ಬುಧವಾರ, 3 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಶಾಸಕರಿಗೆ ಉಚಿತವಾಗಿ ಊಟ, ಉಪಾಹಾರ ನೀಡುವುದನ್ನು ನಿಲ್ಲಿಸಿ: RTI ಕಾರ್ಯಕರ್ತ

MLA Allowance Controversy: ಬೆಳಗಾವಿಯಲ್ಲಿ RTI ಕಾರ್ಯಕರ್ತ ಭೀಮಪ್ಪ ಗಡಾದ, ಶಾಸಕರಿಗೆ ದಿನ ಭತ್ಯೆ ನೀಡಲಾಗುತ್ತಿರುವ ಕಾರಣ ಉಚಿತ ಊಟ-ಉಪಾಹಾರ ಸ್ಥಗಿತಗೊಳಿಸಲು ಆಗ್ರಹಿಸಿ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
Last Updated 3 ಡಿಸೆಂಬರ್ 2025, 11:09 IST
fallback

ಯರಗಟ್ಟಿ | ಕೇತ್ರ ಅಭಿವೃದ್ಧಿಯೇ ಗುರಿ: ವೈದ್ಯ

Karnataka MLA: ಯರಗಟ್ಟಿ: ಮತ ಕ್ಷೇತ್ರದ ಸಮಗ್ರ ಅಭಿದ್ಧಿಯೇ ನನ್ನ ಗುರಿ ಎಂದು ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಹೇಳಿದರು. ಸಮೀಪದ ಕುರಬಗಟ್ಟಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು.
Last Updated 3 ಡಿಸೆಂಬರ್ 2025, 5:21 IST
ಯರಗಟ್ಟಿ | ಕೇತ್ರ ಅಭಿವೃದ್ಧಿಯೇ ಗುರಿ: ವೈದ್ಯ

ಸಂಕೇಶ್ವರ | ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

College Honors: ಸಂಕೇಶ್ವರ: ಎಸ್.ಡಿ.ವಿ.ಎಸ್ ಸಂಘದ ಎಸ್.ಎಸ್. ಆರ್ಟ್ಸ್ ಕಾಲೇಜು ಮತ್ತು ಟಿ.ಪಿ. ಸೈನ್ಸ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ತೋರಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಬಿ. ಪಾಟೀಲ ಹೇಳಿದರು.
Last Updated 3 ಡಿಸೆಂಬರ್ 2025, 5:19 IST
ಸಂಕೇಶ್ವರ | ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಹುಕ್ಕೇರಿ | ಕುರಿಗಾಹಿಗಳು ಮಕ್ಕಳಿಗೆ ಶಿಕ್ಷಣ ಕೊಡಿಸಿ: ನಿಖಿಲ್ ಕತ್ತಿ

Shepherd Community Welfare: ಹುಕ್ಕೇರಿ: ‘ವಲಸೆ ಕುರಿಗಾಹಿಗಳು ಕುರಿಕಾಯುವ ಹಿನ್ನೆಲೆಯಲ್ಲಿ ತಮ್ಮ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬಾರದು. ಎಲ್ಲೇ ಹೋದರೂ ಅವರ ಮಕ್ಕಳಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಮೀಸಲಾತಿ ಇದೆ.
Last Updated 3 ಡಿಸೆಂಬರ್ 2025, 5:16 IST
ಹುಕ್ಕೇರಿ | ಕುರಿಗಾಹಿಗಳು ಮಕ್ಕಳಿಗೆ ಶಿಕ್ಷಣ ಕೊಡಿಸಿ: ನಿಖಿಲ್ ಕತ್ತಿ

ಬೆಳಗಾವಿ | ಹೆಚ್ಚಿನ ಭೂಬಾಡಿಗೆ ವಸೂಲಿ: ಆಕ್ರೋಶ

Belagavi Municipality: ಬೆಳಗಾವಿ: ‘ನಗರದಲ್ಲಿ ಬೀದಿಬದಿ ವ್ಯಾಪಾರ ಮಾಡುವವರಿಂದ ಗುತ್ತಿಗೆದಾರರು ಹೆಚ್ಚುವರಿ ಬಾಡಿಗೆ ವಸೂಲಿ ಮಾಡಿ ಕಿರುಕುಳ ಕೊಡುತ್ತಿದ್ದಾರೆ. ಅಂಗವಿಕಲರನ್ನೂ ಅವರು ಬಿಡುತ್ತಿಲ್ಲ’ ಎಂದು ಶಾಸಕ ಆಸಿಫ್‌ ಸೇಠ್‌ ತರಾಟೆ ತೆಗೆದುಕೊಂಡರು.
Last Updated 3 ಡಿಸೆಂಬರ್ 2025, 5:13 IST
ಬೆಳಗಾವಿ | ಹೆಚ್ಚಿನ ಭೂಬಾಡಿಗೆ ವಸೂಲಿ: ಆಕ್ರೋಶ

ಬೆಳಗಾವಿ | ಸುಗಮ ಅಧಿವೇಶನಕ್ಕೆ ಸನ್ನದ್ಧ: ಡಿ.ಸಿ

Belagavi Assembly Session: ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಈ ಬಾರಿ ಸುಗಮವಾಗಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಸಲು ಜಿಲ್ಲಾಡಳಿತದ ವತಿಯಿಂದ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹೇಳಿದರು.
Last Updated 3 ಡಿಸೆಂಬರ್ 2025, 5:05 IST
ಬೆಳಗಾವಿ | ಸುಗಮ ಅಧಿವೇಶನಕ್ಕೆ ಸನ್ನದ್ಧ: ಡಿ.ಸಿ

ಬೆಳಗಾವಿ | ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ ಜಿಲ್ಲೆಯ ಗ್ರಾಮವೊಂದರ 13 ವರ್ಷದ ಬಾಲಕಿ ಮೇಲೆ ನ. 23ರಂದು ಅತ್ಯಾಚಾರ ನಡೆದಿದ್ದು, ಆಕೆ ಸೋಮವಾರ ಮಣಿಕಂಠ ದಿನ್ನಿಮನಿ (28), ಈರಣ್ಣ ಸಂಕಮ್ಮನವರ (28) ಎಂಬ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
Last Updated 2 ಡಿಸೆಂಬರ್ 2025, 18:35 IST
ಬೆಳಗಾವಿ | ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ
ADVERTISEMENT

ಗೋಕಾಕ: ಹೋರಾಟಗಾರ್ತಿ ಸುನಿತಾ ಕೃಷ್ಣನ್‌ಗೆ ‘ಕಾಯಕಶ್ರೀ’ ಪ್ರಶಸ್ತಿ

2026ರ ಫೆಬ್ರುವರಿ 1 ರಿಂದ 3ರವರೆಗೆ ನಡೆಯುವ 21ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ನೀಡಲಾಗುವ ‘ಕಾಯಕಶ್ರೀ’ ಪ್ರಶಸ್ತಿಗೆ ಹೋರಾಟಗಾರ್ತಿ, ಆಂಧ್ರಪ್ರದೇಶದ ಸುನಿತಾ ಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 2 ಡಿಸೆಂಬರ್ 2025, 18:32 IST
ಗೋಕಾಕ: ಹೋರಾಟಗಾರ್ತಿ ಸುನಿತಾ ಕೃಷ್ಣನ್‌ಗೆ ‘ಕಾಯಕಶ್ರೀ’ ಪ್ರಶಸ್ತಿ

ಬೆಳಗಾವಿ | ಎಟಿಎಂ ಯಂತ್ರ ಕಳವು: ಹಣ ಪಡೆಯಲು ವಿಫಲ ಯತ್ನ

Failed ATM Robbery: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ‘ಇಂಡಿಯಾ ಬ್ಯಾಂಕ್‌ 1’ಗೆ ಸೇರಿದ ಎಟಿಎಂ ಯಂತ್ರವನ್ನು ಕಳ್ಳರು ಕಳವಿಗೆ ಯತ್ನಿಸಿದ್ದು, ಹಣ ತೆಗೆಯಲಾಗದೆ ಯಂತ್ರವನ್ನು ಊರ ಹೊರಗೆ ಎಸೆದು ಹೋಗಿದ್ದಾರೆ.
Last Updated 2 ಡಿಸೆಂಬರ್ 2025, 18:26 IST
ಬೆಳಗಾವಿ | ಎಟಿಎಂ ಯಂತ್ರ ಕಳವು: ಹಣ ಪಡೆಯಲು 
ವಿಫಲ ಯತ್ನ

ರಾಯಬಾಗ: ‘ಬಸವ ತಾಲಿಬಾನಿಗಳು’ ಎಂದು ಟೀಕಿಸಿದ ಕನೇರಿ ಸ್ವಾಮೀಜಿ

Controversial Statement: ‘ಹನುಮ ಮಾಲಾಧಾರಣೆ ಮಾಡಿ ಯುವಜನರನ್ನು ದುಶ್ಚಟಗಳಿಂದ ದೂರ ಇರುವಂತೆ ಮಾಡುತ್ತೇವೆ. ಈ ಸಂಪ್ರದಾಯ ಸಹಿಸದ ಕೆಲ ಬಸವ ತಾಲಿಬಾನಿಗಳು, ಕಮ್ಯುನಿಸ್ಟರು ಟೀಕಿಸುತ್ತಾರೆ’ ಎಂದು ಮಹಾರಾಷ್ಟ್ರದ ಕೊಲ್ಹಾಪುರದ ಕಣೇರಿ ಮಠಾಧೀಶ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
Last Updated 2 ಡಿಸೆಂಬರ್ 2025, 18:07 IST
ರಾಯಬಾಗ: ‘ಬಸವ ತಾಲಿಬಾನಿಗಳು’ ಎಂದು ಟೀಕಿಸಿದ ಕನೇರಿ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT