ಸಕಲೇಶಪುರ ಕ್ಷೇತ್ರದಲ್ಲಿ ದಬ್ಬಾಳಿಕೆ: ಮುರುಳಿ ಮೋಹನ್ ಉಚ್ಚಾಟನೆಗೆ ಒತ್ತಾಯ
Dalit Rights Protest: ಹಾಸನದಲ್ಲಿ ಮಾತನಾಡಿದ ದಲಿತಪರ ಹೋರಾಟಗಾರರ ಒಕ್ಕೂಟದ ಅಧ್ಯಕ್ಷ ದಿನೇಶ್ ಅವರು, ಮುರುಳಿ ಮೋಹನ್ ಅವರನ್ನು ಕ್ಷೇತ್ರದಲ್ಲಿ ದಬ್ಬಾಳಿಕೆ ಆರೋಪದ ಮೇಲೆ ಕಾಂಗ್ರೆಸ್ನಿಂದ ಉಚ್ಚಾಟಿಸುವಂತೆ ಆಗ್ರಹಿಸಿದರು.Last Updated 23 ಜನವರಿ 2026, 8:19 IST