<p><strong>ಮುನವಳ್ಳಿ:</strong> ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಉನ್ನತ ಅಧ್ಯಯನದ ಆಯ್ಕೆಯನ್ನು ಮಾಡಿಕೊಂಡಾಗ ವಿದ್ಯಾರ್ಥಿಗಳ ಮುಂದಿನ ಜೀವನ ರೂಪಿಸಿಕೊಳ್ಳಲು ಸಾಹಾಯಕ ಆಗುತ್ತದೆ ಎಂದು ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ ಹೇಳಿದರು.</p>.<p>ಯಕ್ಕುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದಲ್ಲಿ ಬುಧವಾರ ಕೆಪಿಎಸ್ ಪ್ರೌಢಶಾಲೆ ಮತ್ತು ಇಂಡಿಯಾ ಲಿಟರೆಸಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜರುಗಿದ 9 ಮತ್ತು 10ನೇ ತರಗತಿ ವೃತ್ತಿ ಮೇಳ 2025-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಉನ್ನತ ಶಿಕ್ಷಣದ ಬಗ್ಗೆ ಕನಸು ಕಂಡು ಭವಿಷ್ಯದಲ್ಲಿ ನನಸು ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.</p>.<p>ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ವೈ ಪಿ ಬೋಳಶೆಟ್ಟಿ, ಇಂಡಿಯಾ ಲಿಟರೆಸಿ ಸಂಸ್ಥೆಯ ಎಂ.ಬಿ. ಗಾಳಿ, ಶಿಕ್ಷಕಿ ಎಸ್.ಟಿ. ಹಂಪನ್ನವರ ಮಾತನಾಡಿದರು.</p>.<p>ದಿವ್ಯಾಶ್ರೀ ಬೋಸಲೆ, ಎಸ್.ಜಿ. ಕ್ಯಾಮಣ್ಣವರ, ಸಿ.ಎಸ್. ಹುಡೇದ ಇದ್ದರು. ಶಿಕ್ಷಕಿ ಬಿ.ಎಂ. ಲಿಗಾಡೆ ಸ್ವಾಗತಿಸಿದರು. ಮಂಜುಳಾ ತೇಗೂರ ನಿರೂಪಿಸಿದರು. ಆರ್.ವಿ. ಗಣಾಚಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನವಳ್ಳಿ:</strong> ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಉನ್ನತ ಅಧ್ಯಯನದ ಆಯ್ಕೆಯನ್ನು ಮಾಡಿಕೊಂಡಾಗ ವಿದ್ಯಾರ್ಥಿಗಳ ಮುಂದಿನ ಜೀವನ ರೂಪಿಸಿಕೊಳ್ಳಲು ಸಾಹಾಯಕ ಆಗುತ್ತದೆ ಎಂದು ಕೆಪಿಎಸ್ ಪ್ರಾಚಾರ್ಯ ಎಚ್. ಶಿವಣ್ಣ ಹೇಳಿದರು.</p>.<p>ಯಕ್ಕುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದಲ್ಲಿ ಬುಧವಾರ ಕೆಪಿಎಸ್ ಪ್ರೌಢಶಾಲೆ ಮತ್ತು ಇಂಡಿಯಾ ಲಿಟರೆಸಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜರುಗಿದ 9 ಮತ್ತು 10ನೇ ತರಗತಿ ವೃತ್ತಿ ಮೇಳ 2025-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಉನ್ನತ ಶಿಕ್ಷಣದ ಬಗ್ಗೆ ಕನಸು ಕಂಡು ಭವಿಷ್ಯದಲ್ಲಿ ನನಸು ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.</p>.<p>ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ವೈ ಪಿ ಬೋಳಶೆಟ್ಟಿ, ಇಂಡಿಯಾ ಲಿಟರೆಸಿ ಸಂಸ್ಥೆಯ ಎಂ.ಬಿ. ಗಾಳಿ, ಶಿಕ್ಷಕಿ ಎಸ್.ಟಿ. ಹಂಪನ್ನವರ ಮಾತನಾಡಿದರು.</p>.<p>ದಿವ್ಯಾಶ್ರೀ ಬೋಸಲೆ, ಎಸ್.ಜಿ. ಕ್ಯಾಮಣ್ಣವರ, ಸಿ.ಎಸ್. ಹುಡೇದ ಇದ್ದರು. ಶಿಕ್ಷಕಿ ಬಿ.ಎಂ. ಲಿಗಾಡೆ ಸ್ವಾಗತಿಸಿದರು. ಮಂಜುಳಾ ತೇಗೂರ ನಿರೂಪಿಸಿದರು. ಆರ್.ವಿ. ಗಣಾಚಾರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>