ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಚಿಕ್ಕಮಗಳೂರು

ADVERTISEMENT

ಮನೆ ಕುಸಿತ: ಹಾನಿ ಪರಿಶೀಲಿಸಿದ ನ್ಯಾಯಾಧೀಶ

ಹಕ್ಕು ಪತ್ರ ವಿತರಿಸಲು ಕ್ರಮಕ್ಕೆ ಸೂಚನೆ
Last Updated 26 ಜುಲೈ 2024, 16:30 IST
ಮನೆ ಕುಸಿತ: ಹಾನಿ ಪರಿಶೀಲಿಸಿದ ನ್ಯಾಯಾಧೀಶ

ಪರಿಶಿಷ್ಟರ ಮೀಸಲು ಅನುದಾನ ದುರ್ಬಳಕೆ ಖಂಡಿಸಿ ಪ್ರತಿಭಟನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ, ವಿವಿಧ ಸಂಘಟನೆಗಳ ಬೆಂಬಲ
Last Updated 26 ಜುಲೈ 2024, 14:37 IST
ಪರಿಶಿಷ್ಟರ ಮೀಸಲು ಅನುದಾನ ದುರ್ಬಳಕೆ ಖಂಡಿಸಿ ಪ್ರತಿಭಟನೆ

ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಬಜೆಟ್‌:ನ ಅನುದಾನದಲ್ಲಿ ರಾಜ್ಯಕ್ಕೆ ತಾರತಮ್ಯ ಆರೋಪ
Last Updated 26 ಜುಲೈ 2024, 14:36 IST
ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ

ಧಾರಾಕಾರ ಮಳೆ: ಕಗ್ಗತ್ತಲಿನಲ್ಲಿ ಮಲೆನಾಡು

ಮುರಿದು ಬಿದ್ದ 2400ಕ್ಕೂ ಹೆಚ್ಚು ವಿದ್ಯುತ್ ಕಂಬಗಳು; 10 ದಿನಗಳಿಂದ ವಿದ್ಯುತ್ ‌ಸಂಪರ್ಕ ಸ್ಥಗಿತ
Last Updated 26 ಜುಲೈ 2024, 14:33 IST
ಧಾರಾಕಾರ ಮಳೆ: ಕಗ್ಗತ್ತಲಿನಲ್ಲಿ ಮಲೆನಾಡು

ಶುಂಠಿ, ಭತ್ತದ ಗದ್ದೆ ಜಲಾವೃತ: ಅಪಾರ ಹಾನಿ

ಮೂಡಿಗೆರೆ: ತಾಲ್ಲೂಕಿನಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಶುಕ್ರವಾರ ಬಿಸಿಲು ಕಾಣಿಸಿಕೊಂಡಿತು. ಆದರೆ, ಅರ್ಧ ಗಂಟೆಯಲ್ಲಿಯೇ ಬಿಸಲು ಕಣ್ಮರೆಯಾಗಿ ಮಳೆ ಬೋರ್ಗೆರೆಯಿತು. ಸಂಜೆಯ ಬಳಿಕ ಮಳೆಯ ಬಿರುಸು ಇಳಿಮುಖವಾಗಿತ್ತು.
Last Updated 26 ಜುಲೈ 2024, 14:10 IST
ಶುಂಠಿ, ಭತ್ತದ ಗದ್ದೆ ಜಲಾವೃತ: ಅಪಾರ ಹಾನಿ

ಅಪಾಯಕಾರಿಯಾದ ಸಿಲ್ವರ್ ಮರಗಳು

ಕೊಪ್ಪ: ತಾಲ್ಲೂಕಿನಲ್ಲಿ ಶುಕ್ರವಾರ ಭಾರಿ ಗಾಳಿಯೊಂದಿಗೆ, ಮಳೆ ಸುರಿದಿದೆ. ಪಟ್ಟಣ ವ್ಯಾಪ್ತಿಯಲ್ಲಿ 14.10 ಸೆಂ.ಮೀ ಮಳೆ ದಾಖಲಾಗಿದೆ
Last Updated 26 ಜುಲೈ 2024, 14:02 IST
fallback

ಇಳಿಕೆ ಹಾದಿಯಲ್ಲಿ ತರಕಾರಿ ದರ

ಮಳೆಯಿಂದ ಮಾರುಕಟ್ಟೆಗೆ ಬಂದು ಖರೀದಿಸಲು ಗ್ರಾಹಕರ ಹಿಂದೇಟು
Last Updated 26 ಜುಲೈ 2024, 5:51 IST
ಇಳಿಕೆ ಹಾದಿಯಲ್ಲಿ ತರಕಾರಿ ದರ
ADVERTISEMENT

ಆಲ್ದೂರು | ಉದುರಿದ ಕಾಫಿ: ಸಂಕಷ್ಟದಲ್ಲಿ ಬೆಳೆಗಾರ

ಆಲ್ದೂರು ಸುತ್ತಲಿನ ಹೋಬಳಿಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ತೇವಾಂಶ ಹೆಚ್ಚಳದಿಂದ ಕಾಫಿ ಬೆಳೆ ನೆಲಕ್ಕುದುರುತ್ತಿದೆ. ಆಲ್ದೂರು, ಆವತಿ, ವಸ್ತಾರೆ ಭಾಗಗಳಲ್ಲಿ ಈಗಾಗಲೇ 55.65 ಇಂಚಿನಷ್ಟು (141 ಸೆಂ.ಮೀ) ಮಳೆಯಾಗಿದ್ದು, ಕಾಫಿ ಬೆಳೆಗಾರರ ಆತಂಕ ಹೆಚ್ಚಾಗಿದೆ.
Last Updated 26 ಜುಲೈ 2024, 5:49 IST
ಆಲ್ದೂರು | ಉದುರಿದ ಕಾಫಿ: ಸಂಕಷ್ಟದಲ್ಲಿ ಬೆಳೆಗಾರ

ಮುದುಕನ ಮದುವೆ ನಾಟಕ 28ರಂದು

ಮೂಗು ಸುರೇಶ್‌ ಮತ್ತು ತಂಡ ಅಭಿನಯ
Last Updated 25 ಜುಲೈ 2024, 15:29 IST
ಮುದುಕನ ಮದುವೆ ನಾಟಕ 28ರಂದು

ಚಿಕ್ಕಮಗಳೂರು | ಅರ್ಚಕರಿಗೆ ವೇತನದ ಭರವಸೆ ಸಿಕ್ಕಿದೆ: ಸಿ.ಟಿ.ರವಿ

ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನೇಮಕಗೊಂಡಿರುವ ಅರ್ಚಕರಿಗೆ ನಿಯಮಾನುಸಾರ ಪರಿಶೀಲಿಸಿ ವೇತನ ನಿಗದಿಗೆ ಜಿಲ್ಲಾಧಿಕಾರಿ ಸೂಚನೆ ನೀಡುವುದಾಗಿ ಮುಜರಾಯಿ ಸಚಿವರು ಭರವಸೆ ನೀಡಿದ್ದಾರೆ ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.
Last Updated 25 ಜುಲೈ 2024, 15:24 IST
ಚಿಕ್ಕಮಗಳೂರು | ಅರ್ಚಕರಿಗೆ ವೇತನದ ಭರವಸೆ ಸಿಕ್ಕಿದೆ: ಸಿ.ಟಿ.ರವಿ
ADVERTISEMENT