ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಹಾಸನ

ADVERTISEMENT

ಅರಸೀಕೆರೆ: ಶಾಸಕ ಕೆ.ಎಂ. ಶಿವಲಿಂಗೇಗೌಡರ ಹೇಳಿಕೆಗೆ ಜೆಡಿಎಸ್ ಖಂಡನೆ

Political Controversy Karnataka: ಜೆಡಿಎಸ್ ಕಾರ್ಯಕ್ರಮಗಳಿಗೆ ಮಿಲ್ಕ್ ಯೂನಿಯನ್ ಮತ್ತು ಎಚ್‌ಡಿಸಿಸಿ ಬ್ಯಾಂಕ್ ಸೂಪರ್ ವೈಸರ್‌ಗಳನ್ನು ಬಳಸಿದ್ದಾರೆ는 ಶಾಸಕ ಶಿವಲಿಂಗೇಗೌಡರ ಹೇಳಿಕೆಗೆ ಜೆಡಿಎಸ್ ನಾಯಕರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
Last Updated 9 ಡಿಸೆಂಬರ್ 2025, 2:17 IST
ಅರಸೀಕೆರೆ: ಶಾಸಕ ಕೆ.ಎಂ. ಶಿವಲಿಂಗೇಗೌಡರ ಹೇಳಿಕೆಗೆ ಜೆಡಿಎಸ್ ಖಂಡನೆ

ಹೊಳೆನರಸೀಪುರ: ಹನುಮೋತ್ಸವ ಸದಸ್ಯರಿಂದಲೇ ಸ್ವಯಂಪ್ರೇರಿತ ಸಿದ್ಧತೆ

Hanuman Festival Preparation: ಹೊಳೆನರಸೀಪುರದಲ್ಲಿ ಡಿಸೆಂಬರ್ 13 ರಂದು ಹನುಮೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸದಸ್ಯರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 2:17 IST
ಹೊಳೆನರಸೀಪುರ: ಹನುಮೋತ್ಸವ ಸದಸ್ಯರಿಂದಲೇ ಸ್ವಯಂಪ್ರೇರಿತ ಸಿದ್ಧತೆ

ಸರ್ಕಾರಿ ಶಾಲೆಗೆ ಪಾನಮತ್ತನಾಗಿ ಬಂದ ಶಿಕ್ಷಕ: ಪತ್ನಿಯಿಂದ ವಿದ್ಯಾರ್ಥಿಗಳಿಗೆ ಥಳಿತ

Teacher Disciplinary Action: ಹಿರೀಸಾವೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಹರೀಶ್ ಪಾನಮತ್ತನಾಗಿ ಬರುವುದಲ್ಲದೇ, ಪತ್ನಿ ಪೂರ್ಣಿಮಾ ವಿದ್ಯಾರ್ಥಿಗಳನ್ನು ಥಳಿಸುತ್ತಿದ್ದಾರೆಂದು ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
Last Updated 9 ಡಿಸೆಂಬರ್ 2025, 2:17 IST
ಸರ್ಕಾರಿ ಶಾಲೆಗೆ ಪಾನಮತ್ತನಾಗಿ ಬಂದ ಶಿಕ್ಷಕ: ಪತ್ನಿಯಿಂದ ವಿದ್ಯಾರ್ಥಿಗಳಿಗೆ ಥಳಿತ

ಹಳೇಬೀಡು: ದೇವತೆಗಳ ಜಲವಿಹಾರ ಕಣ್ತುಂಬಿಕೊಂಡ ಭಕ್ತರು

ಮತಿಘಟ್ಟ ಕೋಡಿ ಮಲ್ಲೇಶ್ವರ, ವೀರಭದ್ರೇಶ್ವರರ ವೈಭವದ ತೆಪ್ಪೋತ್ಸವ
Last Updated 9 ಡಿಸೆಂಬರ್ 2025, 2:16 IST
ಹಳೇಬೀಡು: ದೇವತೆಗಳ ಜಲವಿಹಾರ ಕಣ್ತುಂಬಿಕೊಂಡ ಭಕ್ತರು

ಹಳೇಬೀಡು: ಸಾಲುಮರದ ತಿಮ್ಮಕ್ಕ ಮ್ಯೂಸಿಯಂ ನಿರ್ಮಿಸಲು ಶಾಸಕ ಎಚ್.ಕೆ.ಸುರೇಶ್ ಆಗ್ರಹ

Salumarada Thimmakka Legacy: ಹಳೇಬೀಡು ಬೆಲೂರಿನ ಚೆನ್ನಕೇಶವ ದೇವಾಲಯದ ಬಳಿಯ ಜಾಗದಲ್ಲಿ ಸಾಲುಮರದ ತಿಮ್ಮಕ್ಕ ವಸ್ತು ಸಂಗ್ರಹಾಲಯ ನಿರ್ಮಿಸಬೇಕೆಂದು ಶಾಸಕ ಎಚ್.ಕೆ. ಸುರೇಶ್ ಚಳಿಗಾಲದ ಅಧಿವೇಶನದಲ್ಲಿ ಆಗ್ರಹಿಸಿದರು.
Last Updated 9 ಡಿಸೆಂಬರ್ 2025, 2:16 IST
ಹಳೇಬೀಡು: ಸಾಲುಮರದ ತಿಮ್ಮಕ್ಕ ಮ್ಯೂಸಿಯಂ ನಿರ್ಮಿಸಲು ಶಾಸಕ ಎಚ್.ಕೆ.ಸುರೇಶ್ ಆಗ್ರಹ

ಹಾಸನ | ದುರಸ್ತಿಗೆ ಕಾದಿರುವ ನಾಲೆಗಳು

Canal restoration: ಆಲೂರು: ಕ್ಷೇತ್ರದಲ್ಲಿ ಹರಿಯುತ್ತಿರುವ ಯಗಚಿ, ವಾಟೆಹೊಳೆ ಜಲಾಶಯಕ್ಕೆ ಹೊಂದಿಕೊಂಡಿರುವ ನಾಲೆಗಳು ಹೂಳು ತುಂಬಿ ದಶಕಗಳೇ ಕಳೆದಿವೆ. ನಿರ್ಮಾಣ ಆದಂದಿನಿಂದ ದುರಸ್ತಿ ಕಾಣದ ಈ ನಾಲೆಗಳಿಂದ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ಸಿಗದಂತಾಗಿದೆ.
Last Updated 8 ಡಿಸೆಂಬರ್ 2025, 5:56 IST
ಹಾಸನ | ದುರಸ್ತಿಗೆ ಕಾದಿರುವ ನಾಲೆಗಳು

ಎರಡೂವರೆ ಎಕರೆಯಲ್ಲಿ ₹40 ಲಕ್ಷ ಆದಾಯ: ಗಂಜಿಗೆರೆಯ ಅಶೋಕ್‌

Fruit cultivation: ಅರಸೀಕೆರೆ: ಕೃಷಿ ಎಂದರೆ ಮೂಗು ಮೂರಿಯುವ ಇತ್ತೀಚಿನ ದಿನಗಳಲ್ಲಿ ಬಾಣಾವರ ಹೋಬಳಿಯ ಗಂಜಿಗೆರೆಯ ರೈತರೊಬ್ಬರು, ಇರುವ ಸ್ವಲ್ಪ ಜಮೀನನಲ್ಲಿಯೇ ದಾಳಿಂಬೆ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ.
Last Updated 8 ಡಿಸೆಂಬರ್ 2025, 5:52 IST
ಎರಡೂವರೆ ಎಕರೆಯಲ್ಲಿ ₹40 ಲಕ್ಷ ಆದಾಯ: ಗಂಜಿಗೆರೆಯ ಅಶೋಕ್‌
ADVERTISEMENT

ಹಾಸನ | ಹೇಮಾವತಿ ಉದ್ಯಾನಕ್ಕೆ ಮರುಜೀವ: ಬಹುದಿನಗಳ ಬೇಡಿಕೆಗೆ ರೆಕ್ಕೆ

Hassan tourism: ಹಾಸನ: ತಾಲ್ಲೂಕಿನ ಗೊರೂರು ಹೇಮಾವತಿ ಜಲಾಶಯದ ಮುಂಭಾಗದ 530 ಎಕರೆ ಪ್ರದೇಶದಲ್ಲಿ ಕೆಆರ್‌ಎಸ್ ಮಾದರಿ ಹೇಮಾವತಿ ಬೃಂದಾವನ ನಿರ್ಮಾಣಕ್ಕೆ ಇದೀಗ ಮತ್ತೆ ಜೀವ ಬಂದಂತಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.
Last Updated 8 ಡಿಸೆಂಬರ್ 2025, 5:50 IST
ಹಾಸನ | ಹೇಮಾವತಿ ಉದ್ಯಾನಕ್ಕೆ ಮರುಜೀವ: ಬಹುದಿನಗಳ ಬೇಡಿಕೆಗೆ ರೆಕ್ಕೆ

ಸಂವಿಧಾನ ಉಳಿವಿಗೆ ಮೋದಿ ಸರ್ಕಾರದ ಶ್ರಮ: ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ

Ambedkar legacy: ಹಾಸನ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಉತ್ತಮ ಆಡಳಿತ ಜೊತೆಗೆ, ಸಂವಿಧಾನದ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ತಿಳಿಸಿದರು.
Last Updated 8 ಡಿಸೆಂಬರ್ 2025, 5:37 IST
ಸಂವಿಧಾನ ಉಳಿವಿಗೆ ಮೋದಿ ಸರ್ಕಾರದ ಶ್ರಮ: ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ

ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ

ಪ್ರತಿಭಾ ಕಾರಂಜಿ, ಕಲೋತ್ಸವದಲ್ಲಿ ಶಾಸಕ ಎ. ಮಂಜು
Last Updated 7 ಡಿಸೆಂಬರ್ 2025, 3:15 IST
ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ
ADVERTISEMENT
ADVERTISEMENT
ADVERTISEMENT