ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು

ADVERTISEMENT

ನುಡಿ ಬೆಳಗು | ಒಳಿತಿನ ಆಯ್ಕೆ

ಪರಿವರ್ತನಾ ಶಿಬಿರದಲ್ಲಿ ಅಪರಾಧಿಯೊಬ್ಬ ತಾನು ಮಾಡಿದ ಎಲ್ಲ ತಪ್ಪುಗಳು ತಾನು ಹುಡುಕಿ ಹೋಗಿ ಮಾಡಿದ್ದಲ್ಲ, ಅವೇ ತನ್ನನ್ನು ಹುಡುಕಿ ಬಂದದ್ದು ಎಂದ ಜೈಲಿನ ಅಧಿಕಾರಿಯ ಮುಂದೆ.
Last Updated 25 ಸೆಪ್ಟೆಂಬರ್ 2023, 23:35 IST
ನುಡಿ ಬೆಳಗು | ಒಳಿತಿನ ಆಯ್ಕೆ

ನುಡಿ ಬೆಳಗು | ಬಾಧಿಸದಿರಲಿ ಮೇಲರಿಮೆಯ ವೈರಸ್ಸು

ದೇಹಕ್ಕೆ ಬಾಧೆ ಕೊಡುವ ವಿಭಿನ್ನ ವೈರಸ್‌ಗಳಂತೆ, ಮನಸ್ಸಿಗೆ ಮುತ್ತಿಕ್ಕಿ, ನಮ್ಮ ವ್ಯಕ್ತಿತ್ವವನ್ನೇ ಬಾಧಿಸುವ ಹಲವಾರು ವೈರಸ್‌ಗಳೂ ಇವೆ.
Last Updated 25 ಸೆಪ್ಟೆಂಬರ್ 2023, 0:27 IST
ನುಡಿ ಬೆಳಗು | ಬಾಧಿಸದಿರಲಿ ಮೇಲರಿಮೆಯ ವೈರಸ್ಸು

ನುಡಿ ಬೆಳಗು: ನಿಗೂಢ ಬೀಗ ತೆಗೆಯುವುದು ಹೇಗೆ?

ನುಡಿ ಬೆಳಗು: ನಿಗೂಢ ಬೀಗ ತೆಗೆಯುವುದು ಹೇಗೆ?
Last Updated 21 ಸೆಪ್ಟೆಂಬರ್ 2023, 18:40 IST
ನುಡಿ ಬೆಳಗು: ನಿಗೂಢ ಬೀಗ ತೆಗೆಯುವುದು ಹೇಗೆ?

ನುಡಿ ಬೆಳಗು: ಮಾನವ ಜನ್ಮವೆಂಬ ಅದ್ಭುತ!

ನುಡಿ ಬೆಳಗು: ಮಾನವ ಜನ್ಮವೆಂಬ ಅದ್ಭುತ!
Last Updated 20 ಸೆಪ್ಟೆಂಬರ್ 2023, 19:48 IST
ನುಡಿ ಬೆಳಗು: ಮಾನವ ಜನ್ಮವೆಂಬ ಅದ್ಭುತ!

ನುಡಿ ಬೆಳಗು: ಕೊಂಕು ಮಾತುಗಳ ನಡುವೆ..

ನುಡಿ ಬೆಳಗು ಕೊಂಕು ಮಾತುಗಳ ನಡುವೆ..
Last Updated 19 ಸೆಪ್ಟೆಂಬರ್ 2023, 20:45 IST
ನುಡಿ ಬೆಳಗು: ಕೊಂಕು ಮಾತುಗಳ ನಡುವೆ..

ನುಡಿ ಬೆಳಗು: ಹಳಸದಿರಲಿ ಸಂಬಂಧಗಳು

ನುಡಿ ಬೆಳಗು: ಹಳಸದಿರಲಿ ಸಂಬಂಧಗಳು
Last Updated 17 ಸೆಪ್ಟೆಂಬರ್ 2023, 19:56 IST
ನುಡಿ ಬೆಳಗು: ಹಳಸದಿರಲಿ ಸಂಬಂಧಗಳು

ನುಡಿ ಬೆಳಗು: ವಿನಯವಿದ್ದವರಿಗಷ್ಟೇ ವಿದ್ಯೆ ವಿವೇಕ

ರಾಮಾಯಣದ ಮಹಾಯುದ್ಧ ಮುಗಿದಿತ್ತು. ರಾಮಬಾಣವನ್ನು ಎದೆಯಲ್ಲಿ ನಾಟಿಸಿಕೊಂಡಿದ್ದ ರಾವಣ ಲಂಕೆಯ ಅರಮನೆಯಲ್ಲಿ ಮರಣಶಯ್ಯೆಯಲ್ಲಿದ್ದ. ಇತ್ತ ಯುದ್ಧಭೂಮಿಯಲ್ಲಿ ರಾಮ ಒಂದು ಬಂಡೆಯ ಮೇಲೆ ಕೆನ್ನೆಗೈಯಾಗಿ ಕುಳಿತಿದ್ದ. ಮನಸ್ಸು ವಿಷಣ್ಣಕ್ಕೆ ಬಿದ್ದಿತ್ತು. ಮುಖದ ಮೇಲೆ ದುಃಖ ದುಮುಗುಡುತ್ತಿತ್ತು.
Last Updated 14 ಸೆಪ್ಟೆಂಬರ್ 2023, 23:30 IST
ನುಡಿ ಬೆಳಗು: ವಿನಯವಿದ್ದವರಿಗಷ್ಟೇ ವಿದ್ಯೆ ವಿವೇಕ
ADVERTISEMENT

ನುಡಿ ಬೆಳಗು: ತೀರ್ಪು ಕೊಡಲು ಆತುರವೇಕೆ?

ಪ್ರವಾಸ ಹೊರಟಿದ್ದ ಗುಂಪೊಂದರಲ್ಲಿದ್ದ ಇಬ್ಬರು ವ್ಯಕ್ತಿಗಳು ಮರಳುಗಾಡಿನಲ್ಲಿ ಅಕಸ್ಮಾತ್ತಾಗಿ ದಾರಿ ತಪ್ಪಿಬಿಡುತ್ತಾರೆ.
Last Updated 13 ಸೆಪ್ಟೆಂಬರ್ 2023, 23:30 IST
ನುಡಿ ಬೆಳಗು: ತೀರ್ಪು ಕೊಡಲು ಆತುರವೇಕೆ?

ನುಡಿ ಬೆಳಗು: ಹಕ್ಕಿ ಕಲಿಸಿದ ಪಾಠ

ಬೆಳಗಿನ ಹೊತ್ತು ಮನೆಯ ಮುಂದಿನ ಉದ್ಯಾನವನ. ಅಲ್ಲಿ ಅಪ್ಪ-ಮಗ ಕಲ್ಲು ಬೆಂಚಿನ ಮೇಲೆ ಕೂತಿದ್ದಾರೆ. ಮಗ ಸಾಫ್ಟ್‌ವೇರ್‌ ಉದ್ಯೋಗಿ .ತನ್ನ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಾ ಇದ್ದಾನೆ.
Last Updated 12 ಸೆಪ್ಟೆಂಬರ್ 2023, 23:30 IST
ನುಡಿ ಬೆಳಗು: ಹಕ್ಕಿ ಕಲಿಸಿದ ಪಾಠ

ನುಡಿ ಬೆಳಗು | ಪ್ರಯತ್ನ ಸಣ್ಣದಾದರೂ ಫಲಿತ ದೊಡ್ದದು

ತಾಯಿಯೊಬ್ಬಳಿಗೆ ವಿಪರೀತ ಕಾಯಿಲೆ. ಮನೆಯಲ್ಲಿದ್ದದ್ದು ಶಾಲೆಗೆ ಹೋಗುತ್ತಿದ್ದ ಒಂದು ಪುಟ್ಟ ಮಗು ಮಾತ್ರ. ಕಾಯಿಲೆಯ ನಡುವೆಯೇ ತಾಯಿ ತನ್ನೆಲ್ಲಾ ಕೆಲಸವನ್ನು ಮಾಡುತ್ತಿದ್ದಳಾದರೂ ಹೊಳೆಯಿಂದ ನೀರು ತರುವುದು ಆಯಾಸದಿಂದಾಗಿ ಆಗುತ್ತಲೇ ಇರಲಿಲ್ಲ.
Last Updated 11 ಸೆಪ್ಟೆಂಬರ್ 2023, 23:30 IST
ನುಡಿ ಬೆಳಗು | ಪ್ರಯತ್ನ ಸಣ್ಣದಾದರೂ ಫಲಿತ ದೊಡ್ದದು
ADVERTISEMENT
ADVERTISEMENT
ADVERTISEMENT