ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಳಗಾವಿ

ADVERTISEMENT

ನಮಗೆ ಸಾಂಸ್ಕೃತಿಕ ಶ್ರೀಮಂತಿಕೆ ಬೇಕು: ವಿ.ಎಸ್.ಮಾಳಿ

*ಸರ್ವಾಧ್ಯಕ್ಷ ವಿ.ಎಸ್‌.ಮಾಳಿ ಅಭಿಮತ, ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
Last Updated 10 ಜನವರಿ 2026, 13:46 IST
ನಮಗೆ ಸಾಂಸ್ಕೃತಿಕ ಶ್ರೀಮಂತಿಕೆ ಬೇಕು: ವಿ.ಎಸ್.ಮಾಳಿ

ರಾಜ್ಯದಾದ್ಯಂತ ಎಲ್ಲ ಕಾಂಗ್ರೆಸ್‌ ಕಚೇರಿಗಳ ಮುಂದೆ ಪ್ರತಿಭಟನೆ 11ರಂದು

BJP Janakrosha Yatra: 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಬದಲಿಗೆ, ವಿಕಸಿತ ಭಾರತ– ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್‌(ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದನ್ನು ವಿರೋಧಿಸಿ,
Last Updated 10 ಜನವರಿ 2026, 11:22 IST
ರಾಜ್ಯದಾದ್ಯಂತ ಎಲ್ಲ ಕಾಂಗ್ರೆಸ್‌ ಕಚೇರಿಗಳ ಮುಂದೆ ಪ್ರತಿಭಟನೆ 11ರಂದು

ಬೆಳೆ ಸಮೀಕ್ಷೆಗೆ ಆರಂಭದಲ್ಲೇ ಉತ್ತಮ ಸ್ಪಂದನೆ

ಆರೇ ದಿನಗಳಲ್ಲಿ 1.86 ಲಕ್ಷ ರೈತರಿಂದ ಸಮೀಕ್ಷೆ, ಜ.31ರ ವರೆಗೆ ಅವಕಾಶ
Last Updated 10 ಜನವರಿ 2026, 2:54 IST
ಬೆಳೆ ಸಮೀಕ್ಷೆಗೆ ಆರಂಭದಲ್ಲೇ ಉತ್ತಮ ಸ್ಪಂದನೆ

‘ವೀರಭೂಮಿ’ ಲೋಕಾರ್ಪಣೆ 19ರಂದು

ಉದ್ಘಾಟನೆಗೆ ಬರಲಿದ್ದಾರೆ ಮುಖ್ಯಮಂತ್ರಿ: ಸಚಿವ ಶಿವರಾಜ ತಂಗಡಗಿ ಪರಿಶೀಲನೆ
Last Updated 10 ಜನವರಿ 2026, 2:53 IST
‘ವೀರಭೂಮಿ’ ಲೋಕಾರ್ಪಣೆ 19ರಂದು

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾರೂಗೇರಿ ಸಜ್ಜು

ಸರ್ವಾಧ್ಯಕ್ಷರಾಗಿ ವಿ.ಎಸ್‌.ಮಾಳಿ ಆಯ್ಕೆ, ಇಂದು, ವಿವಿಧ ಕಾರ್ಯಕ್ರಮ ನಾಳೆ
Last Updated 10 ಜನವರಿ 2026, 2:51 IST
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾರೂಗೇರಿ ಸಜ್ಜು

ವಿಬಿ–ಜಿ ರಾಮ್‌ ಜಿ ಕಾಯ್ದೆ ಪರಿಣಾಮಕಾರಿ

‌100ರಿಂದ 125ಕ್ಕೆ ಕೆಲಸದ ದಿನ ಹೆಚ್ಚಳ: ಶಾಸಕಿ ಶಶಿಕಲಾ ಜೊಲ್ಲೆ
Last Updated 10 ಜನವರಿ 2026, 2:50 IST
ವಿಬಿ–ಜಿ ರಾಮ್‌ ಜಿ ಕಾಯ್ದೆ ಪರಿಣಾಮಕಾರಿ

ಸಕ್ಕರೆ ಕಾರ್ಖಾನೆ ದುರಂತ: ಎಂ.ಡಿ ರವೀಂದ್ರ ಪಟ್ಟಣಶೆಟ್ಟಿ ಭೇಟಿ, ಸಾಂತ್ವನ

Sugar Factory Compensation: ಬೈಲಹೊಂಗಲದ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ದುರಂತದಲ್ಲಿ ಮೃತರಾದ ಕಾರ್ಮಿಕ ಮಂಜುನಾಥ ಕಾಜಗಾರ ಕುಟುಂಬಕ್ಕೆ ಕಾರ್ಖಾನೆ ಎಂ.ಡಿ ₹15 ಲಕ್ಷ ಪರಿಹಾರ ನೀಡಲು ಮುಂದಾದರು.
Last Updated 10 ಜನವರಿ 2026, 2:49 IST
ಸಕ್ಕರೆ ಕಾರ್ಖಾನೆ ದುರಂತ: ಎಂ.ಡಿ ರವೀಂದ್ರ ಪಟ್ಟಣಶೆಟ್ಟಿ ಭೇಟಿ, ಸಾಂತ್ವನ
ADVERTISEMENT

‘ದ್ವೇಷದ ರಾಜಕೀಯಕ್ಕೆ ಕಾರ್ಯಕರ್ತ ಬಲಿ’

Ballari Violence: ಬೆಳಗಾವಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರು ಬಳ್ಳಾರಿಯಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಸಾವು ದ್ವೇಷದ ರಾಜಕೀಯಕ್ಕೆ ಸಂಬಂಧಿಸಿದೆ ಎಂದು ಹೇಳಿದರು.
Last Updated 10 ಜನವರಿ 2026, 2:47 IST
‘ದ್ವೇಷದ ರಾಜಕೀಯಕ್ಕೆ ಕಾರ್ಯಕರ್ತ ಬಲಿ’

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ: ಕ್ರಮಕ್ಕೆ ಆಗ್ರಹ

Police Brutality Protest: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು.
Last Updated 9 ಜನವರಿ 2026, 11:03 IST
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ: ಕ್ರಮಕ್ಕೆ ಆಗ್ರಹ

ಎಂಇಎಸ್‌ ಮುಖಂಡ ಶುಭಂ ಶೆಳಕೆ ಗಡೀಪಾರು ಮಾಡಿ: ಕರ್ನಾಟಕ ರಕ್ಷಣಾ ವೇದಿಕೆ

Belagavi Border Protest: ಗಡಿಭಾಗ ಬೆಳಗಾವಿಯಲ್ಲಿ ಸದಾ ನಾಡವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಎಂಇಎಸ್‌ ಮುಖಂಡ ಶುಭಂ ಶೆಳಕೆ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
Last Updated 9 ಜನವರಿ 2026, 10:59 IST
 ಎಂಇಎಸ್‌ ಮುಖಂಡ ಶುಭಂ ಶೆಳಕೆ ಗಡೀಪಾರು ಮಾಡಿ: ಕರ್ನಾಟಕ ರಕ್ಷಣಾ ವೇದಿಕೆ
ADVERTISEMENT
ADVERTISEMENT
ADVERTISEMENT