ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ವಿಜಯನಗರ

ADVERTISEMENT

ಶಿಕ್ಷಕರಿಗೆ ಮಕ್ಕಳ ಕಾಯ್ದೆಯ ಅರಿವು ಅಗತ್ಯ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್

‘ಶಿಕ್ಷಕರಿಗೆ ಮಕ್ಕಳ ಕಾಯ್ದೆ ಕಾನೂನುಗಳ ಅರಿವು ತುಂಬಾ ಅವಶ್ಯಕತೆ ಇದೆ, ಏಕೆಂದರೆ ಮಕ್ಕಳು ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಒಳಗಾಗಬಾರದು, ಅದನ್ನು ಶಿಕ್ಷಕರು ಖಾತರಿಪಡಿಸಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
Last Updated 26 ಜುಲೈ 2024, 15:22 IST
ಶಿಕ್ಷಕರಿಗೆ ಮಕ್ಕಳ ಕಾಯ್ದೆಯ ಅರಿವು ಅಗತ್ಯ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್

ತುಂಗಭದ್ರಾ: 1.07 ಲಕ್ಷ ಕ್ಯುಸೆಕ್‌ ನೀರು ನದಿಗೆ

ಬಹುತೇಕ ಭರ್ತಿಯಾಗಿರುವ ತುಂಗಭದ್ರಾ ಜಲಾಶಯದ ಸರಾಸರಿ ಒಳಹರಿವಿನ ಪ್ರಮಾಣ 98,702 ಕ್ಯುಸೆಕ್‌ನಷ್ಟಿರುವುದರಿಂದ 1.07 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು 30 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ಹಂಪಿಯಲ್ಲಿ ಕೆಲವು ಸ್ಮಾರಕಗಳನ್ನು ಮುಳುಗಿಸುತ್ತ ನದಿ ರಭಸದಿಂದ ಸಾಗುತ್ತಿದೆ.
Last Updated 26 ಜುಲೈ 2024, 13:49 IST
ತುಂಗಭದ್ರಾ: 1.07 ಲಕ್ಷ ಕ್ಯುಸೆಕ್‌ ನೀರು ನದಿಗೆ

ಆಲಮಟ್ಟಿಯಿಂದ ಹೆಚ್ಚು ನೀರು ಹರಿಸಿ: ಸರ್ಕಾರಕ್ಕೆ ಪತ್ರ ಬರೆದು ಮಹಾರಾಷ್ಟ್ರ ಒತ್ತಡ

ಕೃಷ್ಣಾ ಕೊಳ್ಳದ ಸಾಂಗ್ಲಿ ಹಾಗೂ ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಇದಕ್ಕೆ ಆಲಮಟ್ಟಿ ಜಲಾಶಯದ ಎತ್ತರ ಕಾರಣ ಎಂದು ಆರೋಪಿಸಿ ಮಹಾರಾಷ್ಟ್ರ ಸರ್ಕಾರವೂ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು, ಆಲಮಟ್ಟಿ ಜಲಾಶಯದ ಸದ್ಯದ ನೀರು ಸಂಗ್ರಹ ಮಟ್ಟವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದೆ.
Last Updated 25 ಜುಲೈ 2024, 14:14 IST
ಆಲಮಟ್ಟಿಯಿಂದ ಹೆಚ್ಚು ನೀರು ಹರಿಸಿ: ಸರ್ಕಾರಕ್ಕೆ ಪತ್ರ ಬರೆದು ಮಹಾರಾಷ್ಟ್ರ ಒತ್ತಡ

ತುಂಗಭದ್ರಾ ಒಳಹರಿವು ಮತ್ತಷ್ಟು ಹೆಚ್ಚಳ: ತೆರೆದ 22 ಕ್ರಸ್ಟ್‌ಗೇಟ್‌

ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚುತ್ತಲೇ ಇದ್ದು, ಈಗಾಗಲೇ ಬಹುತೇಕ ಭರ್ತಿಯಾಗಿರುವ ಅಣೆಕಟ್ಟೆಯ ಮಟ್ಟವನ್ನು ಸರಿದೂಗಿಸುವ ಸಲುವಾಗಿ ಗುರುವಾರ ಮಧ್ಯಾಹ್ನ 3 ಗಂಟೆಗೆ 22 ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಯಿತು.
Last Updated 25 ಜುಲೈ 2024, 10:54 IST
ತುಂಗಭದ್ರಾ ಒಳಹರಿವು ಮತ್ತಷ್ಟು ಹೆಚ್ಚಳ: ತೆರೆದ 22 ಕ್ರಸ್ಟ್‌ಗೇಟ್‌

ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ತೆರೆದು 49,143 ಕ್ಯುಸೆಕ್ ನೀರು ನದಿಗೆ

ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಿರುವ ಕಾರಣ ಒಟ್ಟು 20 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡುವ ಕಾರ್ಯ ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಿದೆ.
Last Updated 25 ಜುಲೈ 2024, 8:09 IST
ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ತೆರೆದು 49,143 ಕ್ಯುಸೆಕ್ ನೀರು ನದಿಗೆ

ತುಂಗಭದ್ರಾ ಜಲಾಶಯ: 12 ಗೇಟ್‌ಗಳಿಂದ 35,444 ಕ್ಯುಸೆಕ್‌ ನೀರು ನದಿಗೆ

ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಲು ಒಂದು ಅಡಿಯಷ್ಟೇ ಬಾಕಿ ಇದ್ದು, ಜಲಾಶಯದಲ್ಲಿ 101.42 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ 89,400 ಕ್ಯುಸೆಕ್‌ನಷ್ಟು ಇರುವ ಕಾರಣ ಗುರುವಾರ ಬೆಳಿಗ್ಗೆ ಮತ್ತೆರಡು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಹರಿಸಲಾಯಿತು.
Last Updated 25 ಜುಲೈ 2024, 6:05 IST
ತುಂಗಭದ್ರಾ ಜಲಾಶಯ: 12 ಗೇಟ್‌ಗಳಿಂದ 35,444 ಕ್ಯುಸೆಕ್‌ ನೀರು ನದಿಗೆ

ಪ್ರವಾಸಿಗರಿಗೆ ಹೊಸ ಆಕರ್ಷಣೆ ಟಿ.ಬಿ.ಡ್ಯಾಂ

ಮೈದುಂಬಿಕೊಂಡ ತುಂಗಭದ್ರಾ ಜಲಾಶಯ– 10 ಗೇಟ್‌ಗಳಿಂದ ಧುಮ್ಮಿಕ್ಕುವ ನೀರು
Last Updated 24 ಜುಲೈ 2024, 16:30 IST
ಪ್ರವಾಸಿಗರಿಗೆ ಹೊಸ ಆಕರ್ಷಣೆ ಟಿ.ಬಿ.ಡ್ಯಾಂ
ADVERTISEMENT

ತುಂಗಭದ್ರಾ ಜಲಾಶಯ ಬಹುತೇಕ ಭರ್ತಿ: 10 ಕ್ರಸ್ಟ್‌ಗೇಟ್‌ಗಳಿಂದ ನೀರು ಹೊರಕ್ಕೆ

ತುಂಗಭದ್ರಾ ಅಣೆಕಟ್ಟೆ ತುಂಬಲು ಒಂದೂವರೆ ಅಡಿಯಷ್ಟೇ ಬಾಕಿ ಉಳಿದಿದ್ದು, ಬುಧವಾರ ಸಂಜೆ 10 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಯಿತು.
Last Updated 24 ಜುಲೈ 2024, 12:33 IST
ತುಂಗಭದ್ರಾ ಜಲಾಶಯ ಬಹುತೇಕ ಭರ್ತಿ: 10 ಕ್ರಸ್ಟ್‌ಗೇಟ್‌ಗಳಿಂದ ನೀರು ಹೊರಕ್ಕೆ

karnataka Rain: ನಡುಗಡ್ಡೆಗಳಲ್ಲಿ ಸಿಲುಕಿದ ಜನ, ಜಾನುವಾರು

ಲಿಂಗಸುಗೂರು ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ ಪ್ರವಾಹ* ಬೆಳಗಾವಿ ಜಿಲ್ಲೆಯ ಕೆಲವೆಡೆ ಶಾಲಾ– ಕಾಲೇಜುಗಳಿಗೆ ರಜೆ
Last Updated 23 ಜುಲೈ 2024, 23:52 IST
karnataka Rain: ನಡುಗಡ್ಡೆಗಳಲ್ಲಿ ಸಿಲುಕಿದ ಜನ, ಜಾನುವಾರು

ಹೊಸಪೇಟೆ | ಕಾರ್ಗಿಲ್‌ ವಿಜಯ ಧ್ವಜ ಜಾಥಾಕ್ಕೆ ಸ್ವಾಗತ

ಯುವ ಬ್ರಿಗೇಡ್‌ ಆಯೋಜನೆ: ಹೂಮಳೆಗರೆದ ಜನ
Last Updated 23 ಜುಲೈ 2024, 14:43 IST
ಹೊಸಪೇಟೆ | ಕಾರ್ಗಿಲ್‌ ವಿಜಯ ಧ್ವಜ ಜಾಥಾಕ್ಕೆ ಸ್ವಾಗತ
ADVERTISEMENT