ಗುರುವಾರ, 6 ನವೆಂಬರ್ 2025
×
ADVERTISEMENT

ಟಿವಿ

ADVERTISEMENT

ಜಾಹ್ನವಿ-ಅಶ್ವಿನಿ ಗೌಡ: ಇಬ್ಬರ ಮಧ್ಯೆ ಯಾರ ಕೈ ಸೇರಲಿದೆ ಮಗ ಬರೆದ ಪ್ರೀತಿಯ ಪತ್ರ?

Bigg Boss Kannada Promo: ಬಿಗ್‌ಬಾಸ್‌ ಮನೆಯಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಇಬ್ಬರು ಮಗ ಬರೆದ ಪತ್ರವನ್ನು ಓದುವ ತವಕದಲ್ಲಿದ್ದಾರೆ. ನಾಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಮನೆಯಿಂದ ಬಂದ ಪತ್ರ ಓದೋ ಅವಕಾಶದ ಟ್ವಿಸ್ಟ್ ಕೊಟ್ಟಿದ್ದಾರೆ.
Last Updated 6 ನವೆಂಬರ್ 2025, 12:21 IST
ಜಾಹ್ನವಿ-ಅಶ್ವಿನಿ ಗೌಡ: ಇಬ್ಬರ ಮಧ್ಯೆ ಯಾರ ಕೈ ಸೇರಲಿದೆ ಮಗ ಬರೆದ ಪ್ರೀತಿಯ ಪತ್ರ?

ಬಿಗ್‌ಬಾಸ್‌ ಮನೆಯೊಳಗೆ ಬಂದ ವೀಕ್ಷಕರು: ಮಾಳು ಮಾತಿಗೆ ದಂಗಾದ ಜನರು

Bigg Boss Update: ಬಿಗ್‌ಬಾಸ್‌ ಮನೆಯಲ್ಲಿ ವೀಕ್ಷಕರು ಎಂಟ್ರಿ ಕೊಟ್ಟಿದ್ದು, ಮಾಳು ನಿಪನಾಳ ಮನದಾಳದ ಮಾತು ಕೇಳಿ ಎಲ್ಲರೂ ಆಶ್ಚರ್ಯಪಟ್ಟರು. ವೀಕ್ಷಕರ ಮತದಾನದ ಆಧಾರದ ಮೇಲೆ ಹೊಸ ಕ್ಯಾಪ್ಟನ್‌ ಆಯ್ಕೆಯಾಗಲಿದ್ದಾರೆ.
Last Updated 6 ನವೆಂಬರ್ 2025, 11:27 IST
ಬಿಗ್‌ಬಾಸ್‌ ಮನೆಯೊಳಗೆ ಬಂದ ವೀಕ್ಷಕರು: ಮಾಳು ಮಾತಿಗೆ ದಂಗಾದ ಜನರು

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ತೀರ್ಪುಗಾರರಾಗಿ ನಟಿ ರಚಿತಾ ರಾಮ್‌

Kannada Reality Show: ನಟಿ ರಚಿತಾ ರಾಮ್ ಅವರು ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ ಮತ್ತು ಅರ್ಜುನ್ ಜನ್ಯರ ಜೊತೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ತೀರ್ಪುಗಾರರಾಗಿ ಸೇರ್ಪಡೆಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
Last Updated 6 ನವೆಂಬರ್ 2025, 7:48 IST
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ತೀರ್ಪುಗಾರರಾಗಿ ನಟಿ ರಚಿತಾ ರಾಮ್‌

ಅಶ್ವಿನಿ ಗೌಡ ಮಾತಿಗೆ ಕಣ್ಣೀರಿಟ್ಟ ರಕ್ಷಿತಾ: ಯಾರಿಗೆ ಸಿಗಲಿದೆ ವಿಶೇಷ ಪತ್ರ?

Bigg Boss Update: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪತ್ರ ಪಡೆಯುವ ಟಾಸ್ಕ್‌ ವೇಳೆ ಅಶ್ವಿನಿ ಗೌಡ ಮತ್ತು ಧ್ರುವಂತ್ ರಕ್ಷಿತಾಗೆ ಪತ್ರ ಸಿಗಬಾರದು ಎಂದು ಹಠ ಹಿಡಿದರು. ರಕ್ಷಿತಾ ಕಣ್ಣೀರಿಟ್ಟ ಘಟನೆ ಪ್ರೊಮೋದಲ್ಲಿ ಕಾಣಬಹುದು
Last Updated 6 ನವೆಂಬರ್ 2025, 6:59 IST
ಅಶ್ವಿನಿ ಗೌಡ ಮಾತಿಗೆ ಕಣ್ಣೀರಿಟ್ಟ ರಕ್ಷಿತಾ: ಯಾರಿಗೆ ಸಿಗಲಿದೆ ವಿಶೇಷ ಪತ್ರ?

ಅಂದು ಚಿರಂಜೀವಿ ಸರ್ಜಾ ನುಡಿದಿದ್ದ ಭವಿಷ್ಯ ಇಂದು ನಿಜವಾಯಿತು: ನಟಿ ಮೇಘನಾ ರಾಜ್

Kannada Actress: ‘ಇರುವುದೆಲ್ಲವ ಬಿಟ್ಟು’ ಸಿನಿಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೇಘನಾ ರಾಜ್, ಚಿರಂಜೀವಿ ಸರ್ಜಾ ಹೇಳಿದ್ದ ಮಾತು ಈಗ ನಿಜವಾಯ್ತು ಎಂದು ಭಾವುಕರಾದರು. ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಸೀರೆ ಧರಿಸಿದ್ದರು.
Last Updated 5 ನವೆಂಬರ್ 2025, 12:06 IST
ಅಂದು ಚಿರಂಜೀವಿ ಸರ್ಜಾ ನುಡಿದಿದ್ದ ಭವಿಷ್ಯ ಇಂದು ನಿಜವಾಯಿತು: ನಟಿ ಮೇಘನಾ ರಾಜ್

BBK12| ಗಿಲ್ಲಿ ಬಳಿಕ ಸೂರಜ್‌ ಜೊತೆ ಜಗಳಕ್ಕಿಳಿದ ರಿಷಾ: ಇಬ್ಬರ ನಡುವೆ ಆಗಿದ್ದೇನು?

Bigg Boss Fight: ಬಿಗ್‌ಬಾಸ್‌ ಮನೆಯಲ್ಲಿ ರಿಷಾ ಗೌಡ ಹಾಗೂ ಸೂರಜ್ ಸಿಂಗ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಪತ್ರ ಹರಿಸಿದ ಘಟನೆಯ ಬಳಿಕ ಇಬ್ಬರೂ ಪರಸ್ಪರ ಕೋಪಗೊಂಡು ಮಾತಿನ ಸಮರ ನಡೆಸಿರುವ ದೃಶ್ಯ ಪ್ರೊಮೋದಲ್ಲಿ ಕಾಣಬಹುದು.
Last Updated 5 ನವೆಂಬರ್ 2025, 6:38 IST
BBK12| ಗಿಲ್ಲಿ ಬಳಿಕ ಸೂರಜ್‌ ಜೊತೆ ಜಗಳಕ್ಕಿಳಿದ ರಿಷಾ: ಇಬ್ಬರ ನಡುವೆ ಆಗಿದ್ದೇನು?

ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡ ಗಾಯಕಿ ಐಶ್ವರ್ಯ ರಂಗರಾಜನ್

Aishwarya Rangarajan Wedding: ಕನ್ನಡದ ಜನಪ್ರಿಯ ಗಾಯಕಿ ಐಶ್ವರ್ಯ ರಂಗರಾಜನ್ ಅವರು ತಮ್ಮ ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸರಿಗಮಪ ಮೂಲಕ ಖ್ಯಾತಿ ಪಡೆದ ಈ ಗಾಯಕಿ ಹಲವಾರು ಚಿತ್ರಗಳಲ್ಲಿ ಹಾಡಿದ್ದಾರೆ.
Last Updated 5 ನವೆಂಬರ್ 2025, 5:49 IST
ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡ ಗಾಯಕಿ ಐಶ್ವರ್ಯ ರಂಗರಾಜನ್
err
ADVERTISEMENT

BBK12: ರಿಷಾಳ ಅದೊಂದು ನಿರ್ಧಾರಕ್ಕೆ ಎಲ್ಲರ ಮುಂದೆ ಕಣ್ಣೀರಿಟ್ಟ ಸ್ಪಂದನಾ, ಸೂರಜ್

Bigg Boss Kannada: ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಯಲ್ಲಿ ಸೇರಿದ ರಿಷಾ ಗೌಡ ಇಬ್ಬರ ಪತ್ರಗಳನ್ನು ಕತ್ತರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಸ್ಪಂದನಾ ಮತ್ತು ಸೂರಜ್ ಭಾವನಾತ್ಮಕವಾಗಿ ಕಣ್ಣೀರಿಟ್ಟರು.
Last Updated 4 ನವೆಂಬರ್ 2025, 10:48 IST
BBK12: ರಿಷಾಳ ಅದೊಂದು ನಿರ್ಧಾರಕ್ಕೆ ಎಲ್ಲರ ಮುಂದೆ ಕಣ್ಣೀರಿಟ್ಟ ಸ್ಪಂದನಾ, ಸೂರಜ್

ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ನಟಿ ಅನುಪಮಾ ಗೌಡ: ಇಲ್ಲಿವೆ ಚಿತ್ರಗಳು

Kannada Film Award: ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದಲ್ಲಿ ನಮನ ಪಾತ್ರಕ್ಕಾಗಿ ಅನುಪಮಾ ಗೌಡ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದು, ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
Last Updated 4 ನವೆಂಬರ್ 2025, 8:08 IST
ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ನಟಿ ಅನುಪಮಾ ಗೌಡ: ಇಲ್ಲಿವೆ ಚಿತ್ರಗಳು
err

PHOTOS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಗಾಯಕಿ ಐಶ್ವರ್ಯ ರಂಗರಾಜನ್

Singer Marriage: ‘ಕ್ರಾಂತಿ’ ಸಿನಿಮಾದ ‘ಶೇಕ್ ಇಟ್ ಪುಷ್ಪವತಿ’ ಹಾಡು ಹಾಡಿದ ಗಾಯಕಿ ಐಶ್ವರ್ಯ ರಂಗರಾಜನ್ ಮಂಗಳೂರು ಮೂಲದ ಸಾಯಿ ಸ್ವರೂಪ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಮದುವೆ ಫೋಟೊ ಹಂಚಿಕೊಂಡಿದ್ದಾರೆ.
Last Updated 4 ನವೆಂಬರ್ 2025, 6:03 IST
PHOTOS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಗಾಯಕಿ ಐಶ್ವರ್ಯ ರಂಗರಾಜನ್
err
ADVERTISEMENT
ADVERTISEMENT
ADVERTISEMENT