ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ

ADVERTISEMENT

ಕಾಂಪೌಂಡ್ ಧ್ವಂಸ ಪ್ರಕರಣ: ದೇವರಾಜ್ ವಿರುದ್ಧ ಯಶ್‌ ತಾಯಿ ದೂರು

ಕಾಂಪೌಂಡ್ ಧ್ವಂಸ ಪ್ರಕರಣ: ಅತಿಕ್ರಮ ಪ್ರವೇಶ, ಕೊಲೆ ಬೆದರಿಕೆ ಆರೋಪ
Last Updated 10 ಜನವರಿ 2026, 20:01 IST
ಕಾಂಪೌಂಡ್ ಧ್ವಂಸ ಪ್ರಕರಣ: ದೇವರಾಜ್ ವಿರುದ್ಧ ಯಶ್‌ ತಾಯಿ ದೂರು

ಅಸಮಾನತೆ ಇರುವವರೆಗೆ ಮೀಸಲಾತಿ ಅನಿವಾರ್ಯ

ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌
Last Updated 10 ಜನವರಿ 2026, 4:40 IST
ಅಸಮಾನತೆ ಇರುವವರೆಗೆ ಮೀಸಲಾತಿ ಅನಿವಾರ್ಯ

ಬೀದಿನಾಯಿ ಕಡಿತದಿಂದ ಮೃತಪಟ್ಟರೆ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ

ಬೀದಿ ನಾಯಿ ಕಡಿತದಿಂದ ಸಣ್ಣಪುಟ್ಟ ಗಾಯಗೊಂಡವರಿಗೆ  ಚಿಕಿತ್ಸಾ  ವೆಚ್ಚಕ್ಕೆ 5 ಸಾವಿರ  ಪರಿಹಾರ  ನೀಡಲಾಗುವುದು. ಅದೇ ರೀತಿ ಬೀದಿ ನಾಯಿ ಕಡಿತದಿಂದ ವ್ಯಕ್ತಿ ಮೃತಪಟ್ಟರೆ...
Last Updated 10 ಜನವರಿ 2026, 4:39 IST
fallback

ಬಿಲ್ಡ್‌ಟೆಕ್‌– ಕಟ್ಟಡ ಸಾಮಗ್ರಿ ಪ್ರದರ್ಶನ ಆರಂಭ

Construction Material Expo: ಹಾಸನದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬಿಲ್ಡ್‌ಟೆಕ್‌ ಕಟ್ಟಡ ಸಾಮಗ್ರಿ ಪ್ರದರ್ಶನ ಶುಕ್ರವಾರ ಆರಂಭವಾಗಿದ್ದು, ವಿವಿಧ ಕಂಪನಿಗಳ ವಸ್ತುಗಳು ನೇರವಾಗಿ ಗ್ರಾಹಕರಿಗೆ ಪ್ರದರ್ಶನಗೊಳ್ಳುತ್ತಿವೆ.
Last Updated 10 ಜನವರಿ 2026, 4:38 IST
ಬಿಲ್ಡ್‌ಟೆಕ್‌– ಕಟ್ಟಡ ಸಾಮಗ್ರಿ ಪ್ರದರ್ಶನ ಆರಂಭ

ಮಲೆನಾಡಿನಲ್ಲಿ ಮೋಡದ ‘ಆತಂಕ’

ಕಾಫಿ ಕೊಯ್ಲು, ಭತ್ತದ ಕಟಾವು ಬಾಕಿ: ಮಳೆ ಬಂದರೆ ಮತ್ತಷ್ಟು ನಷ್ಟದ ಭೀತಿ
Last Updated 10 ಜನವರಿ 2026, 4:37 IST
ಮಲೆನಾಡಿನಲ್ಲಿ ಮೋಡದ ‘ಆತಂಕ’

ಸಹಕಾರಿ ಕ್ಷೇತ್ರದಿಂದ ರೈತರ ಉಳಿವು

ಬಲವರ್ಧನೆಗೆ ಎಲ್ಲರ ಸಹಕಾರ ಮುಖ್ಯ: ಶಾಸಕ ಸಿಎನ್ ಬಾಲಕೃಷ್ಣ
Last Updated 10 ಜನವರಿ 2026, 4:35 IST
ಸಹಕಾರಿ ಕ್ಷೇತ್ರದಿಂದ ರೈತರ ಉಳಿವು

ಜಿಲ್ಲೆಗೆ ಹೊಸ ಕಾಡಾನೆಗಳ ಪ್ರವೇಶ: ಹೆಚ್ಚಿದ ಆತಂಕ

Wild Elephant Threat: ಹಾಸನ ಜಿಲ್ಲೆಗೆ ಕೊಡಗು ಭಾಗದಿಂದ ಬಂದ ಹೊಸ ಕಾಡಾನೆಗಳು ಪ್ರವೇಶಿಸಿದ್ದು, ಬಿಕ್ಕೋಡು ಬಳಿ ಕಾಫಿ ತೋಟಗಳೊಳಗೆ ಕಾಡಾನೆಗಳು ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
Last Updated 10 ಜನವರಿ 2026, 4:34 IST
ಜಿಲ್ಲೆಗೆ ಹೊಸ ಕಾಡಾನೆಗಳ ಪ್ರವೇಶ: ಹೆಚ್ಚಿದ ಆತಂಕ
ADVERTISEMENT

ಸಕಲೇಶಪುರ: 15 ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಉಳಿದ ಪುರಸಭೆ ವಾಣಿಜ್ಯ ಸಂಕೀರ್ಣ

Sakaleshpura Old Bus Stand: ಸಕಲೇಶಪುರ ಹಳೆ ಬಸ್‌ ನಿಲ್ದಾಣದಲ್ಲಿ ಅಪೂರ್ಣಗೊಂಡಿರುವ ಪುರಸಭೆ ಕಟ್ಟಡವು ಗಾಂಜಾ ಸೇರಿ ಹಲವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 9 ಜನವರಿ 2026, 7:29 IST
ಸಕಲೇಶಪುರ: 15 ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಉಳಿದ ಪುರಸಭೆ ವಾಣಿಜ್ಯ ಸಂಕೀರ್ಣ

‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು?’ ಕೃತಿ ಬಿಡುಗಡೆ

Book Release: ಸಕಲೇಶಪುರದಲ್ಲಿ ಲೇಖಕ ಮಲ್ನಾಡ್ ಮಹಬೂಬ್‌ ಅವರ ‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು?’ ಕೃತಿ ಲೋಕಾರ್ಪಣೆ. ದ್ವೇಷ ಮುಕ್ತ ಸಮಾಜದ ಚಿಂತನೆಯುಳ್ಳ ಈ ಪುಸ್ತಕದ ಬಗ್ಗೆ ಸಾಹಿತಿ ಪ್ರಸಾದ್ ರಕ್ಷಿದಿ ಪ್ರಶಂಸೆ.
Last Updated 9 ಜನವರಿ 2026, 7:29 IST
‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು?’ ಕೃತಿ ಬಿಡುಗಡೆ

ದೇಸಿ ತಳಿ ಅಭಿವೃದ್ಧಿಗೆ ಒತ್ತು ನೀಡಿ: ಶಾಸಕ ಬಾಲಕೃಷ್ಣ

CN Balakrishna Statement: ದೇಸಿ ತಳಿಯ ಜಾನುವಾರುಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಹಿರೀಸಾವೆಯಲ್ಲಿ ತಿಳಿಸಿದರು.
Last Updated 9 ಜನವರಿ 2026, 7:28 IST
ದೇಸಿ ತಳಿ ಅಭಿವೃದ್ಧಿಗೆ ಒತ್ತು ನೀಡಿ: ಶಾಸಕ ಬಾಲಕೃಷ್ಣ
ADVERTISEMENT
ADVERTISEMENT
ADVERTISEMENT