ಶನಿವಾರ, 3 ಜನವರಿ 2026
×
ADVERTISEMENT

ಹಾಸನ

ADVERTISEMENT

ಭಾಷೆ ಉಳಿವಿಗೆ ಶ್ರಮಿಸಿದ ಮಹನೀಯರ ಸ್ಮರಿಸಿ: ಸುಂದರೇಶ್

ಕೊಣನೂರಿನಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಸುಂದರೇಶ್ ಡಿ. ಉಡುವಾರೆ ಅವರು ಕನ್ನಡ ಸಂಸ್ಕೃತಿ ಮತ್ತು ನಾಡು-ನುಡಿಯ ಮಹತ್ವದ ಬಗ್ಗೆ ಮಾತನಾಡಿದರು.
Last Updated 2 ಜನವರಿ 2026, 7:25 IST
ಭಾಷೆ ಉಳಿವಿಗೆ ಶ್ರಮಿಸಿದ ಮಹನೀಯರ ಸ್ಮರಿಸಿ: ಸುಂದರೇಶ್

ಹತ್ತೂರು, ಯಸಳೂರು ಹೋಬಳಿಯಲ್ಲಿಹೆಚ್ಚಿದ ಕಾಡಾನೆ ದಾಳಿ: ಹೈರಾಣಾದ ಜನ

ನಿತ್ಯವೂ ಜನವಸತಿ ಪ್ರದೇಶ, ಕೃಷಿ ಗದ್ದೆಗಳಿಗೆ ಲಗ್ಗೆ: ಅಪಾಯದಲ್ಲಿ ಮಲೆನಾಡಿನ ಜನರು
Last Updated 2 ಜನವರಿ 2026, 7:24 IST
ಹತ್ತೂರು, ಯಸಳೂರು ಹೋಬಳಿಯಲ್ಲಿಹೆಚ್ಚಿದ ಕಾಡಾನೆ ದಾಳಿ: ಹೈರಾಣಾದ ಜನ

ಶೋಷಿತ ಸಮಾಜ ಎಚ್ಚರಗೊಳ್ಳಲಿ: ರಾಜ್ಯ ಬೌದ್ಧ ಮಹಾಸಭಾದ ಅಧ್ಯಕ್ಷ ಸಿದ್ದರಾಜು

ಭೀಮಾ ಕೊರೆಗಾಂವ ವಿಜಯೋತ್ಸವದಲ್ಲಿ ಬೌದ್ಧ ಮಹಾಸಭಾ ಅಧ್ಯಕ್ಷ ಸಿದ್ದರಾಜು ಕರೆ
Last Updated 2 ಜನವರಿ 2026, 7:21 IST
ಶೋಷಿತ ಸಮಾಜ ಎಚ್ಚರಗೊಳ್ಳಲಿ: ರಾಜ್ಯ ಬೌದ್ಧ ಮಹಾಸಭಾದ ಅಧ್ಯಕ್ಷ ಸಿದ್ದರಾಜು

ಆಲೂರು: ಹೊಸ ವರ್ಷಾಚರಣೆಯಲ್ಲಿ ಗುಂದಿದ ವ್ಯಾಪಾರ

ಮದ್ಯದ ವಹಿವಾಟು ಸಪ್ಪೆ: ಹೋಂಸ್ಟೇಗಳು ಬಹುತೇಕ ಭರ್ತಿ
Last Updated 2 ಜನವರಿ 2026, 7:19 IST
ಆಲೂರು: ಹೊಸ ವರ್ಷಾಚರಣೆಯಲ್ಲಿ ಗುಂದಿದ ವ್ಯಾಪಾರ

ಹಾಸನ: ನೂತನ ಎಸ್ಪಿ ಶುಭನ್ವಿತಾ ಅಧಿಕಾರ ಸ್ವೀಕಾರ

Hassan Police: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶುಭನ್ವಿತಾ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಹಾಸನ ಜಿಲ್ಲೆಯ 3ನೇ ಮಹಿಳಾ ಎಸ್ಪಿಯಾಗಿ ಇವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
Last Updated 2 ಜನವರಿ 2026, 7:16 IST

ಹಾಸನ: ನೂತನ ಎಸ್ಪಿ ಶುಭನ್ವಿತಾ ಅಧಿಕಾರ ಸ್ವೀಕಾರ

ಗಂಡಸಿಯಲ್ಲಿ ಕ್ರೀಡಾಂಗಣ: ಶಿವಲಿಂಗೇಗೌಡ

Hassan News: ಗಂಡಸಿ ಚಿಕ್ಕಕಟ್ಟೆ ಬಳಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವುದಾಗಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದ್ದಾರೆ. ಜಲಜೀವನ್ ಮಿಷನ್ ಕಾಮಗಾರಿ ವಿಳಂಬದ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
Last Updated 2 ಜನವರಿ 2026, 7:14 IST
ಗಂಡಸಿಯಲ್ಲಿ ಕ್ರೀಡಾಂಗಣ: ಶಿವಲಿಂಗೇಗೌಡ

ಮಕ್ಕಳ ವಿಕಸನಕ್ಕೆ ಕಲಿಕಾ ಹಬ್ಬ ಸಹಕಾರಿ: ಶೋಭಾ

Education News: ಹೆತ್ತೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಮಕ್ಕಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಶೋಭಾ ಹೇಳಿದರು.
Last Updated 2 ಜನವರಿ 2026, 7:13 IST
ಮಕ್ಕಳ ವಿಕಸನಕ್ಕೆ ಕಲಿಕಾ ಹಬ್ಬ ಸಹಕಾರಿ: ಶೋಭಾ
ADVERTISEMENT

ಹಾಸನ | ಟೈರ್ ಸಿಡಿದು ಅಪಘಾತ: ಮೂವರ ಸಾವು

ಅರಸೀಕೆರೆ ತಾಲ್ಲೂಕಿನ ಬಾಣಾವರ ಸಮೀಪದ ಚಿಕ್ಕಾರಹಳ್ಳಿ ಗೋಶಾಲೆ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗುರುವಾರ ಹಸಿ ಅಡಿಕೆ ಸಾಗಿಸುತ್ತಿದ್ದ ಬೊಲೆರೊ ವಾಹನದ ಟೈರ್‌ ಸಿಡಿದು, ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟರು
Last Updated 1 ಜನವರಿ 2026, 18:01 IST
ಹಾಸನ | ಟೈರ್ ಸಿಡಿದು ಅಪಘಾತ: ಮೂವರ ಸಾವು

ಕಿರೀಸಾವೆ ಗಡಿಯಲ್ಲಿ ದೇವೇಗೌಡರ ಪುತ್ಥಳಿ ಸ್ಥಾಪನೆ: ಶಾಸಕ ಬಾಲಕೃಷ್ಣ

MLA Balakrishna ಹಾಸನ ಜಿಲ್ಲಾ ಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ–75ರ ಕಿರೀಸಾವೆ ಗಡಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹಿರೀಸಾವೆಯಲ್ಲಿ ಮಂಗಳವಾರ ಹೇಳಿದರು.
Last Updated 1 ಜನವರಿ 2026, 5:01 IST
ಕಿರೀಸಾವೆ ಗಡಿಯಲ್ಲಿ ದೇವೇಗೌಡರ ಪುತ್ಥಳಿ ಸ್ಥಾಪನೆ: ಶಾಸಕ ಬಾಲಕೃಷ್ಣ

ಹಳೇಬೀಡು: ಕಸದ ತೊಟ್ಟಿಯಾದ ವಿಶ್ವ ಪಾರಂಪರಿಕ ತಾಣ!

ಜೈನ ಬಸದಿ, ಹೊಯ್ಸಳೇಶ್ವರ ದೇವಾಲಯ ಹೊರ ಆವರಣದಲ್ಲಿ ಹರಡಿದ ತ್ಯಾಜ್ಯದ ರಾಶಿ
Last Updated 1 ಜನವರಿ 2026, 4:58 IST
ಹಳೇಬೀಡು: ಕಸದ ತೊಟ್ಟಿಯಾದ ವಿಶ್ವ ಪಾರಂಪರಿಕ ತಾಣ!
ADVERTISEMENT
ADVERTISEMENT
ADVERTISEMENT