ಗುರುವಾರ, 29 ಜನವರಿ 2026
×
ADVERTISEMENT

ಹಾಸನ

ADVERTISEMENT

ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಅನುಮಾನ: ಶಾಸಕ ಸ್ವರೂಪ್‌

ಸ್ವಾಭಿಮಾನವಿದ್ದರೆ ಬಿಳಿಚೌಡಯ್ಯನವರಿಗೆ ಗೃಹಮಂಡಳಿ ಬಿಟ್ಟು ಕೊಡಿ...
Last Updated 29 ಜನವರಿ 2026, 7:00 IST
ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಅನುಮಾನ: ಶಾಸಕ ಸ್ವರೂಪ್‌

ಕಲ್ಲು ಗಣಿಗಾರಿಕೆಗೆ ವಿರೋಧಿಸಿ ಚಿಗಳ್ಳಿ ಗ್ರಾಮಸ್ಥರ ಪ್ರತಿಭಟನೆ

Mining Opposition: ಹಾಸನದ ಚಿಗಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅವರು ಮಂಜೂರಾತಿ ರದ್ದತಿ ಮತ್ತು ಹಕ್ಕುಪತ್ರದ ಆಗ್ರಹವನ್ನೂ ಹೊರಹಾಕಿದರು.
Last Updated 29 ಜನವರಿ 2026, 7:00 IST
ಕಲ್ಲು ಗಣಿಗಾರಿಕೆಗೆ ವಿರೋಧಿಸಿ ಚಿಗಳ್ಳಿ ಗ್ರಾಮಸ್ಥರ ಪ್ರತಿಭಟನೆ

ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಸೌಕರ್ಯ ನೀಡಿ: ಹೊರಗುತ್ತಿಗೆ ನೌಕರರ ಧರಣಿ

Equal Pay Demand: ಹಾಸನದಲ್ಲಿ ಹೊರಗುತ್ತಿಗೆ ನೌಕರರು ಗುತ್ತಿಗೆ ಪದ್ಧತಿ ರದ್ದುಪಡಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಸರ್ಕಾರದ ಸ್ಪಂದನೆ ಇಲ್ಲ ಎಂದು ಆಕ್ರೋಶ ವ್ಯಕ್ತವಾಯಿತು.
Last Updated 29 ಜನವರಿ 2026, 7:00 IST
ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಸೌಕರ್ಯ ನೀಡಿ: ಹೊರಗುತ್ತಿಗೆ ನೌಕರರ ಧರಣಿ

ಧರ್ಮಾಭಿಮಾನದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಿ: ಶಿವಾಚಾರ್ಯ ಸ್ವಾಮೀಜಿ

ಹಿಂದೂ ಸಮಾಜೋತ್ಸವ
Last Updated 29 ಜನವರಿ 2026, 7:00 IST
ಧರ್ಮಾಭಿಮಾನದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಿ: ಶಿವಾಚಾರ್ಯ ಸ್ವಾಮೀಜಿ

ಹೆತ್ತೂರು: ವಿಜೃಂಭಣೆಯ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ

ಹತ್ತು ಸಾವಿರಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ: ಅನ್ನಸಂತರ್ಪಣೆ
Last Updated 29 ಜನವರಿ 2026, 7:00 IST
ಹೆತ್ತೂರು: ವಿಜೃಂಭಣೆಯ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ

ಹಿಂದೂಗಳು ಒಗ್ಗಟ್ಟಾಗದಿದ್ದರೆ ಅಪಾಯ: ಹೊ.ಸು.ರಮೇಶ್ ಕಳವಳ

Community Call: ದೊಡ್ಡ ಮೆಟ್ಟಿ ಕುರ್ಕೆಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ವಿದ್ಯಾಭಾರತಿ ಹಾಸನ ಜಿಲ್ಲಾ ಸಂಚಾಲಕ ಹೊ.ಸು.ರಮೇಶ್, ಹಿಂದೂಗಳು ಒಗ್ಗಟ್ಟಾಗದಿದ್ದರೆ ಅಪಾಯವಿದೆ ಎಂದು ಎಚ್ಚರಿಸಿದರು.
Last Updated 29 ಜನವರಿ 2026, 6:59 IST
ಹಿಂದೂಗಳು ಒಗ್ಗಟ್ಟಾಗದಿದ್ದರೆ ಅಪಾಯ: ಹೊ.ಸು.ರಮೇಶ್ ಕಳವಳ

ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ: ಸೀಬಳ್ಳಿ ಯೋಗಣ್ಣ

Fertility Focus: ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಸೀಬಳ್ಳಿ ಯೋಗಣ್ಣ ಬಂಡಿ ಶೆಟ್ಟಳ್ಳಿಯಲ್ಲಿ ಹೇಳಿದರು.
Last Updated 29 ಜನವರಿ 2026, 6:59 IST
ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ: ಸೀಬಳ್ಳಿ ಯೋಗಣ್ಣ
ADVERTISEMENT

ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ರಮೇಶ್, ಉಪಾಧ್ಯಕ್ಷರಾಗಿ ಸರೋಜಮ್ಮ ಆಯ್ಕೆ

Leadership Selection: ಬಾಗೂರು ಹೋಬಳಿಯ ಎಂ ಶಿವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿಎಸ್ ರಮೇಶ್, ಉಪಾಧ್ಯಕ್ಷರಾಗಿ ಸರೋಜಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
Last Updated 29 ಜನವರಿ 2026, 6:59 IST
ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ರಮೇಶ್, ಉಪಾಧ್ಯಕ್ಷರಾಗಿ ಸರೋಜಮ್ಮ ಆಯ್ಕೆ

ತಾತನಹಳ್ಳಿ: ಲಕ್ಷ್ಮಿ ನರಸಿಂಹಸ್ವಾಮಿ ಪ್ರತಿಷ್ಠೆ

Temple Inauguration: ತಾತನಹಳ್ಳಿ ಗ್ರಾಮದಲ್ಲಿ ಕದರಿ ಲಕ್ಷ್ಮೀನರಸಿಂಹಸ್ವಾಮಿ ಸಮಿತಿ ಟ್ರಸ್ಟ್ ನಿರ್ಮಿಸಿದ ದೇವಸ್ಥಾನದ ಪ್ರತಿಷ್ಠಾಪನೆ ಪೂಜಾ ಮಹೋತ್ಸವ ವೈಭವದಿಂದ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿದರು.
Last Updated 29 ಜನವರಿ 2026, 6:59 IST
ತಾತನಹಳ್ಳಿ: ಲಕ್ಷ್ಮಿ ನರಸಿಂಹಸ್ವಾಮಿ ಪ್ರತಿಷ್ಠೆ

ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿದ ಸಚಿವ ಕೃಷ್ಣ ಬೈರೇಗೌಡ

ಆಲೂಗಡ್ಡೆ, ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿದ ಸಚಿವ ಕೃಷ್ಣ ಬೈರೇಗೌಡ
Last Updated 28 ಜನವರಿ 2026, 8:04 IST
ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿದ ಸಚಿವ ಕೃಷ್ಣ ಬೈರೇಗೌಡ
ADVERTISEMENT
ADVERTISEMENT
ADVERTISEMENT