ಶನಿವಾರ, 13 ಡಿಸೆಂಬರ್ 2025
×
ADVERTISEMENT

ನುಡಿ ಬೆಳಗು

ADVERTISEMENT

ನುಡಿ ಬೆಳಗು | ಬಾಳು ಎಂಬುದಿದು ಋಣದ ರತ್ನದ ಗಣಿ

ಒಂದು ಕ್ಷಣ ಹಿಂತಿರುಗಿ ನೋಡಿದರೆ ನಮ್ಮ ಬದುಕಿಗೆ ಬಂದು ನೆರಳಿನಂತೆ ಕಾಪಾಡಿದವರೆಷ್ಟೋ ಜನ ನೆನಪಾಗಬಹುದು. ಕೇಡು ಮಾಡಿದವರಿಗಿಂತ ಒಳಿತು ಮಾಡಿದವರನ್ನು ನೆನೆಯಬೇಕು.
Last Updated 11 ಡಿಸೆಂಬರ್ 2025, 21:38 IST
ನುಡಿ ಬೆಳಗು | ಬಾಳು ಎಂಬುದಿದು ಋಣದ ರತ್ನದ ಗಣಿ

ನುಡಿ ಬೆಳಗು | ಬುದ್ಧನ ಪರೀಕ್ಷೆ

Buddhist Philosophy: ಇನ್ನೊಬ್ಬರಿಗೆ ಏನನ್ನಾದರೂ ಹೇಳುವಾಗ ಯಾವ ಪ್ರತಿಕ್ರಿಯೆ ಬಂದರೂ ಸರಿಯೇ, ಅದನ್ನು ಪ್ರೀತಿಯಿಂದ ಸ್ವೀಕರಿಸುವ ಮನಃಸ್ಥಿತಿ ಬೇಕು. ಇಲ್ಲವಾದರೆ ಬಂದದ್ದನ್ನು ಸಮಸ್ಥಿತಿಯಲ್ಲಿ ಸ್ವೀಕರಿಸಲು ಸಾಧ್ಯವೇ ಇಲ್ಲ.
Last Updated 11 ಡಿಸೆಂಬರ್ 2025, 0:10 IST
ನುಡಿ ಬೆಳಗು | ಬುದ್ಧನ ಪರೀಕ್ಷೆ

ನುಡಿ ಬೆಳಗು | ಕಲ್ಲನ್ನೂ ಸವೆಸುವ ಹಗ್ಗ

ಅಸಾಮಾನ್ಯವನ್ನು ಸಾಧಿಸುವ ಸಾಮಾನ್ಯ ಸಂಗತಿಗಳು ಹೇಗಾದರೂ ಯಾವ ಮೂಲೆಯಿಂದಲಾದರೂ ನಮ್ಮ ಮನೋಧರ್ಮವನ್ನು ಬದಲಾಯಿಸುವುದಾದರೆ ಅಂತಹುದಕ್ಕೆ ಎದೆಗೊಡಬೇಕು.
Last Updated 9 ಡಿಸೆಂಬರ್ 2025, 21:44 IST
ನುಡಿ ಬೆಳಗು | ಕಲ್ಲನ್ನೂ ಸವೆಸುವ ಹಗ್ಗ

ನುಡಿ ಬೆಳಗು | ಸಾಮಾನ್ಯರ ಅಸಾಮಾನ್ಯತೆ

Civil Rights Movement: ಅಮೆರಿಕದ ವರ್ಣಭೇದ ನೀತಿಗೆ ಎದ್ದು ನಿಂತ ರೋಸಾ ಪಾರ್ಕ್ಸ್ ಅವರ ಬಸ್‌ ಪ್ರತಿಭಟನೆ ದೇಶಾದ್ಯಂತ ಬದಲಾವಣೆಗೆ ದಾರಿ ಹಾಕಿದ ಶಾಂತಿಯುತ ಹೋರಾಟದ ಉದಾಹರಣೆಯಾಗಿದೆ.
Last Updated 8 ಡಿಸೆಂಬರ್ 2025, 22:50 IST
ನುಡಿ ಬೆಳಗು | ಸಾಮಾನ್ಯರ ಅಸಾಮಾನ್ಯತೆ

ನುಡಿ ಬೆಳಗು | ಅನ್ನದ್ರೋಹದ ಚರಿತ್ರೆಗೆ ಹಾಡಬೇಕಿದೆ ಅಂತ್ಯ

Cultural Exploitation: ಕಾಗೆಯ ಕಥೆಯಿಂದ ಆರಂಭವಾಗಿ ದುಡಿಯುವವರ ಜೀವನದ ಮೇಲೆ ನಡೆಯುವ ಶೋಷಣೆಯ ವಿವಿಧ ಮುಖಗಳನ್ನು ಬಿಚ್ಚಿಡುತ್ತದೆ ಈ ಲೇಖನ. ಬೆವರನ್ನು ಕಸಿದುಕೊಳ್ಳುವ ಚಾಣಾಕ್ಷತೆಯ ವಿರುದ್ಧ ತೀವ್ರ ಒತ್ತಾಯವಾಗಿದೆ.
Last Updated 7 ಡಿಸೆಂಬರ್ 2025, 22:47 IST
ನುಡಿ ಬೆಳಗು | ಅನ್ನದ್ರೋಹದ ಚರಿತ್ರೆಗೆ ಹಾಡಬೇಕಿದೆ ಅಂತ್ಯ

ನುಡಿ ಬೆಳಗು: ಆರಡಿ ಭೂಮಿಯಷ್ಟೇ ನಿನ್ನದು

ನುಡಿ ಬೆಳಗು: ಆರಡಿ ಭೂಮಿಯಷ್ಟೇ ನಿನ್ನದು
Last Updated 4 ಡಿಸೆಂಬರ್ 2025, 23:30 IST
ನುಡಿ ಬೆಳಗು: ಆರಡಿ ಭೂಮಿಯಷ್ಟೇ ನಿನ್ನದು

ನುಡಿ ಬೆಳಗು: ವಸ್ತುವಿನ ಅಗತ್ಯ

Nudi belagu: ಗುರು ಗೋವಿಂದರು ಮತ್ತು ರಘುನಾಥನ ಕಥೆಯ ಮೂಲಕ, ದಾನ ಮಾಡುವ ಮುನ್ನ ಅದರ ಅಗತ್ಯತೆ ಯಾರು ಪಡೆದುಕೊಳ್ಳುತ್ತಿದ್ದಾರೆ ಎಂಬ ವಿಚಾರದಲ್ಲಿ ಯುಕ್ತಿವಾದಿ ಚಿಂತನೆಯ ಅಗತ್ಯವಿದೆ ಎಂಬ ಬುದ್ಧಿವಂತಿಕೆ ಸಾರಲಾಗಿದೆ.
Last Updated 3 ಡಿಸೆಂಬರ್ 2025, 23:30 IST
ನುಡಿ ಬೆಳಗು: ವಸ್ತುವಿನ ಅಗತ್ಯ
ADVERTISEMENT

ನುಡಿ ಬೆಳಗು: ಖಾಲಿ ಕುರ್ಚಿಯ ಕಥೆ

ನುಡಿ ಬೆಳಗು: ಖಾಲಿ ಕುರ್ಚಿಯ ಕಥೆ
Last Updated 2 ಡಿಸೆಂಬರ್ 2025, 23:30 IST
ನುಡಿ ಬೆಳಗು: ಖಾಲಿ ಕುರ್ಚಿಯ ಕಥೆ

ನುಡಿ ಬೆಳಗು: ಸಹಾಯ ಕೇಳುವುದು ಅವಮಾನವಲ್ಲ

Moral Story: ನುಡಿ ಬೆಳಗು: ನೈತಿಕ ಬೋಧನೆಯ ಮೂಲಕ, ಮರಿಸಿಂಹ ಮತ್ತು ಅದರ ಕಥೆಯಿಂದ ಸಹಾಯ ಕೇಳುವುದು ಅವಮಾನವಲ್ಲ ಎಂಬುದನ್ನು ಸವಿವರವಾಗಿ ವಿವರಿಸಲಾಗಿದೆ.
Last Updated 1 ಡಿಸೆಂಬರ್ 2025, 23:30 IST
ನುಡಿ ಬೆಳಗು: ಸಹಾಯ ಕೇಳುವುದು ಅವಮಾನವಲ್ಲ

ನುಡಿ ಬೆಳಗು: ಆಸೆ ನಿರಾಸೆಗಳ ನಡುವೆ ಒಲವಿನ ಮಾಧುರ್ಯ

Nudi Belagu: ಡಾ.ರಾಜಕುಮಾರ್ ಹಾಡಿದ ‘ಬಾನಿಗೊಂದು ಎಲ್ಲೆ ಎಲ್ಲಿದೆ?’ ಎಂಬ ಗೀತೆಯನ್ನು ಎಲ್ಲಿಯೇ ಆಗಲಿ ಯಾರಾದರೂ ಕೇಳಿಸಿಕೊಳ್ಳಲಿ, ಇದು ತನಗೇ ಸಂಬಂಧಿಸಿದಂತಿರುವ ಹಾಡು ಅನಿಸುತ್ತದೆ. ಹೌದು, ಮನುಷ್ಯನ ಬದುಕಿನಲ್ಲಿ ಆಸೆ ನಿರಾಸೆಗಳು ಅನೂಹ್ಯವಾದ ತಿರುವುಗಳನ್ನು, ಬಿಕ್ಕಟ್ಟುಗಳನ್ನು ಹುಟ್ಟಿಸುತ್ತವೆ.
Last Updated 30 ನವೆಂಬರ್ 2025, 23:30 IST
ನುಡಿ ಬೆಳಗು: ಆಸೆ ನಿರಾಸೆಗಳ ನಡುವೆ ಒಲವಿನ ಮಾಧುರ್ಯ
ADVERTISEMENT
ADVERTISEMENT
ADVERTISEMENT