ಸೋಮವಾರ, 26 ಜನವರಿ 2026
×
ADVERTISEMENT

ಟಿವಿ

ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’ ಧಾರಾವಾಹಿ ನಟಿ ಸುಷ್ಮಾ ಶೇಖರ್

Lakumi Serial Actress: ‘ಲಕುಮಿ’, ‘ಯಾರೇ ನೀ ಮೋಹಿನಿ’, ‘ಗಿಣಿರಾಮ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸುಷ್ಮಾ ಶೇಖರ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಸುಷ್ಮಾ ಶೇಖರ್ ಅವರು ಬಹುಕಾಲದ ಗೆಳೆಯನೊಂದಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
Last Updated 26 ಜನವರಿ 2026, 8:12 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’ ಧಾರಾವಾಹಿ ನಟಿ ಸುಷ್ಮಾ ಶೇಖರ್

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

Puttakkan Makkalu Actress: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸಂಜನಾ ಬುರ್ಲಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಅವರು ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
Last Updated 26 ಜನವರಿ 2026, 5:29 IST
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

‘ಅನುಬಂಧ ಅವಾರ್ಡ್ಸ್‌’ ಸಂಭ್ರಮ: ಒಂದೇ ವೇದಿಕೆ ಮೇಲೆ ದಿಗ್ಗಜರ ಸಮಾಗಮ

Colors Kannada Awards: ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಕಲರ್ಸ್‌ ಕನ್ನಡ’, ತನ್ನ 12ನೇ ವರ್ಷದ ‘ಅನುಬಂಧ ಅವಾರ್ಡ್ಸ್‌’ ಸಂಭ್ರಮಕ್ಕೆ ಸಜ್ಜಾಗಿದೆ. ಜನವರಿ 24, 25 ಮತ್ತು 26ರಂದು ಸತತ ಮೂರು ದಿನಗಳ ಕಾಲ ಸಂಜೆ 7ಕ್ಕೆ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ.
Last Updated 24 ಜನವರಿ 2026, 12:42 IST
‘ಅನುಬಂಧ ಅವಾರ್ಡ್ಸ್‌’ ಸಂಭ್ರಮ: ಒಂದೇ ವೇದಿಕೆ ಮೇಲೆ ದಿಗ್ಗಜರ ಸಮಾಗಮ

ಬಿಗ್‌ಬಾಸ್‌ನಿಂದ ಬಂದ ಅಶ್ವಿನಿ ಗೌಡಗೆ ಕುಟುಂಬಸ್ಥರಿಂದ ಅದ್ಧೂರಿ ಸ್ವಾಗತ

Ashwini Gowda: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಎರಡನೇ ರನ್ನಪ್‌ ಆಗಿದ್ದ ಅಶ್ವಿನಿ ಗೌಡ ಅವರನ್ನು ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಆ ಸುಂದರ ಕ್ಷಣವನ್ನು ಸೆರೆ ಹಿಡಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ಅಶ್ವಿನಿ ಗೌಡ ಹಂಚಿಕೊಂಡಿದ್ದಾರೆ.
Last Updated 24 ಜನವರಿ 2026, 10:48 IST
ಬಿಗ್‌ಬಾಸ್‌ನಿಂದ ಬಂದ ಅಶ್ವಿನಿ ಗೌಡಗೆ ಕುಟುಂಬಸ್ಥರಿಂದ ಅದ್ಧೂರಿ ಸ್ವಾಗತ

ತುಂಬಾ ಕಷ್ಟಗಳು, ಹೂ ಮಾರಲು ಹೋಗಿದ್ದೆ: ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ

Anubandha Awards: ನಟಿ ರಾಧಾ ಭಗವತಿ ಅವರು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಅನುಬಂಧ ಅವಾರ್ಡ್ಸ್ 2025ಗೆ ಬಂದಿದ್ದ ನಟಿ ವೇದಿಕೆಯಲ್ಲಿ ಭಾವುಕರಾಗಿದ್ದಾರೆ.
Last Updated 24 ಜನವರಿ 2026, 10:20 IST
ತುಂಬಾ ಕಷ್ಟಗಳು, ಹೂ ಮಾರಲು ಹೋಗಿದ್ದೆ: ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ

ಮೂಲ ಹೆಸರನ್ನೇ ಬದಲಿಸಿಕೊಂಡ ಅಂತರಪಟ ಖ್ಯಾತಿಯ ತನ್ವಿಯ ಬಾಲರಾಜ್: ಈ ನಿರ್ಧಾರವೇಕೆ?

Radha Raj New Name: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಅಂತರಪಟ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ತನ್ವಿಯ ಬಾಲರಾಜ್ ಇದೀಗ ತಮ್ಮ ಮೂಲ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ.
Last Updated 24 ಜನವರಿ 2026, 5:58 IST
ಮೂಲ ಹೆಸರನ್ನೇ ಬದಲಿಸಿಕೊಂಡ ಅಂತರಪಟ ಖ್ಯಾತಿಯ ತನ್ವಿಯ ಬಾಲರಾಜ್: ಈ ನಿರ್ಧಾರವೇಕೆ?

'ಉದಯ ಕನ್ನಡಿಗ' ಪುರಸ್ಕಾರ ಕಾರ್ಯಕ್ರಮ; ಉದಯ ವಾಹಿನಿಯಲ್ಲಿ ಇಂದು ಪ್ರಸಾರ

Udaya TV Special: ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ‘ಉದಯ ಕನ್ನಡಿಗ–2025’ ಪುರಸ್ಕಾರ ಕಾರ್ಯಕ್ರಮ ಉದಯ ವಾಹಿನಿಯಲ್ಲಿ ಜ.24 ಮತ್ತು ಜ.25ರ ಸಂಜೆ 6ಕ್ಕೆ ಪ್ರಸಾರವಾಗಲಿದೆ. ನಟರಾದ ಶಿವರಾಜ್‌ಕುಮಾರ್‌, ಪ್ರಕಾಶ್‌ ರಾಜ್‌ ಸೇರಿದಂತೆ ಹಲವರು ಇದ್ದಾರೆ.
Last Updated 23 ಜನವರಿ 2026, 23:30 IST
'ಉದಯ ಕನ್ನಡಿಗ' ಪುರಸ್ಕಾರ ಕಾರ್ಯಕ್ರಮ; ಉದಯ ವಾಹಿನಿಯಲ್ಲಿ ಇಂದು ಪ್ರಸಾರ
ADVERTISEMENT

40 ವರ್ಷಗಳ ಸಿನಿ ಪಯಣದ ಸಂಭ್ರಮ: ವೇದಿಕೆ ಮೇಲೆ ಕಣ್ಣೀರಿಟ್ಟ ಶಿವಣ್ಣ

Kannada Superstar Celebration: ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಅವರು ಚಿತ್ರರಂಗಕ್ಕೆ ಪ್ರವೇಶಿಸಿ 40 ವರ್ಷಗಳು ಭರ್ತಿಯಾಗಿವೆ. ಈ ಸಂಭ್ರಮವನ್ನು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ವಿಶೇಷವಾಗಿ ಆಚರಿಸಲಾಗಿದೆ.
Last Updated 23 ಜನವರಿ 2026, 10:00 IST
40 ವರ್ಷಗಳ ಸಿನಿ ಪಯಣದ ಸಂಭ್ರಮ: ವೇದಿಕೆ ಮೇಲೆ ಕಣ್ಣೀರಿಟ್ಟ ಶಿವಣ್ಣ

ಸಿಎಂ ಬಳಿಕ ಗೃಹ ಸಚಿವರನ್ನು ಭೇಟಿಯಾದ ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟ

Gilli Nataraj: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗಿಲ್ಲಿ ನಟನನ್ನು ಭೇಟಿಯಾಗಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 23 ಜನವರಿ 2026, 6:47 IST
ಸಿಎಂ ಬಳಿಕ ಗೃಹ ಸಚಿವರನ್ನು ಭೇಟಿಯಾದ ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟ

ಮನೆಮಗಳ ರೀತಿ ನೋಡಿದ್ದೀರಿ, ಇದಕ್ಕಿಂತ ಇನ್ನೇನು ಬೇಕು: ರಕ್ಷಿತಾ ಶೆಟ್ಟಿ ಮನದ ಮಾತು

Bigg Boss 12 Twelve: ಕನ್ನಡದ ಬಿಗ್‌ಬಾಸ್‌ ಸೀಸನ್ 12ರಲ್ಲಿ ರನ್ನರ್‌ ಅಪ್ ಆದ ರಕ್ಷಿತಾ ಶೆಟ್ಟಿ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. ‘ನನ್ನನ್ನು ಮನೆ ಮಗಳ ರೀತಿಯಲ್ಲಿ ನೋಡಿದ್ದೀರಿ, ಇದಕ್ಕಿಂತ ಇನ್ನೇನು ಬೇಕು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 23 ಜನವರಿ 2026, 6:38 IST
ಮನೆಮಗಳ ರೀತಿ ನೋಡಿದ್ದೀರಿ, ಇದಕ್ಕಿಂತ ಇನ್ನೇನು ಬೇಕು: ರಕ್ಷಿತಾ ಶೆಟ್ಟಿ ಮನದ ಮಾತು
ADVERTISEMENT
ADVERTISEMENT
ADVERTISEMENT