ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯನಗರ

ADVERTISEMENT

ತುಂಗಭದ್ರಾ ಅಣೆಕಟ್ಟೆಯ ಗೇಟ್‌ ಎತ್ತುವ ಪ್ರಯೋಗ ಯಶಸ್ವಿ

Tungabhadra Dam ತುಂಗಭದ್ರಾ ಅಣೆಕಟ್ಟೆಯ 18ನೇ ಕ್ರೆಸ್ಟ್‌ಗೇಟ್‌ನ್ನು ಇಡಿಯಾಗಿ ಎತ್ತುವ ಪ್ರಯೋಗ ಸೋಮವಾರ ಸಂಜೆ ಯಶಸ್ವಿಯಾಗಿ ನೆರವೇರಿತು.
Last Updated 13 ಜನವರಿ 2026, 7:38 IST
ತುಂಗಭದ್ರಾ ಅಣೆಕಟ್ಟೆಯ ಗೇಟ್‌ ಎತ್ತುವ ಪ್ರಯೋಗ ಯಶಸ್ವಿ

ರೈತರಿಗೆ ಹಕ್ಕುಪತ್ರ: ಸ್ಪಂದಿಸದಿದ್ದರೆ ಹೆದ್ದಾರಿ ತಡೆ ಎಚ್ಚರಿಕೆ

Farmers ಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮರಿಯಮ್ಮನಹಳ್ಳಿ ಹೋಬಳಿ ಸಮಿತಿ ಎಚ್ಚರಿಸಿದೆ.
Last Updated 13 ಜನವರಿ 2026, 7:37 IST
ರೈತರಿಗೆ ಹಕ್ಕುಪತ್ರ: ಸ್ಪಂದಿಸದಿದ್ದರೆ ಹೆದ್ದಾರಿ ತಡೆ ಎಚ್ಚರಿಕೆ

ಉದ್ಯೋಗ ಖಾತರಿ: ಅಪಪ್ರಚಾರಕ್ಕೆ ಕಿವಿಗೊಡದಿರಿ- ಹೇಮಲತಾ ನಾಯಕ್‌

ಜಿ ರಾಮ್‌ ಜಿ ಯೋಜನೆ ಜಾರಿಗೆ ತರಲಾಗಿದೆ, ಈ ವಿಚಾರದಲ್ಲಿ ಮಾಡಲಾಗುತ್ತಿರುವ ಅಪಪ್ರಚಾರಕ್ಕೆ ಜನ ಕಿವಿಗೊಡಬಾರದು ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್‌ ಮನವಿ ಮಾಡಿದರು.
Last Updated 13 ಜನವರಿ 2026, 7:36 IST
ಉದ್ಯೋಗ ಖಾತರಿ: ಅಪಪ್ರಚಾರಕ್ಕೆ ಕಿವಿಗೊಡದಿರಿ- ಹೇಮಲತಾ ನಾಯಕ್‌

ಶಿಕ್ಷಕರ ಅರ್ಹತಾ ಪರೀಕ್ಷೆ: ಎಸ್‌ಬಿಬಿಎನ್ ಕಾಲೇಜಿನ ಸಾಧನೆ

ಪಿಡಿಐಟಿ ಕ್ಯಾಂಪಸ್‌ನಲ್ಲಿರುವ ಷಾ ಭವರಲಾಲ್ ಬಾಬುಲಾಲ್ ನಾಹರ್ (ಎಸ್‌ಬಿಬಿಎನ್‌) ಶಿಕ್ಷಣ ಮಹಾವಿದ್ಯಾಲಯದ ಶೇ 50ರಷ್ಟು ಪ್ರಶಿಕ್ಷಣಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ.
Last Updated 13 ಜನವರಿ 2026, 7:35 IST
ಶಿಕ್ಷಕರ ಅರ್ಹತಾ ಪರೀಕ್ಷೆ: ಎಸ್‌ಬಿಬಿಎನ್ ಕಾಲೇಜಿನ ಸಾಧನೆ

ನಾಗೇಂದ್ರಗೆ ಸಚಿವ ಸ್ಥಾನ ನೀಡಿದರೆ ಸ್ವಾಗತ: ಇ. ತುಕರಾಂ

E. Tukaram ‘ಸ್ವಚ್ಛ ವರ್ಚಸ್ಸು ಇರುವವರಿಗೆ ಮಂತ್ರಿ ಸ್ಥಾನ ನೀಡಿ ಎಂದು ನಾನು ಪ್ರತಿಪಾದಿಸುತ್ತ ಬಂದಿರುವುದು ನಿಜ, ಮುಂದಿನ ಸಂಪುಟ ವಿಸ್ತರಣೆ ವೇಳೆ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದರೆ ನಾನು ಅದನ್ನು ಸ್ವಾಗತಿಸುವೆ’ ಎಂದು ಸಂಸದ ಇ.ತುಕರಾಂ ಹೇಳಿದರು.
Last Updated 13 ಜನವರಿ 2026, 7:22 IST
ನಾಗೇಂದ್ರಗೆ ಸಚಿವ ಸ್ಥಾನ ನೀಡಿದರೆ ಸ್ವಾಗತ: ಇ. ತುಕರಾಂ

ತುಂಗಭದ್ರಾ ಅಣೆಕಟ್ಟೆಯಲ್ಲಿ ಕಾಮಗಾರಿ ಬಿರುಸು: ಗೇಟ್‌ ಎತ್ತುವ ಪ್ರಯೋಗ ಯಶಸ್ವಿ

Tungabhadra Dam: ತುಂಗಭದ್ರಾ ಅಣೆಕಟ್ಟೆಯ ನೂತನ 18ನೇ ಕ್ರೆಸ್ಟ್‌ಗೇಟ್‌ ಅನ್ನು ಇಡಿಯಾಗಿ ಎತ್ತುವ ಪ್ರಯೋಗ ಸೋಮವಾರ ಸಂಜೆ ಯಶಸ್ವಿಯಾಗಿ ನಡೆದಿದ್ದು, ಎಂಜಿನಿಯರ್‌ಗಳು ಮತ್ತು ಕೆಲಸಗಾರರು ಸಂಭ್ರಮಿಸಿದರು.
Last Updated 12 ಜನವರಿ 2026, 15:43 IST
ತುಂಗಭದ್ರಾ ಅಣೆಕಟ್ಟೆಯಲ್ಲಿ ಕಾಮಗಾರಿ ಬಿರುಸು: ಗೇಟ್‌ ಎತ್ತುವ ಪ್ರಯೋಗ ಯಶಸ್ವಿ

ಹೊಸಪೇಟೆ | ಹಿಂದೂ ಸಮಾವೇಶಗಳಿಗೆ ಭಾರಿ ಜನಸ್ತೋಮ

ಎರಡು ದಿನದಲ್ಲಿ ಮೂರು ಸಮಾವೇಶ, ಒಗ್ಗಟ್ಟಿಗೆ ಸಲಹೆ
Last Updated 12 ಜನವರಿ 2026, 6:07 IST
ಹೊಸಪೇಟೆ | ಹಿಂದೂ ಸಮಾವೇಶಗಳಿಗೆ ಭಾರಿ ಜನಸ್ತೋಮ
ADVERTISEMENT

ಹೊಸಪೇಟೆ | ಕ್ಷಯಮುಕ್ತ ಹಂಪಿ ಗ್ರಾ.ಪಂ.–ಕಾರ್ಯಾಗಾರ

Tuberculosis Workshop: ಹಂಪಿ ಗ್ರಾಮ ಪಂಚಾಯಿತಿಯನ್ನು ಕ್ಷಯ ಮುಕ್ತವಾಗಿ ರೂಪಿಸಲು ಕಾರ್ಯಾಗಾರ ನಡೆಯಿದ್ದು, ನಿಕ್ಷಯ ಮಿತ್ರ ಯೋಜನೆ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.
Last Updated 12 ಜನವರಿ 2026, 6:07 IST
ಹೊಸಪೇಟೆ | ಕ್ಷಯಮುಕ್ತ ಹಂಪಿ ಗ್ರಾ.ಪಂ.–ಕಾರ್ಯಾಗಾರ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ: ಹೊರಡದ ಅಧಿಸೂಚನೆ

ಹಾಲಿ ಕುಲಪತಿ ಅವಧಿ ಮಾರ್ಚ್‌ 23ಕ್ಕೆ ಅಂತ್ಯ
Last Updated 12 ಜನವರಿ 2026, 6:02 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ: ಹೊರಡದ ಅಧಿಸೂಚನೆ

ಹೊಸಪೇಟೆ| ಅಕ್ರಮವಾಗಿ 67 ಜಾನುವಾರು ಸಾಗಣೆ: 6 ಮಂದಿ ಬಂಧನ

ವಿಜಯನಗರ ಜಿಲ್ಲೆಯ ಹೊಸಪೇಟೆ–ಬಳ್ಳಾರಿ ಹೆದ್ದಾರಿಯಲ್ಲಿ ಎರಡು ಕಂಟೇನರ್ ಟ್ರಕ್‌ಗಳಲ್ಲಿ 67 ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ಆರು ಮಂದಿಯನ್ನು ಬಂಧಿಸಿದ್ದಾರೆ. ಎರಡು ಟ್ರಕ್‌ಗಳ ವಶ.
Last Updated 11 ಜನವರಿ 2026, 4:58 IST
ಹೊಸಪೇಟೆ| ಅಕ್ರಮವಾಗಿ 67 ಜಾನುವಾರು ಸಾಗಣೆ: 6 ಮಂದಿ ಬಂಧನ
ADVERTISEMENT
ADVERTISEMENT
ADVERTISEMENT