ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ

ADVERTISEMENT

ಕೆಪಿಎಂಇ ನೋಂದಣಿ ಇಲ್ಲದ ಕ್ಲಿನಿಕ್‌ಗಳಿಗೆ ಸಂಕಷ್ಟ?

ಕಾರಿಗನೂರಿನಲ್ಲಿನ ಕ್ಲಿನಿಕ್‌ ಅನಧಿಕೃತ ದೃಢ– ಇತರ ಕ್ಲಿನಿಕ್‌ಗಳಿಗೂ ಢವಢವ
Last Updated 4 ಫೆಬ್ರುವರಿ 2026, 2:10 IST
ಕೆಪಿಎಂಇ ನೋಂದಣಿ ಇಲ್ಲದ ಕ್ಲಿನಿಕ್‌ಗಳಿಗೆ ಸಂಕಷ್ಟ?

ವಿಷ್ಣು ಸೇವಾ ಸಂಘಕ್ಕೆ 21 ವರ್ಷ

Vishnu Sahasranama: byline no author page goes here 1,108 ವಾರಗಳಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಮಾಡುತ್ತಿರುವ ವಿಷ್ಣು ಸೇವಾ ಸಂಘವು 21ನೇ ವರ್ಷಕ್ಕೆ ಕಾಲಿಡಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಆಚರಿಸಿತು.
Last Updated 4 ಫೆಬ್ರುವರಿ 2026, 2:08 IST
ವಿಷ್ಣು ಸೇವಾ ಸಂಘಕ್ಕೆ 21 ವರ್ಷ

ಭಕ್ತರ ಇಷ್ಟಾರ್ಥ ನೆರವೇರಿಸುವ ‘ಭಂಡಾರಪ್ರಿಯ’ ಮೈಲಾರಲಿಂಗ

Mailaralinga Worship: ತುಂಗಭದ್ರಾ ನದಿ ತೀರದ ಐತಿಹಾಸಿಕ ಮೈಲಾರ ಸುಕ್ಷೇತ್ರದಲ್ಲಿ ನೆಲೆಸಿರುವ ಮೈಲಾರಲಿಂಗಸ್ವಾಮಿ ಭಂಡಾರ ಪ್ರಿಯ ದೈವವಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಎಂಬ ನಂಬಿಕೆ ಇದೆ.
Last Updated 4 ಫೆಬ್ರುವರಿ 2026, 2:07 IST
ಭಕ್ತರ ಇಷ್ಟಾರ್ಥ ನೆರವೇರಿಸುವ ‘ಭಂಡಾರಪ್ರಿಯ’ ಮೈಲಾರಲಿಂಗ

ಮಾರಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

Temple Festival: ಕಾನಹೊಸಹಳ್ಳಿಯಲ್ಲಿ ಮಾರಮ್ಮ ದೇವಿಯ ರಥದ ಗಾಲಿ ಎಳೆಯುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದು, ವಿಶೇಷ ಪೂಜೆಗಳು ಹಾಗೂ ಗುಗ್ಗರಿ ನೈವೇದ್ಯ ಆಕರ್ಷಣೆಯಾಗಿವೆ.
Last Updated 4 ಫೆಬ್ರುವರಿ 2026, 2:05 IST
fallback

ಸಿಇಒ ಜನರೊಂದಿಗೆ ದುರ್ವರ್ತನೆ; ಆರೋಪ

CEO Harassment: ವಿಜಯನಗರ ಜಿಲ್ಲಾ ಪಂಚಾಯಿತಿ ಸಿಇಒ ಅಕ್ರಂ ಷಾ ಸಾರ್ವಜನಿಕರ ಮೇಲೆ ದುರ್ವರ್ತನೆ ತೋರಿದ್ದಾರೆ ಎಂಬ ಆರೋಪ ಸಿಪಿಐ ಎಂಎಲ್ ಮುಖಂಡರಿಂದ ಕೇಳಿಬಂದಿದ್ದು, ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
Last Updated 4 ಫೆಬ್ರುವರಿ 2026, 2:04 IST
fallback

ಯಶಸ್ವಿನಿ ಯೋಜನೆ ಮರುಜಾರಿ, ನೋಂದಣಿಗೆ ಸೂಚನೆ 

US Visa: ಅಮೆರಿಕದ ವಾಷಿಂಗ್‌ಟನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಕಾನೂನುಬಾಹ್ಯವಾಗಿ ವೀಸಾ ರದ್ದು ಮಾಡಿ ಅವರನ್ನು ಕಸ್ಟಡಿಯಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.
Last Updated 4 ಫೆಬ್ರುವರಿ 2026, 2:03 IST
fallback

ಕಲಾವಿದರಿಗೆ ಹೆಚ್ಚಿನ ವೇದಿಕೆ ನಿರ್ಮಿಸಿ: ಮಂಜಮ್ಮ ಜೋಗತಿ

ಒನಕೆ ಓಬವ್ವ ಉತ್ಸವ ಸಮಾರೋಪ: ಮಂಜಮ್ಮ ಜೋಗತಿ
Last Updated 3 ಫೆಬ್ರುವರಿ 2026, 2:01 IST
ಕಲಾವಿದರಿಗೆ ಹೆಚ್ಚಿನ ವೇದಿಕೆ ನಿರ್ಮಿಸಿ: ಮಂಜಮ್ಮ ಜೋಗತಿ
ADVERTISEMENT

ಕೂಡ್ಲಿಗಿ: ರಾಜೇಶ್ ಕೃಷ್ಣನ್, ಗುರುಕಿರಣ್‌ ಹಾಡಿನ ಮೋಡಿ

Onake Obavva Utsava: ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯಲ್ಲಿ ಶನಿವಾರ ನಡೆದ ಒನಕೆ ಓಬವ್ವ ಉತ್ಸವದಲ್ಲಿ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರು ವೈವಿಧ್ಯಮಯ ಚಿತ್ರ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷರನ್ನು ರಂಜಿಸಿದರು.
Last Updated 3 ಫೆಬ್ರುವರಿ 2026, 1:59 IST
ಕೂಡ್ಲಿಗಿ: ರಾಜೇಶ್ ಕೃಷ್ಣನ್, ಗುರುಕಿರಣ್‌ ಹಾಡಿನ ಮೋಡಿ

ಹೂವಿನಹಡಗಲಿ: ಮೈಲಾರದತ್ತ ಭಕ್ತರ ದಂಡು

ಕಾರಣಿಕ ಮಹೋತ್ಸವ ನಾಳೆ: ಮೇಳೈಸಿದ ಗ್ರಾಮೀಣ ಸೊಗಡು
Last Updated 3 ಫೆಬ್ರುವರಿ 2026, 1:48 IST
ಹೂವಿನಹಡಗಲಿ: ಮೈಲಾರದತ್ತ ಭಕ್ತರ ದಂಡು

ವಿಜಯನಗರ | ಟ್ರಾವೆಲ್ಲರ್ ನೂಕ್; ಮಾರ್ಚ್ 30ರ ಗಡುವು: ಡಿ.ಸಿ ಸೂಚನೆ

ಕೇಂದ್ರ ಪುರಸ್ಕೃತ ‘ಸ್ವದೇಶಿ ದರ್ಶನ್ 2’ ಯೋಜನೆ: ಡಿ.ಸಿ ಸೂಚನೆ
Last Updated 3 ಫೆಬ್ರುವರಿ 2026, 1:41 IST
ವಿಜಯನಗರ | ಟ್ರಾವೆಲ್ಲರ್ ನೂಕ್; ಮಾರ್ಚ್ 30ರ ಗಡುವು: ಡಿ.ಸಿ ಸೂಚನೆ
ADVERTISEMENT
ADVERTISEMENT
ADVERTISEMENT