ಕಳೆದಿದ್ದ ಹಣ, ಗುರುತಿನ ಚೀಟಿ ವಾಪಾಸ್
Humanity: ಬಸವಾಪಟ್ಟಣ ಕೆ.ಪಿ.ಎಸ್.ಪಿ.ಯು ಕಾಲೇಜಿನ ವಿದ್ಯಾರ್ಥಿನಿ ದೀಪಿಕ ಕಳೆದ ವಾರ ಕಳೆದುಕೊಂಡಿದ್ದ ಕಾಲೇಜಿನ ಗುರುತಿನ ಪತ್ರ ಮತ್ತು ₹1000 ಹಣವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಶ್ಲಾಘನೀಯವಾಗಿ ಹಿಂದಿರುಗಿಸಿದ್ದಾರೆ.Last Updated 31 ಜನವರಿ 2026, 5:22 IST