ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಳಗಾವಿ

ADVERTISEMENT

ನಿಮ್ಮೊಳಗೆ ಹುಟ್ಟುವ ‘ನಮ್ಮೊಳಗೊಬ್ಬ ಗಾಂಧಿ’

ಸ್ವಾತಂತ್ರ್ಯ ಪೂರ್ವದ ಕತೆಯನ್ನು ಸಮಕಾಲೀನ ತಕ್ಕಡಿಯಲ್ಲಿ ತೂಗುವ ರಂಗ ಪ್ರಯೋಗ
Last Updated 18 ಜನವರಿ 2026, 3:18 IST
ನಿಮ್ಮೊಳಗೆ ಹುಟ್ಟುವ ‘ನಮ್ಮೊಳಗೊಬ್ಬ ಗಾಂಧಿ’

‘ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಕಂಕಣಬದ್ಧರಾಗೋಣ’

ಬೈಲಹೊಂಗಲದಲ್ಲಿ ಐತಿಹಾಸಿಕ ವಿರಾಟ ಹಿಂದೂ ಸಮ್ಮೇಳನ
Last Updated 18 ಜನವರಿ 2026, 3:18 IST
‘ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಕಂಕಣಬದ್ಧರಾಗೋಣ’

‘ದಾನ, ಧರ್ಮದಿಂದ ಮುಕ್ತಿ ಲಭ್ಯ’

Spiritual Discourse: ರಾಮದುರ್ಗ ತಾಲೂಕಿನ ಹೊಸಕೇರಿ-ಬಸವನಗರದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ನಡೆದ 'ಬಸವಧರ್ಮ ದರ್ಶನ' ಪ್ರವಚನದಲ್ಲಿ ಬಸವ ತತ್ವದ ಮಹತ್ವ ಹಾಗೂ ಕಾಯಕ ಧರ್ಮದ ಬಗ್ಗೆ ಸ್ವಾಮೀಜಿಗಳು ಬೋಧಿಸಿದರು.
Last Updated 18 ಜನವರಿ 2026, 3:18 IST
‘ದಾನ, ಧರ್ಮದಿಂದ ಮುಕ್ತಿ ಲಭ್ಯ’

‘ರೈತರ ನೆರವಿಗಾಗಿ ಸಹಕಾರಿ ಕ್ಷೇತ್ರ ಸಿದ್ಧ’

Farm Loan Scheme: ಸವದತ್ತಿಯಲ್ಲಿ ಡಿಸಿಸಿ ಬ್ಯಾಂಕ್‌ ಹಿರೇಕುಂಬಿ ಪಿಕೆಪಿಎಸ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ₹5 ಲಕ್ಷವರೆಗೆ ಬೆಳೆ ಸಾಲ, ₹10 ಲಕ್ಷವರೆಗೆ ಟ್ರ್ಯಾಕ್ಟರ್ ಸಾಲ ನೀಡುವ ಯೋಜನೆ ಆರಂಭಿಸಿದೆ.
Last Updated 18 ಜನವರಿ 2026, 3:15 IST
‘ರೈತರ ನೆರವಿಗಾಗಿ ಸಹಕಾರಿ ಕ್ಷೇತ್ರ ಸಿದ್ಧ’

ಶುಭಂ ಶೆಳಕೆ ಗಡೀಪಾರಿಗೆ ಆಗ್ರಹ

MES Protest: ಗಡಿಯಲ್ಲಿ ಕನ್ನಡಿಗರ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಎಂಇಎಸ್ ಮುಖಂಡ ಶುಭಂ ಶೆಳಕೆಯ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಗಡೀಪಾರು ಮಾಡಬೇಕೆಂದು ಕಿತ್ತೂರು ಕರ್ನಾಟಕ ಸೇನೆ ಆಗ್ರಹಿಸಿದೆ.
Last Updated 18 ಜನವರಿ 2026, 3:14 IST
ಶುಭಂ ಶೆಳಕೆ ಗಡೀಪಾರಿಗೆ ಆಗ್ರಹ

ಬಾಲಕಿ ಮೇಲೆ ಅತ್ಯಾಚಾರ: 30 ವರ್ಷ ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮಹಾರಾಷ್ಟ್ರದ ಸಾಚೆನ್ನಿಕೊಪ್ಪಿ ನಿವಾಸಿ ಸ್ವಪ್ನಲ್ ರಾಜಾರಾಮ ಮಾಣೇ (23) ಎಂಬ ಅಪರಾಧಿಗೆ ಇಲ್ಲಿನ ಜಿಲ್ಲಾ ಪೋಕ್ಸೊ ನ್ಯಾಯಾಲಯವರು 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ
Last Updated 18 ಜನವರಿ 2026, 3:11 IST
fallback

ಸಂಕೇಶ್ವರ: ಬಾನಂಗಳದಲ್ಲಿ ಗಾಳಿಪಟಗಳ ಚಿತ್ತಾರ

Sankeshwar Patangotsava: ಸಂಕೇಶ್ವರ: ಬಾನಂಗಳದಲ್ಲಿ ಬಣ್ಣಬಣ್ಣದ ಕಾಗದ ಹಕ್ಕಿಗಳ ಹಾರಾಟ, ವಿವಿಧ ಗಾತ್ರ, ಸೂತ್ರ, ವಿನ್ಯಾಸದಿಂದ ಕಣ್ಮನ ಸೆಳೆದ ಗಾಳಿಪಟಗಳ ಚಿತ್ತಾರ, ಎಲ್ಲಿ ನೋಡಿದರಲ್ಲಿ ಹಬ್ಬದ ವಾತಾವರಣ, ಶಾಲಾ ಮಕ್ಕಳ ಸಂಭ್ರಮದ ಹರ್ಷೋದ್ಗಾರ ಕಂಡುಬಂದಿತು.
Last Updated 17 ಜನವರಿ 2026, 5:03 IST
ಸಂಕೇಶ್ವರ: ಬಾನಂಗಳದಲ್ಲಿ ಗಾಳಿಪಟಗಳ ಚಿತ್ತಾರ
ADVERTISEMENT

ಯರಗಟ್ಟಿ: ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌

ಊಟ, ಉಪಾಹಾರದಿಂದ ವಂಚಿತರಾದ ಕಾರ್ಮಿಕರು, ಬಡವರು, ಬೀದಿಬದಿ ವರ್ತಕರು
Last Updated 17 ಜನವರಿ 2026, 5:02 IST
ಯರಗಟ್ಟಿ: ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌

ಜನರ ಸೇವೆಗಾಗಿ ರಾಜಕಾರಣ ಮಾಡುತ್ತಿರುವೆ: ಮಹಾಂತೇಶ ಕವಟಗಿಮಠ

Chikkodi Politics: ‘ರಾಜಕಾರಣ ನನ್ನ ವೈಯಕ್ತಿಕ ಬದುಕಿಗಾಗಿ ಅಲ್ಲ, ಜನಸೇವೆಗಾಗಿ ಮಾಡುತ್ತಿರುವೆ. ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಜನ ಮನೆ ಬಾಗಿಲಿಗೆ ಬರುತ್ತಾರೆ ಅಂದರೆ ಜನ ನಮ್ಮ ಕುಟುಂಬದ ಮೇಲೆ ಇರಿಸಿದ ವಿಶ್ವಾಸವೇ ಕಾರಣವಾಗಿದೆ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
Last Updated 17 ಜನವರಿ 2026, 5:00 IST
ಜನರ ಸೇವೆಗಾಗಿ ರಾಜಕಾರಣ ಮಾಡುತ್ತಿರುವೆ: ಮಹಾಂತೇಶ ಕವಟಗಿಮಠ

ರೈತರ ಲಿಖಿತ ಒಪ್ಪಿಗೆ ಪಡೆದೇ ಕಾಮಗಾರಿ: ರಾಣಿ ಚನ್ನಮ್ಮ ವಿ.ವಿ ಕುಲಸಚಿವ

Belagavi University Campus: ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿ ಗುಡ್ಡದ ಮೇಲೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಬಹುಪಾಲು ಪೂರ್ಣಗೊಂಡಿದೆ. ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಈಗ ಸಿಮೆಂಟ್ ಮೂಲಕ ನಿರ್ಮಿಸಲಾಗುತ್ತಿದೆ.
Last Updated 17 ಜನವರಿ 2026, 4:58 IST
ರೈತರ ಲಿಖಿತ ಒಪ್ಪಿಗೆ ಪಡೆದೇ ಕಾಮಗಾರಿ: ರಾಣಿ ಚನ್ನಮ್ಮ ವಿ.ವಿ ಕುಲಸಚಿವ
ADVERTISEMENT
ADVERTISEMENT
ADVERTISEMENT