ಶುಕ್ರವಾರ, 2 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ಯಲ್ಲಮ್ಮನಗುಡ್ಡ: ಬನದ ಹುಣ್ಣಿಮೆ ಜಾತ್ರೆ ಇಂದು

Banada Hunnime Jatre: ಬನದ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಸೇರಲಿದ್ದಾರೆ. ಭದ್ರತೆ ಸೇರಿದಂತೆ ಮೂಲಸೌಲಭ್ಯಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
Last Updated 2 ಜನವರಿ 2026, 18:17 IST
ಯಲ್ಲಮ್ಮನಗುಡ್ಡ: ಬನದ ಹುಣ್ಣಿಮೆ ಜಾತ್ರೆ ಇಂದು

ಬಸವರಾಜ ಕಟ್ಟೀಮನಿ ಪ್ರತಿಷ್ಠಾನ: ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ ಪ್ರಕಟ

Kannada Book Awards: 2023–24ರ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿಗೆ ಗೋವಿಂದರಾಜು ಕಲ್ಲೂರ, ಫೌಝಿಯಾ ಸಲೀಮ್, ಕಾವ್ಯಾ ಕಡಮೆ, ಜಯರಾಮಚಾರಿ ಮತ್ತು ಅರುಣಕುಮಾರ ಹಬ್ಬು ಅವರ ಕೃತಿಗಳು ಆಯ್ಕೆಯಾಗಿವೆ. ಧಾರವಾಡದಲ್ಲಿ ಜನವರಿ 18ರಂದು ಸಮಾರಂಭ.
Last Updated 2 ಜನವರಿ 2026, 18:07 IST
ಬಸವರಾಜ ಕಟ್ಟೀಮನಿ ಪ್ರತಿಷ್ಠಾನ: ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ ಪ್ರಕಟ

ಬೆಳಗಾವಿ: ಗಾಂಧಿ ಭಾರತ್‌: ಸಮಾರೋಪವನ್ನೂ ಮರೆತ ಕಾಂಗ್ರೆಸ್‌ ಸರ್ಕಾರ!

Congress Gandhi Program: 1924ರ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಘೋಷಿತ 'ಗಾಂಧಿ ಭಾರತ್' ಕಾರ್ಯಕ್ರಮಗಳು ನಿರ್ಲಕ್ಷ್ಯವಾಯಿತೆಂಬ ಆರೋಪಗಳು ಕೇಳಿಬಂದಿದ್ದು, ಜ್ಯೋತಿಯಾತ್ರೆ, ಸ್ಮಾರಕ ಸ್ತಂಭಗಳ ನಿರ್ವಹಣೆಯೂ ಅನುಷ್ಠಾನವಾಗಿಲ್ಲ.
Last Updated 2 ಜನವರಿ 2026, 4:36 IST
ಬೆಳಗಾವಿ: ಗಾಂಧಿ ಭಾರತ್‌: ಸಮಾರೋಪವನ್ನೂ ಮರೆತ ಕಾಂಗ್ರೆಸ್‌ ಸರ್ಕಾರ!

ಬೈಲಹೊಂಗಲ: ಶಿವಯೋಗೀಶ್ವರ ಇಂಗ್ಲಿಷ್‌ ಮಾಧ್ಯಮ ಶಾಲೆ ನೂತನ ಕಟ್ಟಡ ಉದ್ಘಾಟನೆ

Shivayogeeshwara English Medium School ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತಿರುವ ಇಂಚಲ ಶಿವಾನಂದ ಭಾರತಿ ಸ್ವಾಮೀಜಿ ಅವರ ನೇತೃತ್ವದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯ ಅನನ್ಯವಾಗಿದೆ' ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
Last Updated 2 ಜನವರಿ 2026, 2:09 IST
ಬೈಲಹೊಂಗಲ: ಶಿವಯೋಗೀಶ್ವರ ಇಂಗ್ಲಿಷ್‌ ಮಾಧ್ಯಮ ಶಾಲೆ ನೂತನ ಕಟ್ಟಡ ಉದ್ಘಾಟನೆ

ಬೈಲಹೊಂಗಲ: ಮರಕುಂಬಿ ಚಾಮುಂಡೇಶ್ವರಿ ದೇವಿ ಜಾತ್ರೋತ್ಸವಕ್ಕೆ ಭರದ ಸಿದ್ಧತೆ

ರಾಜ್ಯದ ವಿವಿಧೆಡೆಯಿಂದ ಮರಕುಂಬಿ ಗ್ರಾಮದತ್ತ ಆಗಮಿಸುತ್ತಿರುವ ಭಕ್ತರ ದಂಡು
Last Updated 2 ಜನವರಿ 2026, 2:04 IST
ಬೈಲಹೊಂಗಲ: ಮರಕುಂಬಿ ಚಾಮುಂಡೇಶ್ವರಿ ದೇವಿ ಜಾತ್ರೋತ್ಸವಕ್ಕೆ ಭರದ ಸಿದ್ಧತೆ

ಚಿಕ್ಕೋಡಿ: ನವಜಾತ ಹೆಣ್ಣು ಶಿಶುವಿನ ಶವ ಪತ್ತೆ– ಪೊಲೀಸರಿಂದ ಅಂತ್ಯಕ್ರಿಯೆ

newborn baby gir ಬೆಳಕೂಡ ಗ್ರಾಮದ ಮಾರುತಿ ಬಡಿಗೇರ ಅವರ ತೋಟದ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಬುಧವಾರ ಪೊಲೀಸರ ಸಮ್ಮುಖದಲ್ಲಿ ಬೆಳಕೂಡ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
Last Updated 2 ಜನವರಿ 2026, 2:01 IST
ಚಿಕ್ಕೋಡಿ: ನವಜಾತ ಹೆಣ್ಣು ಶಿಶುವಿನ ಶವ ಪತ್ತೆ– ಪೊಲೀಸರಿಂದ ಅಂತ್ಯಕ್ರಿಯೆ

ವೀರಶೈವ ಲಿಂಗಾಯತ ಸಮಾಜದ ಮೂಲ ಕೆಲವರಿಗೆ ಗೊತ್ತಿಲ್ಲ: ರಂಭಾಪುರಿ ಶ್ರೀ

ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ
Last Updated 2 ಜನವರಿ 2026, 1:58 IST
ವೀರಶೈವ ಲಿಂಗಾಯತ ಸಮಾಜದ ಮೂಲ ಕೆಲವರಿಗೆ ಗೊತ್ತಿಲ್ಲ: ರಂಭಾಪುರಿ ಶ್ರೀ
ADVERTISEMENT

ಸಿದ್ಧೇಶ್ವರ ಸ್ವಾಮೀಜಿಗೆ ಗುರುವಂದನೆ ಇಂದು

Siddheshwara Swamiji ಜ್ಞಾನಯೋಗಿ ಆಧ್ಯಾತ್ಮಿಕ ಕೇಂದ್ರದಲ್ಲಿ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಗಳ ತೃತೀಯ ಪುಣ್ಯಸ್ಮರಣೆ ನಿಮತ್ಯವಾಗಿ ಜ. 2ರಂದು ಬೆಳಿಗ್ಗೆ 10ಕ್ಕೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ.
Last Updated 2 ಜನವರಿ 2026, 1:53 IST
ಸಿದ್ಧೇಶ್ವರ ಸ್ವಾಮೀಜಿಗೆ ಗುರುವಂದನೆ ಇಂದು

ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಅಧಿಕಾರ ಸ್ವೀಕಾರ

New SP Belagavi: ಕೆ. ರಾಮರಾಜನ್ ಬೆಳಗಾವಿ ಜಿಲ್ಲೆಯ ಎಸ್‌ಪಿಯಾಗಿ ಗುರುವಾರ ರಾತ್ರಿ ಅಧಿಕಾರ ಸ್ವೀಕರಿಸಿ, ಸಾರ್ವಜನಿಕರಿಗೆ ಮುಕ್ತವಾಗಿ ದೂರು ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
Last Updated 1 ಜನವರಿ 2026, 16:06 IST
ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಅಧಿಕಾರ ಸ್ವೀಕಾರ

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿಷೇಧಿತ ವಸ್ತುಗಳನ್ನು ಎಸೆದ ವಿಡಿಯೊ ವೈರಲ್

Prison Smuggling: ಬೆಳಗಾವಿಯ ಹಿಂಡಲಗಾ ಜೈಲಿಗೆ ಮೊಬೈಲ್ ಮತ್ತು ಮಾದಕವಸ್ತುಗಳನ್ನು ಹೊರಗಿಂದ ಎಸೆಯುತ್ತಿರುವ ದೃಶ್ಯವಿರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅಧಿಕಾರಿಗಳೊಂದಿಗೆ ತಕ್ಷಣ ಸಭೆ ನಡೆಸಿದ್ದಾರೆ.
Last Updated 1 ಜನವರಿ 2026, 14:34 IST
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಿಷೇಧಿತ ವಸ್ತುಗಳನ್ನು ಎಸೆದ ವಿಡಿಯೊ ವೈರಲ್
ADVERTISEMENT
ADVERTISEMENT
ADVERTISEMENT