ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ

ADVERTISEMENT

ಹಂಪಿ ಉತ್ಸವದ ಪ್ರಚಾರಕ್ಕೆ ಬೈಕ್ ರ‍್ಯಾಲಿ; ಶಾಸಕರಿಗೆ ಆಹ್ವಾನ ನೀಡಿದ ಡಿಸಿ

Hampi Utsav Updates: ಹಂಪಿ ಉತ್ಸವದ ಪ್ರಚಾರಕ್ಕಾಗಿ ಹೊಸಪೇಟೆಯಲ್ಲಿ ಬೈಕ್ ರ‍್ಯಾಲಿ ನಡೆಯಿತು. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹಾಗೂ ಎಸ್‌ಪಿ ಜಾಹ್ನವಿ ಪಾಲ್ಗೊಂಡರು. ಅನ್ನದಾಸೋಹದ ಕುರಿತು ಕುತೂಹಲ ಮೂಡಿದೆ.
Last Updated 11 ಫೆಬ್ರುವರಿ 2026, 5:58 IST
ಹಂಪಿ ಉತ್ಸವದ ಪ್ರಚಾರಕ್ಕೆ ಬೈಕ್ ರ‍್ಯಾಲಿ; ಶಾಸಕರಿಗೆ ಆಹ್ವಾನ ನೀಡಿದ ಡಿಸಿ

ಹೊಸಪೇಟೆ| ಮೋದಿಯಲ್ಲ, ಸಿದ್ದರಾಮಯ್ಯ ಹೇಡಿ: ಜನಾರ್ದನ ರೆಡ್ಡಿ

Karnataka Politics: ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಿರುವ ಸಿದ್ದರಾಮಯ್ಯ ಅವರೇ ನಿಜವಾದ ಹೇಡಿ ಎಂದು ಶಾಸಕ ಜನಾರ್ದನ ರೆಡ್ಡಿ ಹೊಸಪೇಟೆಯಲ್ಲಿ ಕಿಡಿಕಾರಿದ್ದಾರೆ. ಬಳ್ಳಾರಿ ಗಲಭೆ ಬಗ್ಗೆ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2026, 5:57 IST
ಹೊಸಪೇಟೆ| ಮೋದಿಯಲ್ಲ, ಸಿದ್ದರಾಮಯ್ಯ ಹೇಡಿ: ಜನಾರ್ದನ ರೆಡ್ಡಿ

ವಾಹನ ಡಿಕ್ಕಿ: ಕೊಟ್ಟೂರಿಗೆ ನಡೆಯುತ್ತಿದ್ದ ರಾಣೆಬೆನ್ನೂರಿನ ಮಹಿಳೆ ಸಾವು

Road Accident: ತಾಲ್ಲೂಕಿನ ವ್ಯಾಸನತಾಂಡ ಕ್ರಾಸ್ ಬಳಿ ಮಂಗಳವಾರ ಅಪರಿಚಿತ ವಾಹನ ಡಿಕ್ಕಿಯಾಗಿದ್ದರಿಂದ ಕೊಟ್ಟೂರಿಗೆ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ‌.
Last Updated 10 ಫೆಬ್ರುವರಿ 2026, 16:17 IST
ವಾಹನ ಡಿಕ್ಕಿ: ಕೊಟ್ಟೂರಿಗೆ ನಡೆಯುತ್ತಿದ್ದ ರಾಣೆಬೆನ್ನೂರಿನ ಮಹಿಳೆ ಸಾವು

ಹೊಸಪೇಟೆ: ರೈತ ದಂಪತಿಯಿಂದ ಶಾಲೆ ವಿದ್ಯಾರ್ಥಿಗಳಿಗೆ ಗುಬ್ಬಚ್ಚಿಗೂಡು ಜಾಗೃತಿ

Sparrow Nest: ಹೊಸಪೇಟೆ (ವಿಜಯನಗರ): ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಎಲಿಯನಡುಗೋಡು ಗ್ರಾಮದ ರೈತ ದಂಪತಿ ನಿತ್ಯಾನಂದ ಶೆಟ್ಟಿ–ರಮ್ಯಾ ಅವರು ಮಂಗಳವಾರ ನಗರದ ಆರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಗುಬ್ವಚ್ಚಿಗೂಡು ಕುರಿತು ಜಾಗೃತಿ ಮೂಡಿಸಿದರು.
Last Updated 10 ಫೆಬ್ರುವರಿ 2026, 14:10 IST
ಹೊಸಪೇಟೆ: ರೈತ ದಂಪತಿಯಿಂದ ಶಾಲೆ ವಿದ್ಯಾರ್ಥಿಗಳಿಗೆ ಗುಬ್ಬಚ್ಚಿಗೂಡು ಜಾಗೃತಿ

ಹೊಸಪೇಟೆ | ₹1 ಲಕ್ಷ ಲಂಚ: ಪಿಡಬ್ಲ್ಯುಡಿ ಇಇ ಲೋಕಾಯುಕ್ತ ಬಲೆಗೆ

PWD Corruption: ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ದೇವದಾಸ್ ಮತ್ತು ಅವರ ಕಚೇರಿಯ ಅಕೌಂಟೆಂಟ್‌ ಮಾರುತಿ ಅವರು ಮಂಗಳವಾರ ಇಲ್ಲಿನ ತಮ್ಮ ಕಚೇರಿಯಲ್ಲಿ ಗುತ್ತಿಗೆದಾರರೊಬ್ಬರಿಂದ ₹1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 10 ಫೆಬ್ರುವರಿ 2026, 12:38 IST
ಹೊಸಪೇಟೆ | ₹1 ಲಕ್ಷ ಲಂಚ: ಪಿಡಬ್ಲ್ಯುಡಿ ಇಇ ಲೋಕಾಯುಕ್ತ ಬಲೆಗೆ

ಹೈಕಮಾಂಡ್ ಹೆಸರು ಹೇಳುತ್ತ, ಕುರ್ಚಿಗೆ ಅಂಟಿಕೊಂಡಿರುವ ಸಿಎಂ: ಜನಾರ್ದನ ರೆಡ್ಡಿ

Karnataka Politics: ಮಾತೆತ್ತಿದ್ದರೆ ಹೈಕಮಾಂಡ್ ಎಂದು ಹೇಳುತ್ತ, ಕುರ್ಚಿಗೆ ಅಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಡಿಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
Last Updated 10 ಫೆಬ್ರುವರಿ 2026, 8:56 IST
ಹೈಕಮಾಂಡ್ ಹೆಸರು ಹೇಳುತ್ತ, ಕುರ್ಚಿಗೆ ಅಂಟಿಕೊಂಡಿರುವ ಸಿಎಂ: ಜನಾರ್ದನ ರೆಡ್ಡಿ

ಎಂಎಸ್‌ಪಿಯಲ್ಲಿ ಬಿಳಿ ಜೋಳ ಖರೀದಿ: ನೋಂದಣಿಗೆ ಅವಕಾಶ

White Jowar Procurement: ಹೊಸಪೇಟೆ (ವಿಜಯನಗರ): ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಬಿಳಿ ಜೋಳ ಖರೀದಿಗೆ ನೋಂದಾಯಿಸಿಕೊಳ್ಳಲು ಈಗಾಗಲೇ ನೋಂದಾಣಿ ಕೇಂದ್ರ ತೆರೆಯಲಾಗಿದ್ದು, ಎಫ್‌ಎಕ್ಯೂ ಬಿಳಿ ಜೋಳವನ್ನು ರೈತರಿಂದ ನೇರವಾಗಿ ಖರೀದಿಸುತ್ತಿದೆ.
Last Updated 10 ಫೆಬ್ರುವರಿ 2026, 4:04 IST
ಎಂಎಸ್‌ಪಿಯಲ್ಲಿ ಬಿಳಿ ಜೋಳ ಖರೀದಿ: ನೋಂದಣಿಗೆ ಅವಕಾಶ
ADVERTISEMENT

ಹಂಪಿ ಉತ್ಸವದಲ್ಲಿ ವಿಜಯಪ್ರಕಾಶ್, ಮಂಗ್ಲಿ ಮಾಡಲಿದ್ದಾರೆ ಮೋಡಿ

ಈ ಬಾರಿ ಮೂರು ವೇದಿಕೆಗಳಲ್ಲೂ ಸೆಲೆಬ್ರಿಟಿಗಳು, ಶಿವರಾತ್ರಿಯಂದು ವಿರೂಪಾಕ್ಷ ವೇದಿಕೆಯಲ್ಲಿ ಅಹೋರಾತ್ರಿ ಉತ್ಸವ
Last Updated 10 ಫೆಬ್ರುವರಿ 2026, 3:17 IST
ಹಂಪಿ ಉತ್ಸವದಲ್ಲಿ ವಿಜಯಪ್ರಕಾಶ್, ಮಂಗ್ಲಿ ಮಾಡಲಿದ್ದಾರೆ ಮೋಡಿ

ಹಂಪಿ ಬೈ ಸ್ಕೈ: ₹3,500 ದರ ನಿಗದಿ

ಬೆಳಿಗ್ಗೆ 9ರಿಂದ 11ರವರೆಗೆ ₹3000–ಫೆ. 12ರಿಂದಲೇ ಆರಂಭ
Last Updated 10 ಫೆಬ್ರುವರಿ 2026, 3:14 IST
ಹಂಪಿ ಬೈ ಸ್ಕೈ: ₹3,500 ದರ ನಿಗದಿ

ಶಿವರಾತ್ರಿಯಂದು ಮಾಂಸ ನಿಷೇಧಕ್ಕೆ ಆಗ್ರಹ

Meat Sale Ban: ಹೊಸಪೇಟೆ: ಮಹಾಶಿವರಾತ್ರಿಯಂದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಾಂಸ ಮಾರಾಟವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಪತಂಜಲಿ ಯೋಗ ಸಮಿತಿ ಸಹಿತ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದವು.
Last Updated 10 ಫೆಬ್ರುವರಿ 2026, 3:11 IST
ಶಿವರಾತ್ರಿಯಂದು ಮಾಂಸ ನಿಷೇಧಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT