಂಗಾಳಿ ಕಿರುತೆರೆ ನಟಿ ಸುಚಂದ್ರಾ ದಾಸ್‌ಗುಪ್ತ ದುರ್ಮರಣ

ಬಂಗಾಳಿಯ ಜನಪ್ರಿಯ ಕಿರುತೆರೆ ನಟಿ ಸುಚಂದ್ರ ದಾಸ್‌ಗುಪ್ತ ಅವರು ಶನಿವಾರ ರಾತ್ರಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Last Updated 21 ಮೇ 2023, 10:15 IST
ಲಾರಿ ಡಿಕ್ಕಿ ಹೊಡೆದು ಬಂಗಾಳಿ ಕಿರುತೆರೆ ನಟಿ ಸುಚಂದ್ರಾ ದಾಸ್‌ಗುಪ್ತ ದುರ್ಮರಣ

ಉರ್ಫಿ ಜಾವೇದ್‌ಗೆ ಪ್ರವೇಶ ನಿರಾಕರಿಸಿದ ಮುಂಬೈನ ರೆಸ್ಟೋರೆಂಟ್!

ಉರ್ಫಿ ಜಾವೇದ್‌ ಮುಂಬೈ ರೆಸ್ಟೋರೆಂಟ್‌ನಲ್ಲಿ ತನಗಾದ ಕಹಿ ಅನುಭವವನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿನಲ್ಲಿ ಹಂಚಿಕೊಂಡಿದ್ದಾರೆ. ನನ್ನ ‘ಫ್ಯಾಶನ್ ಆಯ್ಕೆ‘ ನೋಡಿ ನನಗೆ ರೆಸ್ಟೋರೆಂಟ್‌ನಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ಧಾರೆ.
Last Updated 26 ಏಪ್ರಿಲ್ 2023, 4:09 IST
ಉರ್ಫಿ ಜಾವೇದ್‌ಗೆ ಪ್ರವೇಶ ನಿರಾಕರಿಸಿದ ಮುಂಬೈನ ರೆಸ್ಟೋರೆಂಟ್!

ಅಗ್ನಿಸಾಕ್ಷಿ ಧಾರಾವಾಹಿ ನಟ ಸಂಪತ್ ಜಯರಾಮ್ ಆತ್ಮಹತ್ಯೆ

ಅಗ್ನಿ ಸಾಕ್ಷಿ ಧಾರಾವಾಹಿಯ ನಟ ಸಂಪತ್ ಜಯರಾಮ್ (35) ಅವರು ಮೃತಪಟ್ಟಿದ್ದಾರೆ.
Last Updated 23 ಏಪ್ರಿಲ್ 2023, 5:58 IST
ಅಗ್ನಿಸಾಕ್ಷಿ ಧಾರಾವಾಹಿ ನಟ ಸಂಪತ್ ಜಯರಾಮ್ ಆತ್ಮಹತ್ಯೆ

ಸಲ್ಮಾನ್‌ ಖಾನ್‌ ಫೋನ್‌ ನಂಬರ್‌ ಬ್ಲಾಕ್‌ ಮಾಡಿದ್ದ ಶಹನಾಝ್‌ ಗಿಲ್‌! 

ಬಿಗ್‌ಬಾಸ್‌ ಖ್ಯಾತಿಯ ನಟಿ ಶಹನಾಝ್‌ ಗಿಲ್‌ ಹಿಂದೊಮ್ಮೆ ಸಲ್ಮಾನ್‌ ಖಾನ್‌ ಫೋನ್‌ ನಂಬರ್‌ ಅನ್ನು ಬ್ಲಾಕ್‌ ಮಾಡಿದ್ದಾಗಿ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಬ್ಲಾಕ್‌ ಮಾಡಲು ಶಹನಾಝ್‌ ನೀಡಿದ ಕಾರಣ ಕೇಳಿ ಸಲ್ಲು ಅಭಿಮಾನಿಗಳು ಶಾಕ್‌ ಆಗಿದ್ದಾರೆ.
Last Updated 14 ಏಪ್ರಿಲ್ 2023, 6:38 IST
ಸಲ್ಮಾನ್‌ ಖಾನ್‌ ಫೋನ್‌ ನಂಬರ್‌ ಬ್ಲಾಕ್‌ ಮಾಡಿದ್ದ ಶಹನಾಝ್‌ ಗಿಲ್‌! 

ನೀವೊಬ್ಬ ವೇಶ್ಯೆ! ರಿಯಾ ಚಕ್ರವರ್ತಿಗೆ ಸುಶಾಂತ್ ಸಿಂಗ್‌ ತಂಗಿ ಪರೋಕ್ಷ ಹೀಯಾಳಿಕೆ

ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಜೈಲಿನಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಕಿರುತೆರೆಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಇದೇ ವೇಳೆ ಸುಶಾಂತ್‌ ಸಿಂಗ್‌ ಸಹೋದರಿ ಪ್ರಿಯಾಂಕಾ ಸಿಂಗ್‌, ರಿಯಾ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಪರೋಕ್ಷವಾಗಿ ಹೀಯಾಳಿಸಿದ್ದಾರೆ.
Last Updated 11 ಏಪ್ರಿಲ್ 2023, 11:43 IST
ನೀವೊಬ್ಬ ವೇಶ್ಯೆ! ರಿಯಾ ಚಕ್ರವರ್ತಿಗೆ ಸುಶಾಂತ್ ಸಿಂಗ್‌ ತಂಗಿ ಪರೋಕ್ಷ ಹೀಯಾಳಿಕೆ

ಮನೆಯೊಳಗೆ ‘ರಾಣಿ’ವಾಸ: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ

ಮನೆಯೊಳಗೆ ‘ರಾಣಿ’ ಬರುತ್ತಿದ್ದಾಳೆ. ಏಪ್ರಿಲ್‌ 3ರಿಂದ ಸೋಮವಾರದಿಂದ ಶನಿವಾರದವರೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಸಂಜೆ 6.30ಕ್ಕೆ ‘ರಾಣಿ’ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ರಾಮ್‌ಜೀ ಅವರು ಈ ಧಾರಾವಾಹಿಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ.
Last Updated 31 ಮಾರ್ಚ್ 2023, 0:29 IST
ಮನೆಯೊಳಗೆ ‘ರಾಣಿ’ವಾಸ: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ

ಭೂಮಿಗೆ ಬಂದೇ ಬಿಟ್ಟ ಭಗವಂತ

ದೇವರು ಮನುಷ್ಯನೊಳಗೆ ಅವತರಿಸಿದರೆ ಹೇಗಿರುತ್ತದೆ? ಇಂಥ ಅದೆಷ್ಟೋ ಕಾಲ್ಪನಿಕ ಕಥೆಗಳನ್ನು ನೋಡಿದ್ದೇವೆ. ಕೇಳಿದ್ದೇವೆ. ಆದರೆ ಅಂಥದ್ದೇ ಇನ್ನೊಂದು ಹೊಸ ಕಥೆ ಕಿರುತೆರೆಯಲ್ಲಿ ಮೂಡಿಬರುತ್ತಿದೆ. ಮಾರ್ಚ್‌ 20ರಿಂದ ರಾತ್ರಿ 10 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಪ್ರಸಾರವಾಗಲಿದೆ.
Last Updated 20 ಮಾರ್ಚ್ 2023, 7:21 IST
ಭೂಮಿಗೆ ಬಂದೇ ಬಿಟ್ಟ ಭಗವಂತ
ADVERTISEMENT

ಇಂದು ಸಂಜೆ 6 ಗಂಟೆಗೆ ಯುಗಾದಿ

ಯುಗಾದಿ ಮೂಲಕ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸ್ಟಾರ್ ಸುವರ್ಣ ವಾಹಿನಿಯು ‘ಸುವರ್ಣ ಯುಗಾದಿ ಶುಭಾರಂಭ’ ಕಾರ್ಯಕ್ರಮ ಹಮ್ಮಿಕೊಂ
Last Updated 19 ಮಾರ್ಚ್ 2023, 8:07 IST
ಇಂದು ಸಂಜೆ 6 ಗಂಟೆಗೆ ಯುಗಾದಿ

ಇದು ‘ಆನಂದರಾಗ’ದ ಸಮಯ

ಕಪ್ಪು ಮೈಬಣ್ಣ ಹೊಂದಿದ ಹೆಣ್ಣಿನ ಕಥೆಯನ್ನು ಹೊತ್ತು ಕೆಲ ಧಾರಾವಾಹಿಗಳು ಈಗಾಗಲೇ ಕಿರುತೆರೆಯಲ್ಲಿ ಬಂದಿವೆ. ಆದರೆ ಕಪ್ಪು ಮೈಬಣ್ಣ ಹೊಂದಿದ ಹುಡುಗನ ಸುತ್ತ ಕಥೆಯೊಂದನ್ನು ಕಿರುತೆರೆಯಲ್ಲಿ ಕಟ್ಟಿದ್ದಾರೆ ನಿರ್ದೇಶಕ ಎಸ್.ಗೋವಿಂದ್‌.
Last Updated 13 ಮಾರ್ಚ್ 2023, 6:02 IST
ಇದು ‘ಆನಂದರಾಗ’ದ ಸಮಯ

ಕಾಮಿಡಿ ವಿತ್ ಕಪಿಲ್ ಶೋಗೆ ಆಹ್ವಾನ ನೀಡಿದಾಗ ಪ್ರಧಾನಿ ಮೋದಿ ಹೇಳಿದ್ದೇನು?

ಹಿಂದಿಯ ಜನಪ್ರಿಯ ಕಿರುತೆರೆ ಶೋ ಕಾಮಿಡಿ ವಿತ್ ಕಪಿಲ್ ನಲ್ಲಿ ಸಾಕಷ್ಟು ಸೆಲಿಬ್ರಿಟಿಗಳು ಬಂದು ಹೋಗಿದ್ದಾರೆ. ಅಷ್ಟೇ ಏಕೆ ಆ ಒಂದು ಶೋ ನಲ್ಲಿ ನಾನು ಭಾಗವಹಿಸಬೇಕು ಎಂದು ಅನೇಕ ಸ್ಟಾರ್ ನಟ ನಟಿಯರೇ ಹಾತೊರೆಯುತ್ತಿರುತ್ತಾರೆ.
Last Updated 11 ಮಾರ್ಚ್ 2023, 13:38 IST
ಕಾಮಿಡಿ ವಿತ್ ಕಪಿಲ್ ಶೋಗೆ ಆಹ್ವಾನ ನೀಡಿದಾಗ ಪ್ರಧಾನಿ ಮೋದಿ ಹೇಳಿದ್ದೇನು?
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT