ಬುಧವಾರ, 3 ಡಿಸೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

ಹೊಸಪೇಟೆ | ಅನಾಥರಿಗೆ ಸಿಕ್ಕಿತೊಂದು ತಾತ್ಕಾಲಿಕ ಆಸರೆ!

Orphan Relief Hosapete: ಹೊಸಪೇಟೆ (ವಿಜಯನಗರ): ಕಳೆದ ಮೂರು ತಿಂಗಳಿಂದ ಆಸರೆ ಇಲ್ಲದೆ ಊರೂರು ಅಲೆದಾಡುತ್ತಿದ್ದ 84 ವರ್ಷದ ಅಜ್ಜಿ ಸರೋಜಮ್ಮ ಮತ್ತು ಮೊಮ್ಮಗ ರಮೇಶ ಅವರಿಗೆ ನಗರಸಭೆಯ ವಸತಿ ರಹಿತರ ಆಶ್ರಯ ಕೇಂದ್ರ ಮತ್ತು ವೃದ್ಧಾಶ್ರಮ ಆಸರೆ ನೀಡಿದೆ
Last Updated 3 ಡಿಸೆಂಬರ್ 2025, 7:01 IST
ಹೊಸಪೇಟೆ | ಅನಾಥರಿಗೆ ಸಿಕ್ಕಿತೊಂದು ತಾತ್ಕಾಲಿಕ ಆಸರೆ!

ನಂದಿಹಳ್ಳಿ ಗ್ರಾಮ ಪಂಚಾಯಿತಿಯ ಕಂಠಿ ವೀರೇಶ ಸದಸ್ಯತ್ವ ಅನರ್ಹ

ನಂದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರ್ಬಳಕೆ ಆರೋಪ
Last Updated 2 ಡಿಸೆಂಬರ್ 2025, 6:15 IST
ನಂದಿಹಳ್ಳಿ ಗ್ರಾಮ ಪಂಚಾಯಿತಿಯ ಕಂಠಿ ವೀರೇಶ ಸದಸ್ಯತ್ವ ಅನರ್ಹ

ವಲಸೆ ಬಂದ ಬಾನಾಡಿಗಳು: ಚಿಂತ್ರಪಳ್ಳಿ ಕೆರೆಯಲ್ಲಿ 'ಗುಲಾಬಿ ಕಬ್ಬಕ್ಕಿ'ಗಳ ಕಲರವ

ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರವಲಯದಲ್ಲಿ ಇರುವ ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ (ಗುಲಾಬಿ ಕಬ್ಬಕ್ಕಿ) ಪಕ್ಷಿಗಳ ಕಲರವ ಮನೆಮಾಡಿದೆ. ನೋಡುಗರನ್ನು ಮುದಗೊಳಿಸುತ್ತಿವೆ.
Last Updated 30 ನವೆಂಬರ್ 2025, 23:30 IST
ವಲಸೆ ಬಂದ ಬಾನಾಡಿಗಳು: ಚಿಂತ್ರಪಳ್ಳಿ ಕೆರೆಯಲ್ಲಿ 'ಗುಲಾಬಿ ಕಬ್ಬಕ್ಕಿ'ಗಳ ಕಲರವ

ಹಗರಿಬೊಮ್ಮನಹಳ್ಳಿ: ಈಜಲು ತೆರಳಿದ್ದ ಬಾಲಕ ಸಾವು

ಬಂಡಿಹಳ್ಳಿ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಪಟ್ಟಣದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
Last Updated 30 ನವೆಂಬರ್ 2025, 13:55 IST
ಹಗರಿಬೊಮ್ಮನಹಳ್ಳಿ: ಈಜಲು ತೆರಳಿದ್ದ ಬಾಲಕ ಸಾವು

ಸವಿತಾ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಬೇಡಿಕೆ

Backward Class Budget Demand: ಸವಿತಾ ಸಮಾಜದವರು ಜೀವನೋಪಾಯವಾಗಿ ನಡೆಸುವ ಸಲೂನ್ ಉದ್ಯಮಕ್ಕೆ ಬಹುರಾಷ್ಟ್ರೀಯ ಸ್ಪರ್ಧೆಯಿಂದ ತೊಂದರೆ ಉಂಟಾಗಿದ್ದು, ನಿಗಮಕ್ಕೆ ₹100 ಕೋಟಿ ಅನುದಾನ ಒದಗಿಸಲು ಒತ್ತಾಯಿಸಲಾಗುತ್ತಿದೆ ಎಂದು ಎಂ.ಎಸ್. ಮುತ್ತುರಾಜ್ ಹೇಳಿದರು.
Last Updated 30 ನವೆಂಬರ್ 2025, 4:47 IST
ಸವಿತಾ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಬೇಡಿಕೆ

ಹೊಸಪೇಟೆ ಪೊಲೀಸ್ ಕ್ರೀಡಾಕೂಟ| 200 ಮೀಟರ್‌: ಹೇಮಚಂದ್ರ ಮತ್ತೆ ಪ್ರಾಬಲ್ಯ

Police Athletics: ಹೊಸಪೇಟೆಯಲ್ಲಿ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ 200 ಮೀ. ಓಟದಲ್ಲಿ ಡಿಎಆರ್ ಸಶಸ್ತ್ರ ಕಾನ್‌ಸ್ಟೆಬಲ್ ಹೇಮಚಂದ್ರ ಮೇಟಿ ಪ್ರಥಮ ಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಕಡೆಗೆ ಹೆಜ್ಜೆ ಇಟ್ಟಿದ್ದಾರೆ.
Last Updated 30 ನವೆಂಬರ್ 2025, 4:44 IST
ಹೊಸಪೇಟೆ ಪೊಲೀಸ್ ಕ್ರೀಡಾಕೂಟ| 200 ಮೀಟರ್‌: ಹೇಮಚಂದ್ರ ಮತ್ತೆ ಪ್ರಾಬಲ್ಯ

ಹಂಪಿ ಕನ್ನಡ ವಿವಿ: ಜಾಗ ನೀಡುವುದಕ್ಕೆ ಅಧ್ಯಾಪಕರ ಸಂಘ ವಿರೋಧ

ಸೌರ ವಿದ್ಯುತ್ ಘಟಕಕ್ಕೆ 100 ಎಕರೆ ಪ್ರಸ್ತಾವ
Last Updated 30 ನವೆಂಬರ್ 2025, 4:42 IST
ಹಂಪಿ ಕನ್ನಡ ವಿವಿ: ಜಾಗ ನೀಡುವುದಕ್ಕೆ ಅಧ್ಯಾಪಕರ ಸಂಘ ವಿರೋಧ
ADVERTISEMENT

ಹೊಸಪೇಟೆ| ಜಿಲ್ಲಾ ಮಟ್ಟದ ಪೊಲೀಸ್ ಕ್ರೀಡಾಕೂಟ: ಕೃಷ್ಣ, ರೇಷ್ಮಾ ಮಿಂಚು

Police Athletics: ಇಲ್ಲಿನ ಡಿಎಆರ್‌ ಪೊಲೀಸ್‌ ಪರೇಡ್ ಮೈದಾನದಲ್ಲಿ ಶುಕ್ರವಾರ ಆರಂಭವಾದ ಜಿಲ್ಲಾ ಪೊಲೀಸ್‌ ಕ್ರೀಡಾಕೂಟದ ಮೊದಲು ದಿನ ಪುರುಷರ 400 ಮೀಟರ್ ಓಟದಲ್ಲಿ ಕೃಷ್ಣ ಗೌಡ, ಮಹಿಳೆಯರ 200 ಮೀಟರ್ ಓಟದಲ್ಲಿ ರೇಷ್ಮಾ ಪ್ರಥಮ ಸ್ಥಾನ ಗಳಿಸಿ ಮಿಂಚಿದರು.
Last Updated 29 ನವೆಂಬರ್ 2025, 5:58 IST
ಹೊಸಪೇಟೆ| ಜಿಲ್ಲಾ ಮಟ್ಟದ ಪೊಲೀಸ್ ಕ್ರೀಡಾಕೂಟ: ಕೃಷ್ಣ, ರೇಷ್ಮಾ ಮಿಂಚು

ಹೊಸಪೇಟೆ: ಶಾಲೆಯಲ್ಲಿ ಕಂಡ ಶಾಂತಿಯ ಪಾಠ

Student Initiative: ಇಲ್ಲಿನ ಚಿತ್ತವಾಡ್ಗಿಯ ನರ್ಬದಾ ದೇವಿ ಸ್ಮಾರಕ ಶಾಲೆಯಲ್ಲಿ (ಎನ್‌ಡಿಎಂಎಸ್‌) ಶುಕ್ರವಾರ ಆಂತರಿಕ ಶಾಂತಿ ಪಡೆಯುವ ಬಗೆ ಹೇಗೆ ಎಂಬುದನ್ನು ವಿದ್ಯಾರ್ಥಿಗಳೇ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದ ವಿನೂತನ ಪ್ರಯತ್ನ ನಡೆಯಿತು.
Last Updated 29 ನವೆಂಬರ್ 2025, 5:57 IST
ಹೊಸಪೇಟೆ: ಶಾಲೆಯಲ್ಲಿ ಕಂಡ ಶಾಂತಿಯ ಪಾಠ

ವಿಜಯನಗರ ಜಿಲ್ಲೆಯಲ್ಲಿ 738 ಶಾಲೆ ಮುಚ್ಚಲು ಹುನ್ನಾರ: ಎಐಡಿಎಸ್‌ಒ

School Protection: ಕೆಪಿಎಸ್–ಮ್ಯಾಗ್ನೆಟ್ ಯೋಜನೆಯ ಮೂಲಕ ರಾಜ್ಯದಾದ್ಯಂತ 40 ಸಾವಿರ ಹಾಗೂ ವಿಜಯನಗರದಲ್ಲಿ 738 ಸರ್ಕಾರಿ ಶಾಲೆಗಳನ್ನು ಮುಚ್ಚಲು ತಯಾರಿ ನಡೆಯುತ್ತಿದೆ ಎಂದು ಎಐಡಿಎಸ್‌ಓ ಸಾರ್ವಜನಿಕರಿಗೆ ಜಾಗೃತಿ ಮಾಡಿದೆ.
Last Updated 28 ನವೆಂಬರ್ 2025, 5:44 IST
ವಿಜಯನಗರ ಜಿಲ್ಲೆಯಲ್ಲಿ 738 ಶಾಲೆ ಮುಚ್ಚಲು ಹುನ್ನಾರ: ಎಐಡಿಎಸ್‌ಒ
ADVERTISEMENT
ADVERTISEMENT
ADVERTISEMENT