ಗುರುವಾರ, 3 ಜುಲೈ 2025
×
ADVERTISEMENT

ಹಾಸನ

ADVERTISEMENT

ಮೊದಲು ನಮಗೆ ವಿಷಕೊಡಿ: ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಮಹಿಳೆಯರ ವಿರೋಧ

ಪರಸನಹಳ್ಳಿ ಗೇಟ್ ಸಮೀಪ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಿಸಲು ಅನುಮತಿ ನೀಡುವುದನ್ನು ವಿರೋಧಿಸಿ 100ಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯ್ತಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
Last Updated 2 ಜುಲೈ 2025, 14:18 IST
ಮೊದಲು ನಮಗೆ ವಿಷಕೊಡಿ: ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಮಹಿಳೆಯರ ವಿರೋಧ

ಹಾಸನ | ಹೃದಯಾಘಾತ: ಪರಿಶೀಲನೆ ಆರಂಭಿಸಿದ ವೈದ್ಯರ ತಂಡ

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವಿನ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್‌ ಎಚ್‌. ನೇತೃತ್ವದ ತಂಡ ಪರಿಶೀಲನೆ ಆರಂಭಿಸಿದೆ
Last Updated 2 ಜುಲೈ 2025, 14:07 IST
ಹಾಸನ | ಹೃದಯಾಘಾತ: ಪರಿಶೀಲನೆ ಆರಂಭಿಸಿದ ವೈದ್ಯರ ತಂಡ

ಹಿರೀಸಾವೆ: ಮನೆಯ ಬಾಗಿಲು ಬೀಗ ಮುರಿದು 100 ಗ್ರಾಂ ಚಿನ್ನದ ಒಡವೆ ಕಳವು

ಮನೆಯ ಬಾಗಿಲು ಬೀಗ ಮುರಿದು 100 ಗ್ರಾಂ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿರುವ ಘಟನೆ ಹಿರೀಸಾವೆ ಹೋಬಳಿಯ ಜಿನ್ನೇನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
Last Updated 2 ಜುಲೈ 2025, 13:53 IST
ಹಿರೀಸಾವೆ: ಮನೆಯ ಬಾಗಿಲು ಬೀಗ ಮುರಿದು 100 ಗ್ರಾಂ ಚಿನ್ನದ ಒಡವೆ ಕಳವು

ಹೆತ್ತೂರು: ಸ್ವಂತ ಹಣದಲ್ಲಿ ಗುಂಡಿ ಮುಚ್ಚಿದ ಗ್ರಾಮಸ್ಥರು

ಹಲವು ವರ್ಷಗಳ ಬೇಡಿಕೆ: ಸರ್ಕಾರದ ನಿರ್ಲಕ್ಷಕ್ಕೆ ಜನರ ಆಕ್ರೋಶ
Last Updated 2 ಜುಲೈ 2025, 13:45 IST
ಹೆತ್ತೂರು: ಸ್ವಂತ ಹಣದಲ್ಲಿ ಗುಂಡಿ ಮುಚ್ಚಿದ ಗ್ರಾಮಸ್ಥರು

ಕರಾವಳಿಯಲ್ಲಿ ಸಾಮರಸ್ಯ ಕಾಪಾಡಲು ಒತ್ತಾಯ

ಸೌಹಾರ್ದ ಕರ್ನಾಟಕ, ದಲಿತ ಜನಪರ ಸಂಘಟನೆ ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿ
Last Updated 2 ಜುಲೈ 2025, 13:44 IST
ಕರಾವಳಿಯಲ್ಲಿ ಸಾಮರಸ್ಯ ಕಾಪಾಡಲು ಒತ್ತಾಯ

ವೈದ್ಯರಿಗೂ ರೋಗಿಗಳೇ ದೇವರು: ಡಾ.ಬಶೀರ್‌

ಸಹಕಾರ ನೀಡಿದರೆ ಉತ್ತಮ ಚಿಕಿತ್ಸೆ ಸಾಧ್ಯ: ಡಾ.ಬಶೀರ್‌
Last Updated 2 ಜುಲೈ 2025, 13:42 IST
ವೈದ್ಯರಿಗೂ ರೋಗಿಗಳೇ ದೇವರು: ಡಾ.ಬಶೀರ್‌

ಆಲೂರು | ಬಿಡದ ಮಳೆ: ಜೋಳದಲ್ಲಿ ಬೆಳೆದ ಕಳೆ

ಬಿಳಿಸುಳಿ ರೋಗದ ಮೆಕ್ಕೆಜೋಳ ಕೃಷಿಕರಿಗೆ ಮತ್ತೊಂದು ತಲೆನೋವು
Last Updated 2 ಜುಲೈ 2025, 7:16 IST
ಆಲೂರು | ಬಿಡದ ಮಳೆ: ಜೋಳದಲ್ಲಿ ಬೆಳೆದ ಕಳೆ
ADVERTISEMENT

ಹಿರೀಸಾವೆ| ಶಾಲೆ ಕಟ್ಟಡ ಶಿಥಿಲ: ಜೀವಭಯದಲ್ಲಿ ಪಾಠ ಕೇಳುತ್ತಿರುವ ವಿದ್ಯಾರ್ಥಿನಿಯರು

School Building Danger Hirisave:: ಸರ್ಕಾರಿ ಶಾಲೆಗಳನ್ನು ಉಳಿಸುವ ಅಭಿಯಾನ ನಡೆಯುತ್ತಿದೆ. ಆದರೆ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಬಹುತೇಕ ಕೊಠಡಿಗಳ ಚಾವಣಿಯ ಸಿಮೆಂಟ್ ಕಾಂಕ್ರೀಟ್‌ ಅಲ್ಲಲ್ಲಿ ಕಳಚಿ ಬೀಳುತ್ತಿದೆ.
Last Updated 2 ಜುಲೈ 2025, 7:12 IST
ಹಿರೀಸಾವೆ| ಶಾಲೆ ಕಟ್ಟಡ ಶಿಥಿಲ: ಜೀವಭಯದಲ್ಲಿ ಪಾಠ ಕೇಳುತ್ತಿರುವ ವಿದ್ಯಾರ್ಥಿನಿಯರು

ಹಾಸನ: ಅಭಿವೃದ್ಧಿ ನಿರೀಕ್ಷೆಯಲ್ಲಿ ಬಡಾವಣೆ

ಗುಂಡಿ ಬಿದ್ದ ರಸ್ತೆ, ತುಂಬಿದ ಚರಂಡಿ: ಅಧಿಕಾರಿಗಳು, ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ
Last Updated 2 ಜುಲೈ 2025, 7:08 IST
ಹಾಸನ: ಅಭಿವೃದ್ಧಿ ನಿರೀಕ್ಷೆಯಲ್ಲಿ ಬಡಾವಣೆ

ಹೃದಯಾಘಾತ: 24 ಗಂಟೆಗಳಲ್ಲಿ ರಾಜ್ಯದಲ್ಲಿ ವೈದ್ಯ ಸೇರಿ ಆರು ಮಂದಿ ಸಾವು

ಹೃದಯಾಘಾತದಿಂದ 24 ಗಂಟೆಗಳಲ್ಲಿ ರಾಜ್ಯದಲ್ಲಿ ವೈದ್ಯ ಸೇರಿದಂತೆ ಒಟ್ಟು ಆರು ಮಂದಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಹಾಸನದಲ್ಲಿ ಮೂವರು, ಧಾರವಾಡ ಜಿಲ್ಲೆಯಲ್ಲಿ ಇಬ್ಬರು, ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
Last Updated 1 ಜುಲೈ 2025, 17:30 IST
ಹೃದಯಾಘಾತ: 24 ಗಂಟೆಗಳಲ್ಲಿ ರಾಜ್ಯದಲ್ಲಿ ವೈದ್ಯ ಸೇರಿ ಆರು ಮಂದಿ ಸಾವು
ADVERTISEMENT
ADVERTISEMENT
ADVERTISEMENT