ಗುರುವಾರ, 29 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ | ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ಫೆ.2ರಂದು ಘಟಿಕೋತ್ಸವ

VTU Exam Portal: ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದಲ್ಲಿ 25ನೇ ಘಟಿಕೋತ್ಸವ (ಭಾಗ–2) ಫೆ.2ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ ಹೇಳಿದರು.
Last Updated 29 ಜನವರಿ 2026, 11:17 IST
ಬೆಳಗಾವಿ | ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ಫೆ.2ರಂದು ಘಟಿಕೋತ್ಸವ

ಚಂದೂರಲ್ಲಿ ₹ 1.50 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ

Ganesh Hukkeri Projects: ಚಿಕ್ಕೋಡಿ ತಾಲ್ಲೂಕಿನ ಚಂದೂರ ಗ್ರಾಮದಲ್ಲಿ ಶಾಸಕ ಗಣೇಶ ಹುಕ್ಕೇರಿ ₹ 1.10 ಕೋಟಿ ಚಂದೂರ-ಯಡೂರ ರಸ್ತೆ ಸುಧಾರಣೆ, ₹ 40 ಲಕ್ಷ ಅಂಬೇಡ್ಕರ ಭವನ ನಿರ್ಮಾಣ ಸೇರಿದಂತೆ ₹ 1.50 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು.
Last Updated 29 ಜನವರಿ 2026, 2:56 IST
ಚಂದೂರಲ್ಲಿ ₹ 1.50 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ

ಅಥಣಿ: ಗಿಡನೆಡುವ ಟೆಂಡರ್‌ನಲ್ಲಿ ಪುರಸಭೆ ಮುಖ್ಯಾಧಿಕಾರಿ ಕೈವಾಡ; ಆರೋಪ

Municipal Corruption: ಅಥಣಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಗಿಡ ನೆಡುವ ಟೆಂಡರ್‌ನಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದು, ಸಾಮಾಜಿಕ ಕಾರ್ಯಕರ್ತರains ದಿನಾಂಕ ಡಿ.30ರಂದು ಈ ಸಂಬಂಧ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
Last Updated 29 ಜನವರಿ 2026, 2:55 IST
ಅಥಣಿ: ಗಿಡನೆಡುವ ಟೆಂಡರ್‌ನಲ್ಲಿ ಪುರಸಭೆ ಮುಖ್ಯಾಧಿಕಾರಿ ಕೈವಾಡ; ಆರೋಪ

ಬೆಳಗಾವಿ: ಕೀಲಿ ಹಾಕಿದ ಮನೆಗೆ ಪೊಲೀಸ್‌ ಕಾವಲು

ನಗರದಲ್ಲಿ ಕಳ್ಳತನ ತಡೆಯಲು ಪೊಲೀಸ್ ಆಯುಕ್ತರ ಉಪಾಯ; 82779 51146 ಸಂಖ್ಯೆಗೆ ವ್ಯಾಟ್ಸ್‌ಆ್ಯಪ್‌ ಸಂದೇಶ ನೀಡಲು ಸಲಹೆ
Last Updated 29 ಜನವರಿ 2026, 2:54 IST
ಬೆಳಗಾವಿ: ಕೀಲಿ ಹಾಕಿದ ಮನೆಗೆ ಪೊಲೀಸ್‌ ಕಾವಲು

ಹಿರೇಬಾಗೇವಾಡಿ: ಸರಣಿ ಅಪಘಾತ; ಅಪಾಯದಿಂದ ಪಾರು

Highway Collision: ಬೆಳಗಾವಿಯಿಂದ ಧಾರವಾಡ ಕಡೆ ಸಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿರೇಬಾಗೇವಾಡಿಯ ಬಡೇಕೊಳ್ಳ ಕ್ರಾಸ್ ಬಳಿ 5 ವಾಹನಗಳು ಬುಧವಾರ ರಾತ್ರಿ ಅಪಘಾತಕ್ಕೊಳಗಾದರೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
Last Updated 29 ಜನವರಿ 2026, 2:52 IST
ಹಿರೇಬಾಗೇವಾಡಿ: ಸರಣಿ ಅಪಘಾತ; ಅಪಾಯದಿಂದ ಪಾರು

ಅಮಲೇರುವ ಪದಾರ್ಥ ಸೇವಿಸಿ ಸಾರ್ವಜನಿಕರಿಗೆ ಕಿರಿ-ಕಿರಿ: 12 ಜನರ ವಿರುದ್ಧ 5 ಪ್ರಕರಣ

Public Disturbance Drugs: ಗೋಕಾಕದ ವಿವಿಧೆಡೆಗಳಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ್ದ ಆರೋಪದಲ್ಲಿ 12 ಜನರ ವಿರುದ್ಧ 5 ಪ್ರಕರಣಗಳನ್ನು ಗೋಕಾಕ ಶಹರ ಪೊಲೀಸ್ ಠಾಣೆ ದಾಖಲಿಸಿದೆ. ಆರೋಪಿಗಳನ್ನು ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ.
Last Updated 29 ಜನವರಿ 2026, 2:50 IST
ಅಮಲೇರುವ ಪದಾರ್ಥ ಸೇವಿಸಿ ಸಾರ್ವಜನಿಕರಿಗೆ ಕಿರಿ-ಕಿರಿ: 12 ಜನರ ವಿರುದ್ಧ 5 ಪ್ರಕರಣ

ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ

POCSO Case Verdict: ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೊ ಪ್ರಕರಣದಡಿ ವಿಚಾರಣೆ ನಡೆದು ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಲಾಗಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು ರುಜುವಾತಾದ ಹಿನ್ನೆಲೆ ಇದಾಗಿದೆ.
Last Updated 29 ಜನವರಿ 2026, 2:48 IST
ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ
ADVERTISEMENT

₹400 ಕೋಟಿ ದರೋಡೆ: ದೂರು ನೀಡಲು ಸಿದ್ಧ ಎಂದ ಸಂದೀಪ್‌ ಪಾಟೀಲ

Belagavi Robbery : ₹400 ಕೋಟಿ ದರೋಡೆ ಬಗ್ಗೆ ಬೆಳಗಾವಿ ಪೊಲೀಸರು ತನಿಖೆ ಮಾಡುವ ಭರವಸೆ ನೀಡಿದರೆ, ನಾನು ಖುದ್ದಾಗಿ ದೂರು ದಾಖಲಿಸುತ್ತೇನೆ’ ಎಂದು ಪ್ರಕರಣದಲ್ಲಿ ಅಪಹರಣವಾಗಿ ಬಿಡುಗಡೆಯಾಗಿರುವ ಸಂದೀಪ್‌ ಪಾಟೀಲ ಬುಧವಾರ ನಾಸಿಕ್‌ನಲ್ಲಿ ತಿಳಿಸಿದ್ದಾರೆ.
Last Updated 28 ಜನವರಿ 2026, 23:13 IST
₹400 ಕೋಟಿ ದರೋಡೆ: ದೂರು ನೀಡಲು ಸಿದ್ಧ ಎಂದ ಸಂದೀಪ್‌ ಪಾಟೀಲ

ಪ್ರಿಯತಮೆ ಜೊತೆ ನದಿಗೆ ಹಾರಿ ವಿವಾಹಿತ ಆತ್ಮಹತ್ಯೆ

Malaprabha River Suicide: ಪ್ರಿಯತಮೆ ಜೊತೆ ಮದುವೆಗೆ ಕುಟುಂಬಸ್ಥರು ನಿರಾಕರಿಸಿದ ಪರಿಣಾಮ ವಿವಾಹಿತನೊಬ್ಬ ಪ್ರಿಯತಮೆ ಜೊತೆಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
Last Updated 28 ಜನವರಿ 2026, 15:35 IST
ಪ್ರಿಯತಮೆ ಜೊತೆ ನದಿಗೆ ಹಾರಿ ವಿವಾಹಿತ ಆತ್ಮಹತ್ಯೆ

ಮಹಿಳಾ ಉದ್ಯೋಗಿಗಳ ಹಿತ ಕಾಪಾಡಲು ಸಂಘ ರಚನೆ: ವೀಣಾ ಹೊಸಮನಿ

Women Empowerment: ಮಹಿಳಾ ಉದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಮತ್ತು ಅವರ ಸಮಸ್ಯೆ ಬಗೆಹರಿಸಲು ಈ ಸಂಘ ರಚಿಸಲಾಗಿದೆ. ಮಹಿಳಾ ಉದ್ಯೋಗಿಗಳೊಂದಿಗೆ ಯಾವುದೇ ಅಹಿತಕರ ಘಟನೆ ನಡೆದಾಗ, ಅವರು ನಮ್ಮ ಸಂಘದ ಸದಸ್ಯರಾಗಿದ್ದಾರೋ ಇಲ್ಲವೋ...
Last Updated 28 ಜನವರಿ 2026, 11:02 IST
ಮಹಿಳಾ ಉದ್ಯೋಗಿಗಳ ಹಿತ ಕಾಪಾಡಲು ಸಂಘ ರಚನೆ: ವೀಣಾ ಹೊಸಮನಿ
ADVERTISEMENT
ADVERTISEMENT
ADVERTISEMENT