ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಂಕಲನ

ADVERTISEMENT

ವೇತನ ಆಯೋಗ ರಚನೆಗೆ ನೌಕರರ ಸಂಘದ ಹರ್ಷ

ರಾಜ್ಯದ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆಗೆ ಅಧಿಕೃತ ಆದೇಶ ಹೊರಡಿಸಿದ ಸರ್ಕಾರದ ನಿರ್ಧಾರಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘ ಹರ್ಷ ವ್ಯಕ್ತಪಡಿಸಿದೆ.
Last Updated 20 ನವೆಂಬರ್ 2022, 15:48 IST
ವೇತನ ಆಯೋಗ ರಚನೆಗೆ ನೌಕರರ ಸಂಘದ ಹರ್ಷ

ಬಿಬಿಎಂಪಿಯಿಂದಲೇ ‘ಪಾವತಿ ನಿಲುಗಡೆ’

‘ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆ ಟೆಂಡರ್‌ಗೆ ಗುತ್ತಿಗೆದಾರರಿಂದ ಸಿಗದ ಪ್ರತಿಕ್ರಿಯೆ
Last Updated 19 ಅಕ್ಟೋಬರ್ 2022, 21:36 IST
fallback

ಮೂಳೆ, ಕೀಲು ಸಮಸ್ಯೆ: ಮುಂಜಾಗ್ರತೆ, ಚಿಕಿತ್ಸೆಯೇ ಮದ್ದು: ಡಾ.ಅಲೋಕ್‌

ಸಂಧಿವಾತ, ಮಂಡಿನೋವು, ಹಿಮ್ಮಡಿ ನೋವು, ಕೀಲು ಸಂಬಂಧಿ ಯಾವುದೇ ಸಮಸ್ಯೆಗಳು ಕಂಡುಬಂದ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಮೂಳೆ ಸಮಸ್ಯೆ, ಕೀಲು ನೋವಿನಿಂದ ಬಳಲುತ್ತಿರುವವರಿಗೆ ಸುಧಾರಿತ ವೈದ್ಯಕೀಯ ಕ್ಷೇತ್ರದಲ್ಲಿ ಪರಿಹಾರವಿದೆ ಎಂದು ನಗರದ ಆದರ್ಶ ಆಸ್ಪತ್ರೆಯ ಎಲುಬು ಮತ್ತು ಮೂಳೆ ತಜ್ಞ ಡಾ.ಅಲೋಕ್‌ ಸಿ.ಪಾಟೀಲ ರೇವೂರ ಸಲಹೆ ನೀಡಿದರು.
Last Updated 12 ಅಕ್ಟೋಬರ್ 2022, 21:15 IST
ಮೂಳೆ, ಕೀಲು ಸಮಸ್ಯೆ: ಮುಂಜಾಗ್ರತೆ, ಚಿಕಿತ್ಸೆಯೇ ಮದ್ದು: ಡಾ.ಅಲೋಕ್‌

ಕಥಾ ಸ್ಪರ್ಧೆಗೆ ಆಹ್ವಾನ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಅನೇಕಲ್ ಘಟಕ, ಪ್ರಜಾತಾರೆ ಬಳಗ, ಗಂಧದ ನಾಡು ಜನಪರ ವೇದಿಕೆ ಹಾಗೂ ಕೌದಿ ಪ್ರಕಾಶನದ ಸಹಯೋಗದಲ್ಲಿ ’ಕಥಾ ಸಮಯ‘ ವಾರ್ಷಿಕ ಕಥಾ ಸ್ಪರ್ಧೆ ಆಯೋಜಿಸಲಾಗಿದೆ.  45 ವರ್ಷದೊಳಗಿನವರು ಮಾತ್ರ ಕಥೆ ಕಳುಹಿಸಬಹುದು. ಸ್ಪರ್ಧೆಗೆ ಕಳುಹಿಸುವ ಕಥೆ ಸಾಮಾಜಿಕ ಜಾಲತಾಣ ಸೇರಿ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು. ಬಹುಮಾನಿತ ಕಥೆಗಳನ್ನೂ ಒಳಗೊಂಡಂತೆ ಆಯ್ದ ಮೊದಲ 20 ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಮೊದಲ ಮೂರು ಅತ್ಯುತ್ತಮ ಕಥೆಗಳಿಗೆ ತಲಾ ₹10ಸಾವಿರ ಬಹುಮಾನ ನೀಡಲಾಗುವುದು. ಆಸಕ್ತರು ನವೆಂಬರ್ 1ರೊಳಗೆ anekalkathasparde@gmail.comಗೆ ಇ–ಮೇಲ್‌ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 7795212012/9380697082ಗೆ ಸಂಪರ್ಕಿಸಿ.
Last Updated 1 ಅಕ್ಟೋಬರ್ 2022, 20:48 IST
fallback

ಹಿಂದಿ ದಿನ ಆಚರಣೆಗೆ ವಿರೋಧ; ಪ್ರತಿಭಟನೆ

ಕೇಂದ್ರ ಸರ್ಕಾರ ಸೆಪ್ಟೆಂಬರ್ 14ರಂದು ಹಿಂದಿ ಭಾಷೆ ದಿನವಾಗಿ ಆಚರಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು, ಪ್ರಾದೇಶಿಕ ಪಕ್ಷಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಹಿಂದಿ ಹೇರಿಕೆ ತಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದವು.
Last Updated 15 ಸೆಪ್ಟೆಂಬರ್ 2022, 4:55 IST
ಹಿಂದಿ ದಿನ ಆಚರಣೆಗೆ ವಿರೋಧ; ಪ್ರತಿಭಟನೆ

ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಉತ್ಸವ: 17ರಂದು ಸಿ.ಎಂ ಚಾಲನೆ

‘ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡುವರು’ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.
Last Updated 15 ಸೆಪ್ಟೆಂಬರ್ 2022, 4:53 IST
ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಉತ್ಸವ: 17ರಂದು ಸಿ.ಎಂ ಚಾಲನೆ

ಚಿಂಚೋಳಿ: ಸಾರಿಗೆ ಸಂಸ್ಥೆ ಚಾಲಕನ‌ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ
Last Updated 24 ಫೆಬ್ರವರಿ 2022, 2:04 IST
fallback
ADVERTISEMENT

ಬಂತು ಬಂತು ವಿಂಡೋಸ್ 11...

ಮೊನ್ನೆ ಮೊನ್ನೆಯವರೆಗೂ ಮತ್ತೊಂದು ವಿಂಡೋಸ್ ಆವೃತ್ತಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದ ಮೈಕ್ರೋಸಾಫ್ಟ್‌, ಇದೀಗ ವಿಂಡೋಸ್‌ 11 ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
Last Updated 29 ಜೂನ್ 2021, 19:30 IST
ಬಂತು ಬಂತು ವಿಂಡೋಸ್ 11...

ಕೇಂದ್ರದ ಮಧ್ಯ ಪ್ರವೇಶದಿಂದ ರೆಮ್‌ಡಿಸಿವಿರ್ ಬೆಲೆ ಭಾರಿ ಇಳಿಕೆಯಾಗಿದೆ: ಡಿವಿಎಸ್‌

ಬೆಂಗಳೂರು: ‘ಕೋವಿಡ್‌ ಪೀಡಿತರ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಕೆಯಾಗುವ  ರೆಮ್‌ಡಿಸಿವಿರ್ ಚುಚ್ಚುಮದ್ದು ಬೆಲೆಯು ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಭಾರಿ ಇಳಿಕೆಯಾಗಿದೆ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
Last Updated 17 ಏಪ್ರಿಲ್ 2021, 21:50 IST
ಕೇಂದ್ರದ ಮಧ್ಯ ಪ್ರವೇಶದಿಂದ ರೆಮ್‌ಡಿಸಿವಿರ್ ಬೆಲೆ ಭಾರಿ ಇಳಿಕೆಯಾಗಿದೆ: ಡಿವಿಎಸ್‌

ಸಂಕಲನ | ಚೀನಾ ಗಡಿ ಸಂಘರ್ಷ: ಈವರೆಗೆ ಏನೆಲ್ಲಾ ಆಯ್ತು? ತಂತ್ರ ಪ್ರತಿತಂತ್ರಗಳ ನೋಟ

ಚೀನಾ ಹೆಜ್ಜೆ
Last Updated 6 ಜುಲೈ 2020, 10:17 IST
ಸಂಕಲನ | ಚೀನಾ ಗಡಿ ಸಂಘರ್ಷ: ಈವರೆಗೆ ಏನೆಲ್ಲಾ ಆಯ್ತು? ತಂತ್ರ ಪ್ರತಿತಂತ್ರಗಳ ನೋಟ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT