ರಕ್ತದ ನೆಲದಲ್ಲಿ ಹೂ ಅರಳದು: ವ್ಯವಸ್ಥೆ, ಶೋಷಣೆಗಳ ವಿರುದ್ಧ ಘರ್ಜಿಸಿದ ಯುವ ಕವಿಗಳು
Hampi Youth Poetry: ಹಂಪಿ ಉತ್ಸವದ ಯುವ ಕವಿಗೋಷ್ಠಿಯಲ್ಲಿ ಯುದ್ಧವಿರೋಧ, ಮಹಿಳಾ ಶೋಷಣೆ ಮತ್ತು ಸಾಮಾಜಿಕ ಅಸಮಾನತೆ ವಿರುದ್ಧ ಕವಿಗಳು ಕಾವ್ಯ ವಾಚಿಸಿ ಸಮ ಸಮಾಜದ ಅಗತ್ಯತೆಯನ್ನು ಒತ್ತಿಹೇಳಿದರು.Last Updated 16 ಫೆಬ್ರುವರಿ 2026, 2:08 IST