ಶನಿವಾರ, 5 ಜುಲೈ 2025
×
ADVERTISEMENT

ಬೆಳಗಾವಿ

ADVERTISEMENT

ಚಿಕ್ಕೋಡಿ | ಪ್ರಜಾವಾಣಿ ವರದಿಗೆ ಸ್ಪಂದನೆ: ವೃದ್ಧ ದಂಪತಿಗೆ ಆಸ್ತಿ ಮರಳಿಸಲು ಆದೇಶ

Senior Citizens Act: ಚಿಕ್ಕೋಡಿ ಉಪ ವಿಭಾಗಾಧಿಕಾರಿಯಿಂದ ವೃದ್ಧ ದಂಪತಿಗೆ ಸ್ವಯಾರ್ಜಿತ ಆಸ್ತಿ ಮರಳಿಸಲು ಆದೇಶ; ಪ್ರಜಾವಾಣಿ ವರದಿಯ ಪರಿಣಾಮ
Last Updated 5 ಜುಲೈ 2025, 16:22 IST
ಚಿಕ್ಕೋಡಿ | ಪ್ರಜಾವಾಣಿ ವರದಿಗೆ ಸ್ಪಂದನೆ: ವೃದ್ಧ ದಂಪತಿಗೆ ಆಸ್ತಿ ಮರಳಿಸಲು ಆದೇಶ

ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ! ಗೋಕಾಕ ಜಾತ್ರೆಯಲ್ಲಿ ಘಟನೆ

ಸಂತೋಷ ಜಾರಕಿಹೊಳಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು
Last Updated 5 ಜುಲೈ 2025, 11:16 IST
ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ! ಗೋಕಾಕ ಜಾತ್ರೆಯಲ್ಲಿ ಘಟನೆ

ವಿಟಿಯು ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್‌

ಸಂಕಷ್ಟದಲ್ಲೇ ಶಿಕ್ಷಣ ಪೂರ್ಣಗೊಳಿಸಿದ ಅನುಷಾ ಭಟ್‌
Last Updated 5 ಜುಲೈ 2025, 1:07 IST
ವಿಟಿಯು ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್‌

ಬೆಳಗಾವಿ: ₹14 ಲಕ್ಷ ಮೌಲ್ಯದ ಚಿನ್ನಾಭರಣ ವಶ

Gold Theft Belagavi: ಇಲ್ಲಿನ ಅನಗೋಳದ ಭಾಗ್ಯ ನಗರದ ಎರಡನೇ ಕ್ರಾಸ್‌ನಲ್ಲಿರುವ ಇಂಡಿಯನ್‌ ಬ್ಯಾಂಕ್‌ನ ಲಾಕರ್‌ನಲ್ಲಿ ಇರಿಸಿದ್ದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಟಿಳಕವಾಡಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 4 ಜುಲೈ 2025, 15:34 IST
ಬೆಳಗಾವಿ: ₹14 ಲಕ್ಷ ಮೌಲ್ಯದ ಚಿನ್ನಾಭರಣ ವಶ

ರೈತರಿಗೆ ₹600 ಕೋಟಿ ಬಡ್ಡಿರಹಿತ ಸಾಲ: ಶಾಸಕ ಲಕ್ಷ್ಮಣ ಸವದಿ

ಕರಿಯೋಗಿ ಸಿದ್ಧ ಸಂಘ ಉದ್ಘಾಟನೆ: ಶಾಸಕ ಲಕ್ಷ್ಮಣ ಸವದಿ ಹೇಳಿಕೆ
Last Updated 4 ಜುಲೈ 2025, 14:30 IST
ರೈತರಿಗೆ ₹600 ಕೋಟಿ ಬಡ್ಡಿರಹಿತ ಸಾಲ: ಶಾಸಕ ಲಕ್ಷ್ಮಣ ಸವದಿ

ಚಿಕ್ಕೋಡಿ | 2020ರಲ್ಲಿ ನಡೆದಿದ್ದ ಕೊಲೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

ಚಿಕ್ಕೋಡಿ: 2020ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ ₹1.40 ಲಕ್ಷ ದಂಡ ವಿಧಿಸಿ ಇಲ್ಲಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
Last Updated 4 ಜುಲೈ 2025, 14:09 IST
ಚಿಕ್ಕೋಡಿ | 2020ರಲ್ಲಿ ನಡೆದಿದ್ದ ಕೊಲೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

ತಂತ್ರಜ್ಞಾನದಿಂದ ವಿಕಸಿತ ಭಾರತ ಸಾಕಾರ: ಅಜಯ್‌ ಕುಮಾರ್‌

ವಿಟಿಯು 25ನೇ ವಾರ್ಷಿಕ ಘಟಿಕೋತ್ಸವ: ಕೇಂದ್ರದ ಪ್ರಧಾನ ವೈದ್ಯಕೀಯ ಸಲಹೆಗಾರ ಅಜಯ್‌ಕುಮಾರ್‌ ಸೂದ್‌ ಅಭಿಮತ
Last Updated 4 ಜುಲೈ 2025, 13:45 IST
ತಂತ್ರಜ್ಞಾನದಿಂದ ವಿಕಸಿತ ಭಾರತ ಸಾಕಾರ: ಅಜಯ್‌ ಕುಮಾರ್‌
ADVERTISEMENT

ತಂತ್ರಜ್ಞಾನದಿಂದ ವಿಕಸಿತ ಭಾರತ ನಿರ್ಮಾಣದ ಕನಸು ನನಸು: ಅಜಯ್‌ಕುಮಾರ್‌ ಸೂದ್‌

Developed India Vision: ತಂತ್ರಜ್ಞಾನದ ಪ್ರಭಾವದಿಂದ ಆರ್ಥಿಕ ಬೆಳವಣಿಗೆ ಸಾಧ್ಯ, ಯುವಕರು ರಾಷ್ಟ್ರಪ್ರಜ್ಞೆ ಹೊಂದಿದ ನಾಗರಿಕರಾಗಬೇಕು ಎಂದು ಅಜಯ್‌ ಕುಮಾರ್‌ ಸೂದ್‌ ಸೂಚನೆ
Last Updated 4 ಜುಲೈ 2025, 13:22 IST
ತಂತ್ರಜ್ಞಾನದಿಂದ ವಿಕಸಿತ ಭಾರತ ನಿರ್ಮಾಣದ ಕನಸು ನನಸು: ಅಜಯ್‌ಕುಮಾರ್‌ ಸೂದ್‌

ಅಥಣಿ | ಕಾರು ಡಿಕ್ಕಿ: ಬಾಲಕ ಸಾವು

ಅಥಣಿ: ಇಲ್ಲಿನ ಜಮಖಂಡಿ ರಸ್ತೆಯ ಘಟನಟ್ಟಿ ಕ್ರಾಸ್‌ ಬಳಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಚಾಲಕ, ಮೋಳೆ ಗ್ರಾಮದ ರಾಹುಲ ಸುರೇಂದ್ರ ಹುಂಡೆಕರ್‌ನನ್ನು ಬಂಧಿಸಲಾಗಿದೆ.
Last Updated 4 ಜುಲೈ 2025, 12:59 IST
ಅಥಣಿ | ಕಾರು ಡಿಕ್ಕಿ: ಬಾಲಕ ಸಾವು

ಚಿಕ್ಕೋಡಿ | ಮೈದಾನವೋ, ಭತ್ತದ ಗದ್ದೆಯೋ...

ಕೆಸರುಗದ್ದೆಯಲ್ಲೇ ಆಟವಾಡುವ ಮಕ್ಕಳು; ಕಚೇರಿಗಳ ಸಿಬ್ಬಂದಿ, ಶಿಕ್ಷಕರ ಪರದಾಟ
Last Updated 4 ಜುಲೈ 2025, 4:56 IST
ಚಿಕ್ಕೋಡಿ | ಮೈದಾನವೋ, ಭತ್ತದ ಗದ್ದೆಯೋ...
ADVERTISEMENT
ADVERTISEMENT
ADVERTISEMENT