ಶನಿವಾರ, 31 ಜನವರಿ 2026
×
ADVERTISEMENT

ಹಾಸನ

ADVERTISEMENT

ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

Maha Shivaratri: ಬೆಂಗಳೂರು: ಮಹಾ ಶಿವರಾತ್ರಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲು ಓಡಿಸಲಿದೆ. ರೈಲು ಸಂಖ್ಯೆ 06507 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು.
Last Updated 31 ಜನವರಿ 2026, 16:12 IST
ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

ಹಾಸನ | ನಿವೇಶನ ವಿವಾದ: ನಟ ಯಶ್‌ ತಾಯಿ ಜಗಳ

Actor Yash Mother: ಹಾಸನ: ಇಲ್ಲಿನ ವಿದ್ಯಾನಗರದ ನಿವೇಶನಕ್ಕೆ ಸಂಬಂಧಿಸಿದಂತೆ ನಟ ಯಶ್‌ ಅವರ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್‌ ದೇವರಾಜು ಮಧ್ಯೆ ಶನಿವಾರ ಬೆಳಿಗ್ಗೆ ವಾಗ್ವಾದ ನಡೆದಿದೆ. ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದ ನಿವೇಶನ ವಿವಾದಕ್ಕೆ ಕಾರಣವಾಗಿದೆ.
Last Updated 31 ಜನವರಿ 2026, 7:45 IST
ಹಾಸನ | ನಿವೇಶನ ವಿವಾದ: ನಟ ಯಶ್‌ ತಾಯಿ ಜಗಳ

ಅಟೊರಿಕ್ಷಾ ಮೇಲೆ ಕಾಡುಕೋಣ ದಾಳಿ: ಮಹಿಳೆಗೆ ಗಾಯ

Wild Animal Attack: ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪ ಆಟೊರಿಕ್ಷಾ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ್ದು, ಪ್ರಯಾಣಿಕ ಮಹಿಳೆ ಪಲ್ಲವಿ ತೀವ್ರವಾಗಿ ಗಾಯಗೊಂಡಿದ್ದಾರೆ. ಆಟೊರಿಕ್ಷಾ ಸಂಪೂರ್ಣ ಜಖಂಗೊಂಡಿದೆ.
Last Updated 31 ಜನವರಿ 2026, 5:45 IST
ಅಟೊರಿಕ್ಷಾ ಮೇಲೆ ಕಾಡುಕೋಣ ದಾಳಿ: ಮಹಿಳೆಗೆ ಗಾಯ

ಗಾಂಧೀಜಿ ಜೀವನ ಮೌಲ್ಯ ಸಾರ್ವಕಾಲಿಕ ಸತ್ಯ : ಎಂ.ಜಿ.ಸಂತೋಷ್‌ಕುಮಾರ್‌

Arasikere News: ಗಾಂಧೀಜಿಯವರ ಜೀವನದ ಮೌಲ್ಯಗಳು ಇಂದಿಗೂ ಸಾರ್ವಕಾಲಿಕ ಸತ್ಯ ಎಂದು ತಹಶೀಲ್ದಾರ್‌ ಎಂ.ಜಿ.ಸಂತೋಷ್‌ಕುಮಾರ್‌ ಹೇಳಿದರು. ನಗರದ ಕಸ್ತೂರಬಾ ಟ್ರಸ್ಟ್‌ನಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
Last Updated 31 ಜನವರಿ 2026, 5:42 IST
ಗಾಂಧೀಜಿ ಜೀವನ ಮೌಲ್ಯ ಸಾರ್ವಕಾಲಿಕ ಸತ್ಯ : ಎಂ.ಜಿ.ಸಂತೋಷ್‌ಕುಮಾರ್‌

ಜೀವ ಉಳಿಸುವ ಮಹತ್ತರ ಸೇವೆ ರಕ್ತದಾನ

ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿದ ಡಾ.ರಂಗಲಕ್ಷ್ಮಿ
Last Updated 31 ಜನವರಿ 2026, 5:40 IST
ಜೀವ ಉಳಿಸುವ ಮಹತ್ತರ ಸೇವೆ ರಕ್ತದಾನ

ಲೀಸ್‌ ನಿರ್ಣಯದ ಹಿಂದೆ ಯಾರ ಒತ್ತಡವಿಲ್ಲ : ಗ್ರಾ. ಪಂ. ಉಪಾಧ್ಯಕ್ಷ ವಿರೂಪಾಕ್ಷ

Karna Hospital Lease: ಸಕಲೇಶಪುರ ಗ್ರಾಮದ ಸರ್ವೆ ನಂ.146ರಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿರಿಸಿದ್ದ ಸಿ.ಎ ನಿವೇಶನವನ್ನು ಕರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಲೀಸ್ ನೀಡುವ ವಿಷಯದಲ್ಲಿ ಯಾರ ಒತ್ತಡವೂ ಇಲ್ಲ ಎಂದು ಉಪಾಧ್ಯಕ್ಷ ವಿರೂಪಾಕ್ಷ ಹೇಳಿದರು.
Last Updated 31 ಜನವರಿ 2026, 5:39 IST
ಲೀಸ್‌ ನಿರ್ಣಯದ ಹಿಂದೆ ಯಾರ ಒತ್ತಡವಿಲ್ಲ : ಗ್ರಾ. ಪಂ. ಉಪಾಧ್ಯಕ್ಷ ವಿರೂಪಾಕ್ಷ

ಕೆರೆಹಳ್ಳಿ ಮೇಲಿನ ಪ್ರಕರಣ ವಾಪಸ್ ಪಡೆಯಲು ಒತ್ತಾಯ

Hindu Activist: ಅಕ್ರಮಿತ ಬಾಂಗ್ಲಾದೇಶಿಗರ ವಿರುದ್ಧ ಧ್ವನಿಯೆತ್ತಿರುವ ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರಹಳ್ಳಿ ಅವರ ಮೇಲೆ ಹಾಕಿರುವ ಪ್ರಕರಣ ವಾಪಾಸ್ ಪಡೆಯುವಂತೆ, ತಾಲ್ಲೂಕು ಹಿಂದೂ ಸಂಘಟನೆ ಮುಖಂಡರು ಆಲೂರು ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
Last Updated 31 ಜನವರಿ 2026, 5:33 IST
ಕೆರೆಹಳ್ಳಿ ಮೇಲಿನ ಪ್ರಕರಣ ವಾಪಸ್ ಪಡೆಯಲು ಒತ್ತಾಯ
ADVERTISEMENT

ಅರಕಲಗೂಡು: ನರ್ಸರಿ ತರಬೇತಿ ಕಾರ್ಯಾಗಾರ

SKDRDP Program: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿ ಸಿ ಟ್ರಸ್ಟ್ ಸಹಯೋಗದಲ್ಲಿ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಕೃಷಿ ನರ್ಸರಿ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
Last Updated 31 ಜನವರಿ 2026, 5:28 IST
ಅರಕಲಗೂಡು: ನರ್ಸರಿ ತರಬೇತಿ ಕಾರ್ಯಾಗಾರ

ಬೇಲೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

Gendehalli Road: ಇಲ್ಲಿನ ಗೆಂಡೇಹಳ್ಳಿ ರಸ್ತೆಯನ್ನು ದುರಸ್ತಿಪಡಿಸುವಂತೆ ಆಗ್ರಹಿಸಿ ಸ್ಥಳೀಯ ನಾಗರಿಕರು ಪ್ರತಿಭಟನೆ ನಡೆಸಿದರು. ರಸ್ತೆ ಸಂಪೂರ್ಣ ಹಾಳಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರಾಂಶುಪಾಲ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
Last Updated 31 ಜನವರಿ 2026, 5:25 IST
ಬೇಲೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಕಳೆದಿದ್ದ ಹಣ, ಗುರುತಿನ ಚೀಟಿ ವಾಪಾಸ್

Humanity: ಬಸವಾಪಟ್ಟಣ ಕೆ.ಪಿ.ಎಸ್.ಪಿ.ಯು ಕಾಲೇಜಿನ ವಿದ್ಯಾರ್ಥಿನಿ ದೀಪಿಕ ಕಳೆದ ವಾರ ಕಳೆದುಕೊಂಡಿದ್ದ ಕಾಲೇಜಿನ ಗುರುತಿನ ಪತ್ರ ಮತ್ತು ₹1000 ಹಣವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಶ್ಲಾಘನೀಯವಾಗಿ ಹಿಂದಿರುಗಿಸಿದ್ದಾರೆ.
Last Updated 31 ಜನವರಿ 2026, 5:22 IST
ಕಳೆದಿದ್ದ ಹಣ, ಗುರುತಿನ ಚೀಟಿ ವಾಪಾಸ್
ADVERTISEMENT
ADVERTISEMENT
ADVERTISEMENT