ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಹಾಸನ

ADVERTISEMENT

ಹಾಸನ | ದುರಸ್ತಿಗೆ ಕಾದಿರುವ ನಾಲೆಗಳು

Canal restoration: ಆಲೂರು: ಕ್ಷೇತ್ರದಲ್ಲಿ ಹರಿಯುತ್ತಿರುವ ಯಗಚಿ, ವಾಟೆಹೊಳೆ ಜಲಾಶಯಕ್ಕೆ ಹೊಂದಿಕೊಂಡಿರುವ ನಾಲೆಗಳು ಹೂಳು ತುಂಬಿ ದಶಕಗಳೇ ಕಳೆದಿವೆ. ನಿರ್ಮಾಣ ಆದಂದಿನಿಂದ ದುರಸ್ತಿ ಕಾಣದ ಈ ನಾಲೆಗಳಿಂದ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ಸಿಗದಂತಾಗಿದೆ.
Last Updated 8 ಡಿಸೆಂಬರ್ 2025, 5:56 IST
ಹಾಸನ | ದುರಸ್ತಿಗೆ ಕಾದಿರುವ ನಾಲೆಗಳು

ಎರಡೂವರೆ ಎಕರೆಯಲ್ಲಿ ₹40 ಲಕ್ಷ ಆದಾಯ: ಗಂಜಿಗೆರೆಯ ಅಶೋಕ್‌

Fruit cultivation: ಅರಸೀಕೆರೆ: ಕೃಷಿ ಎಂದರೆ ಮೂಗು ಮೂರಿಯುವ ಇತ್ತೀಚಿನ ದಿನಗಳಲ್ಲಿ ಬಾಣಾವರ ಹೋಬಳಿಯ ಗಂಜಿಗೆರೆಯ ರೈತರೊಬ್ಬರು, ಇರುವ ಸ್ವಲ್ಪ ಜಮೀನನಲ್ಲಿಯೇ ದಾಳಿಂಬೆ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ.
Last Updated 8 ಡಿಸೆಂಬರ್ 2025, 5:52 IST
ಎರಡೂವರೆ ಎಕರೆಯಲ್ಲಿ ₹40 ಲಕ್ಷ ಆದಾಯ: ಗಂಜಿಗೆರೆಯ ಅಶೋಕ್‌

ಹಾಸನ | ಹೇಮಾವತಿ ಉದ್ಯಾನಕ್ಕೆ ಮರುಜೀವ: ಬಹುದಿನಗಳ ಬೇಡಿಕೆಗೆ ರೆಕ್ಕೆ

Hassan tourism: ಹಾಸನ: ತಾಲ್ಲೂಕಿನ ಗೊರೂರು ಹೇಮಾವತಿ ಜಲಾಶಯದ ಮುಂಭಾಗದ 530 ಎಕರೆ ಪ್ರದೇಶದಲ್ಲಿ ಕೆಆರ್‌ಎಸ್ ಮಾದರಿ ಹೇಮಾವತಿ ಬೃಂದಾವನ ನಿರ್ಮಾಣಕ್ಕೆ ಇದೀಗ ಮತ್ತೆ ಜೀವ ಬಂದಂತಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.
Last Updated 8 ಡಿಸೆಂಬರ್ 2025, 5:50 IST
ಹಾಸನ | ಹೇಮಾವತಿ ಉದ್ಯಾನಕ್ಕೆ ಮರುಜೀವ: ಬಹುದಿನಗಳ ಬೇಡಿಕೆಗೆ ರೆಕ್ಕೆ

ಸಂವಿಧಾನ ಉಳಿವಿಗೆ ಮೋದಿ ಸರ್ಕಾರದ ಶ್ರಮ: ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ

Ambedkar legacy: ಹಾಸನ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಉತ್ತಮ ಆಡಳಿತ ಜೊತೆಗೆ, ಸಂವಿಧಾನದ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ತಿಳಿಸಿದರು.
Last Updated 8 ಡಿಸೆಂಬರ್ 2025, 5:37 IST
ಸಂವಿಧಾನ ಉಳಿವಿಗೆ ಮೋದಿ ಸರ್ಕಾರದ ಶ್ರಮ: ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ

ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ

ಪ್ರತಿಭಾ ಕಾರಂಜಿ, ಕಲೋತ್ಸವದಲ್ಲಿ ಶಾಸಕ ಎ. ಮಂಜು
Last Updated 7 ಡಿಸೆಂಬರ್ 2025, 3:15 IST
ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ

‘ಮಣ್ಣಿನ ಆರೋಗ್ಯ ಚೆನ್ನಾಗಿದ್ದರೆ ಉತ್ತಮ ಬೆಳೆ ’

ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಮತ್ತು ತರಬೇತಿಗೆ ಶಾಸಕ ಸಿಎನ್ ಬಾಲಕೃಷ್ಣ ಚಾಲನೆ
Last Updated 7 ಡಿಸೆಂಬರ್ 2025, 3:14 IST
‘ಮಣ್ಣಿನ ಆರೋಗ್ಯ ಚೆನ್ನಾಗಿದ್ದರೆ  ಉತ್ತಮ ಬೆಳೆ ’

‘ಅಂಬೇಡ್ಕರ್ ಚಿಂತನೆ ಸಾರ್ವಕಾಲಿಕ’

ಪರಿನಿರ್ವಾಣ ದಿನ: ಪುಷ್ಪಾರ್ಪಣೆ ಮಾಡಿದ ಸಂಸದ ಶ್ರೇಯಸ್ ಪಟೇಲ್‌
Last Updated 7 ಡಿಸೆಂಬರ್ 2025, 3:13 IST
‘ಅಂಬೇಡ್ಕರ್ ಚಿಂತನೆ ಸಾರ್ವಕಾಲಿಕ’
ADVERTISEMENT

ಅಸಮಾನತೆ ತೊಡೆದು ಹಾಕಲು ಗ್ಯಾರಂಟಿ ಜಾರಿ

ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 7 ಡಿಸೆಂಬರ್ 2025, 3:12 IST
ಅಸಮಾನತೆ ತೊಡೆದು ಹಾಕಲು ಗ್ಯಾರಂಟಿ ಜಾರಿ

ಮಾತು ಕೊಟ್ಟ ಮೇಲೆ ಮಾಡುತ್ತೇವೆ: ಸಿ.ಎಂ

ನಾಯಕತ್ವಕ್ಕಾಗಿ ‘ಅಂತರ್ಯುದ್ಧ’ ನಡೆಸುತ್ತಲೇ ‘ಉಪಾಹಾರ ಸಭೆ’ಗಳ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Last Updated 6 ಡಿಸೆಂಬರ್ 2025, 16:13 IST
fallback

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ | ನೋಟಿಸ್ ಮೂಲಕ ಹೆದರಿಸಲು ಸಾಧ್ಯವಿಲ್ಲ: ಡಿಕೆಶಿ

ED Notice DK Shivakumar: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ನೋಟಿಸ್ ಮೂಲಕ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಎಲ್ಲ ವಿವರ EDಗೆ ನೀಡಿರುವುದಾಗಿ ಹೇಳಿದರು.
Last Updated 6 ಡಿಸೆಂಬರ್ 2025, 11:38 IST
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ | ನೋಟಿಸ್ ಮೂಲಕ ಹೆದರಿಸಲು ಸಾಧ್ಯವಿಲ್ಲ: ಡಿಕೆಶಿ
ADVERTISEMENT
ADVERTISEMENT
ADVERTISEMENT