ಶನಿವಾರ, 24 ಜನವರಿ 2026
×
ADVERTISEMENT

ವಿಜಯನಗರ

ADVERTISEMENT

ನಂದಿಹಳ್ಳಿ ರಸ್ತೆ ಹಾಳು | ವಾಹನಗಳ ಹಿಂದೆ ಚಿಮ್ಮುವ ದೂಳು: ತಪ್ಪದ ಗೋಳು

Dilapidated Roads: ತಾಲ್ಲೂಕಿನ ನಂದಿಹಳ್ಳಿ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ಡಾಂಬರು ಪದರ ಕಿತ್ತು ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿದ್ದು, ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ವಾಹನ ಚಾಲನೆ ಕಷ್ಟಕರವಾಗಿದೆ.
Last Updated 24 ಜನವರಿ 2026, 2:01 IST
ನಂದಿಹಳ್ಳಿ ರಸ್ತೆ ಹಾಳು | ವಾಹನಗಳ ಹಿಂದೆ ಚಿಮ್ಮುವ ದೂಳು: ತಪ್ಪದ ಗೋಳು

ಹೊಸಪೇಟೆ | ನಿರಾಶ್ರಿತರ ಯೋಜನಾ ಕೇಂದ್ರಕ್ಕೆ ನುಗ್ಗಿದ ಇಬ್ಬರು: ಪ್ರಕರಣ ದಾಖಲು

Municipal Official Impersonation: ಹೊಸಪೇಟೆ ನಗರದ ಸೋಗಿ ಮಾರ್ಕೆಟ್‌ ಬಳಿ ನಿರಾಶ್ರಿತರಿಗಾಗಿ ಇರುವ ಸರ್ಕಾರದ ಯೋಜನಾ ಕೇಂದ್ರಕ್ಕೆ ಗುರುವಾರ ಮಧ್ಯರಾತ್ರಿ ನುಗ್ಗಿದ ಇಬ್ಬರು, ಕೇಂದ್ರದ ಉಸ್ತುವಾರಿ ಹಾಗೂ ನಿರಾಶ್ರಿತರ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ್ದಾರೆ.
Last Updated 24 ಜನವರಿ 2026, 2:00 IST
ಹೊಸಪೇಟೆ | ನಿರಾಶ್ರಿತರ ಯೋಜನಾ ಕೇಂದ್ರಕ್ಕೆ ನುಗ್ಗಿದ ಇಬ್ಬರು: ಪ್ರಕರಣ ದಾಖಲು

ಗಣಿ ಲಾರಿ ಡಿಕ್ಕಿಯಿಂದ ಪಲ್ಟಿಯಾದ ಪೆಟ್ರೋಲ್‌ ಟ್ಯಾಂಕರ್: ತಪ್ಪಿದ ಅನಾಹುತ

Hospet Road Accident: ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಗಾದಿಗನೂರಿನಲ್ಲಿ ಹೊಸಪೇಟೆ–ಬಳ್ಳಾರಿ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಪೆಟ್ರೋಲ್‌ ಟ್ಯಾಂಕರ್‌ಗೆ ಗಣಿಗಾರಿಕೆಗೆ ಸಂಬಂಧಿಸಿದ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಟ್ಯಾಂಕರ್ ಉರುಳಿ ಬಿದ್ದಿದೆ.
Last Updated 23 ಜನವರಿ 2026, 14:10 IST
ಗಣಿ ಲಾರಿ ಡಿಕ್ಕಿಯಿಂದ ಪಲ್ಟಿಯಾದ ಪೆಟ್ರೋಲ್‌ ಟ್ಯಾಂಕರ್: ತಪ್ಪಿದ ಅನಾಹುತ

ವಿಬಿ ಗ್ರಾಮ್ ಜಿ; ಕಾಂಗ್ರೆಸ್‌ನ ಹೊಸ ಅಸ್ತ್ರ: ಪ್ರತಿಭಟನೆ, ಜಾಥಾ ನಡೆಸಲು ಸಿದ್ಧತೆ

Congress Campaign: ನರೇಗಾದ ಪರಿಷ್ಕೃತ ರೂಪ ವಿಬಿ ಗ್ರಾಮ್‌ ಜಿ ವಿರುದ್ಧ ಜನರಿಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಜ.26ರಿಂದ ವಿಜಯನಗರ ಜಿಲ್ಲೆಯ 120 ಗ್ರಾಮ ಪಂಚಾಯಿತಿಗಳಲ್ಲಿ ಪಾದಯಾತ್ರೆಗಳ ಮೂಲಕ ಸಂಘಟಿತ ಹೋರಾಟಕ್ಕೆ ತಯಾರಿ ನಡೆಸಿದೆ.
Last Updated 23 ಜನವರಿ 2026, 1:58 IST
ವಿಬಿ ಗ್ರಾಮ್ ಜಿ; ಕಾಂಗ್ರೆಸ್‌ನ ಹೊಸ ಅಸ್ತ್ರ: ಪ್ರತಿಭಟನೆ, ಜಾಥಾ ನಡೆಸಲು ಸಿದ್ಧತೆ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್ ಅಳವಡಿಕೆ ಸ್ಥಗಿತ–ಕನ್ಹಯ್ಯ ನಾಯ್ಡು ಎಚ್ಚರಿಕೆ
Last Updated 22 ಜನವರಿ 2026, 23:30 IST
ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ಹೊಸಪೇಟೆ: ತಿಂಗಳೊಳಗೆ 1 ಕೋಟಿ ಲೀಟರ್‌ ನೀರು ನಗರಕ್ಕೆ ಪಂಪಿಂಗ್‌

ಎಂ.ಜೆ.ನಗರ, ಎಂ.ಪಿ.ಪ್ರಕಾಶ ನಗರಗಳಲ್ಲಿ 2 ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಭೂಮಿಪೂಜೆ
Last Updated 22 ಜನವರಿ 2026, 1:46 IST
ಹೊಸಪೇಟೆ: ತಿಂಗಳೊಳಗೆ 1 ಕೋಟಿ ಲೀಟರ್‌ ನೀರು ನಗರಕ್ಕೆ ಪಂಪಿಂಗ್‌

ಹಂಪಿ ಉತ್ಸವ: ಶ್ರೇಯಾ ಘೋಷಾಲ್, ಸಂಜಿತ್ ಹೆಗ್ಡೆ, ರಚಿತಾ ರಾಂ ಆಕರ್ಷಣೆ

ಹಂಪಿ ಉತ್ಸವದಲ್ಲಿ ಕೃತಕ ಮೃಗಾಲಯ, ವಿಜಯನಗ ವೈಭವ ಬಿಂಬಿಸುವ ಸ್ತಬ್ಧಚಿತ್ರ
Last Updated 22 ಜನವರಿ 2026, 1:40 IST
ಹಂಪಿ ಉತ್ಸವ: ಶ್ರೇಯಾ ಘೋಷಾಲ್, ಸಂಜಿತ್ ಹೆಗ್ಡೆ, ರಚಿತಾ ರಾಂ ಆಕರ್ಷಣೆ
ADVERTISEMENT

ಹೊಸಪೇಟೆ | ನಮ್ಮ ಸಂಘದ ಪ್ರಯತ್ನದಿಂದ ಋತುಚಕ್ರ ರಜೆ: ರೋಶಿನಿ ಗೌಡ

Women Employee Rights: ಹೊಸಪೇಟೆಯಲ್ಲಿ ಮಾತನಾಡಿದ ರೋಶಿನಿ ಗೌಡ, ‘ಋತುಚಕ್ರ ರಜೆ’ ಸರ್ಕಾರದಿಂದ ಮಂಜೂರಾಗಲು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ನಿರಂತರ ಒತ್ತಾಯ ಕಾರಣ ಎಂದು ಹೇಳಿದರು.
Last Updated 21 ಜನವರಿ 2026, 1:47 IST
ಹೊಸಪೇಟೆ | ನಮ್ಮ ಸಂಘದ ಪ್ರಯತ್ನದಿಂದ ಋತುಚಕ್ರ ರಜೆ: ರೋಶಿನಿ ಗೌಡ

ತುಂಗಭದ್ರಾ ಅಣೆಕಟ್ಟೆ: ಕ್ರೆಸ್ಟ್‌ಗೇಟ್ ಅಳವಡಿಕೆ ಕಾರ್ಯ ಪರಿಶೀಲಿಸಿದ ಕನ್ಹಯ್ಯ

Crest Gate Installation: ವಿಜಯನಗರ ಜಿಲ್ಲೆಯ ತುಂಗಭದ್ರಾ ಅಣೆಕಟ್ಟೆಯಲ್ಲಿ 18ನೇ ಕ್ರೆಸ್ಟ್‌ಗೇಟ್ ಅಳವಡಿಕೆಯಾಗಿದ್ದು, ತಜ್ಞ ಎನ್. ಕನ್ಹಯ್ಯ ನಾಯ್ಡು ಭೇಟಿ ನೀಡಿ ಗೇಟ್‌ ಕಾರ್ಯವೈಖರಿಯ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜನವರಿ 2026, 23:30 IST
ತುಂಗಭದ್ರಾ ಅಣೆಕಟ್ಟೆ: ಕ್ರೆಸ್ಟ್‌ಗೇಟ್ ಅಳವಡಿಕೆ ಕಾರ್ಯ ಪರಿಶೀಲಿಸಿದ ಕನ್ಹಯ್ಯ

ಸರ್ಕಾರಿ ಮಹಿಳಾ ನೌಕರರ ಸಂಘದ ಪ್ರಯತ್ನದಿಂದ ಋತುಚಕ್ರ ರಜೆ: ರೋಶಿನಿ ಗೌಡ

Menstrual leave ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪ್ರಯತ್ನದಿಂದಾಗಿಯೇ ಋತುಚಕ್ರ ರಜೆ ಮಂಜೂರಾಗಿದೆ, ಈಗ ಅದಕ್ಕೆ ಕಾರಣ ನಾವು ಎಂದು 100 ವರ್ಷದ ಸರ್ಕಾರಿ ನೌಕರರ ಸಂಘ ಹೇಳುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷೆ ರೋಶಿನಿ ಗೌಡ ಹೇಳಿದರು.
Last Updated 20 ಜನವರಿ 2026, 13:09 IST
ಸರ್ಕಾರಿ ಮಹಿಳಾ ನೌಕರರ ಸಂಘದ ಪ್ರಯತ್ನದಿಂದ ಋತುಚಕ್ರ ರಜೆ: ರೋಶಿನಿ ಗೌಡ
ADVERTISEMENT
ADVERTISEMENT
ADVERTISEMENT