ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ

ADVERTISEMENT

ಬೇಲೂರು ತಾಲ್ಲೂಕು ನಿಟ್ಟೂರು ಗ್ರಾಮದಲ್ಲಿ ಕಾಲಸಂಕ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ

Belur taluk ಬೇಲೂರಿನ  ನಿಟ್ಟೂರಿನಲ್ಲಿ  ಕಾಲಸಂಕ ಸೇತುವೆ ನಿರ್ಮಿಣಕ್ಕೆ ಭೂಮಿಪೂಜೆ ಸಲ್ಲಿಸಿದ ಶಾಸಕ ಎಚ್.ಕೆ.ಸುರೇಶ್
Last Updated 28 ಫೆಬ್ರುವರಿ 2026, 5:37 IST
ಬೇಲೂರು ತಾಲ್ಲೂಕು ನಿಟ್ಟೂರು ಗ್ರಾಮದಲ್ಲಿ ಕಾಲಸಂಕ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ

ಸಾಮಾಜಿಕ ಜಾಲತಾಣಗಳ ಅತಿ ಬಳಕೆಯಿಂದ ಮಾನಸಿಕ ಒತ್ತಡ: ಕೆ.ಎನ್.ಬನಶಂಕರಿ

Mental stress ‘ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಮಾನಸಿಕ ಒತ್ತಡ, ಖಿನ್ನತೆ, ನಿದ್ರಾಹೀನತೆಗೆ ದಾರಿಯಾಗಲಿದೆ. ಈ ವ್ಯಸನದಿಂದ ಜೀವನದಲ್ಲಿ ಅಶಾಂತಿ ಉಂಟಾಗಲಿದೆ’ ಎಂದು ಚನ್ನರಾಯಪಟ್ಟಣದ ಮಾಜಿ ಪುರಸಭಾ ಅಧ್ಯಕ್ಷೆ ಕೆ.ಎನ್.ಬನಶಂಕರಿ ಹೇಳಿದರು.
Last Updated 28 ಫೆಬ್ರುವರಿ 2026, 5:35 IST
ಸಾಮಾಜಿಕ ಜಾಲತಾಣಗಳ ಅತಿ ಬಳಕೆಯಿಂದ ಮಾನಸಿಕ ಒತ್ತಡ: ಕೆ.ಎನ್.ಬನಶಂಕರಿ

ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್‌: ಬಿಜೆಪಿ ಮುಖಂಡ ಪರ್ವತಯ್ಯ

BJP leader Parvathaiyya ಕಾಂಗ್ರೆಸ್ ನವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮುಖಂಡ ಪರ್ವತಯ್ಯ
Last Updated 28 ಫೆಬ್ರುವರಿ 2026, 5:34 IST
ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್‌: ಬಿಜೆಪಿ ಮುಖಂಡ ಪರ್ವತಯ್ಯ

ಚನ್ನರಾಯಪಟ್ಟಣ: ಹೊಸಕೆರೆಯಲ್ಲಿ ಶವ ಪತ್ತೆ: ಕೊಲೆ ಆರೋಪ

Channarayapatna: ಚನ್ನರಾಯಪಟ್ಟಣ ತಾಲ್ಲೂಕಿನ ಮಲ್ಲವಘಟ್ಟ ಗ್ರಾಮದ ಹೊಸಕೆರೆಯಲ್ಲಿ ಅಂತನಹಳ್ಳಿ ಗ್ರಾಮದ ಜಗದೀಶ್ (42) ಅವರ ಶವ ದೊರೆತಿದ್ದು, ಅವರನ್ನು ಕೊಲೆ ಮಾಡಿ ಕೆರೆಗೆ ಹಾಕಲಾಗಿದೆ ಎಂದು ಆರೋಪಿಸಿ ವ್ಯಕ್ತಿಯ ಪತ್ನಿ ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದಾರೆ.
Last Updated 28 ಫೆಬ್ರುವರಿ 2026, 5:33 IST
ಚನ್ನರಾಯಪಟ್ಟಣ: ಹೊಸಕೆರೆಯಲ್ಲಿ ಶವ ಪತ್ತೆ: ಕೊಲೆ ಆರೋಪ

ಹಾಸನ: ಸಂತೋಷ್‌ ಲಾಡ್ ಜನ್ಮದಿನದ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ

Santosh Lad's birthday ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹ ಕಾರ್ಮಿಕರು ನೋಂದಣಿ ಮಾಡಿಕೊಳ್ಳುವ ಮೂಲಕ ಸೌಲಭ್ಯ ಪಡೆಯುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ತಿಳಿಸಿದರು.
Last Updated 28 ಫೆಬ್ರುವರಿ 2026, 5:32 IST
ಹಾಸನ: ಸಂತೋಷ್‌ ಲಾಡ್ ಜನ್ಮದಿನದ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ

ಅರಕಲಗೂಡು | ಗ್ಯಾರಂಟಿ ಹೆಸರಲ್ಲಿ ಜನರ ಹಣ ಲೂಟಿ–ಎಚ್‌.ಡಿ.ಕುಮಾರಸ್ವಾಮಿ

ಕೊಡಕಹಳ್ಳಿ ಗ್ರಾಮದಲ್ಲಿ ನೂತನ ದೇವಾಲಯ ಉದ್ಘಾಟನೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ
Last Updated 27 ಫೆಬ್ರುವರಿ 2026, 7:41 IST
ಅರಕಲಗೂಡು | ಗ್ಯಾರಂಟಿ ಹೆಸರಲ್ಲಿ ಜನರ ಹಣ ಲೂಟಿ–ಎಚ್‌.ಡಿ.ಕುಮಾರಸ್ವಾಮಿ

ಬೇಲೂರು | ವಿದ್ಯಾರ್ಥಿಗಳಿಗೆ ಜವಾಬ್ದಾರಿ ಮುಖ್ಯ: ಸ್ವಾಮೀಜಿ

ಬೇಲೂರಿನ ಬಿಜಿಎಸ್ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
Last Updated 27 ಫೆಬ್ರುವರಿ 2026, 7:41 IST
ಬೇಲೂರು | ವಿದ್ಯಾರ್ಥಿಗಳಿಗೆ ಜವಾಬ್ದಾರಿ ಮುಖ್ಯ: ಸ್ವಾಮೀಜಿ
ADVERTISEMENT

ಅರಸೀಕೆರೆ | ಓರಗಲ್ ತಿಮ್ಮಪ್ಪ ಸ್ವಾಮಿ ಜಾತ್ರಾ ಮಹೋತ್ಸವ ಇಂದಿನಿಂದ

ಅರಸೀಕೆರೆಯ ಸುಕ್ಷೇತ್ರ ಓರಗಲ್ ಬೆಟ್ಟದಲ್ಲಿ ಫೆ. 27 ರಿಂದ ಮಾ. 1 ರವರೆಗೆ ಓರಗಲ್ ತಿಮ್ಮಪ್ಪ ಸ್ವಾಮಿಯ 36ನೇ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದೆ. ಕಲ್ಯಾಣೋತ್ಸವ ಹಾಗೂ ಅನ್ನಸಂತರ್ಪಣೆ ಕುರಿತ ವಿವರ ಇಲ್ಲಿದೆ.
Last Updated 27 ಫೆಬ್ರುವರಿ 2026, 7:41 IST
ಅರಸೀಕೆರೆ | ಓರಗಲ್ ತಿಮ್ಮಪ್ಪ ಸ್ವಾಮಿ ಜಾತ್ರಾ ಮಹೋತ್ಸವ ಇಂದಿನಿಂದ

ಹಾಸನ | ಭೂಸ್ವಾಧೀನ ಪರಿಹಾರದಲ್ಲಿ ಅಕ್ರಮ: ಪ್ರತಿಭಟನೆ

ಯಗಚಿ ಜಲಾಶಯ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿನ ಪರಿಹಾರ ಮೊತ್ತವನ್ನು ಅಕ್ರಮವಾಗಿ ಪಾವತಿಸಲಾಗಿದೆ ಎಂದು ಆರೋಪಿಸಿ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಭೀಮ್ ಆರ್ಮಿ ಪ್ರತಿಭಟನೆ ನಡೆಸಿತು.
Last Updated 27 ಫೆಬ್ರುವರಿ 2026, 7:41 IST
ಹಾಸನ | ಭೂಸ್ವಾಧೀನ ಪರಿಹಾರದಲ್ಲಿ ಅಕ್ರಮ: ಪ್ರತಿಭಟನೆ

ಹೊಳೆನರಸೀಪುರ | ಲಕ್ಷ್ಮೀನರಸಿಂಹಸ್ವಾಮಿ ಪಲ್ಲಕ್ಕಿ ಉತ್ಸವ

ಹೊಳೆನರಸೀಪುರದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಮಾದರಿ ಪೂಜೆ ಮತ್ತು ರಥಬೀದಿಯಲ್ಲಿ ಪ್ರಾಕಾರೋತ್ಸವ ನಡೆದವು.
Last Updated 27 ಫೆಬ್ರುವರಿ 2026, 7:41 IST
ಹೊಳೆನರಸೀಪುರ | ಲಕ್ಷ್ಮೀನರಸಿಂಹಸ್ವಾಮಿ ಪಲ್ಲಕ್ಕಿ ಉತ್ಸವ
ADVERTISEMENT
ADVERTISEMENT
ADVERTISEMENT