ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೊ ಸೆರೆಹಿಡಿದು ಹಣಕ್ಕೆ ಬೇಡಿಕೆ: ಆರೋಪಿಗಳ ಬಂಧನ

YouTubers Custody: ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೊಗಳನ್ನು ಸೆರೆಹಿಡಿದು ₹50 ಲಕ್ಷ ಬೇಡಿಕೆ ಇಟ್ಟ ಮೂವರು ಯೂಟ್ಯೂಬರ್‌ಗಳನ್ನು ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಿದ್ದಾರೆ.
Last Updated 19 ಫೆಬ್ರುವರಿ 2026, 23:30 IST
ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೊ ಸೆರೆಹಿಡಿದು ಹಣಕ್ಕೆ  ಬೇಡಿಕೆ: ಆರೋಪಿಗಳ ಬಂಧನ

ಬೆಳಗಾವಿ | ಗುತ್ತಿಗೆದಾರರ ಬಾಕಿ ಬಿಲ್‌ ನೀಡದಿದ್ದರೆ ಕಾಮಗಾರಿ ಸ್ಥಗಿತ–ಮಂಜುನಾಥ್

₹37 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ: ಏಪ್ರಿಲ್‌ವರೆಗೆ ಗಡುವು
Last Updated 19 ಫೆಬ್ರುವರಿ 2026, 23:30 IST
ಬೆಳಗಾವಿ | ಗುತ್ತಿಗೆದಾರರ ಬಾಕಿ ಬಿಲ್‌ ನೀಡದಿದ್ದರೆ ಕಾಮಗಾರಿ ಸ್ಥಗಿತ–ಮಂಜುನಾಥ್

ಬೆಳಗಾವಿ | ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು: ಬಿಗುವಿನ ವಾತಾವರಣ

ಬೆಳಗಾವಿ ಜಿಲ್ಲೆಯ ಮಚ್ಚೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಕನ್ನಡಪರ ಹೋರಾಟಗಾರರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
Last Updated 19 ಫೆಬ್ರುವರಿ 2026, 18:47 IST
ಬೆಳಗಾವಿ | ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು: ಬಿಗುವಿನ ವಾತಾವರಣ

ಬೆಳಗಾವಿ ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಇಟ್ಟವರ ಕೇಸ್‌ಗೆ ಬಿಗ್‌ ಟ್ವಿಸ್ಟ್

ಮಹಿಳಾ ಅಧಿಕಾರಿ ಖಾಸಗಿತನದ ವಿಡಿಯೊ ಚಿತ್ರೀಕರಿಸಿ ₹50 ಲಕ್ಷ ಬೇಡಿಕೆ: ಇದೊಂದು ವ್ಯವಸ್ಥಿತ ಜಾಲದಂತಿದೆ ಇರುವ ಅನುಮಾನ ಪೊಲೀಸರಿಗೆ
Last Updated 19 ಫೆಬ್ರುವರಿ 2026, 16:15 IST
ಬೆಳಗಾವಿ ಅಧಿಕಾರಿಣಿ ಮನೆಗೆ ‘ರಹಸ್ಯ’ ಕ್ಯಾಮೆರಾ ಇಟ್ಟವರ ಕೇಸ್‌ಗೆ ಬಿಗ್‌ ಟ್ವಿಸ್ಟ್

₹37 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ: ಏಪ್ರಿಲ್‌ವರೆಗೆ ಗಡುವು

Pending Contractor Payments: ವಿವಿಧ ಇಲಾಖೆಗಳ ಗುತ್ತಿಗೆದಾರರ ₹37 ಸಾವಿರ ಕೋಟಿ ಬಿಲ್‌ಗಳನ್ನು ಪಾವತಿಸದಿದ್ದರೆ ಏಪ್ರಿಲ್ ಬಳಿಕ ಧರಣಿ ನಡೆಸುವುದಾಗಿ ರಾಜ್ಯ ಕಾರ್ಯನಿರತ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.
Last Updated 19 ಫೆಬ್ರುವರಿ 2026, 16:00 IST
₹37 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ: ಏಪ್ರಿಲ್‌ವರೆಗೆ ಗಡುವು

ಕೆಎಲ್‌ಇ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

32 ವಾರಗಳಲ್ಲೇ ಜನಿಸಿದ ಹಸುಳೆಗೆ ಮರುಜನ್ಮ ನೀಡಿದ ಡಾ.ಸಂತೋಷ ಕುರಬೆಟ್ ನೇತೃತ್ವದ ತಂಡ
Last Updated 19 ಫೆಬ್ರುವರಿ 2026, 5:17 IST
ಕೆಎಲ್‌ಇ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ನರ್ಸಿಂಗ್‌ ಸಿಬ್ಬಂದಿ ಮೇಲೆ ಹಲ್ಲೆ: ಪ್ರತಿಭಟನೆ

Hospital Safety: ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿ ಮೇಲೆ ಹಲ್ಲೆ, ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
Last Updated 19 ಫೆಬ್ರುವರಿ 2026, 5:16 IST
ನರ್ಸಿಂಗ್‌ ಸಿಬ್ಬಂದಿ ಮೇಲೆ ಹಲ್ಲೆ: ಪ್ರತಿಭಟನೆ
ADVERTISEMENT

ಗ್ರಾಮಸ್ಥರ ದೇಣಿಗೆಯಿಂದ ಗಣಕಯಂತ್ರ ಲ್ಯಾಬ್‌ ನಿರ್ಮಾಣ: ಅಶೋಕ ಪಟ್ಟಣ

ಭಾಗೋಜಿಕೊಪ್ಪದ ಸರ್ಕಾರಿ ಶಾಲೆಯಲ್ಲಿ ಗಣಕಯಂತ್ರ ಕೊಠಡಿ ಉದ್ಘಾಟನೆ
Last Updated 19 ಫೆಬ್ರುವರಿ 2026, 5:15 IST
ಗ್ರಾಮಸ್ಥರ ದೇಣಿಗೆಯಿಂದ ಗಣಕಯಂತ್ರ ಲ್ಯಾಬ್‌ ನಿರ್ಮಾಣ:  ಅಶೋಕ ಪಟ್ಟಣ

ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಿ: ನೀಲಕಂಠ ಮಲಕನ್ನನವರ

ಯರಗಟ್ಟಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನೀಲಕಂಠ ಮಲಕನ್ನನವರ ಸಲಹೆ
Last Updated 19 ಫೆಬ್ರುವರಿ 2026, 5:14 IST
ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಿ: ನೀಲಕಂಠ ಮಲಕನ್ನನವರ

ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಬಾಲಚಂದ್ರ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಹೊಸ ಯೋಜನೆಗಳ ಉದ್ಘಾಟನೆ
Last Updated 19 ಫೆಬ್ರುವರಿ 2026, 5:12 IST
ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಬಾಲಚಂದ್ರ
ADVERTISEMENT
ADVERTISEMENT
ADVERTISEMENT