ಬುಧವಾರ, 21 ಜನವರಿ 2026
×
ADVERTISEMENT

ಬೆಳಗಾವಿ

ADVERTISEMENT

ಬೈಲಹೊಂಗಲ | ಫೈನಾನ್ಸ್ ‌ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

Microfinance Loan Harassment: ಬೈಲಹೊಂಗಲ ಬಳಿಯ ಆನಿಗೋಳದಲ್ಲಿ ಮೈಕ್ರೊ ಫೈನಾನ್ಸ್‌ ಕಿರುಕುಳದಿಂದ ಬೇಸತ್ತು ಗೌರವ್ವ ನೀಲಪ್ಪ ಕೆಂಗಾನೂರ (42) ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಅವರು ಕೆರೆಗೆ ಹಾರಿದ್ದು, ಬುಧವಾರ ಶವ ಪತ್ತೆಯಾಗಿದೆ.
Last Updated 21 ಜನವರಿ 2026, 12:19 IST
ಬೈಲಹೊಂಗಲ | ಫೈನಾನ್ಸ್ ‌ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

ಹರೇಕೃಷ್ಣ ರಥಯಾತ್ರೆ ಮಹೋತ್ಸವ 24ರಿಂದ

ISKCON Rath Yatra: ಇಸ್ಕಾನ್ ಬೆಳಗಾವಿ ಘಟಕದ ವತಿಯಿಂದ ಜ.24 ಮತ್ತು 25ರಂದು ಹರೇಕೃಷ್ಣ ರಥಯಾತ್ರೆ ಮಹೋತ್ಸವ ನಡೆಯಲಿದ್ದು, ದೇಶ–ವಿದೇಶದ ಭಕ್ತರು ಭಾಗವಹಿಸಲಿದ್ದಾರೆ ಎಂದು ಭಕ್ತಿರಸಾಮೃತ ಸ್ವಾಮಿ ಹೇಳಿದ್ದಾರೆ.
Last Updated 21 ಜನವರಿ 2026, 8:34 IST
fallback

ಆಟೊರಿಕ್ಷಾ ಪ್ರಯಾಣ ಬಾಡಿಗೆ ದರ ‍‍ಪರಿಷ್ಕರಣೆಗೆ ಆಗ್ರಹ

Auto Drivers Protest: ಬೆಳಗಾವಿಯಲ್ಲಿ ಆಟೊರಿಕ್ಷಾ ಓನರ್ಸ್‌ ಮತ್ತು ಡ್ರೈವರ್ಸ್‌ ಅಸೋಸಿಯೇಷನ್‌ ಸದಸ್ಯರು ಬಾಡಿಗೆ ದರ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.
Last Updated 21 ಜನವರಿ 2026, 8:30 IST
ಆಟೊರಿಕ್ಷಾ ಪ್ರಯಾಣ ಬಾಡಿಗೆ ದರ ‍‍ಪರಿಷ್ಕರಣೆಗೆ ಆಗ್ರಹ

ನಿರ್ಮಾಣವಾಗದ ಸ್ವಂತ ಕಟ್ಟಡ: ಬೆಳಗಾವಿಯ 17 ಶಾಲೆಗಳಿಗೆ ಬಾಡಿಗೆ ಕಟ್ಟಡಗಳೇ ಆಸರೆ

ಜಾಗದ ಅಭಾವ ಮತ್ತು ಅನುದಾನ ಕೊರತೆಯಿಂದ ಬೆಳಗಾವಿ ಜಿಲ್ಲೆಯಲ್ಲಿ 17 ಸರ್ಕಾರಿ ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಮಕ್ಕಳ ಕಲಿಕೆಗೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ.
Last Updated 21 ಜನವರಿ 2026, 6:51 IST
ನಿರ್ಮಾಣವಾಗದ ಸ್ವಂತ ಕಟ್ಟಡ: ಬೆಳಗಾವಿಯ 17 ಶಾಲೆಗಳಿಗೆ ಬಾಡಿಗೆ ಕಟ್ಟಡಗಳೇ ಆಸರೆ

ಬೆಳಗಾವಿ| ಮನರೇಗಾ ಬದಲಾವಣೆ: ಕೇಂದ್ರದ ವಿರುದ್ಧ ಹರಿಹಾಯ್ದ ಕಾರ್ಮಿಕರು

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಹೆಸರಿನ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರ್ಮಿಕರು, ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನಾ ಧರಣಿ ನಡೆಸಿದರು.
Last Updated 21 ಜನವರಿ 2026, 6:51 IST
ಬೆಳಗಾವಿ| ಮನರೇಗಾ ಬದಲಾವಣೆ: ಕೇಂದ್ರದ ವಿರುದ್ಧ ಹರಿಹಾಯ್ದ ಕಾರ್ಮಿಕರು

ಮುನವಳ್ಳಿ: ದೇವಸ್ಥಾನದಲ್ಲಿ ಸರಣಿ ಕಳವು

ಮುನವಳ್ಳಿಯ ಧೂಪದಾಳ ಮತ್ತು ಕಾಗಿಹಾಳ ತಾಂಡೆ ಗ್ರಾಮಗಳ ದೇವಾಲಯಗಳಲ್ಲಿ ಚಿನ್ನ, ಬೆಳ್ಳಿ ಆಭರಣಗಳು ಮತ್ತು ಕಾಣಿಕೆ ನಗದು ಕಳ್ಳತನವಾದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
Last Updated 21 ಜನವರಿ 2026, 6:51 IST
ಮುನವಳ್ಳಿ: ದೇವಸ್ಥಾನದಲ್ಲಿ ಸರಣಿ ಕಳವು

ದೇಹದಾರ್ಢ್ಯ ಸ್ವರ್ಧೆ: ಚಾಂಪಿಯನ್ ಆಗಿ ಹೊರಹೊಮ್ಮಿದ ದಾವಣಗೆರೆಯ ಮಂಜುನಾಥ್ ಐಯರ್

ಗೋಕಾಕದಲ್ಲಿ ನಡೆದ 12ನೇ ಸತೀಶ ಶುಗರ್ಸ್ ಕ್ಲಾಸಿಕ್ ದೇಹದಾರ್ಢ್ಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದಾವಣಗೆರೆಯ ಮಂಜುನಾಥ್ ಐಯರ್ ಚಾಂಪಿಯನ್ ಆಗಿ ಆಯ್ಕೆಯಾಗಿ ₹2 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡರು.
Last Updated 21 ಜನವರಿ 2026, 6:51 IST
ದೇಹದಾರ್ಢ್ಯ ಸ್ವರ್ಧೆ: ಚಾಂಪಿಯನ್ ಆಗಿ ಹೊರಹೊಮ್ಮಿದ ದಾವಣಗೆರೆಯ ಮಂಜುನಾಥ್ ಐಯರ್
ADVERTISEMENT

ಬೆಳಗಾವಿ| ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ

ಶಿಂಧೊಳ್ಳಿ ಗ್ರಾಮದಲ್ಲಿ ₹7 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಪೇವರ್ಸ್ ಅಳವಡಿಕೆಗೆ ಸಚಿವೆ ಚಾಲನೆ
Last Updated 21 ಜನವರಿ 2026, 6:51 IST
ಬೆಳಗಾವಿ| ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ

ಗೋಕಾಕ: ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

ಗೋಕಾಕದ ಲೋಳಸೂರ ಗ್ರಾಮದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ₹30.21 ಕೋಟಿ ಅನುದಾನ ಬಿಡುಗಡೆ. ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಶಂಕುಸ್ಥಾಪನೆ.
Last Updated 21 ಜನವರಿ 2026, 6:51 IST
ಗೋಕಾಕ: ಲೋಳಸೂರ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

ಎಸ್‌ಐಆರ್‌ ಸಂಬಂಧ ರಾಜಕೀಯ ಇಲ್ಲ: ಸಿದ್ದರಾಮಯ್ಯ

Voter List Update: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದಿದ್ದಾರೆ.
Last Updated 20 ಜನವರಿ 2026, 23:30 IST
ಎಸ್‌ಐಆರ್‌ ಸಂಬಂಧ ರಾಜಕೀಯ ಇಲ್ಲ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT