ಶಾಸಕರಿಗೆ ಉಚಿತವಾಗಿ ಊಟ, ಉಪಾಹಾರ ನೀಡುವುದನ್ನು ನಿಲ್ಲಿಸಿ: RTI ಕಾರ್ಯಕರ್ತ
MLA Allowance Controversy: ಬೆಳಗಾವಿಯಲ್ಲಿ RTI ಕಾರ್ಯಕರ್ತ ಭೀಮಪ್ಪ ಗಡಾದ, ಶಾಸಕರಿಗೆ ದಿನ ಭತ್ಯೆ ನೀಡಲಾಗುತ್ತಿರುವ ಕಾರಣ ಉಚಿತ ಊಟ-ಉಪಾಹಾರ ಸ್ಥಗಿತಗೊಳಿಸಲು ಆಗ್ರಹಿಸಿ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.Last Updated 3 ಡಿಸೆಂಬರ್ 2025, 11:09 IST