ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT

ಚಿಕ್ಕಮಗಳೂರು

ADVERTISEMENT

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮನೆ ಸೇರಿ ನಾಲ್ಕು ಕಡೆ ಲೋಕಾಯುಕ್ತ ಶೋಧ

Corruption Investigation: ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧ ವಾರದ ಹಿಂದೆ ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, ಮಂಗಳವಾರ ಅವರ ಮನೆಯಲ್ಲಿ ಶೋಧ ಆರಂಭಿಸಿದ್ದಾರೆ.‌
Last Updated 30 ಸೆಪ್ಟೆಂಬರ್ 2025, 4:35 IST
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮನೆ ಸೇರಿ ನಾಲ್ಕು ಕಡೆ ಲೋಕಾಯುಕ್ತ ಶೋಧ

ಶೃಂಗೇರಿ: ದೇವಿಗೆ ವೀಣಾ ಶಾರದಾಲಂಕಾರ

Sharada Puja: ಶೃಂಗೇರಿ ಶಾರದಾ ಮಠದಲ್ಲಿ ವೀಣಾ ಶಾರದಾಲಂಕಾರ ನೆರವೇರಿಸಿ, ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿಯವರು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ರಥೋತ್ಸವ ಮತ್ತು ದರ್ಬಾರಿನಲ್ಲಿ ಪಾಲ್ಗೊಂಡರು.
Last Updated 30 ಸೆಪ್ಟೆಂಬರ್ 2025, 3:07 IST
ಶೃಂಗೇರಿ: ದೇವಿಗೆ ವೀಣಾ ಶಾರದಾಲಂಕಾರ

ವಸ್ತಾರೆ-ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹ 90 ಕೋಟಿ ಬಿಡುಗಡೆ: ಶಾಸಕ ರಾಜೇಗೌಡ

Vastare Sringeri Road: ವಸ್ತಾರೆ-ಶೃಂಗೇರಿ ರಸ್ತೆ ಅಭಿವೃದ್ದಿಗೆ 90 ಕೋಟಿ ಬಿಡುಗಡೆಯಾಗಿದ್ದು ಮಳೆಗಾಲದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ಜಯಪುರ ಸಭೆಯಲ್ಲಿ ತಿಳಿಸಿದರು.
Last Updated 30 ಸೆಪ್ಟೆಂಬರ್ 2025, 3:07 IST
ವಸ್ತಾರೆ-ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹ 90 ಕೋಟಿ ಬಿಡುಗಡೆ: ಶಾಸಕ ರಾಜೇಗೌಡ

ಮೂಡಿಗೆರೆ | ರಸ್ತೆ ಗುಂಡಿ‌ಯನ್ನು ನೋಡಲು ಭೂಲೋಕಕ್ಕೆ ಬಂದ ಯಮ-ಚಿತ್ರಗುಪ್ತ!

Road Condition Awareness: ಮೂಡಿಗೆರೆಯ ನಿಡುವಾಳೆಯಲ್ಲಿ ಗುಂಡಿ ರಸ್ತೆಗಳ ವಿರುದ್ಧ ಯಮ-ಚಿತ್ರಗುಪ್ತ ವೇಷದಲ್ಲಿ ಅಣಕು ಪ್ರದರ್ಶನ ನಡೆಯಿತು. ಮಳೆಗಾಲದಿಂದ ಗ್ರಾಮೀಣ ರಸ್ತೆಗಳು ಹಾಳಾಗಿದ್ದು ಅಪಘಾತಗಳಿಗೆ ಕಾರಣವಾಗುತ್ತಿದೆ.
Last Updated 30 ಸೆಪ್ಟೆಂಬರ್ 2025, 3:07 IST
ಮೂಡಿಗೆರೆ | ರಸ್ತೆ ಗುಂಡಿ‌ಯನ್ನು ನೋಡಲು ಭೂಲೋಕಕ್ಕೆ ಬಂದ ಯಮ-ಚಿತ್ರಗುಪ್ತ!

ಅಂಚೆ ಕಚೇರಿ ಬಳಿ ಶೌಚಾಲಯ ನಿರ್ಮಿಸಲು ವಿರೋಧ: ಮೂಡಿಗೆರೆ ಪ.ಪಂ.ಎದುರು ಪ್ರತಿಭಟನೆ

Toilet Construction Protest: ಮೂಡಿಗೆರೆಯಲ್ಲಿ ಅಂಚೆ ಕಚೇರಿ ಬಳಿ ಶೌಚಾಲಯ ನಿರ್ಮಿಸಬಾರದೆಂದು ಪಟ್ಟಣ ನಿವಾಸಿಗಳು ಪ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 30 ಸೆಪ್ಟೆಂಬರ್ 2025, 3:07 IST
ಅಂಚೆ ಕಚೇರಿ ಬಳಿ ಶೌಚಾಲಯ ನಿರ್ಮಿಸಲು ವಿರೋಧ: ಮೂಡಿಗೆರೆ ಪ.ಪಂ.ಎದುರು ಪ್ರತಿಭಟನೆ

ನರಸಿಂಹರಾಜಪುರ| ಜಿಂಕೆ ಬೇಟೆ; ಪ್ರಕರಣ ದಾಖಲು

Forest Department Action: ನರಸಿಂಹರಾಜಪುರದಲ್ಲಿ ಜಿಂಕೆಯನ್ನು ಭೇಟೆಯಾಡಿ ಕಾರಿನಲ್ಲಿ ಸಾಗಿಸುತ್ತಿದ್ದವರ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಜಿಂಕೆ ಕಳೇಬರ ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಶೋಧ ಮುಂದುವರಿದಿದೆ.
Last Updated 30 ಸೆಪ್ಟೆಂಬರ್ 2025, 3:07 IST
ನರಸಿಂಹರಾಜಪುರ| ಜಿಂಕೆ ಬೇಟೆ; ಪ್ರಕರಣ ದಾಖಲು

‘ಮೀಸಲಾತಿಯಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ’ ; ಎಚ್‌.ಎನ್.ನಾಗಮೋಹನ್ ದಾಸ್

Social Justice: ಕಳಸ ತಾಲ್ಲೂಕಿನ ಕುದುರೆಮುಖದ ಕೆಂಗನಕೊಂಡದಲ್ಲಿ ನಡೆದ ಸಂಘಟನಾ ಶಿಬಿರದಲ್ಲಿ ಎಚ್‌.ಎನ್. ನಾಗಮೋಹನ್ ದಾಸ್ ಅವರು, ಮೀಸಲಾತಿ ಮಾತ್ರ ಸಾಮಾಜಿಕ ನ್ಯಾಯಕ್ಕೆ ಸಾಕಾಗುವುದಿಲ್ಲ, ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಅಗತ್ಯವಿದೆ ಎಂದು ಹೇಳಿದರು.
Last Updated 29 ಸೆಪ್ಟೆಂಬರ್ 2025, 6:59 IST
‘ಮೀಸಲಾತಿಯಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ’ ; ಎಚ್‌.ಎನ್.ನಾಗಮೋಹನ್ ದಾಸ್
ADVERTISEMENT

ನರಸಿಂಹರಾಜಪುರ | ದೇವಿಗೆ ಧನಲಕ್ಷ್ಮಿ ಅಲಂಕಾರ

Navaratri Celebration: ನರಸಿಂಹರಾಜಪುರದ ಶರನ್ನವರಾತ್ರಿ ಸೇವಾ ಸಮಿತಿಯಿಂದ ವಿದ್ಯಾಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಿರುವ ದೇವಿಗೆ ಭಾನುವಾರ ಧನಲಕ್ಷ್ಮಿ ಅಲಂಕಾರ ನೆರವೇರಿತು. ತ್ರಿಕಾಲ ಪೂಜೆ ಜೊತೆಗೆ ಮಹಿಳಾ ಸಂಘಗಳ ವತಿಯಿಂದ ವಿಶೇಷ ಪೂಜೆ ನಡೆಯಿತು.
Last Updated 29 ಸೆಪ್ಟೆಂಬರ್ 2025, 6:53 IST
ನರಸಿಂಹರಾಜಪುರ | ದೇವಿಗೆ ಧನಲಕ್ಷ್ಮಿ ಅಲಂಕಾರ

ಬಾಳೆಹೊನ್ನೂರು | ‘ಯಜ್ಞ ಯಾಗಾದಿಗಳಿಂದ ಅನಂತ ಪುಣ್ಯಫಲ ಲಭ್ಯ’

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ವತಿಯಿಂದ ದುರ್ಗಾ ಮಹೋತ್ಸವದ ಅಂಗವಾಗಿ ಚಂಡಿಕಾ ಹೋಮ ಆಯೋಜಿಸಲಾಯಿತು. ವೇದ ಬ್ರಹ್ಮ ರವೀಂದ್ರ ಶರ್ಮಾ ಅವರು ಯಜ್ಞ ಯಾಗಾದಿಗಳಿಂದ ಅನಂತ ಪುಣ್ಯ ಫಲ ಲಭಿಸುತ್ತದೆ ಎಂದು ಹೇಳಿದರು.
Last Updated 29 ಸೆಪ್ಟೆಂಬರ್ 2025, 6:48 IST
ಬಾಳೆಹೊನ್ನೂರು | ‘ಯಜ್ಞ ಯಾಗಾದಿಗಳಿಂದ ಅನಂತ ಪುಣ್ಯಫಲ ಲಭ್ಯ’

ಬಾಳೆಹೊನ್ನೂರು | ಸಂಗಮೇಶ್ವರ ಪಿಎಸಿಎಸ್‍ಗೆ ₹70.40 ಲಕ್ಷ ಲಾಭ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ರೂ.70.40 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ ತಿಳಿಸಿದ್ದಾರೆ. ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
Last Updated 29 ಸೆಪ್ಟೆಂಬರ್ 2025, 6:45 IST
ಬಾಳೆಹೊನ್ನೂರು | ಸಂಗಮೇಶ್ವರ ಪಿಎಸಿಎಸ್‍ಗೆ ₹70.40 ಲಕ್ಷ ಲಾಭ
ADVERTISEMENT
ADVERTISEMENT
ADVERTISEMENT