ಶನಿವಾರ, 5 ಜುಲೈ 2025
×
ADVERTISEMENT

ವಿಜಯನಗರ

ADVERTISEMENT

ಹೂವಿನಹಡಗಲಿ | ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ: ಆಚರಣೆ ನೆರವೇರಿಸುವ ಹಿಂದೂಗಳು

Hindu Muslim Harmony: ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಮುಸ್ಲಿಮರಿಲ್ಲ. ಆದರೆ, ಹಿಂದೂಗಳು ಮೊಹರಂ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ವಂತಿಗೆ ಸಂಗ್ರಹಿಸಿ, ಎಲ್ಲರೂ ಜೊತೆಗೂಡಿ ಮೊಹರಂ ಆಚರಿಸುತ್ತಾರೆ.
Last Updated 5 ಜುಲೈ 2025, 5:50 IST
ಹೂವಿನಹಡಗಲಿ | ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ: ಆಚರಣೆ ನೆರವೇರಿಸುವ ಹಿಂದೂಗಳು

ಕೂಡ್ಲಿಗಿ | ಲಾರಿಗೆ ಡಿಕ್ಕಿ: ಚಾಲಕ ಸಾವು

ಕೂಡ್ಲಿಗಿ: ತಾಲ್ಲೂಕಿನ ಕೈವಲ್ಯಾಪುರ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಚಾಲಕ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
Last Updated 4 ಜುಲೈ 2025, 15:32 IST
ಕೂಡ್ಲಿಗಿ | ಲಾರಿಗೆ ಡಿಕ್ಕಿ: ಚಾಲಕ ಸಾವು

ವಿಜಯನಗರ: ಹೃದಯ ಪರೀಕ್ಷೆಯತ್ತ ರೋಟರಿ ಚಿತ್ತ

ಶನಿವಾರ ಸಂಜೆ ಇಲ್ಲಿನ ಮಲ್ಲಿಗೆ ಹೋಟೆಲ್‌ ಸಭಾಂಗಣದಲ್ಲಿ ನಡೆಯಲಿರುವ ರೋಟರಿ ಪದಗ್ರಹಣ ಸಮಾರಂಭದ ಪ್ರಯುಕ್ತ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
Last Updated 4 ಜುಲೈ 2025, 15:23 IST
ವಿಜಯನಗರ: ಹೃದಯ ಪರೀಕ್ಷೆಯತ್ತ ರೋಟರಿ ಚಿತ್ತ

ಹಿರೇಕುಂಬಳಗುಂಟೆ ಗ್ರಾ.ಪಂ: ಜಿ. ಚಂದ್ರಮ್ಮ ಅಧ್ಯಕ್ಷೆ

ಕೂಡ್ಲಿಗಿ: ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ. ಚಂದ್ರಮ್ಮ, ಉಪಾಧ್ಯಕ್ಷರಾಗಿ ದುರುಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 4 ಜುಲೈ 2025, 14:27 IST
ಹಿರೇಕುಂಬಳಗುಂಟೆ ಗ್ರಾ.ಪಂ: ಜಿ. ಚಂದ್ರಮ್ಮ ಅಧ್ಯಕ್ಷೆ

91 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್: ಸಂತೋಷ ಲಾಡ್

ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ
Last Updated 4 ಜುಲೈ 2025, 14:04 IST
91 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್: ಸಂತೋಷ ಲಾಡ್

ವಿಜಯನಗರ | ಅಪಘಾತ: ದಂಪತಿ ಸಾವು; ಮೂವರು ಮಕ್ಕಳಿಗೆ ಗಾಯ

ಪಟ್ಟಣದ ಹೊರವಲಯದ ಕೆಪಿಟಿಸಿಎಲ್ ಕಚೇರಿ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ಮಧ್ಯರಾತ್ರಿ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ದಂಪತಿ ಮೃತಪಟ್ಟಿದ್ದಾರೆ. ಮೂವರು ಮಕ್ಕಳಿಗೆ ಗಾಯಗಳಾಗಿವೆ.
Last Updated 4 ಜುಲೈ 2025, 13:39 IST
ವಿಜಯನಗರ | ಅಪಘಾತ: ದಂಪತಿ ಸಾವು; ಮೂವರು ಮಕ್ಕಳಿಗೆ ಗಾಯ

21 ಗೇಟ್‌ ಮೂಲಕ 65 ಸಾವಿರ ಕ್ಯೂಸೆಕ್‌ ನೀರು ಹೊರಕ್ಕೆ

ತುಂಗಭದ್ರಾ ಜಲಾಶಯಕ್ಕೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚು, ಕಡಿಮೆ ಆಗುತ್ತಲೇ ಇದ್ದು, ಶುಕ್ರವಾರ ಸಂಜೆ 53,144 ಕ್ಯೂಸೆಕ್‌ಗೆ ಹೆಚ್ಚಳವಾಗಿದೆ. ಹೀಗಾಗಿ 21 ಗೇಟ್‌ಗಳನ್ನು ತೆರೆದು ನದಿಗೆ 59,220 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಯಿತು.
Last Updated 4 ಜುಲೈ 2025, 13:10 IST
21 ಗೇಟ್‌ ಮೂಲಕ 65 ಸಾವಿರ ಕ್ಯೂಸೆಕ್‌ ನೀರು ಹೊರಕ್ಕೆ
ADVERTISEMENT

ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ

ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ ಎಂದ ಸಚಿವ ಲಾಡ್‌
Last Updated 4 ಜುಲೈ 2025, 12:59 IST
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ

ಹರಪನಹಳ್ಳಿ | ವ್ಯಕ್ತಿ ಆತ್ಮಹತ್ಯೆ: ಮೂವರ ಬಂಧನ

ಹರಪನಹಳ್ಳಿ: ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶುಕ್ರವಾರ ಮೂವರನ್ನು ಬಂಧಿಸಿದ್ದಾರೆ.
Last Updated 4 ಜುಲೈ 2025, 12:56 IST
ಹರಪನಹಳ್ಳಿ | ವ್ಯಕ್ತಿ ಆತ್ಮಹತ್ಯೆ: ಮೂವರ ಬಂಧನ

ರವಿಕುಮಾರ್ ಮತ್ತೊಮ್ಮೆ ಅವಹೇಳನ ಮಾಡದಿರಲಿ: ಸಂತೋಷ್‌ ಲಾಡ್‌

ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್ ಅವರು ಮಹಿಳಾ ಅಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡುವುದು ಸರಿ ಕಾಣುವುದಿಲ್ಲ, ಬಿಜೆಪಿ ನಾಯಕರಷ್ಟೇ ಅಲ್ಲ, ಕಾಂಗ್ರೆಸ್‌, ಇತರ ಪಕ್ಷದವರೂ ಹಾಗೆ ಮಾಡಬಾರದು.
Last Updated 4 ಜುಲೈ 2025, 12:39 IST
ರವಿಕುಮಾರ್ ಮತ್ತೊಮ್ಮೆ ಅವಹೇಳನ ಮಾಡದಿರಲಿ: ಸಂತೋಷ್‌ ಲಾಡ್‌
ADVERTISEMENT
ADVERTISEMENT
ADVERTISEMENT