ಹಳೇಬೀಡು: ಪಾಳು ಬಿದ್ದ ರಂಗಮಂದಿರಕ್ಕೆ ಪುನರ್ಜೀವ ತುಂಬಿದ ವಿದ್ಯಾರ್ಥಿಗಳು
Cultural Revival: ಹಳೇಬೀಡು: ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಕಲೆ– ಸಂಸ್ಕೃತಿ ಬಿಂಬಿಸುವ ಉದ್ದೇಶದಿಂದ ಹೊಯ್ಸಳ ಉತ್ಸವ ನಡೆಸುವುದಕ್ಕಾಗಿ ಪುಷ್ಪಗಿರಿ ತಪ್ಪಲಿನಲ್ಲಿ ನಿರ್ಮಿಸಿರುವ ಬಯಲು ರಂಗ ಮಂದಿರಕ್ಕೆ ಮರು ಜೀವ ದೊರಕಿದೆ.Last Updated 28 ನವೆಂಬರ್ 2025, 5:50 IST