ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಟಿವಿ

ADVERTISEMENT

ಕಾಕ್ರೋಚ್ ವಿರುದ್ಧ ಸುದೀಪ್ ಕೆಂಡಾಮಂಡಲ: ಮುಖ್ಯ ದ್ವಾರ ಓಪನ್ ಎಂದಿದ್ದೇಕೆ ಕಿಚ್ಚ?

Bigg Boss Kannada 12: ಬಿಗ್‌ಬಾಸ್‌ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕಾಕ್ರೋಚ್ ಸುಧಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಶೋ ಗಂಭೀರತೆ ಅರ್ಥವಾಗದಿದ್ದರೆ ದ್ವಾರ ಓಪನ್ ಮಾಡುವೆನೆಂದು ಎಚ್ಚರಿಕೆ ನೀಡಿದರು.
Last Updated 11 ಅಕ್ಟೋಬರ್ 2025, 10:18 IST
ಕಾಕ್ರೋಚ್ ವಿರುದ್ಧ ಸುದೀಪ್ ಕೆಂಡಾಮಂಡಲ: ಮುಖ್ಯ ದ್ವಾರ ಓಪನ್ ಎಂದಿದ್ದೇಕೆ ಕಿಚ್ಚ?

BBK12: ಕಾಕ್ರೋಚ್ ಬಳಿಕ ಬಿಗ್‌ಬಾಸ್‌ ಫಿನಾಲೆಗೆ ಆಯ್ಕೆಯಾದ 2ನೇ ಕಂಟೆಂಡರ್ ಇವರೇ

Bigg Boss Finale: ಕಾಕ್ರೋಚ್ ಸುಧಿ ಬಳಿಕ ಬಿಗ್‌ಬಾಸ್‌ ಫಿನಾಲೆ ಎರಡನೇ ಕಂಟೆಂಡರ್‌ ಆಗಿ ಅಶ್ವಿನಿ ಗೌಡ ಆಯ್ಕೆಯಾಗಿದ್ದಾರೆ. ಮಾಳು ನಿಪನಾಳ ಮತ್ತು ಸ್ಪಂದನಾಳ ವಿರುದ್ಧದ ಟಾಸ್ಕ್‌ನಲ್ಲಿ ಗೆದ್ದು ಫಿನಾಲೆ ಸ್ಥಾನ ಪಡೆದಿದ್ದಾರೆ.
Last Updated 11 ಅಕ್ಟೋಬರ್ 2025, 7:13 IST
BBK12: ಕಾಕ್ರೋಚ್ ಬಳಿಕ ಬಿಗ್‌ಬಾಸ್‌ ಫಿನಾಲೆಗೆ ಆಯ್ಕೆಯಾದ 2ನೇ ಕಂಟೆಂಡರ್ ಇವರೇ

BBK12 |ಈ ವಾರ ಮನೆಯಿಂದ ಯಾರಿಗೆ ಗೇಟ್ ‍ಪಾಸ್: ಕಿಚ್ಚನ ಪಂಚಾಯಿತಿಯಲ್ಲಿ ಏನಾಗಲಿದೆ?

Kiccha Sudeep Show: ಬಿಗ್‌ಬಾಸ್‌ 12ನೇ ಆವೃತ್ತಿಯ ಎರಡನೇ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಸ್ಪರ್ಧಿಗಳ ತಪ್ಪು, ಸರಿ ಕುರಿತು ಚರ್ಚಿಸಿ, ನಾಮಿನೇಟ್‌ ಆದ 10 ಮಂದಿಯಲ್ಲಿ ಯಾರಿಗೆ ಸೇಫ್‌ ಪಾಸ್‌ ಸಿಗಲಿದೆ ಎಂಬ ಕುತೂಹಲ.
Last Updated 11 ಅಕ್ಟೋಬರ್ 2025, 5:28 IST
BBK12 |ಈ ವಾರ ಮನೆಯಿಂದ ಯಾರಿಗೆ ಗೇಟ್ ‍ಪಾಸ್: ಕಿಚ್ಚನ ಪಂಚಾಯಿತಿಯಲ್ಲಿ ಏನಾಗಲಿದೆ?

ಬಿಗ್‌ಬಾಸ್‌ ಮನೆಯ ಅಸುರ ಬಕಾಸುರನಿಗೆ ಬರೀ ಊಟದ್ದೇ ಚಿಂತೆ: ಅಶ್ವಿನಿ ಕೆಂಡಮಂಡಲ

Bigg Boss Contestant: ಕನ್ನಡದ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಊಟದ ವಿಚಾರ ಈಗ ಚರ್ಚೆಯ ವಿಷಯವಾಗಿದೆ. ಕಾಕ್ರೋಚ್ ಸುಧಿಗೆ ‘ಅಸುರ ಬಕಾಸುರ’ ಎಂಬ ಹೆಸರು ಅಶ್ವಿನಿ ಗೌಡ ಇಟ್ಟುಕೊಂಡಿದ್ದಾರೆ ಎಂದು ಪ್ರೊಮೋದಲ್ಲಿ ಕಾಣಿಸಿದೆ.
Last Updated 10 ಅಕ್ಟೋಬರ್ 2025, 12:40 IST
ಬಿಗ್‌ಬಾಸ್‌ ಮನೆಯ ಅಸುರ ಬಕಾಸುರನಿಗೆ ಬರೀ ಊಟದ್ದೇ ಚಿಂತೆ: ಅಶ್ವಿನಿ ಕೆಂಡಮಂಡಲ

BBK12 |ರಾಶಿಕಾ, ಮಂಜು ಭಾಷಿಣಿಗೆ ಕಳಪೆ ಪಟ್ಟ ನೀಡಿದ ಮನೆಮಂದಿ: ಅಸಲಿ ಆಟ ಈಗ ಶುರು

Bigg Boss Update: ಬಿಗ್‌ಬಾಸ್‌ ಸೀಸನ್ 12ರ ಕಳಪೆ ಪಟ್ಟಿಗೆ ರಾಶಿಕಾ ಹಾಗೂ ಮಂಜು ಭಾಷಿಣಿ ಸೇರಿದ್ದಾರೆ. ಪ್ರೊಮೋದಲ್ಲಿ ಬಿಗ್‌ಬಾಸ್‌ ಆದೇಶದ ಬಳಿಕ ಇಬ್ಬರೂ ಜೈಲಿಗೆ ಹೋಗಿದ್ದು ಮನೆಮಂದಿ ಅಚ್ಚರಿಗೊಂಡಿದ್ದಾರೆ.
Last Updated 10 ಅಕ್ಟೋಬರ್ 2025, 10:09 IST
BBK12 |ರಾಶಿಕಾ, ಮಂಜು ಭಾಷಿಣಿಗೆ ಕಳಪೆ ಪಟ್ಟ ನೀಡಿದ ಮನೆಮಂದಿ: ಅಸಲಿ ಆಟ ಈಗ ಶುರು

ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡ, ತಾಯಿಗೆ ಅಶ್ಲೀಲ ಸಂದೇಶ: ನಟಿ ಹೇಳಿದ್ದೇನು?

Online Harassment: ನಟಿ ನಮ್ರತಾ ಗೌಡ ತಮ್ಮ ತಾಯಿಗೆ ಅಶ್ಲೀಲ ಕಾಮೆಂಟ್ಸ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಕ್ರೀನ್‌ಶಾಟ್‌ ಹಂಚಿಕೊಂಡು ತೇಜೋವಧೆ ಖಂಡಿಸಿದ್ದಾರೆ.
Last Updated 10 ಅಕ್ಟೋಬರ್ 2025, 6:53 IST
ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡ, ತಾಯಿಗೆ ಅಶ್ಲೀಲ ಸಂದೇಶ: ನಟಿ ಹೇಳಿದ್ದೇನು?

ಮುದ್ದು ಮಗಳ ಜೊತೆ ನಟಿ ಅದಿತಿ ಪ್ರಭುದೇವ: ಫೋಟೊಸ್‌ ಇಲ್ಲಿವೆ

Celebrity Motherhood: ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ತಮ್ಮ ಮಗಳು ನೇಸರ ಜೊತೆಗೆ ಬಿಳಿ ಉಡುಪಿನಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 10 ಅಕ್ಟೋಬರ್ 2025, 6:03 IST
ಮುದ್ದು ಮಗಳ ಜೊತೆ ನಟಿ ಅದಿತಿ ಪ್ರಭುದೇವ: ಫೋಟೊಸ್‌ ಇಲ್ಲಿವೆ
err
ADVERTISEMENT

BBK12 |ಬಿಗ್‌ಬಾಸ್‌ ಮನೆಯಲ್ಲಿ ಅಲ್ಲೋಲ ಕಲ್ಲೋಲ: ಚಂದ್ರಪ್ರಭ ಸಿಟ್ಟಿಗೆ ಕಾರಣವೇನು?

Bigg Boss Clash: ಬಿಗ್‌ಬಾಸ್‌ ಮನೆಯಲ್ಲಿ ಚಂದ್ರಪ್ರಭ ಮತ್ತು ಡಾಗ್ ಸತೀಶ್ ನಡುವೆ ನಡೆದ ಗಲಾಟೆ ಪ್ರೊಮೋದಲ್ಲಿ ಬಹಿರಂಗವಾಗಿದೆ. ಚಂದ್ರಪ್ರಭ ಕೋಪದಲ್ಲಿ ಗಾಜಿನ ಗ್ಲಾಸ್ ಒಡೆದು ಹಾಕಿದ ದೃಶ್ಯ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
Last Updated 10 ಅಕ್ಟೋಬರ್ 2025, 5:24 IST
BBK12 |ಬಿಗ್‌ಬಾಸ್‌ ಮನೆಯಲ್ಲಿ ಅಲ್ಲೋಲ ಕಲ್ಲೋಲ: ಚಂದ್ರಪ್ರಭ ಸಿಟ್ಟಿಗೆ ಕಾರಣವೇನು?

5 ಸಾವಿರ ಸಂಚಿಕೆ ಹೊಸ್ತಿಲಲ್ಲಿ 'ಥಟ್ ಅಂತ ಹೇಳಿ': ಗಿನ್ನಿಸ್ ದಾಖಲೆಯತ್ತ ದಾಪುಗಾಲು

Kannada Quiz Milestone: 2002ರಿಂದ ನಿರಂತರ ಪ್ರಸಾರವಾಗುತ್ತಿರುವ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮ 5,000ನೇ ಸಂಚಿಕೆಯ ಬಾಗಿಲಲ್ಲಿ ನಿಂತಿದ್ದು, ಗಿನ್ನಿಸ್ ದಾಖಲೆ ಕಡೆ ದಾಪುಗಾಲಿಡುತ್ತಿದೆ.
Last Updated 10 ಅಕ್ಟೋಬರ್ 2025, 4:51 IST
5 ಸಾವಿರ ಸಂಚಿಕೆ ಹೊಸ್ತಿಲಲ್ಲಿ 'ಥಟ್ ಅಂತ ಹೇಳಿ': ಗಿನ್ನಿಸ್ ದಾಖಲೆಯತ್ತ ದಾಪುಗಾಲು

ಬಿಗ್‌ಬಾಸ್‌ ಜ್ಯೋತಿ ಆರಲು ಅಸಾಧ್ಯ: ಹುರುಪಿನೊಂದಿಗೆ ಮನೆ ಪ್ರವೇಶಿಸಿದ ಸ್ಪರ್ಧಿಗಳು

Bigg Boss Promo: ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಹೊಸ ಪ್ರೊಮೋದಲ್ಲಿ ಬಿಗ್‌ಬಾಸ್‌ “ಜ್ಯೋತಿ ಆರಲು ಅಸಾಧ್ಯ” ಎಂದು ಘೋಷಣೆ ನೀಡಿದ್ದು, ಸ್ಪರ್ಧಿಗಳು ಹೊಸ ಹುರುಪಿನೊಂದಿಗೆ ಮನೆ ಪ್ರವೇಶಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
Last Updated 9 ಅಕ್ಟೋಬರ್ 2025, 11:12 IST
ಬಿಗ್‌ಬಾಸ್‌ ಜ್ಯೋತಿ ಆರಲು ಅಸಾಧ್ಯ: ಹುರುಪಿನೊಂದಿಗೆ ಮನೆ ಪ್ರವೇಶಿಸಿದ ಸ್ಪರ್ಧಿಗಳು
ADVERTISEMENT
ADVERTISEMENT
ADVERTISEMENT