ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಳಗಾವಿ

ADVERTISEMENT

ಇತಿಹಾಸ ಮರುಸೃಷ್ಟಿಸಿದ ನಂದಗಡ ವೀರಭೂಮಿ!

Krantiveera Sangolli Rayanna: 1831ರ ಜನವರಿ 26ಕ್ಕೆ ಸಂಗೊಳ್ಳಿ ರಾಯಣ್ಣ ಹಾಗೂ ಅವನ ಆರು ಮಂದಿ ಕಲಿಗಳನ್ನು ಗಲ್ಲಿಗೇರಿಸಲಾಯಿತು. ಉಳಿದ ಆರು ಮಂದಿಗೆ ಕರಿ ನೀರಿನ ಶಿಕ್ಷೆ (ಕಾಲಾಪಾನಿ) ನೀಡಿ ಅಂಡಮಾನ್‌ ಕತ್ತಲಕೂಪಕ್ಕೆ ತಳ್ಳಲಾಯಿತು. ಆ ಘಟನೆ ನಡೆದು 195 ವರ್ಷ ಕಳೆದಿದೆ.
Last Updated 7 ಫೆಬ್ರುವರಿ 2026, 20:56 IST
ಇತಿಹಾಸ ಮರುಸೃಷ್ಟಿಸಿದ ನಂದಗಡ ವೀರಭೂಮಿ!

ರಾಷ್ಟ್ರೀಯ ಹೆದ್ದಾರಿ ದಾಟುವಾಗ ಅಪಘಾತ: ಟ್ರಕ್‌ ಹರಿದು ಮಹಿಳೆಯರಿಬ್ಬರ ಸಾವು

Belagavi Accident: ಬೆಳಗಾವಿ: ತಾಲ್ಲೂಕಿನ ಹೊನಗಾ ಗ್ರಾಮದ ಬಳಿ ಶನಿವಾರ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಟ್ರಕ್‌ ಹರಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೀಲಾ ಸದಾಶಿವ ಕೋರೆ (46) ಮತ್ತು ಮಹಾದೇವಿ ನಾವಲಗಿ (53) ಮೃತಪಟ್ಟವರು.
Last Updated 7 ಫೆಬ್ರುವರಿ 2026, 17:03 IST
ರಾಷ್ಟ್ರೀಯ ಹೆದ್ದಾರಿ ದಾಟುವಾಗ ಅಪಘಾತ: ಟ್ರಕ್‌ ಹರಿದು ಮಹಿಳೆಯರಿಬ್ಬರ ಸಾವು

ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೀಪ್‌, ಬೈಕ್‌ ವೀಲಿಂಗ್‌: 7 ಯುವಕರ ಬಂಧನ

Belagavi Police: ಬೆಳಗಾವಿ: ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ ಮೇಲೆ ನುಗ್ಗಾನಟ್ಟಿ ಕ್ರಾಸ್‌ ಬಳಿ ಜೀಪ್‌ ಹಾಗೂ ಬೈಕ್‌ ವೀಲಿಂಗ್‌ ಮಾಡುತ್ತಿದ್ದ ಏಳು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 7 ಫೆಬ್ರುವರಿ 2026, 16:37 IST
ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೀಪ್‌, ಬೈಕ್‌ ವೀಲಿಂಗ್‌: 7 ಯುವಕರ ಬಂಧನ

ಬೆಳಗಾವಿ: ಕಬ್ಬಿನ ಟ್ರ್ಯಾಕ್ಟರ್‌ಗಳಿಂದಾಗಿ ಒಂದೇ ದಿನ ಇಬ್ಬರು ಮಹಿಳೆಯರ ಸಾವು

Belagavi Accident: ಬೆಳಗಾವಿ: ಜಿಲ್ಲೆಯ ಘಟಪ್ರಭಾ ಹಾಗೂ ಹಾರೂಗೇರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಕಬ್ಬು ತುಂಬಿದ ಟ್ರ್ಯಾಕ್ಟರ್‌ ಹರಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಘಟಪ್ರಭಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಲೋಳಸೂರು ಬಸ್‌
Last Updated 7 ಫೆಬ್ರುವರಿ 2026, 16:35 IST
ಬೆಳಗಾವಿ: ಕಬ್ಬಿನ ಟ್ರ್ಯಾಕ್ಟರ್‌ಗಳಿಂದಾಗಿ ಒಂದೇ ದಿನ ಇಬ್ಬರು ಮಹಿಳೆಯರ ಸಾವು

ಪ್ರತಿ ಹಳ್ಳಿಗೂ ಕನಿಷ್ಠ ₹3 ಕೋಟಿ ಅನುದಾನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಸುಳಗಾ, ಕೊಂಡಸಕೊಪ್ಪ ಗ್ರಾಮಗಳಲ್ಲಿ ದೇವಸ್ಥಾನ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ
Last Updated 7 ಫೆಬ್ರುವರಿ 2026, 15:41 IST
ಪ್ರತಿ ಹಳ್ಳಿಗೂ ಕನಿಷ್ಠ ₹3 ಕೋಟಿ ಅನುದಾನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ರೈಲ್ವೆ ಯೋಜನೆ ಅಡ್ಡಿಪಡಿಸಬೇಡಿ: ಬೆಳಗಾವಿಗರಲ್ಲಿ ಸಚಿವ ವಿ.ಸೋಮಣ್ಣ ಮನವಿ

V.Somanna Press Meet– ‘ಬೆಳಗಾವಿಯಲ್ಲಿ ಕೈಗೆತ್ತಿಕೊಂಡ ಏಳು ರೈಲ್ವೆ ಮೇಲ್ಸೇತುವೆಗಳ ಪೈಕಿ ಎರಡು ಮಾತ್ರ ನಿರ್ಮಾಣವಾಗಿವೆ. ಇನ್ನೂ ಐದು ಬಾಕಿ ಇವೆ. ಜನ ಸಹಕಾರ ನೀಡಿದರೆ ಬೇಗ ಕೆಲಸಗಳು ಆಗುತ್ತವೆ’ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.
Last Updated 7 ಫೆಬ್ರುವರಿ 2026, 15:40 IST
ರೈಲ್ವೆ ಯೋಜನೆ ಅಡ್ಡಿಪಡಿಸಬೇಡಿ: ಬೆಳಗಾವಿಗರಲ್ಲಿ ಸಚಿವ ವಿ.ಸೋಮಣ್ಣ ಮನವಿ

ಗ್ರಾಮೀಣ ಮಕ್ಕಳೂ ರಾಷ್ಟ್ರಮಟ್ಟದಲ್ಲಿ ಮಿಂಚಲಿ: ಸಚಿವ ಸತೀಶ ಜಾರಕಿಹೊಳಿ

ಬಾಲ ಭವನದಲ್ಲಿ ಅಭಿವೃದ್ಧಿ‍ಡಿಸಿದ ಮಕ್ಕಳ ಬಾಕ್ಸ್‌ ಕ್ರಿಕೆಟ್‌ ಮೈದಾನ ಉದ್ಘಾಟನೆ
Last Updated 7 ಫೆಬ್ರುವರಿ 2026, 2:27 IST
ಗ್ರಾಮೀಣ ಮಕ್ಕಳೂ ರಾಷ್ಟ್ರಮಟ್ಟದಲ್ಲಿ ಮಿಂಚಲಿ: ಸಚಿವ ಸತೀಶ ಜಾರಕಿಹೊಳಿ
ADVERTISEMENT

ಯುವಜನ ಗುಲಾಮಿ ಮನಸ್ಥಿತಿಯಿಂದ ಹೊರಬನ್ನಿ: ವಾಗ್ಮಿ ಚಕ್ರವರ್ತಿ ಸೂಲಿಬೆಲೆ

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಮತ
Last Updated 7 ಫೆಬ್ರುವರಿ 2026, 2:25 IST
ಯುವಜನ ಗುಲಾಮಿ ಮನಸ್ಥಿತಿಯಿಂದ ಹೊರಬನ್ನಿ: ವಾಗ್ಮಿ ಚಕ್ರವರ್ತಿ ಸೂಲಿಬೆಲೆ

ಬೆಳಗಾವಿ: ಜಿ.ಪಂ ಸಾಧನೆಗಳ ಕ್ಯಾಲೆಂಡರ್‌ ಬಿಡುಗಡೆ

District Progress: ಬೆಳಗಾವಿಯಲ್ಲಿ ಜಿಲ್ಲಾ ಪಂಚಾಯಿತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರಿ ಯೋಜನೆಗಳ ಮಾಹಿತಿಯೊಂದಿಗೆ ಪ್ರಜಾವಾಣಿ ಸಿದ್ಧಪಡಿಸಿದ ವಾರ್ಷಿಕ ಕ್ಯಾಲೆಂಡರ್‌ಗಳನ್ನು ಸಚಿವರು ಮತ್ತು ಗಣ್ಯರು ಬಿಡುಗಡೆ ಮಾಡಿದರು
Last Updated 7 ಫೆಬ್ರುವರಿ 2026, 2:25 IST
ಬೆಳಗಾವಿ: ಜಿ.ಪಂ ಸಾಧನೆಗಳ ಕ್ಯಾಲೆಂಡರ್‌ ಬಿಡುಗಡೆ

ಬೆಳಗಾವಿ | ಬಾಲಕಿ ಮೇಲೆ ಅತ್ಯಾಚಾರ: 30 ವರ್ಷ ಶಿಕ್ಷೆ

ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಗೋವಾ ಮತ್ತು ಮೀರಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಅಪರಾಧಿಗೆ 30 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
Last Updated 7 ಫೆಬ್ರುವರಿ 2026, 2:24 IST
fallback
ADVERTISEMENT
ADVERTISEMENT
ADVERTISEMENT