ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ನುಡಿ ಬೆಳಗು

ADVERTISEMENT

ನುಡಿ ಬೆಳಗು: ಯಾರು ದೇವರು?

ನುಡಿ ಬೆಳಗು: ಯಾರು ದೇವರು?
Last Updated 25 ಜುಲೈ 2024, 23:34 IST
ನುಡಿ ಬೆಳಗು: ಯಾರು ದೇವರು?

ನುಡಿ ಬೆಳಗು: ನಾಳಿನ ಚಿಂತೆ

ಒಮ್ಮೆ ಆಗರ್ಭ ಶ್ರೀಮಂತನೊಬ್ಬ ತನ್ನ ಕಾರ್ಯದರ್ಶಿಯನ್ನು ಕರೆದು ತನ್ನ ಆಸ್ತಿಯ ಲೆಕ್ಕಾಚಾರ ಮಾಡುವಂತೆ ಹೇಳಿದ. ಮಾರನೇ ದಿನ ಬಂದ ಕಾರ್ಯದರ್ಶಿ,
Last Updated 24 ಜುಲೈ 2024, 23:34 IST
ನುಡಿ ಬೆಳಗು: ನಾಳಿನ ಚಿಂತೆ

ನುಡಿ ಬೆಳಗು: ದೇವರೆನ್ನುವುದು ಆತ್ಮಬಲ

ಐನ್‌ಸ್ಟೀನ್ ಮಹಾನ್ ವಿಜ್ಞಾನಿಯಾಗಿ ಪ್ರಸಿದ್ಧಿ ಹೊಂದಿದ ದಿವಸಗಳಲ್ಲಿ ಅವರಿಗೆ ಅಪಾರವಾದ ಅಭಿಮಾನಿವರ್ಗ ಹುಟ್ಟಿಕೊಂಡಿತ್ತು. ಅವರೆಲ್ಲರೂ ಐನ್‌ಸ್ಟೀನ್‌ನ ಬಗ್ಗೆ ವಿಶೇಷವಾದ ರೀತಿಯಲ್ಲಿ ಯೋಚಿಸುತ್ತಿದ್ದರು.
Last Updated 23 ಜುಲೈ 2024, 0:10 IST
ನುಡಿ ಬೆಳಗು: ದೇವರೆನ್ನುವುದು ಆತ್ಮಬಲ

ನುಡಿ ಬೆಳಗು: ಅತ್ತ ದೀಪ ಭವ...

ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕರಾದ ನಟರಾಜ ಬೂದಾಳ್ ಅವರು, ಬೌದ್ಧ ದರ್ಶನದ ಕುರಿತು ಯೂಟ್ಯೂಬ್ ವಾಹಿನಿಯೊಂದಕ್ಕೆ
Last Updated 21 ಜುಲೈ 2024, 23:43 IST
ನುಡಿ ಬೆಳಗು: ಅತ್ತ ದೀಪ ಭವ...

ನುಡಿ ಬೆಳಗು: ಸಂತೃಪ್ತಿಯ ಗುಟ್ಟು

ಬಹಳ ಹಿಂದೆ ವಾಹನಗಳ ವ್ಯವಸ್ಥೆಯಿಲ್ಲದ ಕಾಲ. ಮೂವರು ಯುವಕರು ಕಾಡುಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಭೇಟಿಯಾದರು. ಕಾಡು ಪ್ರಾಣಿಗಳ ಭಯದಿಂದ ಒಟ್ಟಿಗೇ ಪಯಣಿಸಲು ತೀರ್ಮಾನಿಸಿದರು.
Last Updated 17 ಜುಲೈ 2024, 20:32 IST
ನುಡಿ ಬೆಳಗು: ಸಂತೃಪ್ತಿಯ ಗುಟ್ಟು

ನುಡಿ ಬೆಳಗು: ಬದುಕಿನ ಲಯ ಅರಿಯಲಾಗದೆ...

ಎಂಜಿನಿಯರಿಂಗ್‌ ಮುಗಿಸಿದ ತಕ್ಷಣ ಕೆಲಸ ಸಿಕ್ಕಿತು.ಊಹಿಸದಷ್ಟು ಸಂಬಳ ಕಂಡಿತು. ಬಾಲ್ಯದಿಂದ ಹುದುಗಿಸಿಕೊಂಡ ಆಸೆಗಳು ಭುಗಿಲೆದ್ದವು. ಖರೀದಿ, ಮೋಜು, ಪ್ರವಾಸ, ಕಾರು, ತಿರುಗಾಟ, ಪಟ್ಟಿ ಬೆಳೆಯುತ್ತಾ ಹೋಯಿತು.
Last Updated 16 ಜುಲೈ 2024, 23:16 IST
ನುಡಿ ಬೆಳಗು: ಬದುಕಿನ ಲಯ ಅರಿಯಲಾಗದೆ...

ನುಡಿ ಬೆಳಗು: ಪರಿವರ್ತನೆಯೇ ಜಗದ ನಿಯಮ 

ಬುದ್ಧ ಗುರುವಿನ ಬಳಿಗೆ ಒಬ್ಬ ಪಂಡಿತ ಸಮಸ್ಯೆಯೊಂದನ್ನು ತೆಗೆದುಕೊಂಡು ಬಂದ. ಅವನಿಗೆ ತನ್ನ ಧರ್ಮದ ಒಳ ಹೊರಗು ಗೊತ್ತಿತ್ತು. ಹಳೆಯ ಸಂಗತಿಗಳೆಲ್ಲವೂ ಒಳ್ಳೆಯದು ಎನ್ನುವುದನ್ನು ಆತ ನಂಬಿಯೂ ಇಲ್ಲ.
Last Updated 15 ಜುಲೈ 2024, 19:45 IST
ನುಡಿ ಬೆಳಗು: ಪರಿವರ್ತನೆಯೇ ಜಗದ ನಿಯಮ 
ADVERTISEMENT

ನುಡಿ ಬೆಳಗು | ಸಾವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಲು ಸಾಧ್ಯ

ಮಾನವನ ಬದುಕಿನಲ್ಲಿ ಹುಟ್ಟಿನಷ್ಟೇ ಸಹಜವಾದದ್ದು ಸಾವು. ಸಾವೆಂಬುದು ಪ್ರತಿಯೊಬ್ಬರಿಗೂ ಖಚಿತ. ಅದು ಯಾವಾಗ ಬರುವುದೆಂಬುದು ಯಾರಿಗೂ ತಿಳಿಯದ ರಹಸ್ಯ.
Last Updated 14 ಜುಲೈ 2024, 22:21 IST
ನುಡಿ ಬೆಳಗು | ಸಾವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಲು ಸಾಧ್ಯ

ನುಡಿ ಬೆಳಗು | ನಾಕು ಜನ ಏನಂತಾರೊ?!

ಯಾವುದು ಸರಿ? ಯಾವುದು ತಪ್ಪು? ನಮ್ಮ ತಲೆಮಾರಿನವರಿಗೆ ನಾವೇ ಸರಿ ಅನ್ನಿಸುತ್ತದೆ. ಈಗಿನವರಿಗೆ ಇದೇ ಸರಿ ಅನ್ನಿಸುತ್ತದೆ. ಸರಿತಪ್ಪುಗಳು ಸಾರ್ವಕಾಲಿಕವಲ್ಲ, ಸಾಂದರ್ಭಿಕವಾದುವು. ನಮ್ಮ ಬದುಕು ಬೇರೊಬ್ಬರಿಗೆ ಒಳ್ಳೆಯ ಉದಾಹರಣೆಯಾದರೆ ನಾವು ಸರಿ. ಅದು ಬೇರೊಬ್ಬರಿಗೆ ಎಚ್ಚರಿಕೆ ಅನ್ನುವಂತಾದರೆ ನಾವು ತಪ್ಪು.
Last Updated 12 ಜುಲೈ 2024, 0:19 IST
ನುಡಿ ಬೆಳಗು | ನಾಕು ಜನ ಏನಂತಾರೊ?!

ನುಡಿ ಬೆಳಗು | ಅಭಿಮಾನದ ಅತಿರೇಕ

ಗೆದ್ದರೆ ಎದುರಾಳಿ ತಂಡದ ಆಟಗಾರರ ಬಗ್ಗೆ ಸೋತರೆ ತಮ್ಮದೇ ಆಟಗಾರರ ಬಗ್ಗೆ ಜನರು ಹಾಕುವ ಅತ್ಯಂತ ಕೀಳು ಮಟ್ಟದ ಪೋಸ್ಟ್‌ಗಳು ಅತಿರೇಕದ ಅಭಿಮಾನ ತಲುಪಿರುವ ಅಧೋಗತಿಗೆ ಸಾಕ್ಷಿ.
Last Updated 10 ಜುಲೈ 2024, 23:16 IST
ನುಡಿ ಬೆಳಗು | ಅಭಿಮಾನದ ಅತಿರೇಕ
ADVERTISEMENT