ಪುಣ್ಯಭೂಮಿ, ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಗರವಾಸಿಗಳಿಗೆ ತರಕಾರಿ ಕೃಷಿಯ ಅರಿವು
Hassan Event: ಪುಣ್ಯಭೂಮಿ ಮತ್ತು ಲಯನ್ಸ್ ಸಂಸ್ಥೆಗಳ ಕಾರ್ಯಕ್ರಮದಲ್ಲಿ ನಗರವಾಸಿಗಳಿಗೆ ಜೈವಿಕ ವಿಧಾನದಲ್ಲಿ ತರಕಾರಿ ಬೆಳೆಯುವ ಮಹತ್ವ ಹಾಗೂ ಮಣ್ಣಿನ ಸತ್ವದ ಅರಿವು ಮೂಡಿಸಲಾಯಿತು.Last Updated 20 ಫೆಬ್ರುವರಿ 2026, 6:33 IST