ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯನಗರ

ADVERTISEMENT

ಹೊಸಪೇಟೆ–ಚಿತ್ರದುರ್ಗ ಹೆದ್ದಾರಿಯಲ್ಲಿ ವಾಹನ ಡಿಕ್ಕಿ: ಚಿರತೆ ಸಾವು

Leopard Hit by Vehicle: ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪದ ಚಿಲಕನಹಟ್ಟಿ ಎಂಬಲ್ಲಿ ಸೋಮವಾರ ಸಂಜೆ ಹೊಸಪೇಟೆ–ಚಿತ್ರದುರ್ಗ ಹೆದ್ದಾರಿ ದಾಟುತ್ತಿದ್ದ ಚಿರತೆಯೊಂದಕ್ಕೆ वाहನವೊಂದು ಡಿಕ್ಕಿ ಹೊಡೆದುದರಿಂದ ಚಿರತೆ ಸ
Last Updated 19 ಜನವರಿ 2026, 16:13 IST
ಹೊಸಪೇಟೆ–ಚಿತ್ರದುರ್ಗ ಹೆದ್ದಾರಿಯಲ್ಲಿ ವಾಹನ ಡಿಕ್ಕಿ: ಚಿರತೆ ಸಾವು

ಹರಪನಹಳ್ಳಿ: ನೀರಲ್ಲಿ ಮುಳುಗಿ ಬಾಲಕ ಸಾವು

Boy Drowned in Pond: ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ರಾಗಿಮಸಲವಾಡ ಗ್ರಾಮದ ಗೋಕಟ್ಟೆಯಲ್ಲಿ ಭಾನುವಾರ ಸಂಜೆ ಸ್ನೇಹಿತರ ಜತೆಗೆ ಈಜಲು ಹೋಗಿದ್ದ ಬಾಲಕನೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿದ್ದು, ಸೋಮವಾರ ಆತನ ಮೃತದೇಹ ಪತ್ತೆಯಾಗಿದೆ.
Last Updated 19 ಜನವರಿ 2026, 12:42 IST
ಹರಪನಹಳ್ಳಿ: ನೀರಲ್ಲಿ ಮುಳುಗಿ ಬಾಲಕ ಸಾವು

ಹೊಸಪೇಟೆ | ಮಕ್ಕಳಿಗೆ ಸರಿಯಾದ ದಿಕ್ಕು ತೋರಿಸಿ: ಎಡಿಜಿಪಿ ದಯಾನಂದ್‌ ಸಲಹೆ

Empowering Students: ಹೊಸಪೇಟೆ (ವಿಜಯನಗರ): ‘ವಿದ್ಯಾರ್ಥಿಗಳಲ್ಲಿ ಅಗಾಧ ಸಾಮರ್ಥ್ಯ ಇದ್ದು, ಅವರಿಗೆ ಸರಿಯಾದ ದಿಕ್ಕು ತೋರಿಸುವ ಕೆಲಸವನ್ನು ಪೋಷಕರು, ಶಿಕ್ಷಕರು, ಹಿರಿಯರು ಮಾಡಬೇಕು’ ಎಂದು ಪೊಲೀಸ್‌ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೆಶಕ ಬಿ. ದಯಾನಂದ ಹೇಳಿದರು.
Last Updated 19 ಜನವರಿ 2026, 2:22 IST
ಹೊಸಪೇಟೆ | ಮಕ್ಕಳಿಗೆ ಸರಿಯಾದ ದಿಕ್ಕು ತೋರಿಸಿ: ಎಡಿಜಿಪಿ ದಯಾನಂದ್‌ ಸಲಹೆ

ತಿಮ್ಮಪ್ಪನ ಗುಡ್ಡದಲ್ಲಿ ಕಲ್ಲು ಗಣಿಗಾರಿಕೆ: ಅಪರೂಪದ ಜೀವವೈವಿಧ್ಯಕ್ಕೆ ಕಂಟಕ

ಮೂರು ಸಾವಿರ ಎಕರೆಯಲ್ಲಿ ಕುರುಚಲು ಕಾಡು
Last Updated 18 ಜನವರಿ 2026, 23:30 IST
ತಿಮ್ಮಪ್ಪನ ಗುಡ್ಡದಲ್ಲಿ ಕಲ್ಲು ಗಣಿಗಾರಿಕೆ: ಅಪರೂಪದ ಜೀವವೈವಿಧ್ಯಕ್ಕೆ ಕಂಟಕ

ದೇವರಹಿಪ್ಪರಗಿ | ಗ್ರಾಮಸಭೆಯಿಂದ ಮಕ್ಕಳ ಭವಿಷ್ಯ ನಿರ್ಮಾಣ 

Children Gram Sabha: ದೇವರಹಿಪ್ಪರಗಿ: ‘ಮಕ್ಕಳ ಗ್ರಾಮಸಭೆಯಿಂದ ಮಕ್ಕಳ ಭವಿಷ್ಯ ನಿರ್ಮಾಣ. ಮಕ್ಕಳು ಹಂಚಿಕೊಂಡಿರುವ ಮೂಲಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ವಿ. ಪಟ್ಟಣಶೆಟ್ಟಿ ಹೇಳಿದರು.
Last Updated 18 ಜನವರಿ 2026, 2:50 IST
ದೇವರಹಿಪ್ಪರಗಿ | ಗ್ರಾಮಸಭೆಯಿಂದ ಮಕ್ಕಳ ಭವಿಷ್ಯ ನಿರ್ಮಾಣ 

ಹೊಸಪೇಟೆ | ಇತಿಹಾಸಕಾರರಿಂದ ಘೋರ ಅನ್ಯಾಯ: ಸ್ವಾಮಿ ನಿರ್ಭಯಾನಂದ

Historical Injustice: ಹೊಸಪೇಟೆ (ವಿಜಯನಗರ): ‘ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆಯ ಪ್ರಬಲ ಕೆಚ್ಚು ಎಲ್ಲರಲ್ಲೂ ಇತ್ತು. ಆದರೆ ನಮ್ಮ ಇತಿಹಾಸಕಾರರು ತಿರುಚಿದ ಇತಿಹಾಸವನ್ನೇ ಓದಿಕೊಳ್ಳುವಂತೆ ಮಾಡಿದರು.
Last Updated 18 ಜನವರಿ 2026, 2:14 IST
ಹೊಸಪೇಟೆ | ಇತಿಹಾಸಕಾರರಿಂದ ಘೋರ ಅನ್ಯಾಯ: ಸ್ವಾಮಿ ನಿರ್ಭಯಾನಂದ

ಹಂಪಿ | ಯುನೆಸ್ಕೊ ಪತ್ರ ತಂದ ಸಂಚಲನ: ತಕ್ಷಣದಿಂದ ಅಕ್ರಮ ಕಟ್ಟಡಗಳ ನೆಲಸಮ?

ಪಾರಂಪರಿಕ ತಾಣ ಕಳೆದುಕೊಳ್ಳುವ ಭೀತಿ
Last Updated 17 ಜನವರಿ 2026, 6:02 IST
ಹಂಪಿ | ಯುನೆಸ್ಕೊ ಪತ್ರ ತಂದ ಸಂಚಲನ: ತಕ್ಷಣದಿಂದ ಅಕ್ರಮ ಕಟ್ಟಡಗಳ ನೆಲಸಮ?
ADVERTISEMENT

ಹಂಪಿ ಸಾವಿರಾರು ಭಕ್ತರಿಂದ ಪುಣ್ಯಸ್ನಾನ: ಬಟ್ಟೆ ಬದಲಿಸುವ ಸ್ಥಳ ಇಲ್ಲದೆ ಪರದಾಟ

Religious Tourism: ಹಂಪಿಯ ಚಕ್ರತೀರ್ಥದಲ್ಲಿ ಮಕರ ಸಂಕ್ರಾಂತಿಯ ಪುಣ್ಯಸ್ನಾನಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದರೂ, ಬಟ್ಟೆ ಬದಲಾಯಿಸಲು ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರು ಪರದಾಡಿದ್ದಾರೆ ಎಂದು ಪ್ರವಾಸಿಗರು ದೂರಿದರು.
Last Updated 17 ಜನವರಿ 2026, 6:02 IST
ಹಂಪಿ ಸಾವಿರಾರು ಭಕ್ತರಿಂದ ಪುಣ್ಯಸ್ನಾನ: ಬಟ್ಟೆ ಬದಲಿಸುವ ಸ್ಥಳ ಇಲ್ಲದೆ ಪರದಾಟ

ವಿಜಯನಗರ ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

ಫೆ. 4ರಂದು ನಗರದಲ್ಲಿ ಆರೋಗ್ಯ ಹಕ್ಕಿನ ಜಾಥಾ– ಹೋರಾಟ ತೀವ್ರಗೊಳಿಸಲು ನಿರ್ಧಾರ
Last Updated 17 ಜನವರಿ 2026, 6:01 IST
ವಿಜಯನಗರ ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

ಎಂಎಸ್‌ಪಿ: ಬಿಳಿ ಜೋಳ ಖರೀದಿ ಪ್ರಕ್ರಿಯೆ ಆರಂಭ

ಬಿಳಿಜೋಳ ಕ್ವಿಂಟಲ್‌ಗೆ ₹3,749ರಂತೆ, ಮೆಕ್ಕೆಜೋಳ ಕ್ವಿಂಟಲ್‌ಗೆ ₹2,150ರಂತೆ ಖರೀದಿ
Last Updated 17 ಜನವರಿ 2026, 6:01 IST
ಎಂಎಸ್‌ಪಿ: ಬಿಳಿ ಜೋಳ ಖರೀದಿ ಪ್ರಕ್ರಿಯೆ ಆರಂಭ
ADVERTISEMENT
ADVERTISEMENT
ADVERTISEMENT