ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

ಹೊಸ ವಂಟಮುರಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣ: 12 ಮಂದಿಗೆ 5 ವರ್ಷ ಕಠಿಣ ಶಿಕ್ಷೆ

Belagavi Court Judgment: ಬೆಳಗಾವಿ: ತಾಲ್ಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ, 12 ಮಂದಿಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.
Last Updated 4 ಫೆಬ್ರುವರಿ 2026, 11:34 IST
ಹೊಸ ವಂಟಮುರಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣ: 12 ಮಂದಿಗೆ 5 ವರ್ಷ ಕಠಿಣ ಶಿಕ್ಷೆ

ಬೆಳಗಾವಿ ‌| ಬಾಲಕಿ ಮೇಲೆ ಅತ್ಯಾಚಾರ: 30 ವರ್ಷ ಶಿಕ್ಷೆ

Sexual Assault Punishment: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಅಪರಾಧಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
Last Updated 4 ಫೆಬ್ರುವರಿ 2026, 7:44 IST
ಬೆಳಗಾವಿ ‌| ಬಾಲಕಿ ಮೇಲೆ ಅತ್ಯಾಚಾರ: 30 ವರ್ಷ ಶಿಕ್ಷೆ

ಮಹಾಪುರುಷರ ಸ್ಮರಣೆ ಮಾಡಿ: ಅಭಿನವ ಶಿವಾನಂದ ಸ್ವಾಮೀಜಿ

Patriot Tribute: ದೇಶಕ್ಕಾಗಿ ತ್ಯಾಗಮಾಡಿದ ಮಹಾನ್ ಪುರುಷರನ್ನು ಸ್ಮರಿಸಿ, ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.
Last Updated 4 ಫೆಬ್ರುವರಿ 2026, 7:42 IST
ಮಹಾಪುರುಷರ ಸ್ಮರಣೆ ಮಾಡಿ: ಅಭಿನವ ಶಿವಾನಂದ ಸ್ವಾಮೀಜಿ

ಜನರ ಬದುಕಿನಲ್ಲಿ ಬದಲಾವಣೆ ತಂದ ಗ್ಯಾರಂಟಿ ಯೋಜನೆ: ವಿಷ್ಣು ಕಾರಭಾರಿ

Congress Welfare Impact: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಹಲವಾರು ಬದಲಾವಣೆಗಳನ್ನು ತಂದಿವೆ ಎಂದು ಕಾರಭಾರಿ ಅಭಿಪ್ರಾಯಪಟ್ಟರು. ಅವರು ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾಗಿದ್ದಾರೆ.
Last Updated 4 ಫೆಬ್ರುವರಿ 2026, 7:41 IST
ಜನರ ಬದುಕಿನಲ್ಲಿ ಬದಲಾವಣೆ ತಂದ ಗ್ಯಾರಂಟಿ ಯೋಜನೆ: ವಿಷ್ಣು ಕಾರಭಾರಿ

ಚಿಕ್ಕೋಡಿ | ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿಗೆ ₹1.25 ಕೋಟಿ ಅನುದಾನ

Govt Research Funding: ಕೆಎಲ್ಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ನಾವಿನ್ಯ ಪ್ರಯೋಗಾಲಯಕ್ಕೆ ಕರ್ನಾಟಕ ಸರ್ಕಾರ ₹1.25 ಕೋಟಿ ಅನುದಾನ ಬಿಡುಗಡೆ ಮಾಡಿದೆ.
Last Updated 4 ಫೆಬ್ರುವರಿ 2026, 7:40 IST
ಚಿಕ್ಕೋಡಿ | ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿಗೆ ₹1.25 ಕೋಟಿ ಅನುದಾನ

ಖಾನಾಪುರ: ಸಾಮಾಜಿಕ ಅರಣ್ಯ ಇಲಾಖೆಯಿಂದ ಉದ್ಯೋಗ ಖಾತರಿ ದಿನ ಆಚರಣೆ

Employment Guarantee Event: ಖಾನಾಪುರ ತಾಲ್ಲೂಕಿನ ಕೌಂದಲ ಗ್ರಾಮದ ರೇಷ್ಮೆ ಕೃಷಿ ಪ್ರದೇಶದಲ್ಲಿ ಮಂಗಳವಾರ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ದಿನವನ್ನು ಆಚರಿಸಲಾಯಿತು.
Last Updated 4 ಫೆಬ್ರುವರಿ 2026, 7:38 IST
ಖಾನಾಪುರ: ಸಾಮಾಜಿಕ ಅರಣ್ಯ ಇಲಾಖೆಯಿಂದ ಉದ್ಯೋಗ ಖಾತರಿ ದಿನ ಆಚರಣೆ

ಚನ್ನಮ್ಮನ ಜನ್ಮಸ್ಥಳ, ಐಕ್ಯಸ್ಥಳ, ಸಂಸ್ಥಾನ ರಾಷ್ಟ್ರೀಯ ಸ್ಮಾರಕ ಮಾಡಿ: ಸ್ವಾಮೀಜಿ

National Memorial Appeal: ವೀರರಾಣಿ ಕಿತ್ತೂರು ಚನ್ನಮ್ಮನ ಜನ್ಮಸ್ಥಳ, ಐಕ್ಯಸ್ಥಳ ಮತ್ತು ಸಂಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಕೇಂದ್ರ-ರಾಜ್ಯ ಸರ್ಕಾರಗಳು ಪ್ರಯತ್ನಿಸಬೇಕು ಎಂದು ಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 4 ಫೆಬ್ರುವರಿ 2026, 7:37 IST
ಚನ್ನಮ್ಮನ ಜನ್ಮಸ್ಥಳ, ಐಕ್ಯಸ್ಥಳ, ಸಂಸ್ಥಾನ ರಾಷ್ಟ್ರೀಯ ಸ್ಮಾರಕ ಮಾಡಿ: ಸ್ವಾಮೀಜಿ
ADVERTISEMENT

ನೀಲಾವಡೆ ಬಳಿ ಕಾಡಾನೆಗೆ ಹೆರಿಗೆ: ಮರಿಯ ರಕ್ಷಣೆಗಾಗಿ ಸ್ಥಳದಲ್ಲೇ ಬೀಡುಬಿಟ್ಟ ಗಜಪಡೆ

Elephant Movement: ಖಾನಾಪುರ ತಾಲ್ಲೂಕಿನ ನೀಲಾವಡೆ ಪ್ರದೇಶಕ್ಕೆ ದಾಂಡೇಲಿ ಅರಣ್ಯದಿಂದ ಆಹಾರದ ಅರಸಿ 10ರಿಂದ 15 ಕಾಡಾನೆಗಳ ಹಿಂಡು ಪ್ರತೀ ವರ್ಷದಂತೆ ಈ ವರ್ಷವೂ ಸಾಗಿಸಿಕೊಂಡು ಬಂದಿದೆ.
Last Updated 4 ಫೆಬ್ರುವರಿ 2026, 7:36 IST
ನೀಲಾವಡೆ ಬಳಿ ಕಾಡಾನೆಗೆ ಹೆರಿಗೆ: ಮರಿಯ ರಕ್ಷಣೆಗಾಗಿ ಸ್ಥಳದಲ್ಲೇ ಬೀಡುಬಿಟ್ಟ ಗಜಪಡೆ

ರಾಯಬಾಗ: ಅಪಘಾತದಲ್ಲಿ ಮೂವರ ಸಾವು

Fatal Crash: ರಾಯಬಾಗ ತಾಲ್ಲೂಕಿನ ಹಾರೂಗೇರಿ ಬಳಿ ಅಪರಿಚಿತ ವಾಹನವು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮೂವರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
Last Updated 4 ಫೆಬ್ರುವರಿ 2026, 7:35 IST
ರಾಯಬಾಗ: ಅಪಘಾತದಲ್ಲಿ ಮೂವರ ಸಾವು

ಸವದತ್ತಿ | ಅನೈತಿಕ ಸಂಬಂಧ ಶಂಕೆ: ವ್ಯಕ್ತಿ ಕೊಲೆ

Crime News: ತಾಯಿಯ ಜತೆಗೆ ಸಲುಗೆ ಹೊಂದಿದ್ದಾನೆ ಎಂಬ ಶಂಕೆಯಿಂದ ಈರಯ್ಯ ಮಠಪತಿ ಎಂಬಾತ ಬಸಪ್ಪ ಹೊಸಮನಿ ಅವರನ್ನು ಇರಿದು ಕೊಲೆ ಮಾಡಿರುವ ಘಟನೆ ಸವದತ್ತಿಯಲ್ಲಿ ನಡೆದಿದೆ.
Last Updated 4 ಫೆಬ್ರುವರಿ 2026, 7:34 IST
ಸವದತ್ತಿ | ಅನೈತಿಕ ಸಂಬಂಧ ಶಂಕೆ: ವ್ಯಕ್ತಿ ಕೊಲೆ
ADVERTISEMENT
ADVERTISEMENT
ADVERTISEMENT