ಹೊಸಪೇಟೆ | ಉತ್ತಮ ಮನುಷ್ಯರಾಗುವ ಪ್ರಯತ್ನ ನಡೆಯಲಿ: ಸಾಧ್ವಿ ದೇವಪ್ರಿಯಾ ದೀದೀಜಿ
Sadhvi Devpriya Didi: ಹೊಸಪೇಟೆಯಲ್ಲಿ ನಡೆದ ಮಹಾ ಸತ್ಸಂಗದಲ್ಲಿ ಮಾತನಾಡಿದ ಹರಿದ್ವಾರ ಪತಂಜಲಿ ಯೋಗ ಪೀಠದ ಸಾಧ್ವಿ ದೇವಪ್ರಿಯಾ ದೀದೀಜಿ, ಸಾಧು ಸನ್ಯಾಸಿಗಳಂತೆ ಬದುಕಲಾಗದಿದ್ದರೂ ಉತ್ತಮ ಮನುಷ್ಯರಾಗಿ ಮಾನವೀಯತೆಯೊಂದಿಗೆ ಬದುಕುವ ಪ್ರಯತ್ನ ನಡೆಯಬೇಕು ಎಂದು ಹೇಳಿದರುLast Updated 5 ಫೆಬ್ರುವರಿ 2026, 2:01 IST