ಬುಧವಾರ, 28 ಜನವರಿ 2026
×
ADVERTISEMENT

ವಿಜಯನಗರ

ADVERTISEMENT

ತುಂಗಭದ್ರಾ ಅಣೆಕಟ್ಟೆ: ವಾಸ್ತವ ತಿಳಿಸಿ

ರೈತ ಮುಖಂಡರಿಂದ ಮಂಡಳಿ ಕಾರ್ಯದರ್ಶಿಗೆ ಮನವಿ
Last Updated 28 ಜನವರಿ 2026, 7:23 IST
ತುಂಗಭದ್ರಾ ಅಣೆಕಟ್ಟೆ: ವಾಸ್ತವ ತಿಳಿಸಿ

ವಿಜಯನಗರ: ವಿಶೇಷ ಗ್ರಾಮಸಭೆ–ಜಿ ರಾಮ್‌ ಜಿಗೆ ವಿರೋಧ

MGNREGA vs VB G RAM G: ಹೊಸಪೇಟೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮಸಭೆ ನಡೆಸಿ, ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ವಿಬಿ ಜಿ ರಾಮ್‌ ಜಿ ವಿರುದ್ಧ ರೈತರು ಮತ್ತು ಕಾರ್ಮಿಕರು ನಿರ್ಣಯ ಕೈಗೊಂಡರು.
Last Updated 28 ಜನವರಿ 2026, 7:23 IST
ವಿಜಯನಗರ: ವಿಶೇಷ ಗ್ರಾಮಸಭೆ–ಜಿ ರಾಮ್‌ ಜಿಗೆ ವಿರೋಧ

ಹುಗಲೂರು: ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆ

Archaeology News: ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹುಗಲೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ನವರಂಗ ಮಂಟಪದಲ್ಲಿ ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆಯಾಗಿದೆ.
Last Updated 27 ಜನವರಿ 2026, 23:37 IST
ಹುಗಲೂರು: ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆ

Brown Rock Chat: ಹಂಪಿಯಲ್ಲಿ ಕಂದು ಬಂಡೆ ಸಿಳ್ಳಾರ ಪತ್ತೆ

Brown Rock Chat: ಹಳೆಯ ಕಟ್ಟಡಗಳಲ್ಲಿ ನೆಲೆಸುವ ಅಪರೂಪದ ಕಂದು ಬಂಡೆ ಸಿಳ್ಳಾರ ಪಕ್ಷಿ (ಬ್ರೌನ್ ರಾಕ್ ಚಾಟ್) ಹಂಪಿಯ ಅಚ್ಯುತರಾಯ ದೇಗುಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
Last Updated 27 ಜನವರಿ 2026, 23:27 IST
Brown Rock Chat: ಹಂಪಿಯಲ್ಲಿ ಕಂದು ಬಂಡೆ ಸಿಳ್ಳಾರ ಪತ್ತೆ

ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ರಾಜ್ಯ ಸರ್ಕಾರಕ್ಕೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿಯಿಂದಲೇ ಪತ್ರ
Last Updated 27 ಜನವರಿ 2026, 23:04 IST
ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ವಿಡಿಯೊ: ಬಸ್ ನಿಲ್ದಾಣದಲ್ಲೇ ಪುಸ್ತಕ ಗೂಡು; ಹ್ಯಾಳ್ಯಾದಲ್ಲಿ ಓದಿನ ಕ್ರಾಂತಿ

Reading Revolution: ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಇರುವ ಪುಟ್ಟ ಬಸ್‌ ನಿಲ್ದಾಣ, ಓದಿನ ಕೇಂದ್ರವಾಗಿ ರೂಪುಗೊಂಡಿದೆ. ಬಸ್‌ ನಿಲ್ದಾಣದೊಳಗೆ ನಿರ್ಮಿಸಿರುವ ಪುಸ್ತಕದ ಗೂಡು ಪ್ರಯಾಣಿಕರು ಮತ್ತು ಗ್ರಾಮಸ್ಥರ ಗಮನ ಸೆಳೆಯುತ್ತಿದೆ.
Last Updated 27 ಜನವರಿ 2026, 14:10 IST
ವಿಡಿಯೊ: ಬಸ್ ನಿಲ್ದಾಣದಲ್ಲೇ ಪುಸ್ತಕ ಗೂಡು; ಹ್ಯಾಳ್ಯಾದಲ್ಲಿ ಓದಿನ ಕ್ರಾಂತಿ

ಹೊಸಪೇಟೆ | ಹಂಪಿಯಲ್ಲಿ ಪಾರಂಪರಿಕ ಓಟ–ವಿದೇಶಿಯರೂ ಭಾಗಿ

Cultural Fitness Event: ಹಂಪಿಯ ಗಾಯತ್ರಿ ಪೀಠದಿಂದ ತಳವಾರಘಟ್ಟವರೆಗೆ ನಡೆದ ಪಾರಂಪರಿಕ ಓಟದಲ್ಲಿ ಜಪಾನ್, ಅಮೆರಿಕದ ಪ್ರವಾಸಿಗರು ಸೇರಿದಂತೆ ನೂರಾರು ಓಟಗಾರರು ಐತಿಹಾಸಿಕ ಸ್ಮಾರಕಗಳ ಮಧ್ಯೆ ಓಟದಲ್ಲಿ ಭಾಗವಹಿಸಿದರು.
Last Updated 26 ಜನವರಿ 2026, 6:48 IST
ಹೊಸಪೇಟೆ | ಹಂಪಿಯಲ್ಲಿ ಪಾರಂಪರಿಕ ಓಟ–ವಿದೇಶಿಯರೂ ಭಾಗಿ
ADVERTISEMENT

ಹೊಸಪೇಟೆ | ಮನೆಯಲ್ಲಿ ತಯಾರಿಸಿದ ಎಲ್ಲ ಆಹಾರವನ್ನೂ ಸೇವಿಸಿ: ಡಾ.ಶ್ರುತಿ ಬಲ್ಲಾಳ್‌

Health Advice: ಮಧುಮೇಹದ ಭಯದಿಂದ ಕೆಲವು ಆಹಾರ ಬಿಟ್ಟುಬಿಡುವುದು ಸರಿಯಲ್ಲ. ಮನೆಯಲ್ಲೇ ತಯಾರಿಸಿದ ಯಾವುದೇ ಆಹಾರ ಸೇವಿಸಬಹುದು, ಆದರೆ ಸಮಯಪಾಲನೆ, ಶಿಸ್ತಿನೊಂದಿಗೆ ವ್ಯಾಯಾಮ ಅಗತ್ಯ ಎಂದು ಡಾ. ಶ್ರುತಿ ಬಲ್ಲಾಳ್ ಸಲಹೆ ನೀಡಿದರು.
Last Updated 26 ಜನವರಿ 2026, 6:46 IST
ಹೊಸಪೇಟೆ | ಮನೆಯಲ್ಲಿ ತಯಾರಿಸಿದ ಎಲ್ಲ ಆಹಾರವನ್ನೂ ಸೇವಿಸಿ: ಡಾ.ಶ್ರುತಿ ಬಲ್ಲಾಳ್‌

ಹೊಸಪೇಟೆ | ಯುವ ಮತದಾರರಿಂದ ಸದೃಢ ದೇಶ ನಿರ್ಮಾಣ: ಡಿ.ಪಿ. ಕುಮಾರಸ್ವಾಮಿ

Democracy Awareness: ‘ಮತದಾನದ ಮೂಲಕ ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವ ಮತದಾರರ ಪಾತ್ರ ಅತ್ಯಂತ ದೊಡ್ಡದು’ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಡಿ.ಪಿ. ಕುಮಾರಸ್ವಾಮಿ ಹೊಸಪೇಟೆಯಲ್ಲಿ ನಡೆದ ಮತದಾರರ ದಿನಾಚರಣೆಯಲ್ಲಿ ಹೇಳಿದರು.
Last Updated 26 ಜನವರಿ 2026, 6:45 IST
ಹೊಸಪೇಟೆ | ಯುವ ಮತದಾರರಿಂದ ಸದೃಢ ದೇಶ ನಿರ್ಮಾಣ: ಡಿ.ಪಿ. ಕುಮಾರಸ್ವಾಮಿ

ಹೊಸಪೇಟೆ | ವಿಜಯ ಕಲ್ಯಾಣ’ದ ಸ್ಫೂರ್ತಿ ಪಡೆದು ಮುನ್ನಡೆಯಿರಿ: ಶಿವಾನಂದ ಜಾಮದಾರ

Religious Identity Call: ‘ವಿಜಯ ಕಲ್ಯಾಣ’ ಹಂಪಿಯ ಸ್ಫೂರ್ತಿಯಿಂದ ಲಿಂಗಾಯತರು ಪ್ರತ್ಯೇಕ ಧರ್ಮ ಮಾನ್ಯತೆಗೆ ಸಾಂವಿಧಾನಿಕ ಹೋರಾಟ ಮುಂದುವರಿಸಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ ಹೇಳಿದರು.
Last Updated 26 ಜನವರಿ 2026, 6:24 IST
ಹೊಸಪೇಟೆ | ವಿಜಯ ಕಲ್ಯಾಣ’ದ ಸ್ಫೂರ್ತಿ ಪಡೆದು ಮುನ್ನಡೆಯಿರಿ: ಶಿವಾನಂದ ಜಾಮದಾರ
ADVERTISEMENT
ADVERTISEMENT
ADVERTISEMENT