ಬುಧವಾರ, 5 ನವೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

20 ಎಕರೆ ಕಬ್ಬು ಬೆಂಕಿಗಾಹುತಿ

ತಾಲ್ಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಬುಧವಾರ ವಿದ್ಯುತ್‌ ಶಾರ್ಟ್ ಸಕ್ಯೂಟ್‌ನಿಂದ ಆರು ರೈತರಿಗೆ ಸೇರಿದ ಸುಮಾರು 20 ಎಕರೆಯಷ್ಟು ಕಬ್ಬು ಸುಟ್ಟುಹೋಗಿದೆ. ಇದರಿಂದ ₹25 ಲಕ್ಷದಷ್ಟು ನಷ್ಟವಾಗಿದೆ ಎಂದು ರೈತರು ಅಂದಾಜಿಸಿದ್ದಾರೆ.
Last Updated 5 ನವೆಂಬರ್ 2025, 17:13 IST
20 ಎಕರೆ ಕಬ್ಬು ಬೆಂಕಿಗಾಹುತಿ

ಬೆಳಗಾವಿ 2ನೇ ರಾಜಧಾನಿ; ಸುವರ್ಣ ವಿಧಾನಸೌಧದ ಮುಂದೆ ಧರಣಿ 11ರಂದು: ಭೀಮಪ್ಪ ಗಡಾದ

Belagavi Protest: ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು. ಸುವರ್ಣ ವಿಧಾನಸೌಧವನ್ನು ಆಡಳಿತ ಶಕ್ತಿಕೇಂದ್ರವಾಗಿಸಬೇಕು ಎಂದು ಒತ್ತಾಯಿಸಿ ನ.11ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಹೇಳಿದರು.
Last Updated 5 ನವೆಂಬರ್ 2025, 14:09 IST
ಬೆಳಗಾವಿ 2ನೇ ರಾಜಧಾನಿ; ಸುವರ್ಣ ವಿಧಾನಸೌಧದ ಮುಂದೆ ಧರಣಿ 11ರಂದು: ಭೀಮಪ್ಪ ಗಡಾದ

ಕಬ್ಬು ಬೆಳೆಗಾರರ ಹೋರಾಟವನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ: ವಿಜಯೇಂದ್ರ

Sugarcane Farmers: ‘ಕಬ್ಬು ಬೆಳೆಗಾರರ ಹೋರಾಟವನ್ನು ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹತ್ತಿರದಲ್ಲೇ ಇದ್ದರೂ, ಹೋರಾಟಗಾರರ ಬಳಿ ಬಂದಿಲ್ಲ. ಸಕ್ಕರೆ ಸಚಿವರೂ ಇತ್ತ ಗಮನಹರಿಸಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.
Last Updated 5 ನವೆಂಬರ್ 2025, 14:03 IST
ಕಬ್ಬು ಬೆಳೆಗಾರರ ಹೋರಾಟವನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ: ವಿಜಯೇಂದ್ರ

ಬೆಳಗಾವಿ | ರೈತರ ಹೋರಾಟಕ್ಕೆ ಬೆಂಬಲ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

Karnataka Farmers Protest: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಸುವರ್ಣ ವಿಧಾನಸೌಧ ಎದುರು ಹೆದ್ದಾರಿ ತಡೆದ ಕರವೇ ಕಾರ್ಯಕರ್ತರು
Last Updated 5 ನವೆಂಬರ್ 2025, 8:32 IST
ಬೆಳಗಾವಿ | ರೈತರ ಹೋರಾಟಕ್ಕೆ ಬೆಂಬಲ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಅಥಣಿ: ರಸ್ತೆ ಮಧ್ಯೆ ಮಲಗಿ ಹೋರಾಟ ಮಾಡಿದ ರೈತರು

Sugarcane Price: ಕಬ್ಬಿಗೆ ₹3500 ದರ ನಿಗದಿಗಾಗಿ ಅಥಣಿಯಲ್ಲಿ ರೈತರು ಧರಣಿ ಹಮ್ಮಿಕೊಂಡು ರಸ್ತೆ ಮಧ್ಯೆ ಮಲಗಿ ಪ್ರತಿಭಟನೆ ನಡೆಸಿದರು. ಪಟ್ಟಣ ಸಂಪೂರ್ಣ ಸ್ಥಬ್ಧಗೊಂಡು ರೈತ ಹೋರಾಟಕ್ಕೆ ಬೆಂಬಲ ವ್ಯಕ್ತವಾಯಿತು.
Last Updated 5 ನವೆಂಬರ್ 2025, 2:49 IST
ಅಥಣಿ: ರಸ್ತೆ ಮಧ್ಯೆ ಮಲಗಿ ಹೋರಾಟ ಮಾಡಿದ ರೈತರು

ಕಬ್ಬಿಗೆ ₹3500 ದರ ನಿಗದಿಗೆ ರಾಜ್ಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

Farmers Agitation: ಕಬ್ಬಿಗೆ ₹3500 ದರ ನಿಗದಿಗಾಗಿ ಹಿರೇಬಾಗೇವಾಡಿ ಬಸವ ವೃತ್ತದ ಬಳಿ ನೂರಾರು ರೈತರು ಬೆಳಗಾವಿ–ಸವದತ್ತಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು ಎಂದು ತಿಳಿದುಬಂದಿದೆ.
Last Updated 5 ನವೆಂಬರ್ 2025, 2:48 IST
ಕಬ್ಬಿಗೆ ₹3500 ದರ ನಿಗದಿಗೆ ರಾಜ್ಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಹಿರೇಬಾಗೇವಾಡಿ | ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: ಆರೋಪಿ ಬಂಧನ

Police Raid: ಹಿರೇಬಾಗೇವಾಡಿ ಗ್ರಾಮದಲ್ಲಿ ಮಟ್ಕಾ ಅಂಕಿ ಸಂಖ್ಯೆಗಳ ಜೂಜಾಟದಲ್ಲಿ ತೊಡಗಿದ್ದ ಅಡಿವೆಪ್ಪಾ ಘೊಡಗೇರಿ ಎಂಬುವವನನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Last Updated 5 ನವೆಂಬರ್ 2025, 2:43 IST
ಹಿರೇಬಾಗೇವಾಡಿ | ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: ಆರೋಪಿ ಬಂಧನ
ADVERTISEMENT

ತ್ಯಾಜ್ಯಗಳ ಮರುಬಳಕೆಗೆ ಒತ್ತು ಕೊಡಿ: ಪಿ.ಎಂ.ನರೇಂದ್ರಸ್ವಾಮಿ ಕರೆ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಕರೆ
Last Updated 5 ನವೆಂಬರ್ 2025, 2:40 IST
ತ್ಯಾಜ್ಯಗಳ ಮರುಬಳಕೆಗೆ ಒತ್ತು ಕೊಡಿ: ಪಿ.ಎಂ.ನರೇಂದ್ರಸ್ವಾಮಿ ಕರೆ

ರೈತರ ಹೋರಾಟ ಸಿ.ಎಂ ಗಂಭೀರವಾಗಿ ಪರಿಗಣಿಸಲಿ ಬಿ.ವೈ. ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರಕ್ಕೆ ಒತ್ತಾಯ
Last Updated 5 ನವೆಂಬರ್ 2025, 2:40 IST
ರೈತರ ಹೋರಾಟ ಸಿ.ಎಂ ಗಂಭೀರವಾಗಿ ಪರಿಗಣಿಸಲಿ ಬಿ.ವೈ. ವಿಜಯೇಂದ್ರ

ಚನ್ನಮ್ಮನ ಕಿತ್ತೂರು: ಹಿರೇಕೆರೂರ ಬಸ್‌ ಸಂಪೂರ್ಣ ಕನ್ನಡಮಯ

State Festival: ಹಾವೇರಿ ಜಿಲ್ಲೆಯ ಹಿರೇಕೆರೂರು ಘಟಕದ ಬಸ್‌ ಕನ್ನಡ ಧ್ವಜ, ಭುವನೇಶ್ವರಿ ಮೂರ್ತಿ, ಶರಣರು ಹಾಗೂ ಸಾಹಿತಿಗಳ ಚಿತ್ರಗಳಿಂದ ಅಲಂಕೃತಗೊಂಡು ಕನ್ನಡ ಪ್ರೇಮ ಹರಡುವ ರೀತಿಯಲ್ಲಿ ಸಂಚರಿಸುತ್ತಿದೆ.
Last Updated 5 ನವೆಂಬರ್ 2025, 2:18 IST
ಚನ್ನಮ್ಮನ ಕಿತ್ತೂರು: ಹಿರೇಕೆರೂರ ಬಸ್‌ ಸಂಪೂರ್ಣ ಕನ್ನಡಮಯ
ADVERTISEMENT
ADVERTISEMENT
ADVERTISEMENT