ಗುರುವಾರ, 25 ಡಿಸೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

ಹರಪನಹಳ್ಳಿಯಲ್ಲಿ ಬೈಕ್‌ ಅಪಘಾತ: ‘ಪ್ರಜಾವಾಣಿ’ ಏಜೆಂಟ್ ಸಹಿತ ಇಬ್ಬರ ಸಾವು

Fatal Bike Crash: byline no author page goes here ತಾಲ್ಲೂಕಿನ ಸಾಸ್ಚಿಹಳ್ಳಿ ಬಳಿ ಬೈಕ್ ಅಪಘಾತದಲ್ಲಿ ‘ಪ್ರಜಾವಾಣಿ’ ಪೇಪರ್ ಏಜೆಂಟ್ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 17:07 IST
ಹರಪನಹಳ್ಳಿಯಲ್ಲಿ  ಬೈಕ್‌ ಅಪಘಾತ: ‘ಪ್ರಜಾವಾಣಿ’ ಏಜೆಂಟ್ ಸಹಿತ ಇಬ್ಬರ ಸಾವು

ಸ್ವಾಮಿನಾಥನ್‌ ಶಿಫಾರಸಿನಂತೆ ಬೆಂಬಲ ಬೆಲೆ ನಿಗದಿಪಡಿಸಿ: ಕೋಡಿಹಳ್ಳಿ ಚಂದ್ರಶೇಖರ್

MSP for Farmers: ಹೊಸಪೇಟೆ (ವಿಜಯನಗರ): ರೈತರು ಬೆಳೆಯುವ ಬೆಳೆಗೆ ನಿಜವಾಗಿ ತಗಲುವ ವೆಚ್ಚಕ್ಕೆ ಶೇ 50ರಷ್ಟು ಮೊತ್ತವನ್ನು ಸೇರಿಸಿ (ಸಿ2+50) ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ಕೃಷಿ ವಿಜ್ಞಾನಿ ಎಂ.ಎಸ್‌.ಸ್ವಾಮಿನಾಥನ್ ಅವರ ಸೂತ್ರವಾಗಿತ್ತು, ಅದರಂತೆ ನಡೆ
Last Updated 25 ಡಿಸೆಂಬರ್ 2025, 10:30 IST
ಸ್ವಾಮಿನಾಥನ್‌ ಶಿಫಾರಸಿನಂತೆ ಬೆಂಬಲ ಬೆಲೆ ನಿಗದಿಪಡಿಸಿ: ಕೋಡಿಹಳ್ಳಿ ಚಂದ್ರಶೇಖರ್

ನಿರ್ಮಲಾ ಗರಂ ಬೆನ್ನಲ್ಲೇ ಹಂಪಿ ಸ್ಮಾರಕಗಳ ಬಳಿ ಡಿ.ಸಿ ಸ್ವಚ್ಛತಾ ಪರಿಶೀಲನೆ

Hampi Heritage: ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಸ್ಮಾರಕಗಳ ಬಳಿ ಸ್ವಚ್ಛತೆ ಕಾಪಾಡಿಲ್ಲ, ಎಲ್ಲೆಂದರಲ್ಲಿ ಕಸ, ಗಲೀಜು ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ವಿಜಯನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು
Last Updated 25 ಡಿಸೆಂಬರ್ 2025, 9:09 IST
ನಿರ್ಮಲಾ ಗರಂ ಬೆನ್ನಲ್ಲೇ ಹಂಪಿ ಸ್ಮಾರಕಗಳ ಬಳಿ ಡಿ.ಸಿ ಸ್ವಚ್ಛತಾ ಪರಿಶೀಲನೆ

ಹೊಸಪೇಟೆಯಲ್ಲಿ ಕ್ರಿಸ್‌ಮಸ್‌ ಸಂಭ್ರಮ | ಚರ್ಚ್‌ಗಳಿಗೆ ದೀಪಾಲಂಕಾರ–ಮನಸೆಳೆದ ಗೋದಲಿ

Christmas Midnight Prayer: ಕ್ರಿಸ್‌ಮಸ್ ಪ್ರಯುಕ್ತ ಬುಧವಾರ ಮಧ್ಯರಾತ್ರಿ ನಗರದ ಸೇಕ್ರೆಡ್ ಹಾರ್ಟ್ ಕೆಥೋಲಿಕ್ ಚರ್ಚ್‌ನಲ್ಲಿ ಧರ್ಮಗುರು ಫಾದರ್ ಭಗವಂತ್ ರಾಜ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
Last Updated 25 ಡಿಸೆಂಬರ್ 2025, 3:08 IST
ಹೊಸಪೇಟೆಯಲ್ಲಿ ಕ್ರಿಸ್‌ಮಸ್‌ ಸಂಭ್ರಮ | ಚರ್ಚ್‌ಗಳಿಗೆ ದೀಪಾಲಂಕಾರ–ಮನಸೆಳೆದ ಗೋದಲಿ

ಹಂಪಿಯ ಹುಳುಕು: ವಾಸ್ತವ ಕಂಡು ವಿತ್ತ ಸಚಿವೆ ನಿರ್ಮಲಾ ಕೆಂಡ; ಅಧಿಕಾರಿಗಳಿಗೆ ಢವಢವ

Hampi Administration Issues: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡು ದಿನದ ಹಿಂದೆ ಹಂಪಿಯಿಂದ ಹೋದ ಬಳಿಕ ಇಲ್ಲಿನ ಅವ್ಯವಸ್ಥೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಬುಧವಾರ ಸ್ಪಷ್ಟವಾಗಿದ್ದು, ಕೇಂದ್ರ ಸಚಿವ ಸಂಪುಟ ಸಭೆಯಲ್ಲೇ ಇದನ್ನು ಉಲ್ಲೇಖಿಸಿದ್ದಾರೆ.
Last Updated 25 ಡಿಸೆಂಬರ್ 2025, 3:00 IST
ಹಂಪಿಯ ಹುಳುಕು: ವಾಸ್ತವ ಕಂಡು ವಿತ್ತ ಸಚಿವೆ ನಿರ್ಮಲಾ ಕೆಂಡ; ಅಧಿಕಾರಿಗಳಿಗೆ ಢವಢವ

ಹೊಸಪೇಟೆ: ಒಂದೇ ದಿನ ₹2.74 ಕೋಟಿ ತೆರಿಗೆ ಸಂಗ್ರಹ

Gram Panchayat Tax Collection: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಯ ಪ್ರಮಾಣ ಹೆಚ್ಚಿಸುವ ಸಲುವಾಗಿ ಬುಧವಾರ ವಿಶೇಷ ಅಭಿಯಾನ ನಡೆದಿದ್ದು, ಸಂಜೆ 6 ಗಂಟೆಗೆ ನಿಗದಿತ ಗುರಿ ₹2 ಕೋಟಿ ಬದಲಿಗೆ ₹2.74 ಕೋಟಿ ತೆರಿಗೆ ಸಂಗ್ರಹವಾಗಿದೆ.
Last Updated 25 ಡಿಸೆಂಬರ್ 2025, 2:58 IST
ಹೊಸಪೇಟೆ: ಒಂದೇ ದಿನ ₹2.74 ಕೋಟಿ ತೆರಿಗೆ ಸಂಗ್ರಹ

ರೈತರ ನೋವು | ತಕ್ಕ ಪಾಠ ನಿಶ್ಚಿತ: ಸರ್ಕಾರಗಳಿಗೆ ಪರೋಕ್ಷ ಎಚ್ಚರಿಕೆ

Farmers Day Celebration: ಚೌಧರಿ ಚರಣ್‌ ಸಿಂಗ್ ಅವರ ಜನ್ಮದಿನ ಪ್ರಯುಕ್ತ ಮಂಗಳವಾರ ಹೊಸಪೇಟೆಯಲ್ಲಿ ರೈತರ ದಿನ ಆಚರಿಸಲಾಗಿದ್ದು, ರೈತರ ಹಿತ ಕಾಯದ ಸರ್ಕಾರಗಳಿಗೆ ತಕ್ಕ ಪಾಠ ನಿಶ್ಚಿತ ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ರವಾನಿಸಲಾಯಿತು.
Last Updated 25 ಡಿಸೆಂಬರ್ 2025, 2:55 IST
ರೈತರ ನೋವು |  ತಕ್ಕ ಪಾಠ ನಿಶ್ಚಿತ: ಸರ್ಕಾರಗಳಿಗೆ ಪರೋಕ್ಷ ಎಚ್ಚರಿಕೆ
ADVERTISEMENT

ಮಾಲವಿ ಜಲಾಶಯ | ಕ್ರೆಸ್ಟ್‌ಗೇಟ್‌ ಬಹುತೇಕ ಸಿದ್ಧ: ಆರು ತಿಂಗಳಲ್ಲಿ ಮುಗಿದ ಕಾಮಗಾರಿ

Hagaribommanahalli Water Project: ತಾಲ್ಲೂಕಿನ ಮಾಲವಿ ಜಲಾಶಯದ ಕ್ರೆಸ್ಟ್‌ಗೇಟ್‌ಗಳನ್ನು ನವೀಕರಣಗೊಳಿಸಿ ದುರಸ್ತಿಗಳಿಸುವ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಬರುವ ಮುಂಗಾರಿನಲ್ಲಿ ಜಲಾಶಯದಲ್ಲಿ ನೀರು ಸಂಗ್ರಹಗೊಂಡು ಅಚ್ಚುಕಟ್ಟು ಪ್ರದೇಶದ ರೈತರ ಕನಸು ನನಸಾಗಲಿದೆ.
Last Updated 25 ಡಿಸೆಂಬರ್ 2025, 2:42 IST
ಮಾಲವಿ ಜಲಾಶಯ | ಕ್ರೆಸ್ಟ್‌ಗೇಟ್‌ ಬಹುತೇಕ ಸಿದ್ಧ: ಆರು ತಿಂಗಳಲ್ಲಿ ಮುಗಿದ ಕಾಮಗಾರಿ

ತುಂಗಭದ್ರಾ: ಕ್ರೆಸ್ಟ್‌ಗೇಟ್ ಅಳವಡಿಸುವ ಕಾರ್ಯ ಆರಂಭ

Tungabhadra Crest Gate Work: ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದ್ದು, 18ನೇ ಗೇಟ್‌ನಿಂದ ಕೆಲಸ ಶುರುವಾಗಿದೆ. ಜಲಾಶಯದ ನೀರಿನ ಮಟ್ಟ ಕುಸಿದ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
Last Updated 24 ಡಿಸೆಂಬರ್ 2025, 19:13 IST
ತುಂಗಭದ್ರಾ: ಕ್ರೆಸ್ಟ್‌ಗೇಟ್ ಅಳವಡಿಸುವ ಕಾರ್ಯ ಆರಂಭ

ತುಂಗಭದ್ರಾ: ಕ್ರೆಸ್ಟ್‌ಗೇಟ್ ಅಳವಡಿಸುವ ಕಾರ್ಯ ಆರಂಭ

Crest Gate Installation: ಮೂರು ರಾಜ್ಯಗಳ ಲಕ್ಷಾಂತರ ರೈತರು ಕಾತರದಿಂದ ಕಾಯುತ್ತಿದ್ದಂತಹ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ ಅಳವಡಿಸುವ ಕೆಲಸ ಬುಧವಾರ ಬೆಳಿಗ್ಗೆಯಿಂದ ಆರಂಭವಾಗಿದೆ. ತುಂಗಭದ್ರಾ ಮಂಡಳಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಜ್ಞರು ಕಾರ್ಯ ಆರಂಭಿಸಿದರು.
Last Updated 24 ಡಿಸೆಂಬರ್ 2025, 6:32 IST
ತುಂಗಭದ್ರಾ: ಕ್ರೆಸ್ಟ್‌ಗೇಟ್ ಅಳವಡಿಸುವ ಕಾರ್ಯ ಆರಂಭ
ADVERTISEMENT
ADVERTISEMENT
ADVERTISEMENT