ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟಿವಿ

ADVERTISEMENT

Bigg Boss | ನೀರೆರೆಚುವ ಟಾಸ್ಕ್‌ನಲ್ಲಿ ಅಶ್ವಿನಿ ವಿರುದ್ಧ ತಿರುಗಿ ಬಿದ್ದ ರಾಶಿಕಾ

BBK12 Task: ಕನ್ನಡ ಬಿಗ್‌ಬಾಸ್ ಸೀಸನ್12 102ನೇ ದಿನಕ್ಕೆ ಕಾಲಿಟ್ಟಿದೆ. ಅದರ ಬೆನ್ನಲೇ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಜೋರಾಗಿದೆ. ಬಿಗ್‌ಬಾಸ್ ಬಿಡುಗಡೆ ಮಾಡಿದ ‍ಪ್ರೊಮೋದಲ್ಲಿ , ‘ಅಶ್ವಿನಿ ಹಾಗೂ ಧ್ರುವಂತ್ ಮೇಲೆ ಉಳಿದ ಸ್ಪರ್ಧಿಗಳು ನೀರೆರೆಚುವ ಟಾಸ್ಕ್
Last Updated 7 ಜನವರಿ 2026, 13:16 IST
Bigg Boss | ನೀರೆರೆಚುವ ಟಾಸ್ಕ್‌ನಲ್ಲಿ ಅಶ್ವಿನಿ ವಿರುದ್ಧ ತಿರುಗಿ ಬಿದ್ದ ರಾಶಿಕಾ

‘ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ’; ಹೀಗಂದಿದ್ಯಾಕೆ? ನಿರೂಪಕಿ ಅನುಶ್ರೀ

Kannada anchor: ಕನ್ನಡದ ಜನಪ್ರಿಯ ನಟಿ, ನಿರೂಪಕಿ ಅನುಶ್ರೀ ಅವರು ‘ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ, ಮುಂದೆ ನನ್ನ ಬೈಯುವರೆಲ್ಲ ಅಂದಣವಿರಲಿ' ಎಂಬ ಸಾಲುಗಳನ್ನು ಹೇಳಿರುವ ವಿಡಿಯೊ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 6 ಜನವರಿ 2026, 7:41 IST
‘ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ’; ಹೀಗಂದಿದ್ಯಾಕೆ? ನಿರೂಪಕಿ ಅನುಶ್ರೀ

ಬಹುಕಾಲದ ಗೆಳೆಯನ ಜೊತೆಗೆ ಸದ್ದಿಲ್ಲದೆ ಎಂಗೇಜ್ ಆದ ಬಿಗ್‌ಬಾಸ್ ಮಾಜಿ ಸ್ಪರ್ಧಿ

Bigg Boss contestant: ಹಿಂದಿ ಬಿಗ್‌ಬಾಸ್‌ ಸೀಸನ್‌ನ ಮಾಜಿ ಸ್ಪರ್ಧಿಯಾಗಿರುವ ನಿತಿಭಾ ಕೌಲ್ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಹುಕಾಲದ ಗೆಳೆಯನ ಜೊತೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿದೆ.
Last Updated 6 ಜನವರಿ 2026, 6:36 IST
ಬಹುಕಾಲದ ಗೆಳೆಯನ ಜೊತೆಗೆ ಸದ್ದಿಲ್ಲದೆ ಎಂಗೇಜ್ ಆದ ಬಿಗ್‌ಬಾಸ್ ಮಾಜಿ ಸ್ಪರ್ಧಿ

ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ

Ramachari serial: ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರುವ ಧಾರಾವಾಹಿ ಎಂದರೆ ರಾಮಾಚಾರಿ. ಇದೇ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ಮೌನ ಗುಡ್ಡೆಮನೆ ಈಗ ದುಬೈಗೆ ಹಾರಿದ್ದಾರೆ.
Last Updated 6 ಜನವರಿ 2026, 6:10 IST
ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ

BBK 12 | ಗಿಲ್ಲಿ ಗೆಲ್ಲಬಹುದು ಅಂತ ಹೊರಗೆ ಬಂದ್ಮೇಲೆ ನನಗನಿಸ್ತಿದೆ: ಸ್ಪಂದನಾ

Spandana on BBK 12: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿಯುವ ಹಂತಕ್ಕೆ ಬಂದಿದೆ. ಫಿನಾಲೆಗೆ ಇನ್ನೇನು ಕೇವಲ 2 ವಾರ ಇರುವಾಗ ಸ್ಪಂದನಾ ಸೋಮಣ್ಣ ಅವರು ಮನೆಯಿಂದ ಆಚೆ ಬಂದಿದ್ದಾರೆ. ಬಿಗ್‌ಬಾಸ್‌ನ ತಮ್ಮ ಜರ್ನಿ, ಗಿಲ್ಲಿ ನಟನ ಆಟ, ಅಶ್ವಿನಿ ಗೌಡ ಅವರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 5 ಜನವರಿ 2026, 14:24 IST
BBK 12 | ಗಿಲ್ಲಿ ಗೆಲ್ಲಬಹುದು ಅಂತ ಹೊರಗೆ ಬಂದ್ಮೇಲೆ ನನಗನಿಸ್ತಿದೆ: ಸ್ಪಂದನಾ

₹4.61 ಕೋಟಿ ವಂಚನೆ ಪ್ರಕರಣ: ನಿರೂಪಕ ಜಯ್ ದುಧಾನೆ ಬಂಧನ

Real estate fraud case: ರಿಯಾಲಿಟಿ ಶೋ ನಿರೂಪಕ ಜಯ್ ದುಧಾನೆ ವಿರುದ್ಧ ₹4.61 ಕೋಟಿ ರಿಯಲ್ ಎಸ್ಟೇಟ್ ವಂಚನೆ ಆರೋಪದಡಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದು, ನಕಲಿ ದಾಖಲೆಗಳ ಮೂಲಕ ವಂಚನೆ ನಡೆಸಿದ ಆರೋಪ ಕೇಳಿಬಂದಿದೆ.
Last Updated 5 ಜನವರಿ 2026, 10:29 IST
₹4.61 ಕೋಟಿ ವಂಚನೆ ಪ್ರಕರಣ: ನಿರೂಪಕ ಜಯ್ ದುಧಾನೆ ಬಂಧನ

ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲು ರೆಡ್ ಕಾರ್ಡ್ ಕೊಟ್ಟು ಕಿಕ್‌ ಔಟ್ ಮಾಡಿದ ಸೇತುಪತಿ

Vijay Sethupathi Bigg Boss: ತಮಿಳು ಬಿಗ್‌ಬಾಸ್‌ 9ನೇ ಆವೃತ್ತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜನಪ್ರಿಯ ನಟ ವಿಜಯ್ ಸೇತುಪತಿ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್‌ ಸೀಸನ್ 9ರಲ್ಲಿ ಇಬ್ಬರು ಸ್ಪರ್ಧಿಗಳಿಗೆ ರೆಡ್ ಕಾರ್ಡ್ ತೋರಿಸಿ ಕಿಕ್‌ ಔಟ್ ಮಾಡಿದ್ದಾರೆ.
Last Updated 5 ಜನವರಿ 2026, 6:48 IST
ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲು ರೆಡ್ ಕಾರ್ಡ್ ಕೊಟ್ಟು ಕಿಕ್‌ ಔಟ್ ಮಾಡಿದ ಸೇತುಪತಿ
ADVERTISEMENT

ಕೈ ಕೊಟ್ಟ ಅದೃಷ್ಟ: 99 ದಿನಕ್ಕೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಸ್ಪಂದನಾ ಏನಂದ್ರು?

Spandana Somanna eviction: ಕನ್ನಡದ ಬಿಗ್‌ಬಾಸ್‌ ಸೀಸನ್ ಅಂತಿಮ ಹಂತ ತಲುಪುತ್ತಿರುವ ಸಂದರ್ಭದಲ್ಲಿ ‘ಕರಿಮಣಿ’ ಖ್ಯಾತಿಯ ಸ್ಪಂದನಾ ಸೋಮಣ್ಣ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಎಲಿಮಿನೇಷನ್ ಬಳಿಕ ತಮ್ಮ ಪಶ್ಚಾತ್ತಾಪ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
Last Updated 5 ಜನವರಿ 2026, 5:53 IST
ಕೈ ಕೊಟ್ಟ ಅದೃಷ್ಟ: 99 ದಿನಕ್ಕೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಸ್ಪಂದನಾ ಏನಂದ್ರು?

#GilliNata ಟ್ರೆಂಡ್: ಬಿಗ್ ಬಾಸ್ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಗಿಲ್ಲಿ ಹವಾ

Gilli Nata Trend: ಕನ್ನಡ ರಿಯಾಲಿಟಿ ಶೋಗಳಲ್ಲಿ ಸದ್ಯ ಬಿಗ್‌ ಬಾಸ್‌ 12 ಹೊಸ ಟ್ರೆಂಡ್‌ ಸೃಷ್ಟಿಸಿದೆ. ಈ ಬಾರಿಯ ಆವೃತ್ತಿ ಮುಗಿಯಲು ಇನ್ನೇನು ಎರಡೇ ವಾರಗಳು ಬಾಕಿಯಿವೆ. ಈ ನಡುವೆ ಬಿಗ್‌ ಬಾಸ್ ಸ್ಪರ್ಧಿ ಗಿಲ್ಲಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.
Last Updated 4 ಜನವರಿ 2026, 14:06 IST
#GilliNata ಟ್ರೆಂಡ್: ಬಿಗ್ ಬಾಸ್ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಗಿಲ್ಲಿ ಹವಾ

ಕಿಚ್ಚ ಸುದೀಪ್ ಮುಂದೆಯೇ ಗಿಲ್ಲಿ ಮೇಲೆ ಸ್ಪರ್ಧಿಗಳಿಂದ ಸಾಲು ಸಾಲು ಆರೋಪ: ವಿಡಿಯೊ

Kiccha Sudeep: ಬಿಗ್‌ಬಾಸ್‌ 12ನೇ ಸೀಸನ್‌ನ ವಾರದ ಪಂಚಾಯಿತಿ ನಡೆಸಲು ಕಿಚ್ಚ ಸುದೀಪ್ ಅವರು ವೇದಿಕೆಗೆ ಆಗಮಿಸಿದ್ದಾರೆ. ಇದೇ ವೇಳೆ ಕಿಚ್ಚ ಸುದೀಪ್ ಮುಂದೆಯೇ ಗಿಲ್ಲಿ ನಟನ ವಿರುದ್ಧ ಸಹ ಸ್ಪರ್ಧಿಗಳು ಸಾಲು ಸಾಲು ಆರೋಪ ಮಾಡಿದ್ದಾರೆ.
Last Updated 3 ಜನವರಿ 2026, 12:30 IST
ಕಿಚ್ಚ ಸುದೀಪ್ ಮುಂದೆಯೇ ಗಿಲ್ಲಿ ಮೇಲೆ ಸ್ಪರ್ಧಿಗಳಿಂದ ಸಾಲು ಸಾಲು ಆರೋಪ: ವಿಡಿಯೊ
ADVERTISEMENT
ADVERTISEMENT
ADVERTISEMENT