ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕಲನ

ADVERTISEMENT

ನಾಗರಶೈಲಿಯ ದೇವಾಲಯ, 392 ಕಂಬಗಳು, 44 ದ್ವಾರಗಳು... ರಾಮಮಂದಿರದ ವಿಶೇಷತೆಗಳಿವು

ಇದೇ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ರಾಮಮಂದಿರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ....
Last Updated 4 ಜನವರಿ 2024, 13:58 IST
ನಾಗರಶೈಲಿಯ ದೇವಾಲಯ, 392 ಕಂಬಗಳು, 44 ದ್ವಾರಗಳು... ರಾಮಮಂದಿರದ ವಿಶೇಷತೆಗಳಿವು

ನಕ್ಷತ್ರಕ್ಕೂ ಇದೆ ಉಂಗುರ!

ನಮ್ಮ ಸೌರವ್ಯೂಹದಲ್ಲಿ ಭೂಮಿ ಎಷ್ಟು ಸುಂದರವಾದ ಗ್ರಹವೋ ಅಂತೆಯೇ ಶನಿ ಗ್ರಹವೂ ಅಷ್ಟೇ ಅದ್ಭುತವಾಗಿದೆ. ಭೂಮಿಯು ತನ್ನ ನೀಲಿ, ಬಣ್ಣದಿಂದ ಸೆಳೆದರೆ ಶನಿ ಗ್ರಹವೂ ಅದರ ಸುತ್ತಲೂ ಇರುವ ಉಂಗುರಗಳಿಂದ ಮನಸೆಳೆಯುತ್ತದೆ.
Last Updated 12 ಡಿಸೆಂಬರ್ 2023, 23:30 IST
ನಕ್ಷತ್ರಕ್ಕೂ ಇದೆ ಉಂಗುರ!

Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ...

ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಹಿಂದೂ ದೇವಾಲಯ ಮೊದಲೇ ನಿರ್ಮಾಣಗೊಂಡಿತ್ತೇ ಎಂಬುದನ್ನು ಅರಿಯಲು ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಗೆ ಅಲಹಾಬಾದ್ ಹೈಕೋರ್ಟ್‌ ಗುರುವಾರ ಆದೇಶಿಸಿದೆ. ಜ್ಞಾನವ್ಯಾಪಿ ಮಸೀದಿ ಪ್ರಕರಣದ ಈವರೆಗಿನ ಪ್ರಮುಖ ಘಟನಾವಳಿಗಳು ಹೀಗಿವೆ...
Last Updated 3 ಆಗಸ್ಟ್ 2023, 6:37 IST
Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ...

ಸಮಗ್ರ ಮಾಹಿತಿ: ಏನಿದು ಅವಿಶ್ವಾಸ ಗೊತ್ತುವಳಿ? ಮಂಡನೆ ಹೇಗೆ, ಮುಂದೇನಾಗುತ್ತದೆ?

No Confidence Motion ಎಂದರೇನು? ಸಂಸತ್ತಿನಲ್ಲಿ ಅಥವಾ ಶಾಸನ ಸಭೆಯಲ್ಲಿ ಇದನ್ನು ಯಾವಾಗ ಮಂಡಿಸಬಹುದು, ಹೇಗೆ ಮಂಡಿಸುವುದು, ಪರಿಣಾಮ ಏನು - ಎಲ್ಲ ಮಾಹಿತಿ ಇಲ್ಲಿದೆ.
Last Updated 27 ಜುಲೈ 2023, 7:27 IST
ಸಮಗ್ರ ಮಾಹಿತಿ: ಏನಿದು ಅವಿಶ್ವಾಸ ಗೊತ್ತುವಳಿ? ಮಂಡನೆ ಹೇಗೆ, ಮುಂದೇನಾಗುತ್ತದೆ?

ವೇತನ ಆಯೋಗ ರಚನೆಗೆ ನೌಕರರ ಸಂಘದ ಹರ್ಷ

ರಾಜ್ಯದ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆಗೆ ಅಧಿಕೃತ ಆದೇಶ ಹೊರಡಿಸಿದ ಸರ್ಕಾರದ ನಿರ್ಧಾರಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘ ಹರ್ಷ ವ್ಯಕ್ತಪಡಿಸಿದೆ.
Last Updated 20 ನವೆಂಬರ್ 2022, 15:48 IST
ವೇತನ ಆಯೋಗ ರಚನೆಗೆ ನೌಕರರ ಸಂಘದ ಹರ್ಷ

ಬಿಬಿಎಂಪಿಯಿಂದಲೇ ‘ಪಾವತಿ ನಿಲುಗಡೆ’

‘ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆ ಟೆಂಡರ್‌ಗೆ ಗುತ್ತಿಗೆದಾರರಿಂದ ಸಿಗದ ಪ್ರತಿಕ್ರಿಯೆ
Last Updated 19 ಅಕ್ಟೋಬರ್ 2022, 21:36 IST
fallback

ಮೂಳೆ, ಕೀಲು ಸಮಸ್ಯೆ: ಮುಂಜಾಗ್ರತೆ, ಚಿಕಿತ್ಸೆಯೇ ಮದ್ದು: ಡಾ.ಅಲೋಕ್‌

ಸಂಧಿವಾತ, ಮಂಡಿನೋವು, ಹಿಮ್ಮಡಿ ನೋವು, ಕೀಲು ಸಂಬಂಧಿ ಯಾವುದೇ ಸಮಸ್ಯೆಗಳು ಕಂಡುಬಂದ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಮೂಳೆ ಸಮಸ್ಯೆ, ಕೀಲು ನೋವಿನಿಂದ ಬಳಲುತ್ತಿರುವವರಿಗೆ ಸುಧಾರಿತ ವೈದ್ಯಕೀಯ ಕ್ಷೇತ್ರದಲ್ಲಿ ಪರಿಹಾರವಿದೆ ಎಂದು ನಗರದ ಆದರ್ಶ ಆಸ್ಪತ್ರೆಯ ಎಲುಬು ಮತ್ತು ಮೂಳೆ ತಜ್ಞ ಡಾ.ಅಲೋಕ್‌ ಸಿ.ಪಾಟೀಲ ರೇವೂರ ಸಲಹೆ ನೀಡಿದರು.
Last Updated 12 ಅಕ್ಟೋಬರ್ 2022, 21:15 IST
ಮೂಳೆ, ಕೀಲು ಸಮಸ್ಯೆ: ಮುಂಜಾಗ್ರತೆ, ಚಿಕಿತ್ಸೆಯೇ ಮದ್ದು: ಡಾ.ಅಲೋಕ್‌
ADVERTISEMENT

ಕಥಾ ಸ್ಪರ್ಧೆಗೆ ಆಹ್ವಾನ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಅನೇಕಲ್ ಘಟಕ, ಪ್ರಜಾತಾರೆ ಬಳಗ, ಗಂಧದ ನಾಡು ಜನಪರ ವೇದಿಕೆ ಹಾಗೂ ಕೌದಿ ಪ್ರಕಾಶನದ ಸಹಯೋಗದಲ್ಲಿ ’ಕಥಾ ಸಮಯ‘ ವಾರ್ಷಿಕ ಕಥಾ ಸ್ಪರ್ಧೆ ಆಯೋಜಿಸಲಾಗಿದೆ.  45 ವರ್ಷದೊಳಗಿನವರು ಮಾತ್ರ ಕಥೆ ಕಳುಹಿಸಬಹುದು. ಸ್ಪರ್ಧೆಗೆ ಕಳುಹಿಸುವ ಕಥೆ ಸಾಮಾಜಿಕ ಜಾಲತಾಣ ಸೇರಿ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು. ಬಹುಮಾನಿತ ಕಥೆಗಳನ್ನೂ ಒಳಗೊಂಡಂತೆ ಆಯ್ದ ಮೊದಲ 20 ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಮೊದಲ ಮೂರು ಅತ್ಯುತ್ತಮ ಕಥೆಗಳಿಗೆ ತಲಾ ₹10ಸಾವಿರ ಬಹುಮಾನ ನೀಡಲಾಗುವುದು. ಆಸಕ್ತರು ನವೆಂಬರ್ 1ರೊಳಗೆ anekalkathasparde@gmail.comಗೆ ಇ–ಮೇಲ್‌ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 7795212012/9380697082ಗೆ ಸಂಪರ್ಕಿಸಿ.
Last Updated 1 ಅಕ್ಟೋಬರ್ 2022, 20:48 IST
fallback

ಹಿಂದಿ ದಿನ ಆಚರಣೆಗೆ ವಿರೋಧ; ಪ್ರತಿಭಟನೆ

ಕೇಂದ್ರ ಸರ್ಕಾರ ಸೆಪ್ಟೆಂಬರ್ 14ರಂದು ಹಿಂದಿ ಭಾಷೆ ದಿನವಾಗಿ ಆಚರಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು, ಪ್ರಾದೇಶಿಕ ಪಕ್ಷಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಹಿಂದಿ ಹೇರಿಕೆ ತಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದವು.
Last Updated 15 ಸೆಪ್ಟೆಂಬರ್ 2022, 4:55 IST
ಹಿಂದಿ ದಿನ ಆಚರಣೆಗೆ ವಿರೋಧ; ಪ್ರತಿಭಟನೆ

ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಉತ್ಸವ: 17ರಂದು ಸಿ.ಎಂ ಚಾಲನೆ

‘ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡುವರು’ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.
Last Updated 15 ಸೆಪ್ಟೆಂಬರ್ 2022, 4:53 IST
ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಉತ್ಸವ: 17ರಂದು ಸಿ.ಎಂ ಚಾಲನೆ
ADVERTISEMENT