ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಂಕಲನ

ADVERTISEMENT

ಭಾರತಕ್ಕೆ ಸಿಗಲಿದೆಯೇ ಐರನ್ ಡೋಮ್ ತಂತ್ರಜ್ಞಾನ?: ಮೋದಿ ಇಸ್ರೇಲ್ ಭೇಟಿಯಲ್ಲಿ ಚರ್ಚೆ

Iron Beam Technology: ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವಿನ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನಿರೀಕ್ಷೆಯಂತೆ ಭಾರತ ಮತ್ತು ಇಸ್ರೇಲ್ ನಡುವೆ ಕೃತಕ ಬುದ್ಧಿಮತ್ತೆ, ರಕ್ಷಣೆ ಮತ್ತು ಕೃಷಿ ಒಳಗೊಂಡ 16 ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ.
Last Updated 27 ಫೆಬ್ರುವರಿ 2026, 7:40 IST
ಭಾರತಕ್ಕೆ ಸಿಗಲಿದೆಯೇ ಐರನ್ ಡೋಮ್ ತಂತ್ರಜ್ಞಾನ?: ಮೋದಿ ಇಸ್ರೇಲ್ ಭೇಟಿಯಲ್ಲಿ ಚರ್ಚೆ

ಎರಡೇ ವರ್ಷದಲ್ಲಿ ‘ಕೇರಳಂ‘ ಆಯ್ತು; 27 ವರ್ಷಗಳಿಂದ ಈಡೇರಿಲ್ಲ ‘ಬಾಂಗ್ಲಾ‘ ಯತ್ನ

West Bengal Name Change: ಕೇರಳವನ್ನು ‘ಕೇರಳಂ’ ಎಂದು ಬದಲಿಸುವ ಪ್ರಕ್ರಿಯೆಗೆ ಕೇಂದ್ರ ಸಮ್ಮತಿ ನೀಡಿದ ಹಿನ್ನೆಲೆ, ಪಶ್ಚಿಮ ಬಂಗಾಳದ ದೀರ್ಘಕಾಲದ ಹೆಸರು ಬದಲಾವಣೆ ಯತ್ನ ಮತ್ತೆ ಚರ್ಚೆಗೆ ಬಂದಿದೆ.
Last Updated 26 ಫೆಬ್ರುವರಿ 2026, 13:24 IST
ಎರಡೇ ವರ್ಷದಲ್ಲಿ ‘ಕೇರಳಂ‘ ಆಯ್ತು; 27 ವರ್ಷಗಳಿಂದ ಈಡೇರಿಲ್ಲ ‘ಬಾಂಗ್ಲಾ‘ ಯತ್ನ

ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

Anti-Terrorism Policy: ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಮತ್ತು ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಜಾರಿಗೆ ತಂದ ನೀತಿಯೇ ‘ಪ್ರಹಾರ್‌’. ಕೇಂದ್ರ ಗೃಹ ಸಚಿವಾಲಯ ಸೋಮವಾರ ಇದನ್ನು ಜಾರಿಗೆ ತಂದಿದೆ.
Last Updated 25 ಫೆಬ್ರುವರಿ 2026, 10:35 IST
ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ: ಪರ, ವಿರೋಧದ ಸುತ್ತಾ..

Student Digital Detox: ರಾಜ್ಯದ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ವಿಚಾರ ಚರ್ಚೆಯಲ್ಲಿದೆ. ಈ ಬಗ್ಗೆ ಪೋಷಕರಿಂದಲೂ ಒತ್ತಡವಿದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೆ ನೀಡಿರುವುದು ಭಾರಿ ಚರ್ಚೆಗೆ ಕಾರಣವಾಗುತ್ತಿದೆ.
Last Updated 24 ಫೆಬ್ರುವರಿ 2026, 11:21 IST
ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ: ಪರ, ವಿರೋಧದ ಸುತ್ತಾ..

ದೇಶದ ಗಡಿಯಾಚೆಯೂ ಬೇಡಿಕೆ ಹೆಚ್ಚಿಸಿಕೊಂಡ ನಂಜನಗೂಡು ರಸಬಾಳೆ, ಇಂಡಿಯ ಕಾಗ್ಝಿ ಲಿಂಬೆ

Nanjangud Rasabale export: ಜಿಯೋಗ್ರಫಿಕಲ್‌ ಟ್ಯಾಗ್‌ ಪಡೆದಿರುವ ನಂಜನಗೂಡು ರಸಬಾಳೆ ಮತ್ತು ಇಂಡಿ ಕಾಗ್ಝಿ ಲಿಂಬೆ ವಿದೇಶಗಳಿಗೆ ರಫ್ತು ಆಗುತ್ತಿವೆ. ಈ ಬೆಳೆಗಳಿಗೆ ಜಾಗತಿಕ ಬೇಡಿಕೆ ಹೆಚ್ಚಾಗುತ್ತಿದೆ.
Last Updated 23 ಫೆಬ್ರುವರಿ 2026, 12:32 IST
ದೇಶದ ಗಡಿಯಾಚೆಯೂ ಬೇಡಿಕೆ ಹೆಚ್ಚಿಸಿಕೊಂಡ ನಂಜನಗೂಡು ರಸಬಾಳೆ, ಇಂಡಿಯ ಕಾಗ್ಝಿ ಲಿಂಬೆ

ಶಸ್ತ್ರವಿಲ್ಲದೆ ಹೃದಯದ ರಕ್ತನಾಳದಲ್ಲಿನ ಕೊಬ್ಬು, ಮೂತ್ರಪಿಂಡ ಕಲ್ಲು ಕರಗಿಸುವ ರೊಬೊ

Medical Innovation: ನವದೆಹಲಿಯ ಭಾರತೀಯ ಮಂಟಪದಲ್ಲಿ ಆಯೋಜಿಸಿದ ಕೃತಕ ಬುದ್ಧಿಮತ್ತೆ ಕುರಿತ ಶೃಂಗದ ನಂತರ, ಹೃದಯದ ರಕ್ತನಾಳಕೊಬ್ಬು ಮತ್ತು ಮೂತ್ರಪಿಂಡ ಕಲ್ಲುಗಳಿಗೆ ಶಸ್ತ್ರವಿಲ್ಲದ ಚಿಕಿತ್ಸೆ ಮುಂದಾದ ಸವಾಲು.
Last Updated 23 ಫೆಬ್ರುವರಿ 2026, 7:35 IST
ಶಸ್ತ್ರವಿಲ್ಲದೆ ಹೃದಯದ ರಕ್ತನಾಳದಲ್ಲಿನ ಕೊಬ್ಬು, ಮೂತ್ರಪಿಂಡ ಕಲ್ಲು ಕರಗಿಸುವ ರೊಬೊ

ನೋ ಕ್ಯಾಶ್.. ಓನ್ಲಿ ಡಿಜಿಟಲ್‌; ಏನಿದು ಟೋಲ್‌ ಪ್ಲಾಜಾದ ಹೊಸ ನಿಯಮ

Toll Plaza Rules: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತನ್ನ ಟೋಲ್ ಪ್ಲಾಜಾಗಳಲ್ಲಿ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮಾಡಲು ನಿರ್ಧರಿಸಿದೆ. ಇನ್ನು ಮುಂದೆ ಏನಿದ್ದರೂ ಟೋಲ್‌ ಶುಲ್ಕವನ್ನು ಯುಪಿಐ ಅಥವಾ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಪಾವತಿಸಬೇಕು.
Last Updated 22 ಫೆಬ್ರುವರಿ 2026, 12:23 IST
ನೋ ಕ್ಯಾಶ್.. ಓನ್ಲಿ ಡಿಜಿಟಲ್‌; ಏನಿದು ಟೋಲ್‌ ಪ್ಲಾಜಾದ ಹೊಸ ನಿಯಮ
ADVERTISEMENT

Explainer: ಭಾರತದ ಉತ್ಪನ್ನಗಳ ಮೇಲೆ ಶೇ 18 ಅಥವಾ ಶೇ 10? ಅಮೆರಿಕದ ಸುಂಕ ಗಣಿತ

India US Trade: ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿದ ಶೇ 25, ಶೇ 18 ಹಾಗೂ ಶೇ 10 ಸುಂಕಗಳ ಹಿನ್ನೆಲೆ, ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ ಮತ್ತು ಹೊಸ ತೆರಿಗೆ ಗಣಿತದ ವಿವರವಾದ ವಿಶ್ಲೇಷಣೆ.
Last Updated 21 ಫೆಬ್ರುವರಿ 2026, 10:23 IST
Explainer: ಭಾರತದ ಉತ್ಪನ್ನಗಳ ಮೇಲೆ ಶೇ 18 ಅಥವಾ ಶೇ 10? ಅಮೆರಿಕದ ಸುಂಕ ಗಣಿತ

ವಿಶ್ವ ಮಾತೃಭಾಷಾ ದಿನ: ಭಾರತದ ಈ 8 ಸ್ಥಳೀಯ ಭಾಷೆಗಳ ಬಗ್ಗೆ ನಿಮಗೆ ಗೊತ್ತಾ?

Indian Local Languages: ಇಂದು 'ವಿಶ್ವ ಮಾತೃಭಾಷಾ' ದಿನ. ಭಾವಜೀವಿಯಾದ ಮನುಷ್ಯ ಸಾಮಾಜಿಕ ಜೀವಿಯೂ ಹೌದು. ಭಾವನೆಗಳನ್ನು ಸಮಾಜದಲ್ಲಿನ ಇನ್ನಿತರರೊಂದಿಗೆ ಹಂಚಿಕೊಳ್ಳಲು ಸಂವಹನ, ಸ್ಪಂದನದ ಅಗತ್ಯ ಇರಲೇಬೇಕು. ಇದಕ್ಕೆ ಚಂದದ ಸೇತುವೆಯೇ ಭಾಷೆ.
Last Updated 21 ಫೆಬ್ರುವರಿ 2026, 8:37 IST
ವಿಶ್ವ ಮಾತೃಭಾಷಾ ದಿನ: ಭಾರತದ ಈ 8 ಸ್ಥಳೀಯ ಭಾಷೆಗಳ ಬಗ್ಗೆ ನಿಮಗೆ ಗೊತ್ತಾ?

ಆಗುಂಬೆ ಮಾತ್ರವಲ್ಲ ಕೇಂದ್ರ ಅಸ್ತು ಎಂದ ‘ಗ್ರೇಟ್ ನಿಕೋಬಾರ್‌’ಗೆ ಏಕಿಷ್ಟು ವಿರೋಧ?

Nicobar Port Project: ಪಶ್ಚಿಮ ಘಟ್ಟಗಳ ಹೃದಯ ಭಾಗ ಆಗುಂಬೆಯಲ್ಲಿ ನಿರ್ಮಾಣವಾಗಲಿರುವ ಸುರಂಗ ಹೆದ್ದಾರಿ ಅಲ್ಲಿನ ಪರಿಸರ ನಾಶಕ್ಕೆ ಕಾರಣವಾಗಲಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Last Updated 20 ಫೆಬ್ರುವರಿ 2026, 6:58 IST
ಆಗುಂಬೆ ಮಾತ್ರವಲ್ಲ ಕೇಂದ್ರ ಅಸ್ತು ಎಂದ ‘ಗ್ರೇಟ್ ನಿಕೋಬಾರ್‌’ಗೆ ಏಕಿಷ್ಟು ವಿರೋಧ?
ADVERTISEMENT
ADVERTISEMENT
ADVERTISEMENT