ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ

ADVERTISEMENT

ವೈಚಾರಿಕ ವಿಭಜಕ ವೃತ್ತಿ ಅಪಾಯಕಾರಿ: ಪ್ರೊ.ಬರಗೂರು ರಾಮಚಂದ್ರಪ್ಪ

Hampi Kannada University: ವೈಚಾರಿಕ ವಿಭಜಕ ಪ್ರವೃತ್ತಿ ದೇಶಕ್ಕೆ ಅಪಾಯಕಾರಿ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಎಚ್ಚರಿಕೆ ನೀಡಿ, ಕನ್ನಡ ವಿಶ್ವವಿದ್ಯಾಲಯಕ್ಕೆ ಸೂಕ್ತ ಅನುದಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
Last Updated 17 ಫೆಬ್ರುವರಿ 2026, 17:58 IST
ವೈಚಾರಿಕ ವಿಭಜಕ ವೃತ್ತಿ ಅಪಾಯಕಾರಿ: ಪ್ರೊ.ಬರಗೂರು ರಾಮಚಂದ್ರಪ್ಪ

ಹಂಪಿ | ಮಂಗ್ಲಿ, ದೀಕ್ಷಿತ್ ಶಿವ ಸ್ತುತಿ, ಪ್ರೇಕ್ಷಕರಿಂದ ತಾಂಡವ ನೃತ್ಯ

Raghu Dixit Hampi: ಹಂಪಿ ಉತ್ಸವದ ಕೊನೆಯ ದಿನ ಭಾನುವಾರ ಶಿವರಾತ್ರಿ ಜಾಗರಣೆ ಸಮಯದಲ್ಲಿ ಪ್ರಧಾನ ವೇದಿಕೆಗೆ ಬಂದ ಮಂಗ್ಲಿ ಹಾಗೂ ಬಳಿಕ ಬಂದ ರಘು ದೀಕ್ಷಿತ್‌ ಶಿವನನ್ನು ಸ್ತುತಿಸುವ ಹಾಡುಗಳ ಜತೆಯಲ್ಲೇ ತಮ್ಮ ಜನಪ್ರಿಯ ಹಾಡುಗಳನ್ನು ಹಾಡಿದರು.
Last Updated 17 ಫೆಬ್ರುವರಿ 2026, 2:09 IST
ಹಂಪಿ | ಮಂಗ್ಲಿ, ದೀಕ್ಷಿತ್ ಶಿವ ಸ್ತುತಿ, ಪ್ರೇಕ್ಷಕರಿಂದ ತಾಂಡವ ನೃತ್ಯ

ಹೊಸಪೇಟೆ 125 ಪೌರಕಾರ್ಮಿಕರಿಂದ ಹೆಲಿಕಾಪ್ಟರ್‌ ಯಾನ

ಹಂಪಿ ಉತ್ಸವ: ಜಿಲ್ಲಾಡಳಿತ ಮಾಡಿದ ವ್ಯವಸ್ಥೆಗೆ ಪ್ರಶಂಸೆ
Last Updated 17 ಫೆಬ್ರುವರಿ 2026, 2:07 IST
ಹೊಸಪೇಟೆ  125 ಪೌರಕಾರ್ಮಿಕರಿಂದ ಹೆಲಿಕಾಪ್ಟರ್‌ ಯಾನ

ವಿಜಯನಗರ | ತುಂಗಭದ್ರಾ ಅಣೆಕಟ್ಟೆ: 5 ಗೇಟ್‌ಗಳ ಅಳವಡಿಕೆ ಪೂರ್ಣ

Crest Gate Installation: ತುಂಗಭದ್ರಾ ಅಣೆಕಟ್ಟೆಯಲ್ಲಿ 32 ಮತ್ತು 33ನೇ ಗೇಟ್‌ಗಳಿಗೆ ಹೊಸ ಕ್ರೆಸ್ಟ್‌ಗೇಟ್‌ ಅಳವಡಿಕೆ ಪೂರ್ಣಗೊಂಡಿದೆ. ಒಟ್ಟು ಐದು ಗೇಟ್‌ಗಳ ಕೆಲಸ ಮುಗಿದಿದ್ದು, ಇನ್ನೂ ಎಂಟು ಗೇಟ್‌ಗಳ ಅಳವಡಿಕೆ ಪ್ರಗತಿಯಲ್ಲಿದೆ.
Last Updated 16 ಫೆಬ್ರುವರಿ 2026, 20:31 IST
ವಿಜಯನಗರ | ತುಂಗಭದ್ರಾ ಅಣೆಕಟ್ಟೆ: 5 ಗೇಟ್‌ಗಳ ಅಳವಡಿಕೆ ಪೂರ್ಣ

ಹಂಪಿ ಅಭಿವೃದ್ಧಿಗೆ ಕೆಲಸ ಆರಂಭ: ಗವಿಯಪ್ಪ

Hosapete News: ಹೊಸಪೇಟೆಯ ಹಂಪಿ ಉತ್ಸವದ ಸಮಾರೋಪ ಸಮಾರಂಭ ಸಚಿವರ ಅನುಪಸ್ಥಿತಿಯಲ್ಲಿ ಜರುಗಿತು. ಹಂಪಿಯ ಸಮಗ್ರ ಅಭಿವೃದ್ಧಿಗೆ ₹20 ಕೋಟಿ ಯೋಜನೆ ಹಾಗೂ ಕಮಲಾಪುರ ಫುಡ್ ಕೋರ್ಟ್ ಬಗ್ಗೆ ಶಾಸಕ ಗವಿಯಪ್ಪ ಮಾಹಿತಿ ನೀಡಿದರು.
Last Updated 16 ಫೆಬ್ರುವರಿ 2026, 7:50 IST
ಹಂಪಿ ಅಭಿವೃದ್ಧಿಗೆ ಕೆಲಸ ಆರಂಭ: ಗವಿಯಪ್ಪ

ಹಂಪಿ ವಿರೂಪಾಕ್ಷ ದೇವಸ್ಥಾನದ ಬಳಿಯಲ್ಲೇ ಚಿರತೆ ಓಡಾಟ 

Virupaksha Temple: ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿಯಲ್ಲೇ ಇರುವ ಜನತಾ ಪ್ಲಾಟ್‌ ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿರೂಪಾಕ್ಷ ದೇವಸ್ಥಾನದ ರಥಬೀದಿಯ ಸಮೀಪದಲ್ಲಿ ಸಾಲುಮಂಟಪಗಳ ಪಕ್ಕದಲ್ಲೇ ಜನತಾ ಪ್ಲಾಟ್ ಇದೆ.
Last Updated 16 ಫೆಬ್ರುವರಿ 2026, 5:25 IST
ಹಂಪಿ ವಿರೂಪಾಕ್ಷ ದೇವಸ್ಥಾನದ ಬಳಿಯಲ್ಲೇ ಚಿರತೆ ಓಡಾಟ 

ಹಂಪಿ ಉತ್ಸವ: ಡಾಲಿ, ಧ್ರುವ ಸಂಭ್ರಮ; ರಚಿತಾ ರಾಮ್‌ ರಂಗು

Hampi Utsav: ಹಂಪಿ ಉತ್ಸವದ ಕೊನೆಯ ದಿನ ಡಾಲಿ ಧನಂಜಯ, ಧ್ರುವ ಸರ್ಜಾ, ರಚಿತಾ ರಾಮ್‌ ಮತ್ತು ಮಣಿಕಾಂತ್ ಕದ್ರಿ ಸೇರಿದಂತೆ ಕಲಾವಿದರು ಎಂ.ಪಿ.ಪ್ರಕಾಶ್ ವೇದಿಕೆಯಲ್ಲಿ ಜನರನ್ನು ರಂಜಿಸಿದರು.
Last Updated 16 ಫೆಬ್ರುವರಿ 2026, 2:24 IST
ಹಂಪಿ ಉತ್ಸವ: ಡಾಲಿ, ಧ್ರುವ  ಸಂಭ್ರಮ; ರಚಿತಾ ರಾಮ್‌ ರಂಗು
ADVERTISEMENT

ಹಂಪಿ ಉತ್ಸವ: ಮತ್ತೊಮ್ಮೆ ತೆರೆದುಕೊಂಡ ಜಾನಪದ ಲೋಕ

ಕೊನೆಯ ದಿನ ಪಾರಂಪರಿಕ ಬೀದಿಗಳಲ್ಲಿ ಮನಸೂರೆಗೊಂಡ ಮೆರವಣಿಗೆ
Last Updated 16 ಫೆಬ್ರುವರಿ 2026, 2:16 IST
ಹಂಪಿ ಉತ್ಸವ: ಮತ್ತೊಮ್ಮೆ ತೆರೆದುಕೊಂಡ ಜಾನಪದ ಲೋಕ

ಯಾವ ಸಚಿವರೂ ಇಲ್ಲದೆ ಕೊನೆಗೊಂಡ ಹಂಪಿ ಉತ್ಸವ

Hampi Utsav: ಸಚಿವರ ಗೈರುಹಾಜರಿಯಲ್ಲಿ ಹಂಪಿ ಉತ್ಸವ ಸಮಾರೋಪಗೊಂಡಿತು. ಶಾಸಕ ಎಚ್.ಆರ್.ಗವಿಯಪ್ಪ ಸಮಾರಂಭ ಮುನ್ನಡೆಸಿದ್ದು, ಹಂಪಿ ಅಭಿವೃದ್ಧಿ ಯೋಜನೆಗಳ ವಿವರ ನೀಡಿದರು.
Last Updated 16 ಫೆಬ್ರುವರಿ 2026, 2:13 IST
ಯಾವ ಸಚಿವರೂ ಇಲ್ಲದೆ ಕೊನೆಗೊಂಡ ಹಂಪಿ ಉತ್ಸವ

ರಕ್ತದ ನೆಲದಲ್ಲಿ ಹೂ ಅರಳದು: ವ್ಯವಸ್ಥೆ, ಶೋಷಣೆಗಳ ವಿರುದ್ಧ ಘರ್ಜಿಸಿದ ಯುವ ಕವಿಗಳು

Hampi Youth Poetry: ಹಂಪಿ ಉತ್ಸವದ ಯುವ ಕವಿಗೋಷ್ಠಿಯಲ್ಲಿ ಯುದ್ಧವಿರೋಧ, ಮಹಿಳಾ ಶೋಷಣೆ ಮತ್ತು ಸಾಮಾಜಿಕ ಅಸಮಾನತೆ ವಿರುದ್ಧ ಕವಿಗಳು ಕಾವ್ಯ ವಾಚಿಸಿ ಸಮ ಸಮಾಜದ ಅಗತ್ಯತೆಯನ್ನು ಒತ್ತಿಹೇಳಿದರು.
Last Updated 16 ಫೆಬ್ರುವರಿ 2026, 2:08 IST
ರಕ್ತದ ನೆಲದಲ್ಲಿ ಹೂ ಅರಳದು: ವ್ಯವಸ್ಥೆ, ಶೋಷಣೆಗಳ ವಿರುದ್ಧ ಘರ್ಜಿಸಿದ ಯುವ ಕವಿಗಳು
ADVERTISEMENT
ADVERTISEMENT
ADVERTISEMENT