ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ

ADVERTISEMENT

ಹಾಸನ: ಆರೈಕೆ ಮಾಡದ ಮಕ್ಕಳು.. ರೈಲಿಗೆ ಸಿಲುಕಿ ವೃದ್ಧ ದಂಪತಿ ಆತ್ಮಹತ್ಯೆ

Elderly Care: ಆರೈಕೆ ಮಾಡುವವರು ಇಲ್ಲ ಎಂದು ಮನನೊಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಅರೆಹೊಸೂರಿನ ನಿವಾಸಿಗಳಾದ ಡೇವಿಡ್ ಮತ್ತು ಮೇರಿ ವೃದ್ಧ ದಂಪತಿ ನಗರದಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 23 ಫೆಬ್ರುವರಿ 2026, 6:52 IST
ಹಾಸನ: ಆರೈಕೆ ಮಾಡದ ಮಕ್ಕಳು.. ರೈಲಿಗೆ ಸಿಲುಕಿ ವೃದ್ಧ ದಂಪತಿ ಆತ್ಮಹತ್ಯೆ

ಪರಿಸರ ಕಾಳಜಿಯಿಂದ ಪಕ್ಷಿ ಪ್ರೇಮದವರೆಗೆ; ಹಾಸನದ ದುರ್ಗಾಪ್ರಸಾದ್ ವಿಶಿಷ್ಟ ಪ್ರಯತ್ನ

ಹಾಸನದ ದುರ್ಗಾಪ್ರಸಾದ್ ವಿಶಿಷ್ಟ ಪ್ರಯತ್ನ: ವಿದೇಶಿ ಹಕ್ಕಿಗಳ ಪಾಲನೆ
Last Updated 23 ಫೆಬ್ರುವರಿ 2026, 6:50 IST
ಪರಿಸರ ಕಾಳಜಿಯಿಂದ ಪಕ್ಷಿ ಪ್ರೇಮದವರೆಗೆ; ಹಾಸನದ ದುರ್ಗಾಪ್ರಸಾದ್ ವಿಶಿಷ್ಟ ಪ್ರಯತ್ನ

ಗ್ಯಾರಂಟಿ: ಹಾಸನ ತಾಲ್ಲೂಕಿಗೆ ₹460 ಕೋಟಿ

ಯೋಜನೆಯ ಪ್ರಯೋಜನ ಪಡೆಯಲು ಬನವಾಸೆ ರಂಗಸ್ವಾಮಿ ಸಲಹೆ
Last Updated 23 ಫೆಬ್ರುವರಿ 2026, 6:48 IST
ಗ್ಯಾರಂಟಿ: ಹಾಸನ ತಾಲ್ಲೂಕಿಗೆ ₹460 ಕೋಟಿ

ಬೇಲೂರಿನ ಶೃಂಗೇರಿ ಶಂಕರ ಮಠದಲ್ಲಿ ಚಂಡಿಕಾ ಹೋಮ

BELUR ಬೇಲೂರಿನ ಶೃಂಗೇರಿ ಶಂಕರ ಮಠದಲ್ಲಿ ಚಂಡಿಕಾ ಹೋಮ
Last Updated 23 ಫೆಬ್ರುವರಿ 2026, 6:46 IST
ಬೇಲೂರಿನ ಶೃಂಗೇರಿ ಶಂಕರ ಮಠದಲ್ಲಿ ಚಂಡಿಕಾ ಹೋಮ

ಹಾಸನ | ಹೊಗೆಸೊಪ್ಪು ದರ ಇಳಿಕೆ: ರೈತರಿಗೆ ನಷ್ಟದ ಆತಂಕ

Konanur News: ಹೊಗೆಸೊಪ್ಪು ಬೆಲೆಯಲ್ಲಿನ ದಿಢೀರ್ ಕುಸಿತದಿಂದ ಬೆಳೆಗಾರರು ಆತಂಕಗೊಂಡಿದ್ದಾರೆ. ಮೊದಲೇ ಮಾರಾಟ ಮಾಡಿದ್ದರೆ ನಷ್ಟ ಕಡಿಮೆ ಆಗುತ್ತಿತ್ತು ಎಂದು ಹಾಸನ ಜಿಲ್ಲೆಯ ರೈತರು ಅಳಲು ತೋಡಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2026, 23:45 IST
ಹಾಸನ | ಹೊಗೆಸೊಪ್ಪು ದರ ಇಳಿಕೆ: ರೈತರಿಗೆ ನಷ್ಟದ ಆತಂಕ

ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ‘ಮಿಯಾವಾಕಿ’ ಅರಣ್ಯ: ಡಾ. ಎಚ್.ಜಿ. ಮಂಜುನಾಥ್

ಪರಿಸರ ರಕ್ಷಣೆಗೆ ತಾಂತ್ರಿಕ ಶಿಕ್ಷಣದ ಗಟ್ಟಿ ಕೊಡುಗೆ
Last Updated 22 ಫೆಬ್ರುವರಿ 2026, 3:29 IST
ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ‘ಮಿಯಾವಾಕಿ’ ಅರಣ್ಯ: ಡಾ. ಎಚ್.ಜಿ. ಮಂಜುನಾಥ್

ಹಾಸನದಲ್ಲಿ ಏಪ್ರಿಲ್‌ನಿಂದ ಜನಗಣತಿ; ಎಲ್ಲ ಅಧಿಕಾರಿಗಳು ಪಾಲ್ಗೊಳ್ಳಬೇಕು: ಡಿಸಿ

Hassan District Census & DC Meeting: ಏಪ್ರಿಲ್ 16 ರಿಂದ ಮೇ 16 ರವರೆಗೆ ಮೊದಲ ಹಂತದ ಮನೆ ಮನೆ ಜನಗಣತಿ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ. ಸಭೆಯಲ್ಲಿ ಕುಡಿಯುವ ನೀರು ಮತ್ತು ಉದ್ಯೋಗ ಮೇಳದ ಬಗ್ಗೆಯೂ ಚರ್ಚಿಸಲಾಯಿತು.
Last Updated 22 ಫೆಬ್ರುವರಿ 2026, 3:28 IST
ಹಾಸನದಲ್ಲಿ ಏಪ್ರಿಲ್‌ನಿಂದ ಜನಗಣತಿ; ಎಲ್ಲ ಅಧಿಕಾರಿಗಳು ಪಾಲ್ಗೊಳ್ಳಬೇಕು: ಡಿಸಿ
ADVERTISEMENT

ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದೇ ನನ್ನ ಆದ್ಯ ಕರ್ತವ್ಯ: ಶಿವಲಿಂಗೇಗೌಡ

Arsikere MLA KM Shivalinge Gowda: ಕ್ಷೇತ್ರದಲ್ಲಿ ಪೂರ್ಣ ನೀರಾವರಿ ಒದಗಿಸಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದೇ ನನ್ನ ಆದ್ಯ ಕರ್ತವ್ಯ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ₹ 1 ಕೋಟಿ ವೆಚ್ಚದ ಡಾಂಬರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
Last Updated 22 ಫೆಬ್ರುವರಿ 2026, 3:28 IST
ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದೇ ನನ್ನ ಆದ್ಯ ಕರ್ತವ್ಯ: ಶಿವಲಿಂಗೇಗೌಡ

ಜನರ ಅನುಕೂಲಕ್ಕಾಗಿ ವ್ಯವಸ್ಥೆ: ಶಾಸಕ ಸುರೇಶ್‌

ಚನ್ನಕೇಶವ ನಗರದಲ್ಲಿ ಪಡಿತರ ವಿತರಣಾ ಉಪ ಕೇಂದ್ರಕ್ಕೆ ಚಾಲನೆ
Last Updated 22 ಫೆಬ್ರುವರಿ 2026, 3:26 IST
ಜನರ ಅನುಕೂಲಕ್ಕಾಗಿ ವ್ಯವಸ್ಥೆ: ಶಾಸಕ ಸುರೇಶ್‌

ಹಾಸನ| ಎಟಿಎಂಗಳಿಗೆ ಹಣ ಹಾಕದೇ ₹ 3.40 ಕೋಟಿ ವಂಚನೆ: ಇಬ್ಬರ ವಿರುದ್ಧ ಪ್ರಕರಣ

ATM Cash Misappropriation: ಹಾಸನದಲ್ಲಿ 15 ಎಟಿಎಂಗಳಿಗೆ ನಗದು ಹಾಕದೇ ₹3.40 ಕೋಟಿ ದುರುಪಯೋಗ ಮಾಡಿದ ಆರೋಪದಡಿ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 21 ಫೆಬ್ರುವರಿ 2026, 7:34 IST
ಹಾಸನ| ಎಟಿಎಂಗಳಿಗೆ ಹಣ ಹಾಕದೇ ₹ 3.40 ಕೋಟಿ ವಂಚನೆ: ಇಬ್ಬರ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT