ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಗುರುವಾರ, 19 ಫೆಬ್ರುವರಿ 2026

Kannada Humor Column: ಗುರುವಾರದ ‘ಚಿನಕುರುಳಿ’ ಲೇಖನದಲ್ಲಿ ಸಮಕಾಲೀನ ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳನ್ನು ಹಾಸ್ಯಮಯ ಶೈಲಿಯಲ್ಲಿ ಚರ್ಚಿಸಲಾಗಿದೆ.
Last Updated 18 ಫೆಬ್ರುವರಿ 2026, 23:30 IST
ಚಿನಕುರುಳಿ: ಗುರುವಾರ, 19 ಫೆಬ್ರುವರಿ 2026

ಮತ್ತೆ ಒಂದಾದ ಬಿಗ್‌ಬಾಸ್‌ ಸ್ನೇಹಿತರು: ಹೊಸ ಸುದ್ದಿ ಕೊಟ್ಟ ಧನುಷ್, ಸ್ಪಂದನಾ

Spandana Somanna: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳಾಗಿದ್ದ ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಇಬ್ಬರು ಬಿಗ್‌ಬಾಸ್‌ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು.
Last Updated 18 ಫೆಬ್ರುವರಿ 2026, 10:30 IST
ಮತ್ತೆ ಒಂದಾದ ಬಿಗ್‌ಬಾಸ್‌ ಸ್ನೇಹಿತರು: ಹೊಸ ಸುದ್ದಿ ಕೊಟ್ಟ ಧನುಷ್, ಸ್ಪಂದನಾ

ಚುರುಮುರಿ | ನಿಯತ್ತಿನ ನಾಯಿ!

Karnataka Politics: ನಾಯಿ ಹಾಗೂ ಬಾಲ ರೂಪಕದ ಮೂಲಕ ಹೈಕಮಾಂಡ್, ಶಾಸಕರು ಮತ್ತು ಆಡಳಿತ ಪಕ್ಷದ ಒಳರಾಜಕೀಯವನ್ನು ವ್ಯಂಗ್ಯವಾಗಿ ಚಿತ್ರಿಸುವ ಹಾಸ್ಯಲೇಖನ.
Last Updated 18 ಫೆಬ್ರುವರಿ 2026, 23:30 IST
ಚುರುಮುರಿ | ನಿಯತ್ತಿನ ನಾಯಿ!

ಗುಂಡಣ್ಣ: ಗುರುವಾರ, 19 ಫೆಬ್ರುವರಿ 2026

Kannada Satire Column: ಗುರುವಾರದ ‘ಗುಂಡಣ್ಣ’ ಲೇಖನದಲ್ಲಿ ಸಮಕಾಲೀನ ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳನ್ನು ವ್ಯಂಗ್ಯ ಶೈಲಿಯಲ್ಲಿ ಪ್ರಸ್ತುತಪಡಿಸಲಾಗಿದೆ.
Last Updated 18 ಫೆಬ್ರುವರಿ 2026, 22:30 IST
ಗುಂಡಣ್ಣ: ಗುರುವಾರ, 19 ಫೆಬ್ರುವರಿ 2026

ಲೋಹದ ಹಕ್ಕಿಯಲ್ಲಿ ಸಿದ್ಧವಾಗುತ್ತಿದೆ ರೆಸ್ಟೋರೆಂಟ್: ಗಮನ ಸೆಳೆಯುವ ‘ರನ್‌ವೇ –17’

Highway Attraction: ದಾವಣಗೆರೆ: ತಾಲ್ಲೂಕಿನ ಹಳೆಬಾತಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ– 48ರ ಪಕ್ಕದಲ್ಲಿ ದೊಡ್ಡ ವಿಮಾನವೊಂದು ಲ್ಯಾಂಡ್‌ ಆಗಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಲ್ಲ ಅಚ್ಚರಿ ಮೂಡಿಸುತ್ತಿದೆ.
Last Updated 19 ಫೆಬ್ರುವರಿ 2026, 2:41 IST
ಲೋಹದ ಹಕ್ಕಿಯಲ್ಲಿ ಸಿದ್ಧವಾಗುತ್ತಿದೆ ರೆಸ್ಟೋರೆಂಟ್: ಗಮನ ಸೆಳೆಯುವ ‘ರನ್‌ವೇ –17’

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಿಲ್ಲರ್ ಮಂಜು

Chillar Manju Engagement: ಹಾಸ್ಯ ನಟ ಚಿಲ್ಲರ್ ಮಂಜು (ಮಂಜುನಾಥ್) ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಹಾಸ್ಯ ನಟ ಶಿವು ಹಾಗೂ ಮಾನಸ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬೆನ್ನಲ್ಲೆ ಚಿಲ್ಲರ್ ಮಂಜು ಅವರು ಕೂಡ ಜಂಟಿಯಾಗಿದ್ದಾರೆ.
Last Updated 19 ಫೆಬ್ರುವರಿ 2026, 6:41 IST
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಿಲ್ಲರ್ ಮಂಜು

ಎಐನಿಂದ ಉದ್ಯೋಗ ಕಡಿತದ ಆತಂಕ: ಕೋವಿಡ್‌ಗಿಂತಲೂ ಭೀಕರ! ಇದು ಅಲೆಯಲ್ಲ ಚಂಡಮಾರುತ!

Job Losses: ಹೊಸ ವರ್ಷ ಶುರುವಾತಿನಿಂದ ಒಂದಿಷ್ಟು ಬದಲಾವಣೆಗಳನ್ನು ಗಮನಿಸುತ್ತಿರುತ್ತೇವೆ. ಅದೆಲ್ಲವೂ ಸಹಜವೆಂಬುವಂತೆ ನಡೆಯುತ್ತಿರುತ್ತದೆ. ಆದರೆ, ಈ ವರ್ಷ 2026 ಜನವರಿ ಆರಂಭವಾದಾಗಿನಿಂದ ಎದ್ದಿರುವ ಆ ಒಂದಿಷ್ಟು ಬದಲಾವಣೆಗಳು ಮನುಕುಲದ ಮುಂದೆ ಭಾರಿ ಬಿರುಗಾಳಿಯನ್ನೇ
Last Updated 19 ಫೆಬ್ರುವರಿ 2026, 13:45 IST
ಎಐನಿಂದ ಉದ್ಯೋಗ ಕಡಿತದ ಆತಂಕ: ಕೋವಿಡ್‌ಗಿಂತಲೂ ಭೀಕರ! ಇದು ಅಲೆಯಲ್ಲ ಚಂಡಮಾರುತ!
ADVERTISEMENT

ಅಜಿತ್ ಪವಾರ್ ವಿಮಾನ ದುರಂತ: ರೋಹಿತ್‌ಗೆ ಭದ್ರತೆ ಒದಗಿಸಿ ಎಂದ ಸುಪ್ರಿಯಾ ಸುಳೆ

Rohit Pawar Security: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಉಪ ಮುಖ್ಯಮಂತ್ರಿ, ಎನ್‌ಸಿಪಿ ಅಧ್ಯಕ್ಷ ಅಜಿತ್‌ ‍ಪವಾರ್ ಅವರು ಮೃತಪಟ್ಟು ಇಂದಿಗೆ 22 ದಿನಗಳು ಕಳೆದಿವೆ. ಆದಾಗ್ಯೂ, ಹಲವರು ಅಜಿತ್‌ ಸಾವಿನ ಕುರಿತು ಕಳವಳ, ಅನುಮಾನಗಳು ವ್ಯಕ್ತಪಡಿಸುತ್ತಲೇ ಇದ್ದಾರೆ.
Last Updated 19 ಫೆಬ್ರುವರಿ 2026, 10:35 IST
ಅಜಿತ್ ಪವಾರ್ ವಿಮಾನ ದುರಂತ: ರೋಹಿತ್‌ಗೆ ಭದ್ರತೆ ಒದಗಿಸಿ ಎಂದ ಸುಪ್ರಿಯಾ ಸುಳೆ

ವಿಜಯೇಂದ್ರ ನೇತೃತ್ವದಲ್ಲೇ 2028ರ ಚುನಾವಣೆ: BJP ರಾಜ್ಯ ಉಸ್ತುವಾರಿ

Karnataka BJP: ಬಿ.ವೈ.ವಿಜಯೇಂದ್ರ ನೇತೃತ್ವದ ತಂಡ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ವಿಶ್ವಾಸ ವ್ಯಕ್ತಪಡಿಸಿದರು.
Last Updated 19 ಫೆಬ್ರುವರಿ 2026, 16:07 IST
ವಿಜಯೇಂದ್ರ ನೇತೃತ್ವದಲ್ಲೇ 2028ರ ಚುನಾವಣೆ: BJP ರಾಜ್ಯ ಉಸ್ತುವಾರಿ

ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ: ಸತೀಶ ಜಾರಕಿಹೊಳಿ

‘ಬಜೆಟ್‌ ಬೆಂಬಲ ಇಲ್ಲದೇ ಗುತ್ತಿಗೆ ನೀಡಿದ್ದ ಬಿಜೆಪಿಯದೇ ತಪ್ಪು‘
Last Updated 19 ಫೆಬ್ರುವರಿ 2026, 14:25 IST
ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ: ಸತೀಶ ಜಾರಕಿಹೊಳಿ
ADVERTISEMENT
ADVERTISEMENT
ADVERTISEMENT