ಗುರುವಾರ, 23 ಅಕ್ಟೋಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಬುಧವಾರ, 22 ಅಕ್ಟೋಬರ್‌ ‌2025

ಚಿನಕುರುಳಿ | ಬುಧವಾರ, 22 ಅಕ್ಟೋಬರ್‌ ‌2025
Last Updated 21 ಅಕ್ಟೋಬರ್ 2025, 23:30 IST
ಚಿನಕುರುಳಿ | ಬುಧವಾರ, 22 ಅಕ್ಟೋಬರ್‌ ‌2025

ದಿನ ಭವಿಷ್ಯ: ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ..

ದಿನ ಭವಿಷ್ಯ: ಗುರುವಾರ, 23 ಅಕ್ಟೋಬರ್‌ ‌2025
Last Updated 22 ಅಕ್ಟೋಬರ್ 2025, 23:30 IST
ದಿನ ಭವಿಷ್ಯ: ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ..

PHOTOS: ಚಂದನವನದ ತಾರೆಯರ ಮನೆಯಲ್ಲಿ ದೀಪಾವಳಿ ಸಂಭ್ರಮ ಹೀಗಿದೆ

Celebrity Diwali: ರಾಕಿಂಗ್‌ ಸ್ಟಾರ್‌ ಯಶ್‌, ಅಭಿಷೇಕ್‌ ಅಂಬರೀಶ್‌, ಅದಿತಿ ಪ್ರಭುದೇವ ಹಾಗೂ ವೈಷ್ಣವಿ ಗೌಡ ಮನೆಗಳಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ತಾರೆಯರು ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಿ ಸಾಮಾಜಿಕ ಮಾಧ್ಯಮದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 21 ಅಕ್ಟೋಬರ್ 2025, 7:29 IST
PHOTOS: ಚಂದನವನದ ತಾರೆಯರ ಮನೆಯಲ್ಲಿ ದೀಪಾವಳಿ ಸಂಭ್ರಮ ಹೀಗಿದೆ

Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ತಂಡ ಎರಡು ವಿಕೆಟ್‌ಗಳ ಸೋಲನುಭವಿಸಿದೆ. ಆ ಮೂಲಕ ಸರಣಿಯನ್ನು ಕೈಚೆಲ್ಲಿದೆ.
Last Updated 23 ಅಕ್ಟೋಬರ್ 2025, 12:44 IST
Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ

ದೆಹಲಿ ಬಳಿ ಬಿಹಾರದ ಕುಖ್ಯಾತ ರೌಡಿ ರಾಜನ್ ಪಾಠಕ್ ಸೇರಿ ನಾಲ್ವರ ಎನ್‌ಕೌಂಟರ್

Delhi Police Encounter: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನಡೆದ ಎನ್‌ಕೌಂಟರ್‌ನಲ್ಲಿ ಬಿಹಾರದ ಕುಖ್ಯಾತ ರೌಡಿ ರಾಜನ್ ಪಾಠಕ್ ಸೇರಿದಂತೆ ನಾಲ್ವರು ಮೃತರಾಗಿದ್ದಾರೆ. ದೆಹಲಿ–ಬಿಹಾರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
Last Updated 23 ಅಕ್ಟೋಬರ್ 2025, 5:04 IST
ದೆಹಲಿ ಬಳಿ ಬಿಹಾರದ ಕುಖ್ಯಾತ ರೌಡಿ ರಾಜನ್ ಪಾಠಕ್ ಸೇರಿ ನಾಲ್ವರ ಎನ್‌ಕೌಂಟರ್

ಟ್ರಂಪ್ ಹಾಜರು, ಮೋದಿ ಗೈರು; ವಿಶ್ವಗುರು, ಫೋಟೊ ಅವಕಾಶ ಕೈಚೆಲ್ಲಿದ PM: ಕಾಂಗ್ರೆಸ್

Trump Meeting: ಮಲೇಷ್ಯಾದ ಆಸಿಯಾನ್‌ ಸಭೆಗೆ ಪ್ರಧಾನಿ ಮೋದಿ ಗೈರಾಗಿರುವುದನ್ನು ಕಾಂಗ್ರೆಸ್ ವ್ಯಂಗ್ಯವಾಗಿ ಟೀಕಿಸಿದೆ. ಟ್ರಂಪ್ ಅವರನ್ನು ತಪ್ಪಿಸಲು ಮೋದಿ ಕಾರಣ ಕಂಡುಕೊಂಡಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
Last Updated 23 ಅಕ್ಟೋಬರ್ 2025, 6:07 IST
ಟ್ರಂಪ್ ಹಾಜರು, ಮೋದಿ ಗೈರು; ವಿಶ್ವಗುರು, ಫೋಟೊ ಅವಕಾಶ ಕೈಚೆಲ್ಲಿದ PM: ಕಾಂಗ್ರೆಸ್

ಹೋರಿ ಬೆದರಿಸುವ ಸ್ಪರ್ಧೆ | ನಾಲ್ವರು ಸಾವು: ಹಾವೇರಿ ಜಿಲ್ಲೆಯಲ್ಲಿ ದುರ್ಘಟನೆ

ದೀಪಾವಳಿ ಹಬ್ಬದ ನಿಮಿತ್ತ ಬುಧವಾರ (ಅ.22) ಹಮ್ಮಿಕೊಂಡಿದ್ದ 'ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ' ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ.
Last Updated 23 ಅಕ್ಟೋಬರ್ 2025, 6:00 IST
ಹೋರಿ ಬೆದರಿಸುವ ಸ್ಪರ್ಧೆ | ನಾಲ್ವರು ಸಾವು:  ಹಾವೇರಿ ಜಿಲ್ಲೆಯಲ್ಲಿ ದುರ್ಘಟನೆ
ADVERTISEMENT

ಚುರುಮುರಿ: ಪಟಾಕಿ ಫಜೀತಿ

churumuri column: ಶಂಕ್ರಿ ಕುಟುಂಬ ಪಟಾಕಿ ಹಚ್ಚುತ್ತಿದ್ದ ವೇಳೆ ನೆರೆಹೊರೆಯವರೊಂದಿಗೆ ಜಗಳ ಉಂಟಾಗಿ, ಪೊಲೀಸರು ಮಧ್ಯಸ್ಥಿಕೆ ವಹಿಸಿದ ಕಾಸ್ಟಲ ಹಾಸ್ಯಘಟನೆಯು ಪಟಾಕಿ ಸಂಸ್ಕೃತಿಯ ವೈಕುಲ್ಯವನ್ನು ತೋರಿಸುತ್ತದೆ.
Last Updated 21 ಅಕ್ಟೋಬರ್ 2025, 23:30 IST
ಚುರುಮುರಿ: ಪಟಾಕಿ ಫಜೀತಿ

BBK12: ತಂಡಕ್ಕಾಗಿ ಕ್ಯಾಪ್ಟನ್ಸಿ ಓಟದಿಂದ ಹಿಂದೆ ಸರಿದು ಹೀರೊ ಆದ ಸೂರಜ್ ಸಿಂಗ್

Bigg Boss Kannada: ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಸಂದರ್ಭದಲ್ಲಿ ಸೂರಜ್ ಸಿಂಗ್ ತನ್ನ ತಂಡದ ಹಿತಕ್ಕಾಗಿ ಪವರ್ ಕಾರ್ಡ್ ತ್ಯಾಗ ಮಾಡಿ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ. ಅವರ ತ್ಯಾಗದ ನಿರ್ಧಾರಕ್ಕೆ ಅಭಿಮಾನಿಗಳ ಮೆಚ್ಚುಗೆ.
Last Updated 23 ಅಕ್ಟೋಬರ್ 2025, 5:46 IST
BBK12: ತಂಡಕ್ಕಾಗಿ ಕ್ಯಾಪ್ಟನ್ಸಿ ಓಟದಿಂದ ಹಿಂದೆ ಸರಿದು ಹೀರೊ ಆದ ಸೂರಜ್ ಸಿಂಗ್

ಬಳ್ಳಾರಿ | ಅನುಮಾನ ಮೂಡಿಸಿದ ‘ಎಫ್‌ಆರ್‌ಎ’

ಗಣಿ ಗುತ್ತಿಗೆ ಪ್ರದೇಶದಲ್ಲಿ ಅರಣ್ಯ ಹಕ್ಕು ಅರ್ಜಿಗಳೇ ಇಲ್ಲ ಎಂದು ಪ್ರಮಾಣಪತ್ರ
Last Updated 22 ಅಕ್ಟೋಬರ್ 2025, 5:40 IST
ಬಳ್ಳಾರಿ | ಅನುಮಾನ ಮೂಡಿಸಿದ ‘ಎಫ್‌ಆರ್‌ಎ’
ADVERTISEMENT
ADVERTISEMENT
ADVERTISEMENT