ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ

ADVERTISEMENT

ಹಂಪಿ ಉತ್ಸವಕ್ಕೆ ಭರದ ಸಿದ್ಧತೆ: ₹24.60 ಕೋಟಿ ಅನುದಾನಕ್ಕೆ ಬೇಡಿಕೆ

Hampi Tourism: ಫೆಬ್ರುವರಿ 13ರಿಂದ 15ವರೆಗೆ ನಡೆಯುವ ಹಂಪಿ ಉತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಮೂರೂ ದಿನ ಸೇರಿ 5ರಿಂದ 6 ಲಕ್ಷ ಮಂದಿ ಕಾರ್ಯಕ್ರಮ ವೀಕ್ಷಿಸುವ, ಹಂಪಿಗೆ ಭೇಟಿ ನೀಡುವ ನಿರೀಕ್ಷೆ ಇದೆ. ಉತ್ಸವಕ್ಕೆ ₹24.60 ಕೋಟಿ ಅನುದಾನ ಕೇಳಿದ್ದೇವೆ.
Last Updated 9 ಫೆಬ್ರುವರಿ 2026, 13:34 IST
ಹಂಪಿ ಉತ್ಸವಕ್ಕೆ ಭರದ ಸಿದ್ಧತೆ: ₹24.60 ಕೋಟಿ ಅನುದಾನಕ್ಕೆ ಬೇಡಿಕೆ

ಹಂಪಿ ಉತ್ಸವ: ವಿಜಯಪ್ರಕಾಶ್, ಮಂಗ್ಲಿ ಮಾಡಲಿದ್ದಾರೆ ಮೋಡಿ!

ಈ ಬಾರಿ ಮೂರು ವೇದಿಕೆಗಳಲ್ಲೂ ಸೆಲೆಬ್ರಿಟಿಗಳು, ಶಿವರಾತ್ರಿಯಂದು ವಿರೂಪಾಕ್ಷ ವೇದಿಕೆಯಲ್ಲಿ ಅಹೋರಾತ್ರಿ ಉತ್ಸವ
Last Updated 9 ಫೆಬ್ರುವರಿ 2026, 4:32 IST
ಹಂಪಿ ಉತ್ಸವ: ವಿಜಯಪ್ರಕಾಶ್, ಮಂಗ್ಲಿ ಮಾಡಲಿದ್ದಾರೆ ಮೋಡಿ!

ಹೊಸಪೇಟೆ | ಬಡವರಿಗೆ ಸಹಕಾರ ಸಂಘಗಳ ಸೇವೆ ಸಲ್ಲಲಿ: ಬಸವಲಿಂಗ ಸ್ವಾಮೀಜಿ

Basavalinga Swamiji: ಹೊಸಪೇಟೆ: ಸಹಕಾರವು ಶರಣ ಸಂಸ್ಕೃತಿಯ ಜೀವಾಳವೇ ಆಗಿದೆ. ಇಂತಹ ಸಂಘಗಳು ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.
Last Updated 9 ಫೆಬ್ರುವರಿ 2026, 4:31 IST
ಹೊಸಪೇಟೆ | ಬಡವರಿಗೆ ಸಹಕಾರ ಸಂಘಗಳ ಸೇವೆ ಸಲ್ಲಲಿ: ಬಸವಲಿಂಗ ಸ್ವಾಮೀಜಿ

ಇಟ್ಟಿಗಿ–ಕೊಟ್ಟೂರು ರಸ್ತೆ ತುಂಬ ಜಲ್ಲಿಕಲ್ಲು

ದುರಸ್ತಿ ಕಾಮಗಾರಿ ಅರೆಬರೆ– ಪಾದಯಾತ್ರಿಗಳನ್ನು ಕಾಪಾಡು ಕೊಟ್ಟೂರೇಶ …
Last Updated 9 ಫೆಬ್ರುವರಿ 2026, 3:14 IST
ಇಟ್ಟಿಗಿ–ಕೊಟ್ಟೂರು ರಸ್ತೆ ತುಂಬ ಜಲ್ಲಿಕಲ್ಲು

ಹಂಪಿ ಉತ್ಸವ: ಈ ಬಾರಿ 3 ವೇದಿಕೆಗಳಲ್ಲೂ ಸೆಲೆಬ್ರೆಟಿಗಳು

Hampi Utsav Celebrities: ಹೊಸಪೇಟೆ (ವಿಜಯನಗರ): ಹಂಪಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಖ್ಯಾತ ಗಾಯಕರಾದ ವಿಜಯಪ್ರಕಾಶ್, ಮಂಗ್ಲಿ, ಹರಿಹರನ್‌, ಅರ್ಜುನ್‌ ಜನ್ಯ, ನವೀಜ್ ಸಜ್ಜು, ಮಣಿಕಾಂತ್‌ ಕದ್ರಿ, ರಘು ದೀಕ್ಷಿತ್ ಅವರು ಸಂಗೀತದ ರಸದೌತಣ ನೀಡಲಿದ್ದಾರೆ.
Last Updated 8 ಫೆಬ್ರುವರಿ 2026, 16:08 IST
ಹಂಪಿ ಉತ್ಸವ: ಈ ಬಾರಿ 3 ವೇದಿಕೆಗಳಲ್ಲೂ ಸೆಲೆಬ್ರೆಟಿಗಳು

ಹಗರಿಬೊಮ್ಮನಹಳ್ಳಿ | ಬಣ್ಣದ ಕೊಕ್ಕರೆಗಳ ಜೋಗುಳ ಸನ್ನಿಹಿತ

ಅಂಕಸಮುದ್ರ ಪಕ್ಷಿಧಾಮದಲ್ಲಿವೆ ಸಾವಿರಾರು ಸಂಖ್ಯೆಯ ‘ಚೆಂದುಳ್ಳಿ ಚೆಲುವೆಯರು‘
Last Updated 8 ಫೆಬ್ರುವರಿ 2026, 4:38 IST
ಹಗರಿಬೊಮ್ಮನಹಳ್ಳಿ | ಬಣ್ಣದ ಕೊಕ್ಕರೆಗಳ ಜೋಗುಳ ಸನ್ನಿಹಿತ

ಹಗರಿಬೊಮ್ಮನಹಳ್ಳಿ | ಜನ ಜಾನುವಾರುಗಳ ಸಹಿತ ಊರಿಗೆ ಊರೇ ಖಾಲಿ!

Cultural Ritual: ಹರೇಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ಗುಳೇ ಲಕ್ಕಮ್ಮನ ಜಾತ್ರೆಯ ಅಂಗವಾಗಿ ಜನರು ಸಂಪೂರ್ಣವಾಗಿ ಊರನ್ನು ತೊರೆದಿದ್ದು, ಜಾನಪದ ಧಾರ್ಮಿಕ ಸಂಪ್ರದಾಯಗಳೊಂದಿಗೆ ಹೊರವಲಯದಲ್ಲಿ ಜಾತ್ರೋತ್ಸವ ಆಚರಿಸಿದರು.
Last Updated 8 ಫೆಬ್ರುವರಿ 2026, 4:34 IST
ಹಗರಿಬೊಮ್ಮನಹಳ್ಳಿ | ಜನ ಜಾನುವಾರುಗಳ ಸಹಿತ ಊರಿಗೆ ಊರೇ ಖಾಲಿ!
ADVERTISEMENT

ಹೊಸಪೇಟೆ | ಶಿಲ್ಪಕಲಾ ಶಿಬಿರ ಆರಂಭ–ವೇದಿಕೆ ನಿರ್ಮಾಣಕ್ಕೆ ಚಾಲನೆ

ಹಂಪಿಯಲ್ಲಿ ಶುರುವಾಯ್ತು ಉತ್ಸವದ ಸಡಗರ, ಹಲಡೆಡೆ ವಿಶೇಷ ಅಲಂಕಾರ
Last Updated 8 ಫೆಬ್ರುವರಿ 2026, 4:30 IST
ಹೊಸಪೇಟೆ | ಶಿಲ್ಪಕಲಾ ಶಿಬಿರ ಆರಂಭ–ವೇದಿಕೆ ನಿರ್ಮಾಣಕ್ಕೆ ಚಾಲನೆ

ಸಮಾಜವಾದಿ ಸಂತನ ಕೊಟ್ಟೂರು ತೇರು..!

Kottur Jathre: ಸಮಾಜದಲ್ಲಿನ ಮೌಢ್ಯ, ಅಸಮಾನತೆ ತೊಡೆದು ಹಾಕಿ ಸಮಸಮಾಜದ ನಿರ್ಮಾಣಕ್ಕಾಗಿ ಹದಿನಾರನೇ ಶತಮಾನದಲ್ಲಿ ಶ್ರಮಿಸಿದ ಮಧ್ಯ ಕರ್ನಾಟಕದ ಕೂಲಹಳ್ಳಿ, ಹರಪನಹಳ್ಳಿ, ಅರಸೀಕೆರೆ, ನಾಯಕನಹಟ್ಟಿ ಮತ್ತು ಕೊಟ್ಟೂರಿನಲ್ಲಿ ನೆಲೆಸಿದ್ದ ಐವರು ಶರಣರಲ್ಲಿ ಕೊಟ್ಟೂರು
Last Updated 7 ಫೆಬ್ರುವರಿ 2026, 21:35 IST
ಸಮಾಜವಾದಿ ಸಂತನ ಕೊಟ್ಟೂರು ತೇರು..!

ಬಡವರಿಗೆ ಎನ್‌ಆರ್‌ಐ ‘ಸೂರು ಭಾಗ್ಯ’: ಇದುವರೆಗೂ 56 ಮನೆಗಳ ಕೊಡುಗೆ

NRI Charity Work: ಬಡ ಮಹಿಳೆಯರಿಗೆ ಉಚಿತವಾಗಿ ಮನೆ ಕಟ್ಟಿಸುವ ಸಮಾಜಮುಖಿ ಸೇವೆಯಲ್ಲಿ ತೊಡಗಿರುವ ನ್ಯೂಯಾರ್ಕ್‌ನ ನಿತ್ಯಾನಂದ ಅವರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ 56 ಮನೆಗಳನ್ನು ನಿರ್ಮಿಸಿದ್ದಾರೆ.
Last Updated 7 ಫೆಬ್ರುವರಿ 2026, 3:12 IST
ಬಡವರಿಗೆ ಎನ್‌ಆರ್‌ಐ ‘ಸೂರು ಭಾಗ್ಯ’: ಇದುವರೆಗೂ 56 ಮನೆಗಳ ಕೊಡುಗೆ
ADVERTISEMENT
ADVERTISEMENT
ADVERTISEMENT