ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ನುಡಿ ಬೆಳಗು

ADVERTISEMENT

ನುಡಿ ಬೆಳಗು: ನೆಲಮುಗಿಲಿನ ಮಧ್ಯೆ

Life Lessons: ಹದ್ದುಗಳ ನಡತೆಯ ನಿಸರ್ಗ, ಎತ್ತರ, ಶಾಂತಿ, ಸಂಕೀರ್ಣ ಜೀವನ ಪಾಠಗಳ ಪ್ರತಿರೂಪವಾಗಿ ಬಿಂಬುತ್ತದೆ. ಪರಿಮಿತಿಗಳ ಮಧ್ಯೆ ಸಾಧ್ಯತೆ ಹುಡುಕುವ ಮಾನವ ಜೀವನಕ್ಕೆ ಹದ್ದುಗಳು ನಮೂನೆ.
Last Updated 16 ಸೆಪ್ಟೆಂಬರ್ 2025, 19:30 IST
ನುಡಿ ಬೆಳಗು: ನೆಲಮುಗಿಲಿನ ಮಧ್ಯೆ

ನುಡಿ ಬೆಳಗು: ದೃಢ ವ್ಯಕ್ತಿತ್ವದ ಮಹತ್ವ

Positive Mindset: ಒಬ್ಬ ವ್ಯಕ್ತಿಯು ತನ್ನ ಒಳ್ಳೆಯ ಸ್ವಭಾವವನ್ನು ಉಳಿಸಿಕೊಂಡು, ಇತರರ ಕೆಟ್ಟ ಪ್ರತಿಕ್ರಿಯೆಗಳ ವಿರುದ್ಧ ತಾಳ್ಮೆಯಿಂದ ನಡೆದುಕೊಳ್ಳುವ ಮಹತ್ವದ ಕಥೆಯೊಂದನ್ನು ಹೇಳುತ್ತದೆ.
Last Updated 15 ಸೆಪ್ಟೆಂಬರ್ 2025, 23:30 IST
ನುಡಿ ಬೆಳಗು: ದೃಢ ವ್ಯಕ್ತಿತ್ವದ ಮಹತ್ವ

ನುಡಿ ಬೆಳಗು: ಸಹನೆಯೇ ನಮ್ಮ ನೆಲದ ಸಂಸ್ಕೃತಿ

Religious Tolerance: ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ, ರಾಜಕಾರಣದ ಲಾಭಕೋರತನ ಹಾಗೂ ಸಾಮರಸ್ಯದ ಅಗತ್ಯವನ್ನು ವಿಶ್ಲೇಷಿಸುವ ಲೇಖನ. ಸಹನೆ, ದಯೆ ಮತ್ತು ಅಹಿಂಸೆಯೇ ನಮ್ಮ ಸಂಸ್ಕೃತಿಯ ಮೂಲ ತತ್ವ ಎಂದು ಸಾರಿದೆ.
Last Updated 14 ಸೆಪ್ಟೆಂಬರ್ 2025, 23:30 IST
ನುಡಿ ಬೆಳಗು: ಸಹನೆಯೇ ನಮ್ಮ ನೆಲದ ಸಂಸ್ಕೃತಿ

ನುಡಿ ಬೆಳಗು: ಪ್ರಚೋದನೆಗೆ ಪ್ರತಿಕ್ರಿಯಿಸಬೇಕಿಲ್ಲ

Nudi Belagu: ಒಬ್ಬ ಬುದ್ಧಿವಂತ ವ್ಯಕ್ತಿಯು ನಕಾರಾತ್ಮಕ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು ಭಯದಿಂದಲ್ಲ. ಕೆಲವರ ನಕಾರಾತ್ಮಕತೆ ನಮ್ಮನ್ನು ತೀವ್ರವಾಗಿ ಪ್ರಭಾವಿಸಲು ಪ್ರಚೋದಿಸುವಂತಿರುತ್ತವೆ.
Last Updated 11 ಸೆಪ್ಟೆಂಬರ್ 2025, 23:23 IST
ನುಡಿ ಬೆಳಗು: ಪ್ರಚೋದನೆಗೆ ಪ್ರತಿಕ್ರಿಯಿಸಬೇಕಿಲ್ಲ

ನುಡಿ ಬೆಳಗು: ನನ್ನ ದೇವರು

Spiritual Message: ದೇವರು ದುರ್ಬಲನಾದಷ್ಟೂ ಮನುಷ್ಯನು ಕೆಡುಕಿನತ್ತ ಹರಿಯುತ್ತಾನೆ ಎಂದು ಆತ್ಮಾನಂದರು ಹೇಳಿದ್ದಾರೆ. ಎಲ್ಲರನ್ನು ಒಳಗೊಂಡ ನೈತಿಕ ಜಾಗೃತಿ ದೇವರನ್ನು ಶಕ್ತಿವಂತನನ್ನಾಗಿಸುವ ಮಾರ್ಗವಾಗಿದೆ
Last Updated 11 ಸೆಪ್ಟೆಂಬರ್ 2025, 0:14 IST
ನುಡಿ ಬೆಳಗು: ನನ್ನ ದೇವರು

ನುಡಿ ಬೆಳಗು: ಭಾವದ ಭಾವ

Life Reflection: byline no author page goes here ಅತಿಯಾದ ಸಂಪಾದನೆ, ಆಸ್ತಿ ವಿಸ್ತರಣೆ ಮತ್ತು ಭೌತಿಕ ಲಾಲಸೆಯ ನಡುವೆಯೂ ಅಂತಃಪ್ರಜ್ಞೆ ಸತ್ಯವನ್ನು ಹೇಳುತ್ತಲೇ ಇರುತ್ತದೆ; ತಪಸ್ವಿಯಂತಹ ನೆನಪು ಬರುವುದು ತನಕ ತಾಕಲಾಟ ಮುಂದುವರಿಯುತ್ತದೆ
Last Updated 10 ಸೆಪ್ಟೆಂಬರ್ 2025, 0:04 IST
ನುಡಿ ಬೆಳಗು: ಭಾವದ ಭಾವ

ನುಡಿ ಬೆಳಗು: ಕುಲವೆಂಬ ಕತ್ತಲಕೂಪ

Social Equality: ಅಂಬೇಡ್ಕರ್ ಅವರಿಗೂ ಜಾತಿಯ ಹೆಸರಿನಲ್ಲಿ ಅಪಮಾನಿಸುವ ಸಮಾಜದಲ್ಲಿ, ಪಂಪನ 'ಯೋಗ್ಯತೆಯಿಂದ ಗುರುತಿಸಬೇಕು' ಎಂಬ ಸಂದೇಶದ ಅರ್ಥ ಇಂದಿಗೂ ಪ್ರತಿಷ್ಠಾಪಿತವಾಗಿಲ್ಲ.
Last Updated 9 ಸೆಪ್ಟೆಂಬರ್ 2025, 0:36 IST
ನುಡಿ ಬೆಳಗು: ಕುಲವೆಂಬ ಕತ್ತಲಕೂಪ
ADVERTISEMENT

ನುಡಿ ಬೆಳಗು: ಹೆತ್ತವರು, ಮಕ್ಕಳು ಹೊರೆಯಲ್ಲ

Nudi Belagu: ಅದೊಂದು ಪುಟ್ಟ ಸಂಸಾರ. ತಂದೆ ತಾಯಿ ಇಬ್ಬರೂ ಹೊರಗೆ ಹೋಗಿ ದುಡಿಯಬೇಕು. ತಮ್ಮ ದೇಹ ಮತ್ತು ಆತ್ಮಗಳ ಮಿಲನದ ಫಲಶ್ರುತಿಗಳಂತಿರುವ ಮಗ, ಮಗಳು. ಅಣ್ಣನಿಗೆ ತಂಗಿ, ತಂಗಿಗೆ ಅಣ್ಣನ ಹೊರತು ಬೇರೆ ಪ್ರಪಂಚವಿಲ್ಲ.
Last Updated 8 ಸೆಪ್ಟೆಂಬರ್ 2025, 0:13 IST
ನುಡಿ ಬೆಳಗು: ಹೆತ್ತವರು, ಮಕ್ಕಳು ಹೊರೆಯಲ್ಲ

ನುಡಿ ಬೆಳಗು: ಕರುಣೆ, ಸಹಾನುಭೂತಿಯೇ ಮನುಷ್ಯನ ಲಕ್ಷಣ

Emotional Wisdom: ಒಮ್ಮೆ ಒಬ್ಬ ವ್ಯಕ್ತಿ ವಯಸ್ಸಾದ ಝೆನ್ ಗುರುವಿನ ಬಳಿಗೆ ಬಂದು ತನ್ನ ಜೀವನದ ಸಮಸ್ಯೆಗಳು ಮತ್ತು ನೋವುಗಳ ಬಗ್ಗೆ ದೂರು ನೀಡಿದ.
Last Updated 4 ಸೆಪ್ಟೆಂಬರ್ 2025, 23:30 IST
ನುಡಿ ಬೆಳಗು: ಕರುಣೆ, ಸಹಾನುಭೂತಿಯೇ ಮನುಷ್ಯನ ಲಕ್ಷಣ

ನುಡಿ ಬೆಳಗು: ಸ್ವಾತಂತ್ರ್ಯ ಹೋರಾಟ ಕೂಲಿ ಕೆಲಸವಲ್ಲ 

Independence Story: ಈ ದೇಶಕ್ಕೆ ಸ್ವಾತಂತ್ರ್ಯ ಒಬ್ಬರಿಂದ ಬರಲಿಲ್ಲ. ಗಾಂಧಿ ಎನ್ನುವ ಮಾಂತ್ರಿಕ ತನ್ನ ವಿಚಾರದಿಂದ ಇಡೀ ದೇಶವನ್ನೇ ಸೆಳೆದುಕೊಂಡು ಸಂಗ್ರಾಮವನ್ನು ದೇಶದ ಮೂಲೆ ಮೂಲೆಗೂ ತಲುಪಿಸಿದರು.
Last Updated 3 ಸೆಪ್ಟೆಂಬರ್ 2025, 23:30 IST
ನುಡಿ ಬೆಳಗು: ಸ್ವಾತಂತ್ರ್ಯ ಹೋರಾಟ ಕೂಲಿ ಕೆಲಸವಲ್ಲ 
ADVERTISEMENT
ADVERTISEMENT
ADVERTISEMENT