ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯನಗರ

ADVERTISEMENT

ದೇವರಹಿಪ್ಪರಗಿ | ಗ್ರಾಮಸಭೆಯಿಂದ ಮಕ್ಕಳ ಭವಿಷ್ಯ ನಿರ್ಮಾಣ 

Children Gram Sabha: ದೇವರಹಿಪ್ಪರಗಿ: ‘ಮಕ್ಕಳ ಗ್ರಾಮಸಭೆಯಿಂದ ಮಕ್ಕಳ ಭವಿಷ್ಯ ನಿರ್ಮಾಣ. ಮಕ್ಕಳು ಹಂಚಿಕೊಂಡಿರುವ ಮೂಲಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ವಿ. ಪಟ್ಟಣಶೆಟ್ಟಿ ಹೇಳಿದರು.
Last Updated 18 ಜನವರಿ 2026, 2:50 IST
ದೇವರಹಿಪ್ಪರಗಿ | ಗ್ರಾಮಸಭೆಯಿಂದ ಮಕ್ಕಳ ಭವಿಷ್ಯ ನಿರ್ಮಾಣ 

ಹೊಸಪೇಟೆ | ಇತಿಹಾಸಕಾರರಿಂದ ಘೋರ ಅನ್ಯಾಯ: ಸ್ವಾಮಿ ನಿರ್ಭಯಾನಂದ

Historical Injustice: ಹೊಸಪೇಟೆ (ವಿಜಯನಗರ): ‘ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆಯ ಪ್ರಬಲ ಕೆಚ್ಚು ಎಲ್ಲರಲ್ಲೂ ಇತ್ತು. ಆದರೆ ನಮ್ಮ ಇತಿಹಾಸಕಾರರು ತಿರುಚಿದ ಇತಿಹಾಸವನ್ನೇ ಓದಿಕೊಳ್ಳುವಂತೆ ಮಾಡಿದರು.
Last Updated 18 ಜನವರಿ 2026, 2:14 IST
ಹೊಸಪೇಟೆ | ಇತಿಹಾಸಕಾರರಿಂದ ಘೋರ ಅನ್ಯಾಯ: ಸ್ವಾಮಿ ನಿರ್ಭಯಾನಂದ

ಹಂಪಿ | ಯುನೆಸ್ಕೊ ಪತ್ರ ತಂದ ಸಂಚಲನ: ತಕ್ಷಣದಿಂದ ಅಕ್ರಮ ಕಟ್ಟಡಗಳ ನೆಲಸಮ?

ಪಾರಂಪರಿಕ ತಾಣ ಕಳೆದುಕೊಳ್ಳುವ ಭೀತಿ
Last Updated 17 ಜನವರಿ 2026, 6:02 IST
ಹಂಪಿ | ಯುನೆಸ್ಕೊ ಪತ್ರ ತಂದ ಸಂಚಲನ: ತಕ್ಷಣದಿಂದ ಅಕ್ರಮ ಕಟ್ಟಡಗಳ ನೆಲಸಮ?

ಹಂಪಿ ಸಾವಿರಾರು ಭಕ್ತರಿಂದ ಪುಣ್ಯಸ್ನಾನ: ಬಟ್ಟೆ ಬದಲಿಸುವ ಸ್ಥಳ ಇಲ್ಲದೆ ಪರದಾಟ

Religious Tourism: ಹಂಪಿಯ ಚಕ್ರತೀರ್ಥದಲ್ಲಿ ಮಕರ ಸಂಕ್ರಾಂತಿಯ ಪುಣ್ಯಸ್ನಾನಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದರೂ, ಬಟ್ಟೆ ಬದಲಾಯಿಸಲು ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರು ಪರದಾಡಿದ್ದಾರೆ ಎಂದು ಪ್ರವಾಸಿಗರು ದೂರಿದರು.
Last Updated 17 ಜನವರಿ 2026, 6:02 IST
ಹಂಪಿ ಸಾವಿರಾರು ಭಕ್ತರಿಂದ ಪುಣ್ಯಸ್ನಾನ: ಬಟ್ಟೆ ಬದಲಿಸುವ ಸ್ಥಳ ಇಲ್ಲದೆ ಪರದಾಟ

ವಿಜಯನಗರ ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

ಫೆ. 4ರಂದು ನಗರದಲ್ಲಿ ಆರೋಗ್ಯ ಹಕ್ಕಿನ ಜಾಥಾ– ಹೋರಾಟ ತೀವ್ರಗೊಳಿಸಲು ನಿರ್ಧಾರ
Last Updated 17 ಜನವರಿ 2026, 6:01 IST
ವಿಜಯನಗರ ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

ಎಂಎಸ್‌ಪಿ: ಬಿಳಿ ಜೋಳ ಖರೀದಿ ಪ್ರಕ್ರಿಯೆ ಆರಂಭ

ಬಿಳಿಜೋಳ ಕ್ವಿಂಟಲ್‌ಗೆ ₹3,749ರಂತೆ, ಮೆಕ್ಕೆಜೋಳ ಕ್ವಿಂಟಲ್‌ಗೆ ₹2,150ರಂತೆ ಖರೀದಿ
Last Updated 17 ಜನವರಿ 2026, 6:01 IST
ಎಂಎಸ್‌ಪಿ: ಬಿಳಿ ಜೋಳ ಖರೀದಿ ಪ್ರಕ್ರಿಯೆ ಆರಂಭ

ಪಿಡಿಒಗಳು ಸಕ್ರಿಯರಾಗಿದ್ದರೆ ಮಕ್ಕಳ ಶೋಷಣೆಗೆ ಕಡಿವಾಣ: ಮೊಹಮ್ಮದ್ ಅಲಿ ಅಕ್ರಂ ಷಾ

Child Abuse Prevention: ವಿಜಯನಗರದ ಕಾರ್ಯಾಗಾರದಲ್ಲಿ ಡಿಪಿಒಗಳು ಬಾಲ್ಯವಿವಾಹ, ಪೋಕ್ಸೊ, ಬಾಲಕಾರ್ಮಿಕತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ ಹೇಳಿದರು.
Last Updated 17 ಜನವರಿ 2026, 6:00 IST
ಪಿಡಿಒಗಳು ಸಕ್ರಿಯರಾಗಿದ್ದರೆ ಮಕ್ಕಳ ಶೋಷಣೆಗೆ ಕಡಿವಾಣ: ಮೊಹಮ್ಮದ್ ಅಲಿ ಅಕ್ರಂ ಷಾ
ADVERTISEMENT

ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

Public Healthcare Protest: ವಿಜಯನಗರ ಜಿಲ್ಲಾಸ್ಪತ್ರೆ ಖಾಸಗೀಕರಣದ ವಿರುದ್ಧ ಫೆಬ್ರುವರಿ 2ರಿಂದ 17ರವರೆಗೆ ರಾಜ್ಯದಾದ್ಯಂತ ಆರೋಗ್ಯ ಹಕ್ಕಿನ ಜಾಥಾ ನಡೆಯಲಿದೆ. ಫೆ.4ರಂದು ಹೊಸಪೇಟೆಯಲ್ಲಿ ಈ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ.
Last Updated 16 ಜನವರಿ 2026, 10:44 IST
ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

ಪೌರಾಯುಕ್ತೆ ಜತೆಗೆ ರಾಜೀವ್ ಗೌಡ ಅಸಭ್ಯವಾಗಿ ಮಾತನಾಡಿದ್ದು ಸರಿಯಲ್ಲ: ಜಮೀರ್

Rajeev Gowda Remarks: ಶಿಡ್ಲಘಟ್ಟ ಪೌರಾಯುಕ್ತೆಯ ಜತೆಗೆ ರಾಜೀವ್ ಗೌಡ ಅಸಭ್ಯವಾಗಿ ಮಾತನಾಡಿರುವುದನ್ನು ಖಂಡಿಸಿದ ಸಚಿವ ಜಮೀರ್ ಅಹಮದ್ ಖಾನ್, ಅಧಿಕಾರಿಗಳ ಜೊತೆ ಶಿಷ್ಟವಾಗಿ ವರ್ತನೆ ಅಗತ್ಯವಿದೆ ಎಂದರು.
Last Updated 16 ಜನವರಿ 2026, 4:50 IST
ಪೌರಾಯುಕ್ತೆ ಜತೆಗೆ ರಾಜೀವ್ ಗೌಡ ಅಸಭ್ಯವಾಗಿ ಮಾತನಾಡಿದ್ದು ಸರಿಯಲ್ಲ: ಜಮೀರ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಟಿಕೆಟ್‌ಗೆ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ’

Davangere South Bypoll: ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಸಚಿವ ಜಮೀರ್ ಹೇಳಿದರು.
Last Updated 16 ಜನವರಿ 2026, 4:49 IST
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಟಿಕೆಟ್‌ಗೆ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ’
ADVERTISEMENT
ADVERTISEMENT
ADVERTISEMENT