ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಮಂಗಳವಾರ, 16 ಸೆಪ್ಟೆಂಬರ್ 2025

ಚಿನಕುರುಳಿ: ಮಂಗಳವಾರ, 16 ಸೆಪ್ಟೆಂಬರ್ 2025
Last Updated 15 ಸೆಪ್ಟೆಂಬರ್ 2025, 19:24 IST
ಚಿನಕುರುಳಿ: ಮಂಗಳವಾರ, 16 ಸೆಪ್ಟೆಂಬರ್ 2025

ಚುರುಮುರಿ: ಟ್ರಂಪು ವರ್ಸಸ್‌ ಪಂಟ್ರು

US India Politics: ಟ್ರಂಪಣ್ಣ, ಸುಂದರ್ ಪಿಚೈ, ಸತ್ಯ ನಾಡೆಲ್ಲಾ, ಅಮೆರಿಕ–ಭಾರತ ಬಂಡವಾಳ, ರಾಜಕೀಯ ಪಂಟ್ರುಗಳು, ಧರ್ಮ ಜಾತಿಗಣತಿ, ಮೂಲಸೌಕರ್ಯ ಸಮಸ್ಯೆಗಳನ್ನು ತಮಾಷೆಯ ರೂಪದಲ್ಲಿ ಚುರುಮುರಿ ಅಂಕಣದಲ್ಲಿ ವಿವರಿಸಲಾಗಿದೆ.
Last Updated 15 ಸೆಪ್ಟೆಂಬರ್ 2025, 22:30 IST
ಚುರುಮುರಿ: ಟ್ರಂಪು ವರ್ಸಸ್‌ ಪಂಟ್ರು

ಭಾರತ ನಡೆಸಿದ ದಾಳಿಯಲ್ಲಿ ಮಸೂದ್ ಅಜರ್ ಕುಟುಂಬ ಛಿದ್ರ: ಉಗ್ರ ಇಲ್ಯಾಸ್ ಕಾಶ್ಮೀರಿ

India Airstrike: ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.
Last Updated 16 ಸೆಪ್ಟೆಂಬರ್ 2025, 10:10 IST
ಭಾರತ ನಡೆಸಿದ ದಾಳಿಯಲ್ಲಿ ಮಸೂದ್ ಅಜರ್ ಕುಟುಂಬ ಛಿದ್ರ: ಉಗ್ರ ಇಲ್ಯಾಸ್ ಕಾಶ್ಮೀರಿ

ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು: ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ: ನಂಜೇಗೌಡ
Last Updated 16 ಸೆಪ್ಟೆಂಬರ್ 2025, 11:47 IST
ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು: ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

ದೇಗುಲಗಳಿಗೆ ಭಕ್ತರು ನೀಡುವ ಕಾಣಿಕೆ ಕಲ್ಯಾಣ ಮಂಟಪ ನಿರ್ಮಿಸಲು ಅಲ್ಲ: ‘ಸುಪ್ರೀಂ’

ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದ ಆದೇಶಕ್ಕೆ ತಡೆ ನೀಡಲು ‘ಸುಪ್ರೀಂ’ ನಕಾರ
Last Updated 16 ಸೆಪ್ಟೆಂಬರ್ 2025, 13:35 IST
ದೇಗುಲಗಳಿಗೆ ಭಕ್ತರು ನೀಡುವ ಕಾಣಿಕೆ ಕಲ್ಯಾಣ ಮಂಟಪ ನಿರ್ಮಿಸಲು ಅಲ್ಲ: ‘ಸುಪ್ರೀಂ’

ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

Anushree Marriage: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್ 28ರಂದು ಕೊಡಗು ಮೂಲದ ರೋಷನ್ ಎಂಬುವವರ ಜತೆಗೆ ಸಪ್ತಪದಿ ತುಳಿದಿದ್ದು, ತಮ್ಮ ಮದುವೆಯಲ್ಲಿ ಅಣ್ಣನಂತೆ ವರ್ತಿಸಿದ ವರುಣ್‌ ಗೌಡ ಬಗ್ಗೆ ಭಾವುಕರಾಗಿ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2025, 10:37 IST
ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

ಕೊತ್ತಲವಾಡಿ: ನಟನೆಗೆ ಬಂದಿಲ್ಲ ಸಂಭಾವನೆ; ನಿರ್ಮಾಪಕಿ ಪುಷ್ಪ ವಿರುದ್ಧ ನಟ ಅಸಮಾಧಾನ

Kothalavadi Payment Issue: ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌ ನಿರ್ಮಿಸಿದ ʻಕೊತ್ತಲವಾಡಿʼ ಚಿತ್ರದಲ್ಲಿ ನಟಿಸಿದ ಮಹೇಶ್‌ ಗುರು, ಸಂಭಾವನೆ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.
Last Updated 16 ಸೆಪ್ಟೆಂಬರ್ 2025, 10:58 IST
ಕೊತ್ತಲವಾಡಿ: ನಟನೆಗೆ ಬಂದಿಲ್ಲ ಸಂಭಾವನೆ; ನಿರ್ಮಾಪಕಿ ಪುಷ್ಪ ವಿರುದ್ಧ ನಟ ಅಸಮಾಧಾನ
ADVERTISEMENT

ಜಪಾನ್‌ನಿಂದ ಟೈಫನ್ ಕ್ಷಿಪಣಿ ಹಿಂತೆಗೆದುಕೊಳ್ಳುವಂತೆ ಅಮೆರಿಕಕ್ಕೆ ಚೀನಾ ಆಗ್ರಹ

US Japan Missile: ಜಪಾನ್‌ನಲ್ಲಿ ನಿಯೋಜಿಸಲಾಗಿರುವ ಮಧ್ಯಮ ಶ್ರೇಣಿಯ ಟೈಫನ್ ಕ್ಷಿಪಣಿ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳುವಂತೆ ಚೀನಾ ಅಮೆರಿಕವನ್ನು ಒತ್ತಾಯಿಸಿದೆ. ಇದು ಪ್ರಾದೇಶಿಕ ಕಾರ್ಯತಂತ್ರದ ಭದ್ರತೆಗೆ ಬೆದರಿಕೆ ಎನ್ನುತ್ತಿದೆ.
Last Updated 16 ಸೆಪ್ಟೆಂಬರ್ 2025, 13:04 IST
ಜಪಾನ್‌ನಿಂದ ಟೈಫನ್ ಕ್ಷಿಪಣಿ ಹಿಂತೆಗೆದುಕೊಳ್ಳುವಂತೆ ಅಮೆರಿಕಕ್ಕೆ ಚೀನಾ ಆಗ್ರಹ

ಶನಿ ಗ್ರಹ ಕಾರಕತ್ವ: ಮಕರ, ಕುಂಭದ ಅಧಿಪತಿಯ ಗುಣ, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

Saturn Astrology: ಜ್ಯೋತಿಷ ಶಾಸ್ತ್ರದಲ್ಲಿ ಶನಿ ಗ್ರಹ ಮಕರ ಮತ್ತು ಕುಂಭದ ಅಧಿಪತಿಯಾಗಿದ್ದು, ಮನುಷ್ಯನ ಜಾತಕದ ಮೇಲೆ ಪೃಥ್ವಿ ಹಾಗೂ ವಾಯು ತತ್ವಗಳ ಪ್ರಭಾವ ಬೀರುತ್ತದೆ. ಶನಿಯ ಗುಣ, ಶಕ್ತಿ ಮತ್ತು ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.
Last Updated 15 ಸೆಪ್ಟೆಂಬರ್ 2025, 12:51 IST
ಶನಿ ಗ್ರಹ ಕಾರಕತ್ವ: ಮಕರ, ಕುಂಭದ ಅಧಿಪತಿಯ ಗುಣ, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

ಪ್ರೊ ಕಬಡ್ಡಿ: ಕನ್ನಡಿಗ ಗಣೇಶ್ ಆಟಕ್ಕೆ ಒಲಿದ ಜಯ; ಬುಲ್ಸ್‌ಗೆ ಸತತ 4ನೇ ಗೆಲುವು

Kabaddi League: ಕನ್ನಡಿಗ ಗಣೇಶ್ ಹನುಮಂತಗೋಲು ಕೊನೆಯ ರೇಡ್‌ನಲ್ಲಿ ಮೂರು ಪಾಯಿಂಟ್ಸ್ ಪಡೆದು ಬೆಂಗಳೂರು ಬುಲ್ಸ್ ತಂಡಕ್ಕೆ ತೆಲುಗು ಟೈಟನ್ಸ್ ವಿರುದ್ಧ 34–32 ಅಂತರದ ರೋಚಕ ಗೆಲುವು ತಂದುಕೊಟ್ಟರು; ಇದು ಬುಲ್ಸ್‌ಗೆ ಸತತ ನಾಲ್ಕನೇ ಜಯ.
Last Updated 15 ಸೆಪ್ಟೆಂಬರ್ 2025, 19:30 IST
ಪ್ರೊ ಕಬಡ್ಡಿ: ಕನ್ನಡಿಗ ಗಣೇಶ್ ಆಟಕ್ಕೆ ಒಲಿದ ಜಯ; ಬುಲ್ಸ್‌ಗೆ ಸತತ 4ನೇ ಗೆಲುವು
ADVERTISEMENT
ADVERTISEMENT
ADVERTISEMENT