ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟಿವಿ

ADVERTISEMENT

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್: ಮತ್ತೆ ಮರಳಿ ಬಂದ ಶ್ರೀಕಾಂತ್

Shreekanth Entry: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಯಾರೂ ಊಹಿಸಲಾರ ಟ್ವಿಸ್ಟ್‌ ಎದುರಾಗಿದೆ. ನ್ಯಾಯಾಲಯದಲ್ಲಿ ಸಿದ್ದೇಗೌಡರ ತೀರ್ಪು ಹೊರಬೀಳುವ ಮುನ್ನವೇ ಶ್ರೀಕಾಂತ್ ಅವರ ಮರು ಆಗಮನವಾಗಿದೆ.
Last Updated 17 ಫೆಬ್ರುವರಿ 2026, 11:13 IST
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್: ಮತ್ತೆ ಮರಳಿ ಬಂದ ಶ್ರೀಕಾಂತ್

400 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ಅಣ್ಣಯ್ಯ ಧಾರಾವಾಹಿ

Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಣ್ಣಯ್ಯ‘ ಧಾರಾವಾಹಿಯು 400 ಸಂಚಿಕೆಗಳನ್ನು ಪೂರೈಸಿದೆ. ಈ ಕುರಿತು ಧಾರಾವಾಹಿ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಮಾರಿಗುಡಿ ಶಿವಣ್ಣನು ತಂಗಿಯರ ಬದುಕಿಗಾಗಿ ಸದಾ ಶ್ರಮಿಸುತ್ತಿರುತ್ತಾನೆ.
Last Updated 17 ಫೆಬ್ರುವರಿ 2026, 9:29 IST
400 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ಅಣ್ಣಯ್ಯ ಧಾರಾವಾಹಿ

‘ನಾಗಿಣಿ 2’ ಧಾರಾವಾಹಿಗೆ ಆರು ವರ್ಷದ ಸಂಭ್ರಮ: ನಟಿ ನಮ್ರತಾ ಗೌಡ ವಿಶೇಷ ಪೋಸ್ಟ್

Nagini 2 Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ನಾಗಿಣಿ 2’ ವೀಕ್ಷಕರ ಮನಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ನಾಗಿಣಿ 2 ಧಾರಾವಾಹಿಗೆ ಆರು ವರ್ಷಗಳು ಭರ್ತಿಯಾಗಿವೆ. ಆರು ವರ್ಷಗಳನ್ನು ಪೂರೈಸಿದ ನಾಗಿಣಿ 2 ಕುರಿತು ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 17 ಫೆಬ್ರುವರಿ 2026, 7:37 IST
‘ನಾಗಿಣಿ 2’ ಧಾರಾವಾಹಿಗೆ ಆರು ವರ್ಷದ ಸಂಭ್ರಮ: ನಟಿ ನಮ್ರತಾ ಗೌಡ ವಿಶೇಷ ಪೋಸ್ಟ್

‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಚಿತ್ರೀಕರಣದ ವೇಳೆ ನಟಿ ನೀತಾ ಅಶೋಕ್‌ ಕಾಲಿಗೆ ಗಾಯ

Na Ninna Bidalare: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನೀತಾ ಅಶೋಕ್‌ ಅವರು ಅಂಬಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಧಾರಾವಾಹಿ ಚಿತ್ರೀಕರಣದ ವೇಳೆ ನೀತಾ ಅಶೋಕ್‌ ಅವರ ಕಾಲಿಗೆ ಗಾಯ ಆಗಿದ್ದು, ಹೀಗಾಗಿ ಸರ್ಜರಿಗೆ ಒಳಗಾಗಿದ್ದಾರೆ.
Last Updated 17 ಫೆಬ್ರುವರಿ 2026, 6:02 IST
‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಚಿತ್ರೀಕರಣದ ವೇಳೆ ನಟಿ ನೀತಾ ಅಶೋಕ್‌ ಕಾಲಿಗೆ ಗಾಯ

ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೊ ಹಂಚಿಕೊಂಡ ನಟಿ ದೀಪಿಕಾ ದಾಸ್

Deepika Das Husband: ನಾಗಿಣಿ ಧಾರಾವಾಹಿ​​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ನಟಿ ದೀಪಿಕಾ ದಾಸ್ ಪತಿ ಜೊತೆಗೆ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿದ್ದಾರೆ.
Last Updated 16 ಫೆಬ್ರುವರಿ 2026, 10:53 IST
ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೊ ಹಂಚಿಕೊಂಡ ನಟಿ ದೀಪಿಕಾ ದಾಸ್
err

ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಭರ್ಜರಿ ಬ್ಯಾಚ್ಯುಲರ್ಸ್ ಖ್ಯಾತಿಯ ಅಮ್ರಿಟಾ

Bharjari Bachelors: ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಮಹಾನಟಿ ಹಾಗೂ ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2ರ ಮೂಲಕ ಖ್ಯಾತಿ ಪಡೆದುಕೊಂಡಿರುವ ಅಮ್ರಿಟಾ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ಸ್ನೇಹಿತರು ಅಮ್ರಿಟಾ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
Last Updated 14 ಫೆಬ್ರುವರಿ 2026, 11:06 IST
ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಭರ್ಜರಿ ಬ್ಯಾಚ್ಯುಲರ್ಸ್ ಖ್ಯಾತಿಯ ಅಮ್ರಿಟಾ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನೃತ್ಯ ಸಂಯೋಜಕ ರುದ್ರ ಮಾಸ್ಟರ್‌

Dance Karnataka Dance: ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ರಿಯಾಲಿಟಿ ಶೋನಲ್ಲಿ ನೃತ್ಯ ಸಂಯೋಜಕರಾಗಿ ಖ್ಯಾತಿ ಪಡೆದುಕೊಂಡಿರುವ ರುದ್ರ ಮಾಸ್ಟರ್‌ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇತ್ತೀಚೆಗೆ ರುದ್ರ ಅವರು ಸದ್ದಿಲ್ಲದೆ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
Last Updated 14 ಫೆಬ್ರುವರಿ 2026, 5:57 IST
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನೃತ್ಯ ಸಂಯೋಜಕ ರುದ್ರ ಮಾಸ್ಟರ್‌
ADVERTISEMENT

‘ಭಾರ್ಗವಿ LLB’ಯಲ್ಲಿ ಮಹಾ ತಿರುವು: ಚಿತೆಯ ಮುಂದೆ ಪ್ರತಿಜ್ಞೆ ಮಾಡಿದ ವಕೀಲಿನ ಮಗಳು

Bhargavi LLB Twist: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ‘ಭಾರ್ಗವಿ LLB’ ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ವಿಶಿಷ್ಟ ಕಥಾಹಂದರದ ಮೂಲಕ ವೀಕ್ಷಕರಿಂದ ಭರ್ಜರಿ ಬಹುಪರಾಕ್ ಪಡೆಯುತ್ತಿರುವ ಈ ಧಾರಾವಾಹಿ, ಈಗ ಕಥೆಯ ದಿಕ್ಕನ್ನೇ ಬದಲಿಸುವ ತಿರುವಿನಲ್ಲಿದೆ.
Last Updated 13 ಫೆಬ್ರುವರಿ 2026, 11:48 IST
‘ಭಾರ್ಗವಿ LLB’ಯಲ್ಲಿ ಮಹಾ ತಿರುವು: ಚಿತೆಯ ಮುಂದೆ ಪ್ರತಿಜ್ಞೆ ಮಾಡಿದ ವಕೀಲಿನ ಮಗಳು

ನಟಿ ರಶ್ಮಿ ಪ್ರಭಾಕರ್ ಮಗನ ನಾಮಕರಣದ ಸಂಭ್ರಮದಲ್ಲಿ ಕಿರುತೆರೆ ತಾರೆಯರು ಭಾಗಿ

Agastya Siddhant: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಅವರ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದ ನಟಿ ರಶ್ಮಿ ಪ‍್ರಭಾಕರ್ ಅವರು ಈಗ ಮುದ್ದಾದ ಮಗನಿಗೆ ನಾಮಕರಣ ಮಾಡಿದ್ದಾರೆ.
Last Updated 13 ಫೆಬ್ರುವರಿ 2026, 7:36 IST
ನಟಿ ರಶ್ಮಿ ಪ್ರಭಾಕರ್ ಮಗನ ನಾಮಕರಣದ ಸಂಭ್ರಮದಲ್ಲಿ ಕಿರುತೆರೆ ತಾರೆಯರು ಭಾಗಿ

ಜೀ ಕನ್ನಡ ನ್ಯೂಸ್ ಪ್ರಶಸ್ತಿ: BSY ಸಹಿತ ನಾಲ್ವರಿಗೆ 'ಜೀವಮಾನ ಸಾಧನೆ ಪ್ರಶಸ್ತಿ’

ಬಿ.ಎಸ್. ಯಡಿಯೂರಪ್ಪ ಸಹಿತ ನಾಲ್ವರಿಗೆ ಅತ್ಯುನ್ನತ 'ಜೀವಮಾನ ಸಾಧನೆ ಪ್ರಶಸ್ತಿ’
Last Updated 12 ಫೆಬ್ರುವರಿ 2026, 23:30 IST
ಜೀ ಕನ್ನಡ ನ್ಯೂಸ್ ಪ್ರಶಸ್ತಿ: BSY ಸಹಿತ ನಾಲ್ವರಿಗೆ 'ಜೀವಮಾನ ಸಾಧನೆ ಪ್ರಶಸ್ತಿ’
ADVERTISEMENT
ADVERTISEMENT
ADVERTISEMENT