ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ

ADVERTISEMENT

ಬೇಲೂರು: ಮಾತುಕತೆಗೆ ಕರೆಸಿ ಮಾವನನ್ನು ಕೊಂದ ಅಳಿಯ

Belur Crime: ಬೇಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಬೆಳ್ಳಾವರದಲ್ಲಿ ವ್ಯಕ್ತಿಯೊಬ್ಬರು ಮಾತುಕತೆಗೆಂದು ಮನೆಗೆ ಮಾವನನ್ನು ಕರೆಸಿಕೊಂಡಿದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಿಕ್ಕೋಡು ಗ್ರಾಮದ ಅನಿಲ್ ಮೃತ. ಅಳಿಯ, ಆರೋಪಿ ರಾಜೇಶ್ ತಲೆಮರೆಸಿಕೊಂಡಿದ್ದಾನೆ.
Last Updated 17 ಜನವರಿ 2026, 16:19 IST
ಬೇಲೂರು: ಮಾತುಕತೆಗೆ ಕರೆಸಿ ಮಾವನನ್ನು ಕೊಂದ ಅಳಿಯ

ಬೇಲೂರು: 8 ಕಡೆ ಹಿಂದೂ ಸಮಾಜೋತ್ಸವ- ಬೆಣ್ಣೂರು ರೇಣುಕುಮಾರ್

Hindu Samajtsav ಬೇಲೂರು ತಾಲ್ಲೂಕಿನ 8 ಸ್ಥಳಗಳಲ್ಲಿ ಹಿಂದೂ ಸಮಾಜೋತ್ಸವ: ಬೆಣ್ಣೂರು ರೇಣುಕುಮಾರ್
Last Updated 17 ಜನವರಿ 2026, 8:03 IST
ಬೇಲೂರು: 8 ಕಡೆ ಹಿಂದೂ ಸಮಾಜೋತ್ಸವ- ಬೆಣ್ಣೂರು ರೇಣುಕುಮಾರ್

ಕೊಣನೂರು: ಅರಸೀಕಟ್ಟೆ ಅಮ್ಮ ದೇವಿಯ ರಥೋತ್ಸವ ಸಂಪನ್ನ

Konanur ಸಂಪನ್ನಗೊಂಡ ಅರಸೀಕಟ್ಟೆ ಅಮ್ಮ ದೇವಿಯ ರಥೋತ್ಸವ.
Last Updated 17 ಜನವರಿ 2026, 8:02 IST
ಕೊಣನೂರು: ಅರಸೀಕಟ್ಟೆ ಅಮ್ಮ ದೇವಿಯ ರಥೋತ್ಸವ ಸಂಪನ್ನ

ವಿಶೇಷ ಕಾಫಿ ತಂತ್ರಜ್ಞಾನಕ್ಕೆ ಒತ್ತು ನೀಡಿ; ಸುನಾಲಿನಿ ಮೆನನ್

Sunalini Menon ಜಾಗತಿಕವಾಗಿ ಕಾಫಿ ಗುಣಮಟ್ಟದಲ್ಲಿ ಹೊಸ ಟ್ರೆಂಡ್‌ಗಳು ವಿಶೇಷ ಕಾಫಿ ಮತ್ತು ತಂತ್ರಜ್ಞಾನಕ್ಕೆ ಒತ್ತು ಕೊಡ ಬೇಕು ಕು ಸುನಾಲಿನಿ ಮೆನನ್.
Last Updated 17 ಜನವರಿ 2026, 7:47 IST
ವಿಶೇಷ ಕಾಫಿ ತಂತ್ರಜ್ಞಾನಕ್ಕೆ ಒತ್ತು ನೀಡಿ; ಸುನಾಲಿನಿ ಮೆನನ್

ಬೇಲೂರು: ಬೆಳ್ಳಾವರದಲ್ಲಿ ಕಾಡಾನೆ ಸೆರೆ

ಮೂಗಲಿ ಗ್ರಾಮದಲ್ಲಿ ಮಹಿಳೆಯ ಸಾವು: ಜನರಿಂದ ವ್ಯಕ್ತವಾಗಿದ್ದ ಆಕ್ರೋಶ
Last Updated 17 ಜನವರಿ 2026, 7:46 IST
ಬೇಲೂರು: ಬೆಳ್ಳಾವರದಲ್ಲಿ ಕಾಡಾನೆ ಸೆರೆ

ಅರಕಲಗೂಡಿನ ವಿಜ್ಞಾನಿ ಎ.ವಿ. ರಾಮಕೃಷ್ಣ ಅವರಿಗೆ ಸಿಎನ್‌ಆರ್ ರಾವ್ ಪ್ರಶಸ್ತಿ

Arakalagoodu scientist ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಅರಕಲಗೂಡಿನ ವಿಜ್ಞಾನಿ ಎ.ವಿ. ರಾಮಕೃಷ್ಣ ಅವರಿಗೆ 2023ನೇ ಸಾಲಿನ ಪ್ರೊ.ಸಿ.ಎನ್.ಆರ್. ರಾವ್ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.
Last Updated 17 ಜನವರಿ 2026, 7:46 IST
ಅರಕಲಗೂಡಿನ ವಿಜ್ಞಾನಿ ಎ.ವಿ. ರಾಮಕೃಷ್ಣ ಅವರಿಗೆ ಸಿಎನ್‌ಆರ್ ರಾವ್ ಪ್ರಶಸ್ತಿ

ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಪರಿಣಿತ

‘Asia Book of Records ಕೆಲವೇ ಸೆಕೆಂಡ್‌ಗಳಲ್ಲಿ ಎಂಟು ಬಗೆಯ ಕ್ಯೂಬ್‌ಗಳನ್ನು ಜೋಡಿಸಿ, ಏಷ್ಯಾ ಬುಕ್ ಆಫ್ ರೆಕಾರ್ಡ್ ತಮ್ಮದಾಗಿಸಿಕೊಂಡಿದ್ದೇನೆ’ ಎಂದು ಪರಿಣಿತ ಗೌಡ ತಿಳಿಸಿದರು.
Last Updated 17 ಜನವರಿ 2026, 7:44 IST
ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಪರಿಣಿತ
ADVERTISEMENT

ಕಾಡಾನೆಗಳ ಸಮಸ್ಯೆ ವಿಚಾರದಲ್ಲಿ ಅನುದಾನದ ಕೊರತೆ ಇಲ್ಲ: ಕೃಷ್ಣ ಬೈರೇಗೌಡ

ಹೋರಾಟಗಾರರ ಮನವಿ ಸ್ವೀಕರಿಸಿದ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ
Last Updated 17 ಜನವರಿ 2026, 7:43 IST
ಕಾಡಾನೆಗಳ ಸಮಸ್ಯೆ ವಿಚಾರದಲ್ಲಿ ಅನುದಾನದ ಕೊರತೆ ಇಲ್ಲ: ಕೃಷ್ಣ ಬೈರೇಗೌಡ

ಬೇರೆಯವರಾಗಿದ್ರೆ ಕಪಾಳಕ್ಕೆ ಬಾರಿಸ್ತಿದ್ರು: ಅಧಿಕಾರಿಗಳ ವಿರುದ್ಧ ಬೈರೇಗೌಡ ಗರಂ

NHAI Official Scolded: ಸಕಲೇಶಪುರ (ಹಾಸನ ಜಿಲ್ಲೆ): ‘ಎಷ್ಟು ಸುಳ್ಳು ಹೇಳ್ತೀರಾ? ಸ್ವಾಭಿಮಾನ ಅಂದ್ರೆ ಏನು ಅಂತ ಗೊತ್ತಾ?. ಬೇರೆಯವರಾಗಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದರು’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲ್ಲಿ ಆಕ್ರೋಶ
Last Updated 16 ಜನವರಿ 2026, 16:19 IST
ಬೇರೆಯವರಾಗಿದ್ರೆ ಕಪಾಳಕ್ಕೆ ಬಾರಿಸ್ತಿದ್ರು: ಅಧಿಕಾರಿಗಳ ವಿರುದ್ಧ ಬೈರೇಗೌಡ ಗರಂ

ಸಂತೇಮರಹಳ್ಳಿ | ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ: ಶಾಸಕ ಎ.ಆರ್.ಕೃಷ್ಣಮೂರ್ತಿ

ಕುದೇರು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ  
Last Updated 16 ಜನವರಿ 2026, 7:43 IST
ಸಂತೇಮರಹಳ್ಳಿ | ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ: ಶಾಸಕ ಎ.ಆರ್.ಕೃಷ್ಣಮೂರ್ತಿ
ADVERTISEMENT
ADVERTISEMENT
ADVERTISEMENT