ಬುಧವಾರ, 28 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ಪ್ರಿಯತಮೆ ಜೊತೆ ನದಿಗೆ ಹಾರಿ ವಿವಾಹಿತ ಆತ್ಮಹತ್ಯೆ

Malaprabha River Suicide: ಪ್ರಿಯತಮೆ ಜೊತೆ ಮದುವೆಗೆ ಕುಟುಂಬಸ್ಥರು ನಿರಾಕರಿಸಿದ ಪರಿಣಾಮ ವಿವಾಹಿತನೊಬ್ಬ ಪ್ರಿಯತಮೆ ಜೊತೆಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
Last Updated 28 ಜನವರಿ 2026, 15:35 IST
ಪ್ರಿಯತಮೆ ಜೊತೆ ನದಿಗೆ ಹಾರಿ ವಿವಾಹಿತ ಆತ್ಮಹತ್ಯೆ

ಮಹಿಳಾ ಉದ್ಯೋಗಿಗಳ ಹಿತ ಕಾಪಾಡಲು ಸಂಘ ರಚನೆ: ವೀಣಾ ಹೊಸಮನಿ

Women Empowerment: ಮಹಿಳಾ ಉದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಮತ್ತು ಅವರ ಸಮಸ್ಯೆ ಬಗೆಹರಿಸಲು ಈ ಸಂಘ ರಚಿಸಲಾಗಿದೆ. ಮಹಿಳಾ ಉದ್ಯೋಗಿಗಳೊಂದಿಗೆ ಯಾವುದೇ ಅಹಿತಕರ ಘಟನೆ ನಡೆದಾಗ, ಅವರು ನಮ್ಮ ಸಂಘದ ಸದಸ್ಯರಾಗಿದ್ದಾರೋ ಇಲ್ಲವೋ...
Last Updated 28 ಜನವರಿ 2026, 11:02 IST
ಮಹಿಳಾ ಉದ್ಯೋಗಿಗಳ ಹಿತ ಕಾಪಾಡಲು ಸಂಘ ರಚನೆ: ವೀಣಾ ಹೊಸಮನಿ

ಘಟಪ್ರಭಾ | ಬೈಕ್ ಅಪಘಾತ: ಸವಾರ ಸಾವು

Ghataprabha Accident: ಘಟಪ್ರಭಾ (ಗೋಕಾಕ): ಬೈಕ್‌ ಸವಾರನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ತೀವ್ರ ರಕ್ತಸ್ತಾವದಿಂದಾಗಿ ಸ್ಥಳದಲ್ಲೇ ದುರ್ಮರಣಕ್ಕೀಡಾದರೆ, ಹಿಂಬದಿಯಲ್ಲಿ ಕುಳಿತಿದ್ದ ಸವಾರನ ತಲೆಗೂ ಗಂಭೀರ ಗಾಯವಾದ ಘಟನೆ
Last Updated 28 ಜನವರಿ 2026, 8:23 IST
ಘಟಪ್ರಭಾ | ಬೈಕ್ ಅಪಘಾತ: ಸವಾರ ಸಾವು

ಬೆಳಗಾವಿ: ಸವದತ್ತಿ ಯಲ್ಲಮ್ಮ ಪುರಸಭೆ ಇನ್ಮುಂದೆ ನಗರಸಭೆ

City Municipal Council: ಸವದತ್ತಿ: ಸವದತ್ತಿ ಯಲ್ಲಮ್ಮ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಹಲವು ದಶಕಗಳ ಕನಸು ನನಸಾಗಿ ಪ್ರಗತಿ ಪಥದಲ್ಲಿ ಹೊಸ ಇತಿಹಾಸವಾಗಲಿದೆ. ಇದು ಸವದತ್ತಿ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವೆಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
Last Updated 28 ಜನವರಿ 2026, 8:23 IST
ಬೆಳಗಾವಿ: ಸವದತ್ತಿ ಯಲ್ಲಮ್ಮ ಪುರಸಭೆ ಇನ್ಮುಂದೆ ನಗರಸಭೆ

ಮುಗಳಖೋಡ: ಹೆಚ್ಚಿದ ಅಕ್ರಮ ಬ್ಯಾನರ್‌, ಪೋಸ್ಟರ್‌ ಹಾವಳಿ

ಮುಗಳಖೋಡ ಪಟ್ಟಣದಲ್ಲಿ ಬೇಕಾಬಿಟ್ಟಿ ಅಳವಡಿಕೆ, ಕ್ರಮ ಜರುಗಿಸದ ಪುರಸಭೆ ಅಧಿಕಾರಿ
Last Updated 28 ಜನವರಿ 2026, 7:57 IST
ಮುಗಳಖೋಡ: ಹೆಚ್ಚಿದ ಅಕ್ರಮ ಬ್ಯಾನರ್‌, ಪೋಸ್ಟರ್‌ ಹಾವಳಿ

ಸರ್ಕಾರಿ ಮಹಿಳಾ ನೌಕರರ ಸದಸ್ಯತ್ವ ಅಭಿಯಾನ: ರೋಶಿನಿ ಗೌಡ

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ
Last Updated 28 ಜನವರಿ 2026, 7:57 IST
ಸರ್ಕಾರಿ ಮಹಿಳಾ ನೌಕರರ ಸದಸ್ಯತ್ವ ಅಭಿಯಾನ: ರೋಶಿನಿ ಗೌಡ

ರಾಯಬಾಗ | ₹80 ಸಾವಿರ ಲಂಚ; ಎಸ್‌ಡಿಎ ಚಂದ್ರಶೇಖರ ಮುರಟಗಿ ಬಂಧನ

Lokayukta Action: ರಾಯಬಾಗ ಪಟ್ಟಣದ ತಹಶೀಲ್ದಾರ್ ಕಚೇರಿಯ ಎಸ್‌ಡಿಎ ಚಂದ್ರಶೇಖರ ಮುರಟಗಿ ₹80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
Last Updated 27 ಜನವರಿ 2026, 23:49 IST
ರಾಯಬಾಗ | ₹80 ಸಾವಿರ ಲಂಚ; ಎಸ್‌ಡಿಎ ಚಂದ್ರಶೇಖರ ಮುರಟಗಿ ಬಂಧನ
ADVERTISEMENT

₹400 ಕೋಟಿ ದರೋಡೆ ಪ್ರಕರಣ: ದೂರು ದಾಖಲಾಗಿಲ್ಲ, ಸುಳಿವೂ ಇಲ್ಲ

Robbery Case: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚೋರ್ಲಾ ಘಾಟ್‌ನಲ್ಲಿ ಮೂರು ತಿಂಗಳ ಹಿಂದೆ ನಡೆದಿದೆ ಎನ್ನಲಾದ ₹400 ಕೋಟಿ ದರೋಡೆ ಪ್ರಕರಣ ಕುರಿತು ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲ; ಕಂಟೇನರ್‌ಗಳ ಮಾಲೀಕರು ಯಾರು, ಚಾಲಕರು ಯಾರು ಎಂಬ ಸುಳಿವೂ ಸಿಕ್ಕಿಲ್ಲ.
Last Updated 27 ಜನವರಿ 2026, 22:58 IST
₹400 ಕೋಟಿ ದರೋಡೆ ಪ್ರಕರಣ: ದೂರು ದಾಖಲಾಗಿಲ್ಲ, ಸುಳಿವೂ ಇಲ್ಲ

ಬೆಳಗಾವಿ: ಮರು ಸಮೀಕ್ಷೆಗೆ ಉತ್ತಮ ಸ್ಪಂದನೆ

2,704 ಮಾಜಿ ದೇವದಾಸಿಯರ ಮಾಹಿತಿ ಸಂಗ್ರಹ
Last Updated 27 ಜನವರಿ 2026, 4:59 IST
ಬೆಳಗಾವಿ: ಮರು ಸಮೀಕ್ಷೆಗೆ ಉತ್ತಮ ಸ್ಪಂದನೆ

ಬೆಳಗಾವಿ | ಗಮನಸೆಳೆದ ಶ್ವಾನ, ಬೆಕ್ಕುಗಳ ಪ್ರದರ್ಶನ

Animal Exhibition: ಬೆಳಗಾವಿಯ ಸರದಾರ್ಸ್‌ ಶಾಲಾ ಮೈದಾನದಲ್ಲಿ 25 ತಳಿಗಳ ಶ್ವಾನಗಳು ಮತ್ತು 9 ತಳಿಗಳ ಬೆಕ್ಕುಗಳ ಪ್ರದರ್ಶನ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Last Updated 27 ಜನವರಿ 2026, 3:10 IST
ಬೆಳಗಾವಿ | ಗಮನಸೆಳೆದ ಶ್ವಾನ, ಬೆಕ್ಕುಗಳ ಪ್ರದರ್ಶನ
ADVERTISEMENT
ADVERTISEMENT
ADVERTISEMENT