ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ

ADVERTISEMENT

ಹಾಸನದಿಂದ ಧರ್ಮಸ್ಥಳದವರೆಗೆ ಕಸದ ಚೀಲಗಳ ಅಳವಡಿಕೆ: ಬೇರುಭೂಮಿ ತಂಡದ ಪರಿಸರ ಕಾಳಜಿ

Eco Friendly Initiative: ಮೂಡಿಗೆರೆ: ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರಿಗಳಿಂದ ಪರಿಸರ ಹಾನಿ ತಡೆಯಲು ನಾಲ್ಕು ಯುವಕರ ತಂಡವೊಂದು ಸದ್ದಿಲ್ಲದೇ ಹಗಲಿರುಳು ಶ್ರಮಿಸುತ್ತಿದೆ. ‘ಬೇರು ಭೂಮಿ’ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ತಂಡವು ಕಾರ್ಯಪ್ರವೃತ್ತವಾಗಿದೆ.
Last Updated 12 ಫೆಬ್ರುವರಿ 2026, 4:55 IST
ಹಾಸನದಿಂದ ಧರ್ಮಸ್ಥಳದವರೆಗೆ ಕಸದ ಚೀಲಗಳ ಅಳವಡಿಕೆ: ಬೇರುಭೂಮಿ ತಂಡದ ಪರಿಸರ ಕಾಳಜಿ

ಪ್ರೀತಂ ಗೌಡ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ: KS ಲಿಂಗೇಶ್

ಟಿಕೆಟ್‌ ಕೈತಪ್ಪುವ ಆತಂಕದಿಂದ ಮೈತ್ರಿಗೆ ವಿರೋಧ: ಪ್ರೀತಂ ಹೇಳಿಕೆಗೆ ಜೆಡಿಎಸ್‌ ಮುಖಂಡರ ಆಕ್ಷೇಪ
Last Updated 12 ಫೆಬ್ರುವರಿ 2026, 4:32 IST
ಪ್ರೀತಂ ಗೌಡ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ: KS ಲಿಂಗೇಶ್

ಹಳೇಬೀಡು: ಹೆಚ್ಚುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳ ಸಂಖ್ಯೆ..

ಮೈ ನಡುಗಿಸುವ ಚಳಿ, ಬಿಸಿಲಿಗೆ ಬಸವಳಿದ ಯಾತ್ರಾರ್ಥಿಗಳು
Last Updated 12 ಫೆಬ್ರುವರಿ 2026, 4:27 IST
ಹಳೇಬೀಡು: ಹೆಚ್ಚುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳ ಸಂಖ್ಯೆ..

ದೊಡ್ಡಕೆರೆ ಉದ್ಯಾನಕ್ಕೆ ಬೈಕೆರೆ ನಾಗೇಶ್ ಹೆಸರು: ಶಾಸಕ ಸಿಮೆಂಟ್ ಮಂಜು

ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ: ಶಾಸಕ ಸಿಮೆಂಟ್ ಮಂಜು 
Last Updated 12 ಫೆಬ್ರುವರಿ 2026, 4:23 IST
ದೊಡ್ಡಕೆರೆ ಉದ್ಯಾನಕ್ಕೆ ಬೈಕೆರೆ ನಾಗೇಶ್ ಹೆಸರು: ಶಾಸಕ ಸಿಮೆಂಟ್ ಮಂಜು

ಹಾಸನ: ಬಿಜೆಪಿ ಮುಖಂಡ ದೇವರಾಜೇಗೌಡ ಗಡೀಪಾರಿಗೆ ಅನ್ನಪೂರ್ಣಗೌಡ ಆಗ್ರಹ

BJP leader Devaraj Gowda ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಕೂಡಲೇ ಬಂಧಿಸಿ ಹಾಸನ ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಮಹಿಳಾ ಧ್ವನಿ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಅನ್ನಪೂರ್ಣಗೌಡ ಆಗ್ರಹಿಸಿದರು.
Last Updated 12 ಫೆಬ್ರುವರಿ 2026, 4:22 IST
ಹಾಸನ: ಬಿಜೆಪಿ ಮುಖಂಡ ದೇವರಾಜೇಗೌಡ ಗಡೀಪಾರಿಗೆ ಅನ್ನಪೂರ್ಣಗೌಡ ಆಗ್ರಹ

ಸಕಲೇಶಪುರದಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ: ಆರೋಪಿಗಳಿಗೆ ಶಿಕ್ಷೆ

Sexual assault on girl: ಸಕಲೇಶಪುರ ತಾಲ್ಲೂಕಿನಲ್ಲಿ 2016 ರಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೂವರು ಆರೋಪಿಗಳಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ (ಪೋಕ್ಸೊ ವಿಶೇಷ ನ್ಯಾಯಾಲಯ) ಕಠಿಣ ಶಿಕ್ಷೆ ವಿಧಿಸಿದೆ.
Last Updated 12 ಫೆಬ್ರುವರಿ 2026, 4:20 IST
ಸಕಲೇಶಪುರದಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ: ಆರೋಪಿಗಳಿಗೆ ಶಿಕ್ಷೆ

ಬೇಲೂರು ಮೋರ್ ಬಜಾರ್‌ನಲ್ಲಿ ಬಿಸ್ಕೀಟ್, ಅಕ್ಕಿಯಲ್ಲಿ ಹುಳು: ಗ್ರಾಹಕರ ಆಕ್ರೋಶ

Belur More Bazaar: ನೆಹರು ನಗರದ ಮೋರ್ ಬಜಾರ್‌ನಲ್ಲಿ ಹುಳ ಬಂದಿರುವ ಬಿಸ್ಕೀಟ್‌ ಮತ್ತು ಅಕ್ಕಿಯನ್ನು ಮಾರಾಟಲಾಗುತ್ತಿದೆ ಎಂದು ಗ್ರಾಹಕರು ಮೋರ್ ಬಜಾರ್ ಎದುರು ಬುಧವಾರ ಸಂಜೆ ಆಕ್ರೋಶ ವ್ಯಕ್ತಪಡಿಸಿದರು.
Last Updated 12 ಫೆಬ್ರುವರಿ 2026, 4:18 IST
ಬೇಲೂರು ಮೋರ್ ಬಜಾರ್‌ನಲ್ಲಿ ಬಿಸ್ಕೀಟ್, ಅಕ್ಕಿಯಲ್ಲಿ ಹುಳು: ಗ್ರಾಹಕರ ಆಕ್ರೋಶ
ADVERTISEMENT

ಹಾಸನ | ಮತಾಂತರಕ್ಕೆ ಪ್ರೇರೇಪಣೆ: ಆರೋಪ

Religious Conversion: ‘ಯೇಸು, ಬೈಬಲ್‌ಗೆ ಸಂಬಂಧವಿರುವ ಎನ್ನಲಾಗುತ್ತಿರುವ ಪುಸ್ತಕಗಳನ್ನು ಬೇಲೂರು-ಹಾಸನ ರಸ್ತೆಯ ಉದ್ದಕ್ಕೂ ಎಸೆಯಲಾಗಿದ್ದು, ಮತಾಂತರಕ್ಕೆ ಪ್ರೇರೇಪಣೆ ನೀಡಲಾಗುತ್ತಿದೆ’ ಎಂದು ವಿಎಚ್‌ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ.
Last Updated 11 ಫೆಬ್ರುವರಿ 2026, 7:56 IST
ಹಾಸನ | ಮತಾಂತರಕ್ಕೆ ಪ್ರೇರೇಪಣೆ: ಆರೋಪ

ಹಾಸನ | ರಥದಬೀದಿ ರಸ್ತೆ ಅಭಿವೃದ್ಧಿಗೆ ₹ 25 ಲಕ್ಷ: ಶಾಸಕ ಸಿ.ಎನ್. ಬಾಲಕೃಷ್ಣ

Nuggehalli Temple: ಇಲ್ಲಿನ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ, ಸದಾಶಿವಸ್ವಾಮಿ ದೇವಾಲಯಗಳ ರಥದ ಬೀದಿ ರಸ್ತೆ ಅಭಿವೃದ್ಧಿಗೆ ₹ 25 ಲಕ್ಷ ಅನುದಾನ ನೀಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
Last Updated 11 ಫೆಬ್ರುವರಿ 2026, 7:56 IST
ಹಾಸನ | ರಥದಬೀದಿ ರಸ್ತೆ ಅಭಿವೃದ್ಧಿಗೆ ₹ 25 ಲಕ್ಷ: ಶಾಸಕ ಸಿ.ಎನ್. ಬಾಲಕೃಷ್ಣ

ಹಾಲು ಉತ್ಪಾದನೆ: ಹಾಸನ ಒಕ್ಕೂಟಕ್ಕೆ 2ನೇ ಸ್ಥಾನ

Nandini Milk: ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಹಾಸನ ಹಾಲು ಒಕ್ಕೂಟ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆ ಎಂದು ಕಾರ್ಜುವಳ್ಳಿ ಮಠಾಧೀಶ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು.
Last Updated 11 ಫೆಬ್ರುವರಿ 2026, 7:56 IST
ಹಾಲು ಉತ್ಪಾದನೆ: ಹಾಸನ ಒಕ್ಕೂಟಕ್ಕೆ 2ನೇ ಸ್ಥಾನ
ADVERTISEMENT
ADVERTISEMENT
ADVERTISEMENT