ಮಂಗಳವಾರ, 25 ನವೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

Karnataka Politics | ಸಿಎಲ್‌ಪಿ ಸಭೆಯಲ್ಲಿ ಷರತ್ತು ಹಾಕಿರಲಿಲ್ಲ: ಕೆ.ಜೆ.ಜಾರ್ಜ್

Congress Leadership: ಕಾಂಗ್ರೆಸ್ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ಸಭೆಯ ವೇಳೆ ನಾವೆಲ್ಲ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದೆವು. ಆಗ ಇಂತಿಷ್ಟು ಸಮಯಕ್ಕೆ ಸಿಎಂ ಎಂಬ ಷರತ್ತು ಇರಲಿಲ್ಲ, ಸದ್ಯಕ್ಕಂತೂ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.
Last Updated 25 ನವೆಂಬರ್ 2025, 10:43 IST
Karnataka Politics | ಸಿಎಲ್‌ಪಿ ಸಭೆಯಲ್ಲಿ ಷರತ್ತು ಹಾಕಿರಲಿಲ್ಲ: ಕೆ.ಜೆ.ಜಾರ್ಜ್

ಹರಪನಹಳ್ಳಿ: ಮಣ್ಣು ಅಗೆದು ಗೋಸಾವಿ ಗುಡ್ಡಕ್ಕೆ ಧಕ್ಕೆ

ಅಕ್ರಮ ಚಟುವಟಿಕೆ ತಾಣವಾದ ಪರ್ವತ ರಾಮೇಶ್ವರ ಗುಡ್ಡ
Last Updated 24 ನವೆಂಬರ್ 2025, 5:54 IST
ಹರಪನಹಳ್ಳಿ: ಮಣ್ಣು ಅಗೆದು ಗೋಸಾವಿ ಗುಡ್ಡಕ್ಕೆ ಧಕ್ಕೆ

ಹೊಸಪೇಟೆ | ಕಮಲಾಪುರ ಕೆರೆಯಲ್ಲಿ ಕಾಯಂ ಬೋಟಿಂಗ್: 10 ದಿನದೊಳಗೆ ಆರಂಭ

Tourism Enhancement: ಹೊಸಪೇಟೆ (ವಿಜಯನಗರ) ನಿವಾಸಿ ಮುಖ್ಯ ಆಕರ್ಷಣೆ ಕಮಲಾಪುರ ಕೆರೆಯಲ್ಲಿ ಡಿಸೆಂಬರ್‌ 6‑ರಿಂದ ನೌಕಾ ವಿಹಾರ (ಬೋಟಿಂಗ್) ನಿರ್ವಹಣೆ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.
Last Updated 24 ನವೆಂಬರ್ 2025, 5:52 IST
ಹೊಸಪೇಟೆ | ಕಮಲಾಪುರ ಕೆರೆಯಲ್ಲಿ ಕಾಯಂ ಬೋಟಿಂಗ್:
10 ದಿನದೊಳಗೆ ಆರಂಭ

14 ತಿಂಗಳ ಸಂಬಳವಿಲ್ಲದೆ ಸಂಕಷ್ಟ:ನೆರವಿನ ನಿರೀಕ್ಷೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರು

Salary Delay: ಹರಪನಹಳ್ಳಿ ಸೇರಿದಂತೆ ವಿಜಯನಗರ ಜಿಲ್ಲೆಯ 134 ಗ್ರಂಥಾಲಯ ಮೇಲ್ವಿಚಾರಕರಿಗೆ 14 ತಿಂಗಳಿಂದ ಗೌರವಧನ ಪಾವತಿಯಾಗದ ಕಾರಣದಿಂದ ತೀವ್ರ ಸಂಕಷ್ಟ ಎದುರಾಗಿದೆ ಎಂದು ಸಂಘದ ಕಾರ್ಯದರ್ಶಿ ಆರ್. ಗೋಣೆಪ್ಪ ಹೇಳಿದರು.
Last Updated 23 ನವೆಂಬರ್ 2025, 6:40 IST
14 ತಿಂಗಳ ಸಂಬಳವಿಲ್ಲದೆ ಸಂಕಷ್ಟ:ನೆರವಿನ ನಿರೀಕ್ಷೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರು

ಹೊಸಪೇಟೆ| ವಡ್ಡರಹಳ್ಳಿಗೆ ಬಾರದ ಬಸ್‌; ಜನ ಕಂಗಾಲು

Public Transport Problem: ಹೊಸಪೇಟೆ–ಬಳ್ಳಾರಿ ಬಸ್‌ಗಳು ವಡ್ಡರಹಳ್ಳಿಯಲ್ಲಿ ನಿಲ್ಲದೇ ಶಾಲಾ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಅಪ್ಪು ಸುಧಾಕರ ‘ಪ್ರಜಾವಾಣಿ’ಗೆ ತಿಳಿಸಿದರು.
Last Updated 23 ನವೆಂಬರ್ 2025, 6:39 IST
ಹೊಸಪೇಟೆ| ವಡ್ಡರಹಳ್ಳಿಗೆ ಬಾರದ ಬಸ್‌; ಜನ ಕಂಗಾಲು

ವಿಜಯನಗರ: ಹಾಡಹಗಲೇ ಮನೆ ಬೀಗ ಮುರಿದು ₹10 ಲಕ್ಷ ನಗದು ಕಳ್ಳತನ

ವಿಜಯನಗರ ಬಡಾವಣೆಯಲ್ಲಿ (ರಾಮಸ್ವಾಮಿ ಪ್ಲಾಟ್) ಶನಿವಾರ ಹಾಡಹಗಲೇ ಮನೆಯೊಂದರ ಬೀಗ ಮುರಿದು ಕಳ್ಳರು ₹10 ಲಕ್ಷ ನಗದು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ನವೆಂಬರ್ 2025, 14:03 IST
ವಿಜಯನಗರ: ಹಾಡಹಗಲೇ ಮನೆ ಬೀಗ ಮುರಿದು ₹10 ಲಕ್ಷ ನಗದು ಕಳ್ಳತನ

ಹೂವಿನಹಡಗಲಿ | ಅನುದಾನ ಕೊರತೆ: ಗ್ರಾಮಸೌಧ ಅಪೂರ್ಣ

ಮೈಲಾರ: 6 ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ
Last Updated 22 ನವೆಂಬರ್ 2025, 5:05 IST
ಹೂವಿನಹಡಗಲಿ | ಅನುದಾನ ಕೊರತೆ: ಗ್ರಾಮಸೌಧ ಅಪೂರ್ಣ
ADVERTISEMENT

ಮರಿಯಮ್ಮನಹಳ್ಳಿ: ಮನಸೆಳೆದ ‘ಕಲಾ ಮೆರವಣಿಗೆ’

Folk Art Festival: ನಾಣಿಕೇರಿ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ತಂಡಗಳ ಜೋಗತಿ ನೃತ್ಯ, ಕೀಲುಗೊಂಬೆ, ಕರಡಿ ಮಜಲು ಸೇರಿ ಕಲಾ ಮೆರವಣಿಗೆ ಮರಿಯಮ್ಮನಹಳ್ಳಿಯ ರಸ್ತೆಗಳಲ್ಲಿ ಜನಮನ ಸೆಳೆಯಿತು.
Last Updated 22 ನವೆಂಬರ್ 2025, 5:05 IST
ಮರಿಯಮ್ಮನಹಳ್ಳಿ: ಮನಸೆಳೆದ ‘ಕಲಾ ಮೆರವಣಿಗೆ’

ಮಕ್ಕಳಲ್ಲಿ ಕನ್ನಡಾಭಿಮಾನ ಹೆಚ್ಚಿಸುವ ಅಗತ್ಯವಿದೆ: ಚಂದ್ರಶೇಖರ

Kannada Language Awareness: ‘ವಿದ್ಯಾರ್ಥಿಗಳಲ್ಲಿ ಕನ್ನಡದ ಅಭಿಮಾನ ಬೆಳೆಸಲು ಶಿಕ್ಷಕರು ಸ್ಪಷ್ಟ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸಬೇಕು’ ಎಂದು ವೈ.ಎಚ್. ಚಂದ್ರಶೇಖರ ನಾಡು–ನುಡಿ ಗೀತಗಾಯನ ಕಾರ್ಯಕ್ರಮದಲ್ಲಿ ಹೇಳಿದರು.
Last Updated 22 ನವೆಂಬರ್ 2025, 5:05 IST
ಮಕ್ಕಳಲ್ಲಿ ಕನ್ನಡಾಭಿಮಾನ ಹೆಚ್ಚಿಸುವ ಅಗತ್ಯವಿದೆ: ಚಂದ್ರಶೇಖರ

ಹಗರಿಬೊಮ್ಮನಹಳ್ಳಿ: ಪರವಾನಗಿ ಇಲ್ಲದ ವರ್ತಕರ ವಿರುದ್ಧ ಕ್ರಮಕ್ಕೆ ರೈತ ಸಂಘ ಒತ್ತಾಯ

Farmer Market Regulation: ಎಪಿಎಂಸಿ ಮಾರುಕಟ್ಟೆಯಲ್ಲಿ ಪರವಾನಗಿ ಇಲ್ಲದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಜೆ.ಎಂ. ವೀರಸಂಗಯ್ಯ ಹಗರಿಬೊಮ್ಮನಹಳ್ಳಿಯ ಸಭೆಯಲ್ಲಿ ಅಧಿಕಾರಿಗಳಿಗೆ ಒತ್ತಾಯಿಸಿದರು.
Last Updated 22 ನವೆಂಬರ್ 2025, 5:05 IST
ಹಗರಿಬೊಮ್ಮನಹಳ್ಳಿ: ಪರವಾನಗಿ ಇಲ್ಲದ ವರ್ತಕರ ವಿರುದ್ಧ ಕ್ರಮಕ್ಕೆ ರೈತ ಸಂಘ ಒತ್ತಾಯ
ADVERTISEMENT
ADVERTISEMENT
ADVERTISEMENT