ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ

ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಿಗೆ ₹200 ಕೋಟಿ ಮೀಸಲಿಡಿ: ಮಂಜಮ್ಮ ಜೋಗತಿ

LGBTQ Community: ರಾಜ್ಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಾರ್ಷಿಕ ₹200 ಕೋಟಿ ಮೀಸಲಿಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಅದು ಜಾರಿಗೆ ಬಂದಿಲ್ಲ ಎಂದು ಮಂಜಮ್ಮ ಜೋಗತಿ ಹೇಳಿದರು.
Last Updated 18 ಫೆಬ್ರುವರಿ 2026, 7:39 IST
ಲಿಂಗತ್ವ ಅಲ್ಪಸಂಖ್ಯಾತರಿಗೆ ₹200 ಕೋಟಿ ಮೀಸಲಿಡಿ:   ಮಂಜಮ್ಮ ಜೋಗತಿ

ಹೊಸಪೇಟೆ| ಮಾನವಿಕ ಜ್ಞಾನ ನಶಿಸದಂತೆ ನೋಡಿಕೊಳ್ಳಿ: ಬರಗೂರು ರಾಮಚಂದ್ರಪ್ಪ

Humanities Education: ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ಜ್ಞಾನ ಸಂಪಾದಿಸುವ ಅವಕಾಶ ಕಡಿಮೆಯಾಗುತ್ತಿದೆ, ಅದು ನಶಿಸಿದರೆ ಬಹಳ ಅಪಾಯ ಇದೆ. ತಂತ್ರಜ್ಞಾನದಿಂದಷ್ಟೇ ಬದುಕು ಎಂಬಂತಹ ಮನೋಭಾವದಿಂದ ಹೊರಬರುವ ಅಗತ್ಯ ಇದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
Last Updated 18 ಫೆಬ್ರುವರಿ 2026, 2:18 IST
ಹೊಸಪೇಟೆ| ಮಾನವಿಕ ಜ್ಞಾನ ನಶಿಸದಂತೆ ನೋಡಿಕೊಳ್ಳಿ: ಬರಗೂರು ರಾಮಚಂದ್ರಪ್ಪ

ಹಗರಿಬೊಮ್ಮನಹಳ್ಳಿ: ಮಾಲವಿ ಜಲಾಶಯದಲ್ಲಿ ಕ್ರೌಂಚ ಹಕ್ಕಿಗಳ ಕಲರವ

ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸಂಖ್ಯೆಯಲ್ಲಿ ಕಂಡ ಬಾನಾಡಿ
Last Updated 17 ಫೆಬ್ರುವರಿ 2026, 23:30 IST
ಹಗರಿಬೊಮ್ಮನಹಳ್ಳಿ: ಮಾಲವಿ ಜಲಾಶಯದಲ್ಲಿ ಕ್ರೌಂಚ ಹಕ್ಕಿಗಳ ಕಲರವ

ವೈಚಾರಿಕ ವಿಭಜಕ ವೃತ್ತಿ ಅಪಾಯಕಾರಿ: ಪ್ರೊ.ಬರಗೂರು ರಾಮಚಂದ್ರಪ್ಪ

Hampi Kannada University: ವೈಚಾರಿಕ ವಿಭಜಕ ಪ್ರವೃತ್ತಿ ದೇಶಕ್ಕೆ ಅಪಾಯಕಾರಿ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಎಚ್ಚರಿಕೆ ನೀಡಿ, ಕನ್ನಡ ವಿಶ್ವವಿದ್ಯಾಲಯಕ್ಕೆ ಸೂಕ್ತ ಅನುದಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
Last Updated 17 ಫೆಬ್ರುವರಿ 2026, 17:58 IST
ವೈಚಾರಿಕ ವಿಭಜಕ ವೃತ್ತಿ ಅಪಾಯಕಾರಿ: ಪ್ರೊ.ಬರಗೂರು ರಾಮಚಂದ್ರಪ್ಪ

ಹಂಪಿ | ಮಂಗ್ಲಿ, ದೀಕ್ಷಿತ್ ಶಿವ ಸ್ತುತಿ, ಪ್ರೇಕ್ಷಕರಿಂದ ತಾಂಡವ ನೃತ್ಯ

Raghu Dixit Hampi: ಹಂಪಿ ಉತ್ಸವದ ಕೊನೆಯ ದಿನ ಭಾನುವಾರ ಶಿವರಾತ್ರಿ ಜಾಗರಣೆ ಸಮಯದಲ್ಲಿ ಪ್ರಧಾನ ವೇದಿಕೆಗೆ ಬಂದ ಮಂಗ್ಲಿ ಹಾಗೂ ಬಳಿಕ ಬಂದ ರಘು ದೀಕ್ಷಿತ್‌ ಶಿವನನ್ನು ಸ್ತುತಿಸುವ ಹಾಡುಗಳ ಜತೆಯಲ್ಲೇ ತಮ್ಮ ಜನಪ್ರಿಯ ಹಾಡುಗಳನ್ನು ಹಾಡಿದರು.
Last Updated 17 ಫೆಬ್ರುವರಿ 2026, 2:09 IST
ಹಂಪಿ | ಮಂಗ್ಲಿ, ದೀಕ್ಷಿತ್ ಶಿವ ಸ್ತುತಿ, ಪ್ರೇಕ್ಷಕರಿಂದ ತಾಂಡವ ನೃತ್ಯ

ಹೊಸಪೇಟೆ 125 ಪೌರಕಾರ್ಮಿಕರಿಂದ ಹೆಲಿಕಾಪ್ಟರ್‌ ಯಾನ

ಹಂಪಿ ಉತ್ಸವ: ಜಿಲ್ಲಾಡಳಿತ ಮಾಡಿದ ವ್ಯವಸ್ಥೆಗೆ ಪ್ರಶಂಸೆ
Last Updated 17 ಫೆಬ್ರುವರಿ 2026, 2:07 IST
ಹೊಸಪೇಟೆ  125 ಪೌರಕಾರ್ಮಿಕರಿಂದ ಹೆಲಿಕಾಪ್ಟರ್‌ ಯಾನ

ವಿಜಯನಗರ | ತುಂಗಭದ್ರಾ ಅಣೆಕಟ್ಟೆ: 5 ಗೇಟ್‌ಗಳ ಅಳವಡಿಕೆ ಪೂರ್ಣ

Crest Gate Installation: ತುಂಗಭದ್ರಾ ಅಣೆಕಟ್ಟೆಯಲ್ಲಿ 32 ಮತ್ತು 33ನೇ ಗೇಟ್‌ಗಳಿಗೆ ಹೊಸ ಕ್ರೆಸ್ಟ್‌ಗೇಟ್‌ ಅಳವಡಿಕೆ ಪೂರ್ಣಗೊಂಡಿದೆ. ಒಟ್ಟು ಐದು ಗೇಟ್‌ಗಳ ಕೆಲಸ ಮುಗಿದಿದ್ದು, ಇನ್ನೂ ಎಂಟು ಗೇಟ್‌ಗಳ ಅಳವಡಿಕೆ ಪ್ರಗತಿಯಲ್ಲಿದೆ.
Last Updated 16 ಫೆಬ್ರುವರಿ 2026, 20:31 IST
ವಿಜಯನಗರ | ತುಂಗಭದ್ರಾ ಅಣೆಕಟ್ಟೆ: 5 ಗೇಟ್‌ಗಳ ಅಳವಡಿಕೆ ಪೂರ್ಣ
ADVERTISEMENT

ಹಂಪಿ ಅಭಿವೃದ್ಧಿಗೆ ಕೆಲಸ ಆರಂಭ: ಗವಿಯಪ್ಪ

Hosapete News: ಹೊಸಪೇಟೆಯ ಹಂಪಿ ಉತ್ಸವದ ಸಮಾರೋಪ ಸಮಾರಂಭ ಸಚಿವರ ಅನುಪಸ್ಥಿತಿಯಲ್ಲಿ ಜರುಗಿತು. ಹಂಪಿಯ ಸಮಗ್ರ ಅಭಿವೃದ್ಧಿಗೆ ₹20 ಕೋಟಿ ಯೋಜನೆ ಹಾಗೂ ಕಮಲಾಪುರ ಫುಡ್ ಕೋರ್ಟ್ ಬಗ್ಗೆ ಶಾಸಕ ಗವಿಯಪ್ಪ ಮಾಹಿತಿ ನೀಡಿದರು.
Last Updated 16 ಫೆಬ್ರುವರಿ 2026, 7:50 IST
ಹಂಪಿ ಅಭಿವೃದ್ಧಿಗೆ ಕೆಲಸ ಆರಂಭ: ಗವಿಯಪ್ಪ

ಹಂಪಿ ವಿರೂಪಾಕ್ಷ ದೇವಸ್ಥಾನದ ಬಳಿಯಲ್ಲೇ ಚಿರತೆ ಓಡಾಟ 

Virupaksha Temple: ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿಯಲ್ಲೇ ಇರುವ ಜನತಾ ಪ್ಲಾಟ್‌ ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿರೂಪಾಕ್ಷ ದೇವಸ್ಥಾನದ ರಥಬೀದಿಯ ಸಮೀಪದಲ್ಲಿ ಸಾಲುಮಂಟಪಗಳ ಪಕ್ಕದಲ್ಲೇ ಜನತಾ ಪ್ಲಾಟ್ ಇದೆ.
Last Updated 16 ಫೆಬ್ರುವರಿ 2026, 5:25 IST
ಹಂಪಿ ವಿರೂಪಾಕ್ಷ ದೇವಸ್ಥಾನದ ಬಳಿಯಲ್ಲೇ ಚಿರತೆ ಓಡಾಟ 

ಹಂಪಿ ಉತ್ಸವ: ಡಾಲಿ, ಧ್ರುವ ಸಂಭ್ರಮ; ರಚಿತಾ ರಾಮ್‌ ರಂಗು

Hampi Utsav: ಹಂಪಿ ಉತ್ಸವದ ಕೊನೆಯ ದಿನ ಡಾಲಿ ಧನಂಜಯ, ಧ್ರುವ ಸರ್ಜಾ, ರಚಿತಾ ರಾಮ್‌ ಮತ್ತು ಮಣಿಕಾಂತ್ ಕದ್ರಿ ಸೇರಿದಂತೆ ಕಲಾವಿದರು ಎಂ.ಪಿ.ಪ್ರಕಾಶ್ ವೇದಿಕೆಯಲ್ಲಿ ಜನರನ್ನು ರಂಜಿಸಿದರು.
Last Updated 16 ಫೆಬ್ರುವರಿ 2026, 2:24 IST
ಹಂಪಿ ಉತ್ಸವ: ಡಾಲಿ, ಧ್ರುವ  ಸಂಭ್ರಮ; ರಚಿತಾ ರಾಮ್‌ ರಂಗು
ADVERTISEMENT
ADVERTISEMENT
ADVERTISEMENT