ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ

ADVERTISEMENT

ಹೊಸಪೇಟೆ: ಪ್ರಿ ಪೇಯ್ಡ್ ಮೀಟರ್‌ನಿಂದ ಅಪಾಯ ನಿಶ್ಚಿತ: ವೀರಸಂಗಯ್ಯ

ಫೆ.23ಕ್ಕೆ ರೈತರ ಸಭೆ, ತುಂಗಭದ್ರಾ ಅಣೆಕಟ್ಟೆಗೆ ಭೇಟಿ
Last Updated 21 ಫೆಬ್ರುವರಿ 2026, 10:49 IST
ಹೊಸಪೇಟೆ: ಪ್ರಿ ಪೇಯ್ಡ್ ಮೀಟರ್‌ನಿಂದ ಅಪಾಯ ನಿಶ್ಚಿತ: ವೀರಸಂಗಯ್ಯ

ತೆಕ್ಕಲಕೋಟೆ | ಬೆಂಕಿ: ಕರುಗಳ ದಹನ, ಬಣವೆ ಭಸ್ಮ

Tekkalakote Fire: ನಡವಿ ಗ್ರಾಮದಲ್ಲಿ ಹುಲ್ಲಿನ ಬಣವೆ ಮತ್ತು ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಎರಡು ಕರುಗಳು ಸಾವನ್ನಪ್ಪಿವೆ. ಅಗ್ನಿಶಾಮಕ ದಳ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದೆ.
Last Updated 21 ಫೆಬ್ರುವರಿ 2026, 3:18 IST
ತೆಕ್ಕಲಕೋಟೆ | ಬೆಂಕಿ: ಕರುಗಳ ದಹನ, ಬಣವೆ ಭಸ್ಮ

ಸಂಚಾರ ದಟ್ಟಣೆ ನಿಭಾಯಿಸಲು ಸಾಧ್ಯವಾಗದ ಸ್ಥಿತಿ: ಹಂಪಿ ಉತ್ಸವ ಜಾಗ ಬದಲಾವಣೆ?

Hampi Utsav 2026: ಸಂಚಾರ ದಟ್ಟಣೆ ಮತ್ತು ಸುರಕ್ಷತಾ ಕಾರಣಗಳಿಂದ ಗಾಯತ್ರಿ ಪೀಠ ಬದಲಿಗೆ ಕಮಲಾಪುರ ಸಮೀಪ ಹೊಸ ಸ್ಥಳದಲ್ಲಿ ಉತ್ಸವ ನಡೆಸುವ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.
Last Updated 21 ಫೆಬ್ರುವರಿ 2026, 3:02 IST
ಸಂಚಾರ ದಟ್ಟಣೆ ನಿಭಾಯಿಸಲು ಸಾಧ್ಯವಾಗದ ಸ್ಥಿತಿ: ಹಂಪಿ ಉತ್ಸವ ಜಾಗ ಬದಲಾವಣೆ?

ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು ಶೀಘ್ರ: ಶಾಸಕ ಗವಿಯಪ್ಪ ಮಾಹಿತಿ

ಕೌಶಲ ಅಭಿವೃದ್ಧಿ ಸಂಸ್ಥೆ ಸ್ಥಾಪನೆ: ಶಾಸಕ ಗವಿಯಪ್ಪ ಮಾಹಿತಿ
Last Updated 20 ಫೆಬ್ರುವರಿ 2026, 2:19 IST
ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು ಶೀಘ್ರ: ಶಾಸಕ ಗವಿಯಪ್ಪ ಮಾಹಿತಿ

ಅನಧಿಕೃತ ಸೌರ ವಿದ್ಯುತ್‌ ಘಟಕ ತೆರವಿಗೆ ಒತ್ತಾಯ

Kudligi Farmers Protest: ಕೂಡ್ಲಿಗಿ ತಾಲ್ಲೂಕಿನಲ್ಲಿ ಅನಧಿಕೃತ ಪವನ ಮತ್ತು ಸೌರ ವಿದ್ಯುತ್ ಘಟಕಗಳನ್ನು ತೆರವುಗೊಳಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘ ಒತ್ತಾಯಿಸಿದೆ.
Last Updated 20 ಫೆಬ್ರುವರಿ 2026, 2:19 IST
 ಅನಧಿಕೃತ ಸೌರ ವಿದ್ಯುತ್‌ ಘಟಕ ತೆರವಿಗೆ ಒತ್ತಾಯ

ಮಲತಾಯಿ ಧೋರಣೆ ತೋರಬೇಡಿ: ಶಾಸಕ ಕೃಷ್ಣನಾಯ್ಕ ತಾಕೀತು

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಶಾಸಕ ಕೃಷ್ಣನಾಯ್ಕ ತಾಕೀತು
Last Updated 20 ಫೆಬ್ರುವರಿ 2026, 2:18 IST
ಮಲತಾಯಿ ಧೋರಣೆ ತೋರಬೇಡಿ:  ಶಾಸಕ ಕೃಷ್ಣನಾಯ್ಕ ತಾಕೀತು

ಕೃಷಿ ಪಂಪ್‌ಸೆಟ್‌ಗೆ ಸ್ಮಾರ್ಟ್ ಮೀಟರ್ ಬೇಡ; ಜೆ.ಎಂ. ವೀರಸಂಗಯ್ಯ

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ
Last Updated 20 ಫೆಬ್ರುವರಿ 2026, 2:17 IST
ಕೃಷಿ ಪಂಪ್‌ಸೆಟ್‌ಗೆ ಸ್ಮಾರ್ಟ್ ಮೀಟರ್ ಬೇಡ; ಜೆ.ಎಂ. ವೀರಸಂಗಯ್ಯ
ADVERTISEMENT

ಪಿಯು: 23 ಕೇಂದ್ರಗಳಲ್ಲಿ ಪರೀಕ್ಷೆ; ಕವಿತಾ ಎಸ್.ಮನ್ನಿಕೇರಿ

Vijayanagar PU Exam: ಫೆ.28ರಿಂದ ಮಾರ್ಚ್‌ 17ರವರೆಗೆ ವಿಜಯನಗರ ಜಿಲ್ಲೆಯಲ್ಲಿ 23 ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಪಿಯು ಪರೀಕ್ಷೆ ನಡೆಯಲಿದೆ. 14,801 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
Last Updated 20 ಫೆಬ್ರುವರಿ 2026, 2:16 IST
ಪಿಯು: 23 ಕೇಂದ್ರಗಳಲ್ಲಿ ಪರೀಕ್ಷೆ; ಕವಿತಾ ಎಸ್.ಮನ್ನಿಕೇರಿ

ಜಿನ ಮಂದಿರ ರಜತ ಮಹೋತ್ಸವ 21, 22ರಂದು

ಪಟ್ಟಣದ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರದ ನೂತನ ಶಿಖರ ಕಳಸಾರೋಹಣ, ಧಾಮ ಸಂಪ್ರೋಕ್ಷಣೆ ಹಾಗೂ ಜಿನ ಮಂದಿರ ರಜತ ಮಹೋತ್ಸವ ಕಾರ್ಯಕ್ರಮವನ್ನು ಫೆ. 21, 22ರಂದು ಹಮ್ಮಿಕೊಳ್ಳಲಾಗಿದೆ
Last Updated 20 ಫೆಬ್ರುವರಿ 2026, 2:14 IST
fallback

ವಿಜಯನಗರ | ತುಂಗಭದ್ರಾ: 8 ಗೇಟ್ ಅಳವಡಿಕೆ ಪೂರ್ಣ

Dam Update: ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಯಲ್ಲಿ ಎಂಟು ಕ್ರೆಸ್ಟ್‌ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಉಳಿದ ಗೇಟ್‌ಗಳ ಕೆಲಸ ಪ್ರಗತಿಯಲ್ಲಿದೆ ಎಂದು ಮಂಡಳಿ ತಿಳಿಸಿದೆ.
Last Updated 19 ಫೆಬ್ರುವರಿ 2026, 22:32 IST
ವಿಜಯನಗರ | ತುಂಗಭದ್ರಾ: 8 ಗೇಟ್ ಅಳವಡಿಕೆ ಪೂರ್ಣ
ADVERTISEMENT
ADVERTISEMENT
ADVERTISEMENT