ಗುರುವಾರ, 11 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ವಿಧಾನಸಭೆ ಅಧಿವೇಶನ: ದ್ವೇಷ ಭಾಷಣ ತಡೆ ಮಸೂದೆ ಮಂಡನೆ; ಬಿಜೆಪಿ–ಕಾಂಗ್ರೆಸ್ ವಾಗ್ವಾದ

Hate Crime Prevention: ಬಿಜೆಪಿ ಸದಸ್ಯರ ತೀವ್ರ ವಿರೋಧದ ನಡುವೆಯೇ, ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳನ್ನು ನಿರ್ಬಂಧಿಸುವ ಮಸೂದೆಯನ್ನು ಸರ್ಕಾರ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿತು. ಗೃಹ ಸಚಿವ ಜಿ.ಪರಮೇಶ್ವರ ಅವರು ಮಸೂದೆ ಮಂಡಿಸಿದರು. ಆಗ ಬಿಜೆಪಿಯ ಎಲ್ಲ ಸದಸ್ಯರು ಎದ್ದು ನಿಂತು ಪ್ರತಿಭಟಿಸಿ, ಮಸೂ
Last Updated 10 ಡಿಸೆಂಬರ್ 2025, 23:30 IST
ವಿಧಾನಸಭೆ ಅಧಿವೇಶನ: ದ್ವೇಷ ಭಾಷಣ ತಡೆ ಮಸೂದೆ ಮಂಡನೆ; ಬಿಜೆಪಿ–ಕಾಂಗ್ರೆಸ್ ವಾಗ್ವಾದ

ವಿಧಾನಸಭೆ ಅಧಿವೇಶನ: ನಾಯಕತ್ವ ಬದಲಾವಣೆ ವಿಚಾರವಾಗಿ ಕಾಂಗ್ರೆಸ್–ಬಿಜೆಪಿ ಜಟಾಪಟಿ

Congress BJP Tussle: ಆಡಳಿತರೂಢ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವ ಅಧಿಕಾರ ಹಂಚಿಕೆ ಕುರಿತ ಗೊಂದಲವನ್ನು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಾಗ, ಸಚಿವರಾದ ಪ್ರಿಯಾಂಕ್‌ ಖರ್ಗೆ ಮತ್ತು ಬೈರತಿ ಸುರೇಶ್ ಅವರು...
Last Updated 10 ಡಿಸೆಂಬರ್ 2025, 23:30 IST
ವಿಧಾನಸಭೆ ಅಧಿವೇಶನ: ನಾಯಕತ್ವ ಬದಲಾವಣೆ ವಿಚಾರವಾಗಿ ಕಾಂಗ್ರೆಸ್–ಬಿಜೆಪಿ ಜಟಾಪಟಿ

ಬೆಳಗಾವಿ: ಕಲಾಪದಲ್ಲಿ ನಿದ್ದೆಗೆ ಜಾರಿದ ಡಿಸಿಎಂ ಡಿ.ಕೆ. ಶಿವಕುಮಾರ್

Winter Session: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಚಳಿಗಾಲದ ಅಧಿವೇಶನದ ವಿಧಾನಪರಿಷತ್ ಕಲಾಪದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಿದ್ರೆಗೆ ಜಾರಿದ್ದರು.
Last Updated 10 ಡಿಸೆಂಬರ್ 2025, 23:02 IST
ಬೆಳಗಾವಿ: ಕಲಾಪದಲ್ಲಿ ನಿದ್ದೆಗೆ ಜಾರಿದ ಡಿಸಿಎಂ ಡಿ.ಕೆ. ಶಿವಕುಮಾರ್

ಬಿಎಂಟಿಸಿಗೆ ಇ-ಬಸ್‌ಗಳೇ ಭಾರ: ರಾಮಲಿಂಗಾರೆಡ್ಡಿ

Electric Bus Issues: ‘ಬಿಎಂಟಿಸಿಯಲ್ಲಿ ಒಟ್ಟು 1,690 ವಿದ್ಯುತ್ ಚಾಲಿತ ಬಸ್‌ಗಳಿದ್ದು, ಅವು ಈವರೆಗೆ 14,000ಕ್ಕೂ ಹೆಚ್ಚು ಬಾರಿ ಕೆಟ್ಟು ನಿಂತಿವೆ. ಆದರೆ, 5,361 ಡೀಸೆಲ್‌ ಎಂಜಿನ್‌ ಬಸ್‌ಗಳು ಕೇವಲ 80 ಬಾರಿ ಕೆಟ್ಟು ನಿಂತಿವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿಗೆ ತಿಳಿಸಿದರು.
Last Updated 10 ಡಿಸೆಂಬರ್ 2025, 15:46 IST
ಬಿಎಂಟಿಸಿಗೆ ಇ-ಬಸ್‌ಗಳೇ ಭಾರ: ರಾಮಲಿಂಗಾರೆಡ್ಡಿ

VIDEO | ಪಂಚಮಸಾಲಿ ಮೀಸಲಾತಿ ಹೋರಾಟ; ಪೊಲೀಸರ ವಶಕ್ಕೆ ಪ್ರತಿಭಟನಾಕಾರರು!

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ‌ ಬೆಳಗಾವಿಯಲ್ಲಿ ಬುಧವಾರ, ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಪಾದಯಾತ್ರೆ ಕೈಗೊಂಡ ಹೋರಾಟಗಾರರನ್ನು ಪೊಲೀಸರು ನಗರದಲ್ಲೆ ವಶಕ್ಕೆ ಪಡೆದರು.
Last Updated 10 ಡಿಸೆಂಬರ್ 2025, 14:47 IST
VIDEO | ಪಂಚಮಸಾಲಿ ಮೀಸಲಾತಿ ಹೋರಾಟ; ಪೊಲೀಸರ ವಶಕ್ಕೆ ಪ್ರತಿಭಟನಾಕಾರರು!

ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ: ಮುಖ್ಯಮಂತ್ರಿಗೆ ಕಾಂಗ್ರೆಸ್ ಶಾಸಕರ ದೂರು

Siddaramaiah Meet: ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡಿದ್ದಾರೆ. ಇಲ್ಲಿನ ಫೇರ್‌ ಫೀಲ್ಡ್‌ ಮ್ಯಾರಿಯೆಟ್‌ ಹೋಟೆ
Last Updated 10 ಡಿಸೆಂಬರ್ 2025, 13:36 IST
ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ: ಮುಖ್ಯಮಂತ್ರಿಗೆ ಕಾಂಗ್ರೆಸ್ ಶಾಸಕರ ದೂರು

ಬೆಳಗಾವಿ: ಅಧಿವೇಶನದ 3ನೇ ದಿನವೂ ಮುಂದುವರಿದ ಧರಣಿಗಳು, ಸರ್ಕಾರದ ವಿರುದ್ಧ ಆಕ್ರೋಶ

ಶಕ್ತಿಸೌಧದ ಬಳಿ ಸಾಲು ಸಾಲು ಪ್ರತಿಭಟನೆ...
Last Updated 10 ಡಿಸೆಂಬರ್ 2025, 12:48 IST
ಬೆಳಗಾವಿ: ಅಧಿವೇಶನದ 3ನೇ ದಿನವೂ ಮುಂದುವರಿದ ಧರಣಿಗಳು, ಸರ್ಕಾರದ ವಿರುದ್ಧ ಆಕ್ರೋಶ
ADVERTISEMENT

ಮುತ್ಯಾನಟ್ಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿದೆ: ಸಚಿವ ಬೈರತಿ ಸುರೇಶ್

Water Supply: ಬೆಳಗಾವಿ: ಮುತ್ಯಾನಟ್ಟಿಗೆ 24x7 ಮಾದರಿಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ 5 ಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಾಗಾರ ನಿರ್ಮಿಸಲಾಗಿದೆ ಇದರಿಂದಾಗಿ ಈ ಭಾಗದ ಜನರು ಹಲವು ದಶಕಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ನೀಗಿದೆ ಎಂದು ಹೇಳಿದರು
Last Updated 10 ಡಿಸೆಂಬರ್ 2025, 11:46 IST
ಮುತ್ಯಾನಟ್ಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿದೆ: ಸಚಿವ ಬೈರತಿ ಸುರೇಶ್

ಬೆಳಗಾವಿ | ವಿಧಾನಮಂಡಲ ಚಳಿಗಾಲದ ಅಧಿವೇಶನ: ಹರಿದುಬಂದ ಪ್ರತಿಭಟನಕಾರರ ದಂಡು

ಸುವರ್ಣ ವಿಧಾನಸೌಧದ ಬಳಿ ನಾನಾ ಸಂಘಟನೆಗಳಿಂದ ಪ್ರತಿಭಟನೆ, ಹಕ್ಕೊತ್ತಾಯ ಮಂಡನೆ
Last Updated 10 ಡಿಸೆಂಬರ್ 2025, 3:05 IST
ಬೆಳಗಾವಿ | ವಿಧಾನಮಂಡಲ ಚಳಿಗಾಲದ ಅಧಿವೇಶನ: ಹರಿದುಬಂದ ಪ್ರತಿಭಟನಕಾರರ ದಂಡು

2,500 ರೈತರ ಆತ್ಮಹತ್ಯೆಗೆ ಸರ್ಕಾರ ಹೊಣೆ: ಬಿ.ವೈ.ವಿಜಯೇಂದ್ರ

ಬೃಹತ್‌ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ
Last Updated 10 ಡಿಸೆಂಬರ್ 2025, 2:59 IST
2,500 ರೈತರ ಆತ್ಮಹತ್ಯೆಗೆ ಸರ್ಕಾರ ಹೊಣೆ: ಬಿ.ವೈ.ವಿಜಯೇಂದ್ರ
ADVERTISEMENT
ADVERTISEMENT
ADVERTISEMENT