ಬುಧವಾರ, 31 ಡಿಸೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

ಹಂಪಿ: ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ಪ್ರವಾಸಿಗರ ಹಲವು ವರ್ಷಗಳ ಬೇಡಿಕೆ ಸಾಕಾರ: ರಾಜ್ಯದಲ್ಲೇ ಪ್ರಥಮ ಪ್ರಯತ್ನ
Last Updated 31 ಡಿಸೆಂಬರ್ 2025, 14:32 IST
ಹಂಪಿ: ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ವಿಜಯನಗರ| ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ ಪತಿ

Vijayanagara Crime: ವಿಜಯನಗರ ಜಿಲ್ಲೆಯಲ್ಲಿ ಪತ್ನಿಯ ಶೀಲ ಶಂಕಿಸಿದ ಪತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಹೊಸಪೇಟೆ ಸಮೀಪದ ವೆಂಕಟಾಪುರ ಕ್ಯಾಂಪ್‌ನಲ್ಲಿ ನಡೆದ ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 31 ಡಿಸೆಂಬರ್ 2025, 14:22 IST
ವಿಜಯನಗರ| ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ ಪತಿ

23 ದೇಶಗಳ RSS ಪ್ರಚಾರಕರಿಂದ ಹಂಪಿ ಭೇಟಿ: ಆನೆಗುಂದಿಯಲ್ಲಿ 3 ದಿನಗಳ ಮಹತ್ವದ ಸಭೆ

RSS Strategy Meet: ಅಮೆರಿಕ, ದುಬೈ, ನೈಜೀರಿಯಾ ಸೇರಿ 23 ದೇಶಗಳಲ್ಲಿ ಕಾರ್ಯನಿರ್ವಹಿಸುವ ಆರ್‌ಎಸ್‌ಎಸ್ ಪ್ರಚಾರಕರು ಹಂಪಿಗೆ ಭೇಟಿ ನೀಡಿ, ಆನೆಗುಂದಿಯಲ್ಲಿ 3 ದಿನಗಳ ಚಿಂತನ ಮಂಥನ ಸಭೆಯಲ್ಲಿ ಭಾಗಿಯಾಗಿದ್ದಾರೆ. ದತ್ತಾತ್ರೇಯ ಹೊಸಬಾಳೆ ನೇತೃತ್ವ ವಹಿಸಿದ್ದಾರೆ.
Last Updated 31 ಡಿಸೆಂಬರ್ 2025, 12:51 IST
23 ದೇಶಗಳ RSS ಪ್ರಚಾರಕರಿಂದ ಹಂಪಿ ಭೇಟಿ: ಆನೆಗುಂದಿಯಲ್ಲಿ 3 ದಿನಗಳ ಮಹತ್ವದ ಸಭೆ

ಗಾಂಜಾ ಮಾರಾಟ: ಇಬ್ಬರ ಬಂಧನ

ಪಟ್ಟಣ ಹಾಗೂ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Last Updated 31 ಡಿಸೆಂಬರ್ 2025, 8:17 IST
ಗಾಂಜಾ ಮಾರಾಟ: ಇಬ್ಬರ ಬಂಧನ

ವಿಜಯನಗರ | ವಿಷ್ಣು ದೇಗುಲಗಳಲ್ಲಿ ಭಕ್ತಿ ಪರಾಕಾಷ್ಠೆ

ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ
Last Updated 31 ಡಿಸೆಂಬರ್ 2025, 8:17 IST
ವಿಜಯನಗರ | ವಿಷ್ಣು ದೇಗುಲಗಳಲ್ಲಿ ಭಕ್ತಿ ಪರಾಕಾಷ್ಠೆ

3ನೇ ಬಾರಿ ರೈತರ ಹಬ್ಬ: ಎಲ್ಲೆಡೆ ಉತ್ಸಾಹ

ಭವ್ಯ ಮೆರವಣಿಗೆ: ಪ್ರತಿಭಾವಂತ ರೈತ ಮಕ್ಕಳಿಗೆ ಸನ್ಮಾನ
Last Updated 30 ಡಿಸೆಂಬರ್ 2025, 5:48 IST
3ನೇ ಬಾರಿ ರೈತರ ಹಬ್ಬ: ಎಲ್ಲೆಡೆ ಉತ್ಸಾಹ

ಪತ್ರಕರ್ತರ ಕಲ್ಯಾಣ ನಿಧಿಗೆ ₹2 ಲಕ್ಷ: ಇಮಾಮ್ ನಿಯಾಜಿ

Vijayanagara Journalists: ವಿಜಯನಗರ ಪತ್ರಕರ್ತರ ಕಲ್ಯಾಣ ನಿಧಿಗೆ ಹುಡಾ ಅಧ್ಯಕ್ಷ ಎಚ್‌.ಎನ್‌.ಎಫ್‌. ನಿಯಾಜಿ ₹2 ಲಕ್ಷ ದೇಣಿಗೆ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಪತ್ರಕರ್ತರ ನಿವೇಶನ ಮತ್ತು ವಾರ್ತಾ ಭವನದ ಕುರಿತು ಭರವಸೆ ನೀಡಿದ್ದಾರೆ.
Last Updated 30 ಡಿಸೆಂಬರ್ 2025, 5:42 IST
ಪತ್ರಕರ್ತರ ಕಲ್ಯಾಣ ನಿಧಿಗೆ ₹2 ಲಕ್ಷ: ಇಮಾಮ್ ನಿಯಾಜಿ
ADVERTISEMENT

ಹಗರಿಬೊಮ್ಮನಹಳ್ಳಿ ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಮನೆ ಮೇಲೆ ಲೋಕಾಯುಕ್ತ ದಾಳಿ

BDCC Bank: ಹಗರಿಬೊಮ್ಮನಹಳ್ಳಿ: ಇಲ್ಲಿನ ಬಳ್ಳಾರಿ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ (ಬಿಡಿಸಿಸಿ) ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಲ್ಲಮ್ಮನವರ ಮಂಜುನಾಥ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
Last Updated 30 ಡಿಸೆಂಬರ್ 2025, 5:29 IST
ಹಗರಿಬೊಮ್ಮನಹಳ್ಳಿ ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು: ಕಿರುತೆರೆ ನಟಿ ನಂದಿನಿ ಅಂತ್ಯಕ್ರಿಯೆ

Nandini Death: ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಕಿರುತೆರೆ ನಟಿ ಸಿ.ಎಂ.ನಂದಿನಿ (24) ಅವರ ಅಂತ್ಯಕ್ರಿಯೆ ಸ್ವ ಗ್ರಾಮ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಸೋಮವಾರ ಸಂಜೆ‌ ನೆರವೇರಿತು.
Last Updated 29 ಡಿಸೆಂಬರ್ 2025, 15:47 IST
ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು: ಕಿರುತೆರೆ ನಟಿ ನಂದಿನಿ ಅಂತ್ಯಕ್ರಿಯೆ

2025 ಹಿಂದಣ ಹೆಜ್ಜೆ | ವಿಜಯನಗರ: ಭರವಸೆ, ನಿರೀಕ್ಷೆಯಲ್ಲೇ ಕಳೆಯಿತು ವರ್ಷ

‘ಜನರಿಗೆ ಪಂಚ ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿಯೇ ನಮ್ಮ ಕೈಹಿಡಿದಿದೆ’ ಎಂದು ಹೇಳಿದ ರಾಜ್ಯ ಸರ್ಕಾರ ತನ್ನ ಎರಡು ವರ್ಷದ ಸಾಧನಾ ಸಮಾವೇಶವನ್ನು ಹೊಸಪೇಟೆಯಲ್ಲಿ ನಡೆಸಿತು. ಮೇ 20ರಂದು 1.5 ಲಕ್ಷಕ್ಕೂ ಅಧಿಕ ಜನ ಸೇರಿಸಿ ಹಲವು ಯೋಜನೆಗಳಿಗೆ ಚಾಲನೆ ನೀಡಲಾಯಿತು.
Last Updated 29 ಡಿಸೆಂಬರ್ 2025, 5:24 IST
2025 ಹಿಂದಣ ಹೆಜ್ಜೆ | ವಿಜಯನಗರ: ಭರವಸೆ, ನಿರೀಕ್ಷೆಯಲ್ಲೇ ಕಳೆಯಿತು ವರ್ಷ
ADVERTISEMENT
ADVERTISEMENT
ADVERTISEMENT