ಗುರುವಾರ, 25 ಡಿಸೆಂಬರ್ 2025
×
ADVERTISEMENT

ನುಡಿ ಬೆಳಗು

ADVERTISEMENT

ನುಡಿ ಬೆಳಗು: ಕರುಣೆಯ ಪಾಠ

Lesson of Compassion: ಅದೊಂದು ಸಂಜೆ, ಒಗೆದ ಬಟ್ಟೆಗಳ ಗಂಟನ್ನು ಬೆನ್ನ ಮೇಲೆ ಹೊತ್ತ ಕಪ್ಪು ವರ್ಣೀಯ ತಾಯಿ ತನ್ನ ಪುಟ್ಟ ಮಗಳ ಕೈ ಹಿಡಿದು ನಡೆಯುತ್ತಿದ್ದಳು. ಸಮಾಜದ ವರ್ಣಭೇದ, ಅವಮಾನ ಮತ್ತು ಅಸಮಾನತೆಯ ನಡುವೆ ಪುಸ್ತಕ ಮತ್ತು ಜ್ಞಾನಕ್ಕಾಗಿ ಹೋರಾಡುವ ಮಗುವಿನ ಮನಕಲಕುವ ಕಥೆಯಿದು.
Last Updated 24 ಡಿಸೆಂಬರ್ 2025, 23:30 IST
ನುಡಿ ಬೆಳಗು: ಕರುಣೆಯ ಪಾಠ

ನುಡಿ ಬೆಳಗು | ಕನ್ನಡಿಯಲ್ಲಿ ಕಂಡದ್ದು...

Philosophical Reflection: ಮ್ಯೂಸಿಯಂನ ಕನ್ನಡಿಗಳ ಕೋಣೆ, ನಾಯಿಯ ನಿಷ್ಪ್ರಯೋಜಕ ರೇಗಾಟ ಮತ್ತು ತನ್ನ ಬಿಂಬಕ್ಕೆ ತಾನೇ ಗುದ್ದಿಕೊಂಡು ಸತ್ತಿದ್ದ ಘಟನೆ ಬದುಕಿನ ಪ್ರತಿಕ್ರಿಯಾ ತತ್ವಕ್ಕೆ ಕನ್ನಡಿ ಹಿಡಿದಂತೆ ಸ್ಫುಟವಾಗಿ ಬಿಂಬಿಸುತ್ತದೆ.
Last Updated 23 ಡಿಸೆಂಬರ್ 2025, 23:30 IST
ನುಡಿ ಬೆಳಗು |  ಕನ್ನಡಿಯಲ್ಲಿ ಕಂಡದ್ದು...

ನುಡಿ ಬೆಳಗು | ಎರಡು ಬಾಣಗಳು

Emotional Resilience: ಬುದ್ಧನು ಜೀವಿತದಲ್ಲಿ ಬರುವ ಅನಿವಾರ್ಯ ಸಂಕಷ್ಟಗಳೇ ಮೊದಲ ಬಾಣ, ಆದರೆ ನಾವು ಅದಕ್ಕೆ ತೋರುತ್ತಿರುವ ಪ್ರತಿಕ್ರಿಯೆಯೇ ಎರಡನೇ ಬಾಣ ಎಂದು ವಿವರಿಸುತ್ತಾ ಸಂಕಷ್ಟ ಎದುರಿಸುವ ಬುದ್ಧಿವಂತಿಕೆಯನ್ನು ಬೋಧಿಸುತ್ತಾರೆ.
Last Updated 22 ಡಿಸೆಂಬರ್ 2025, 23:30 IST
ನುಡಿ ಬೆಳಗು | ಎರಡು ಬಾಣಗಳು

ನುಡಿ ಬೆಳಗು: ದಯೆಯೇ ದೊಡ್ಡತನ ಹಗೆಯೇ ಸಣ್ಣತನ

Compassion and Humanity: ‘ಮಾನವ ಜನ್ಮ ದೊಡ್ಡದು’, ಹೌದು. ಆದರೆ ಮನುಷ್ಯ ಜನ್ಮ ಹೇಗೆ ಯಾವಾಗ ದೊಡ್ಡದಾಗುತ್ತದೆ ಎಂದು ಯೋಚಿಸುವವರು ಕಡಿಮೆಯೇ. ಹೊನ್ನು ಮಣ್ಣು ಹೆಣ್ಣಿನ ಬೆನ್ನು ಹತ್ತಿ ದೊಡ್ಡವರಾಗಲು ಹೋದವರ ಗತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
Last Updated 21 ಡಿಸೆಂಬರ್ 2025, 23:30 IST
ನುಡಿ ಬೆಳಗು: ದಯೆಯೇ ದೊಡ್ಡತನ ಹಗೆಯೇ ಸಣ್ಣತನ

ನುಡಿ ಬೆಳಗು: ಸಾಮಾನ್ಯನೊಬ್ಬನ ಅಸಾಮಾನ್ಯ ಸಾಧನೆ

Dashrath Manjhi Story: ದಶರಥ್ ಮಾಂಝಿ ಹೆಸರನ್ನು ಕೇಳದವರು ಬಹುಶಃ ಇರಲಿಕ್ಕಿಲ್ಲ. ಬೆಟ್ಟವನ್ನೇ ಕಡಿದು ರಸ್ತೆ ನಿರ್ಮಿಸಿದವರು ಮಾಂಝಿ. ಬಿಹಾರದ ಗಹ್ಲೌರ್ ಗ್ರಾಮದಲ್ಲಿ ದಶರಥ್ ಮಾಂಝಿ ಎಂಬ ಕೂಲಿಯಾಳು ವಾಸಿಸುತ್ತಿದ್ದ. ಆ ಕುಗ್ರಾಮದಲ್ಲಿ ಒಂದು ಆಸ್ಪತ್ರೆಯೂ ಇದ್ದಿಲ್ಲ.
Last Updated 18 ಡಿಸೆಂಬರ್ 2025, 23:30 IST
ನುಡಿ ಬೆಳಗು: ಸಾಮಾನ್ಯನೊಬ್ಬನ ಅಸಾಮಾನ್ಯ ಸಾಧನೆ

ನುಡಿ ಬೆಳಗು: ಬುದ್ಧನಿಗೆ ತಲುಪಿದ ಹೂವು

Inner Transformation: ಶ್ರೀಮಂತನೊಬ್ಬ ಬುದ್ಧನನ್ನು ಭೇಟಿ ಮಾಡಲು ಹೊರಡುತ್ತಾನೆ. ಮಾರ್ಗ ಮಧ್ಯೆ ಅವನು ತನ್ನ ಅಹಂಕಾರವನ್ನು ಅರಿತುಕೊಳ್ಳುತ್ತಾನೆ ಮತ್ತು ಬುದ್ಧನ ಮುಂದೆ ದೀನನಾಗಿ ನಿಂತು ಸ್ವತಃ ಬದಲಾವಣೆ ಅನುಭವಿಸುತ್ತಾನೆ.
Last Updated 17 ಡಿಸೆಂಬರ್ 2025, 23:30 IST
ನುಡಿ ಬೆಳಗು: ಬುದ್ಧನಿಗೆ ತಲುಪಿದ ಹೂವು

ನುಡಿ ಬೆಳಗು: ಬೆಲ್ಲದ ಕಟ್ಟೆಯೊಳಗೆ ಬೇವು

Inner Transformation: ಬರೀ ದ್ವೇಷ, ಅಸೂಯೆ, ಸ್ವಾರ್ಥ, ಸಮಯಸಾಧಕತನ, ಲಾಭಕೋರ ಗುಣ... ಇವುಗಳಲ್ಲೇ ಬಿದ್ದು ನರಳಾಡುವ ಮಂದಿಗೆ ಆ ಸಂತ ಪಾಠ ಕಲಿಸಿದ್ದೇ ಹೀಗೆ. ಪಾಠ ಕಲಿತರೋ ಇಲ್ಲವೋ ಎರಡನೆಯ ಮಾತು. ಆದರೆ ಈ ದೃಷ್ಟಾಂತದ ಮೂಲಕ ಅವನಿಗೆ ಲೋಕಕ್ಕೆ ಒಂದು ಸತ್ಯವನ್ನು ಹೇಳಬೇಕಿತ್ತು.
Last Updated 16 ಡಿಸೆಂಬರ್ 2025, 23:30 IST
ನುಡಿ ಬೆಳಗು: ಬೆಲ್ಲದ ಕಟ್ಟೆಯೊಳಗೆ ಬೇವು
ADVERTISEMENT

ನುಡಿ ಬೆಳಗು: ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳೋಣ

Mindset Change: ಒಂದು ಕಾಡಿನಲ್ಲಿ ಒಂದು ಮೊಲವಿತ್ತು. ಅದಕ್ಕೆ ಬೇಸಿಗೆಯೆಂದರೆ ತುಂಬ ಇಷ್ಟ. ಎಳೆಬಿಸಿಲಿನಲ್ಲಿ ಹುಲ್ಲುಗಾವಲಿನಲ್ಲಿ ಹಾರಾಡುತ್ತ, ಚಿಟ್ಟೆಗಳೊಂದಿಗೆ ಆಟವಾಡುತ್ತ, ಎಳೆಗರಿಕೆಯನ್ನು ಮೆಲ್ಲುತ್ತ ಜಿಗಿದಾಡಿಕೊಂಡು ಕುಣಿದಾಡಿಕೊಂಡು ಇರುವುದೆಂದರೆ ಅದಕ್ಕೆ ಬಲು ಇಷ್ಟ. ಆ
Last Updated 15 ಡಿಸೆಂಬರ್ 2025, 23:30 IST
ನುಡಿ ಬೆಳಗು: ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳೋಣ

ನುಡಿ ಬೆಳಗು: ವಿಜ್ಞಾನ ಮತ್ತು ಧರ್ಮ

Scientific Belief: ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಗೆಲಿಲಿಯೋ ಗಣಿತದ ತರಗತಿಗಳನ್ನು ಕದ್ದು ಕೇಳುತ್ತಿದ್ದ. ಕುತೂಹಲ ಮತ್ತು ಆಸಕ್ತಿಯ ಪರಿಣಾಮವಾಗಿ ಅವನ ಖಗೋಳ ವಿಜ್ಞಾನದ ಪ್ರಯೋಗಗಳು ಮನುಷ್ಯ ಜಗತ್ತಿಗೆ ಸತ್ಯದರ್ಶನ ಮಾಡಿಸಿದವು.
Last Updated 14 ಡಿಸೆಂಬರ್ 2025, 23:30 IST
ನುಡಿ ಬೆಳಗು: ವಿಜ್ಞಾನ ಮತ್ತು ಧರ್ಮ

ನುಡಿ ಬೆಳಗು | ಬಾಳು ಎಂಬುದಿದು ಋಣದ ರತ್ನದ ಗಣಿ

ಒಂದು ಕ್ಷಣ ಹಿಂತಿರುಗಿ ನೋಡಿದರೆ ನಮ್ಮ ಬದುಕಿಗೆ ಬಂದು ನೆರಳಿನಂತೆ ಕಾಪಾಡಿದವರೆಷ್ಟೋ ಜನ ನೆನಪಾಗಬಹುದು. ಕೇಡು ಮಾಡಿದವರಿಗಿಂತ ಒಳಿತು ಮಾಡಿದವರನ್ನು ನೆನೆಯಬೇಕು.
Last Updated 11 ಡಿಸೆಂಬರ್ 2025, 21:38 IST
ನುಡಿ ಬೆಳಗು | ಬಾಳು ಎಂಬುದಿದು ಋಣದ ರತ್ನದ ಗಣಿ
ADVERTISEMENT
ADVERTISEMENT
ADVERTISEMENT