ಗುರುವಾರ, 4 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಕರಗಾಂವ ಏತ ನೀರಾವರಿ ಯೋಜನೆಗೆ ಚಾಲನೆ: 8,390 ಹೆಕ್ಟೇರ್ ಪ್ರದೇಶಕ್ಕೆ ನೀರಿನ ಭಾಗ್ಯ

Lift Irrigation Scheme: ಚಿಕ್ಕೋಡಿ: ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕರಗಾಂವ ಏತ ನೀರಾವರಿ ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದೆ. 14 ಗ್ರಾಮಗಳ 8,390 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಭಾಗ್ಯ ಒದಗಲಿದೆ.
Last Updated 4 ಡಿಸೆಂಬರ್ 2025, 3:09 IST
ಕರಗಾಂವ ಏತ ನೀರಾವರಿ ಯೋಜನೆಗೆ ಚಾಲನೆ: 8,390 ಹೆಕ್ಟೇರ್ ಪ್ರದೇಶಕ್ಕೆ ನೀರಿನ ಭಾಗ್ಯ

ಬೆಳಗಾವಿ | ಗುಣಮಟ್ಟದ ನೆಪ: ಹೆಸರುಕಾಳು ಖರೀದಿಗೆ ಹಿಂದೇಟು

Tur Procurement Issue: ಬೆಳಗಾವಿ: ಗುಣಮಟ್ಟದ ಕೊರತೆ ಕಾರಣಕ್ಕೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಹೆಸರು ಖರೀದಿಗೆ ಹಿಂದೇಟು ಹಾಕಲಾಗುತ್ತಿದೆ. ರೈತರು ಖಾಸಗಿ ಮಾರಾಟದತ್ತ ಮೊರೆಹೋಗುತ್ತಿದ್ದಾರೆ.
Last Updated 4 ಡಿಸೆಂಬರ್ 2025, 3:09 IST
ಬೆಳಗಾವಿ | ಗುಣಮಟ್ಟದ ನೆಪ: ಹೆಸರುಕಾಳು ಖರೀದಿಗೆ ಹಿಂದೇಟು

ಗೋಕಾಕ ಜಿಲ್ಲೆಗೆ ಆಗ್ರಹ | ಜಾರಕಿಹೊಳಿ ಸಹೋದರರು ಆಸಕ್ತಿ ವಹಿಸಿ: ಬಸಗೌಡ ಪಾಟೀಲ

Gokak Protest Movement: ಗೋಕಾಕ: ನೂತನ ಗೋಕಾಕ ಜಿಲ್ಲೆ ರಚನೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಜಾರಕಿಹೊಳಿ ಸಹೋದರರು ಜಿಲ್ಲೆಯ ರಚನೆಗೆ ಆಸಕ್ತಿ ವಹಿಸಬೇಕೆಂದು ಆಗ್ರಹಿಸಲಾಯಿತು.
Last Updated 4 ಡಿಸೆಂಬರ್ 2025, 3:07 IST
ಗೋಕಾಕ ಜಿಲ್ಲೆಗೆ ಆಗ್ರಹ | ಜಾರಕಿಹೊಳಿ ಸಹೋದರರು ಆಸಕ್ತಿ ವಹಿಸಿ: ಬಸಗೌಡ ಪಾಟೀಲ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ: ಅಧಿವೇಶನದಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ

ಸಭೆಯಲ್ಲಿ ವಿವಿಧ ಮಠಾಧೀಶರ ನಿರ್ಧಾರ
Last Updated 4 ಡಿಸೆಂಬರ್ 2025, 3:07 IST
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ: ಅಧಿವೇಶನದಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ

ನಾನು ದಲಿತ ವಿರೋಧಿ ಅಲ್ಲ: ಅಶೋಕ ಪಟ್ಟಣ ಸ್ಪಷ್ಟನೆ

Dalit Leader Controversy: ರಾಮದುರ್ಗ: ‘ನಾನು ದಲಿತರ ವಿರೋಧಿ ಅಲ್ಲ. ದಲಿತ ನಾಯಕರ ಮನೆಗಳಲ್ಲಿ ಓದಿ ಬೆಳೆದವನು. ರೈತರ ಪ್ರತಿಭಟನೆಯಲ್ಲಿ ಸಿಲುಕಿದ್ದು ಸಭೆಗೆ ಹಾಜರಾಗಲಿಲ್ಲ’ ಎಂದು ಅಶೋಕ ಪಟ್ಟಣ ಹೇಳಿದರು.
Last Updated 4 ಡಿಸೆಂಬರ್ 2025, 3:07 IST
ನಾನು ದಲಿತ ವಿರೋಧಿ ಅಲ್ಲ: ಅಶೋಕ ಪಟ್ಟಣ ಸ್ಪಷ್ಟನೆ

ಬೆಳಗಾವಿ ಅಧಿವೇಶನ: ಅಚ್ಚುಕಟ್ಟಾಗಿ ಜವಾಬ್ದಾರಿ ನಿರ್ವಹಿಸಿ; ಮೊಹಮ್ಮದ್‌ ರೋಷನ್‌

Belagavi Winter Session: ಬೆಳಗಾವಿ: ‘ಇಲ್ಲಿ ಡಿ.8ರಿಂದ ಆರಂಭವಾಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕಾಗಿ ರಚಿಸಿದ ವಿವಿಧ ಸಮಿತಿ ಹಾಗೂ ಉಪ ಸಮಿತಿಗಳು ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.
Last Updated 4 ಡಿಸೆಂಬರ್ 2025, 3:06 IST
ಬೆಳಗಾವಿ ಅಧಿವೇಶನ: ಅಚ್ಚುಕಟ್ಟಾಗಿ ಜವಾಬ್ದಾರಿ ನಿರ್ವಹಿಸಿ; ಮೊಹಮ್ಮದ್‌ ರೋಷನ್‌

ಜಿಲ್ಲಾ ರಚನೆಗೆ ಆಗ್ರಹ: ಗೋಕಾಕ ಬಂದ್‌ ಯಶಸ್ವಿ

‘ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಅನ್ನು ಕೇಂದ್ರವಾಗಿಸಿ ಹೊಸ ಜಿಲ್ಲೆ ರಚಿಸಬೇಕು. ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬುಧವಾರ ಕರೆ ನೀಡಿದ್ದ ಗೋಕಾಕ ಬಂದ್‌ ಯಶಸ್ವಿಯಾಯಿತು.
Last Updated 3 ಡಿಸೆಂಬರ್ 2025, 19:37 IST
ಜಿಲ್ಲಾ ರಚನೆಗೆ ಆಗ್ರಹ: ಗೋಕಾಕ ಬಂದ್‌ ಯಶಸ್ವಿ
ADVERTISEMENT

ಶಾಸಕರಿಗೆ ಉಚಿತವಾಗಿ ಊಟ, ಉಪಾಹಾರ ನೀಡುವುದನ್ನು ನಿಲ್ಲಿಸಿ: RTI ಕಾರ್ಯಕರ್ತ

MLA Allowance Controversy: ಬೆಳಗಾವಿಯಲ್ಲಿ RTI ಕಾರ್ಯಕರ್ತ ಭೀಮಪ್ಪ ಗಡಾದ, ಶಾಸಕರಿಗೆ ದಿನ ಭತ್ಯೆ ನೀಡಲಾಗುತ್ತಿರುವ ಕಾರಣ ಉಚಿತ ಊಟ-ಉಪಾಹಾರ ಸ್ಥಗಿತಗೊಳಿಸಲು ಆಗ್ರಹಿಸಿ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
Last Updated 3 ಡಿಸೆಂಬರ್ 2025, 11:09 IST
fallback

ಯರಗಟ್ಟಿ | ಕೇತ್ರ ಅಭಿವೃದ್ಧಿಯೇ ಗುರಿ: ವೈದ್ಯ

Karnataka MLA: ಯರಗಟ್ಟಿ: ಮತ ಕ್ಷೇತ್ರದ ಸಮಗ್ರ ಅಭಿದ್ಧಿಯೇ ನನ್ನ ಗುರಿ ಎಂದು ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಹೇಳಿದರು. ಸಮೀಪದ ಕುರಬಗಟ್ಟಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು.
Last Updated 3 ಡಿಸೆಂಬರ್ 2025, 5:21 IST
ಯರಗಟ್ಟಿ | ಕೇತ್ರ ಅಭಿವೃದ್ಧಿಯೇ ಗುರಿ: ವೈದ್ಯ

ಸಂಕೇಶ್ವರ | ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

College Honors: ಸಂಕೇಶ್ವರ: ಎಸ್.ಡಿ.ವಿ.ಎಸ್ ಸಂಘದ ಎಸ್.ಎಸ್. ಆರ್ಟ್ಸ್ ಕಾಲೇಜು ಮತ್ತು ಟಿ.ಪಿ. ಸೈನ್ಸ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ತೋರಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಬಿ. ಪಾಟೀಲ ಹೇಳಿದರು.
Last Updated 3 ಡಿಸೆಂಬರ್ 2025, 5:19 IST
ಸಂಕೇಶ್ವರ | ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
ADVERTISEMENT
ADVERTISEMENT
ADVERTISEMENT