ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

ವಾಣಿಜ್ಯ

ADVERTISEMENT

ಭಾರತದ ಬೆಳವಣಿಗೆಯಲ್ಲಿ ಭಾಗಿಯಾಗಿ: ಜಾಗತಿಕ ಉದ್ಯಮಗಳಿಗೆ ನರೇಂದ್ರ ಮೋದಿ ಕರೆ

Global Business: ಮುಂಬೈ: ಜಾಗತಿಕ ಫಿನ್‌ಟೆಕ್‌ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಉದ್ಯಮಿಗಳಿಗೆ ಭಾರತದ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಡಿಜಿಟಲ್ ತಂತ್ರಜ್ಞಾನದ ಪ್ರಭಾವವನ್ನೂ ಅವರು ವಿವರಿಸಿದರು.
Last Updated 10 ಅಕ್ಟೋಬರ್ 2025, 0:34 IST
ಭಾರತದ ಬೆಳವಣಿಗೆಯಲ್ಲಿ ಭಾಗಿಯಾಗಿ: ಜಾಗತಿಕ ಉದ್ಯಮಗಳಿಗೆ ನರೇಂದ್ರ ಮೋದಿ ಕರೆ

ಟಿಸಿಎಸ್‌ ಫಲಿತಾಂಶ: ಲಾಭ, ವರಮಾನ ಏರಿಕೆ

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯದ ವರಮಾನ ಹೆಚ್ಚಳ
Last Updated 9 ಅಕ್ಟೋಬರ್ 2025, 14:38 IST
ಟಿಸಿಎಸ್‌ ಫಲಿತಾಂಶ: ಲಾಭ, ವರಮಾನ ಏರಿಕೆ

ದ್ವಿದಳ ಧಾನ್ಯ ಮಿಷನ್‌ಗೆ ಪ್ರಧಾನಿ ಶನಿವಾರ ಚಾಲನೆ

‘ದ್ವಿದಳ ಧಾನ್ಯ ಮಿಷನ್‌’ ಮತ್ತು ‘ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ.
Last Updated 9 ಅಕ್ಟೋಬರ್ 2025, 14:36 IST
ದ್ವಿದಳ ಧಾನ್ಯ ಮಿಷನ್‌ಗೆ ಪ್ರಧಾನಿ ಶನಿವಾರ ಚಾಲನೆ

‘ತಯಾರಿಕಾ ವಲಯ: ಸದೃಢ ಬೆಳವಣಿಗೆ ನಿರೀಕ್ಷೆ’

‘ದೇಶದ ತಯಾರಿಕಾ ವಲಯವು ಸದೃಢ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ’ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ಸಮೀಕ್ಷೆ ಗುರುವಾರ ತಿಳಿಸಿದೆ.
Last Updated 9 ಅಕ್ಟೋಬರ್ 2025, 14:11 IST
‘ತಯಾರಿಕಾ ವಲಯ: ಸದೃಢ ಬೆಳವಣಿಗೆ ನಿರೀಕ್ಷೆ’

Silver Price Hike | ಬೆಳ್ಳಿ ದರ ₹6 ಸಾವಿರ ಏರಿಕೆ

Precious Metal Market: ಚಿನಿವಾರ ಪೇಟೆಯಲ್ಲಿ ಬೆಳ್ಳಿ ದರ ಕೆ.ಜಿಗೆ ₹6 ಸಾವಿರ ಏರಿಕೆಯಾಗಿ ₹1.63 ಲಕ್ಷದಷ್ಟಾಗಿ ವ್ಯಾಪಾರವಾಗಿದ್ದು, ರಾಜಕೀಯ ಬಿಕ್ಕಟ್ಟು ಮತ್ತು ಹೂಡಿಕೆದಾರರ ಸುರಕ್ಷಿತ ಆಯ್ಕೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
Last Updated 9 ಅಕ್ಟೋಬರ್ 2025, 13:53 IST
Silver Price Hike | ಬೆಳ್ಳಿ ದರ ₹6 ಸಾವಿರ ಏರಿಕೆ

ಫ್ರೀಡಂ ಸನ್‌ ಫ್ಲವರ್‌ ಆಯಿಲ್‌ಗೆ ದ್ರಾವಿಡ್ ರಾಯಭಾರಿ

ಜೆಮಿನಿ ಎಡಿಬಲ್ಸ್‌ ಆ್ಯಂಡ್‌ ಫ್ಯಾಟ್ಸ್‌ ಇಂಡಿಯಾ ಲಿಮಿಟೆಡ್ ಕಂಪನಿಯ ಫ್ರೀಡಂ ರಿಫೈನ್ಡ್‌ ಸನ್‌ಫ್ಲವರ್‌ ಆಯಿಲ್‌, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ತನ್ನ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಿದೆ.
Last Updated 9 ಅಕ್ಟೋಬರ್ 2025, 13:02 IST
ಫ್ರೀಡಂ ಸನ್‌ ಫ್ಲವರ್‌ ಆಯಿಲ್‌ಗೆ ದ್ರಾವಿಡ್ ರಾಯಭಾರಿ

ಟಾಟಾ ಟ್ರಸ್ಟ್ಸ್‌ಗೆ ಟಾಟಾ ಕುಟುಂಬದವರೇ ಸೂಕ್ತ: ಲೇಖಕ ಥಾಮಸ್ ಮ್ಯಾಥ್ಯೂ

ಸಂಸ್ಥಾಪಕರು ಹಾಗೂ ನಾಯಕರು ಹೊಂದಿದ್ದ ಉದ್ದೇಶಗಳನ್ನು ನಿರಂತರವಾಗಿ ಈಡೇರಿಸಲು ಟಾಟಾ ಟ್ರಸ್ಟ್ಸ್‌ಗೆ ಯಾವಾಗಲೂ ಟಾಟಾ ಕುಟುಂಬದವರ
Last Updated 9 ಅಕ್ಟೋಬರ್ 2025, 13:00 IST
ಟಾಟಾ ಟ್ರಸ್ಟ್ಸ್‌ಗೆ ಟಾಟಾ ಕುಟುಂಬದವರೇ ಸೂಕ್ತ: ಲೇಖಕ ಥಾಮಸ್ ಮ್ಯಾಥ್ಯೂ
ADVERTISEMENT

ಕೆನರಾ ಬ್ಯಾಂಕ್‌ ಅಧಿಕಾರಿಗಳ ಸಂಘದ ಸಭೆ

Bank Union Event: ಕೆನರಾ ಬ್ಯಾಂಕ್‌ ಅಧಿಕಾರಿಗಳ ಸಂಘದ ಸಭೆಯಲ್ಲಿ ಭವಿಷ್ಯದ ಗುರಿಗಳ ಕುರಿತು ಚರ್ಚೆ ನಡೆಯಿತು. ಕರ್ನಾಟಕದ ಹಲವು ಜಿಲ್ಲೆಗಳ ಸದಸ್ಯರು ಭಾಗವಹಿಸಿ ಸಂಘಟಿತ ಚಟುವಟಿಕೆಗಳ ಬಗ್ಗೆ ಗಮನ ಹರಿಸಿದರು.
Last Updated 9 ಅಕ್ಟೋಬರ್ 2025, 0:51 IST
ಕೆನರಾ ಬ್ಯಾಂಕ್‌ ಅಧಿಕಾರಿಗಳ ಸಂಘದ ಸಭೆ

ಆರ್‌ಇಐಟಿ: ಹೂಡಿಕೆದಾರರಿಗೆ ಇದು ಏಕೆ ಮಹತ್ವದ್ದು?

SEBI Regulation: ಸೆಬಿ ಆರ್‌ಇಐಟಿಗಳನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಈಕ್ವಿಟಿಯಾಗಿ ಪರಿಗಣಿಸಲು ಅನುಮತಿ ನೀಡಿದೆ. ಇದರ ಪರಿಣಾಮವಾಗಿ ಹೂಡಿಕೆದಾರರಿಗೆ ರಿಯಲ್ ಎಸ್ಟೇಟ್‌ನಲ್ಲಿ ಸುಲಭ ಹೂಡಿಕೆ, ವರಮಾನ ಮತ್ತು ಬಂಡವಾಳ ವೃದ್ಧಿಯ ಅವಕಾಶಗಳು ಹೆಚ್ಚಾಗುತ್ತವೆ.
Last Updated 8 ಅಕ್ಟೋಬರ್ 2025, 23:30 IST
ಆರ್‌ಇಐಟಿ: ಹೂಡಿಕೆದಾರರಿಗೆ ಇದು ಏಕೆ ಮಹತ್ವದ್ದು?

Gold Silver Price: ಚಿನ್ನ ₹2,600, ಬೆಳ್ಳಿ ₹3 ಸಾವಿರ ಏರಿಕೆ

Precious Metal Surge: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
Last Updated 8 ಅಕ್ಟೋಬರ್ 2025, 15:58 IST
Gold Silver Price: ಚಿನ್ನ ₹2,600, ಬೆಳ್ಳಿ ₹3 ಸಾವಿರ ಏರಿಕೆ
ADVERTISEMENT
ADVERTISEMENT
ADVERTISEMENT