ಭಾನುವಾರ, 1 ಫೆಬ್ರುವರಿ 2026
×
ADVERTISEMENT

ವಿಜಯನಗರ

ADVERTISEMENT

ಕೊಟ್ಟೂರು ತ್ರಿವಳಿ ಕೊಲೆ: ಬೆಚ್ಚಿಬಿದ್ದಿದ್ದ ಪಟ್ಟಣದ ನಿವಾಸಿಗಳು;ಎಷ್ಟು ಜನ ಭಾಗಿ?

Triple Homicide Case: ಕೊಟ್ಟೂರು ಪಟ್ಟಣದ ಮನೆಯೊಂದರಲ್ಲಿ ಮೂವರ ಕೊಲೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಆರೋಪಿ ಹೆಚ್ಚಿನ ವಿಚಾರಣೆಗೆ ಒಳಗಾಗಿದ್ದು, ಪ್ರಕರಣದ ಹಿಂದೆ ಇನ್ನೂ ಹಲವರು ಭಾಗಿಯಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
Last Updated 1 ಫೆಬ್ರುವರಿ 2026, 2:54 IST
ಕೊಟ್ಟೂರು ತ್ರಿವಳಿ ಕೊಲೆ: ಬೆಚ್ಚಿಬಿದ್ದಿದ್ದ ಪಟ್ಟಣದ ನಿವಾಸಿಗಳು;ಎಷ್ಟು ಜನ ಭಾಗಿ?

ಕೊಟ್ಟೂರು ನಾಪತ್ತೆ ಪ್ರಕರಣ: ತಂದೆ, ತಾಯಿ, ತಂಗಿ ಶವ ಮನೆಯಲ್ಲೇ ಹೂತಿಟ್ಟ ಪುತ್ರ

Kottur Triple Murder: ಮೂವರ ನಾಪತ್ತೆ ಪ್ರಕರಣದ ನಿಗೂಢತೆ ಶನಿವಾರ ಬಯಲಾಗಿದೆ. ಇಲ್ಲಿನ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಬಡಾವಣೆಯ ವಾಸವಿದ್ದ ಬಾಡಿಗೆ ಮನೆಯಲ್ಲಿ ತೋಡಿದ್ದ ಗುಂಡಿಯಲ್ಲಿ ದಂಪತಿ, ಅವರ ಪುತ್ರಿಯ ಶವಗಳು ಪತ್ತೆಯಾದವು.
Last Updated 31 ಜನವರಿ 2026, 18:45 IST
ಕೊಟ್ಟೂರು ನಾಪತ್ತೆ ಪ್ರಕರಣ: ತಂದೆ, ತಾಯಿ, ತಂಗಿ ಶವ ಮನೆಯಲ್ಲೇ ಹೂತಿಟ್ಟ ಪುತ್ರ

ವಿಜಯನಗರ: ಮೈಲಾರಜ್ಜನ ಜಾತ್ರೆಗೆ ಭಕ್ತರ ದಂಡು

Mailaralingeshwara Jatre: ಉತ್ತರ ಕರ್ನಾಟಕದ ಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆಗೆ ಈ ವರ್ಷವೂ ಹಾವೇರಿ ಜಿಲ್ಲೆಯ ಭಕ್ತರು ಸಂಪ್ರದಾಯದಂತೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಜಯನಗರದಲ್ಲಿ ಜಾತ್ರೆ ಬೃಹತ್ ರೀತಿಯಲ್ಲಿ ನಡೆಯುತ್ತಿದೆ.
Last Updated 31 ಜನವರಿ 2026, 15:52 IST
ವಿಜಯನಗರ: ಮೈಲಾರಜ್ಜನ ಜಾತ್ರೆಗೆ ಭಕ್ತರ ದಂಡು

ಕೊಟ್ಟೂರು | ತಂದೆ, ತಾಯಿ, ತಂಗಿಯನ್ನು ಕೊಂದ ಪ್ರಕರಣ: FIRನಲ್ಲಿ ಇಬ್ಬರ ಹೆಸರು

Kotturu Murder Case: ಪಟ್ಟಣದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಬಡಾವಣೆಯ ಮನೆಯೊಂದರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಇಬ್ಬರ ಹೆಸರು ಉಲ್ಲೇಖ ಇದೆ.
Last Updated 31 ಜನವರಿ 2026, 10:18 IST
ಕೊಟ್ಟೂರು | ತಂದೆ, ತಾಯಿ, ತಂಗಿಯನ್ನು ಕೊಂದ ಪ್ರಕರಣ: FIRನಲ್ಲಿ ಇಬ್ಬರ ಹೆಸರು

ಯುಜಿಸಿ ಸಮಾನತೆ ಕಾಯ್ದೆ ಸ್ವಾಗತಾರ್ಹ: ಎಸ್‌ಸಿ, ಎಸ್‌ಟಿ, ಒಬಿಸಿ ಸಮನ್ವಯ ಸಮಿತಿ

Caste Discrimination: ಹೊಸಪೇಟೆ (ವಿಜಯನಗರ): ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಯುಜಿಸಿ ಸುಧಾರಣೆಗಳು ಮತ್ತು ಸಮಾನತೆ ಕಾಯ್ದೆ ಸ್ವಾಗತಾರ್ಹವಾಗಿದ್ದು, ಈ ಕಾಯ್ದೆಗೆ ಸುಪ್ರೀಂ ಕೋರ್ಟ್‌ನಲ್ಲಿ ಇರುವ ತಡೆಯನ್ನು ತಕ್ಷಣ ತೆರವುಗೊಳಿಸುವ
Last Updated 31 ಜನವರಿ 2026, 8:37 IST
ಯುಜಿಸಿ ಸಮಾನತೆ ಕಾಯ್ದೆ ಸ್ವಾಗತಾರ್ಹ: ಎಸ್‌ಸಿ, ಎಸ್‌ಟಿ, ಒಬಿಸಿ ಸಮನ್ವಯ ಸಮಿತಿ

ಕೊಟ್ಟೂರು: ಮನೆಯೊಳಗೆ ತೋಡಿದ್ದ ಗುಂಡಿಯಲ್ಲಿ ಮೂರೂ ಮೃತದೇಹ ಪತ್ತೆ

Kotturu Murder Mystery: ಕೊಟ್ಟೂರಿನಲ್ಲಿ ಕುತೂಹಲ ಮೂಡಿಸಿದ್ದ ತ್ರಿವಳಿ ಕೊಲೆ ಪ್ರಕರಣ ಕೊನೆಗೂ ಶನಿವಾರ ಮಧ್ಯಾಹ್ನದ ವೇಳೆಗೆ ಬಯಲಾಗಿದ್ದು, ಆರೋಪಿ ತನ್ನ ಮನೆಯಲ್ಲೇ ತೋಡಿದ ಒಂದೇ ಗುಂಡಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಮನೆಯಲ್ಲಿ ನಾಲ್ಕಡಿ ಆಳದ ಗುಂಡಿ ತೋಡಿದ ಆರೋಪಿ
Last Updated 31 ಜನವರಿ 2026, 8:31 IST
ಕೊಟ್ಟೂರು: ಮನೆಯೊಳಗೆ ತೋಡಿದ್ದ ಗುಂಡಿಯಲ್ಲಿ ಮೂರೂ ಮೃತದೇಹ ಪತ್ತೆ

ಹೊಸಪೇಟೆ: ಫೆ. 2 ಮತ್ತು 3ರಂದು ಕಾಗದರಹಿತ ನೋಂದಣಿ ತರಬೇತಿ

Digital Land Records: ವಿಜಯನಗರ ಜಿಲ್ಲೆಯಾದ್ಯಂತ ಕಾಗದರಹಿತ ನೋಂದಣಿ ಕುರಿತು ಫೆ. 2 ಮತ್ತು 3ರಂದು ಉಪನೋಂದಣಿ ಕಚೇರಿಗಳಲ್ಲಿ ದಸ್ತಾವೇಜು ಬರಹಗಾರರು ಮತ್ತು ವಕೀಲರಿಗೆ ತರಬೇತಿ ಆಯೋಜಿಸಲಾಗಿದೆ.
Last Updated 31 ಜನವರಿ 2026, 7:53 IST
ಹೊಸಪೇಟೆ:  ಫೆ. 2 ಮತ್ತು 3ರಂದು ಕಾಗದರಹಿತ ನೋಂದಣಿ ತರಬೇತಿ
ADVERTISEMENT

ವಿಜಯನಗರ: ಜಿಲ್ಲೆಯಲ್ಲಿ 99 ಕುಷ್ಠರೋಗಿಗಳಿಗೆ ಚಿಕಿತ್ಸೆ

Vijayanagara Health News: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 91 ಹೊಸ ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿದ್ದು, 99 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಡಿ.ಭಾಸ್ಕರ್ ತಿಳಿಸಿದ್ದಾರೆ.
Last Updated 31 ಜನವರಿ 2026, 7:53 IST
ವಿಜಯನಗರ: ಜಿಲ್ಲೆಯಲ್ಲಿ 99 ಕುಷ್ಠರೋಗಿಗಳಿಗೆ ಚಿಕಿತ್ಸೆ

ವಿಜಯನಗರ: ಉದ್ಯೋಗ ಖಾತರಿ ಕಾನೂನು ಪುನರ್‌ಸ್ಥಾಪಿಸಿ

ಹೊಸಪೇಟೆಯಲ್ಲಿ ಮನರೇಗಾ ಉಳಿಸಿ ಆಂದೋಲನ–ಪ್ರಧಾನಿಗೆ ಮನವಿ
Last Updated 31 ಜನವರಿ 2026, 7:53 IST
ವಿಜಯನಗರ: ಉದ್ಯೋಗ ಖಾತರಿ ಕಾನೂನು ಪುನರ್‌ಸ್ಥಾಪಿಸಿ

ವಿಜಯನಗರ: ಮೂವರು ನಾಪತ್ತೆ, ಕೊಲೆ ಶಂಕೆ; ಬೆಚ್ಚಿಬಿದ್ದ ಕೊಟ್ಟೂರು

Kotturu Missing: ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲಸಿದ್ದ ಯುವಕನೊಬ್ಬ ತನ್ನ ಅಪ್ಪ, ಅಮ್ಮ ಮತ್ತು ತಂಗಿ ನಾಪತ್ತೆಯಾಗಿದ್ದಾರೆ ಎಂದು ಬೆಂಗಳೂರಿನ ತಿಲಕನಗರ ಠಾಣೆಯಲ್ಲಿ ದೂರು ನೀಡಿದ್ದು ಹುಡುಕಾಟ ಆರಂಭವಾಗಿದೆ.
Last Updated 31 ಜನವರಿ 2026, 7:45 IST
ವಿಜಯನಗರ: ಮೂವರು ನಾಪತ್ತೆ, ಕೊಲೆ ಶಂಕೆ; ಬೆಚ್ಚಿಬಿದ್ದ ಕೊಟ್ಟೂರು
ADVERTISEMENT
ADVERTISEMENT
ADVERTISEMENT