ಗುರುವಾರ, 29 ಜನವರಿ 2026
×
ADVERTISEMENT

ವಿಜಯನಗರ

ADVERTISEMENT

ರೇಷ್ಮೆ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

Silk Farming Recognition: 2023–24 ಮತ್ತು 2024–25ನೇ ಸಾಲಿಗೆ ಉತ್ತಮ ಸಾಧನೆಗೈದ ರೇಷ್ಮೆ ಬೆಳೆಗಾರರಿಂದ ರೇಷ್ಮೆ ಕೃಷಿ ಪ್ರಶಸ್ತಿಗೆ ಫೆ.5ರೊಳಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ರೇಷ್ಮೆ ಇಲಾಖೆ ಪ್ರಕಟಣೆ ತಿಳಿಸಿದೆ.
Last Updated 29 ಜನವರಿ 2026, 6:03 IST
ರೇಷ್ಮೆ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ವಿರೂಪಾಕ್ಷ ಬಜಾರ್‌: ಪ್ರಾಚೀನ ರಸ್ತೆ ಶಾಶ್ವತ ನಾಶ!

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಕಾಮಗಾರಿ
Last Updated 29 ಜನವರಿ 2026, 6:02 IST
ವಿರೂಪಾಕ್ಷ ಬಜಾರ್‌: ಪ್ರಾಚೀನ ರಸ್ತೆ ಶಾಶ್ವತ ನಾಶ!

ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ

Kids Literature Prize: ಕರ್ನಾಟಕ ಬಾಲವಿಕಾಸ ಅಕಾಡೆಮಿಯು 2024–25ನೇ ಸಾಲಿನಲ್ಲಿ ಪ್ರಕಟವಾದ ಆಯ್ದ ಮಕ್ಕಳ ಕೃತಿಗಳಿಗೆ 'ಮಕ್ಕಳ ಪುಸ್ತಕ ಚಂದಿನ ಪ್ರಶಸ್ತಿ' ನೀಡಲು ಫೆ.20ರೊಳಗೆ ಅರ್ಜಿ ಆಹ್ವಾನಿಸಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 29 ಜನವರಿ 2026, 6:01 IST
ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ

ಹೊಸಪೇಟೆ: ಜಿಲ್ಲಾ ಆಸ್ಪತ್ರೆಯಲ್ಲಿ ಸೀಳು ತುಟಿ, ಮುಖ ವಿರೂಪಕ್ಕೆ ಚಿಕಿತ್ಸೆ

Free Facial Treatment: ಹೊಸಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಸೀಳು ತುಟಿ, ಅಂಗುಳ ಮತ್ತು ಮುಖ ವಿರೂಪ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದ್ದು, ಇದು ಬಡವರ್ಗದ ಜನರಿಗೆ ಅನುಕೂಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜನವರಿ 2026, 5:59 IST
ಹೊಸಪೇಟೆ: ಜಿಲ್ಲಾ ಆಸ್ಪತ್ರೆಯಲ್ಲಿ ಸೀಳು ತುಟಿ, ಮುಖ ವಿರೂಪಕ್ಕೆ ಚಿಕಿತ್ಸೆ

ತುಂಗಭದ್ರಾ ಅಣೆಕಟ್ಟೆ: ವಾಸ್ತವ ತಿಳಿಸಿ

ರೈತ ಮುಖಂಡರಿಂದ ಮಂಡಳಿ ಕಾರ್ಯದರ್ಶಿಗೆ ಮನವಿ
Last Updated 28 ಜನವರಿ 2026, 7:23 IST
ತುಂಗಭದ್ರಾ ಅಣೆಕಟ್ಟೆ: ವಾಸ್ತವ ತಿಳಿಸಿ

ವಿಜಯನಗರ: ವಿಶೇಷ ಗ್ರಾಮಸಭೆ–ಜಿ ರಾಮ್‌ ಜಿಗೆ ವಿರೋಧ

MGNREGA vs VB G RAM G: ಹೊಸಪೇಟೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮಸಭೆ ನಡೆಸಿ, ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ವಿಬಿ ಜಿ ರಾಮ್‌ ಜಿ ವಿರುದ್ಧ ರೈತರು ಮತ್ತು ಕಾರ್ಮಿಕರು ನಿರ್ಣಯ ಕೈಗೊಂಡರು.
Last Updated 28 ಜನವರಿ 2026, 7:23 IST
ವಿಜಯನಗರ: ವಿಶೇಷ ಗ್ರಾಮಸಭೆ–ಜಿ ರಾಮ್‌ ಜಿಗೆ ವಿರೋಧ

ಹುಗಲೂರು: ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆ

Archaeology News: ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹುಗಲೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ನವರಂಗ ಮಂಟಪದಲ್ಲಿ ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆಯಾಗಿದೆ.
Last Updated 27 ಜನವರಿ 2026, 23:37 IST
ಹುಗಲೂರು: ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆ
ADVERTISEMENT

Brown Rock Chat: ಹಂಪಿಯಲ್ಲಿ ಕಂದು ಬಂಡೆ ಸಿಳ್ಳಾರ ಪತ್ತೆ

Brown Rock Chat: ಹಳೆಯ ಕಟ್ಟಡಗಳಲ್ಲಿ ನೆಲೆಸುವ ಅಪರೂಪದ ಕಂದು ಬಂಡೆ ಸಿಳ್ಳಾರ ಪಕ್ಷಿ (ಬ್ರೌನ್ ರಾಕ್ ಚಾಟ್) ಹಂಪಿಯ ಅಚ್ಯುತರಾಯ ದೇಗುಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
Last Updated 27 ಜನವರಿ 2026, 23:27 IST
Brown Rock Chat: ಹಂಪಿಯಲ್ಲಿ ಕಂದು ಬಂಡೆ ಸಿಳ್ಳಾರ ಪತ್ತೆ

ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ರಾಜ್ಯ ಸರ್ಕಾರಕ್ಕೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿಯಿಂದಲೇ ಪತ್ರ
Last Updated 27 ಜನವರಿ 2026, 23:04 IST
ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ವಿಡಿಯೊ: ಬಸ್ ನಿಲ್ದಾಣದಲ್ಲೇ ಪುಸ್ತಕ ಗೂಡು; ಹ್ಯಾಳ್ಯಾದಲ್ಲಿ ಓದಿನ ಕ್ರಾಂತಿ

Reading Revolution: ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಇರುವ ಪುಟ್ಟ ಬಸ್‌ ನಿಲ್ದಾಣ, ಓದಿನ ಕೇಂದ್ರವಾಗಿ ರೂಪುಗೊಂಡಿದೆ. ಬಸ್‌ ನಿಲ್ದಾಣದೊಳಗೆ ನಿರ್ಮಿಸಿರುವ ಪುಸ್ತಕದ ಗೂಡು ಪ್ರಯಾಣಿಕರು ಮತ್ತು ಗ್ರಾಮಸ್ಥರ ಗಮನ ಸೆಳೆಯುತ್ತಿದೆ.
Last Updated 27 ಜನವರಿ 2026, 14:10 IST
ವಿಡಿಯೊ: ಬಸ್ ನಿಲ್ದಾಣದಲ್ಲೇ ಪುಸ್ತಕ ಗೂಡು; ಹ್ಯಾಳ್ಯಾದಲ್ಲಿ ಓದಿನ ಕ್ರಾಂತಿ
ADVERTISEMENT
ADVERTISEMENT
ADVERTISEMENT