ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಬೀದಿ ಬದಿ ವ್ಯಾಪಾರಿಗಳಿಂದ ಹೆಚ್ಚಿನ ಭೂಬಾಡಿಗೆ ವಸೂಲಿ: ಅಧಿಕಾರಿಗಳಿಗೆ ಶಾಸಕ ತರಾಟೆ

ಬೀದಿಬದಿ ವ್ಯಾಪಾರ ಮಾಡುವವರಿಂದ ಗುತ್ತಿಗೆದಾರರು ಹೆಚ್ಚುವರಿ ಬಾಡಿಗೆ ವಸೂಲಿ ಮಾಡಿ ಕಿರುಕುಳ ಕೊಡುತ್ತಿದ್ದಾರೆ. ಅಂಗವಿಕಲರನ್ನೂ ಅವರು ಬಿಡುತ್ತಿಲ್ಲ. ನೀವೇನು ಮಾಡುತ್ತಿದ್ದೀರಿ? ಎಂದು ಶಾಸಕ ಆಸಿಫ್‌ ಸೇಠ್‌, ಇಲ್ಲಿನ ಪಾಲಿಕೆ ಪರಿಷತ್‌ ಸಭೆಯಲ್ಲಿ ಮಂಗಳವಾರ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.
Last Updated 2 ಡಿಸೆಂಬರ್ 2025, 12:36 IST
ಬೀದಿ ಬದಿ ವ್ಯಾಪಾರಿಗಳಿಂದ ಹೆಚ್ಚಿನ ಭೂಬಾಡಿಗೆ ವಸೂಲಿ: ಅಧಿಕಾರಿಗಳಿಗೆ ಶಾಸಕ ತರಾಟೆ

ಮೂಡಲಗಿ: ಮನೆಯ ಬೀಗ ಮುರಿದು ಕಳ್ಳತನ

Moodalagi ಲಕ್ಷ್ಮೀನಗರದ ವಿಸ್ತೀರ್ಣದಲ್ಲಿಯ ಸಲೀಮ ಬಡೇಸಾಬ ಶೇಖಬಡೆ ಅವರ ಮನೆಯ ಬೀಗ ಮುರಿದ ಕಳ್ಳರು ಭಾನುವಾರ ತಡರಾತ್ರಿ 35 ಗ್ರಾಂ ನಕ್ಲೆಸ್‌ ಮತ್ತು 5 ಗ್ರಾಂ ಓಲೆ ಸೇರಿ ಒಟ್ಟು 40 ಗ್ರಾಂ ಬಂಗಾರ ಮತ್ತು ₹2,500 ಹಣ ದೋಚಿದ್ದಾರೆ.
Last Updated 2 ಡಿಸೆಂಬರ್ 2025, 2:34 IST
ಮೂಡಲಗಿ: ಮನೆಯ ಬೀಗ ಮುರಿದು ಕಳ್ಳತನ

ಕೊಕಟನೂರ ಗ್ರಾಮದ ಯಲ್ಲಮ್ಮದೇವಿ ಜಾತ್ರೆಯಲ್ಲಿ ಮೂಢನಂಬಿಕೆ ಅವಕಾಶ ಇಲ್ಲ: ಸವದಿ

Kokatanoor Yallammadevi jatra ಕೊಕಟನೂರ ಗ್ರಾಮದ ರೇಣುಕಾ ಯಲ್ಲಮ್ಮದೇವಿ ಜಾತ್ರಾಯಲ್ಲಿ ಮೂಢ ನಂಬಿಕೆ ಆಚರನೆಗಳಿಗೆ ಅವಕಾಶ ಇಲ್ಲ: ಶಾಸಕ ಲಕ್ಷö್ಮಣ ಸವದಿ
Last Updated 2 ಡಿಸೆಂಬರ್ 2025, 2:32 IST
ಕೊಕಟನೂರ ಗ್ರಾಮದ ಯಲ್ಲಮ್ಮದೇವಿ ಜಾತ್ರೆಯಲ್ಲಿ ಮೂಢನಂಬಿಕೆ ಅವಕಾಶ ಇಲ್ಲ: ಸವದಿ

ಮೂಡಲಗಿ: 50 ಅಗ್ನಿವೀರರಿಗೆ ಸನ್ಮಾನ

Moodalagi ‘ಮೂಡಲಗಿಯ ಮಂಜುನಾಥ ಸೈನಿಕ ತರಬೇತಿ ಕೇಂದ್ರವು ಗ್ರಾಮೀಣ ಭಾಗದ ಯುವಕರನ್ನು ಸೈನಿಕರಾಗುವ ಕನಸನ್ನು ನನಸಾಗಿ ಮಾಡುತ್ತಿದೆ’ ಎಂದು ನಿವೃತ್ತ ಯೋಧ ಮಲ್ಲಿಕಾರ್ಜುನ ದಳವಾಯಿ ಹೇಳಿದರು.
Last Updated 2 ಡಿಸೆಂಬರ್ 2025, 2:29 IST
ಮೂಡಲಗಿ: 50 ಅಗ್ನಿವೀರರಿಗೆ ಸನ್ಮಾನ

ನಿನಾಸಂ ನಾಟಕೋತ್ಸವ ನಾಳೆಯಿಂದ

Athani ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಗಚ್ಚಿನಮಠದ ಸಭಾಂಗಣದಲ್ಲಿ ಡಿ.3 ಮತ್ತು 4 ರಂದು ಸಂಜೆ 5.30 ರಿಂದ 7.30ರ ವರೆಗೆ ‘ನಿನಾಸಂ ನಾಟಕೋತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸುಳಿ ಹೇಳಿದರು.
Last Updated 2 ಡಿಸೆಂಬರ್ 2025, 2:27 IST
ನಿನಾಸಂ ನಾಟಕೋತ್ಸವ ನಾಳೆಯಿಂದ

ಕರ್ನಾಟಕ ರಾಜ್ಯ ರೈತ ಸಂಘದಿಂದ ಡಿಸೆಂಬರ್ 4 ರಂದು ಚಿಕ್ಕೋಡಿ ಬಂದ್‌ಗೆ ಕರೆ

Chikkodi ಕರಗಾಂವ ಹಾಗೂ ಹನುಮಾನ ಏತನೀರಾವರಿ ಯೋಜನೆಗಳನ್ನು ಕೂಡಲೇ ಜಾರಿಗೆ ಆಗ್ರಹಿಸಿ ಡಿ.4 ರಂದು ಚಿಕ್ಕೋಡಿ ಸಂಪೂರ್ಣ ಬಂದ್ ಗೆ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಕರೆ ನೀಡಿದರು.
Last Updated 2 ಡಿಸೆಂಬರ್ 2025, 2:25 IST
ಕರ್ನಾಟಕ ರಾಜ್ಯ ರೈತ ಸಂಘದಿಂದ ಡಿಸೆಂಬರ್ 4 ರಂದು ಚಿಕ್ಕೋಡಿ ಬಂದ್‌ಗೆ ಕರೆ

Winter Session | ಭದ್ರತೆಗೆ ₹5 ಕೋಟಿ: ಪೊಲೀಸರಿಗೆ ಬಿಸಿನೀರು, ಬೆಚ್ಚಗಿನ ಹೊದಿಕೆ

ಚಳಿಗಾಲದ ಅಧಿವೇಶನ ಭದ್ರತೆಗೆ ಪೊಲೀಸ್‌ ಇಲಾಖೆಯಿಂದ ₹5 ಕೋಟಿ ಅಂದಾಜು ವೆಚ್ಚ
Last Updated 1 ಡಿಸೆಂಬರ್ 2025, 23:30 IST
Winter Session | ಭದ್ರತೆಗೆ ₹5 ಕೋಟಿ: ಪೊಲೀಸರಿಗೆ ಬಿಸಿನೀರು, ಬೆಚ್ಚಗಿನ ಹೊದಿಕೆ
ADVERTISEMENT

ಚನ್ನಮ್ಮನ ಕಿತ್ತೂರು: ವಿ.ವಿಗೆ ಕಿತ್ತೂರು ರಾಣಿ ಚನ್ನಮ್ಮ ಮರು ನಾಮಕರಣ

University Renaming Approval: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಬಹುದಿನಗಳ ಬೇಡಿಕೆಗೆ ತೃಪ್ತಿ ನೀಡಿದೆ.
Last Updated 1 ಡಿಸೆಂಬರ್ 2025, 2:19 IST
ಚನ್ನಮ್ಮನ ಕಿತ್ತೂರು: ವಿ.ವಿಗೆ ಕಿತ್ತೂರು ರಾಣಿ ಚನ್ನಮ್ಮ ಮರು ನಾಮಕರಣ

ಚಿಕ್ಕೋಡಿ: ವರ್ಷ ಕಳೆದರೂ ಬಳಕೆಗೆ ಮುಕ್ತವಾಗದ ವಾಣಿಜ್ಯ ಮಳಿಗೆ

ಚಿಕ್ಕೋಡಿ ಪುರಸಭೆ ಅಧಿಕಾರಿಗಳ ನಡೆಗೆ ಆಕ್ರೋಶ
Last Updated 1 ಡಿಸೆಂಬರ್ 2025, 2:13 IST
ಚಿಕ್ಕೋಡಿ: ವರ್ಷ ಕಳೆದರೂ ಬಳಕೆಗೆ ಮುಕ್ತವಾಗದ ವಾಣಿಜ್ಯ ಮಳಿಗೆ

ಆಮಂತ್ರಣ ಪತ್ರಿಕೆಯಲ್ಲಿ ‘ವಚನ ಮಾಂಗಲ್ಯ’, ‘ಸಂವಿಧಾನ ಪೀಠಿಕೆ’

ವಿಭಿನ್ನವಾಗಿ ಆಹ್ವಾನ ಪತ್ರಿಕೆ ಸಿದ್ಧಪಡಿಸಿದ ಬಸವಾಭಿಮಾನಿ ಮಹಾಂತೇಶ ಕಂಬಾರ
Last Updated 1 ಡಿಸೆಂಬರ್ 2025, 2:07 IST
ಆಮಂತ್ರಣ ಪತ್ರಿಕೆಯಲ್ಲಿ ‘ವಚನ ಮಾಂಗಲ್ಯ’, ‘ಸಂವಿಧಾನ ಪೀಠಿಕೆ’
ADVERTISEMENT
ADVERTISEMENT
ADVERTISEMENT