ಸೋಮವಾರ, 24 ನವೆಂಬರ್ 2025
×
ADVERTISEMENT

ಹಾಸನ

ADVERTISEMENT

ಅಂಕಗಳಿಂದ ಮಕ್ಕಳ ಸಾಮರ್ಥ್ಯ ಅಳೆಯದಿರಿ: ಶಾಸಕ ಸಿಮೆಂಟ್ ಮಂಜು

Student Potential: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ. ಮಕ್ಕಳ ಸಾಮರ್ಥ್ಯವನ್ನು ಅಂಕಗಳಿಂದ ಅಳೆಯಬಾರದು ಎಂದು ಶಾಸಕ ಸಿಮೆಂಟ್ ಮಂಜು ಸಲಹೆ ನೀಡಿದರು.
Last Updated 24 ನವೆಂಬರ್ 2025, 1:50 IST
ಅಂಕಗಳಿಂದ ಮಕ್ಕಳ ಸಾಮರ್ಥ್ಯ ಅಳೆಯದಿರಿ: ಶಾಸಕ ಸಿಮೆಂಟ್ ಮಂಜು

ಹಳೇಬೀಡು: ಅಡಿಕೆ ಒಣಗಿಸಲಾಗದೆ ಸಂಕಷ್ಟ

Weather Impact: ಶನಿವಾರ ರಾತ್ರಿ ಏಕಾಏಕಿ ಸುರಿದ ಅಕಾಲಿಕ ಮಳೆಯಿಂದ ಬೇಯಿಸಿ ಒಣಗಲು ಬಯಲಿನಲ್ಲಿ ಹರಡಿದ್ದ ಅಡಿಕೆ ನೀರಿನಲ್ಲಿ ನೆನೆದು ಫಂಗಸ್ ಬರುವ ಹಂತಕ್ಕೆ ತಲುಪಿದೆ.
Last Updated 24 ನವೆಂಬರ್ 2025, 1:48 IST
ಹಳೇಬೀಡು: ಅಡಿಕೆ ಒಣಗಿಸಲಾಗದೆ ಸಂಕಷ್ಟ

ಬೇಲೂರು | ಕಾಮಗಾರಿ ಪರಿಶೀಲನೆ: ಶಾಸಕ ಎಚ್.ಕೆ. ಸುರೇಶ್

Student Hostel Construction: ಇಲ್ಲಿನ ಪಂಪ್‌ಹೌಸ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಹೆಚ್ಚುವರಿ ಕೊಠಡಿ ಕಾಮಗಾರಿಗಳನ್ನು ಶಾಸಕ ಎಚ್.ಕೆ. ಸುರೇಶ್ ಪರಿಶೀಲಿಸಿದರು.
Last Updated 24 ನವೆಂಬರ್ 2025, 1:45 IST
ಬೇಲೂರು | ಕಾಮಗಾರಿ ಪರಿಶೀಲನೆ: ಶಾಸಕ ಎಚ್.ಕೆ. ಸುರೇಶ್

ಅಂಬೇಡ್ಕರ್ ಆಶೋತ್ತರ ಈಡೇರಿಸಿ: ಡಾ. ಶಿವಕುಮಾರ್

ಡಾ.ಅಂಬೇಡ್ಕರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಡಾ. ಶಿವಕುಮಾರ್
Last Updated 24 ನವೆಂಬರ್ 2025, 1:43 IST
ಅಂಬೇಡ್ಕರ್ ಆಶೋತ್ತರ ಈಡೇರಿಸಿ: ಡಾ. ಶಿವಕುಮಾರ್

ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಪಾಲಿಸಿ: ಶಿವಲಿಂಗೇಗೌಡ

ಕನಕದಾಸ ಜಯಂತಿ, ರಾಯಣ್ಣ ಪುತ್ಥಳಿ ಸ್ಥಾಪನೆಗೆ ಭೂಮಿಪೂಜೆ: ಶಿವಲಿಂಗೇಗೌಡ
Last Updated 24 ನವೆಂಬರ್ 2025, 1:41 IST
ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಪಾಲಿಸಿ: ಶಿವಲಿಂಗೇಗೌಡ

ವೈಭವದ ವೀರಭದ್ರೇಶ್ವರಸ್ವಾಮಿ ತೆಪ್ಪೋತ್ಸವ

ಗೋಣೆಸೋಮನಹಳ್ಳಿಯ ದೊಡ್ಡಕೆರೆಯಲ್ಲಿ ಶುಕ್ರವಾರ ಹುಲಿಕಲ್ ವೀರಭದ್ರೇಶ್ವರಸ್ವಾಮಿ ತೆಪ್ಪೋತ್ಸವ ವೈಭವದಿಂದ ನಡೆಯಿತು.
Last Updated 23 ನವೆಂಬರ್ 2025, 3:23 IST
ವೈಭವದ ವೀರಭದ್ರೇಶ್ವರಸ್ವಾಮಿ ತೆಪ್ಪೋತ್ಸವ

₹7 ಕೋಟಿ ವೆಚ್ಚದಲ್ಲಿ ಕಾಮಗಾರಿ: ಶಿವಲಿಂಗೇಗೌಡ

‘ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಗಂಡಸಿ ಹ್ಯಾಂಡ್ ಪೋಸ್ಟ್ ವೃತ್ತದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ವಿಸ್ತರಣೆ ಮಾಡಲಾಗುವುದು.
Last Updated 23 ನವೆಂಬರ್ 2025, 3:22 IST
₹7 ಕೋಟಿ ವೆಚ್ಚದಲ್ಲಿ ಕಾಮಗಾರಿ: ಶಿವಲಿಂಗೇಗೌಡ
ADVERTISEMENT

‘ಗ್ಯಾರಂಟಿಯಿಂದ ಬಡವರಿಗೆ ಅನುಕೂಲ’

ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಇತ್ತೀಚ್ಚಿಗೆ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Last Updated 23 ನವೆಂಬರ್ 2025, 3:22 IST
‘ಗ್ಯಾರಂಟಿಯಿಂದ ಬಡವರಿಗೆ ಅನುಕೂಲ’

ಕಾರ್ಮಿಕ‌ ಸಂಹಿತೆ ವಿರುದ್ಧ ಪ್ರತಿಭಟನೆ

ನ.26 ರಂದು ಕರಡು ಪ್ರತಿ ಸುಟ್ಟು ವಿರೋಧ: ಸಿಐಟಿಯು ಉಪಾಧ್ಯಕ್ಷ ಧರ್ಮೇಶ್‌
Last Updated 23 ನವೆಂಬರ್ 2025, 3:21 IST
ಕಾರ್ಮಿಕ‌ ಸಂಹಿತೆ ವಿರುದ್ಧ ಪ್ರತಿಭಟನೆ

‘ಅವಕಾಶ ವಂಚಿತರ ಮುಖ್ಯವಾಹಿನಿಗೆ ತನ್ನಿ’

ಮಾಜದಲ್ಲಿ ಸುಶಿಕ್ಷಿತರಾದವರು ಶೋಷಿತರು, ಅವಕಾಶ ವಂಚಿತರನ್ನು ಗುರುತಿಸಿ ಮುಂದೆ ತರುವ  ಪ್ರಯತ್ನ ನಡೆಸಿದಾಗ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಬೆಳಗಾವಿ  ವಿಭಾಗದ...
Last Updated 23 ನವೆಂಬರ್ 2025, 3:20 IST
‘ಅವಕಾಶ ವಂಚಿತರ ಮುಖ್ಯವಾಹಿನಿಗೆ ತನ್ನಿ’
ADVERTISEMENT
ADVERTISEMENT
ADVERTISEMENT