ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಹಾಸನ

ADVERTISEMENT

ಬಡಾವಣೆಗಳಿಗೆ ನುಗ್ಗಿದ ಹೇಮಾವತಿ ನದಿ ನೀರು

ಹೊಳೆನರಸೀಪುರ: 29 ಮನೆಗಳ ಜನರು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ
Last Updated 26 ಜುಲೈ 2024, 16:57 IST
ಬಡಾವಣೆಗಳಿಗೆ ನುಗ್ಗಿದ ಹೇಮಾವತಿ ನದಿ ನೀರು

ಯಡಕುಮೇರಿ ಬಳಿ ಭೂಕುಸಿತ: ರೈಲು ಮಾರ್ಗ ಬದಲಾವಣೆ

ಯಡಕುಮೇರಿ ಬಳಿ ಭೂಕುಸಿತ: ರೈಲು ಮಾರ್ಗ ಬದಲಾವಣೆ
Last Updated 26 ಜುಲೈ 2024, 16:56 IST
fallback

ವಾಟೆಹೊಳೆ ಜಲಾಶಯ ಭರ್ತಿ

1.51 ಟಿಎಂಸಿ ಅಡಿ ಸಾಮರ್ಥ್ಯ; 6 ಸಾವಿರ ಕ್ಯೂಸೆಕ್‌ ನೀರು ನದಿಗೆ
Last Updated 26 ಜುಲೈ 2024, 14:45 IST
ವಾಟೆಹೊಳೆ ಜಲಾಶಯ ಭರ್ತಿ

ಕೊಚ್ಚಿ ಹೋದ ಕೊಗೋಡು ಸೇತುವೆ

ಚೀಕನಹಳ್ಳಿ, ಶಿರಗುರ, ಅರೇಹಳ್ಳಿ ಸೇರಿದಂತೆ ಇತರೆ ಭಾಗಗಳಿಗೆ ತೆರಳಲು ಸಂಪರ್ಕ ಕಲ್ಪಿಸುವ ರಸ್ತೆ‌ ಇದ್ದಾಗಿದ್ದು, ಸೇತುವೆ ಕೊಚ್ಚಿ ಹೋಗಿರುವುದರಿಂದ 12 ಕುಟುಂಬಗಳು ಹೊರಬರಲು ಸಾಧ್ಯವಾಗದೆ ಪರಿತಪಿಸುತ್ತಿವೆ.
Last Updated 26 ಜುಲೈ 2024, 14:19 IST
ಕೊಚ್ಚಿ ಹೋದ ಕೊಗೋಡು ಸೇತುವೆ

ಗೃಹಿಣಿ ಶವ ಪತ್ತೆ: ಕೊಲೆ ಶಂಕೆ

ಶ್ರವಣಬೆಳಗೊಳ: ಹೋಬಳಿಯ ಕುಂಬೇನಹಳ್ಳಿಯ ಕಾರ್ತಿಕ್‌ ಅವರ ಪತ್ನಿ ಪವಿತ್ರಾ (22) ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ.
Last Updated 26 ಜುಲೈ 2024, 14:14 IST
ಗೃಹಿಣಿ ಶವ ಪತ್ತೆ: ಕೊಲೆ ಶಂಕೆ

ಕೇರಳಾಪುರ: ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಜುನಾಥ್ ಅವಿರೋಧ ಆಯ್ಕೆ

ಕೊಣನೂರು: ಸಮೀಪದ ಕೇರಳಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಎಸ್. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.
Last Updated 26 ಜುಲೈ 2024, 14:13 IST
ಕೇರಳಾಪುರ: ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಜುನಾಥ್ ಅವಿರೋಧ ಆಯ್ಕೆ

ಗುಡುಗು ಸಹಿತ ಮಳೆ; ಉರುಳಿದ ಮರ

ಕೊಣನೂರು: ‌ಕೊಣನೂರು ಮತ್ತು ರಾಮನಾಥಪುರ ವ್ಯಾಪ್ತಿಯಲ್ಲಿ ಶುಕ್ರವಾರ ಗುಡುಗು ಸಹಿತ ಮಳೆ ಸುರಿಯಿತು. ಅಲ್ಲಲ್ಲಿ ಮರಗಳು ಉರುಳಿ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು.
Last Updated 26 ಜುಲೈ 2024, 14:12 IST
ಗುಡುಗು ಸಹಿತ ಮಳೆ; ಉರುಳಿದ ಮರ
ADVERTISEMENT

ಹೇಮಾವತಿ ನದಿಗೆ ಲಕ್ಷ ಕ್ಯುಸೆಕ್‌ ನೀರು: ಹಾಸನ ಜಿಲ್ಲೆಯ ಹಲವೆಡೆ ಪ್ರವಾಹದ ಸ್ಥಿತಿ

ಹಾಸನ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಹೇಮಾವತಿ ನದಿ ನೀರಿನಿಂದ ಸಕಲೇಶಪುರದ ಆಜಾದ್ ನಗರ ಜಲಾವೃತವಾಗಿದೆ.
Last Updated 26 ಜುಲೈ 2024, 7:27 IST
ಹೇಮಾವತಿ ನದಿಗೆ ಲಕ್ಷ ಕ್ಯುಸೆಕ್‌ ನೀರು: ಹಾಸನ ಜಿಲ್ಲೆಯ ಹಲವೆಡೆ ಪ್ರವಾಹದ ಸ್ಥಿತಿ

ಹಳೇಬೀಡು | ನಿರಂತರ ಮಳೆ: ತರಕಾರಿ ಬೆಳೆಗೆ ಹೊಡೆತ

ಹೆಚ್ಚಿದ ತೇವಾಂಶ, ಬೆಳೆಗಳಿಗೆ ರೋಗ ಬಾಧೆ: ಬೆಳವಣಿಗೆ ಕುಂಠಿತ
Last Updated 26 ಜುಲೈ 2024, 5:31 IST
ಹಳೇಬೀಡು | ನಿರಂತರ ಮಳೆ: ತರಕಾರಿ ಬೆಳೆಗೆ ಹೊಡೆತ

ಹಾಸನ | ಶಶಿವಾಳ ಸುತ್ತ ಮತ್ತೆ ಗಣಿಗಾರಿಕೆ ಆತಂಕ

ಲೋಹದ ನಿಕ್ಷೇಪಗಳ ಅನ್ವೇಷಣೆ ನಡೆಸಲು ವೇದಾಂತ ಕಂಪನಿಗೆ ಗುತ್ತಿಗೆ
Last Updated 26 ಜುಲೈ 2024, 4:40 IST
ಹಾಸನ | ಶಶಿವಾಳ ಸುತ್ತ ಮತ್ತೆ ಗಣಿಗಾರಿಕೆ ಆತಂಕ
ADVERTISEMENT