ಬುಧವಾರ, 24 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

‘ಶಿಕ್ಷಣದಿಂದ ಮಹಿಳಾ ಸ್ವಾವಲಂಬನೆ’

Women Self Reliance: ‘ಹೆಣ್ಣು ಮಗಳು ಮನಸ್ಸು ಮಾಡಿದರೆ ಎಲ್ಲವನ್ನೂ ಗೆಲ್ಲಬಹುದು. ಏನನ್ನಾದರೂ ಸಾಧಿಸಬಹುದು. ಇದಕ್ಕೆ ಹಲವಾರು ಮಹಿಳೆಯರ ಸಾಧನೆಗಳೇ ಸಾಕ್ಷಿಯಾಗಿವೆ’ ಎಂದು ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮಿಗಳು ಹೇಳಿದರು.
Last Updated 24 ಡಿಸೆಂಬರ್ 2025, 2:31 IST
‘ಶಿಕ್ಷಣದಿಂದ ಮಹಿಳಾ ಸ್ವಾವಲಂಬನೆ’

ಅನ್ಯ ಜಾತಿಯವರನ್ನೂ ಗೌರವಿಸಿ

‘ಅರಳಿಕಟ್ಟಿ ಸಂಭ್ರಮ’ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಲಹೆ
Last Updated 24 ಡಿಸೆಂಬರ್ 2025, 2:30 IST
ಅನ್ಯ ಜಾತಿಯವರನ್ನೂ ಗೌರವಿಸಿ

ಕ್ರಿಸ್‌ಮಸ್‌: ಎಲ್ಲೆಡೆ ಯೇಸುವಿನ ಗುಣಗಾನ

ಚರ್ಚ್‌ಗಳು, ಕ್ರೈಸ್ತರ ಮನೆಗಳಲ್ಲಿ ಮನೆಮಾಡಿದ ಸಂಭ್ರಮ, ಹಬ್ಬದ ವಾತಾವರಣ,
Last Updated 24 ಡಿಸೆಂಬರ್ 2025, 2:29 IST
ಕ್ರಿಸ್‌ಮಸ್‌: ಎಲ್ಲೆಡೆ ಯೇಸುವಿನ ಗುಣಗಾನ

‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮಹತ್ವದ್ದು’

Farmer Contribution: ‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮಹತ್ವದಾಗಿದ್ದು, ರೈತರು ಸಾರ್ವಕಾಲಿಕ ಗೌರವಕ್ಕೆ ಆರ್ಹರು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ಹೇಳಿದರು. ಮೂಡಲಗಿ ತಾಲ್ಲೂಕಿನ ರಾಜಾಪೂರ ಗ್ರಾಮದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 24 ಡಿಸೆಂಬರ್ 2025, 2:26 IST
‘ದೇಶದ ಪ್ರಗತಿಯಲ್ಲಿ ರೈತರ ಪಾತ್ರ ಮಹತ್ವದ್ದು’

‘ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಕ್ರಮವಹಿಸಿ’

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಸೂಚನೆ
Last Updated 24 ಡಿಸೆಂಬರ್ 2025, 2:24 IST
‘ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಕ್ರಮವಹಿಸಿ’

ಮಸಗಪ್ಪಿ ಸರ್ಕಾರಿ ಶಾಲೆ ಶತಮಾನೋತ್ಸವ ಸಂಭ್ರಮ ಡಿ.26. 27ರಂದು

 ಡಿ.26. 27 ರಂದು ಮಸುಗಪ್ಪಿ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮ 
Last Updated 24 ಡಿಸೆಂಬರ್ 2025, 2:23 IST
ಮಸಗಪ್ಪಿ ಸರ್ಕಾರಿ ಶಾಲೆ ಶತಮಾನೋತ್ಸವ ಸಂಭ್ರಮ ಡಿ.26. 27ರಂದು

ಧೈರ್ಯಶೀಲ ಮಾನೆ ವಿರುದ್ಧ ಆಕ್ರೋಶ

ಕರ್ನಾಟಕ ರಕ್ಷಣಾ ವೇದಿಕೆ ಬಣಗಳಿಂದ ಪ್ರತಿಭಟನೆ, ನಗರದಲ್ಲಿ ಅಣಕು ಶವಯಾತ್ರೆ ಮಾಡಿ ಆಕ್ರೋಶ
Last Updated 23 ಡಿಸೆಂಬರ್ 2025, 2:29 IST
ಧೈರ್ಯಶೀಲ ಮಾನೆ ವಿರುದ್ಧ ಆಕ್ರೋಶ
ADVERTISEMENT

ಕ್ರೀಡಾಂಗಣ ಅಭಿವೃದ್ಧಿ: ಸಚಿವ ಜಾರಕಿಹೊಳಿ

Stadium Development: ಗೋಕಾಕ: ಸ್ಥಳೀಯ ಕ್ರೀಡಾಪಟುಗಳಿಗೆ ತಮ್ಮ ಕ್ರೀಡೆ ಪ್ರದರ್ಶಿಸಲು ಅನುಕೂಲವಾಗಲೆಂದು ಮಹರ್ಷಿ ವಾಲ್ಮೀಕಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 23 ಡಿಸೆಂಬರ್ 2025, 2:28 IST
ಕ್ರೀಡಾಂಗಣ ಅಭಿವೃದ್ಧಿ: ಸಚಿವ  ಜಾರಕಿಹೊಳಿ

ಶಾಲೆಗಳು ಶತಮಾನ ಕಾಣಲಿ; ಜೈಲುಗಳಲ್ಲ’

ಬೆಳಗಾವಿ: ‘ಒಂದು ಶಾಲೆ ನೂರು ವರ್ಷ ನಡೆದುಕೊಂಡು ಬರಲು ಸಾಧ್ಯವಾಗುವುದು ಅಲ್ಲಿಯ ಶೈಕ್ಷಣಿಕ ಮಟ್ಟದಿಂದ ಮಾತ್ರ. ಇದು ಸಂಸ್ಕೃತಿಯ ಉಳಿವಿನ ಸಂಕೇತ.
Last Updated 23 ಡಿಸೆಂಬರ್ 2025, 2:26 IST
ಶಾಲೆಗಳು ಶತಮಾನ ಕಾಣಲಿ; ಜೈಲುಗಳಲ್ಲ’

‘ಶರಣರಿಗೆ ಇತ್ತು ವೈದ್ಯವಿಜ್ಞಾನದ ಜ್ಞಾನ’

ಬೆಳಗಾವಿ: ‘ವೈದ್ಯ ವಿಜ್ಞಾನವು ಆಧುನಿಕತೆಯ ಆವಿಷ್ಕಾರ ಎಂದೇ ಎಲ್ಲರ ವಾದ. ಆದರೆ, 12ನೇ ಶತಮಾನದ ಬಸವಾದಿ ಶರಣರಿಗೆ ಮಾನವ ಶರೀರದ ರಚನೆ, ಅಂಗಾಂಗಗಳ ಕಾರ್ಯವೈಖರಿ ಮತ್ತು ಭ್ರೂಣಾವಸ್ಥೆಯಿಂದ ಮುಪ್ಪಿನವರೆಗೆ ದೇಹದ ಬದಲಾವಣೆಗಳ ಅರಿವಿತ್ತು.
Last Updated 23 ಡಿಸೆಂಬರ್ 2025, 2:25 IST
‘ಶರಣರಿಗೆ ಇತ್ತು ವೈದ್ಯವಿಜ್ಞಾನದ ಜ್ಞಾನ’
ADVERTISEMENT
ADVERTISEMENT
ADVERTISEMENT