ಬುಧವಾರ, 12 ನವೆಂಬರ್ 2025
×
ADVERTISEMENT

ಹಾಸನ

ADVERTISEMENT

ಹಳೇಬೀಡು| ಭಕ್ತಿ ಭಾವದ ತೆಪ್ಪೋತ್ಸವ: ಅಲಂಕೃತ ಮಂಟಪದಲ್ಲಿ ದೇವತೆಗಳ ಜಲ ವಿಹಾರ

Temple Boat Festival: ಹಳೇಬೀಡುದ ದ್ವಾರಸಮುದ್ರ ಕೆರೆಯಲ್ಲಿ ಕಾರ್ತೀಕೋತ್ಸವದ ಭಾಗವಾಗಿ ಗ್ರಾಮ ದೇವತೆ ಕರಿಯಮ್ಮ ಹಾಗೂ ಹೊಯ್ಸಳೇಶ್ವರ ಸ್ವಾಮಿಯ ತೆಪ್ಪೋತ್ಸವ ಸೋಮವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.
Last Updated 12 ನವೆಂಬರ್ 2025, 2:19 IST
ಹಳೇಬೀಡು| ಭಕ್ತಿ ಭಾವದ ತೆಪ್ಪೋತ್ಸವ: ಅಲಂಕೃತ ಮಂಟಪದಲ್ಲಿ ದೇವತೆಗಳ ಜಲ ವಿಹಾರ

ದೆಹಲಿ ಬಾಂಬ್‌ ಸ್ಫೋಟ: ಹಾಸನ ಜಿಲ್ಲೆಯಲ್ಲಿ ಕಟ್ಟೆಚ್ಚರ

Security Alert Karnataka: ದೆಹಲಿಯಲ್ಲಿ ಕಾರು ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಕೂಡ ಭದ್ರತಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದ್ದು, ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
Last Updated 12 ನವೆಂಬರ್ 2025, 2:18 IST
ದೆಹಲಿ ಬಾಂಬ್‌ ಸ್ಫೋಟ: ಹಾಸನ ಜಿಲ್ಲೆಯಲ್ಲಿ ಕಟ್ಟೆಚ್ಚರ

ಪಾಳ್ಯ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ:ಆರೋಗ್ಯ ಸಚಿವಾಲಯದಿಂದ 5 ಸ್ಟಾರ್‌ ಗೌರವ

National Health Recognition: ಆಲೂರು ತಾಲ್ಲೂಕಿನ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನ್ಯಾಷನಲ್ ಹೆಲ್ತ್ ಸಿಸ್ಟಮ್ಸ್ ರಿಸೋರ್ಸ್ ಸೆಂಟರ್ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದಿಂದ ರಾಷ್ಟ್ರ ಮಟ್ಟದ ಐದು ತಾರೆ ಪ್ರಶಸ್ತಿ ಲಭಿಸಿದೆ.
Last Updated 12 ನವೆಂಬರ್ 2025, 2:15 IST
ಪಾಳ್ಯ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ:ಆರೋಗ್ಯ ಸಚಿವಾಲಯದಿಂದ 5 ಸ್ಟಾರ್‌ ಗೌರವ

ಚನ್ನರಾಯಪಟ್ಟಣ | ಕಾನೂನು ಚೌಕಟ್ಟಿನೊಳಗೆ ಅರ್ಜಿ ಇತ್ಯರ್ಥ: ಸಚಿವ ಕೃಷ್ಣ ಬೈರೇಗೌಡ

Public Grievance Redressal: ಚನ್ನರಾಯಪಟ್ಟಣದ ಜನಸ್ಪಂದನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಪ್ರಜೆಗಳ ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
Last Updated 12 ನವೆಂಬರ್ 2025, 2:12 IST
ಚನ್ನರಾಯಪಟ್ಟಣ | ಕಾನೂನು ಚೌಕಟ್ಟಿನೊಳಗೆ ಅರ್ಜಿ ಇತ್ಯರ್ಥ: ಸಚಿವ ಕೃಷ್ಣ ಬೈರೇಗೌಡ

ಅರಕಲಗೂಡು: ಕಣಿವೆ ಬಸವೇಶ್ವರ ಜಾತ್ರೆ ಇಂದಿನಿಂದ

ಕಾರ್ತೀಕ ಮಾಸದ ಕೊನೆಯ ಸೋಮವಾರ ಬಸವೇಶ್ವರನಿಗೆ ವಿಶೇಷ ಪೂಜೆ
Last Updated 12 ನವೆಂಬರ್ 2025, 2:08 IST
ಅರಕಲಗೂಡು: ಕಣಿವೆ ಬಸವೇಶ್ವರ ಜಾತ್ರೆ ಇಂದಿನಿಂದ

ಬಾಗೂರು | ಪಂಚಾಯಿತಿ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಎನ್. ಬಾಲಕೃಷ್ಣ

Local Body Elections: ಬಾಗೂರಿನಲ್ಲಿ ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ತಯಾರಿ ನಡೆಸುವಂತೆ ಕರೆ ನೀಡಿದರು.
Last Updated 12 ನವೆಂಬರ್ 2025, 2:07 IST
ಬಾಗೂರು | ಪಂಚಾಯಿತಿ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಎನ್. ಬಾಲಕೃಷ್ಣ

ಮಹಿಳಾ ಸಬಲೀಕರಣದ ಪ್ರತೀಕ ಓಬವ್ವ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ

Women Empowerment: ಹಾಸನದಲ್ಲಿ ಓಬವ್ವ ಜಯಂತಿ ಆಚರಣೆ ವೇಳೆ ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ಓಬವ್ವಳ ಧೈರ್ಯ ಸಾಹಸ ದೇಶದ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಿದ್ದು, ಅವಳು ಸಬಲೀಕರಣದ ಪ್ರತೀಕ ಎಂದರು.
Last Updated 12 ನವೆಂಬರ್ 2025, 2:05 IST
ಮಹಿಳಾ ಸಬಲೀಕರಣದ ಪ್ರತೀಕ ಓಬವ್ವ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ
ADVERTISEMENT

ದೇವತಾರಾಧನೆ ಪರಂಪರೆ ಮುಂದುವರಿಯಲಿ: ಶಿವಲಿಂಗೇಗೌಡ

Temple Culture: ‘ದೇವಾಲಯಗಳು ಮನುಷ್ಯ ಹಾಗೂ ಆ ಗ್ರಾಮದ ಇತಿಹಾಸದ ಪ್ರತೀಕವಾದ ದೇವಾಲಯಗಳಲ್ಲಿ ಪೂರ್ವಜರು ಆರಂಭಿಸಿರುವ ದೇವತಾರಾಧನೆ ಪರಂಪರೆ ಮುಂದುವರಿಯಬೇಕು’ ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
Last Updated 11 ನವೆಂಬರ್ 2025, 1:48 IST
ದೇವತಾರಾಧನೆ ಪರಂಪರೆ ಮುಂದುವರಿಯಲಿ: ಶಿವಲಿಂಗೇಗೌಡ

ಹಾಸನ | ಧರ್ಮದ ಹೆಸರಲ್ಲಿ ಕೋಮುಗಲಭೆ: ಆರೋಪ

ಆರ್‌ಎಸ್‌ಎಸ್ ಕುತಂತ್ರಕ್ಕೆ ದಲಿತ ಸಂಘರ್ಷ ಸಮಿತಿ ಖಂಡನೆ
Last Updated 11 ನವೆಂಬರ್ 2025, 1:47 IST
ಹಾಸನ | ಧರ್ಮದ ಹೆಸರಲ್ಲಿ ಕೋಮುಗಲಭೆ: ಆರೋಪ

ಹಾಸನ: ಓಲಾ, ಊಬರ್, ರಾಪಿಡೋ ವಿರುದ್ಧ ಆಟೊ ಚಾಲಕರ ಪ್ರತಿಭಟನೆ

Cab Aggregator Strike: ಓಲಾ, ಊಬರ್, ರಾಪಿಡೋ ಕಾರ್ಯಾಚರಣೆ ಸ್ಥಗಿತಕ್ಕೆ ಆಗ್ರಹಿಸಿ ಆಟೊ ಚಾಲಕರ ಮಜ್ದೂರ್ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Last Updated 11 ನವೆಂಬರ್ 2025, 1:46 IST
ಹಾಸನ:  ಓಲಾ, ಊಬರ್, ರಾಪಿಡೋ ವಿರುದ್ಧ ಆಟೊ ಚಾಲಕರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT