ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

‘ಟಾಟಾ ಕಾಫಿ’ ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ: ಪುನಿತ್ ದಾಸ್

ಪೊಲ್ಲಿಬೆಟ್ಟ (ಕೊಡಗು): ವೈವಿಧ್ಯಮಯ ಬ್ರ್ಯಾಂಡೆಡ್‌ ಕಾಫಿ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್‌, ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಿಸಿದೆ.
Last Updated 27 ಸೆಪ್ಟೆಂಬರ್ 2023, 0:12 IST
‘ಟಾಟಾ ಕಾಫಿ’ ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ: ಪುನಿತ್ ದಾಸ್

ಪ್ರಶ್ನೋತ್ತರ: ಹಳೆಯ ಅಥವಾ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಬೇಕು?

ನಾನು ಹಿರಿಯ ನಾಗರಿಕನಾಗಿದ್ದು, ಸರಕಾರಿ ಉದ್ಯೋಗದ ನಿವೃತ್ತಿಯ ನಂತರ ವಾರ್ಷಿಕವಾಗಿ ₹ 8.82 ಲಕ್ಷ ಪಿಂಚಣಿ ಹಾಗೂ ₹ 1.29 ಲಕ್ಷ ಬಡ್ಡಿ ಆದಾಯ ಪಡೆಯುತ್ತಿದ್ದೇನೆ.
Last Updated 26 ಸೆಪ್ಟೆಂಬರ್ 2023, 23:30 IST
ಪ್ರಶ್ನೋತ್ತರ: ಹಳೆಯ ಅಥವಾ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಬೇಕು?

ನವೋದ್ಯಮ: ಏಂಜಲ್‌ ಟ್ಯಾಕ್ಸ್‌ ವ್ಯಾಪ್ತಿಗೆ ವಿದೇಶಿ ಹೂಡಿಕೆ

ನೋಂದಾಯಿಸಿಕೊಳ್ಳದೇ ಇರುವ ನವೋದ್ಯಮಗಳು ವಿದೇಶಿ ಹೂಡಿಕೆದಾರರಿಂದ ಸಂಗ್ರಹಿಸುವ ಈಕ್ವಿಟಿ ಬಂಡವಾಳಕ್ಕೂ ತೆರಿಗೆ ಪಾವತಿಸಬೇಕಾಗಲಿದೆ.
Last Updated 26 ಸೆಪ್ಟೆಂಬರ್ 2023, 16:22 IST
ನವೋದ್ಯಮ: ಏಂಜಲ್‌ ಟ್ಯಾಕ್ಸ್‌ ವ್ಯಾಪ್ತಿಗೆ ವಿದೇಶಿ ಹೂಡಿಕೆ

₹6.55 ಲಕ್ಷ ಕೋಟಿ ಸಾಲ ಪಡೆಯಲಿರುವ ಕೇಂದ್ರ

2023–24ರ ಅಕ್ಟೋಬರ್–ಮಾರ್ಚ್‌ ಅವಧಿ
Last Updated 26 ಸೆಪ್ಟೆಂಬರ್ 2023, 16:20 IST
₹6.55 ಲಕ್ಷ ಕೋಟಿ ಸಾಲ ಪಡೆಯಲಿರುವ ಕೇಂದ್ರ

ಬಾಸ್ಮತಿ ಅಕ್ಕಿ ರಫ್ತು ದರ ಇಳಿಕೆ ಸಂಭವ

ಪ್ರತಿ ಟನ್‌ಗೆ 850 ಡಾಲರ್‌ಗೆ ಇಳಿಕೆ ಆಗಲಿದೆ: ಮೂಲಗಳ ಮಾಹಿತಿ
Last Updated 26 ಸೆಪ್ಟೆಂಬರ್ 2023, 16:17 IST
ಬಾಸ್ಮತಿ ಅಕ್ಕಿ ರಫ್ತು ದರ ಇಳಿಕೆ ಸಂಭವ

ಮಹೀಂದ್ರ ಬೊಲೆರೊ ಮ್ಯಾಕ್ಸ್‌ ಪಿಕಪ್‌ 1 ಲಕ್ಷ ತಯಾರಿಕೆ

ಹೊಸ ಬೊಲೆರೊ ಮ್ಯಾಕ್ಸ್‌ ಪಿಕಪ್‌ ಸರಣಿಯ ವಾಹನಗಳ ತಯಾರಿಕೆಯು 16 ತಿಂಗಳಿನಲ್ಲಿಯೇ 1 ಲಕ್ಷದ ಮೈಲಿಗಲ್ಲು ತಲುಪಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಹೇಳಿದೆ.
Last Updated 26 ಸೆಪ್ಟೆಂಬರ್ 2023, 16:08 IST
ಮಹೀಂದ್ರ ಬೊಲೆರೊ ಮ್ಯಾಕ್ಸ್‌ ಪಿಕಪ್‌ 1 ಲಕ್ಷ ತಯಾರಿಕೆ

ಅಕ್ಟೋಬರ್‌ 7ರಂದು ಜಿಎಸ್‌ಟಿ ಮಂಡಳಿ ಸಭೆ

ಅಕ್ಟೋಬರ್‌ 7ರಂದು ಜಿಎಸ್‌ಟಿ ಮಂಡಳಿ ಸಭೆ
Last Updated 26 ಸೆಪ್ಟೆಂಬರ್ 2023, 11:25 IST
ಅಕ್ಟೋಬರ್‌ 7ರಂದು ಜಿಎಸ್‌ಟಿ ಮಂಡಳಿ ಸಭೆ
ADVERTISEMENT

ವರ್ಷಾಂತ್ಯದವರೆಗೆ ತೊಗರಿ, ಉದ್ದು ದಾಸ್ತಾನಿಗೆ ಮಿತಿ

ವರ್ಷಾಂತ್ಯದವರೆಗೆ ತೊಗರಿ, ಉದ್ದು ದಾಸ್ತಾನಿಗೆ ಮಿತಿ
Last Updated 25 ಸೆಪ್ಟೆಂಬರ್ 2023, 16:23 IST
ವರ್ಷಾಂತ್ಯದವರೆಗೆ ತೊಗರಿ, ಉದ್ದು ದಾಸ್ತಾನಿಗೆ ಮಿತಿ

ಎಸ್‌ಬಿಐ, ಇಂಡಿಯನ್ ಬ್ಯಾಂಕ್‌, ಪಂಜಾಬ್‌ ಮತ್ತು ಸಿಂಧ್ ಬ್ಯಾಂಕ್‌ಗೆ ಆರ್‌ಬಿಐ ದಂಡ

ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಎಸ್‌ಬಿಐ ಒಳಗೊಂಡು ಸರ್ಕಾರಿ ಸ್ವಾಮ್ಯದ ಮೂರು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ ಬ್ಯಾಂಕ್‌ (ಆರ್‌ಬಿಐ) ದಂಡ ವಿಧಿಸಿದೆ.
Last Updated 25 ಸೆಪ್ಟೆಂಬರ್ 2023, 16:18 IST
ಎಸ್‌ಬಿಐ, ಇಂಡಿಯನ್ ಬ್ಯಾಂಕ್‌, ಪಂಜಾಬ್‌ ಮತ್ತು ಸಿಂಧ್ ಬ್ಯಾಂಕ್‌ಗೆ ಆರ್‌ಬಿಐ ದಂಡ

ನಗರ ಸಹಕಾರ ಬ್ಯಾಂಕ್‌ಗಳ ಎನ್‌ಪಿಎ ಬಗ್ಗೆ RBI ಗವರ್ನರ್‌ ದಾಸ್‌ ಅತೃಪ್ತಿ

ನಗರ ಸಹಕಾರ ಬ್ಯಾಂಕ್‌ಗಳಲ್ಲಿ ಇರುವ ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) ಶೇ 8.7ರಷ್ಟು ಇದ್ದು, ಸಹಿಸಿಕೊಳ್ಳಬಹುದಾದ ಮಟ್ಟದಲ್ಲಿ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ಧಾರೆ.
Last Updated 25 ಸೆಪ್ಟೆಂಬರ್ 2023, 16:15 IST
ನಗರ ಸಹಕಾರ ಬ್ಯಾಂಕ್‌ಗಳ ಎನ್‌ಪಿಎ ಬಗ್ಗೆ RBI ಗವರ್ನರ್‌  ದಾಸ್‌ ಅತೃಪ್ತಿ
ADVERTISEMENT
ADVERTISEMENT
ADVERTISEMENT