ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಹಾಸನ

ADVERTISEMENT

‘ಮಕ್ಕಳ ಓದುವ ಅಭಿರುಚಿ ಹೆಚ್ಚಿಸಿ’; ಶೃಂಗೇರಿ ಮಠದ ಅದ್ವೈತಾನಂದ ಭಾರತೀ ಸ್ವಾಮೀಜಿ

Advocating Reading for Kids: ಹಾಸನ: ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನ ಮಠಾಧಿಪತಿ ಅದ್ವೈತಾನಂದ ಭಾರತೀ ಸ್ವಾಮೀಜಿ ‘ರಾಮಾಯಣ, ಮಹಾಭಾರತ ವೇದಗಳ ಸಾರವನ್ನೇ ಒಳಗೊಂಡಿವೆ. ಮಕ್ಕಳಿಗೆ ಇಂಥ ಗ್ರಂಥಗಳನ್ನು ಓದುವ ಅಭಿರುಚಿ ಹೆಚ್ಚಿಸಬೇಕು. ಓದು ಮನಸ್ಸಿನ ಏಕಾಗ್ರತೆಗೆ ನೆರವಾಗುತ್ತದೆ’ ಎಂದು ಹೇಳಿದರು.
Last Updated 29 ಡಿಸೆಂಬರ್ 2025, 6:59 IST
‘ಮಕ್ಕಳ ಓದುವ ಅಭಿರುಚಿ ಹೆಚ್ಚಿಸಿ’; ಶೃಂಗೇರಿ ಮಠದ ಅದ್ವೈತಾನಂದ ಭಾರತೀ ಸ್ವಾಮೀಜಿ

ಹಾಸನ: ಪ್ರಚಾರ ರಥಕ್ಕೆ ಸೋಮಶೇಖರ ಶಿವಾಚಾರ್ಯರ ಸ್ವಾಮೀಜಿ ಚಾಲನೆ

Natural Farming Initiative: ‘ರಸಗೊಬ್ಬರ ಪ್ರಭಾವದಿಂದ ಬರಡಾಗುತ್ತಿರುವ ಭೂಮಿಯನ್ನು ಸಂರಕ್ಷಿಸಲು ಸುಭಾಷ್ ಪಾಳೇಕರ್ ಸೂಚಿಸಿದ ನೈಸರ್ಗಿಕ ಕೃಷಿ ಅಗತ್ಯವಿದೆ. ಪುಷ್ಪಗಿರಿ ಮಠದ ಸಭಾಂಗಣದಲ್ಲಿ ಜನವರಿ 3ರಿಂದ 6ರವರೆಗೆ ಕಾರ್ಯಾಗಾರ ನಡೆಯುತ್ತಿದೆ’ ಎಂದು ಸೋಮಶೇಖರ ಶಿವಾಚಾರ್ಯರ ಸ್ವಾಮೀಜಿ ಹೇಳಿದರು.
Last Updated 29 ಡಿಸೆಂಬರ್ 2025, 6:56 IST
ಹಾಸನ: ಪ್ರಚಾರ ರಥಕ್ಕೆ ಸೋಮಶೇಖರ ಶಿವಾಚಾರ್ಯರ ಸ್ವಾಮೀಜಿ ಚಾಲನೆ

ಕ್ರೀಡೆ ಉತ್ತಮ ಸ್ನೇಹಿತ: ಶಾಸಕ ಸಿ.ಎನ್. ಬಾಲಕೃಷ್ಣ

Volleyball Tournament Inauguration: ಹಿರೀಸಾವೆ: ‘ಯುವಕರಿಗೆ ಕ್ರೀಡೆ ಉತ್ತಮ ಸ್ನೇಹಿತ. ಆರೋಗ್ಯಕ್ಕಾಗಿ ಪ್ರತಿದಿನ ಕ್ರೀಡೆ, ವ್ಯಾಯಾಮದಲ್ಲಿ ತೊಡಗಿಸಬೇಕು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
Last Updated 29 ಡಿಸೆಂಬರ್ 2025, 6:51 IST
ಕ್ರೀಡೆ ಉತ್ತಮ ಸ್ನೇಹಿತ: ಶಾಸಕ ಸಿ.ಎನ್. ಬಾಲಕೃಷ್ಣ

40 ಸಾವಿರ ಶಾಲೆ ಮುಚ್ಚುವ ಹುನ್ನಾರ: ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ

Public Education Protest: ಹಾಸನ: ಸಾರ್ವಜನಿಕ ಶಿಕ್ಷಣವನ್ನು ಉಳಿಸಬೇಕು ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನೀತಿಗೆ ವಿರೋಧವಾಗಿ ಹೋರಾಟ ನಡೆಸಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ಹೇಳಿದರು.
Last Updated 29 ಡಿಸೆಂಬರ್ 2025, 6:48 IST
40 ಸಾವಿರ ಶಾಲೆ ಮುಚ್ಚುವ ಹುನ್ನಾರ: ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ

ವಿದ್ಯುತ್‌ ಸಮಸ್ಯೆ ನಿವಾರಿಸಲು ಕ್ರಮ: ಶಾಸಕ ಕೆ.ಎಂ.ಶಿವಲಿಂಗೇಗೌಡ

Ganga Kalyana Scheme: ಅರಸೀಕೆರೆ: ತಾಲ್ಲೂಕಿಗೆ ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಹೆಚ್ಚಿಗೆ ತರಲು ವಿದ್ಯುತ್‌ ಅಭಾವದ ನೆಪ ತೊಡಕಾಗಿತ್ತು ಈಗ ಸೆಸ್ಕ್‌ ಅಧಿಕಾರಿಗಳಿಂದ ಪತ್ರ ಪಡೆದು ಮಾಹಿತಿ ತಿಳಿಸಲಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
Last Updated 29 ಡಿಸೆಂಬರ್ 2025, 6:44 IST
ವಿದ್ಯುತ್‌ ಸಮಸ್ಯೆ ನಿವಾರಿಸಲು ಕ್ರಮ: ಶಾಸಕ ಕೆ.ಎಂ.ಶಿವಲಿಂಗೇಗೌಡ

ಹಾಸನದಲ್ಲಿ ಮುಗಿಯದ ವನ್ಯಜೀವಿ–ಮಾನವ ಸಂಘರ್ಷ: ಸಿಹಿ–ಕಹಿಗಳನ್ನು ನೀಡಿದ ವರ್ಷವಿದು

Wildlife Conflict Report: ಹಾಸನ: ಹಳೆಯ ವರ್ಷಕ್ಕೆ ವಿದಾಯ ಹೇಳುವ ಸಮಯ ಹತ್ತಿರ ಬಂದಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮವೂ ಮೂಡಿದೆ. ಈ ಹೊತ್ತಿನಲ್ಲಿ ವರ್ಷದ ಹಿನ್ನೋಟದತ್ತ ಮೆಲುಕು ಹಾಕಿದರೆ, ಜಿಲ್ಲೆಯ ಮಟ್ಟಿಗೆ ಸಿಹಿ–ಕಹಿಗಳನ್ನು ನೀಡಿದ ವರ್ಷವಿದು.
Last Updated 29 ಡಿಸೆಂಬರ್ 2025, 6:44 IST
ಹಾಸನದಲ್ಲಿ ಮುಗಿಯದ ವನ್ಯಜೀವಿ–ಮಾನವ ಸಂಘರ್ಷ: ಸಿಹಿ–ಕಹಿಗಳನ್ನು ನೀಡಿದ ವರ್ಷವಿದು

ಹೆತ್ತೂರು | ಮಲೆನಾಡಲ್ಲಿ ಹೆಚ್ಚಿದ ಚಳಿ: ಜನರು ಹೈರಾಣು

ಪಶ್ಚಿಮ ಘಟ್ಟ, ಗುಡ್ಡದ ಮೇಲಿರುವ ಜನವಸತಿ ಪ್ರದೇಶ ಕೂಲ್ ಕೂಲ್
Last Updated 28 ಡಿಸೆಂಬರ್ 2025, 4:36 IST
ಹೆತ್ತೂರು | ಮಲೆನಾಡಲ್ಲಿ ಹೆಚ್ಚಿದ ಚಳಿ: ಜನರು ಹೈರಾಣು
ADVERTISEMENT

ಸಕಲೇಶಪುರ: ಫೆ.5ಕ್ಕೆ ಡಿಸಿಎಂ ಶಿವಕುಮಾರ್ ಸಭೆ

Wildlife Conflict Resolution: ಸಕಲೇಶಪುರದಲ್ಲಿ ಫೆ.2ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ರೈತರು, ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಎಚ್.ಎಂ. ವಿಶ್ವನಾಥ್ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2025, 4:35 IST
ಸಕಲೇಶಪುರ: ಫೆ.5ಕ್ಕೆ ಡಿಸಿಎಂ ಶಿವಕುಮಾರ್ ಸಭೆ

‘ಭೀಮ’ನ ಫೋಟೊ, ವಿಡಿಯೊಗೆ ನಿರ್ಬಂಧ: ಡಿಎಫ್‌ಒ ಸೌರಭ್ ಕುಮಾರ್

Elephant Safety Alert: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆ ಭೀಮನ ಫೋಟೊ ಮತ್ತು ವಿಡಿಯೊ ಚಿತ್ರೀಕರಣಕ್ಕೆ ನಿಷೇಧ ಹೇರಲಾಗಿದ್ದು, ಸಾರ್ವಜನಿಕರಿಗೆ ಕಾಡುಪ್ರಾಣಿಯಿಂದ ದೂರವಿರಲು ಎಚ್ಚರಿಕೆ ನೀಡಲಾಗಿದೆ.
Last Updated 28 ಡಿಸೆಂಬರ್ 2025, 4:31 IST
‘ಭೀಮ’ನ ಫೋಟೊ, ವಿಡಿಯೊಗೆ ನಿರ್ಬಂಧ: ಡಿಎಫ್‌ಒ ಸೌರಭ್ ಕುಮಾರ್

ಗುರಿ ಸಾಧನೆಗೆ ಸಮಯದ ಪ್ರಜ್ಞೆ, ನೈತಿಕತೆ ರಹದಾರಿ: ಎಂ.ಕೆ. ಪ್ರಾಣೇಶ್

Value Driven Life: ಆಲೂರಿನಲ್ಲಿ ನಡೆದ ರಾಧಮ್ಮ ಜನಸ್ಪಂದನ ವೇದಿಕೆಯ ಪ್ರತಿಭಾ ಪುರಸ್ಕಾರದಲ್ಲಿ ಎಂ.ಕೆ. ಪ್ರಾಣೇಶ್ ಅವರು ಗುರಿ ತಲುಪಲು ಸಮಯದ ಪ್ರಜ್ಞೆ ಮತ್ತು ನೈತಿಕತೆ ಮುಖ್ಯವೊಂದು ಮಾರ್ಗವಿದೆ ಎಂದು ಹೇಳಿದರು.
Last Updated 28 ಡಿಸೆಂಬರ್ 2025, 4:31 IST
ಗುರಿ ಸಾಧನೆಗೆ ಸಮಯದ ಪ್ರಜ್ಞೆ, ನೈತಿಕತೆ ರಹದಾರಿ: ಎಂ.ಕೆ. ಪ್ರಾಣೇಶ್
ADVERTISEMENT
ADVERTISEMENT
ADVERTISEMENT