ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ

ADVERTISEMENT

ತುಂಗಭದ್ರಾ: ತಡೆಹಿಡಿದಿದ್ದ ₹10 ಕೋಟಿ ಬಿಡುಗಡೆ

Tungabhadra Dam Update: byline no author page goes here ತುಂಗಭದ್ರಾ ಅಣೆಕಟ್ಟೆಯ ಗೇಟ್‌ ಅಳವಡಿಕೆ ಕಾಮಗಾರಿ ವಿಳಂಬವಾಗದಂತೆ ತಡೆಯಲಾಗಿ ರಾಜ್ಯ ಸರ್ಕಾರ ಆಂಧ್ರಪ್ರದೇಶ ನೀಡಿದ್ದ ₹10 ಕೋಟಿ ಮೊತ್ತವನ್ನು ಇದೀಗ ಬಿಡುಗಡೆ ಮಾಡಿದೆ ಎಂದು ಸಂಸದ ಇ.ತುಕಾರಾಂ ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2026, 13:15 IST
ತುಂಗಭದ್ರಾ: ತಡೆಹಿಡಿದಿದ್ದ ₹10 ಕೋಟಿ ಬಿಡುಗಡೆ

ಹಂಪಿ ಉತ್ಸವಕ್ಕೆ ಭರದ ಸಿದ್ಧತೆ: ಡಿ.ಕೆ.ಶಿವಕುಮಾರ್‌ಗೆ ಆಹ್ವಾನ ನೀಡಿದ ಡಿ.ಸಿ

ಡಿಸಿಎಂ, ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ, ಉಸ್ತುವಾರಿ ಸಚಿವರಿಗೆ ಆಹ್ವಾನ ನೀಡಿದ ಡಿ.ಸಿ
Last Updated 6 ಫೆಬ್ರುವರಿ 2026, 2:48 IST
ಹಂಪಿ ಉತ್ಸವಕ್ಕೆ ಭರದ ಸಿದ್ಧತೆ: ಡಿ.ಕೆ.ಶಿವಕುಮಾರ್‌ಗೆ ಆಹ್ವಾನ ನೀಡಿದ ಡಿ.ಸಿ

ಧ್ವನಿಬೆಳಕು: ಕಲಾವಿದರ ಬಡಬುಟ್ಟಿಗೆ ಕೈ?

ಐವರು ಸರ್ಕಾರಿ ಸಿಬ್ಬಂದಿಯಿಂದಲೂ ಸಂದರ್ಶನ– ಜಿಲ್ಲಾಡಳಿತದ ನಡೆಯತ್ತ ಎಲ್ಲರ ಚಿತ್ತ
Last Updated 6 ಫೆಬ್ರುವರಿ 2026, 2:48 IST
ಧ್ವನಿಬೆಳಕು: ಕಲಾವಿದರ ಬಡಬುಟ್ಟಿಗೆ ಕೈ?

ಮನರೇಗಾ ಮರು ಸ್ಥಾಪನೆಗೆ ಆಗ್ರಹ

ಹರಪನಹಳ್ಳಿ; ಕಾಂಗ್ರೆಸ್‌ನಿಂದ ‘ಮನರೇಗಾ ಬಚಾವೋ ಸಂಗ್ರಾಮ’ ಉಪವಾಸ ಸತ್ಯಾಗ್ರಹ
Last Updated 6 ಫೆಬ್ರುವರಿ 2026, 2:44 IST
ಮನರೇಗಾ ಮರು ಸ್ಥಾಪನೆಗೆ ಆಗ್ರಹ

ಮೈಲಾರಲಿಂಗೇಶ್ವರ ಜಾತ್ರೆಗೆ ತೆರೆ

Religious Rituals: ಮೈಲಾರ ಸುಕ್ಷೇತ್ರದಲ್ಲಿ ನಡೆದ ಶಸ್ತ್ರ ಪವಾಡಗಳಲ್ಲಿ ಕಂಚವೀರರು ಕಬ್ಬಿಣದ ಸಲಾಕೆ, ಚೂಪಾದ ಮೊಳೆ, ಸರಪಳಿ ಮೂಲಕ ಧೈರ್ಯ ಪ್ರದರ್ಶಿಸಿ ಭಕ್ತರಿಗೆ ಧಾರ್ಮಿಕ ಅನುಭವ ಕಲಿಸಿದಂತೆ ಜಾತ್ರೆ ಮಹಾಮಂಗಳಾರತಿಯಿಂದ ಕೊನೆಗೊಂಡಿತು.
Last Updated 6 ಫೆಬ್ರುವರಿ 2026, 2:43 IST
ಮೈಲಾರಲಿಂಗೇಶ್ವರ ಜಾತ್ರೆಗೆ ತೆರೆ

ತಂಬ್ರಹಳ್ಳಿ ವಿದ್ಯುತ್ ಸರಬರಾಜು ಉಪಕೇಂದ್ರಕ್ಕೆ 20ಎಂವಿಎ ಟ್ರಾನ್ಸ್‌ಫಾರ್ಮರ್

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ತಂಬ್ರಹಳ್ಳಿಯಲ್ಲಿರುವ ವಿದ್ಯುತ್ ಸರಬರಾಜು ಉಪ ಕೇಂದ್ರಕ್ಕೆ ಅಳವಡಿಸಲು ಗುಜರಾತ್‍ನಿಂದ 20ಎಂವಿಎ ಸಾಮಥ್ರ್ಯದ ವಿದ್ಯುತ್ ಪರಿವರ್ತಕ(ಟ್ರಾನ್ಸ್‍ಫಾರ್ಮರ್) ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ...
Last Updated 6 ಫೆಬ್ರುವರಿ 2026, 2:42 IST
ತಂಬ್ರಹಳ್ಳಿ ವಿದ್ಯುತ್ ಸರಬರಾಜು ಉಪಕೇಂದ್ರಕ್ಕೆ 
20ಎಂವಿಎ ಟ್ರಾನ್ಸ್‌ಫಾರ್ಮರ್

ಪಕ್ಷಿ ಪ್ರಭೇದ ವೀಕ್ಷಣಾ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ

Bird Conservation: ಬಳ್ಳಾರಿ ಜಿಲ್ಲೆಯ ಬೊಮ್ಮಲಪುರದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ವೀಕ್ಷಣಾ ಕೇಂದ್ರಕ್ಕೆ ಅಧಿಕಾರಿಗಳು ಭೇಟಿ ನೀಡಿ, ಕಳ್ಳಬೇಟೆ ತಡೆ ಮತ್ತು ಸಂರಕ್ಷಣಾ ಜಾಗೃತಿಗೆ ಶಿಬಿರ ಆಯೋಜಿಸಿದರು.
Last Updated 6 ಫೆಬ್ರುವರಿ 2026, 2:39 IST
 ಪಕ್ಷಿ ಪ್ರಭೇದ ವೀಕ್ಷಣಾ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ
ADVERTISEMENT

ತುಂಗಭದ್ರಾ: 10 ಗೇಟ್‌ಗಳು ಅಂತಿಮ ಹಂತಕ್ಕೆ

Crest Gate Installation: ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 10 ಗೇಟ್‌ಗಳಿಗೆ ಹೊಸದಾಗಿ ಕ್ರೆಸ್ಟ್‌ಗೇಟ್‌ ಅಳವಡಿಸುವ ಕಾರ್ಯ ಭರದಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.
Last Updated 5 ಫೆಬ್ರುವರಿ 2026, 23:01 IST
ತುಂಗಭದ್ರಾ: 10 ಗೇಟ್‌ಗಳು ಅಂತಿಮ ಹಂತಕ್ಕೆ

ಹೊಸಪೇಟೆ | ಉತ್ತಮ ಮನುಷ್ಯರಾಗುವ ಪ್ರಯತ್ನ ನಡೆಯಲಿ: ಸಾಧ್ವಿ ದೇವಪ್ರಿಯಾ ದೀದೀಜಿ

Sadhvi Devpriya Didi: ಹೊಸಪೇಟೆಯಲ್ಲಿ ನಡೆದ ಮಹಾ ಸತ್ಸಂಗದಲ್ಲಿ ಮಾತನಾಡಿದ ಹರಿದ್ವಾರ ಪತಂಜಲಿ ಯೋಗ ಪೀಠದ ಸಾಧ್ವಿ ದೇವಪ್ರಿಯಾ ದೀದೀಜಿ, ಸಾಧು ಸನ್ಯಾಸಿಗಳಂತೆ ಬದುಕಲಾಗದಿದ್ದರೂ ಉತ್ತಮ ಮನುಷ್ಯರಾಗಿ ಮಾನವೀಯತೆಯೊಂದಿಗೆ ಬದುಕುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು
Last Updated 5 ಫೆಬ್ರುವರಿ 2026, 2:01 IST
ಹೊಸಪೇಟೆ | ಉತ್ತಮ ಮನುಷ್ಯರಾಗುವ ಪ್ರಯತ್ನ ನಡೆಯಲಿ: ಸಾಧ್ವಿ ದೇವಪ್ರಿಯಾ ದೀದೀಜಿ

ಹೂವಿನಹಡಗಲಿ | ಭಕ್ತಸಾಗರದಲ್ಲಿ ಮೊಳಗಿದ 'ಸಂಪಾಯಿತಲೇ ಪರಾಕ್’

Mailaralingeshwara Festival: ಹೂವಿನಹಡಗಲಿ ತಾಲ್ಲೂಕಿನ ಐತಿಹಾಸಿಕ ಮೈಲಾರ ಸುಕ್ಷೇತ್ರದಲ್ಲಿ ಜರುಗಿದ ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಸ್ವಾಮಿಯ ಭವಿಷ್ಯವಾಣಿಯನ್ನು ಆಲಿಸಿದರು.
Last Updated 5 ಫೆಬ್ರುವರಿ 2026, 1:53 IST
ಹೂವಿನಹಡಗಲಿ | ಭಕ್ತಸಾಗರದಲ್ಲಿ ಮೊಳಗಿದ 'ಸಂಪಾಯಿತಲೇ ಪರಾಕ್’
ADVERTISEMENT
ADVERTISEMENT
ADVERTISEMENT