ಗುರುವಾರ, 6 ನವೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

ಕಬ್ಬಿನ ಇಳುವರಿ ಆಧಾರದಲ್ಲಿ ಟನ್‌ಗೆ ₹5,500 ನೀಡಿ: ಕಬ್ಬು ಬೆಳೆಗಾರರ ಸಂಘ ಆಗ್ರಹ

Sugarcane MSP: ಬ್ಬಿನಲ್ಲಿ ಶೇ 9.50 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಿ ದೇಶದ ಐದು ಕೋಟಿ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಹೊಸಪೇಟೆ ತಾಲ್ಲೂಕು ಘಟಕ ಒತ್ತಾಯಿಸಿದೆ.
Last Updated 6 ನವೆಂಬರ್ 2025, 12:57 IST
ಕಬ್ಬಿನ ಇಳುವರಿ ಆಧಾರದಲ್ಲಿ ಟನ್‌ಗೆ ₹5,500 ನೀಡಿ: ಕಬ್ಬು ಬೆಳೆಗಾರರ ಸಂಘ ಆಗ್ರಹ

ಶಿಕ್ಷಕಿಯ ಅಮಾನತು ಭರವಸೆ; ಪ್ರತಿಭಟನೆ ಅಂತ್ಯ: ಶಾಲೆಯ ಬೀಗ ತೆಗೆದ ತಹಶೀಲ್ದಾರ್‌

Teacher Protest Ends: ಮರಿಯಮ್ಮನಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಮಾನತುಗೊಳಿಸುವ ಭರವಸೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲಾ ಬೀಗ ತೆರೆಯುವ ಮೂಲಕ ಪ್ರತಿಭಟನೆಗೆ ಬ್ರೇಕ್ ಹಾಕಿದರು.
Last Updated 6 ನವೆಂಬರ್ 2025, 8:07 IST
ಶಿಕ್ಷಕಿಯ ಅಮಾನತು ಭರವಸೆ; ಪ್ರತಿಭಟನೆ ಅಂತ್ಯ: ಶಾಲೆಯ ಬೀಗ ತೆಗೆದ ತಹಶೀಲ್ದಾರ್‌

ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಸಾವು: ನಿರ್ಲಕ್ಷ್ಯ ಆಗಿಲ್ಲ ಎಂದ ಡಿಎಚ್‌ಒ

Twin Baby Deaths: ಹೊಸಪೇಟೆಯ ಎಂಸಿಎಚ್ ಆಸ್ಪತ್ರೆಯಲ್ಲಿ ಪರ್ವಿನ್ ಬಾನು ಅವರು ಅವಳಿ ಗಂಡುಮಕ್ಕಳನ್ನು ಹೆತ್ತಿದ್ದರು. ವೈದ್ಯರ ನಿರ್ಲಕ್ಷ್ಯ ಆರೋಪವಿದೆ, ಆದರೆ ಡಿಎಚ್‌ಒ ತಳ್ಳಿಹಾಕಿದ್ದಾರೆ ಎಂದು ಮಾಹಿತಿ ಲಭಿಸಿದೆ.
Last Updated 6 ನವೆಂಬರ್ 2025, 8:02 IST
ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಸಾವು: ನಿರ್ಲಕ್ಷ್ಯ ಆಗಿಲ್ಲ ಎಂದ ಡಿಎಚ್‌ಒ

ಹಂಪಿ ಕನ್ನಡ ವಿವಿಗೆ ಬಂತು ₹2 ಕೋಟಿ

ಅಭಿವೃದ್ಧಿ ಕಾರ್ಯಗಳಿಗಷ್ಟೇ ಬಳಸಲು ಸೂಚನೆ
Last Updated 6 ನವೆಂಬರ್ 2025, 7:00 IST
ಹಂಪಿ ಕನ್ನಡ ವಿವಿಗೆ ಬಂತು ₹2 ಕೋಟಿ

ಹೆಚ್ಚುವರಿ ಮೀಸಲಾತಿ ಜೊತೆ ಕುರುಬರು ಎಸ್‌ಟಿಗೆ ಬರಲಿ ಎಂದ ಉಗ್ರಪ್ಪಗೆ ವಿರೋಧ

 ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಕುರುಬ ಸಮುದಾಯವನ್ನು ಸೇರಿಸುವುದಾದರೆ ಅವರು ಹೆಚ್ಚುವರಿ ಮೀಸಲಾತಿಯನ್ನೂ ಜತೆಗೆ ತರಲಿ ಎಂಬ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಅವರ ನಿಲುವನ್ನು ಹೊಸಪೇಟೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ವಿರೋಧಿಸಿದೆ.
Last Updated 6 ನವೆಂಬರ್ 2025, 6:57 IST
ಹೆಚ್ಚುವರಿ ಮೀಸಲಾತಿ ಜೊತೆ ಕುರುಬರು ಎಸ್‌ಟಿಗೆ ಬರಲಿ ಎಂದ ಉಗ್ರಪ್ಪಗೆ ವಿರೋಧ

ಇಬ್ಬರಿಂದ ₹11.65 ಲಕ್ಷ ಮೌಲ್ಯದ ಆಭರಣ ವಶ

ಹರಪನಹಳ್ಳಿ ಶಾಸಕಿ ಕಚೇರಿಯಿಂದ ಕಳ್ಳತನ
Last Updated 6 ನವೆಂಬರ್ 2025, 6:57 IST
ಇಬ್ಬರಿಂದ ₹11.65 ಲಕ್ಷ ಮೌಲ್ಯದ ಆಭರಣ ವಶ

ಡಿಕೆಶಿ ಸಿಎಂ ಆಗಲ್ಲ: ಶ್ರೀರಾಮುಲು

Karnataka Politics: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಾರರು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ನವೆಂಬರ್ ಕ್ರಾಂತಿಯ ನಂತರ ಹೊಸ ಮುಖ್ಯಮಂತ್ರಿ ನಿರ್ಣಯವಾಗಲಿದೆ ಎಂಬ ಮಾತುಗಳನ್ನೂ ವ್ಯಕ್ತಪಡಿಸಿದರು.
Last Updated 6 ನವೆಂಬರ್ 2025, 6:39 IST
ಡಿಕೆಶಿ ಸಿಎಂ ಆಗಲ್ಲ: ಶ್ರೀರಾಮುಲು
ADVERTISEMENT

ಗಣಿಬಾಧಿತ ಪ್ರದೇಶ–ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಆರಂಭ

Child Nutrition Scheme: ಹೊಸಪೇಟೆಯಲ್ಲಿ ಗಣಿಬಾಧಿತ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಉದ್ಘಾಟಿಸಿ, ಆರೋಗ್ಯವರ್ಧನೆಗೆ ವಿದ್ಯಾರ್ಥಿಗಳಿಗೆ ಸದ್ಭಳಕೆ ಸಲಹೆ ನೀಡಿದರು.
Last Updated 6 ನವೆಂಬರ್ 2025, 6:37 IST
ಗಣಿಬಾಧಿತ ಪ್ರದೇಶ–ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಆರಂಭ

ಅರ್ಜಿ ಸಲ್ಲಿಸಿದ ಒಂದು ತಾಸಿನಲ್ಲೇ ವಿಧವಾವೇತನ

Government Aid Scheme: ಹೊಸಪೇಟೆ ನಿವಾಸಿ ಶಾರದಮ್ಮರಿಗೆ ಒಂದು ತಾಸಿನಲ್ಲೇ ವಿಧವಾವೇತನ ಮತ್ತು ಕುಟುಂಬ ನೆರವು ಯೋಜನೆಯ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದರು.
Last Updated 6 ನವೆಂಬರ್ 2025, 6:36 IST
ಅರ್ಜಿ ಸಲ್ಲಿಸಿದ ಒಂದು ತಾಸಿನಲ್ಲೇ ವಿಧವಾವೇತನ

ಶಿಕ್ಷಕಿ ವರ್ಗಾವಣೆಗೆ ಆಗ್ರಹ: ಶಾಲೆಗೆ ಬೀಗ; ವಿದ್ಯಾರ್ಥಿಗಳು, ಪೋಷಕರ ಪ್ರತಿಭಟನೆ

ಹೊಸಪೇಟೆ, ವಿಜಯನಗರ: 114 ಡಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳು, ಪೋಷಕರೊಂದಿಗೆ ಸೇರಿ ಗಣಿತ ಶಿಕ್ಷಕಿ ನಾಗಲಕ್ಷ್ಮಿಯ ವೃತ್ತಿಗೆ ತಕ್ಷಣ ವರ್ಗಾವಣೆಯನ್ನು ಆಗ್ರಹಿಸಿ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
Last Updated 6 ನವೆಂಬರ್ 2025, 6:17 IST
ಶಿಕ್ಷಕಿ ವರ್ಗಾವಣೆಗೆ ಆಗ್ರಹ: ಶಾಲೆಗೆ ಬೀಗ; ವಿದ್ಯಾರ್ಥಿಗಳು, ಪೋಷಕರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT