ಶನಿವಾರ, 15 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಶನಿವಾರ, 15 ನವೆಂಬರ್ 2025

ಚಿನಕುರುಳಿ: ಶನಿವಾರ, 15 ನವೆಂಬರ್ 2025
Last Updated 14 ನವೆಂಬರ್ 2025, 23:14 IST
ಚಿನಕುರುಳಿ: ಶನಿವಾರ, 15 ನವೆಂಬರ್ 2025

ಚುರುಮುರಿ: ಹಾಲಿನಲ್ಲಿ ನೀರಿನ ಹೆಜ್ಜೆ!

Political Commentary India: ರಾಜಕೀಯ ಹಾಸ್ಯ, ವ್ಯಂಗ್ಯ ಮತ್ತು ಚರ್ಚೆಗಳ ಮೇಳವಾಗಿ ಮೂಡಿದ ‘ಹಾಲಿನಲ್ಲಿ ನೀರಿನ ಹೆಜ್ಜೆ’, ವಿಭಿನ್ನ ರಾಜಕೀಯ ಸನ್ನಿವೇಶಗಳ ಮೇಲೊಂದು ಥೇಟ್ ಚುರುಮುರಿ ಶೈಲಿಯ ನುಡಿಚಿತ್ತಾರ. ಅಧಿಕಾರದ ಮಾರ್ಗಗಳ ವ್ಯಂಗ್ಯಮಯ ವಿಶ್ಲೇಷಣೆ ಇದು.
Last Updated 14 ನವೆಂಬರ್ 2025, 19:30 IST
ಚುರುಮುರಿ: ಹಾಲಿನಲ್ಲಿ ನೀರಿನ ಹೆಜ್ಜೆ!

93 ವರ್ಷಗಳ ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲು: ಹೊಸ ಪ್ರಯೋಗ ಮಾಡಿದ ಗಿಲ್

India Test Cricket: ಕೊಲ್ಕತ್ತ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಲ್ಲಿನ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ ಕಳೆದ 93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮಾಡಿರದ ಹೊಸ ಪ್ರಯೋಗ ಒಂದನ್ನು ಮಾಡಿದೆ
Last Updated 14 ನವೆಂಬರ್ 2025, 6:02 IST
93 ವರ್ಷಗಳ ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲು: ಹೊಸ ಪ್ರಯೋಗ ಮಾಡಿದ ಗಿಲ್

ಮೈಸೂರು ರಾಜ್ಯ ರಚಿಸಲು ಕೇಂದ್ರಕ್ಕೆ ಒತ್ತಾಯ

State Reorganization India: ದಕ್ಷಿಣ ಕರ್ನಾಟಕದ ಜಿಲ್ಲೆಗಳ ಒಳಗೊಂಡು ಪ್ರತ್ಯೇಕ ಮೈಸೂರು ರಾಜ್ಯ ರಚಿಸಲು ಮೈಸೂರು ರಾಜ್ಯ ರಚನಾ ಒತ್ತಾಯ ಸಮಿತಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದು, ಇದು ಅಭಿವೃದ್ಧಿಗೆ ಪೂರಕವೆಂದು ತಿಳಿಸಿದೆ.
Last Updated 14 ನವೆಂಬರ್ 2025, 14:52 IST
ಮೈಸೂರು ರಾಜ್ಯ ರಚಿಸಲು ಕೇಂದ್ರಕ್ಕೆ ಒತ್ತಾಯ

ದಿನ ಭವಿಷ್ಯ: ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ

ಶನಿವಾರ, 15 ನವೆಂಬರ್ 2025
Last Updated 14 ನವೆಂಬರ್ 2025, 19:30 IST
ದಿನ ಭವಿಷ್ಯ: ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ

ತಿಮ್ಮಕ್ಕ ನಿಧನ: ಸರ್ಕಾರಿ ರಜೆ ಕುರಿತು ಹರಿದಾಡಿದ ನಕಲಿ ಅಧಿಸೂಚನೆ

False Notice: ಸಾಮಾಜಿಕ ಜಾಲತಾಣಗಳಲ್ಲಿ ಸಾಲುಮರದ ತಿಮ್ಮಕ್ಕ ನಿಧನದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಎಂದು ಹೇಳಿರುವ ಅಧಿಸೂಚನೆ ನಕಲಿ. ಅಂತ್ಯಕ್ರಿಯೆ ಕುರಿತು ಹರಿದಾಡುತ್ತಿರುವ ಮಾಹಿತಿ ನೈಜವಲ್ಲ ಎಂದು ಜಿಲ್ಲಾಧಿಕಾರಿ ಕುಮಾರ ಸ್ಪಷ್ಟಪಡಿಸಿದ್ದಾರೆ
Last Updated 14 ನವೆಂಬರ್ 2025, 16:31 IST
ತಿಮ್ಮಕ್ಕ ನಿಧನ: ಸರ್ಕಾರಿ ರಜೆ ಕುರಿತು ಹರಿದಾಡಿದ ನಕಲಿ ಅಧಿಸೂಚನೆ

ಚಿನಕುರುಳಿ: ಶುಕ್ರವಾರ, 14 ನವೆಂಬರ್ 2025

ಚಿನಕುರುಳಿ: ಶುಕ್ರವಾರ, 14 ನವೆಂಬರ್ 2025
Last Updated 14 ನವೆಂಬರ್ 2025, 1:12 IST
ಚಿನಕುರುಳಿ: ಶುಕ್ರವಾರ, 14 ನವೆಂಬರ್ 2025
ADVERTISEMENT

ಬಿಹಾರ ಚುನಾವಣೆ ಫಲಿತಾಂಶ: ಗೆದ್ದ ಪ್ರಮುಖರು– ಸೋತ ಪ್ರಮುಖರ ಪಟ್ಟಿ ಇಲ್ಲಿದೆ

Candidate List Bihar: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಯ ಹಾಗೂ ಸೋಲು ಕಂಡ ಪ್ರಮುಖ ಅಭ್ಯರ್ಥಿಗಳು, ಪಕ್ಷಗಳು ಮತ್ತು ಅವರು ಸ್ಪರ್ಧಿಸಿದ ಕ್ಷೇತ್ರಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
Last Updated 14 ನವೆಂಬರ್ 2025, 16:03 IST
ಬಿಹಾರ ಚುನಾವಣೆ ಫಲಿತಾಂಶ: ಗೆದ್ದ ಪ್ರಮುಖರು– ಸೋತ ಪ್ರಮುಖರ ಪಟ್ಟಿ ಇಲ್ಲಿದೆ

VIDEO: ದೆಹಲಿ ಕಾರು ಸ್ಫೋಟ; ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ

Pulwama House Demolished: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಡಾ. ಉಮರ್ ನಬಿ ಅವರ ಪುಲ್ವಾಮಾದಲ್ಲಿದ್ದ ಮನೆ ಭದ್ರತಾ ಪಡೆಗಳಿಂದ ಉರುಳಿಸಲ್ಪಟ್ಟಿದೆ.
Last Updated 14 ನವೆಂಬರ್ 2025, 14:06 IST
VIDEO: ದೆಹಲಿ ಕಾರು ಸ್ಫೋಟ; ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ

ಬೆಂಗಳೂರು: ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ ಇಂದು

Thimmakka Last Rites: ಪ್ರಸಿದ್ಧ ಪರಿಸರ ಹೋರಾಟಗಾರ್ತಿ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 12ಕ್ಕೆ ಜ್ಞಾನಭಾರತಿಯ ಕಲಾ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ
Last Updated 15 ನವೆಂಬರ್ 2025, 3:56 IST
ಬೆಂಗಳೂರು: ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ ಇಂದು
ADVERTISEMENT
ADVERTISEMENT
ADVERTISEMENT