ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ| ಚಿಂತಾಮಣರಾವ್‌ ಪಟವರ್ಧನ ಪ್ರತಿಮೆ ಲೋಕಾರ್ಪಣೆ: ಗಮನಸೆಳೆದ ಶೋಭಾಯಾತ್ರೆ

Belagavi Centenary Event: ಇಲ್ಲಿನ ಶಹಾಪುರದ ಸರ್ಕಾರಿ ಚಿಂತಾಮಣರಾವ್‌ ಪ್ರೌಢಶಾಲೆಯಲ್ಲಿ ಶತಮಾನೋತ್ಸವ ಪ್ರಯುಕ್ತ ಶ್ರೀಮಂತ ಚಿಂತಾಮಣರಾವ್‌ ಪಟವರ್ಧನ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು.
Last Updated 28 ಡಿಸೆಂಬರ್ 2025, 13:47 IST
ಬೆಳಗಾವಿ| ಚಿಂತಾಮಣರಾವ್‌ ಪಟವರ್ಧನ ಪ್ರತಿಮೆ ಲೋಕಾರ್ಪಣೆ: ಗಮನಸೆಳೆದ ಶೋಭಾಯಾತ್ರೆ

ಸರ್ಕಾರಿ ವಾಹನ ಬಳಸಿದ ಶಾಸಕ ರಾಜು ಕಾಗೆ ಪುತ್ರಿ: ಜಾಲತಾಣದಲ್ಲಿ ಹರಿದಾಡಿದ ವಿಡಿಯೊ

ಕಾಗವಾಡ ಶಾಸಕರೂ ಆಗಿರುವ ಎನ್‌ಡಬ್ಲ್ಯುಕೆಆರ್‌ಟಿಸಿ ಅಧ್ಯಕ್ಷ ರಾಜು ಕಾಗೆ ಅವರ ಪುತ್ರಿ ತೃಪ್ತಿ ಅವರು ಸರ್ಕಾರಿ ವಾಹನವನ್ನು ಖಾಸಗಿ ಉದ್ದೇಶಕ್ಕೆ ಬಳಸಿದ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 28 ಡಿಸೆಂಬರ್ 2025, 13:38 IST
ಸರ್ಕಾರಿ ವಾಹನ ಬಳಸಿದ ಶಾಸಕ ರಾಜು ಕಾಗೆ ಪುತ್ರಿ: ಜಾಲತಾಣದಲ್ಲಿ ಹರಿದಾಡಿದ ವಿಡಿಯೊ

ಭಾರತ ಕುಸ್ತಿ ತಂಡದ ಮುಖ್ಯ ತರಬೇತುದಾರರಾಗಿ ಕನ್ನಡಿಗ ಅತುಲ್‌ ಶಿರೋಲೆ ನೇಮಕ

ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿಯಲ್ಲಿ ಭಾರತೀಯ ಕುಸ್ತಿ ತಂಡಕ್ಕೆ ಮುಖ್ಯ ತರಬೇತುದಾರರಾಗಿ ತಾಲ್ಲೂಕಿನ ಮುಚ್ಚಂಡಿಯ ಅಂತರರಾಷ್ಟ್ರೀಯ ಕುಸ್ತಿಪಟು ಅತುಲ್‌ ಶಿರೋಲೆ ಅವರನ್ನು ನೇಮಿಸಲಾಗಿದೆ.
Last Updated 28 ಡಿಸೆಂಬರ್ 2025, 10:53 IST
ಭಾರತ ಕುಸ್ತಿ ತಂಡದ ಮುಖ್ಯ ತರಬೇತುದಾರರಾಗಿ ಕನ್ನಡಿಗ  ಅತುಲ್‌ ಶಿರೋಲೆ ನೇಮಕ

ಬೆಳಗಾವಿ| ಸಹಕಾರಿ ಸಂಸ್ಥೆಗಳ ಬೇಡಿಕೆಯಂತೆ ನೀತಿ ರೂಪಿಸುತ್ತೇವೆ: ಸತೀಶ ಜಾರಕಿಹೊಳಿ

Satish Jarakiholi Statement: ‘ರಾಜ್ಯದಲ್ಲಿನ ಸೌಹಾರ್ದ ಸಹಕಾರಿ ಸಂಸ್ಥೆಗಳ ಬೇಡಿಕೆಯಂತೆ ನಾವು ನೀತಿ ರೂಪಿಸುತ್ತೇವೆ. ನಿಮ್ಮ ಬೆಳವಣಿಗೆಗಾಗಿ ಸಹಕಾರ ನೀಡಲು ಬದ್ಧರಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
Last Updated 28 ಡಿಸೆಂಬರ್ 2025, 10:52 IST
ಬೆಳಗಾವಿ| ಸಹಕಾರಿ ಸಂಸ್ಥೆಗಳ ಬೇಡಿಕೆಯಂತೆ ನೀತಿ ರೂಪಿಸುತ್ತೇವೆ: ಸತೀಶ ಜಾರಕಿಹೊಳಿ

ಬೆಳಗಾವಿ: ಗಡಿ ಕನ್ನಡಿಗರ ರಂಜಿಸಿದ 'ಸ್ಟಾರ್' ಗಳು- ಸ್ಟಾರ್-ವಾರ್ ಬೇಡ ಎಂದ ಡಾಲಿ

ಬೆಳಗಾವಿಗೆ ಡಾಲಿ ಧನಂಜಯ್, ನೀನಾಸಂ ಸತೀಶ್, ವಶಿಷ್ಠ ಸಿಂಹ, ಸಪ್ತಮಿ ಗೌಡ, ರಾಜೇಶ ಕೃಷ್ಣನ್ ದಂಡು
Last Updated 28 ಡಿಸೆಂಬರ್ 2025, 8:31 IST
ಬೆಳಗಾವಿ: ಗಡಿ ಕನ್ನಡಿಗರ ರಂಜಿಸಿದ 'ಸ್ಟಾರ್' ಗಳು- ಸ್ಟಾರ್-ವಾರ್ ಬೇಡ ಎಂದ ಡಾಲಿ

ಗುರು ಮಡಿವಾಳೇಶ್ವರಮಠದ ರಥದ ಕಳಸಾರೋಹಣ

Bailhongal News: ಬೈಲಹೊಂಗಲದ ಶ್ರೀ ಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ರಥದ ಕಳಸಾರೋಹಣ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಡಿ. 29ರಂದು ಅದ್ಧೂರಿ ರಥೋತ್ಸವ ನಡೆಯಲಿದೆ.
Last Updated 28 ಡಿಸೆಂಬರ್ 2025, 6:54 IST
ಗುರು ಮಡಿವಾಳೇಶ್ವರಮಠದ ರಥದ ಕಳಸಾರೋಹಣ

ಸರ್ಕಾರಿ ಶಾಲೆ ಉಳಿಸಲು ಬದ್ಧ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಕಲಭಾವಿ ಶತಮಾನೋತ್ಸವ ಶಾಲೆ: ಸಚಿವ ಸತೀಶ ಜಾರಕಿಹೊಳಿ ಭರವಸೆ
Last Updated 28 ಡಿಸೆಂಬರ್ 2025, 6:48 IST
ಸರ್ಕಾರಿ ಶಾಲೆ ಉಳಿಸಲು ಬದ್ಧ: ಸಚಿವ ಸತೀಶ ಜಾರಕಿಹೊಳಿ ಭರವಸೆ
ADVERTISEMENT

ಜಿಲ್ಲಾ ವಿಭಜನೆ ಕುರಿತ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫಲ: ಅಶೋಕ ಪೂಜಾರಿ

District Administration: ಗೋಕಾಕ: ‘ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಆಸಕ್ತಿ ವಹಿಸಿ, ಜಿಲ್ಲೆಯ ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ವಿಫಲರಾಗಿದ್ದಾರೆ’ ಎಂದು ಮುಖಂಡ
Last Updated 28 ಡಿಸೆಂಬರ್ 2025, 2:32 IST
ಜಿಲ್ಲಾ ವಿಭಜನೆ ಕುರಿತ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫಲ:  ಅಶೋಕ ಪೂಜಾರಿ

ಸಂಕೇಶ್ವರ: ಮಕರ ಸಂಕ್ರಾಂತಿಗೆ ಗಾಳಿಪಟ ಸ್ಪರ್ಧೆ

Patangotsava 2026: ಸಂಕೇಶ್ವರ: ಪವನ ಕಣಗಲಿ ಫೌಂಡೇಷನ್ ವತಿಯಿಂದ ಮಕರ ಸಂಕ್ರಾಂತಿಗೆ ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ 7 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಶಾಲಾ ವಿದ್ಯಾರ್ಥಿಗಳು ‘ಪತಂಗೋತ್ಸವ-2026’ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
Last Updated 28 ಡಿಸೆಂಬರ್ 2025, 2:25 IST
ಸಂಕೇಶ್ವರ: ಮಕರ ಸಂಕ್ರಾಂತಿಗೆ ಗಾಳಿಪಟ ಸ್ಪರ್ಧೆ

ಕಿತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇಂದು

Cultural Fest: ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಬೈಲಹೊಂಗಲ ರಸ್ತೆ ಪಕ್ಕದ ಅನುಭವ ಮಂಟಪದಲ್ಲಿ ಡಿ.28ರಂದು ಚನ್ನಮ್ಮನ ಕಿತ್ತೂರು ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಬೆಳಿಗ್ಗೆ 8 ಗಂಟೆಗೆ ಸಮ್ಮೇಳನದ ಮುಖ್ಯ ವೇದಿಕೆ ಮುಂಭಾಗದಲ್ಲಿ ಧ್ವಜಾರೋಹಣ
Last Updated 28 ಡಿಸೆಂಬರ್ 2025, 2:23 IST
ಕಿತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇಂದು
ADVERTISEMENT
ADVERTISEMENT
ADVERTISEMENT