ಶುಕ್ರವಾರ, 30 ಜನವರಿ 2026
×
ADVERTISEMENT

ಟಿವಿ

ADVERTISEMENT

ನೂರಾರು ಕನಸುಗಳಿತ್ತು‌, ಎಲ್ಲವನ್ನೂ ಕಟ್ಟಿಟ್ಟೆ; ನಿರೂಪಕಿ ಅನುಶ್ರೀ ಕಣ್ಣೀರು

Kannada Anchor Anushree: ಕನ್ನಡದ ನಟಿ, ನಿರೂಪಕಿ​ ಅನುಶ್ರೀ ಅವರು ಈಗ ನಿರೂಪಣೆಯ ಚಾತುರ್ಯದಲ್ಲಿ ಬರೋಬ್ಬರಿ 20 ವರ್ಷಗಳ‌ ಸಾರ್ಥಕ ಪಯಣವನ್ನು ಪೂರೈಸಿದ್ದಾರೆ. ಈ ಸಂಬಂಧ ಅಭಿಮಾನಿಗಳು, ಸ್ನೇಹಿತರು, ಸಿನಿ ತಾರೆಯರಿಂದ ಅನುಶ್ರೀಗೆ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿವೆ.
Last Updated 30 ಜನವರಿ 2026, 11:01 IST
ನೂರಾರು ಕನಸುಗಳಿತ್ತು‌, ಎಲ್ಲವನ್ನೂ ಕಟ್ಟಿಟ್ಟೆ; ನಿರೂಪಕಿ ಅನುಶ್ರೀ ಕಣ್ಣೀರು

ಈಕೆ ಕನ್ನಡದ ಬಿಗ್‌ಬಾಸ್‌ ಮನೆಯ ಕಳ್ಳಪುಟ್ಟಿ; ಯಾರಿದು ಗೆಸ್ ಮಾಡಬಲ್ಲಿರಾ?

Bigg Boss Kannada 12: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಯಾಗಿದ್ದ ನಟಿ ಸ್ಪಂದನಾ ಸೋಮಣ್ಣ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್‌ ಮನೆಯ ಕಳ್ಳಪುಟ್ಟಿ ಅಂತಲೇ ಖ್ಯಾತಿ ಪಡೆದುಕೊಂಡಿರುವ ಸ್ಪಂದನಾ ಸೋಮಣ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 30 ಜನವರಿ 2026, 5:57 IST
ಈಕೆ ಕನ್ನಡದ ಬಿಗ್‌ಬಾಸ್‌ ಮನೆಯ ಕಳ್ಳಪುಟ್ಟಿ; ಯಾರಿದು ಗೆಸ್ ಮಾಡಬಲ್ಲಿರಾ?
err

ಗಿಚ್ಚಿ-ಗಿಲಿಗಿಲಿ: ಜ್ಯೂನಿಯರ್ಸ್ ಅಭಿನಯ ಮೆಚ್ಚಿದ ತೀರ್ಪುಗಾರರು

Gicchi Giligili Juniors Reality Show: ಕಳೆದ ಅವೃತ್ತಿಯ ಗಿಚ್ಚಿ-ಗಿಲಿಗಿಲಿ ಕಲಾವಿದರ ತಂಡವು ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್ ರಿಯಾಲಿಟಿ ಶೋ ಆರಂಭವಾಗಲಿದೆ.
Last Updated 29 ಜನವರಿ 2026, 13:11 IST
ಗಿಚ್ಚಿ-ಗಿಲಿಗಿಲಿ: ಜ್ಯೂನಿಯರ್ಸ್ ಅಭಿನಯ ಮೆಚ್ಚಿದ ತೀರ್ಪುಗಾರರು

PHOTOS | ‘ಪವಿತ್ರ ಬಂಧನ’ದ ಚೆಲುವೆ ಅಮೂಲ್ಯ ಭಾರದ್ವಾಜ್

Kannada TV Actress: ಕನ್ನಡದ ಕಿರುತೆರೆ ನಟಿಯಾದ ಅಮೂಲ್ಯ ಭಾರದ್ವಾಜ್ ಅವರು ತಮ್ಮ ಮುಗ್ಧತೆಯ ಪಾತ್ರದಿಂದಲೇ ಜನರ ಮನಸ್ಸನ್ನು ಗೆದ್ದಿದ್ದಾರೆ. ಕನ್ನಡದ ಪ್ರಮುಖ ಧಾರಾವಾಹಿಗಳಲ್ಲಿ ನಟಿಸಿರುವ ಅಮೂಲ್ಯ ‘ಪುರಂದರದಾಸ’ ಮೂಲಕ ಕಿರುತೆರೆಗೆ ಕಾಲಿಟ್ಟರು
Last Updated 29 ಜನವರಿ 2026, 10:09 IST
PHOTOS | ‘ಪವಿತ್ರ ಬಂಧನ’ದ ಚೆಲುವೆ ಅಮೂಲ್ಯ ಭಾರದ್ವಾಜ್
err

ನಿಮ್ಮ ಪತ್ರಕ್ಕೆ ವಿಶೇಷ ಸ್ಥಾನವಿದೆ: ನಟ ಸುದೀಪ್‌ಗೆ ಧನ್ಯವಾದ ಹೇಳಿದ ಕಾವ್ಯ ಶೈವ

Bigg Boss Kannada: ಕನ್ನಡ ಬಿಗ್‌ಬಾಸ್‌ 12ನೇ ಆವೃತ್ತಿಯಲ್ಲಿ 3ನೇ ರನ್ನರ್‌ ಅಪ್ ಆಗಿರುವ ಕಾವ್ಯ ಶೈವ ಅವರು ನಟ ಸುದೀಪ್‌ ಜತೆಗಿನ ಫೋಟೊಗಳನ್ನು ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 29 ಜನವರಿ 2026, 10:04 IST
ನಿಮ್ಮ ಪತ್ರಕ್ಕೆ ವಿಶೇಷ ಸ್ಥಾನವಿದೆ: ನಟ ಸುದೀಪ್‌ಗೆ ಧನ್ಯವಾದ ಹೇಳಿದ ಕಾವ್ಯ ಶೈವ

ಗಿಚ್ಚಿ ಗಿಲಿಗಿಲಿ ವೇದಿಕೆಗೆ ಬಂದ ಪುಟಾಣಿಯ ಒಂದೇ ಮಾತಿಗೆ ಸೀನಿಯರ್ಸ್‌ ಅಚ್ಚರಿ

Gichchi Giligili Promo: ವೀಕ್ಷಕರನ್ನು ಮತ್ತೆ ನಗಿಸುವುದಕ್ಕೆ ಸಜ್ಜಾಗಿದೆ ಗಿಚ್ಚಿ ಗಿಲಿಗಿಲಿ ಶೋ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ ಹಾಗೂ ಭಾನುವಾರದಿಂದ ರಾತ್ರಿ 9 ಗಂಟೆಗೆ ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್ ಪ್ರಸಾರವಾಗಲಿದೆ.
Last Updated 28 ಜನವರಿ 2026, 11:51 IST
ಗಿಚ್ಚಿ ಗಿಲಿಗಿಲಿ ವೇದಿಕೆಗೆ ಬಂದ ಪುಟಾಣಿಯ ಒಂದೇ ಮಾತಿಗೆ ಸೀನಿಯರ್ಸ್‌ ಅಚ್ಚರಿ

ಬಿಗ್‌ಬಾಸ್‌ನಿಂದ ಹೊಸ ಅಧ್ಯಾಯದವರೆಗೆ; ಸೂರಜ್‌ಗೆ ಶುಭ ಹಾರೈಸಿದ ರಾಶಿಕಾ ಶೆಟ್ಟಿ

Suraj New Serial: ಬಿಗ್‌ಬಾಸ್‌ ಸೀಸನ್ 12ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದ್ದ ಸೂರಜ್ ಸಿಂಗ್ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಬಿಗ್‌ಬಾಸ್‌ನಿಂದ ಹೊಸ ಅಧ್ಯಾಯ ಶುರು ಮಾಡುತ್ತಿರುವ ಗೆಳೆಯ ಸೂರಜ್‌ ಸಿಂಗ್‌ಗೆ ರಾಶಿಕಾ ಶೆಟ್ಟಿ ಅವರು ಶುಭ ಹಾರೈಸಿದ್ದಾರೆ.
Last Updated 27 ಜನವರಿ 2026, 11:00 IST
ಬಿಗ್‌ಬಾಸ್‌ನಿಂದ ಹೊಸ ಅಧ್ಯಾಯದವರೆಗೆ; ಸೂರಜ್‌ಗೆ ಶುಭ ಹಾರೈಸಿದ ರಾಶಿಕಾ ಶೆಟ್ಟಿ
ADVERTISEMENT

ಕುಟುಂಬ ಕಲಹ: ಕಿರುತೆರೆ ನಟಿ ಕಾವ್ಯಾ ಗೌಡ ಪತಿಗೆ ಚಾಕುವಿನಿಂದ ಇರಿದು ಹಲ್ಲೆ ಆರೋ‍ಪ

Kavya Gowda Family Dispute: ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಕಾವ್ಯಾ ಗೌಡ-ಸೋಮಶೇಖರ್ ದಂಪತಿ ಹಾಗೂ ಪ್ರೇಮಾ-ನಂದೀಶ್ ದಂಪತಿ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ದೂರು-ಪ್ರತಿದೂರು ನೀಡಿದ್ದು, ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 27 ಜನವರಿ 2026, 8:43 IST
ಕುಟುಂಬ ಕಲಹ: ಕಿರುತೆರೆ ನಟಿ ಕಾವ್ಯಾ ಗೌಡ ಪತಿಗೆ ಚಾಕುವಿನಿಂದ ಇರಿದು ಹಲ್ಲೆ ಆರೋ‍ಪ

PHOTOS: ‘ರಾಧಾ ಕಲ್ಯಾಣ’ ನಟಿ ಚೈತ್ರಾ ರೈ ಮಗಳ ಅದ್ಧೂರಿ ನಾಮಕರಣ ಸಮಾರಂಭ

Radha Kalyana Actress: ‘ರಾಧಾ ಕಲ್ಯಾಣ’ ಧಾರಾವಾಹಿ ನಟಿ ಚೈತ್ರಾ ರೈ ದಂಪತಿ ತಮ್ಮ ಮಗಳ ತೊಟ್ಟಿಲು ಶಾಸ್ತ್ರ ಹಾಗೂ ನಾಮಕರಣ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಜೊತೆಗೆ ಮಗಳ ಹೆಸರನ್ನು ಕಿವಿಯಲ್ಲಿ ಕೂಗಿದ್ದಾರೆ.
Last Updated 27 ಜನವರಿ 2026, 5:53 IST
PHOTOS: ‘ರಾಧಾ ಕಲ್ಯಾಣ’ ನಟಿ ಚೈತ್ರಾ ರೈ ಮಗಳ ಅದ್ಧೂರಿ ನಾಮಕರಣ ಸಮಾರಂಭ
err

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’ ಧಾರಾವಾಹಿ ನಟಿ ಸುಷ್ಮಾ ಶೇಖರ್

Lakumi Serial Actress: ‘ಲಕುಮಿ’, ‘ಯಾರೇ ನೀ ಮೋಹಿನಿ’, ‘ಗಿಣಿರಾಮ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸುಷ್ಮಾ ಶೇಖರ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಸುಷ್ಮಾ ಶೇಖರ್ ಅವರು ಬಹುಕಾಲದ ಗೆಳೆಯನೊಂದಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
Last Updated 26 ಜನವರಿ 2026, 8:12 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’ ಧಾರಾವಾಹಿ ನಟಿ ಸುಷ್ಮಾ ಶೇಖರ್
ADVERTISEMENT
ADVERTISEMENT
ADVERTISEMENT