ಬುಧವಾರ, 10 ಡಿಸೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

20ನೇ ಕ್ರೆಸ್ಟ್‌ ಗೇಟ್ ತೆರವು ಕಾರ್ಯ: ನದಿಗೆ 5 ಸಾವಿರ ಕ್ಯುಸೆಕ್ ನೀರು

ತುಂಗಭದ್ರಾ ಜಲಾಶಯದ ಕ್ರೆಸ್ಟ್‌ ಗೇಟ್‍ಗಳನ್ನು ಅಳವಡಿಸುವ ಕಾರ್ಯ ಮಂಗಳವಾರದಿಂದ ಆರಂಭವಾಗಿದ್ದು, ಇದಕ್ಕಾಗಿ ನೀರಿನ ಪ್ರಮಾಣ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ನದಿಗೆ 5,500 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
Last Updated 10 ಡಿಸೆಂಬರ್ 2025, 5:40 IST
20ನೇ ಕ್ರೆಸ್ಟ್‌ ಗೇಟ್ ತೆರವು ಕಾರ್ಯ: ನದಿಗೆ 5 ಸಾವಿರ ಕ್ಯುಸೆಕ್ ನೀರು

ಹೊಸಪೇಟೆ | ಪೋಲಿಯೋ ಲಸಿಕೆ: ಮಗು ವಂಚಿತವಾಗದಂತೆ ಕ್ರಮವಹಿಸಿ-ಜಿಲ್ಲಾಧಿಕಾರಿ

ಪೂರ್ವಸಿದ್ಧತಾ ಸಭೆ: ಅಧಿಕಾರಿಗಳಿಗೆ ಡಿ.ಸಿ ಕವಿತಾ ಮನ್ನಿಕೇರಿ ಸೂಚನೆ
Last Updated 10 ಡಿಸೆಂಬರ್ 2025, 5:34 IST
ಹೊಸಪೇಟೆ | ಪೋಲಿಯೋ ಲಸಿಕೆ: ಮಗು ವಂಚಿತವಾಗದಂತೆ ಕ್ರಮವಹಿಸಿ-ಜಿಲ್ಲಾಧಿಕಾರಿ

ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ

ತುಂಗಭದ್ರಾ ಜಲಾಶಯ: 72 ವರ್ಷಗಳ ಹಳೆಯ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಲು ನಡೆದ ಸಾಹಸ ಕಾರ್ಯಾಚರಣೆ, 19ನೇ ಗೇಟ್‌ ಕಳಚಿದ ಬಳಿಕ ಪುನಃ ಪ್ರಕ್ರಿಯೆ ಆರಂಭವಾಗಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:17 IST
ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ

ಮಾಲವಿ ಹಾಲು ಉತ್ಪಾದಕರ ಸಂಘ: ಹುಸೇನ್, ಪತ್ರೆಪ್ಪ ಅವಿರೋಧ ಆಯ್ಕೆ

Milk Cooperative Election: ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಂದಿಹಳ್ಳಿ ಹುಸೇನ್ ಸಾಹೇಬ್, ಉಪಾಧ್ಯಕ್ಷರಾಗಿ ಬಣವಿಕಲ್ಲು ಪತ್ರೆಪ್ಪ ಅವಿರೋಧ ಆಯ್ಕೆಯಾದರು.
Last Updated 9 ಡಿಸೆಂಬರ್ 2025, 5:00 IST
ಮಾಲವಿ ಹಾಲು ಉತ್ಪಾದಕರ ಸಂಘ: ಹುಸೇನ್, ಪತ್ರೆಪ್ಪ ಅವಿರೋಧ ಆಯ್ಕೆ

ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಸಂಭ್ರಮ

ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವವು ಸೋಮವಾರ ಭಕ್ತಿಯ ಭರವಸೆಗೂ, ದೀಪೋತ್ಸವದ ಬೆಳಕಿಗೂ ಸಾಕ್ಷಿಯಾದ ಕಾರ್ಯಕ್ರಮವಾಯಿತು. ದೇವಾಲಯದಲ್ಲಿ ದೀಪ ಹಚ್ಚುವ ಸಮಾರಂಭ, ಬೆಳ್ಳಿ ರಥೋತ್ಸವ, ಹರಕೆ ಸಮರ್ಪಣೆ ಈ ಸಮಾರಂಭದ ಪ್ರಮುಖ ಆಕರ್ಷಣೆಗಳಾಗಿದ್ದವು.
Last Updated 9 ಡಿಸೆಂಬರ್ 2025, 4:51 IST
ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಸಂಭ್ರಮ

ವಿಜಯನಗರ: ಹಂಪಿ ಸ್ಮಾರಕದ ಸ್ತಂಭಕ್ಕೆ ಧಕ್ಕೆ, ನಾಪತ್ತೆ

ಗುತ್ತಿಗೆದಾರ, ಎಎಸ್‌ಐ ವಿರುದ್ಧ ಠಾಣೆಯಲ್ಲಿ ದೂರು
Last Updated 8 ಡಿಸೆಂಬರ್ 2025, 4:36 IST
ವಿಜಯನಗರ: ಹಂಪಿ ಸ್ಮಾರಕದ ಸ್ತಂಭಕ್ಕೆ ಧಕ್ಕೆ, ನಾಪತ್ತೆ

ತುಂಗಭದ್ರಾ ಅಣೆಕಟ್ಟೆ: 18ನೇ ಗೇಟ್‌ನ ಒಂದು ಭಾಗ ತೆರವು

ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ಚುರುಕು
Last Updated 7 ಡಿಸೆಂಬರ್ 2025, 22:19 IST
ತುಂಗಭದ್ರಾ ಅಣೆಕಟ್ಟೆ: 18ನೇ ಗೇಟ್‌ನ ಒಂದು ಭಾಗ ತೆರವು
ADVERTISEMENT

ತುಂಗಭದ್ರಾ ಅಣೆಕಟ್ಟೆ: ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ಚುರುಕು

18ನೇ ಗೇಟ್‌ನ ಒಂದು ಭಾಗಕ್ಕೆ ಕತ್ತರಿ
Last Updated 7 ಡಿಸೆಂಬರ್ 2025, 10:09 IST
ತುಂಗಭದ್ರಾ ಅಣೆಕಟ್ಟೆ: ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ಚುರುಕು

ಸರ್ಕಾರದ ನಿಷ್ಕ್ರಿಯತೆಯ ಲಾಭ ಪಡೆಯಲೇಬೇಕು:BJP ಕಾರ್ಯಕರ್ತರಿಗೆ ಶ್ರೀರಾಮುಲು ಸೂಚನೆ

Sriramulu to Party Workers: ವಿಜಯನಗರದಲ್ಲಿ ನಡೆದ ಸಭೆಯಲ್ಲಿ ಶ್ರೀರಾಮುಲು ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಯನ್ನು ಎತ್ತಿ ಹಿಡಿದು, ಭ್ರಷ್ಟಾಚಾರದ ವಿರುದ್ಧ ಬೂತ್ ಮಟ್ಟದ ಕಾರ್ಯಕರ್ತರು ಪ್ರಬಲ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
Last Updated 7 ಡಿಸೆಂಬರ್ 2025, 6:29 IST
ಸರ್ಕಾರದ ನಿಷ್ಕ್ರಿಯತೆಯ ಲಾಭ ಪಡೆಯಲೇಬೇಕು:BJP ಕಾರ್ಯಕರ್ತರಿಗೆ ಶ್ರೀರಾಮುಲು ಸೂಚನೆ

ಡಿ.ಕೆ.ಶಿವಕುಮಾರ್‌ ಪ್ರಭಾವಿ ನಾಯಕ ಅಲ್ಲ: ಶ್ರೀರಾಮುಲು

Political Criticism: ಹೊಸಪೇಟೆಯಲ್ಲಿ ಮಾತನಾಡಿದ ಶ್ರೀರಾಮುಲು, ಡಿಕೆ ಶಿವಕುಮಾರ್ ಸಮರ್ಥ ನಾಯಕನಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿ, ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಕುರಿತು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ಎಬ್ಬಿಸಿದರು.
Last Updated 7 ಡಿಸೆಂಬರ್ 2025, 6:28 IST
ಡಿ.ಕೆ.ಶಿವಕುಮಾರ್‌ ಪ್ರಭಾವಿ ನಾಯಕ ಅಲ್ಲ: ಶ್ರೀರಾಮುಲು
ADVERTISEMENT
ADVERTISEMENT
ADVERTISEMENT