ಸೋಮವಾರ, 16 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ನುಡಿ ಬೆಳಗು

ADVERTISEMENT

ನುಡಿ ಬೆಳಗು: ನ್ಯಾಯವೇ ಜೀವದ್ರವ್ಯವಾಗಬೇಕು

Moral Reflection: ಕುಟುಂಬದಿಂದ ದೇಶದ ಮಟ್ಟದವರೆಗೆ ಒಡಕು, ಲಾಭಾಸಕ್ತಿ ಮತ್ತು ಅನ್ಯಾಯದ ನಡುವೆ ನ್ಯಾಯ, ದಯೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಅಗತ್ಯತೆಯನ್ನು ಒತ್ತಿಹೇಳುವ ಚಿಂತನೆ.
Last Updated 15 ಮಾರ್ಚ್ 2026, 23:30 IST
ನುಡಿ ಬೆಳಗು: ನ್ಯಾಯವೇ ಜೀವದ್ರವ್ಯವಾಗಬೇಕು

ನುಡಿ ಬೆಳಗು: ಮಾತು ಆಡಿದರೆ ಹೋಯ್ತು

Basavanna Quotes: ಒಮ್ಮೆ ಒಬ್ಬ ರೈತನಿಗೆ ತನ್ನ ಪಕ್ಕದ ಹೊಲದ ಗೆಳೆಯನೊಂದಿಗೆ ಯಾವುದೋ ಮಾತಿಗೆ ಜಗಳವಾಗುತ್ತದೆ. ಕೋಪದಲ್ಲಿ ಆತ ಬಾಯಿಗೆ ಬಂದದ್ದೆಲ್ಲ ಬಯ್ಯುತ್ತಾನೆ. ಸಿಟ್ಟು ಇಳಿದ ಬಳಿಕ ರೈತನಿಗೆ ತನ್ನ ತಪ್ಪಿನ
Last Updated 13 ಮಾರ್ಚ್ 2026, 1:12 IST
ನುಡಿ ಬೆಳಗು: ಮಾತು ಆಡಿದರೆ ಹೋಯ್ತು

ನುಡಿ ಬೆಳಗು: ದಾಂಪತ್ಯದ ವ್ಯಾಖ್ಯೆ    

Spiritual Guidance: ಒಬ್ಬ ಪರಮಹಂಸರ ಹತ್ತಿರ ಬಂದು, ‘ಸ್ವಾಮಿ, ನಾನು ಜೀವನದಲ್ಲಿ ನೊಂದಿದ್ದೇನೆ. ಬಡತನ; ಹೆಂಡತಿ, ಮಕ್ಕಳ ಕಾಟ ತಡೆಯಲಾಗುತ್ತಿಲ್ಲ. ಸಾವು ಇಲ್ಲವೇ ಸನ್ಯಾಸ ಎರಡೇ ದಾರಿ. ಸಾಯುವುದಕ್ಕೆ ಭಯ.
Last Updated 12 ಮಾರ್ಚ್ 2026, 1:02 IST
ನುಡಿ ಬೆಳಗು: ದಾಂಪತ್ಯದ ವ್ಯಾಖ್ಯೆ    

ನುಡಿ ಬೆಳಗು: ಇದೆ ಅಥವಾ ಇಲ್ಲ

ಹೀಗೊಂದು ಸಂವಾದ ನಡೆಯುತ್ತಿತ್ತು: ಚಳಿ ಇದೆಯೆ? ಇದೆ, ಇಲ್ಲ ಬಿಸಿಲು ಇದೆಯೆ? ಇದೆ, ಇಲ್ಲ ಕತ್ತಲು ಇದೆಯೆ? ಇಲ್ಲ, ಇದೆ ನೋವಿದೆಯೆ? ಇಲ್ಲ, ಇದೆ ಇದೆ ಮತ್ತು ಇಲ್ಲದರ ಮಧ್ಯೆ ಇದೆ ಅನ್ನುವುದು, ಇಲ್ಲ ಅನ್ನುವುದು ಕೂಡಾ ಒಂದು ಮನೋಭಾವ.
Last Updated 11 ಮಾರ್ಚ್ 2026, 1:10 IST
ನುಡಿ ಬೆಳಗು: ಇದೆ ಅಥವಾ ಇಲ್ಲ

ನುಡಿ ಬೆಳಗು: ಇಲ್ಲಿ ಯಾವುದೂ ಅಮುಖ್ಯವಲ್ಲ

Value of Life: ಒಂದು ನಗರದ ನಟ್ಟನಡುವಿನ ಪಾರ್ಕ್‌ ಒಂದರಲ್ಲಿ ಹಳೆಯ ಮರದ ಬೆಂಚೊಂದಿತ್ತು. ಅದು ಬಹಳ ವರ್ಷಗಳಿಂದ ಒಂದೇ ಜಾಗದಲ್ಲಿತ್ತು. ಆ ಬೆಂಚಿನ ಹತ್ತಿರವೇ ಒಂದು ಲೈಟುಕಂಬವಿತ್ತು. ಅಲ್ಲಿಯೇ ಕಲ್ಲಿನ ಕಿರುದಾರಿಯೊಂದಿತ್ತು. ಸ್ವಲ್ಪ ದೂರದಲ್ಲಿ ವಯಸ್ಸಾದ ಆಲದ ಮರವೂ ಇತ್ತು.
Last Updated 10 ಮಾರ್ಚ್ 2026, 1:10 IST
ನುಡಿ ಬೆಳಗು: ಇಲ್ಲಿ ಯಾವುದೂ ಅಮುಖ್ಯವಲ್ಲ

ನುಡಿ ಬೆಳಗು: ಸ್ತ್ರೀ ಎಂದರೆ ಅಷ್ಟೇ ಸಾಕೆ?

Gender Equality: ಜಾಹೀರಾತು-1. ಎರಡು ರೂಪಾಯಿಯ ಕಾಫಿ ಪುಡಿ ಸ್ಯಾಷೆಯೊಂದನ್ನು ತಂದು ‘ಪ್ರಿಯಾ, ಓಡಿ ಬಾ’ ಎಂದು ತನ್ನ ಮಡದಿಯನ್ನು ಕರೆದು ತೋರಿಸುತ್ತಾನೆ. ಅವಳು ಪ್ರಿಯಕರ ಕರೆದಷ್ಟೇ ವೇಗವಾಗಿ ಬಂದು ನೋಡಿ ಹೇಳುತ್ತಾಳೆ: ‘ಪ್ರಶಾಂತ್, ಬೇಗ ಹೋಗಿ ಕಾಫಿ ಮಾಡಿ ಕೊಂಡು ಬಾ’.
Last Updated 8 ಮಾರ್ಚ್ 2026, 23:57 IST
ನುಡಿ ಬೆಳಗು: ಸ್ತ್ರೀ ಎಂದರೆ ಅಷ್ಟೇ ಸಾಕೆ?

ನುಡಿ ಬೆಳಗು: ನಿಮ್ಮ ವಾಣಿಯೇ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ

Personality Development: ಗುಲಾಮಿ ಪದ್ಧತಿಯ ದಿನಗಳಲ್ಲಿ ಒಬ್ಬ ಮಾಲೀಕನ ಬಳಿ ಅನೇಕ ಗುಲಾಮರು ಇರುತ್ತಿದ್ದರು. ಲುಕ್ಮಾನ್ ಅವರಲ್ಲೊಬ್ಬನಾಗಿದ್ದ. ಲುಕ್ಮಾನ್ ಗುಲಾಮನಾಗಿದ್ದರೂ, ಅತ್ಯಂತ ಚತುರ ಮತ್ತು ಬುದ್ಧಿವಂತನಾಗಿದ್ದ. ಅವನ ಖ್ಯಾತಿ ದೂರ ದೂರದವರೆಗೂ ಹರಡಿತ್ತು.
Last Updated 5 ಮಾರ್ಚ್ 2026, 19:54 IST
ನುಡಿ ಬೆಳಗು: ನಿಮ್ಮ ವಾಣಿಯೇ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ
ADVERTISEMENT

ನುಡಿ ಬೆಳಗು: ಸಾವು ನಮ್ಮಿಂದ ಏನನ್ನೂ ಕಸಿದುಕೊಳ್ಳುವುದಿಲ್ಲ

Socrates Wisdom on Death: ಸಾವು ನಮ್ಮಿಂದ ಏನನ್ನೂ ಕಸಿದುಕೊಳ್ಳುವುದಿಲ್ಲ. ಜೀವನವನ್ನು ನಗುನಗುತ್ತಾ ಸ್ವೀಕರಿಸಿದರೆ ಸಾವು ದುಃಖಕ್ಕೆ ಈಡುಮಾಡುವುದಿಲ್ಲ ಎಂಬ ಸಾಕ್ರಟೀಸ್ ತಾತ್ವಿಕತೆಯ ಕುರಿತಾದ ಲೇಖನ.
Last Updated 4 ಮಾರ್ಚ್ 2026, 22:36 IST
ನುಡಿ ಬೆಳಗು: ಸಾವು ನಮ್ಮಿಂದ ಏನನ್ನೂ ಕಸಿದುಕೊಳ್ಳುವುದಿಲ್ಲ

ನುಡಿ ಬೆಳಗು: ಬಣ್ಣ ಬಣ್ಣದ ಲೋಕ

Art of Colors: ಬಣ್ಣಗಳಿಗೂ ಒಂದು ಹಬ್ಬವಿದೆ ಎಂಬ ಮಾತೇ ವಿಸ್ಮಯ. ಇದು ಈ ನೆಲದ ಒನಪು. ಗೊತ್ತಾಗುತ್ತಿಲ್ಲ ಬಣ್ಣ ಕಣ್ಣಿನ ಒಳಗೆ ಇದೆಯೋ ಹೊರಗೆ ಇದೆಯೋ. ಬೆಳಕಿನ ವಕ್ರೀಭವನ ಪಾಠದಲ್ಲಿ ಪಟ್ಟಕದ್ದೇ ಪ್ರಾಬಲ್ಯ. ಬಿಳಿ ಬೆಳಕು ಪಟ್ಟಕವನ್ನು ಹೊಕ್ಕಿದಾಗ ಅಚೆ ಬೀಳುವ ಗೆರೆಗಳೇ ಬಾಳಿನ ತುಂಬಾ ಆವರಿಸುತ್ತವೆ.
Last Updated 3 ಮಾರ್ಚ್ 2026, 20:17 IST
ನುಡಿ ಬೆಳಗು: ಬಣ್ಣ ಬಣ್ಣದ ಲೋಕ

ನುಡಿ ಬೆಳಗು: ಬಾಗುವುದೆಂದರೆ ಶರಣಾಗತಿಯಲ್ಲ

Life Lessons: ಪಶ್ಚಿಮ ಘಟ್ಟಗಳ ಹಸಿರು ಒಡಲಿನಲ್ಲಿ ನದಿಯೊಂದು ಹುಟ್ಟಿ ಹರಿಯುತ್ತಿತ್ತು. ಹುಟ್ಟಿದಾಗಿನಿಂದಲೇ ಕೊಂಚ ರಭಸವಾಗಿ ಯಾವುದನ್ನೂ ಲೆಕ್ಕಿಸದೇ ಹರಿಯುತ್ತಿದ್ದ ನದಿಯದು. ತಿಳಿನೀರಿನ ಚುರುಕು ನದಿ ಬೆಟ್ಟದಿಂದ ರಭಸವಾಗಿ ಇಳಿದು ಸಾಗುತ್ತಿತ್ತು.
Last Updated 2 ಮಾರ್ಚ್ 2026, 19:30 IST
ನುಡಿ ಬೆಳಗು: ಬಾಗುವುದೆಂದರೆ ಶರಣಾಗತಿಯಲ್ಲ
ADVERTISEMENT
ADVERTISEMENT
ADVERTISEMENT