ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು

ADVERTISEMENT

ಡಿಜೆ ಹಾಡು ಬದಲಿಸುವ ವಿಚಾರ: ಯುವಕ ಕೊಲೆ

ಶನಿವಾರ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಚೌಡೇಶ್ವರಿ ಕಾಲೋನಿಯ ವರುಣ್ (22) ಕೊಲೆಯಾಗಿದ್ದಾರೆ.
Last Updated 5 ಜೂನ್ 2023, 7:19 IST
ಡಿಜೆ ಹಾಡು ಬದಲಿಸುವ ವಿಚಾರ: ಯುವಕ ಕೊಲೆ

ಆಲ್ದೂರು: ಅವಧಿಗೂ ಮುನ್ನವೇ ಹಣ್ಣಾಗುತ್ತಿರುವ ಕಾಫಿ

ಮಳೆ ಆತಂಕ; ಆಗಸ್ಟ್‌ನಲ್ಲಿ ಕಾಫಿ ಕೊಯ್ಲು ಮಾಡಬೇಕಾದ ಸ್ಥಿತಿ
Last Updated 4 ಜೂನ್ 2023, 23:33 IST
ಆಲ್ದೂರು: ಅವಧಿಗೂ ಮುನ್ನವೇ ಹಣ್ಣಾಗುತ್ತಿರುವ ಕಾಫಿ

ತರೀಕೆರೆ: ಯುವಕನ ಕೊಲೆ

ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಒಬ್ಬ ಕೊಲೆಯಾಗಿರುವ ಘಟನೆ ಶನಿವಾರ ನಡೆದಿದೆ.
Last Updated 4 ಜೂನ್ 2023, 12:52 IST
ತರೀಕೆರೆ: ಯುವಕನ ಕೊಲೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕನ್ನಡ ಭವನ ನವೀಕರಣ ಅನುದಾನಕ್ಕೆ ಮನವಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಸಕ ತಮ್ಮಯ್ಯಗೆ ಒತ್ತಾಯ
Last Updated 4 ಜೂನ್ 2023, 12:45 IST
fallback

ಅಜ್ಜಂಪುರ: ಅಂಧ ಶಿಕ್ಷಕನ ಕೊಲೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ, ಮಲೆಬೆನ್ನೂರು ಮೂಲದ ಮಾಲತೇಶ ಜೋಶಿ (54) ಅವರನ್ನು ದುಷ್ಕರ್ಮಿಗಳು ಕೊಲೆಮಾಡಿದ್ದು, ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ನಡೆಸಿರಬಹುದೆಂದು ಅಂದಾಜಿಸಲಾಗಿದೆ.
Last Updated 4 ಜೂನ್ 2023, 6:24 IST
ಅಜ್ಜಂಪುರ: ಅಂಧ ಶಿಕ್ಷಕನ ಕೊಲೆ

ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಜಗಳ; ಚಾಕು ಇರಿತದಿಂದ ಯುವಕ ಸಾವು

ನೂತನ ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಹಾಡು‌ ಬದಲಾವಣೆ ವಿಷಯಕ್ಕೆ ಸ್ನೇಹಿತರ ನಡುವೆ ಶನಿವಾರ ರಾತ್ರಿ ನಡೆದ ಜಗಳದಲ್ಲಿ ಚಾಕು ಇರಿತದಿಂದ ಪಕಾಳಿ ವರುಣ್(28) ಎಂಬ ಯುವಕ ಮೃತಪಟ್ಟಿದ್ದಾನೆ.
Last Updated 4 ಜೂನ್ 2023, 3:32 IST
ಶಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಜಗಳ; ಚಾಕು ಇರಿತದಿಂದ ಯುವಕ ಸಾವು

ಬಿಜೆಪಿಯವರು ಸೌಲಭ್ಯ ಬೇಡ ಎಂದು ಬರೆದುಕೊಡಲಿ: ಶಾಸಕ ಕೆ.ಎಸ್.ಆನಂದ್

ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಿಗೆ ವಿರೋಧ ವ್ಯಕ್ತಪಡಿಸುವ ಬಿಜೆಪಿ ಕಾರ್ಯಕರ್ತರು ಆ ಸೌಲಭ್ಯ ತಮಗೆ ಬೇಡ ಎಂದು ಬರೆದು ಕೊಡಲಿ’ ಎಂದು ಶಾಸಕ ಕೆ.ಎಸ್.ಆನಂದ್ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
Last Updated 3 ಜೂನ್ 2023, 14:02 IST
ಬಿಜೆಪಿಯವರು ಸೌಲಭ್ಯ ಬೇಡ ಎಂದು ಬರೆದುಕೊಡಲಿ: ಶಾಸಕ ಕೆ.ಎಸ್.ಆನಂದ್
ADVERTISEMENT

ಒಡಿಶಾ ರೈಲು ದುರಂತ: ಕಳಸದ 110 ಜನ ಸುರಕ್ಷಿತ

ಒಡಿಶಾದಲ್ಲಿ ಅಪಘಾತಕ್ಜೀಡಾಗಿರುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಳಸ ತಾಲ್ಲೂಕಿನ 110 ಜನ ಸುರಕ್ಷಿತವಾಗಿದ್ದಾರೆ.
Last Updated 3 ಜೂನ್ 2023, 7:39 IST
ಒಡಿಶಾ ರೈಲು ದುರಂತ: ಕಳಸದ 110 ಜನ ಸುರಕ್ಷಿತ

ವೈದ್ಯ ಮದ್ಯ ಕುಡಿದ ಆರೋಪ: ವೈದ್ಯಕೀಯ ಪರೀಕ್ಷೆಯೇ ನಡೆದಿಲ್ಲ

ಕಳಸ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಬಂದಿದ್ದ ವೈದ್ಯ ಬಾಲಕೃಷ್ಣ, ಮದ್ಯ ಕುಡಿದಿದ್ದರು ಎಂಬ ಆರೋಪ ಸತ್ಯವೇ, ಸುಳ್ಳೇ ಎಂಬುದನ್ನು ದೃಢೀಕರಿಸಲು ಅಗತ್ಯವಾಗಿ ಬೇಕಿದ್ದ ವೈದ್ಯಕೀಯ ಪರೀಕ್ಷೆಯೇ ನಡೆದಿಲ್ಲ!
Last Updated 2 ಜೂನ್ 2023, 22:38 IST
fallback

ಚಿಕ್ಕಮಗಳೂರು: ಶಾಸಕರಿಂದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ

ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸರ್ಕಾರದ ವಿವಿಧ ಯೋಜನೆ ಫಲಾಭವಿಗಳಿಗೆ ಶಾಸಕ ಎಚ್‌.ಡಿ.ತಮ್ಮಯ್ಯ ಮಂಜೂರಾತಿ ಆದೇಶಪತ್ರವನ್ನು ವಿತರಿಸಿದರು.
Last Updated 2 ಜೂನ್ 2023, 15:45 IST
ಚಿಕ್ಕಮಗಳೂರು: ಶಾಸಕರಿಂದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT