ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ

ADVERTISEMENT

ಹಾಸನ| ಎಟಿಎಂಗಳಿಗೆ ಹಣ ಹಾಕದೇ ₹ 3.40 ಕೋಟಿ ವಂಚನೆ: ಇಬ್ಬರ ವಿರುದ್ಧ ಪ್ರಕರಣ

ATM Cash Misappropriation: ಹಾಸನದಲ್ಲಿ 15 ಎಟಿಎಂಗಳಿಗೆ ನಗದು ಹಾಕದೇ ₹3.40 ಕೋಟಿ ದುರುಪಯೋಗ ಮಾಡಿದ ಆರೋಪದಡಿ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 21 ಫೆಬ್ರುವರಿ 2026, 7:34 IST
ಹಾಸನ| ಎಟಿಎಂಗಳಿಗೆ ಹಣ ಹಾಕದೇ ₹ 3.40 ಕೋಟಿ ವಂಚನೆ: ಇಬ್ಬರ ವಿರುದ್ಧ ಪ್ರಕರಣ

ಯೋಜನೆ ಅನುಷ್ಠಾನಕ್ಕೆ ಗಮನ ನೀಡಿ: ಸೋಮನಹಳ್ಳಿ ನಾಗರಾಜ್

ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಯಶಸ್ವಿನಿ ಆರೋಗ್ಯ ವಿಮಾ ತರಬೇತಿ
Last Updated 21 ಫೆಬ್ರುವರಿ 2026, 4:33 IST
ಯೋಜನೆ ಅನುಷ್ಠಾನಕ್ಕೆ ಗಮನ ನೀಡಿ: ಸೋಮನಹಳ್ಳಿ ನಾಗರಾಜ್

ಹಳ್ಳಿಮೈಸೂರು | ಹಳ್ಳಿ ಶಾಲೆಯ ಸಾಧನೆ ಅದ್ಭುತ: ಸಂಸದ ಶ್ರೇಯಸ್‌ ಎಂ. ಪಟೇಲ್

ಹಳ್ಳಿಮೈಸೂರು ಸರ್ಕಾರಿ ಶಾಲೆಯ 125 ನೇ ಸಂಭ್ರಮದಲ್ಲಿ ಸಂಸದ ಶ್ರೇಯಸ್‌
Last Updated 21 ಫೆಬ್ರುವರಿ 2026, 4:30 IST
ಹಳ್ಳಿಮೈಸೂರು | ಹಳ್ಳಿ ಶಾಲೆಯ ಸಾಧನೆ ಅದ್ಭುತ: ಸಂಸದ ಶ್ರೇಯಸ್‌ ಎಂ. ಪಟೇಲ್

ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ, ವೆಬ್‌ಕಾಸ್ಟಿಂಗ್‌

ದ್ವಿತೀಯ ಪಿಯುಸಿ, ಎಸ್ಎಸ್ಎಲ್‌ಸಿ ಪರೀಕ್ಷೆಗೆ ಅಗತ್ಯ ಸನ್ನದ್ಧ: ಜಿಲ್ಲಾಧಿಕಾರಿ ಲತಾಕುಮಾರಿ
Last Updated 21 ಫೆಬ್ರುವರಿ 2026, 4:30 IST
ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ, ವೆಬ್‌ಕಾಸ್ಟಿಂಗ್‌

ಜಗತ್ತಿನ ಮೊದಲ ಕೈಗಾರಿಕೆ ಕುಂಬಾರಿಕೆ: ಶಂಕರೇಗೌಡ

ಸಂತ ಕವಿ ಸರ್ವಜ್ಞ ಜಯಂತಿಯಲ್ಲಿ ಉಪನ್ಯಾಸ ನೀಡಿದ ಶಂಕರೇಗೌಡ
Last Updated 21 ಫೆಬ್ರುವರಿ 2026, 4:22 IST
ಜಗತ್ತಿನ ಮೊದಲ ಕೈಗಾರಿಕೆ ಕುಂಬಾರಿಕೆ: ಶಂಕರೇಗೌಡ

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಉಳಿಸಿ: ಶಾಸಕ ರೇವಣ್ಣ

ಸಾಮರ್ಥ್ಯಾಭಿವೃದ್ಧಿ ಘಟಕದ ಯೋಜನೆಗೆ ಶಾಸಕ ರೇವಣ್ಣ ಚಾಲನೆ
Last Updated 21 ಫೆಬ್ರುವರಿ 2026, 4:21 IST
ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಉಳಿಸಿ: ಶಾಸಕ ರೇವಣ್ಣ

ಮಾ.5 ನಗರದಲ್ಲಿ ಬೃಹತ್ ಉದ್ಯೋಗ ಮೇಳ: ಸಿಇಒ ಪೂರ್ಣಿಮಾ

ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ
Last Updated 21 ಫೆಬ್ರುವರಿ 2026, 4:20 IST
ಮಾ.5 ನಗರದಲ್ಲಿ ಬೃಹತ್ ಉದ್ಯೋಗ ಮೇಳ: ಸಿಇಒ ಪೂರ್ಣಿಮಾ
ADVERTISEMENT

ಪುಣ್ಯಭೂಮಿ, ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಗರವಾಸಿಗಳಿಗೆ ತರಕಾರಿ ಕೃಷಿಯ ಅರಿವು

Hassan Event: ಪುಣ್ಯಭೂಮಿ ಮತ್ತು ಲಯನ್ಸ್ ಸಂಸ್ಥೆಗಳ ಕಾರ್ಯಕ್ರಮದಲ್ಲಿ ನಗರವಾಸಿಗಳಿಗೆ ಜೈವಿಕ ವಿಧಾನದಲ್ಲಿ ತರಕಾರಿ ಬೆಳೆಯುವ ಮಹತ್ವ ಹಾಗೂ ಮಣ್ಣಿನ ಸತ್ವದ ಅರಿವು ಮೂಡಿಸಲಾಯಿತು.
Last Updated 20 ಫೆಬ್ರುವರಿ 2026, 6:33 IST
ಪುಣ್ಯಭೂಮಿ, ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಗರವಾಸಿಗಳಿಗೆ ತರಕಾರಿ ಕೃಷಿಯ ಅರಿವು

ಸಕಲೇಶಪುರ: ಕಸ ಹಾಕುವ ಜಾಗವೀಗ ಬ್ಯೂಟಿ ಸ್ಪಾಟ್‌ 

Sakaleshpura Swachhata: ಸಕಲೇಶಪುರ ಪಟ್ಟಣದ ಬಾಳೇಗದ್ದೆ ಬಡಾವಣೆಯ ರಸ್ತೆ ಬದಿ ಕಸ ಸುರಿಯುತ್ತಿದ್ದ ಜಾಗವನ್ನು ಪುರಸಭೆ ಅಧಿಕಾರಿಗಳು ಸ್ವಚ್ಛಗೊಳಿಸಿ ಬ್ಯೂಟಿ ಸ್ಪಾಟ್ ಆಗಿ ಪರಿವರ್ತಿಸಿದ್ದಾರೆ. ಕಸ ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
Last Updated 20 ಫೆಬ್ರುವರಿ 2026, 6:33 IST
ಸಕಲೇಶಪುರ: ಕಸ ಹಾಕುವ ಜಾಗವೀಗ ಬ್ಯೂಟಿ ಸ್ಪಾಟ್‌ 

ಆಲೂರು| ಹೆಸರಿಗಷ್ಟೇ ನಿಲ್ದಾಣ, ನಿಲ್ಲದ ರೈಲು: ಬಸ್‌ನಲ್ಲಿ ದುಬಾರಿ ಪ್ರಯಾಣ

Hassan Alur News: ಹಸನ ಜಿಲ್ಲೆಯ ಆಲೂರು ತಾಲ್ಲೂಕು ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಇಲ್ಲದೆ ಜನರು ದುಬಾರಿ ಬಸ್ ಪ್ರಯಾಣಕ್ಕೆ ಮೊರೆ ಹೋಗಿದ್ದಾರೆ. ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆಗೂ ಸಂಕಷ್ಟ ಎದುರಾಗಿದ್ದು, ಡೆಮೋ ರೈಲು ವಿಸ್ತರಣೆಗೆ ಒತ್ತಾಯ ಕೇಳಿಬಂದಿದೆ.
Last Updated 20 ಫೆಬ್ರುವರಿ 2026, 6:33 IST
ಆಲೂರು| ಹೆಸರಿಗಷ್ಟೇ ನಿಲ್ದಾಣ, ನಿಲ್ಲದ ರೈಲು: ಬಸ್‌ನಲ್ಲಿ ದುಬಾರಿ ಪ್ರಯಾಣ
ADVERTISEMENT
ADVERTISEMENT
ADVERTISEMENT