ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಧೈರ್ಯಶೀಲ ಮಾನೆ ವಿರುದ್ಧ ಆಕ್ರೋಶ

ಕರ್ನಾಟಕ ರಕ್ಷಣಾ ವೇದಿಕೆ ಬಣಗಳಿಂದ ಪ್ರತಿಭಟನೆ, ನಗರದಲ್ಲಿ ಅಣಕು ಶವಯಾತ್ರೆ ಮಾಡಿ ಆಕ್ರೋಶ
Last Updated 23 ಡಿಸೆಂಬರ್ 2025, 2:29 IST
ಧೈರ್ಯಶೀಲ ಮಾನೆ ವಿರುದ್ಧ ಆಕ್ರೋಶ

ಕ್ರೀಡಾಂಗಣ ಅಭಿವೃದ್ಧಿ: ಸಚಿವ ಜಾರಕಿಹೊಳಿ

Stadium Development: ಗೋಕಾಕ: ಸ್ಥಳೀಯ ಕ್ರೀಡಾಪಟುಗಳಿಗೆ ತಮ್ಮ ಕ್ರೀಡೆ ಪ್ರದರ್ಶಿಸಲು ಅನುಕೂಲವಾಗಲೆಂದು ಮಹರ್ಷಿ ವಾಲ್ಮೀಕಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 23 ಡಿಸೆಂಬರ್ 2025, 2:28 IST
ಕ್ರೀಡಾಂಗಣ ಅಭಿವೃದ್ಧಿ: ಸಚಿವ  ಜಾರಕಿಹೊಳಿ

ಶಾಲೆಗಳು ಶತಮಾನ ಕಾಣಲಿ; ಜೈಲುಗಳಲ್ಲ’

ಬೆಳಗಾವಿ: ‘ಒಂದು ಶಾಲೆ ನೂರು ವರ್ಷ ನಡೆದುಕೊಂಡು ಬರಲು ಸಾಧ್ಯವಾಗುವುದು ಅಲ್ಲಿಯ ಶೈಕ್ಷಣಿಕ ಮಟ್ಟದಿಂದ ಮಾತ್ರ. ಇದು ಸಂಸ್ಕೃತಿಯ ಉಳಿವಿನ ಸಂಕೇತ.
Last Updated 23 ಡಿಸೆಂಬರ್ 2025, 2:26 IST
ಶಾಲೆಗಳು ಶತಮಾನ ಕಾಣಲಿ; ಜೈಲುಗಳಲ್ಲ’

‘ಶರಣರಿಗೆ ಇತ್ತು ವೈದ್ಯವಿಜ್ಞಾನದ ಜ್ಞಾನ’

ಬೆಳಗಾವಿ: ‘ವೈದ್ಯ ವಿಜ್ಞಾನವು ಆಧುನಿಕತೆಯ ಆವಿಷ್ಕಾರ ಎಂದೇ ಎಲ್ಲರ ವಾದ. ಆದರೆ, 12ನೇ ಶತಮಾನದ ಬಸವಾದಿ ಶರಣರಿಗೆ ಮಾನವ ಶರೀರದ ರಚನೆ, ಅಂಗಾಂಗಗಳ ಕಾರ್ಯವೈಖರಿ ಮತ್ತು ಭ್ರೂಣಾವಸ್ಥೆಯಿಂದ ಮುಪ್ಪಿನವರೆಗೆ ದೇಹದ ಬದಲಾವಣೆಗಳ ಅರಿವಿತ್ತು.
Last Updated 23 ಡಿಸೆಂಬರ್ 2025, 2:25 IST
‘ಶರಣರಿಗೆ ಇತ್ತು ವೈದ್ಯವಿಜ್ಞಾನದ ಜ್ಞಾನ’

ಬೆಳಗಾವಿ ಜಿಲ್ಲೆ ವಿಭಜನೆ: ಪಾಟೀಲ, ಹೆಬ್ಬಾಳಕರ ಹೇಳಿಕೆಗೆ ಸ್ವಾಗತ

Chikkodi District Demand: ಚಿಕ್ಕೋಡಿಯನ್ನು ಜಿಲ್ಲೆಗಾಗಿಸುವ ಕುರಿತು ಸಚಿವರು ನೀಡಿದ ಹೇಳಿಕೆಗೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಎಸ್.ವೈ.ಹಂಜಿ ಸ್ವಾಗತ ವ್ಯಕ್ತಪಡಿಸಿದರು ಹಾಗೂ ಸ್ಥಳೀಯ ಜನರ ಬೆಂಬಲ ಕೋರಿದರು.
Last Updated 23 ಡಿಸೆಂಬರ್ 2025, 2:24 IST
fallback

‘ಮಹಿಳೆಯರು ಆರ್ಥಿಕವಾಗಿ ಸಬಲರಾಗಿ’

Self Help Groups: ಹುಕ್ಕೇರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಚಿಸಿರುವ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಮಹಾವೀರ ನಿಲಜಗಿ ಹೇಳಿದರು.
Last Updated 23 ಡಿಸೆಂಬರ್ 2025, 2:23 IST
‘ಮಹಿಳೆಯರು ಆರ್ಥಿಕವಾಗಿ ಸಬಲರಾಗಿ’

ಮೂಡಲಗಿ: | ಕಬ್ಬಿನ ಗದ್ದೆಗೆ ಬೆಂಕಿ: ಲಕ್ಷಾಂತರ ಮೌಲ್ಯದ ಬೆಳೆ ಹಾನಿ

ಮೂಡಲಗಿ ಪಟ್ಟಣದ ಗಣೇಶ ನಗರದ ಬಳಿ ವಿದ್ಯುತ್ ತಗುಲಿ 7 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ಘಟಕದ ಕೊರತೆಯಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
Last Updated 22 ಡಿಸೆಂಬರ್ 2025, 4:36 IST
ಮೂಡಲಗಿ: | ಕಬ್ಬಿನ ಗದ್ದೆಗೆ ಬೆಂಕಿ: ಲಕ್ಷಾಂತರ ಮೌಲ್ಯದ ಬೆಳೆ ಹಾನಿ
ADVERTISEMENT

ಬೆಳಗಾವಿ | ಅಂಬೇಡ್ಕರ್‌ ವಿಶ್ವಕ್ಕೆ ಮಾದರಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ ಗ್ರಾಮೀಣದ ದೇಸೂರ್ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಸಂವಿಧಾನ ಶಿಲ್ಪಿಯ ಆದರ್ಶಗಳು ಮತ್ತು ತತ್ವಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸುವ ಅಗತ್ಯವನ್ನು ಒತ್ತಿಹೇಳಿದರು.
Last Updated 22 ಡಿಸೆಂಬರ್ 2025, 4:36 IST
ಬೆಳಗಾವಿ | ಅಂಬೇಡ್ಕರ್‌ ವಿಶ್ವಕ್ಕೆ ಮಾದರಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಕುಡಚಿ ಕಡೆಯಿಂದ ಕಾಮಗಾರಿ ಆರಂಭಿಸಿ: ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ

ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣ ಕಾರ್ಯವನ್ನು ಕುಡಚಿ ಕಡೆಯಿಂದಲೂ ತಕ್ಷಣ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಧರಣಿ ನಡೆಸುತ್ತಿದೆ. 3ನೇ ದಿನಕ್ಕೆ ಕಾಲಿಟ್ಟ ಹೋರಾಟದ ವಿವರ ಇಲ್ಲಿದೆ.
Last Updated 22 ಡಿಸೆಂಬರ್ 2025, 4:35 IST
ಕುಡಚಿ ಕಡೆಯಿಂದ ಕಾಮಗಾರಿ ಆರಂಭಿಸಿ: ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ

ಜ.17ರಂದು ಬೈಲಹೊಂಗಲದಲ್ಲಿ ಹಿಂದೂ ಸಮಾವೇಶ: ಬೃಹತ್ ಬೈಕ್ ರ‍್ಯಾಲಿ

ಜೂನ್ 17ರಂದು ಬೈಲಹೊಂಗಲದಲ್ಲಿ ಪಕ್ಷಾತೀತವಾಗಿ ಬೃಹತ್ ಹಿಂದೂ ಸಮಾವೇಶ ಹಾಗೂ ಬೈಕ್ ರ‍್ಯಾಲಿ ಆಯೋಜಿಸಲು ನಿರ್ಧರಿಸಲಾಗಿದೆ. ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮಾಹಿತಿ ಇಲ್ಲಿದೆ.
Last Updated 22 ಡಿಸೆಂಬರ್ 2025, 4:33 IST
ಜ.17ರಂದು ಬೈಲಹೊಂಗಲದಲ್ಲಿ ಹಿಂದೂ ಸಮಾವೇಶ: ಬೃಹತ್ ಬೈಕ್ ರ‍್ಯಾಲಿ
ADVERTISEMENT
ADVERTISEMENT
ADVERTISEMENT