ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

ಸ್ಕೂಟರ್‌ಗೆ ಬಸ್‌ ಡಿಕ್ಕಿ: ಸವಾರ ಸಾವು

ಹೃದಯ ಭಾಗವಾದ ನ್ಯಾಯಾಲಯ ಸಂಕೀರ್ಣ ಸಮೀಪದ ಸಿದ್ಧಿಪ್ರಿಯೆ ಬೇಕರಿ ವೃತ್ತದಲ್ಲಿ ಶನಿವಾರ ಕೆಕೆಆರ್‌ಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದುದರಿಂದ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 13 ಸೆಪ್ಟೆಂಬರ್ 2025, 14:49 IST
ಸ್ಕೂಟರ್‌ಗೆ ಬಸ್‌ ಡಿಕ್ಕಿ: ಸವಾರ ಸಾವು

ದಸರಾ ಕ್ರೀಡಾಕೂಟ: ಆಯೋಜಕರ ವಿರುದ್ಧ ಆಕ್ರೋಶ

Sports Protest: ಕೊಟ್ಟೂರು ತಾಲ್ಲೂಕಿನಲ್ಲಿ ಮುನ್ಸೂಚನೆ ನೀಡದೇ ದಸರಾ ಕ್ರೀಡಾಕೂಟ ಆಯೋಜಿಸಿರುವುದಕ್ಕೆ ಕ್ರೀಡಾಪಟುಗಳು ಅಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿರೋಧ ವ್ಯಕ್ತವಾಗಿದೆ.
Last Updated 13 ಸೆಪ್ಟೆಂಬರ್ 2025, 6:14 IST
ದಸರಾ ಕ್ರೀಡಾಕೂಟ: ಆಯೋಜಕರ ವಿರುದ್ಧ ಆಕ್ರೋಶ

ವಿಜಯನಗರ | ಫಾರಂ-3 ವಿಚಾರದಲ್ಲಿ ಹಣ ವಸೂಲಿ ಮಾಡಿದರೆ ಕ್ರಮ: ಶಾಸಕ ಎಚ್ಚರಿಕೆ

ಕುಂದುಕೊರತೆ ಸಭೆ
Last Updated 13 ಸೆಪ್ಟೆಂಬರ್ 2025, 6:14 IST
ವಿಜಯನಗರ | ಫಾರಂ-3 ವಿಚಾರದಲ್ಲಿ ಹಣ ವಸೂಲಿ ಮಾಡಿದರೆ ಕ್ರಮ: ಶಾಸಕ ಎಚ್ಚರಿಕೆ

ಹೊಸಪೇಟೆ: ಮತ್ತೊಂದು ಕರಡಿ ಸೆರೆ; ಗದಗ ಮೃಗಾಲಯಕ್ಕೆ ರವಾನೆ

ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲೇ ಬಂದಿ
Last Updated 13 ಸೆಪ್ಟೆಂಬರ್ 2025, 6:13 IST
ಹೊಸಪೇಟೆ: ಮತ್ತೊಂದು ಕರಡಿ ಸೆರೆ; ಗದಗ ಮೃಗಾಲಯಕ್ಕೆ ರವಾನೆ

ಜನಪರ ಯೋಜನೆ; ರಾಜ್ಯದ ಆರ್ಥಿಕ ಸ್ಥಿತಿ ಸದೃಢ: ವಿನಯ ಕುಮಾರ್ ಸೊರಕೆ ಪ್ರತಿಪಾದನೆ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
Last Updated 13 ಸೆಪ್ಟೆಂಬರ್ 2025, 6:13 IST
ಜನಪರ ಯೋಜನೆ; ರಾಜ್ಯದ ಆರ್ಥಿಕ ಸ್ಥಿತಿ ಸದೃಢ: ವಿನಯ ಕುಮಾರ್ ಸೊರಕೆ ಪ್ರತಿಪಾದನೆ

ಹೂವಿನಹಡಗಲಿ | ಛಾಯಾಗ್ರಾಹಕನ ಮಗನಿಗೆ 4 ಹುದ್ದೆ

Career Success: ಹೂವಿನಹಡಗಲಿಯ ಬಸೆಟ್ಟಿ ಸಿದ್ದೇಶ ಅವರ ಪುತ್ರ ಬಿ. ಆದರ್ಶ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಉನ್ನತ ರ‍್ಯಾಂಕ್‌ ಪಡೆದು ಪಿಎಸ್‌ಐ ಸೇರಿದಂತೆ ನಾಲ್ಕು ಹುದ್ದೆಗಳಿಗೆ ಆಯ್ಕೆಯಾಗಿದ್ದು, ಪಿಎಸ್‌ಐ ಹುದ್ದೆ ಆರಿಸಿಕೊಂಡಿದ್ದಾರೆ.
Last Updated 12 ಸೆಪ್ಟೆಂಬರ್ 2025, 4:54 IST
ಹೂವಿನಹಡಗಲಿ | ಛಾಯಾಗ್ರಾಹಕನ ಮಗನಿಗೆ 4 ಹುದ್ದೆ

ಮರಿಯಮ್ಮನಹಳ್ಳಿ: ನಿಧಿ ಆಸೆಗೆ ಶಿವಲಿಂಗ ಭಗ್ನಗೊಳಿಸಿದ ದುಷ್ಕರ್ಮಿಗಳು

Temple Incident: ವಿಜಯನಗರ ಜಿಲ್ಲೆಯ ತಿಮ್ಮಲಾಪುರ ಗ್ರಾಮದ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ನಿಧಿ ಆಸೆಗೆ ಶಿವಲಿಂಗ ಕಿತ್ತು ಹಾಕಿ ಭಗ್ನಗೊಳಿಸಿರುವ ಘಟನೆ ಭಾನುವಾರ ರಾತ್ರಿ ಗ್ರಹಣದ ವೇಳೆ ನಡೆದಿದೆ ಎಂದು ತಿಳಿದುಬಂದಿದೆ.
Last Updated 12 ಸೆಪ್ಟೆಂಬರ್ 2025, 4:43 IST
ಮರಿಯಮ್ಮನಹಳ್ಳಿ: ನಿಧಿ ಆಸೆಗೆ ಶಿವಲಿಂಗ ಭಗ್ನಗೊಳಿಸಿದ ದುಷ್ಕರ್ಮಿಗಳು
ADVERTISEMENT

ಹರಪನಹಳ್ಳಿ: ಬಿಸಿಯೂಟ ಸೇವಿಸಿದ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ

ಇಟ್ಟಿಗುಡಿ ಬೇವಿನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬಿಸಿಯೂಟ ಸೇವಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ವಾಂತಿ ಭೇದಿ ಆಗಿದ್ದು, ಅಸ್ವಸ್ಥರಾಗಿದ್ದಾರೆ. ಭಯಗೊಂಡ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 11 ಸೆಪ್ಟೆಂಬರ್ 2025, 18:21 IST
ಹರಪನಹಳ್ಳಿ: ಬಿಸಿಯೂಟ ಸೇವಿಸಿದ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ

ಕೂಡ್ಲಿಗಿ: ಭೂಮಾಪನ ಎ.ಡಿ, ಸರ್ವೇಯರ್ ಲೋಕಾಯುಕ್ತ ಪೊಲೀಸ್ ಬಲೆಗೆ

Corruption Case: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಭೂಮಾಪನ ಇಲಾಖೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ₹20 ಸಾವಿರ ಲಂಚ ಪಡೆಯುತ್ತಿದ್ದ ಸಹಾಯಕ ನಿರ್ದೇಶಕ ವಿಜಯ್ ಕುಮಾರ್ ಮತ್ತು ಸರ್ವೇಯರ್ ನವೀನ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
Last Updated 11 ಸೆಪ್ಟೆಂಬರ್ 2025, 15:52 IST
ಕೂಡ್ಲಿಗಿ: ಭೂಮಾಪನ ಎ.ಡಿ, ಸರ್ವೇಯರ್ ಲೋಕಾಯುಕ್ತ  ಪೊಲೀಸ್ ಬಲೆಗೆ

ಹರಪನಹಳ್ಳಿ: ಬಿಸಿಯೂಟ ಸೇವಿಸಿದ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ

Food Poisoning: ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಇಟ್ಟಿಗುಡಿ ಬೇವಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಇಬ್ಬರು ವಿದ್ಯಾರ್ಥಿಗಳು ವಾಂತಿಭೇದಿ ಮಾಡಿಕೊಂಡು ಅಸ್ವಸ್ಥರಾಗಿದ್ದು ಉಳಿದ 25ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆದಿದ್ದಾರೆ.
Last Updated 11 ಸೆಪ್ಟೆಂಬರ್ 2025, 14:06 IST
ಹರಪನಹಳ್ಳಿ: ಬಿಸಿಯೂಟ ಸೇವಿಸಿದ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ
ADVERTISEMENT
ADVERTISEMENT
ADVERTISEMENT