ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: 2026ರ ಫೆಬ್ರುವರಿ 6, ಶುಕ್ರವಾರ

ಚಿನಕುರುಳಿ: 2026ರ ಫೆಬ್ರುವರಿ 6, ಶುಕ್ರವಾರ
Last Updated 5 ಫೆಬ್ರುವರಿ 2026, 18:44 IST
ಚಿನಕುರುಳಿ: 2026ರ ಫೆಬ್ರುವರಿ 6, ಶುಕ್ರವಾರ

ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ

Karnataka Politics: ‘ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಇನ್ನೇನಿದೆ. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕರಿಸುವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
Last Updated 6 ಫೆಬ್ರುವರಿ 2026, 16:21 IST
ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ

ಚುರುಮುರಿ: ಕೋತಿಗಳೂ ನಾಯಿಗಳೂ

Vidhana Soudha Satire: ವಿಧಾನಸೌಧದ ಹೊರಗೆ ನಾಡುಪ್ರಾಣಿಗಳೆಲ್ಲ ತುರ್ತು ಸಭೆ ಸೇರಿದ್ದವು. ಎತ್ತು, ಎಮ್ಮೆ, ಹೆಗ್ಗಣ, ಕುದುರೆ, ಕೋತಿ, ನಾಯಿಗಳೆಲ್ಲ ಗಂಭೀರವದನರಾಗಿ ತಮ್ಮ ತಮ್ಮ ಕುರ್ಚಿಗಳಲ್ಲಿ ಆಸೀನರಾಗಿದ್ದವು. ಕತ್ತೆ ಎದ್ದು ನಿಂತು ಏಕಾಏಕಿ ಕೋತಿ, ನಾಯಿಯನ್ನು ತರಾಟೆಗೆ ತೆಗೆದುಕೊಂಡಿತು.
Last Updated 5 ಫೆಬ್ರುವರಿ 2026, 21:31 IST
ಚುರುಮುರಿ: ಕೋತಿಗಳೂ ನಾಯಿಗಳೂ

ಗುಂಡಣ್ಣ: 2026ರ ಫೆಬ್ರುವರಿ 6, ಶುಕ್ರವಾರ

ಗುಂಡಣ್ಣ: 2026ರ ಫೆಬ್ರುವರಿ 6, ಶುಕ್ರವಾರ
Last Updated 5 ಫೆಬ್ರುವರಿ 2026, 18:44 IST
ಗುಂಡಣ್ಣ: 2026ರ ಫೆಬ್ರುವರಿ 6, ಶುಕ್ರವಾರ

ಟಿ20 ವಿಶ್ವಕಪ್ ತಂಡದಿಂದ ಹರ್ಷಿತ್ ರಾಣಾ ಹೊರಕ್ಕೆ: ಘಾತಕ ವೇಗಿಗೆ ಅವಕಾಶ

Mohammed Siraj In: byline no author page goes here ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಹರ್ಷಿತ್ ರಾಣಾ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಮೊಹಮ್ಮದ್ ಸಿರಾಜ್ ಅವರನ್ನು ಭಾರತ ತಂಡದಲ್ಲಿ ಸೇರಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
Last Updated 6 ಫೆಬ್ರುವರಿ 2026, 13:36 IST
ಟಿ20 ವಿಶ್ವಕಪ್ ತಂಡದಿಂದ ಹರ್ಷಿತ್ ರಾಣಾ ಹೊರಕ್ಕೆ: ಘಾತಕ ವೇಗಿಗೆ ಅವಕಾಶ

Under-19 WC: ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಯುವಪಡೆ

India U19 Champions: ಮಿಂಚಿನ ವೇಗದಲ್ಲಿ ಸಿಕ್ಸರ್, ಬೌಂಡರಿಗಳ ಚಿತ್ತಾರ ಬಿಡಿಸಿದ ‘ವಂಡರ್ ಕಿಡ್‌’ ವೈಭವ್ ಸೂರ್ಯವಂಶಿ ಯುವ ವಿಶ್ವಕಪ್ ಇತಿಹಾಸದಲ್ಲೇ ಮೈನವಿರೇಳಿಸುವ ಇನಿಂಗ್ಸ್‌ ಆಡಿದರು.
Last Updated 6 ಫೆಬ್ರುವರಿ 2026, 16:34 IST
Under-19 WC: ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಯುವಪಡೆ

ಬಾತ್‌ರೂಮ್‌ ಸ್ವಚ್ಛಗೊಳಿಸುವ ರಾಸಾಯನಿಕದಿಂದ ತುಪ್ಪ! ಲಡ್ಡು ವಿವಾದದ ಬಗ್ಗೆ ನಾಯ್ಡು

Chandrababu Naidu: ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಬಾತ್‌ರೂಮ್ ಸ್ವಚ್ಛ ಮಾಡಲು ಬಳಸುವ ರಾಸಾಯನಿಕದಿಂದ ತಯಾರಿಸಲಾದ ತುಪ್ಪವನ್ನು ಬಳಕೆ ಮಾಡಲಾಗಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.
Last Updated 6 ಫೆಬ್ರುವರಿ 2026, 13:43 IST
ಬಾತ್‌ರೂಮ್‌ ಸ್ವಚ್ಛಗೊಳಿಸುವ ರಾಸಾಯನಿಕದಿಂದ ತುಪ್ಪ! ಲಡ್ಡು ವಿವಾದದ ಬಗ್ಗೆ ನಾಯ್ಡು
ADVERTISEMENT

ಚಾಲಕನೇ ಮಾಲೀಕ । ಮೂರು ವರ್ಷಗಳಲ್ಲಿ ದೇಶದೆಲ್ಲೆಡೆ ಸೇವೆ ಆರಂಭ: ಅಮಿತ್ ಶಾ

ಅಮಿತ್ ಶಾ ಅವರು ‘ಭಾರತ್‌ ಟ್ಯಾಕ್ಸಿ’ ಸೇವೆಗೆ ಚಾಲನೆ ನೀಡಿದ್ದು, ಇದು ಚಾಲಕರೇ ಮಾಲೀಕರಾಗುವ ಸಹಕಾರ ತತ್ವದ ಮೊದಲ ಟ್ಯಾಕ್ಸಿ ವೇದಿಕೆ. ದೇಶದಾದ್ಯಂತ ವಿಸ್ತರಣೆ, 3 ಲಕ್ಷ ಚಾಲಕರ ನೊಂದಣಿ ಮತ್ತು 1 ಲಕ್ಷ ಗ್ರಾಹಕರ ಬಳಕೆ.
Last Updated 5 ಫೆಬ್ರುವರಿ 2026, 15:47 IST
ಚಾಲಕನೇ ಮಾಲೀಕ । ಮೂರು ವರ್ಷಗಳಲ್ಲಿ ದೇಶದೆಲ್ಲೆಡೆ ಸೇವೆ ಆರಂಭ: ಅಮಿತ್ ಶಾ

ಅಜೀರ್ಣವೇ...ಹೊಟ್ಟೆ ಸರಿಪಡಿಸಿಕೊಳ್ಳಲು ಇಲ್ಲಿವೆ ಸರಳ ಮನೆಮದ್ದುಗಳು

Stomach Health: ಮನುಷ್ಯ ಆರೋಗ್ಯಯುತವಾಗಿರಲು ದೈಹಿಕ ಸ್ವಾಸ್ಥ್ಯ ಮಹತ್ವದ್ದಾಗಿರುತ್ತದೆ. ಕೆಲವೊಮ್ಮೆ ನಾವು ತಿನ್ನುವ ಆಹಾರಗಳೇ ನಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು. ಅಲರ್ಜಿ, ಪಿತ್ತ ಕೆಣಕುವಂತೆ ಮಾಡಬಹುದು. ಬಹುಮುಖ್ಯವಾಗಿ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಅಜೀರ್ಣವಾಗಬಹುದು.
Last Updated 6 ಫೆಬ್ರುವರಿ 2026, 13:49 IST
ಅಜೀರ್ಣವೇ...ಹೊಟ್ಟೆ ಸರಿಪಡಿಸಿಕೊಳ್ಳಲು ಇಲ್ಲಿವೆ ಸರಳ ಮನೆಮದ್ದುಗಳು

ಬೆಂಗಳೂರು, ಕೇರಳದ ಸಾಮ್ರಾಜ್ಯ ಸಾಲದು ಅಂತ CJ ರಾಯ್ ಹಾರಿದ್ದು ಎಲ್ಲಿಗೆ ಗೊತ್ತಾ?

CJ Roy Empire: ಅದೊಂದು ಐತಿಹಾಸಿಕ ಮೀಟಿಂಗ್... ಟೇಬಲ್ ಮೇಲೆ ಬರೋಬ್ಬರಿ ₹210 ಕೋಟಿಯ ಆಸ್ತಿ!
Last Updated 5 ಫೆಬ್ರುವರಿ 2026, 14:39 IST
ಬೆಂಗಳೂರು, ಕೇರಳದ ಸಾಮ್ರಾಜ್ಯ ಸಾಲದು ಅಂತ CJ ರಾಯ್ ಹಾರಿದ್ದು ಎಲ್ಲಿಗೆ ಗೊತ್ತಾ?
ADVERTISEMENT
ADVERTISEMENT
ADVERTISEMENT