ಗುರುವಾರ, 22 ಜನವರಿ 2026
×
ADVERTISEMENT

ನುಡಿ ಬೆಳಗು

ADVERTISEMENT

ನುಡಿ ಬೆಳಗು: ಕಬೀರನ ಕನಸು

Spiritual Teachings: ಕಬೀರನಿಗೆ ನೇಕಾರಿಕೆಯೆಂಬ ವೃತ್ತಿಯಿದ್ದರೂ, ಅವನು ಅಧ್ಯಾತ್ಮದತ್ತ ಆಕರ್ಷಿತನಾಗಿದ್ದ. ದೈವತ್ವದ ಒಂದೇ ತತ್ವವನ್ನು ಸಾರಿದ ಅವನ ಚಿಂತನೆ, ಇಂದಿಗೂ ಸಮಾಜದ ಮಾನವೀಯತೆಯ ಕನಸು ಆಗಿ ಉಳಿದಿದೆ.
Last Updated 21 ಜನವರಿ 2026, 23:30 IST
ನುಡಿ ಬೆಳಗು: ಕಬೀರನ ಕನಸು

ನುಡಿ ಬೆಳಗು: ನಮ್ಮೊಳಗೇ ಇರುವ ಶಾಂತಿ

Peace Through Art: ಪ್ರಾಂತ್ಯದುದ್ದಕೂ ದೊರೆ ಡಂಗುರ ಸಾರಿದನು. ಅದು ಅತ್ಯುತ್ತಮ ಚಿತ್ರಕಾರರಿಗೆ ನೀಡಲಾದ ಆಹ್ವಾನವಾಗಿತ್ತು. ಅದೊಂದು ಚಿತ್ರಕಲಾ ಸ್ಪರ್ಧೆಯ ಕರೆ.
Last Updated 20 ಜನವರಿ 2026, 23:30 IST
ನುಡಿ ಬೆಳಗು: ನಮ್ಮೊಳಗೇ ಇರುವ ಶಾಂತಿ

ನುಡಿ ಬೆಳಗು: ಪ್ರತಿಯೊಂದು ದನಿಯೂ ಮುಖ್ಯ

Inclusive Leadership: ದಟ್ಟ ಕಾಡೊಂದರಲ್ಲಿ ಹಲವಾರು ಪ್ರಾಣಿಗಳು ವಾಸವಾಗಿದ್ದವು. ಸಿಂಹ, ಆನೆ, ಜಿಂಕೆ, ಕೋತಿ, ಚಿರತೆ, ಹಕ್ಕಿ, ಇರುವೆಗಳು ಹೀಗೆ ಪ್ರತಿಯೊಂದು ಜೀವಿಯೂ ಇದ್ದ ವೈವಿಧ್ಯಮಯ ಕಾಡು ಅದು.
Last Updated 19 ಜನವರಿ 2026, 23:30 IST
ನುಡಿ ಬೆಳಗು: ಪ್ರತಿಯೊಂದು ದನಿಯೂ ಮುಖ್ಯ

ನುಡಿ ಬೆಳಗು: ಬಾಳಬೇಕಾದ ಜವಾಬ್ದಾರಿ

Parent Child Emotion: ಓದಲು ದೂರದ ಪಟ್ಟಣಕ್ಕೆ ಹೋಗಿದ್ದ ಮಗ ಸರ್ಕಾರಿ ನೌಕರಿ ಸಿಕ್ಕ ಖುಷಿಯಲ್ಲಿ ಊರಿಗೆ ಬಂದ. ಹಬ್ಬಗಳಲ್ಲಿ ಮಾತ್ರ ಹುಗ್ಗಿ ತಿನ್ನುತ್ತಿದ್ದ ಅಪ್ಪ ಅವ್ವರಿಗೆ ತಾನು ತಂದಿದ್ದ ಸಿಹಿ ತಿಂಡಿ ಕೊಟ್ಟ. ಆಸೆ ಪಟ್ಟು ಎಂದೂ ಹೊಸ ಬಟ್ಟೆ ಉಡದಿದ್ದ...
Last Updated 18 ಜನವರಿ 2026, 23:30 IST
ನುಡಿ ಬೆಳಗು: ಬಾಳಬೇಕಾದ ಜವಾಬ್ದಾರಿ

ನುಡಿ ಬೆಳಗು: ನಿನ್ನ ಮನಸ್ಸೇ ನಿನ್ನ ಸ್ವರ್ಗ, ನರಕ

Spiritual Wisdom: ಒಂದು ಊರು. ಆ ಊರಿನ ಮುಖ್ಯ ಬೀದಿಯ ಕೊನೆಯಲ್ಲಿ ಒಂದು ದೇವಸ್ಥಾನ. ಅದರ ಎದುರಿನ ಒಂದು ದೊಡ್ಡ ಬಂಗಲೆಯಲ್ಲಿ ಒಬ್ಬ ವೇಶ್ಯೆ ವಾಸಿಸುತ್ತಿದ್ದಳು. ಆ ದೇವಸ್ಥಾನಕ್ಕೆ ಒಬ್ಬ ಪೂಜಾರಿ. ಇವರಿಬ್ಬರ ಜೀವನದ ಕಥೆ ಮನಸ್ಸಿನ ಶಕ್ತಿಯನ್ನು ವಿವರಿಸುತ್ತದೆ.
Last Updated 16 ಜನವರಿ 2026, 0:31 IST
ನುಡಿ ಬೆಳಗು: ನಿನ್ನ ಮನಸ್ಸೇ ನಿನ್ನ ಸ್ವರ್ಗ, ನರಕ

ನುಡಿ ಬೆಳಗು: ಅಪ್ಪ ಹಾಕಿದ ಮರ

Life Lessons: ಕೃಷ್ಣಪ್ಪ ತಾನು ಹದಿಮೂರು ವರ್ಷಗಳ ಹಿಂದೆ ಅಪ್ಪ ಹಾಕಿದ್ದ ಮಾವಿನ ಮರಗಳನ್ನು ಕಡಿಯುತ್ತಿದ್ದ. ಅವನಿಗೆ ಈಗ ಹಣ ಮಾಡುವುದಷ್ಟೇ ಬೇಕಿರುವ ವಿಷಯ. ಕಣ್ಣೆದುರಿಗೆ ತನ್ನ ಹಾಗೆ ಇರುವ ರೈತರು ತಕ್ಷಣಕ್ಕೆ ಅಗತ್ಯ ಇರುವುದನ್ನು ಬೆಳೆದು ಹಣ ಮಾಡುತ್ತಿರುವುದು ಕಾಣುತ್ತಿತ್ತು.
Last Updated 14 ಜನವರಿ 2026, 23:58 IST
ನುಡಿ ಬೆಳಗು: ಅಪ್ಪ ಹಾಕಿದ ಮರ

ನುಡಿ ಬೆಳಗು: ಮತ್ತೆ ಮತ್ತೆ ಸಂಕ್ರಾಂತಿ

Spiritual Reflection: ಸೂರ್ಯನೇ ತನ್ನ ಪಥವನ್ನು ಬದಲಾಯಿಸುತ್ತಾನೆ. ಜೀವಜಾಲವನ್ನೂ ಬಿಡದೆ ಬದಲಾಯಿಸುತ್ತಾನೆ. ಉತ್ತರಾಯಣದ ಕಡೆಗೆ ಪಯಣ; ಎಲ್ಲರ ಕೂಡ. ಸುಗ್ಗಿಯನ್ನು ಬಿಂಬಿಸುವ ಕಾಲ. ಚಳಿ ನಮ್ಮನ್ನು ಅಗಲುವ ಮುನ್ಸೂಚನೆ. ಬಾಳಿನಲಿ ಬದಲಾವಣೆಯ ಹಾಡು ಸಂಕ್ರಾಂತಿ.
Last Updated 14 ಜನವರಿ 2026, 0:28 IST
ನುಡಿ ಬೆಳಗು: ಮತ್ತೆ ಮತ್ತೆ ಸಂಕ್ರಾಂತಿ
ADVERTISEMENT

ನುಡಿ ಬೆಳಗು: ನಿಜವಾದ ನಾಯಕತ್ವವೆಂದರೆ

Abdul Kalam: 1979ರ ಹೊತ್ತು. ಭಾರತ ಉಪಗ್ರಹ ಉಡಾವಣೆಯಲ್ಲಿ ಅಂಬೆಗಾಲಿಡುತ್ತಿದ್ದ ಕಾಲ. ಡಾ. ಅಬ್ದುಲ್‌ ಕಲಾಂ ಎಸ್‌ಎಲ್‌ವಿ3 ಎಂಬ ಉಪಗ್ರಹ ಉಡಾವಣಾ ವಾಹನ ಯೋಜನೆಯ ನಿರ್ದೇಶಕರಾಗಿದ್ದರು. ಡಾ. ಸತೀಶ್‌ ಧವನ್‌ ಇಸ್ರೊ ಅಧ್ಯಕ್ಷರಾಗಿದ್ದರು.
Last Updated 13 ಜನವರಿ 2026, 0:17 IST
ನುಡಿ ಬೆಳಗು: ನಿಜವಾದ ನಾಯಕತ್ವವೆಂದರೆ

ನುಡಿ ಬೆಳಗು: ಅಹಂಕಾರವೇ ಮರಣ

Spiritual Wisdom: ಇವತ್ತಿನ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಮನುಷ್ಯನ ಅಹಂಕಾರ ಅತಿರೇಕದ ಹಂತವನ್ನು ಮುಟ್ಟುತ್ತಿದೆಯೇನೋ ಎಂದು ಭಾಸವಾಗುತ್ತಿದೆ. ನಮ್ಮ ಅನಾದಿ ಕಾಲದ ಸಂಕಟಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸುವ ಅಪೂರ್ವ ತೇಜಸ್ಸಿನ ಕಿಂದರಿಜೋಗಿ ಕುದುರೆಯೇರಿ ಬರುತ್ತಿದ್ದಾನೆ.
Last Updated 12 ಜನವರಿ 2026, 0:00 IST
ನುಡಿ ಬೆಳಗು: ಅಹಂಕಾರವೇ ಮರಣ

ನುಡಿ ಬೆಳಗು: ಏನು ಬಂದಿರಿ ಹದುಳವಿದ್ದಿರೆ...

nudi belagu ನುಡಿ ಬೆಳಗು: ಏನು ಬಂದಿರಿ ಹದುಳವಿದ್ದಿರೆ...
Last Updated 8 ಜನವರಿ 2026, 23:30 IST
ನುಡಿ ಬೆಳಗು: ಏನು ಬಂದಿರಿ ಹದುಳವಿದ್ದಿರೆ...
ADVERTISEMENT
ADVERTISEMENT
ADVERTISEMENT