ಗುರುವಾರ, 1 ಜನವರಿ 2026
×
ADVERTISEMENT

ವಿಜಯನಗರ

ADVERTISEMENT

ವಿಜಯನಗರ: ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹ

ತಹಶೀಲ್ದಾರ್‌ಗೆ ಕಣಿವಿಹಳ್ಳಿ ಗ್ರಾಮದ ನಿವಾಸಿಗಳ ಮನವಿ
Last Updated 1 ಜನವರಿ 2026, 7:50 IST
ವಿಜಯನಗರ: ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹ

ಕೊಟ್ಟೂರು, ಕುರುವತ್ತಿ ರಥೋತ್ಸವ ನಡುವೆ ಹಂಪಿ ಉತ್ಸವ; ಫೆ.13ಕ್ಕೆ ಭದ್ರತೆ ಸವಾಲು

Police Security Concerns: ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಈ ಬಾರಿ ಫೆಬ್ರುವರಿ 13ರಿಂದ 15ರವರೆಗೆ ನಡೆಸುವ ಕುರಿತು ಜಿಲ್ಲಾಡಳಿತ ಸುಳಿವು ನೀಡಿದ್ದು, ಇದುವೇ ಅಂತಿಮ ಎಂದಾದರೆ ಕೊಟ್ಟೂರು ರಥೋತ್ಸವದ ಮರುದಿನವೇ ಹಂಪಿ ಉತ್ಸವದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಕಷ್ಟವಾದೀತು.
Last Updated 1 ಜನವರಿ 2026, 7:50 IST
ಕೊಟ್ಟೂರು, ಕುರುವತ್ತಿ ರಥೋತ್ಸವ ನಡುವೆ ಹಂಪಿ ಉತ್ಸವ; ಫೆ.13ಕ್ಕೆ ಭದ್ರತೆ ಸವಾಲು

ವಿಜಯನಗರ: ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಲೆ

Kamalapura Crime: ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಸಮೀಪದ ವೆಂಕಟಾಪುರ ಕ್ಯಾಂಪ್‌ ಗುಂಡ್ಲಕೇರಿ ಟಿ.ಬಿ.ಬೋರ್ಡ್‌ ಕ್ವಾರ್ಟರ್ಸ್‌ನಲ್ಲಿ ಬುಧವಾರ ಪತಿಯು ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
Last Updated 1 ಜನವರಿ 2026, 7:50 IST
ವಿಜಯನಗರ: ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಲೆ

ವಿಜಯನಗರ: ವಂಚನೆಗಳಿಂದ ಪಾರಾಗುವ ಮಾರ್ಗದರ್ಶಕ ಕ್ಯಾಲೆಂಡರ್‌

Vijayanagara Police: ಹೊಸಪೇಟೆ (ವಿಜಯನಗರ): ಸೈಬರ್‌ ವಂಚನೆ, ಕೆಲಸ ಕೊಡಿಸುವುದಾಗಿ ಹೇಳಿ ಮೋಸ, ಸ್ಥಳದಲ್ಲಿಯೇ ಸಾಲ ನೀಡುವುದಾಗಿ ಆಮಿಷ ಒಡ್ಡಿ ಹಣ ಲೂಟಿಯಂತಹ ಅಪರಾಧಗಳಿಂದ ಪಾರಾಗುವ ಸಲಹೆ ನೀಡುವ 2026ರ ನೂತನ ಕ್ಯಾಲೆಂಡರ್ ಅನ್ನು ಜಿಲ್ಲಾ ಪೊಲೀಸ್ ಇಲಾಖೆ ಹೊರತಂದಿದೆ.
Last Updated 1 ಜನವರಿ 2026, 7:50 IST
ವಿಜಯನಗರ: ವಂಚನೆಗಳಿಂದ ಪಾರಾಗುವ ಮಾರ್ಗದರ್ಶಕ ಕ್ಯಾಲೆಂಡರ್‌

ವಿಜಯನಗರ: ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ಪ್ರವಾಸಿಗರ ಹಲವು ವರ್ಷಗಳ ಬೇಡಿಕೆ ಸಾಕಾರ: ರಾಜ್ಯದಲ್ಲೇ ಪ್ರಥಮ ಪ್ರಯತ್ನ
Last Updated 1 ಜನವರಿ 2026, 7:49 IST
ವಿಜಯನಗರ: ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ಹಂಪಿ: 23 ದೇಶಗಳ ಆರ್‌ಎಸ್ಎಸ್ ಪ್ರಚಾರಕರು ಭೇಟಿ

ಆನೆಗೊಂದಿಯಲ್ಲಿ ಮೂರು ದಿನಗಳ ಮಹತ್ವದ ಸಭೆ
Last Updated 31 ಡಿಸೆಂಬರ್ 2025, 17:06 IST
ಹಂಪಿ: 23 ದೇಶಗಳ ಆರ್‌ಎಸ್ಎಸ್ ಪ್ರಚಾರಕರು ಭೇಟಿ

ಹಂಪಿ: ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ಪ್ರವಾಸಿಗರ ಹಲವು ವರ್ಷಗಳ ಬೇಡಿಕೆ ಸಾಕಾರ: ರಾಜ್ಯದಲ್ಲೇ ಪ್ರಥಮ ಪ್ರಯತ್ನ
Last Updated 31 ಡಿಸೆಂಬರ್ 2025, 14:32 IST
ಹಂಪಿ: ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ
ADVERTISEMENT

ವಿಜಯನಗರ| ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ ಪತಿ

Vijayanagara Crime: ವಿಜಯನಗರ ಜಿಲ್ಲೆಯಲ್ಲಿ ಪತ್ನಿಯ ಶೀಲ ಶಂಕಿಸಿದ ಪತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಹೊಸಪೇಟೆ ಸಮೀಪದ ವೆಂಕಟಾಪುರ ಕ್ಯಾಂಪ್‌ನಲ್ಲಿ ನಡೆದ ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 31 ಡಿಸೆಂಬರ್ 2025, 14:22 IST
ವಿಜಯನಗರ| ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ ಪತಿ

23 ದೇಶಗಳ RSS ಪ್ರಚಾರಕರಿಂದ ಹಂಪಿ ಭೇಟಿ: ಆನೆಗುಂದಿಯಲ್ಲಿ 3 ದಿನಗಳ ಮಹತ್ವದ ಸಭೆ

RSS Strategy Meet: ಅಮೆರಿಕ, ದುಬೈ, ನೈಜೀರಿಯಾ ಸೇರಿ 23 ದೇಶಗಳಲ್ಲಿ ಕಾರ್ಯನಿರ್ವಹಿಸುವ ಆರ್‌ಎಸ್‌ಎಸ್ ಪ್ರಚಾರಕರು ಹಂಪಿಗೆ ಭೇಟಿ ನೀಡಿ, ಆನೆಗುಂದಿಯಲ್ಲಿ 3 ದಿನಗಳ ಚಿಂತನ ಮಂಥನ ಸಭೆಯಲ್ಲಿ ಭಾಗಿಯಾಗಿದ್ದಾರೆ. ದತ್ತಾತ್ರೇಯ ಹೊಸಬಾಳೆ ನೇತೃತ್ವ ವಹಿಸಿದ್ದಾರೆ.
Last Updated 31 ಡಿಸೆಂಬರ್ 2025, 12:51 IST
23 ದೇಶಗಳ RSS ಪ್ರಚಾರಕರಿಂದ ಹಂಪಿ ಭೇಟಿ: ಆನೆಗುಂದಿಯಲ್ಲಿ 3 ದಿನಗಳ ಮಹತ್ವದ ಸಭೆ

ಗಾಂಜಾ ಮಾರಾಟ: ಇಬ್ಬರ ಬಂಧನ

ಪಟ್ಟಣ ಹಾಗೂ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Last Updated 31 ಡಿಸೆಂಬರ್ 2025, 8:17 IST
ಗಾಂಜಾ ಮಾರಾಟ: ಇಬ್ಬರ ಬಂಧನ
ADVERTISEMENT
ADVERTISEMENT
ADVERTISEMENT