ಭಾನುವಾರ, 21 ಡಿಸೆಂಬರ್ 2025
×
ADVERTISEMENT

ನುಡಿ ಬೆಳಗು

ADVERTISEMENT

ನುಡಿ ಬೆಳಗು: ಸಾಮಾನ್ಯನೊಬ್ಬನ ಅಸಾಮಾನ್ಯ ಸಾಧನೆ

Dashrath Manjhi Story: ದಶರಥ್ ಮಾಂಝಿ ಹೆಸರನ್ನು ಕೇಳದವರು ಬಹುಶಃ ಇರಲಿಕ್ಕಿಲ್ಲ. ಬೆಟ್ಟವನ್ನೇ ಕಡಿದು ರಸ್ತೆ ನಿರ್ಮಿಸಿದವರು ಮಾಂಝಿ. ಬಿಹಾರದ ಗಹ್ಲೌರ್ ಗ್ರಾಮದಲ್ಲಿ ದಶರಥ್ ಮಾಂಝಿ ಎಂಬ ಕೂಲಿಯಾಳು ವಾಸಿಸುತ್ತಿದ್ದ. ಆ ಕುಗ್ರಾಮದಲ್ಲಿ ಒಂದು ಆಸ್ಪತ್ರೆಯೂ ಇದ್ದಿಲ್ಲ.
Last Updated 18 ಡಿಸೆಂಬರ್ 2025, 23:30 IST
ನುಡಿ ಬೆಳಗು: ಸಾಮಾನ್ಯನೊಬ್ಬನ ಅಸಾಮಾನ್ಯ ಸಾಧನೆ

ನುಡಿ ಬೆಳಗು: ಬುದ್ಧನಿಗೆ ತಲುಪಿದ ಹೂವು

Inner Transformation: ಶ್ರೀಮಂತನೊಬ್ಬ ಬುದ್ಧನನ್ನು ಭೇಟಿ ಮಾಡಲು ಹೊರಡುತ್ತಾನೆ. ಮಾರ್ಗ ಮಧ್ಯೆ ಅವನು ತನ್ನ ಅಹಂಕಾರವನ್ನು ಅರಿತುಕೊಳ್ಳುತ್ತಾನೆ ಮತ್ತು ಬುದ್ಧನ ಮುಂದೆ ದೀನನಾಗಿ ನಿಂತು ಸ್ವತಃ ಬದಲಾವಣೆ ಅನುಭವಿಸುತ್ತಾನೆ.
Last Updated 17 ಡಿಸೆಂಬರ್ 2025, 23:30 IST
ನುಡಿ ಬೆಳಗು: ಬುದ್ಧನಿಗೆ ತಲುಪಿದ ಹೂವು

ನುಡಿ ಬೆಳಗು: ಬೆಲ್ಲದ ಕಟ್ಟೆಯೊಳಗೆ ಬೇವು

Inner Transformation: ಬರೀ ದ್ವೇಷ, ಅಸೂಯೆ, ಸ್ವಾರ್ಥ, ಸಮಯಸಾಧಕತನ, ಲಾಭಕೋರ ಗುಣ... ಇವುಗಳಲ್ಲೇ ಬಿದ್ದು ನರಳಾಡುವ ಮಂದಿಗೆ ಆ ಸಂತ ಪಾಠ ಕಲಿಸಿದ್ದೇ ಹೀಗೆ. ಪಾಠ ಕಲಿತರೋ ಇಲ್ಲವೋ ಎರಡನೆಯ ಮಾತು. ಆದರೆ ಈ ದೃಷ್ಟಾಂತದ ಮೂಲಕ ಅವನಿಗೆ ಲೋಕಕ್ಕೆ ಒಂದು ಸತ್ಯವನ್ನು ಹೇಳಬೇಕಿತ್ತು.
Last Updated 16 ಡಿಸೆಂಬರ್ 2025, 23:30 IST
ನುಡಿ ಬೆಳಗು: ಬೆಲ್ಲದ ಕಟ್ಟೆಯೊಳಗೆ ಬೇವು

ನುಡಿ ಬೆಳಗು: ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳೋಣ

Mindset Change: ಒಂದು ಕಾಡಿನಲ್ಲಿ ಒಂದು ಮೊಲವಿತ್ತು. ಅದಕ್ಕೆ ಬೇಸಿಗೆಯೆಂದರೆ ತುಂಬ ಇಷ್ಟ. ಎಳೆಬಿಸಿಲಿನಲ್ಲಿ ಹುಲ್ಲುಗಾವಲಿನಲ್ಲಿ ಹಾರಾಡುತ್ತ, ಚಿಟ್ಟೆಗಳೊಂದಿಗೆ ಆಟವಾಡುತ್ತ, ಎಳೆಗರಿಕೆಯನ್ನು ಮೆಲ್ಲುತ್ತ ಜಿಗಿದಾಡಿಕೊಂಡು ಕುಣಿದಾಡಿಕೊಂಡು ಇರುವುದೆಂದರೆ ಅದಕ್ಕೆ ಬಲು ಇಷ್ಟ. ಆ
Last Updated 15 ಡಿಸೆಂಬರ್ 2025, 23:30 IST
ನುಡಿ ಬೆಳಗು: ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳೋಣ

ನುಡಿ ಬೆಳಗು: ವಿಜ್ಞಾನ ಮತ್ತು ಧರ್ಮ

Scientific Belief: ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಗೆಲಿಲಿಯೋ ಗಣಿತದ ತರಗತಿಗಳನ್ನು ಕದ್ದು ಕೇಳುತ್ತಿದ್ದ. ಕುತೂಹಲ ಮತ್ತು ಆಸಕ್ತಿಯ ಪರಿಣಾಮವಾಗಿ ಅವನ ಖಗೋಳ ವಿಜ್ಞಾನದ ಪ್ರಯೋಗಗಳು ಮನುಷ್ಯ ಜಗತ್ತಿಗೆ ಸತ್ಯದರ್ಶನ ಮಾಡಿಸಿದವು.
Last Updated 14 ಡಿಸೆಂಬರ್ 2025, 23:30 IST
ನುಡಿ ಬೆಳಗು: ವಿಜ್ಞಾನ ಮತ್ತು ಧರ್ಮ

ನುಡಿ ಬೆಳಗು | ಬಾಳು ಎಂಬುದಿದು ಋಣದ ರತ್ನದ ಗಣಿ

ಒಂದು ಕ್ಷಣ ಹಿಂತಿರುಗಿ ನೋಡಿದರೆ ನಮ್ಮ ಬದುಕಿಗೆ ಬಂದು ನೆರಳಿನಂತೆ ಕಾಪಾಡಿದವರೆಷ್ಟೋ ಜನ ನೆನಪಾಗಬಹುದು. ಕೇಡು ಮಾಡಿದವರಿಗಿಂತ ಒಳಿತು ಮಾಡಿದವರನ್ನು ನೆನೆಯಬೇಕು.
Last Updated 11 ಡಿಸೆಂಬರ್ 2025, 21:38 IST
ನುಡಿ ಬೆಳಗು | ಬಾಳು ಎಂಬುದಿದು ಋಣದ ರತ್ನದ ಗಣಿ

ನುಡಿ ಬೆಳಗು | ಬುದ್ಧನ ಪರೀಕ್ಷೆ

Buddhist Philosophy: ಇನ್ನೊಬ್ಬರಿಗೆ ಏನನ್ನಾದರೂ ಹೇಳುವಾಗ ಯಾವ ಪ್ರತಿಕ್ರಿಯೆ ಬಂದರೂ ಸರಿಯೇ, ಅದನ್ನು ಪ್ರೀತಿಯಿಂದ ಸ್ವೀಕರಿಸುವ ಮನಃಸ್ಥಿತಿ ಬೇಕು. ಇಲ್ಲವಾದರೆ ಬಂದದ್ದನ್ನು ಸಮಸ್ಥಿತಿಯಲ್ಲಿ ಸ್ವೀಕರಿಸಲು ಸಾಧ್ಯವೇ ಇಲ್ಲ.
Last Updated 11 ಡಿಸೆಂಬರ್ 2025, 0:10 IST
ನುಡಿ ಬೆಳಗು | ಬುದ್ಧನ ಪರೀಕ್ಷೆ
ADVERTISEMENT

ನುಡಿ ಬೆಳಗು | ಕಲ್ಲನ್ನೂ ಸವೆಸುವ ಹಗ್ಗ

ಅಸಾಮಾನ್ಯವನ್ನು ಸಾಧಿಸುವ ಸಾಮಾನ್ಯ ಸಂಗತಿಗಳು ಹೇಗಾದರೂ ಯಾವ ಮೂಲೆಯಿಂದಲಾದರೂ ನಮ್ಮ ಮನೋಧರ್ಮವನ್ನು ಬದಲಾಯಿಸುವುದಾದರೆ ಅಂತಹುದಕ್ಕೆ ಎದೆಗೊಡಬೇಕು.
Last Updated 9 ಡಿಸೆಂಬರ್ 2025, 21:44 IST
ನುಡಿ ಬೆಳಗು | ಕಲ್ಲನ್ನೂ ಸವೆಸುವ ಹಗ್ಗ

ನುಡಿ ಬೆಳಗು | ಸಾಮಾನ್ಯರ ಅಸಾಮಾನ್ಯತೆ

Civil Rights Movement: ಅಮೆರಿಕದ ವರ್ಣಭೇದ ನೀತಿಗೆ ಎದ್ದು ನಿಂತ ರೋಸಾ ಪಾರ್ಕ್ಸ್ ಅವರ ಬಸ್‌ ಪ್ರತಿಭಟನೆ ದೇಶಾದ್ಯಂತ ಬದಲಾವಣೆಗೆ ದಾರಿ ಹಾಕಿದ ಶಾಂತಿಯುತ ಹೋರಾಟದ ಉದಾಹರಣೆಯಾಗಿದೆ.
Last Updated 8 ಡಿಸೆಂಬರ್ 2025, 22:50 IST
ನುಡಿ ಬೆಳಗು | ಸಾಮಾನ್ಯರ ಅಸಾಮಾನ್ಯತೆ

ನುಡಿ ಬೆಳಗು | ಅನ್ನದ್ರೋಹದ ಚರಿತ್ರೆಗೆ ಹಾಡಬೇಕಿದೆ ಅಂತ್ಯ

Cultural Exploitation: ಕಾಗೆಯ ಕಥೆಯಿಂದ ಆರಂಭವಾಗಿ ದುಡಿಯುವವರ ಜೀವನದ ಮೇಲೆ ನಡೆಯುವ ಶೋಷಣೆಯ ವಿವಿಧ ಮುಖಗಳನ್ನು ಬಿಚ್ಚಿಡುತ್ತದೆ ಈ ಲೇಖನ. ಬೆವರನ್ನು ಕಸಿದುಕೊಳ್ಳುವ ಚಾಣಾಕ್ಷತೆಯ ವಿರುದ್ಧ ತೀವ್ರ ಒತ್ತಾಯವಾಗಿದೆ.
Last Updated 7 ಡಿಸೆಂಬರ್ 2025, 22:47 IST
ನುಡಿ ಬೆಳಗು | ಅನ್ನದ್ರೋಹದ ಚರಿತ್ರೆಗೆ ಹಾಡಬೇಕಿದೆ ಅಂತ್ಯ
ADVERTISEMENT
ADVERTISEMENT
ADVERTISEMENT