ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ

ADVERTISEMENT

ಸತ್ಯಕ್ಕೆ ಹತ್ತಿರವಾದ ಸುದ್ದಿ ನೀಡಿ: ಶಿವಾನಂದ ತಗಡೂರು

ಬೇಲೂರಿನಲ್ಲಿ ನಡೆದ ಪತ್ರಕರ್ತರ ಸಂಘದ ಸಮಾರಂಭದಲ್ಲಿ ಶಿವಾನಂದ ತಗಡೂರು ಹಾಗೂ ಶಾಸಕ ಎಚ್.ಕೆ. ಸುರೇಶ್ ಸತ್ಯಸಂಧ ಪತ್ರಿಕೋದ್ಯಮದ ಮಹತ್ವವನ್ನು ಪ್ರತಿಪಾದಿಸಿದರು.
Last Updated 19 ಜನವರಿ 2026, 6:31 IST
ಸತ್ಯಕ್ಕೆ ಹತ್ತಿರವಾದ ಸುದ್ದಿ ನೀಡಿ: ಶಿವಾನಂದ ತಗಡೂರು

ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ: ಆರು ದಶಕ ಕಳೆದರೂ ಪೂರ್ಣವಾಗದ ಕಾಮಗಾರಿ

1966ರಲ್ಲಿ ಆರಂಭವಾದ ಹಾಸನ ವಿಮಾನ ನಿಲ್ದಾಣ ಯೋಜನೆ 60 ವರ್ಷಗಳಾದರೂ ಸಂಪೂರ್ಣವಾಗಿಲ್ಲ. ನೂರಕ್ಕೂ ಹೆಚ್ಚು ಕೋಟಿ ರೂ. ವೆಚ್ಚದ ಯೋಜನೆಯು ಹೀಗೂ ಗಾಳಿಯಲ್ಲಿ ತೇಲುತ್ತಿದೆ ಎಂಬುದೇ ಜನರ ಅಸಮಾಧಾನ.
Last Updated 19 ಜನವರಿ 2026, 6:30 IST
ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ: ಆರು ದಶಕ ಕಳೆದರೂ ಪೂರ್ಣವಾಗದ ಕಾಮಗಾರಿ

ಶ್ರವಣಬೆಳಗೊಳ: ವೃಷಭನಾಥ ಸ್ವಾಮಿಗೆ ಅಭಿಷೇಕ

ಶ್ರವಣಬೆಳಗೊಳದ ವಿಂಧ್ಯಗಿರಿಯ ಒದೆಗಲ್ ಬಸದಿಯಲ್ಲಿ ಭಗವಾನ್ ವೃಷಭನಾಥ ಸ್ವಾಮಿಗೆ ಜಿನರಾತ್ರಿ ಪ್ರಯುಕ್ತ ಜಲ, ಎಳನೀರು, ಹಣ್ಣುಗಳ ರಸದಿಂದ ವೈಭವದ ಅಭಿಷೇಕ ನಡೆಯಿತು.
Last Updated 19 ಜನವರಿ 2026, 6:30 IST
ಶ್ರವಣಬೆಳಗೊಳ: ವೃಷಭನಾಥ ಸ್ವಾಮಿಗೆ ಅಭಿಷೇಕ

ಹೆತ್ತೂರು: ಕುಮಾರಲಿಂಗೇಶ್ವರ ಜಾತ್ರೆ ಸಂಭ್ರಮ

ಹೆತ್ತೂರಿನಲ್ಲಿ 650 ವರ್ಷದ ಇತಿಹಾಸವಿರುವ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶ್ರದ್ಧಾ ಮತ್ತು ಸಂಭ್ರಮದೊಂದಿಗೆ ನಡೆಯಿತು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ದೇವರಿಗೆ ನೈವೇದ್ಯ, ಪೂಜೆ ಸಲ್ಲಿಸಿದರು.
Last Updated 19 ಜನವರಿ 2026, 6:30 IST
ಹೆತ್ತೂರು: ಕುಮಾರಲಿಂಗೇಶ್ವರ ಜಾತ್ರೆ ಸಂಭ್ರಮ

ಅರಸೀಕೆರೆ: ಲಕ್ಷ್ಮೀ ರಂಗನಾಥ ದೊಡ್ಡ ರಥೋತ್ಸವ ಸಂಭ್ರಮ

ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಲಕ್ಷ್ಮೀ ರಂಗನಾಥಸ್ವಾಮಿ ರಥೋತ್ಸವ ವೈಭವದಿಂದ ಜರುಗಿತು. ವಿಶೇಷ ಪೂಜೆ, ಅಲಂಕಾರ, ಉಯ್ಯಾಲೆ ಉತ್ಸವ ಹಾಗೂ ಅನ್ನಸಂತರ್ಪಣೆ ಭಕ್ತರನ್ನು ಸೆಳೆಯಿತು.
Last Updated 19 ಜನವರಿ 2026, 6:30 IST
ಅರಸೀಕೆರೆ: ಲಕ್ಷ್ಮೀ ರಂಗನಾಥ ದೊಡ್ಡ ರಥೋತ್ಸವ ಸಂಭ್ರಮ

ಹೊಳೆನರಸೀಪುರ: ಹಾದಿಮಾದೇಶ್ವರ ವಿಗ್ರಹಕ್ಕೆ ಜಲಾಧಿವಾಸ ಪೂಜೆ

ಹೊಳೆನರಸೀಪುರದ ಹಾದಿಮಾದೇಶ್ವರ ದೇವಾಲಯದಲ್ಲಿ ನೂತನ ವಿಗ್ರಹಗಳಿಗೆ ಜಲಾಧಿವಾಸ ಪೂಜಾ ವಿಧಾನ ನಡೆಸಲಾಯಿತು. ಅರ್ಚಕ ಶಶಾಂಕ್‌ ಪುತ್ತೂರಾಯ ದೇವತೆ ಶಕ್ತಿಯ ಬಗ್ಗೆ ಮನೋಜ್ಞವಾಗಿ ವಿವರಿಸಿದರು.
Last Updated 19 ಜನವರಿ 2026, 6:30 IST
ಹೊಳೆನರಸೀಪುರ: ಹಾದಿಮಾದೇಶ್ವರ ವಿಗ್ರಹಕ್ಕೆ ಜಲಾಧಿವಾಸ ಪೂಜೆ

‘ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧದ ಆರೋಪ ಸತ್ಯಕ್ಕೆ ದೂರ’

‘ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಪಡಿತರ ವಿತರಕರಿಂದ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿವೆ
Last Updated 18 ಜನವರಿ 2026, 7:58 IST
fallback
ADVERTISEMENT

ಒಂದು ಸಮಾಜಕ್ಕೆ ಅನ್ಯಾಯ ಮಾಡಿದ ಪಾಪಪ್ರಜ್ಞೆ

ಸಿದ್ದರಾಮಯ್ಯಗೆ ಟೋಪಿ ಹಾಕಲು ಕಾಯುತ್ತಿರುವ ಗಿರಾಕಿ: ಶಿವಲಿಂಗೇಗೌಡರ ವಿರುದ್ಧ ಎಚ್‌.ಡಿ. ರೇವಣ್ಣ ವಾಗ್ದಾಳಿ
Last Updated 18 ಜನವರಿ 2026, 4:44 IST
ಒಂದು ಸಮಾಜಕ್ಕೆ ಅನ್ಯಾಯ ಮಾಡಿದ ಪಾಪಪ್ರಜ್ಞೆ

‘ಜನರ ಸಮಸ್ಯೆ ಸೌಜನ್ಯದಿಂದ ಆಲಿಸಿ’

ಸರ್ಕಾರಿ ನೌಕರರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಸಲಹೆ
Last Updated 18 ಜನವರಿ 2026, 4:42 IST
‘ಜನರ ಸಮಸ್ಯೆ ಸೌಜನ್ಯದಿಂದ ಆಲಿಸಿ’

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ವಿಬಿ–ಜಿ ರಾಮ್‌ ಜಿ ಹೆಸರಿನಲ್ಲಿ ಮಸೂದೆ: ಪ್ರತಿಭಟನೆ
Last Updated 18 ಜನವರಿ 2026, 4:41 IST
ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ
ADVERTISEMENT
ADVERTISEMENT
ADVERTISEMENT