ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ

ADVERTISEMENT

ತಾಕತ್ತಿದ್ದರಿಂದ ಅರಸೀಕೆರೆಯಿಂದ ಸ್ಪರ್ಧಿಸಲಿ: ರೇವಣ್ಣಗೆ ಶಿವಲಿಂಗೇಗೌಡ ಆಹ್ವಾನ

ಸೋಲು–ಗೆಲುವು ಜನರ ತೀರ್ಮಾನ
Last Updated 12 ಜನವರಿ 2026, 5:55 IST
ತಾಕತ್ತಿದ್ದರಿಂದ ಅರಸೀಕೆರೆಯಿಂದ ಸ್ಪರ್ಧಿಸಲಿ: ರೇವಣ್ಣಗೆ ಶಿವಲಿಂಗೇಗೌಡ ಆಹ್ವಾನ

ರೈತರ ಹಿತ ಕಾಪಾಡದ ಕಾಂಗ್ರೆಸ್ ಸರ್ಕಾರ: ಶಾಸಕ ಎಚ್.ಡಿ.ರೇವಣ್ಣ

2028ಕ್ಕೆ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ, ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ
Last Updated 12 ಜನವರಿ 2026, 5:55 IST
ರೈತರ ಹಿತ ಕಾಪಾಡದ ಕಾಂಗ್ರೆಸ್ ಸರ್ಕಾರ: ಶಾಸಕ ಎಚ್.ಡಿ.ರೇವಣ್ಣ

ಹಾಸನ: ಜಿಲ್ಲೆಯಲ್ಲಿ ತುಂತುರು ಮಳೆ, ಮೋಡ

Hassan Rain Update: ಹಾಸನ: ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಾದ್ಯಂತ ಹಲವು ತಾಲ್ಲೂಕುಗಳಲ್ಲಿ ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಚನ್ನರಾಯಪಟ್ಟಣ, ಅರಕಲಗೂಡು, ಆಲೂರು ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದ್ದು ಚಳಿ ಹೆಚ್ಚಾಗಿದೆ.
Last Updated 12 ಜನವರಿ 2026, 5:55 IST
ಹಾಸನ: ಜಿಲ್ಲೆಯಲ್ಲಿ ತುಂತುರು ಮಳೆ, ಮೋಡ

Karnataka Rains: ಭತ್ತ, ರಾಗಿ ಬೆಳೆಗಾರರ ಪರದಾಟ

Unseasonal Rainfall: ಕೊಣನೂರು: ಹೋಬಳಿಯ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಸುರಿದ ಸೋನೆ ಮಳೆಯು ರೈತರನ್ನು ಪರದಾಡಿಸಿತು. ಹಗುರ ಮಳೆಯು ಭತ್ತ ಮತ್ತು ರಾಗಿ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಹಾರಂಗಿ, ಕಟ್ಟೇಪುರ ನಾಲೆಗಳ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆ ಕಟಾವು ಆಗಿದೆ.
Last Updated 12 ಜನವರಿ 2026, 5:54 IST
Karnataka Rains: ಭತ್ತ, ರಾಗಿ ಬೆಳೆಗಾರರ ಪರದಾಟ

ಅರಕಲಗೂಡು | ಹವಾಮಾನ ವೈಪರೀತ್ಯ: ಧಾನ್ಯ ಒಕ್ಕಣೆಗೆ ಅಡ್ಡಿ

Unseasonal Rain: ಅರಕಲಗೂಡು: ತಾಲ್ಲೂಕಿನಲ್ಲಿ ಮೊಡಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯಾಗುತ್ತಿರುವ ಕಾರಣ ರೈತರು ಧಾನ್ಯ ಒಕ್ಕಣೆ ನಡೆಸಲು ಅಡ್ಡಿಯಾಗಿದೆ. ಕಳೆದ ಎರಡು ದಿನಗಳಿಂದ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿತ್ತು.
Last Updated 12 ಜನವರಿ 2026, 5:54 IST
ಅರಕಲಗೂಡು | ಹವಾಮಾನ ವೈಪರೀತ್ಯ: ಧಾನ್ಯ ಒಕ್ಕಣೆಗೆ ಅಡ್ಡಿ

ಪುರೋಹಿತರ ಹಿತ ಕಾಪಾಡಿ: ಶಿವಯೋಗೀಶ್ವರ ಸ್ವಾಮೀಜಿ

ವೀರಶೈವ ಲಿಂಗಾಯತ ಪುರೋಹಿತರ ಸೇವಾ ಟ್ರಸ್ಟ್ ಉದ್ಘಾಟನೆ
Last Updated 12 ಜನವರಿ 2026, 5:54 IST
ಪುರೋಹಿತರ ಹಿತ ಕಾಪಾಡಿ: ಶಿವಯೋಗೀಶ್ವರ ಸ್ವಾಮೀಜಿ

ಸಮಾಜಮುಖಿ ಕಾರ್ಯ ನಿರಂತರ: ಉಮಾ ಸಾಯಿರಾಂ

ವಾಸವಿ ಮಹಿಳಾ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ
Last Updated 12 ಜನವರಿ 2026, 5:54 IST
ಸಮಾಜಮುಖಿ ಕಾರ್ಯ ನಿರಂತರ: ಉಮಾ ಸಾಯಿರಾಂ
ADVERTISEMENT

ಶ್ರವಣಬೆಳಗೊಳ: ಸರ್ಕಾರಿ ಯೋಜನೆ ನೆಪದಲ್ಲಿ ಸೈಬರ್‌ ವಂಚನೆ

Online Scam: ಶ್ರವಣಬೆಳಗೊಳ: ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಸೈಬರ್ ವಂಚನೆ ಇದೀಗ ಹಳ್ಳಿಗಳಿಗೂ ಕಾಲಿಟ್ಟಿದ್ದು, ಸರಕಾರಿ ಯೋಜನೆಗಳ ನೆಪದಲ್ಲಿ ಮುಗ್ಧರನ್ನು ವಂಚಿಸುವ ಜಾಲ ಸಕ್ರಿಯವಾಗಿದೆ. ಇಂತಹದ್ದೇ ಒಂದು ಪ್ರಕರಣ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
Last Updated 12 ಜನವರಿ 2026, 5:54 IST
ಶ್ರವಣಬೆಳಗೊಳ: ಸರ್ಕಾರಿ ಯೋಜನೆ ನೆಪದಲ್ಲಿ ಸೈಬರ್‌ ವಂಚನೆ

ಬಾಗೂರು ಸರ್ಕಾರಿ ಪ್ರೌಢಶಾಲೆ: ನೆಚ್ಚಿನ ಶಿಕ್ಷಕರಿಗೆ ಗುರುವಂದನೆ

Bagur School Alumni: ಬಾಗೂರು (ನುಗ್ಗೇಹಳ್ಳಿ): ರಾಷ್ಟ್ರೀಯ ಹೆದ್ದಾರಿ ನುಗ್ಗೇಹಳ್ಳಿ ಕ್ರಾಸ್‌ನಲ್ಲಿರುವ ಹೋಟೆಲ್‌ನಲ್ಲಿ 2000–01ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
Last Updated 12 ಜನವರಿ 2026, 5:54 IST
ಬಾಗೂರು ಸರ್ಕಾರಿ ಪ್ರೌಢಶಾಲೆ: ನೆಚ್ಚಿನ ಶಿಕ್ಷಕರಿಗೆ  ಗುರುವಂದನೆ

ಸಿಎಫ್‌ಎಫ್‌ಐ ಅಧ್ಯಕ್ಷರಾಗಿ ನವೀನ್‌ಕುಮಾರ್

ಬೇಡಿಕೆಗಳಿಗಾಗಿ ಒತ್ತಾಯಿಸಿ ಫೆ.20 ರಿಂದ ಗ್ರಾಮಮಟ್ಟದಲ್ಲಿ ಅಭಿಯಾನ
Last Updated 11 ಜನವರಿ 2026, 3:26 IST
ಸಿಎಫ್‌ಎಫ್‌ಐ ಅಧ್ಯಕ್ಷರಾಗಿ ನವೀನ್‌ಕುಮಾರ್
ADVERTISEMENT
ADVERTISEMENT
ADVERTISEMENT