ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಹಾಸನ

ADVERTISEMENT

ಹೆತ್ತೂರು | ಮಲೆನಾಡಲ್ಲಿ ಹೆಚ್ಚಿದ ಚಳಿ: ಜನರು ಹೈರಾಣು

ಪಶ್ಚಿಮ ಘಟ್ಟ, ಗುಡ್ಡದ ಮೇಲಿರುವ ಜನವಸತಿ ಪ್ರದೇಶ ಕೂಲ್ ಕೂಲ್
Last Updated 28 ಡಿಸೆಂಬರ್ 2025, 4:36 IST
ಹೆತ್ತೂರು | ಮಲೆನಾಡಲ್ಲಿ ಹೆಚ್ಚಿದ ಚಳಿ: ಜನರು ಹೈರಾಣು

ಸಕಲೇಶಪುರ: ಫೆ.5ಕ್ಕೆ ಡಿಸಿಎಂ ಶಿವಕುಮಾರ್ ಸಭೆ

Wildlife Conflict Resolution: ಸಕಲೇಶಪುರದಲ್ಲಿ ಫೆ.2ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ರೈತರು, ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಎಚ್.ಎಂ. ವಿಶ್ವನಾಥ್ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2025, 4:35 IST
ಸಕಲೇಶಪುರ: ಫೆ.5ಕ್ಕೆ ಡಿಸಿಎಂ ಶಿವಕುಮಾರ್ ಸಭೆ

‘ಭೀಮ’ನ ಫೋಟೊ, ವಿಡಿಯೊಗೆ ನಿರ್ಬಂಧ: ಡಿಎಫ್‌ಒ ಸೌರಭ್ ಕುಮಾರ್

Elephant Safety Alert: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆ ಭೀಮನ ಫೋಟೊ ಮತ್ತು ವಿಡಿಯೊ ಚಿತ್ರೀಕರಣಕ್ಕೆ ನಿಷೇಧ ಹೇರಲಾಗಿದ್ದು, ಸಾರ್ವಜನಿಕರಿಗೆ ಕಾಡುಪ್ರಾಣಿಯಿಂದ ದೂರವಿರಲು ಎಚ್ಚರಿಕೆ ನೀಡಲಾಗಿದೆ.
Last Updated 28 ಡಿಸೆಂಬರ್ 2025, 4:31 IST
‘ಭೀಮ’ನ ಫೋಟೊ, ವಿಡಿಯೊಗೆ ನಿರ್ಬಂಧ: ಡಿಎಫ್‌ಒ ಸೌರಭ್ ಕುಮಾರ್

ಗುರಿ ಸಾಧನೆಗೆ ಸಮಯದ ಪ್ರಜ್ಞೆ, ನೈತಿಕತೆ ರಹದಾರಿ: ಎಂ.ಕೆ. ಪ್ರಾಣೇಶ್

Value Driven Life: ಆಲೂರಿನಲ್ಲಿ ನಡೆದ ರಾಧಮ್ಮ ಜನಸ್ಪಂದನ ವೇದಿಕೆಯ ಪ್ರತಿಭಾ ಪುರಸ್ಕಾರದಲ್ಲಿ ಎಂ.ಕೆ. ಪ್ರಾಣೇಶ್ ಅವರು ಗುರಿ ತಲುಪಲು ಸಮಯದ ಪ್ರಜ್ಞೆ ಮತ್ತು ನೈತಿಕತೆ ಮುಖ್ಯವೊಂದು ಮಾರ್ಗವಿದೆ ಎಂದು ಹೇಳಿದರು.
Last Updated 28 ಡಿಸೆಂಬರ್ 2025, 4:31 IST
ಗುರಿ ಸಾಧನೆಗೆ ಸಮಯದ ಪ್ರಜ್ಞೆ, ನೈತಿಕತೆ ರಹದಾರಿ: ಎಂ.ಕೆ. ಪ್ರಾಣೇಶ್

ಅರಸೀಕೆರೆ: ಮಾಲೆಕಲ್ಲು ತಿರುಪತಿಯಲ್ಲಿ ವಿಶೇಷ ಪೂಜೆ

Religious Celebration: ಅರಸೀಕೆರೆ ತಾಲ್ಲೂಕಿನ ಮಾಲೆಕಲ್ಲು ತಿರುಪತಿಯಲ್ಲಿ ಡಿ.30ರಂದು ವೈಕುಂಠ ಏಕಾದಶಿ ಪ್ರಯುಕ್ತ ಲಕ್ಷ್ಮೀ ವೆಂಕಟರಮಣ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಅನ್ನಸಂತರ್ಪಣೆ ಸೇರಿದಂತೆ ಧಾರ್ಮಿಕ ಆಚರಣೆಗಳು ನಡೆಯಲಿವೆ.
Last Updated 28 ಡಿಸೆಂಬರ್ 2025, 4:31 IST
ಅರಸೀಕೆರೆ: ಮಾಲೆಕಲ್ಲು ತಿರುಪತಿಯಲ್ಲಿ ವಿಶೇಷ ಪೂಜೆ

ಟೈಮ್ಸ್ ಹಾಸನ ಪಿಯು ಕಾಲೇಜಿನಲ್ಲಿ ಆಹಾರ ಮೇಳ ಸಂಭ್ರಮ

Student Entrepreneurship: ಅರಕಲಗೂಡಿನ ಟೈಮ್ಸ್ ಹಾಸನ ಪಿಯು ಕಾಲೇಜಿನಲ್ಲಿ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ತಮ್ಮದೇ ಕೈಚಳಕದಿಂದ ಹತ್ತುಹಲವು ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ವ್ಯಾಪಾರ ಕೌಶಲ ಮೆರೆದರು.
Last Updated 28 ಡಿಸೆಂಬರ್ 2025, 4:31 IST
ಟೈಮ್ಸ್ ಹಾಸನ ಪಿಯು ಕಾಲೇಜಿನಲ್ಲಿ ಆಹಾರ ಮೇಳ ಸಂಭ್ರಮ

ಚಿತ್ರದುರ್ಗ ಬಸ್ ದುರಂತ: ಸಾವಿನಲ್ಲೂ ಒಂದಾದ ಹಾಸನದ ಗೆಳತಿಯರು

Tragic Death: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟ ಗೆಳತಿಯರಾದ ಮಾನಸ ಹಾಗೂ ನವ್ಯಾ ಅವರ ಕುಟುಂಬಗಳು ತೀವ್ರ ಶೋಕದಲ್ಲಿ ಮುಳುಗಿವೆ. ಇಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಒಟ್ಟೊಟ್ಟಿಗೇ ಜೀವ ಬಿಟ್ಟಿದ್ದಾರೆ.
Last Updated 27 ಡಿಸೆಂಬರ್ 2025, 5:45 IST
ಚಿತ್ರದುರ್ಗ ಬಸ್ ದುರಂತ: ಸಾವಿನಲ್ಲೂ ಒಂದಾದ ಹಾಸನದ ಗೆಳತಿಯರು
ADVERTISEMENT

ಬಾಗೂರು | ಕ್ಷೇತ್ರದಲ್ಲಿ ನೀರಾವರಿ ಯೋಜನೆ ಪೂರ್ಣ: ಶಾಸಕ ಬಾಲಕೃಷ್ಣ

Lift Irrigation: ಬಾಗೂರು ಹೋಬಳಿ ವ್ಯಾಪ್ತಿಯಲ್ಲಿ ನವಿಲೆ ಕಲ್ಲೇ ಸೋಮನಹಳ್ಳಿ ಬಾಗೂರು ಅಲಗೊಂಡನಹಳ್ಳಿ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಹೋಬಳಿ ವ್ಯಾಪ್ತಿಯ ಬಹುತೇಕ ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
Last Updated 27 ಡಿಸೆಂಬರ್ 2025, 5:44 IST
ಬಾಗೂರು | ಕ್ಷೇತ್ರದಲ್ಲಿ ನೀರಾವರಿ ಯೋಜನೆ ಪೂರ್ಣ: ಶಾಸಕ ಬಾಲಕೃಷ್ಣ

ಹಾಸನ | ವಂಚನೆ: ನಾಗರಾಜ್ ಬಂಧನಕ್ಕೆ ಅಗ್ರಹ

C.S. Nagaraj Scam: ‘ದಲಿತರು , ಅಲ್ಪಸಂಖ್ಯಾತರಿಗೆ ದೊರೆಯುವ ಸಬ್ಸಿಡಿ ಯೋಜನೆಗಳ ಸೌಲಭ್ಯ ಕೊಡಿಸುವುದಾಗಿ ಲಕ್ಷಾಂತರ ರೂ ವಂಚಿಸಿರುವ ಸಿ.ಎಸ್ ನಾಗರಾಜ್ ನನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 27 ಡಿಸೆಂಬರ್ 2025, 5:44 IST
ಹಾಸನ | ವಂಚನೆ: ನಾಗರಾಜ್ ಬಂಧನಕ್ಕೆ ಅಗ್ರಹ

ಕೊಣನೂರು: ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ ತುಳುಷಷ್ಠಿ ರಥೋತ್ಸವ ಸಂಪನ್ನ

Tulu Shashti: ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ರಥೋತ್ಸವಕ್ಕೆ ಜಿಲ್ಲೆಯ ವಿವಿಧೆಡೆ, ಅಕ್ಕಪಕ್ಕದ ಜಿಲ್ಲೆಗಳಿಂದ ಸಾರ್ವಜನಿಕರು, ಭಕ್ತರು ನಸುಕಿನ ವೇಳೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರು.
Last Updated 27 ಡಿಸೆಂಬರ್ 2025, 5:44 IST
ಕೊಣನೂರು: ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ ತುಳುಷಷ್ಠಿ ರಥೋತ್ಸವ ಸಂಪನ್ನ
ADVERTISEMENT
ADVERTISEMENT
ADVERTISEMENT