ಗುರುವಾರ, 20 ನವೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

ಯುವ ಕಾಂಗ್ರೆಸ್‌ನಲ್ಲಿ ಸುಂಟರಗಾಳಿ ಸನ್ನಿಹಿತ?

ಪಕ್ಷಕ್ಕಾಗಿ ಕೆಲಸ ಮಾಡದ ಆರೋಪ–ನೋಟಿಸ್‌ಗಳ ಮೇಲೆ ನೋಟಿಸ್‌
Last Updated 20 ನವೆಂಬರ್ 2025, 5:50 IST
ಯುವ ಕಾಂಗ್ರೆಸ್‌ನಲ್ಲಿ ಸುಂಟರಗಾಳಿ ಸನ್ನಿಹಿತ?

ಹೊಸಪೇಟೆ| ಭೂಮಿ, ವಸತಿಗಾಗಿ ನ.26ರಂದು ಬೆಂಗಳೂರು ಚಲೋ: ಹೋರಾಟ ಸಮಿತಿ

Housing Rights Protest: ಬಗರ್‌ ಹುಕುಂ ಸಾಗುವಳಿದಾರರಿಗೆ ‘ಒಂದು ಬಾರಿಯ ವಿಲೇವಾರಿ’ ಅಡಿಯಲ್ಲಿ ಭೂಮಿ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿ ನ.26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
Last Updated 19 ನವೆಂಬರ್ 2025, 9:40 IST
ಹೊಸಪೇಟೆ| ಭೂಮಿ, ವಸತಿಗಾಗಿ ನ.26ರಂದು ಬೆಂಗಳೂರು ಚಲೋ: ಹೋರಾಟ ಸಮಿತಿ

ಹಲವು ನೋವು ಉಂಡ ‘ಶಿವಲೀಲಾ’ ಚಿತ್ರತಂಡ

ಲಿಂಗತ್ವ ಅಲ್ಪಸಂಖ್ಯಾತರ ಬದುಕಿನ ಮೇಲೊಂದು ಸಿನಿಮಾ
Last Updated 19 ನವೆಂಬರ್ 2025, 4:42 IST
ಹಲವು ನೋವು ಉಂಡ ‘ಶಿವಲೀಲಾ’ ಚಿತ್ರತಂಡ

ವಿಜಯನಗರ | 'ಎಸ್‌ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಯತ್ನಿಸಿ'

ಮುಖ್ಯಶಿಕ್ಷಕರ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ
Last Updated 19 ನವೆಂಬರ್ 2025, 4:19 IST
ವಿಜಯನಗರ | 'ಎಸ್‌ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಯತ್ನಿಸಿ'

ಲಿಂಗತ್ವ ಅಲ್ಪಸಂಖ್ಯಾತರ ಬದುಕಿನ ಮೇಲೊಂದು ಸಿನಿಮಾ: ಜ.1ಕ್ಕೆ ‘ಶಿವಲೀಲಾ’ ತೆರೆಗೆ

Kannada Movie Release: ಹೊಸಪೇಟೆ: ಅಶೋಕ್ ಜೈರಾಮ್ ನಿರ್ಮಿಸಿ ನಿರ್ದೇಶಿಸಿದ ಲಿಂಗತ್ವ ಅಲ್ಪಸಂಖ್ಯಾತರ ಬದುಕಿನ ಮೇಲಿನ ಸಿನಿಮಾ ಶಿವಲೀಲಾ ಬೂದಿ ಮುಚ್ಚಿದ ಕೆಂಡ ಜನವರಿ ಒಂದುರಂದು ಬಿಡುಗಡೆಯಾಗಲಿದೆ ಎಂದು ಮಂಜಮ್ಮ ಜೋಗತಿ ಹೇಳಿದರು
Last Updated 18 ನವೆಂಬರ್ 2025, 8:15 IST
ಲಿಂಗತ್ವ ಅಲ್ಪಸಂಖ್ಯಾತರ ಬದುಕಿನ ಮೇಲೊಂದು ಸಿನಿಮಾ: ಜ.1ಕ್ಕೆ ‘ಶಿವಲೀಲಾ’ ತೆರೆಗೆ

ಎಸ್‌ಸಿ ಕಾನೂನು ಪದವೀಧರರಿಗೆ ತರಬೇತಿ: ಅರ್ಜಿ

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ವೈ.ಎ. ಕಾಳೆ ತಿಳಿಸಿದ್ದಾರೆ.
Last Updated 18 ನವೆಂಬರ್ 2025, 6:24 IST
fallback

ಭೂಪಾಳ್‌ ರಾಘವೇಂದ್ರ ಶೆಟ್ಟಿ ನಿಧನ

ಭೂಪಾಳ್‌ ರಾಘವೇಂದ್ರ ಶೆಟ್ಟಿ (84) ಶನಿವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
Last Updated 18 ನವೆಂಬರ್ 2025, 6:24 IST
ಭೂಪಾಳ್‌ ರಾಘವೇಂದ್ರ ಶೆಟ್ಟಿ ನಿಧನ
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರ; ಮಾನ್ಯತೆಗೆ ಆಕ್ಷೇಪ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದಿಂದ ನಿರ್ಣಯ
Last Updated 18 ನವೆಂಬರ್ 2025, 6:23 IST
ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರ; ಮಾನ್ಯತೆಗೆ ಆಕ್ಷೇಪ

ಹೊಸಪೇಟೆ ಥಿಯೊಸಾಫಿಕಲ್ ಸೊಸೈಟಿಗೆ 150 ವರ್ಷ

ನಗರದ ಥಿಯೊಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ಥಿಯೊಸಾಫಿಕಲ್ ಸೊಸೈಟಿ 150ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. 
Last Updated 18 ನವೆಂಬರ್ 2025, 6:22 IST
ಹೊಸಪೇಟೆ ಥಿಯೊಸಾಫಿಕಲ್ ಸೊಸೈಟಿಗೆ 150 ವರ್ಷ

ಹೊಸಪೇಟೆ; ಏತ ನೀರಾವರಿ ಪೈಪ್‌ ಒಡೆದು ಅಪಾರ ಬೆಳೆ ನಷ್ಟ

ತಾಲ್ಲೂಕಿನ ಕಮಲಾಪುರ ಸಮೀಪ ಸೀತಾರಾಮ ತಾಂಡಾಕ್ಕೆ ಹೋಗುವ ದಾರಿಯಲ್ಲಿ ಗೌರಿ ಗುಂಡಮ್ಮನ ಸಮೀಪ ಸೋಮವಾರ ಪಿ.ಕೆ.ಹಳ್ಳಿ ಏತ ನೀರಾವರಿ ಪೈಪ್‌ ಒಡೆದು ಅಪಾರ ಪ್ರಮಾಣದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನಾಶವಾಗಿದೆ.
Last Updated 18 ನವೆಂಬರ್ 2025, 6:21 IST
ಹೊಸಪೇಟೆ; ಏತ ನೀರಾವರಿ ಪೈಪ್‌ ಒಡೆದು ಅಪಾರ ಬೆಳೆ ನಷ್ಟ
ADVERTISEMENT
ADVERTISEMENT
ADVERTISEMENT