ಶನಿವಾರ, 20 ಡಿಸೆಂಬರ್ 2025
×
ADVERTISEMENT

ಹಾಸನ

ADVERTISEMENT

ಅರ್ಜುನ ಆನೆ ಸ್ಮಾರಕಕ್ಕೆ ಒತ್ತಾಯಿಸಿದವರ ವಿರುದ್ಧದ ಪ್ರಕರಣ ಹಿಂಪಡೆಯಲು ಒತ್ತಾಯ

Wildlife Protest Support: ಸಕಲೇಶಪುರದಲ್ಲಿ ದಸರಾ ಆನೆ ಅರ್ಜುನಗೆ ಸ್ಮಾರಕ ನಿರ್ಮಾಣಕ್ಕಾಗಿ ಹೋರಾಟ ನಡೆಸಿದವರ ವಿರುದ್ಧದ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಸರ್ವಪಕ್ಷ ಸಭೆಯಲ್ಲಿ ಒತ್ತಾಯಿಸಿತು ಮತ್ತು ಆನೆಧಾಮದ ಸ್ಥಾಪನೆಗೆ ಬೇಡಿಕೆ ಒತ್ತಡವಿತ್ತು.
Last Updated 20 ಡಿಸೆಂಬರ್ 2025, 6:51 IST
ಅರ್ಜುನ ಆನೆ ಸ್ಮಾರಕಕ್ಕೆ ಒತ್ತಾಯಿಸಿದವರ ವಿರುದ್ಧದ ಪ್ರಕರಣ ಹಿಂಪಡೆಯಲು ಒತ್ತಾಯ

ಹಾಸನ: 7 ತಿಂಗಳಿಗೆ ಗುಂಡಿ ಬಿದ್ದ ರಸ್ತೆ

ಐತಿಹಾಸಿಕ ಸ್ಮಾರಕ, ವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕಳಪೆ: ಆರೋಪ
Last Updated 20 ಡಿಸೆಂಬರ್ 2025, 6:51 IST
ಹಾಸನ: 7 ತಿಂಗಳಿಗೆ ಗುಂಡಿ ಬಿದ್ದ ರಸ್ತೆ

ಅರ್ಜುನ ಆನೆ ಸಾವಿನ ತನಿಖೆಗೆ ಒತ್ತಾಯಿಸಿದವರ ವಿರುದ್ಧದ ಪ್ರಕರಣ ಹಿಂಪಡೆಯಿರಿ: HKK

Wildlife Activism: ಅರ್ಜುನ ಆನೆ ಸಾವಿಗೆ ಸಂಬಂಧಿಸಿದಂತೆ ಹೋರಾಟಗಾರರ ವಿರುದ್ಧದ ಪ್ರಕರಣ ವಾಪಸ್ ಪಡೆಯಬೇಕು ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದ್ದು, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಎಚ್ಚರಿಕೆ ನೀಡಿದ್ದಾರೆ.
Last Updated 20 ಡಿಸೆಂಬರ್ 2025, 6:50 IST
ಅರ್ಜುನ ಆನೆ ಸಾವಿನ ತನಿಖೆಗೆ ಒತ್ತಾಯಿಸಿದವರ ವಿರುದ್ಧದ ಪ್ರಕರಣ ಹಿಂಪಡೆಯಿರಿ: HKK

ಹಾಸನ: ಲಂಚ ಪಡೆಯುತ್ತಿದ್ದ ಚೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ

Corruption Case: ಅರಸೀಕೆರೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಎಇಇ ಮಂಜುನಾಥ್ ಅವರು ಗುತ್ತಿಗೆದಾರನಿಂದ ₹25 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿಗೆ ಒಳಗಾಗಿ ವಶಕ್ಕೆ ತೆಗೆದುಕೊಳ್ಳಲಾಯಿತು.
Last Updated 20 ಡಿಸೆಂಬರ್ 2025, 6:47 IST
ಹಾಸನ: ಲಂಚ ಪಡೆಯುತ್ತಿದ್ದ ಚೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ

ಅರಸೀಕೆರೆ: ಕೋರ್ಟ್‌ ಸಂಕೀರ್ಣ ಲೋಕಾರ್ಪಣೆ ವಿಳಂಬ

Judicial Infrastructure: ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ಅಂದಾಜು ₹24 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆ ಆಗದಿರುವುದು ಕಕ್ಷಿದಾರರು
Last Updated 20 ಡಿಸೆಂಬರ್ 2025, 6:23 IST
ಅರಸೀಕೆರೆ: ಕೋರ್ಟ್‌ ಸಂಕೀರ್ಣ ಲೋಕಾರ್ಪಣೆ ವಿಳಂಬ

ಹೊಳೆನರಸೀಪುರದಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತ: HD ರೇವಣ್ಣ, ಎ. ಮಂಜು ಅಸಮಾಧಾನ

ಬೆಳಗಾವಿ ಅಧಿವೇಶನದಲ್ಲಿ ಶಾಸಕರಾದ ಎಚ್‌.ಡಿ. ರೇವಣ್ಣ, ಎ. ಮಂಜು ಅಸಮಾಧಾನ
Last Updated 19 ಡಿಸೆಂಬರ್ 2025, 6:04 IST
ಹೊಳೆನರಸೀಪುರದಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತ: HD ರೇವಣ್ಣ, ಎ. ಮಂಜು ಅಸಮಾಧಾನ

ಬಾಳೆಹೊನ್ನೂರಿನಲ್ಲಿ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ

ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್‌ಪಿ)ಗೆ ನೂರನೇ ವರ್ಷದ ಸಂಭ್ರಮ
Last Updated 19 ಡಿಸೆಂಬರ್ 2025, 6:03 IST
ಬಾಳೆಹೊನ್ನೂರಿನಲ್ಲಿ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ
ADVERTISEMENT

ಹಾಸನ: ಅಪ್ರಾಪ್ತ ಮಗನಿಗೆ ಚಲಾಯಿಸಲು ಕಾರು ಕೊಟ್ಟ ತಂದೆಗೆ ₹25 ಸಾವಿರ ದಂಡ

minor driving ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಲಾಯಿಸಲು ವಾಹನ ನೀಡಿದ್ದ ತಂದೆಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಅವರು ₹ 25 ಸಾವಿರ ದಂಡ ವಿಧಿಸಿದ್ದಾರೆ.
Last Updated 19 ಡಿಸೆಂಬರ್ 2025, 6:00 IST
ಹಾಸನ: ಅಪ್ರಾಪ್ತ ಮಗನಿಗೆ ಚಲಾಯಿಸಲು ಕಾರು ಕೊಟ್ಟ ತಂದೆಗೆ ₹25 ಸಾವಿರ ದಂಡ

ಅಂತರರಾಜ್ಯ ಕಳ್ಳನ ಬಂಧನ: 250 ಗ್ರಾಂ ಚಿನ್ನಾಭರಣ ವಶ

jewelry seized ಅಂತರರಾಜ್ಯ ಕಳ್ಳನ ಬಂಧನ: 250 ಗ್ರಾಂ ಚಿನ್ನಾಭರಣ ವಶ
Last Updated 19 ಡಿಸೆಂಬರ್ 2025, 5:58 IST
ಅಂತರರಾಜ್ಯ ಕಳ್ಳನ ಬಂಧನ: 250 ಗ್ರಾಂ ಚಿನ್ನಾಭರಣ ವಶ

ಹಾಸನ: ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆಗೆ ನೂರರ ಸಂಭ್ರಮ

ನಾಳೆಯಿಂದ ಮೂರು ದಿನ ಬಾಳೆಹೊನ್ನೂರಿನಲ್ಲಿ ಶತಮಾನೋತ್ಸವ
Last Updated 19 ಡಿಸೆಂಬರ್ 2025, 0:30 IST
ಹಾಸನ: ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆಗೆ ನೂರರ ಸಂಭ್ರಮ
ADVERTISEMENT
ADVERTISEMENT
ADVERTISEMENT