ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಶಿಕ್ಷಣಕ್ಕೆ ₹2,900 ಕೋಟಿ ವೆಚ್ಚ: ಸಚಿವ ಜಮೀರ್

ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ರೂ. 2900 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು  ವಸತಿ, ವಕ್ಫ್ ಮತ್ತು...
Last Updated 14 ಡಿಸೆಂಬರ್ 2025, 8:46 IST
ಶಿಕ್ಷಣಕ್ಕೆ ₹2,900 ಕೋಟಿ ವೆಚ್ಚ: ಸಚಿವ ಜಮೀರ್

ಗೋಕಾಕ: ಲೋಕಅದಾಲತ್; 2,112 ಪ್ರಕರಣಗಳು ಇತ್ಯರ್ಥ

ಗೋಕಾಕ: ಬೃಹತ್‌ ಲೋಕ ಅದಾಲತ್‌ ಆಯೋಜನೆ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕಕ್ಷೀಗಾರರ ಮಧ್ಯೆ ನಡೆಸಿದ ರಾಜಿ ಸಂಧಾನ...
Last Updated 14 ಡಿಸೆಂಬರ್ 2025, 2:40 IST

ಗೋಕಾಕ: ಲೋಕಅದಾಲತ್; 2,112 ಪ್ರಕರಣಗಳು ಇತ್ಯರ್ಥ

ರಾಜ್ಯದಲ್ಲಿ  ₹2.30 ಲಕ್ಷ ಮನೆಗಳ ನಿರ್ಮಾಣ: ಸಚಿವ ಜಮೀರ ಅಹಮದ್ ಖಾನ್

ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ: ಸಚಿವ ಜಮೀರ ಅಹಮದ್ ಖಾನ್
Last Updated 14 ಡಿಸೆಂಬರ್ 2025, 2:38 IST
ರಾಜ್ಯದಲ್ಲಿ  ₹2.30 ಲಕ್ಷ ಮನೆಗಳ ನಿರ್ಮಾಣ: ಸಚಿವ ಜಮೀರ ಅಹಮದ್ ಖಾನ್

ನವೋದಯ ಪರೀಕ್ಷೆ: 1806 ವಿದ್ಯಾರ್ಥಿಗಳು ಹಾಜರು

ಸವದತ್ತಿ: ನವೋದಯ ವಸತಿ ಶಾಲೆಯ 6ನೇ ತರಗತಿಗೆ ಪ್ರವೇಶಾತಿ ಕುರಿತು ಶನಿವಾರ ಸ್ಥಳೀಯವಾಗಿ 6 ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.
Last Updated 14 ಡಿಸೆಂಬರ್ 2025, 2:36 IST
ನವೋದಯ ಪರೀಕ್ಷೆ: 1806 ವಿದ್ಯಾರ್ಥಿಗಳು ಹಾಜರು

ಯಲ್ಲಮ್ಮ ದೇವಿ ಜಾತ್ರೆ:ಸಮನ್ವಯದಿಂದ ಕೆಲಸ ಮಾಡಿ; ಪೂರ್ವಭಾವಿ ಸಭೆಯಲ್ಲಿ ಶಾಸಕ

ಪೂರ್ವಭಾವಿ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಸೂಚನೆ
Last Updated 14 ಡಿಸೆಂಬರ್ 2025, 2:35 IST
ಯಲ್ಲಮ್ಮ ದೇವಿ ಜಾತ್ರೆ:ಸಮನ್ವಯದಿಂದ ಕೆಲಸ ಮಾಡಿ; ಪೂರ್ವಭಾವಿ ಸಭೆಯಲ್ಲಿ ಶಾಸಕ

ಕೃಷ್ಣಾಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 480 ಮನೆ ನಿರ್ಮಿಸಿಕೊಡುತ್ತೇವೆ:ಜಮೀರ್‌

2026ರ ಮಾರ್ಚ್‌ನೊಳಗೆ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಮಂಜೂರುಗೊಳಿಸಿ 480 ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
Last Updated 14 ಡಿಸೆಂಬರ್ 2025, 2:31 IST
ಕೃಷ್ಣಾಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 480 ಮನೆ ನಿರ್ಮಿಸಿಕೊಡುತ್ತೇವೆ:ಜಮೀರ್‌

ಕೆಎಲ್‌ಇ ಆಯುಷ್ಮತಿ ಸ್ಪಾ, ವೆಲ್‌ನೆಸ್‌ ಕೇಂದ್ರ ಉದ್ಘಾಟನೆ ನಾಳೆ

ಕೆಎಲ್‌ಇ ಸಂಸ್ಥೆಯಿಂದ ಅತ್ಯಾಧುನಿಕ ಆಯುಷ್ಮತಿ ಚಿಕಿತ್ಸೆ, ವಿಶೇಷ ಸ್ಪಾ ಹಾಗೂ ವೆಲ್‌ನೆಸ್‌ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 2:27 IST
ಕೆಎಲ್‌ಇ ಆಯುಷ್ಮತಿ ಸ್ಪಾ, ವೆಲ್‌ನೆಸ್‌ ಕೇಂದ್ರ ಉದ್ಘಾಟನೆ ನಾಳೆ
ADVERTISEMENT

ಬೆಳಗಾವಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಕ್ರಮಕ್ಕೆ ಆಗ್ರಹ

Belagavi School Case: ಬೆಳಗಾವಿ: ತಾಲ್ಲೂಕಿನ ಗ್ರಾಮವೊಂದರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅನೇಕ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ನಡೆಸಿರುವುದು ಅತ್ಯಂತ ಗಂಭೀರ ಹಾಗೂ ಆಘಾತಕಾರಿ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್‌ ಹೇಳಿದ್ದಾರೆ.
Last Updated 14 ಡಿಸೆಂಬರ್ 2025, 2:25 IST
ಬೆಳಗಾವಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಕ್ರಮಕ್ಕೆ ಆಗ್ರಹ

ಬೆಳಗಾವಿ: ಒಂದೇ ನಗರದಲ್ಲಿ 2 ಸರ್ಕಾರಿ ಮೇಳಗಳು

ಏಕಕಾಲಕ್ಕೆ ಎರಡು ಕಡೆ ಬೃಹತ್‌ ವಸ್ತು ಪ್ರದರ್ಶನ: ಮಾರಾಟ ಮೇಳಗಳ ಸಂಭ್ರಮ
Last Updated 14 ಡಿಸೆಂಬರ್ 2025, 2:21 IST
ಬೆಳಗಾವಿ: ಒಂದೇ ನಗರದಲ್ಲಿ 2 ಸರ್ಕಾರಿ ಮೇಳಗಳು

ವಿದ್ಯಾರ್ಥಿನಿಯರನ್ನು ಸ್ವಂತಖರ್ಚಲ್ಲಿ ಸಂಸತ್ ಕಲಾಪ ವೀಕ್ಷಣೆಗೆ ಕರೆದೊಯ್ಯುವ ಸಂಸದೆ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಶಾಲಾ, ಕಾಲೇಜುಗಳ 15 ವಿದ್ಯಾರ್ಥಿನಿಯರನ್ನು ಸಂಸತ್ ಕಲಾಪ ವೀಕ್ಷಣೆಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದ ಮೂಲಕ ಕರೆದೊಯ್ಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
Last Updated 13 ಡಿಸೆಂಬರ್ 2025, 16:28 IST
ವಿದ್ಯಾರ್ಥಿನಿಯರನ್ನು ಸ್ವಂತಖರ್ಚಲ್ಲಿ ಸಂಸತ್ ಕಲಾಪ ವೀಕ್ಷಣೆಗೆ ಕರೆದೊಯ್ಯುವ ಸಂಸದೆ
ADVERTISEMENT
ADVERTISEMENT
ADVERTISEMENT