ಬುಧವಾರ, 31 ಡಿಸೆಂಬರ್ 2025
×
ADVERTISEMENT

ಹಾಸನ

ADVERTISEMENT

ಹೊಳೆನರಸೀಪುರ: ಪತ್ರಕರ್ತರ ಸಂಘಕ್ಕೆ ವೆಂಕಟೇಶ್ ಅಧ್ಯಕ್ಷ

Journalists Association: ಹೊಳೆನರಸೀಪುರ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಧ್ಯಕ್ಷರಾಗಿ ಎಚ್.ಬಿ. ವೆಂಕಟೇಶ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಆಯ್ಕೆಯಾಗಿದ್ದಾರೆ.
Last Updated 31 ಡಿಸೆಂಬರ್ 2025, 5:33 IST
ಹೊಳೆನರಸೀಪುರ: ಪತ್ರಕರ್ತರ ಸಂಘಕ್ಕೆ ವೆಂಕಟೇಶ್ ಅಧ್ಯಕ್ಷ

ಸಮಗ್ರ ಕೃಷಿಗೆ ಆಧುನಿಕತೆಯ ಸ್ಪರ್ಶ

ಪರಿಸರ ಪ್ರಿಯ ಕೃಷಿಗೆ ಒತ್ತು ನೀಡಿದ ಪ್ರಗತಿಪರ ಕೃಷಿಕ ರಂಗಸ್ವಾಮಿ: ಹೈನುಗಾರಿಕೆ, ಅರಣ್ಯ ಕೃಷಿಗೂ ಸೈ
Last Updated 31 ಡಿಸೆಂಬರ್ 2025, 5:29 IST
ಸಮಗ್ರ ಕೃಷಿಗೆ ಆಧುನಿಕತೆಯ ಸ್ಪರ್ಶ

ಆನೆ ಕಾರ್ಯಪಡೆ ಸಿಬ್ಬಂದಿ ಹೆಚ್ಚಿನ ಕೆಲಸ ಮಾಡಿ: ಶಾಸಕ ಎಚ್.ಕೆ.ಸುರೇಶ್

Elephant Task Force: ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ಆನೆ ಕಾರ್ಯಪಡೆ ಸಿಬ್ಬಂದಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಮತ್ತು ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ಸೂಚಿಸಿದರು.
Last Updated 31 ಡಿಸೆಂಬರ್ 2025, 5:24 IST
ಆನೆ ಕಾರ್ಯಪಡೆ ಸಿಬ್ಬಂದಿ ಹೆಚ್ಚಿನ ಕೆಲಸ ಮಾಡಿ: ಶಾಸಕ ಎಚ್.ಕೆ.ಸುರೇಶ್

ಹೊಯ್ಸಳ ಸ್ಮಾರಕಗಳಿಗೆ ಜಿಲ್ಲಾಧಿಕಾರಿ ಭೇಟಿ

Hassan DC Visit: ಹಳೇಬೀಡಿನ ಹೊಯ್ಸಳೇಶ್ವರ, ಕೇದಾರೇಶ್ವರ ಹಾಗೂ ಜೈನ ಬಸದಿಗಳಿಗೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಭೇಟಿ ನೀಡಿ ಪರಿಶೀಲಿಸಿದರು. ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 31 ಡಿಸೆಂಬರ್ 2025, 5:22 IST
ಹೊಯ್ಸಳ ಸ್ಮಾರಕಗಳಿಗೆ ಜಿಲ್ಲಾಧಿಕಾರಿ ಭೇಟಿ

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ

ತಾ.ಪಂ. ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಎಂ.ಬಾಬು ಸೂಚನೆ
Last Updated 31 ಡಿಸೆಂಬರ್ 2025, 5:18 IST
ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ

ನೈಸರ್ಗಿಕ ಕೃಷಿಯಿಂದ ಭೂಮಿಗೆ ಅನುಕೂಲ: ಡಿ.ಸಿ.ಲತಾಕುಮಾರಿ

Subhash Palekar Natural Farming: ಜನವರಿ 3ರಿಂದ 6ರವರೆಗೆ ಹಳೇಬೀಡಿನ ಪುಷ್ಪಗಿರಿಯಲ್ಲಿ ನಡೆಯುವ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರದ ಕುರಿತು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ಪೂರ್ವಭಾವಿ ಸಭೆಯ ವರದಿ.
Last Updated 31 ಡಿಸೆಂಬರ್ 2025, 5:14 IST
ನೈಸರ್ಗಿಕ ಕೃಷಿಯಿಂದ ಭೂಮಿಗೆ ಅನುಕೂಲ: ಡಿ.ಸಿ.ಲತಾಕುಮಾರಿ

ಅರಸೀಕೆರೆ | ಕೆರೆಗೆ ನೀರು; ₹150 ಕೋಟಿ ಮಂಜೂರು: ಶಿವಲಿಂಗೇಗೌಡ

ಸಿದ್ದರಾಮಯ್ಯ ನೇತೃತ್ವದಲ್ಲಿ ಭೂಮಿಪೂಜೆ ಶೀಘ್ರ‌– ಶಾಸಕ ಕೆ.ಎಂ.ಶಿವಲಿಂಗೇಗೌಡ
Last Updated 30 ಡಿಸೆಂಬರ್ 2025, 3:15 IST
ಅರಸೀಕೆರೆ | ಕೆರೆಗೆ ನೀರು; ₹150 ಕೋಟಿ ಮಂಜೂರು: ಶಿವಲಿಂಗೇಗೌಡ
ADVERTISEMENT

ಪ್ರಧಾನಿ ಆಗಬೇಕೆಂದು ನಾನು ಅರ್ಜಿ ಹಾಕಿದ್ನಾ?: ಎಚ್.ಡಿ.ದೇವೇಗೌಡ

ಜ.24ರಂದು ಹಾಸನದಲ್ಲಿ ಜೆಡಿಎಸ್‌ ಸಮಾವೇಶ
Last Updated 30 ಡಿಸೆಂಬರ್ 2025, 3:15 IST
ಪ್ರಧಾನಿ ಆಗಬೇಕೆಂದು ನಾನು ಅರ್ಜಿ ಹಾಕಿದ್ನಾ?: ಎಚ್.ಡಿ.ದೇವೇಗೌಡ

ಹಾಸನ | ರಸ್ತೆ ಒತ್ತುವರಿ ಗುರುತಿಸಿ, ಕ್ರಮವಹಿಸಿ: ಜಿಲ್ಲಾಧಿಕಾರಿ ಕೆ.ಎಸ್.ಲತಾ

ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೂಚನೆ
Last Updated 30 ಡಿಸೆಂಬರ್ 2025, 3:13 IST
ಹಾಸನ | ರಸ್ತೆ ಒತ್ತುವರಿ ಗುರುತಿಸಿ, ಕ್ರಮವಹಿಸಿ: ಜಿಲ್ಲಾಧಿಕಾರಿ ಕೆ.ಎಸ್.ಲತಾ

ಏಡ್ಸ್: ಜಾಗೃತಿಯಿಂದ ಆರೋಗ್ಯ; ನ್ಯಾ. ಬಿ.ಕೆ.ನಾಗೇಶ ಮೂರ್ತಿ

ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ವಿಶ್ವ ಏಡ್ಸ್‌ ಅರಿವು ದಿನಾಚರಣೆ
Last Updated 30 ಡಿಸೆಂಬರ್ 2025, 3:11 IST
ಏಡ್ಸ್: ಜಾಗೃತಿಯಿಂದ ಆರೋಗ್ಯ; ನ್ಯಾ. ಬಿ.ಕೆ.ನಾಗೇಶ ಮೂರ್ತಿ
ADVERTISEMENT
ADVERTISEMENT
ADVERTISEMENT