ಶನಿವಾರ, 22 ನವೆಂಬರ್ 2025
×
ADVERTISEMENT

ಹಾಸನ

ADVERTISEMENT

ಆಲೂರು | ಕ್ಷೇತ್ರಕ್ಕೆ ಮೂರು ಭವನ ಮಂಜೂರು

ಹೆತ್ತೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ಮಂಜು ಶಂಕುಸ್ಥಾಪನೆ
Last Updated 22 ನವೆಂಬರ್ 2025, 3:16 IST
ಆಲೂರು | ಕ್ಷೇತ್ರಕ್ಕೆ ಮೂರು ಭವನ ಮಂಜೂರು

ಆಲೂರು : 'ಮಠಗಳು ಸಂಸ್ಕಾರ ನೀಡುವ ಕೇಂದ್ರಗಳು'

ನಿರಂಜನ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
Last Updated 22 ನವೆಂಬರ್ 2025, 3:14 IST
ಆಲೂರು : 'ಮಠಗಳು ಸಂಸ್ಕಾರ ನೀಡುವ ಕೇಂದ್ರಗಳು'

ಬೇಲೂರು | ‘ಹೊಯ್ಸಳ ಉತ್ಸವ ಆಚರಿಸಲು ಸರ್ಕಾರಕ್ಕೆ ತಿಳಿಸುವೆ’

ಬೇಲೂರು ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ
Last Updated 22 ನವೆಂಬರ್ 2025, 3:14 IST
ಬೇಲೂರು | ‘ಹೊಯ್ಸಳ ಉತ್ಸವ ಆಚರಿಸಲು ಸರ್ಕಾರಕ್ಕೆ ತಿಳಿಸುವೆ’

ಹಾಸನ | ನಗರದಲ್ಲಿ ಬಾಲಕಿಯರಿಗೆ ಅಥ್ಲೆಟಿಕ್ ಸ್ಪರ್ಧೆ ನಾಳೆ

Girls Sports Event: ಹಾಸನ: ನಗರದ ಜಿಲ್ಲಾ ಸಿಂಥೆಟಿಕ್ ಕ್ರೀಡಾಂಗಣದಲ್ಲಿ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ವತಿಯಿಂದ ನವೆಂಬರ್ 23 ರಂದು ಬೆಳಿಗ್ಗೆ 9.30ಕ್ಕೆ ಬಾಲಕಿಯರ ಜಿಲ್ಲಾ ಮಟ್ಟದ ಅಸ್ಮಿತ ಅಥ್ಲೆಟಿಕ್ ಲೀಗ್ 2025-26 ಆಯೋಜಿಸಲಾಗಿದೆ ಎಂದು...
Last Updated 22 ನವೆಂಬರ್ 2025, 3:13 IST
ಹಾಸನ | ನಗರದಲ್ಲಿ ಬಾಲಕಿಯರಿಗೆ ಅಥ್ಲೆಟಿಕ್ ಸ್ಪರ್ಧೆ ನಾಳೆ

ಅರಸೀಕೆರೆ | ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ: ವತ್ಸಲಾ

Rural Education Program: ತಾಲ್ಲೂಕಿನ ನಾಗವೇದಿ ಗ್ರಾಮದಲ್ಲಿ ಜೆ.ಸಿ.ಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಪೋಷಕರ ಮತ್ತು ಶಿಕ್ಷಕರ ಮಹಾಸಭೆ ಆಯೋಜಿಸಲಾಗಿತ್ತು. ಮಕ್ಕಳು ಗುಣಾತ್ಮಕ ಶಿಕ್ಷಣಕ್ಕೆ ಇವು ಮುಖ್ಯ.
Last Updated 22 ನವೆಂಬರ್ 2025, 3:12 IST
ಅರಸೀಕೆರೆ | ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ: ವತ್ಸಲಾ

ಹಾಸನ | ಕುಷ್ಠರೋಗ ಮುಕ್ತ ಜಿಲ್ಲೆಗೆ ಆಂದೋಲನ: ಬಿ.ಆರ್. ಪೂರ್ಣಿಮಾ

ಜಿಲ್ಲೆಯಲ್ಲಿ ಅತೀ ಕಡಿಮೆ ಪ್ರಕರಣ: ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ
Last Updated 22 ನವೆಂಬರ್ 2025, 3:11 IST
ಹಾಸನ | ಕುಷ್ಠರೋಗ ಮುಕ್ತ ಜಿಲ್ಲೆಗೆ ಆಂದೋಲನ: ಬಿ.ಆರ್. ಪೂರ್ಣಿಮಾ

ಆಲೂರು | ಪ್ರಕೃತಿ ಉಳಿಸಲು ತಿಮ್ಮಕ್ಕ ಮಾದರಿ: ನ್ಯಾ.ಎಂ. ಸ್ನೇಹಾ

Nature Conservation: ಆಲೂರು: ಸಾಲು ಮರದ ತಿಮ್ಮಕ್ಕ ಅವಿದ್ಯಾವಂತರಾಗಿದ್ದರೂ ಪರಿಸರ ಪ್ರಕೃತಿಯ ಮಹಿಮೆ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಮನದಟ್ಟು ಮಾಡುವಲ್ಲಿ ಯಶಸ್ವಿ ಕಂಡರು ಎಂದು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಎಂ. ಸ್ನೇಹಾ ತಿಳಿಸಿದರು ಆಲೂರು ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ
Last Updated 21 ನವೆಂಬರ್ 2025, 7:17 IST
ಆಲೂರು | ಪ್ರಕೃತಿ ಉಳಿಸಲು ತಿಮ್ಮಕ್ಕ ಮಾದರಿ:  ನ್ಯಾ.ಎಂ. ಸ್ನೇಹಾ
ADVERTISEMENT

ಹಳೇಬೀಡು | ಕೆಪಿಎಸ್‌: ವಿದ್ಯಾರ್ಥಿ ಪ್ರೀತಮ್ ಸಾಧನೆ

Student Achievement: ಹಳೇಬೀಡು: ದೂರದರ್ಶಕ ತಯಾರಿಕಾ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಪಾಲುದಾರಿಕೆ ಪಡೆದಿರುವ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ಕಾಲೇಜು ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿ ರಾಜನಶಿರಿಯೂರು ಗ್ರಾಮದ ಪ್ರೀತಮ್ ಆರ್.ಪಿ.
Last Updated 21 ನವೆಂಬರ್ 2025, 7:14 IST
ಹಳೇಬೀಡು | ಕೆಪಿಎಸ್‌: ವಿದ್ಯಾರ್ಥಿ ಪ್ರೀತಮ್ ಸಾಧನೆ

ಹಾಸನ | ವಿದ್ಯಾರ್ಥಿ ಜೀವನದಲ್ಲಿ ದೃಢ ನಿರ್ಧಾರವಿರಲಿ: ಡಾ‌.ಎಂ.ಸಿ.ರಂಗಸ್ವಾಮಿ

Student Guidance: ಹಾಸನ: ವಿದ್ಯಾರ್ಥಿ ಜೀವನದಲ್ಲಿ ದೃಢವಾದ ನಿರ್ಧಾರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಎಂದು ಪ್ರಗತಿಪರ ಕೃಷಿಕರು ಹಾಗೂ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ‌.ಎಂ.ಸಿ.ರಂಗಸ್ವಾಮಿ ಸಲಹೆ ನೀಡಿದರು ನಗರದ ಮಹಿಳಾ ಸರ್ಕಾರಿ
Last Updated 21 ನವೆಂಬರ್ 2025, 7:07 IST
ಹಾಸನ | ವಿದ್ಯಾರ್ಥಿ ಜೀವನದಲ್ಲಿ ದೃಢ ನಿರ್ಧಾರವಿರಲಿ: ಡಾ‌.ಎಂ.ಸಿ.ರಂಗಸ್ವಾಮಿ

ಕೊಣನೂರು | ಹಸು ಮಾರಿ 16,170 ಪುಟ ಮಾಹಿತಿ ಪಡೆದ ರೈತ

RTI Request: ಕೊಣನೂರು(ಹಾಸನ): ಹಸುವನ್ನು ಮಾರಿ ಶುಲ್ಕ ಪಾವತಿಸಿ, ಮಾಹಿತಿ ಹಕ್ಕು ಕಾಯ್ದೆಯಡಿ ಸುಮಾರು 16,170 ಪುಟಗಳ ದಾಖಲಾತಿ ಪಡೆದ ರಾಮನಾಥಪುರ ಹೋಬಳಿಯ ಬಸವನಹಳ್ಳಿಯ ರೈತ ಬಿ.ಎಸ್‌. ರವಿ, ಅವುಗಳನ್ನು ಗ್ರಾಮದ ಅಂಚೆ ಕಚೇರಿಯಿಂದ ಗುರುವಾರ ಎತ್ತಿನಗಾಡಿಯಲ್ಲಿ ಮನೆಗೆ
Last Updated 21 ನವೆಂಬರ್ 2025, 7:04 IST
ಕೊಣನೂರು | ಹಸು ಮಾರಿ 16,170 ಪುಟ ಮಾಹಿತಿ ಪಡೆದ ರೈತ
ADVERTISEMENT
ADVERTISEMENT
ADVERTISEMENT