ಬುಧವಾರ, 24 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಚಿಂತಾಮಣರಾವ್‌ ಪ್ರೌಢಶಾಲೆಯ ಶತಮಾನೋತ್ಸವ: ಇತಿಹಾಸ ತೆರೆದಿಟ್ಟ ಶಾಸಕ ಅಭಯ ಪಾಟೀಲ

Belagavi School: ‘ಇಲ್ಲಿನ ಶಹಾಪುರದಲ್ಲಿರುವ ಚಿಂತಾಮಣರಾವ್‌ ಪ್ರೌಢಶಾಲೆಯ ಶತಮಾನೋತ್ಸವದ ಸಮಾರೋಪ ಸಮಾರಂಭ ಡಿ.27 ಹಾಗೂ 28ರಂದು ಅದ್ಧೂರಿಯಾಗಿ ನಡೆಯಲಿದೆ. ಇದೇ ವೇಳೆ ಶ್ರಿಮಂತ ಚಿಂತಾಮಣರಾವ್‌ ಪಟವರ್ಧನ ಮಹಾರಾಜರ ಪ್ರತಿಮೆ ಕೂಡ ಲೋಕಾರ್ಪಣೆ ಮಾಡಲಾಗುವುದು’
Last Updated 24 ಡಿಸೆಂಬರ್ 2025, 13:02 IST
ಚಿಂತಾಮಣರಾವ್‌ ಪ್ರೌಢಶಾಲೆಯ ಶತಮಾನೋತ್ಸವ: ಇತಿಹಾಸ ತೆರೆದಿಟ್ಟ ಶಾಸಕ ಅಭಯ ಪಾಟೀಲ

ಪೋಕ್ಸೊ ಪ್ರಕರಣ: ಮುಖ್ಯಶಿಕ್ಷಕನ ಬಂಧನಕ್ಕೆ ಶಾಸಕ ಅಭಯ ಪಾಟೀಲ ಆಗ್ರಹ

Abhay Patil Demand: ‘ಬೆಳಗಾವಿ ತಾಲ್ಲೂಕಿನ ಗ್ರಾಮವೊಂದರಲ್ಲಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಎಸಗಿದ ಮುಖ್ಯಶಿಕ್ಷಕನ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಆದರೆ, ಬಂಧಿಸಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದರು.
Last Updated 24 ಡಿಸೆಂಬರ್ 2025, 12:39 IST
ಪೋಕ್ಸೊ ಪ್ರಕರಣ: ಮುಖ್ಯಶಿಕ್ಷಕನ ಬಂಧನಕ್ಕೆ ಶಾಸಕ ಅಭಯ ಪಾಟೀಲ ಆಗ್ರಹ

ನೋಟಿಸ್‌ ಬಂದರೆ, ಉತ್ತರಿಸಬೇಕಾದ ವಿಷಯದ ಬಗ್ಗೆ ಚರ್ಚಿಸಲಾಗುವುದು: ಸತೀಶ ಜಾರಕಿಹೊಳಿ

Belagavi Border Dispute: ಬೆಳಗಾವಿ: ‘ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ನೀಡಿದ ದೂರಿನ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಹಕ್ಕುಚ್ಯುತಿ ನೋಟಿಸ್ ನೀಡಿದರೆ, ಉತ್ತರಿಸಬೇಕಾದ ವಿಷಯದ ಬಗ್ಗೆ ಚರ್ಚಿಸಲಾಗುವುದು’
Last Updated 24 ಡಿಸೆಂಬರ್ 2025, 12:27 IST
ನೋಟಿಸ್‌ ಬಂದರೆ, ಉತ್ತರಿಸಬೇಕಾದ ವಿಷಯದ ಬಗ್ಗೆ ಚರ್ಚಿಸಲಾಗುವುದು: ಸತೀಶ ಜಾರಕಿಹೊಳಿ

ಬೆಳಗಾವಿ | ದ್ವೇಷಭಾಷಣ ತಡೆ ಮಸೂದೆಗೆ ವಿರೋಧ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Hate Speech Bill Karnataka: ಬೆಳಗಾವಿ: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ ವಿರೋಧಿಸಿ, ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಇದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ.
Last Updated 24 ಡಿಸೆಂಬರ್ 2025, 12:27 IST
ಬೆಳಗಾವಿ | ದ್ವೇಷಭಾಷಣ ತಡೆ ಮಸೂದೆಗೆ ವಿರೋಧ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

‘ಶಿಕ್ಷಣದಿಂದ ಮಹಿಳಾ ಸ್ವಾವಲಂಬನೆ’

Women Self Reliance: ‘ಹೆಣ್ಣು ಮಗಳು ಮನಸ್ಸು ಮಾಡಿದರೆ ಎಲ್ಲವನ್ನೂ ಗೆಲ್ಲಬಹುದು. ಏನನ್ನಾದರೂ ಸಾಧಿಸಬಹುದು. ಇದಕ್ಕೆ ಹಲವಾರು ಮಹಿಳೆಯರ ಸಾಧನೆಗಳೇ ಸಾಕ್ಷಿಯಾಗಿವೆ’ ಎಂದು ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮಿಗಳು ಹೇಳಿದರು.
Last Updated 24 ಡಿಸೆಂಬರ್ 2025, 2:31 IST
‘ಶಿಕ್ಷಣದಿಂದ ಮಹಿಳಾ ಸ್ವಾವಲಂಬನೆ’

ಅನ್ಯ ಜಾತಿಯವರನ್ನೂ ಗೌರವಿಸಿ

‘ಅರಳಿಕಟ್ಟಿ ಸಂಭ್ರಮ’ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಲಹೆ
Last Updated 24 ಡಿಸೆಂಬರ್ 2025, 2:30 IST
ಅನ್ಯ ಜಾತಿಯವರನ್ನೂ ಗೌರವಿಸಿ

ಕ್ರಿಸ್‌ಮಸ್‌: ಎಲ್ಲೆಡೆ ಯೇಸುವಿನ ಗುಣಗಾನ

ಚರ್ಚ್‌ಗಳು, ಕ್ರೈಸ್ತರ ಮನೆಗಳಲ್ಲಿ ಮನೆಮಾಡಿದ ಸಂಭ್ರಮ, ಹಬ್ಬದ ವಾತಾವರಣ,
Last Updated 24 ಡಿಸೆಂಬರ್ 2025, 2:29 IST
ಕ್ರಿಸ್‌ಮಸ್‌: ಎಲ್ಲೆಡೆ ಯೇಸುವಿನ ಗುಣಗಾನ
ADVERTISEMENT

‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮಹತ್ವದ್ದು’

Farmer Contribution: ‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮಹತ್ವದಾಗಿದ್ದು, ರೈತರು ಸಾರ್ವಕಾಲಿಕ ಗೌರವಕ್ಕೆ ಆರ್ಹರು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ಹೇಳಿದರು. ಮೂಡಲಗಿ ತಾಲ್ಲೂಕಿನ ರಾಜಾಪೂರ ಗ್ರಾಮದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 24 ಡಿಸೆಂಬರ್ 2025, 2:26 IST
‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮಹತ್ವದ್ದು’

‘ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಕ್ರಮವಹಿಸಿ’

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಸೂಚನೆ
Last Updated 24 ಡಿಸೆಂಬರ್ 2025, 2:24 IST
‘ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಕ್ರಮವಹಿಸಿ’

ಮಸಗಪ್ಪಿ ಸರ್ಕಾರಿ ಶಾಲೆ ಶತಮಾನೋತ್ಸವ ಸಂಭ್ರಮ ಡಿ.26. 27ರಂದು

 ಡಿ.26. 27 ರಂದು ಮಸುಗಪ್ಪಿ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮ 
Last Updated 24 ಡಿಸೆಂಬರ್ 2025, 2:23 IST
ಮಸಗಪ್ಪಿ ಸರ್ಕಾರಿ ಶಾಲೆ ಶತಮಾನೋತ್ಸವ ಸಂಭ್ರಮ ಡಿ.26. 27ರಂದು
ADVERTISEMENT
ADVERTISEMENT
ADVERTISEMENT