ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ

ADVERTISEMENT

ಹೊಸಪೇಟೆ | ಉತ್ತಮ ಮನುಷ್ಯರಾಗುವ ಪ್ರಯತ್ನ ನಡೆಯಲಿ: ಸಾಧ್ವಿ ದೇವಪ್ರಿಯಾ ದೀದೀಜಿ

Sadhvi Devpriya Didi: ಹೊಸಪೇಟೆಯಲ್ಲಿ ನಡೆದ ಮಹಾ ಸತ್ಸಂಗದಲ್ಲಿ ಮಾತನಾಡಿದ ಹರಿದ್ವಾರ ಪತಂಜಲಿ ಯೋಗ ಪೀಠದ ಸಾಧ್ವಿ ದೇವಪ್ರಿಯಾ ದೀದೀಜಿ, ಸಾಧು ಸನ್ಯಾಸಿಗಳಂತೆ ಬದುಕಲಾಗದಿದ್ದರೂ ಉತ್ತಮ ಮನುಷ್ಯರಾಗಿ ಮಾನವೀಯತೆಯೊಂದಿಗೆ ಬದುಕುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು
Last Updated 5 ಫೆಬ್ರುವರಿ 2026, 2:01 IST
ಹೊಸಪೇಟೆ | ಉತ್ತಮ ಮನುಷ್ಯರಾಗುವ ಪ್ರಯತ್ನ ನಡೆಯಲಿ: ಸಾಧ್ವಿ ದೇವಪ್ರಿಯಾ ದೀದೀಜಿ

ಹೂವಿನಹಡಗಲಿ | ಭಕ್ತಸಾಗರದಲ್ಲಿ ಮೊಳಗಿದ 'ಸಂಪಾಯಿತಲೇ ಪರಾಕ್’

Mailaralingeshwara Festival: ಹೂವಿನಹಡಗಲಿ ತಾಲ್ಲೂಕಿನ ಐತಿಹಾಸಿಕ ಮೈಲಾರ ಸುಕ್ಷೇತ್ರದಲ್ಲಿ ಜರುಗಿದ ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಸ್ವಾಮಿಯ ಭವಿಷ್ಯವಾಣಿಯನ್ನು ಆಲಿಸಿದರು.
Last Updated 5 ಫೆಬ್ರುವರಿ 2026, 1:53 IST
ಹೂವಿನಹಡಗಲಿ | ಭಕ್ತಸಾಗರದಲ್ಲಿ ಮೊಳಗಿದ 'ಸಂಪಾಯಿತಲೇ ಪರಾಕ್’

ಮೈಲಾರಲಿಂಗೇಶ್ವರ ಕ್ಷೇತ್ರದಲ್ಲಿ ಕಾರ್ಣಿಕೋತ್ಸವ:‘ಸಂಪಾಯಿತಲಾ ಪರಾಕ್‌’ಎಂದ ದೈವವಾಣಿ

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕೋತ್ಸವ ನಡೆದಿದ್ದು, ‘ಸಂಪಾಯಿತಲೇ ಪರಾಕ್‌’ ಎಂಬ ದೈವವಾಣಿ ಮೊಳಗಿದೆ.
Last Updated 4 ಫೆಬ್ರುವರಿ 2026, 13:25 IST
ಮೈಲಾರಲಿಂಗೇಶ್ವರ ಕ್ಷೇತ್ರದಲ್ಲಿ ಕಾರ್ಣಿಕೋತ್ಸವ:‘ಸಂಪಾಯಿತಲಾ ಪರಾಕ್‌’ಎಂದ ದೈವವಾಣಿ

ಕೂಡ್ಲಿಗಿ|ಪ್ರವಾಸಿ ಬಸ್ ಪಲ್ಟಿ;ಕೇರಳದ ಪ್ರೊಫೆಸರ್ ಸಹಿತ 32 ವಿದ್ಯಾರ್ಥಿಗಳಿಗೆ ಗಾಯ

Student Bus Crash: ತಾಲ್ಲೂಕಿನ ಅಮ್ಮನಕೇರಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬುಧವಾರ ಬೆಳಿಗ್ಗೆ ಕೇರಳದ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿಯಾಗಿ ಪ್ರೊಫೆಸರ್ ಸೇರಿದಂತೆ 5 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 4 ಫೆಬ್ರುವರಿ 2026, 8:15 IST
ಕೂಡ್ಲಿಗಿ|ಪ್ರವಾಸಿ ಬಸ್ ಪಲ್ಟಿ;ಕೇರಳದ ಪ್ರೊಫೆಸರ್ ಸಹಿತ 32 ವಿದ್ಯಾರ್ಥಿಗಳಿಗೆ ಗಾಯ

ಕೆಪಿಎಂಇ ನೋಂದಣಿ ಇಲ್ಲದ ಕ್ಲಿನಿಕ್‌ಗಳಿಗೆ ಸಂಕಷ್ಟ?

ಕಾರಿಗನೂರಿನಲ್ಲಿನ ಕ್ಲಿನಿಕ್‌ ಅನಧಿಕೃತ ದೃಢ– ಇತರ ಕ್ಲಿನಿಕ್‌ಗಳಿಗೂ ಢವಢವ
Last Updated 4 ಫೆಬ್ರುವರಿ 2026, 2:10 IST
ಕೆಪಿಎಂಇ ನೋಂದಣಿ ಇಲ್ಲದ ಕ್ಲಿನಿಕ್‌ಗಳಿಗೆ ಸಂಕಷ್ಟ?

ವಿಷ್ಣು ಸೇವಾ ಸಂಘಕ್ಕೆ 21 ವರ್ಷ

Vishnu Sahasranama: byline no author page goes here 1,108 ವಾರಗಳಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಮಾಡುತ್ತಿರುವ ವಿಷ್ಣು ಸೇವಾ ಸಂಘವು 21ನೇ ವರ್ಷಕ್ಕೆ ಕಾಲಿಡಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಆಚರಿಸಿತು.
Last Updated 4 ಫೆಬ್ರುವರಿ 2026, 2:08 IST
ವಿಷ್ಣು ಸೇವಾ ಸಂಘಕ್ಕೆ 21 ವರ್ಷ

ಭಕ್ತರ ಇಷ್ಟಾರ್ಥ ನೆರವೇರಿಸುವ ‘ಭಂಡಾರಪ್ರಿಯ’ ಮೈಲಾರಲಿಂಗ

Mailaralinga Worship: ತುಂಗಭದ್ರಾ ನದಿ ತೀರದ ಐತಿಹಾಸಿಕ ಮೈಲಾರ ಸುಕ್ಷೇತ್ರದಲ್ಲಿ ನೆಲೆಸಿರುವ ಮೈಲಾರಲಿಂಗಸ್ವಾಮಿ ಭಂಡಾರ ಪ್ರಿಯ ದೈವವಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಎಂಬ ನಂಬಿಕೆ ಇದೆ.
Last Updated 4 ಫೆಬ್ರುವರಿ 2026, 2:07 IST
ಭಕ್ತರ ಇಷ್ಟಾರ್ಥ ನೆರವೇರಿಸುವ ‘ಭಂಡಾರಪ್ರಿಯ’ ಮೈಲಾರಲಿಂಗ
ADVERTISEMENT

ಮಾರಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

Temple Festival: ಕಾನಹೊಸಹಳ್ಳಿಯಲ್ಲಿ ಮಾರಮ್ಮ ದೇವಿಯ ರಥದ ಗಾಲಿ ಎಳೆಯುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದು, ವಿಶೇಷ ಪೂಜೆಗಳು ಹಾಗೂ ಗುಗ್ಗರಿ ನೈವೇದ್ಯ ಆಕರ್ಷಣೆಯಾಗಿವೆ.
Last Updated 4 ಫೆಬ್ರುವರಿ 2026, 2:05 IST
fallback

ಸಿಇಒ ಜನರೊಂದಿಗೆ ದುರ್ವರ್ತನೆ; ಆರೋಪ

CEO Harassment: ವಿಜಯನಗರ ಜಿಲ್ಲಾ ಪಂಚಾಯಿತಿ ಸಿಇಒ ಅಕ್ರಂ ಷಾ ಸಾರ್ವಜನಿಕರ ಮೇಲೆ ದುರ್ವರ್ತನೆ ತೋರಿದ್ದಾರೆ ಎಂಬ ಆರೋಪ ಸಿಪಿಐ ಎಂಎಲ್ ಮುಖಂಡರಿಂದ ಕೇಳಿಬಂದಿದ್ದು, ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
Last Updated 4 ಫೆಬ್ರುವರಿ 2026, 2:04 IST
fallback

ಯಶಸ್ವಿನಿ ಯೋಜನೆ ಮರುಜಾರಿ, ನೋಂದಣಿಗೆ ಸೂಚನೆ 

US Visa: ಅಮೆರಿಕದ ವಾಷಿಂಗ್‌ಟನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಕಾನೂನುಬಾಹ್ಯವಾಗಿ ವೀಸಾ ರದ್ದು ಮಾಡಿ ಅವರನ್ನು ಕಸ್ಟಡಿಯಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.
Last Updated 4 ಫೆಬ್ರುವರಿ 2026, 2:03 IST
fallback
ADVERTISEMENT
ADVERTISEMENT
ADVERTISEMENT