ಗುರುವಾರ, 13 ನವೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

ಹೊಸಪೇಟೆಯಲ್ಲಿ ನ. 17ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ: 8 ಜನರಿಗೆ ಸಹಕಾರ ರತ್ನ

ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಎಂಟು ಮಂದಿಯನ್ನು ಅಂದು ಸನ್ಮಾನಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.
Last Updated 13 ನವೆಂಬರ್ 2025, 12:38 IST
ಹೊಸಪೇಟೆಯಲ್ಲಿ ನ. 17ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ: 8 ಜನರಿಗೆ ಸಹಕಾರ ರತ್ನ

ತುಂಗಭದ್ರಾದಿಂದ ಎರಡನೆ ಬೆಳೆಗೆ ನೀರು ಕೊಡದಿದ್ದರೆ ದೊಡ್ಡ ಹೋರಾಟ: ಬಿಜೆಪಿ

ಬೆಂಗಳೂರಿನಲ್ಲಿ ‌ನಾಳೆ ಐಸಿಸಿ ಸಭೆ
Last Updated 13 ನವೆಂಬರ್ 2025, 10:21 IST
ತುಂಗಭದ್ರಾದಿಂದ ಎರಡನೆ ಬೆಳೆಗೆ ನೀರು ಕೊಡದಿದ್ದರೆ ದೊಡ್ಡ ಹೋರಾಟ: ಬಿಜೆಪಿ

ಶೈಕ್ಷಣಿಕ ಕ್ಷೇತ್ರಕ್ಕೆ ₹12 ಕೋಟಿ ಅನುದಾನ: ಶಾಸಕ ಗವಿಯಪ್ಪ

School Upgrade: ಗ್ರಾಮೀಣ ಹೆಣ್ಣು ಮಕ್ಕಳು ಮತ್ತು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಹೊಸಪೇಟೆ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ₹12 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 5:47 IST
ಶೈಕ್ಷಣಿಕ ಕ್ಷೇತ್ರಕ್ಕೆ ₹12 ಕೋಟಿ ಅನುದಾನ: ಶಾಸಕ ಗವಿಯಪ್ಪ

ಮಂತ್ರಾಲಯದ್ದೇ ಮೂಲರಾಮ ಪ್ರತಿಮೆ: ಸುಬುಧೇಂದ್ರ ತೀರ್ಥ ಸ್ವಾಮೀಜಿ

Religious News: ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು, ಮೂಲ ರಾಮದೇವರನ್ನು ಮಂತ್ರಾಲಯಕ್ಕೆ ಮರಳಿ ತಂದುಕೊಟ್ಟವರು ಶ್ರೀ ರಘುನಂದನ ತೀರ್ಥರು ಎಂದು ಹೇಳಿದರು.
Last Updated 13 ನವೆಂಬರ್ 2025, 5:38 IST
ಮಂತ್ರಾಲಯದ್ದೇ ಮೂಲರಾಮ ಪ್ರತಿಮೆ: ಸುಬುಧೇಂದ್ರ ತೀರ್ಥ ಸ್ವಾಮೀಜಿ

ದೇಶದ ಶಾಂತಿ, ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮಂತ್ರಾಲಯ ಶ್ರೀ

National Unity Message: ದೆಹಲಿಯ ಕೆಂಪುಕೋಟೆಯ ಮಹಾಸ್ಫೋಟವನ್ನು ಖಂಡಿಸಿದ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು, ಶಾಂತಿ ಭದ್ರತೆಗಾಗಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಹಂಪಿಯಲ್ಲಿ ಹೇಳಿದರು.
Last Updated 12 ನವೆಂಬರ್ 2025, 12:46 IST
ದೇಶದ ಶಾಂತಿ, ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮಂತ್ರಾಲಯ ಶ್ರೀ

ಹೂವಿನಹಡಗಲಿ| ವಸತಿ ನಿಲಯ, ಆಸ್ಪತ್ರೆಗೆ ಲೋಕಾಯುಕ್ತ ಭೇಟಿ; ಅವ್ಯವಸ್ಥೆ ದರ್ಶನ

Government Facility Audit: ಹೂವಿನಹಡಗಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಉಪ ನೋಂದಣಿ ಕಚೇರಿ ಹಾಗೂ ಕೆ.ಅಯ್ಯನಹಳ್ಳಿ ಆರೋಗ್ಯ ಕೇಂದ್ರದಲ್ಲಿ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿ ಹಾಸಿಗೆ ಕೊರತೆ, ಅಧಿಕ ಔಷಧಿ ಮಿತಿ ಸೇರಿದಂತೆ ಅವ್ಯವಸ್ಥೆಗಳನ್ನು ಪತ್ತೆಹಚ್ಚಿತು
Last Updated 12 ನವೆಂಬರ್ 2025, 5:23 IST
ಹೂವಿನಹಡಗಲಿ| ವಸತಿ ನಿಲಯ, ಆಸ್ಪತ್ರೆಗೆ ಲೋಕಾಯುಕ್ತ ಭೇಟಿ; ಅವ್ಯವಸ್ಥೆ ದರ್ಶನ

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಸಿ.ಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹ

BJP Protest Karnataka: ಹೊಸಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾಶ್ರಯ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು
Last Updated 12 ನವೆಂಬರ್ 2025, 5:23 IST
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಸಿ.ಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹ
ADVERTISEMENT

ದೆಹಲಿಯಲ್ಲಿ ಕಾರು ಸ್ಫೋಟ ಘಟನೆಯ ಹಿನ್ನೆಲೆ; ವಿಜಯನಗರ ಜಿಲ್ಲೆಯಾದ್ಯಂತ ಕಟ್ಟೆಚ್ಚರ

Security Alert Karnataka: ನವದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದ ಪರಿಣಾಮ ವಿಜಯನಗರ ಜಿಲ್ಲೆಯಲ್ಲಿ ಪೊಲೀಸರು ಲಾಡ್ಜ್‌ಗಳು, ಹೋಂಸ್ಟೇಗಳು, ಬಸ್ ನಿಲ್ದಾಣ, ಹಂಪಿ ಪ್ರದೇಶಗಳಲ್ಲಿ ತಪಾಸಣೆ ಮತ್ತು ಕಟ್ಟೆಚ್ಚರ ವಹಿಸಿದ್ದಾರೆ ಎಂದು ಎಸ್ಪಿ ಜಾಹ್ನವಿ ತಿಳಿಸಿದ್ದಾರೆ
Last Updated 12 ನವೆಂಬರ್ 2025, 5:23 IST
ದೆಹಲಿಯಲ್ಲಿ ಕಾರು ಸ್ಫೋಟ ಘಟನೆಯ ಹಿನ್ನೆಲೆ; ವಿಜಯನಗರ ಜಿಲ್ಲೆಯಾದ್ಯಂತ ಕಟ್ಟೆಚ್ಚರ

ಮಾಲವಿ: ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಯನ್ನು ಕೊಂದ ಮಗ

Crime in Karnataka: ವಿಜಯನಗರ ಜಿಲ್ಲೆಯ ಮಾಲವಿಯಲ್ಲಿ ಅಮ್ಮನಿಗೂ ಪತ್ನಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಮಗ ಶಂಕ್ರಪ್ಪ ಸಿಟ್ಟಿನಿಂದ ಒನಕೆಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ನವೆಂಬರ್ 2025, 11:01 IST
ಮಾಲವಿ: ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಯನ್ನು ಕೊಂದ ಮಗ

ವಿಜಯನಗರ: ಯುವ ಕಾಂಗ್ರೆಸ್‌ನಿಂದ 1 ಲಕ್ಷ ಸಹಿ ಸಂಗ್ರಹ

Signature Drive: ‘ವೋಟ್ ಜೋರ್ ಗದ್ದಿ ಚೋಡ್’ ಅಭಿಯಾನದಡಿ ಯುವ ಕಾಂಗ್ರೆಸ್‌ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ 1 ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸಿ ಕೆಪಿಸಿಸಿ ಕಚೇರಿಗೆ ಸಲ್ಲಿಸಿದೆ.
Last Updated 11 ನವೆಂಬರ್ 2025, 5:02 IST
ವಿಜಯನಗರ: ಯುವ ಕಾಂಗ್ರೆಸ್‌ನಿಂದ 1 ಲಕ್ಷ ಸಹಿ ಸಂಗ್ರಹ
ADVERTISEMENT
ADVERTISEMENT
ADVERTISEMENT