ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ

ADVERTISEMENT

ಕೊಣನೂರು: ತಂಬಾಕು ಮಾರುಕಟ್ಟೆ ಇಂದು ಆರಂಭ

Tobacco Market: ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆ ತಂಬಾಕು ಹರಾಜು ಮಾರುಕಟ್ಟೆಯು ಗುರುವಾರದಿಂದ ಮತ್ತೆ ಆರಂಭವಾಗಲಿದೆ.
Last Updated 5 ಫೆಬ್ರುವರಿ 2026, 3:15 IST
ಕೊಣನೂರು: ತಂಬಾಕು ಮಾರುಕಟ್ಟೆ ಇಂದು ಆರಂಭ

ಹಾಸನ | ಕಾಡಾನೆಗಳ ಹಾವಳಿ: ಮನವಿಗಳ ಮಹಾಪೂರ; ಸಿಗದ ಶಾಶ್ವತ ಪರಿಹಾರ

ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಮಲೆನಾಡಿನ ಜನರು: ನಿತ್ಯ ಪ್ರಾಣಭಯದಲ್ಲೇ ಓಡಾಟ
Last Updated 5 ಫೆಬ್ರುವರಿ 2026, 3:14 IST
ಹಾಸನ | ಕಾಡಾನೆಗಳ ಹಾವಳಿ: ಮನವಿಗಳ ಮಹಾಪೂರ; ಸಿಗದ ಶಾಶ್ವತ ಪರಿಹಾರ

ಹಾಸನ |ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಏಕಾಗ್ರತೆ ಅಗತ್ಯ: ಜಿಲ್ಲಾಧಿಕಾರಿ ಲತಾಕುಮಾರಿ

ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಲತಾಕುಮಾರಿ
Last Updated 5 ಫೆಬ್ರುವರಿ 2026, 3:12 IST
ಹಾಸನ |ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಏಕಾಗ್ರತೆ ಅಗತ್ಯ: ಜಿಲ್ಲಾಧಿಕಾರಿ ಲತಾಕುಮಾರಿ

ಪ್ರವಾಸಿಗರ ಸೆಳೆವ ಪ್ರತಿಮೆ: ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿ

Nadaprabhu Kempegowda: ಪಟ್ಟಣದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪನೆ ಜೊತೆಗೆ, ಈ ಸ್ಥಳ ಪ್ರವಾಸಿಗರನ್ನು ಆಕರ್ಷಿಸುವಷ್ಟು ಸುಂದರವಾಗಿ ನಿರ್ಮಾಣ ಮಾಡಿದ್ದಾರೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿ ಹೇಳಿದರು.
Last Updated 5 ಫೆಬ್ರುವರಿ 2026, 3:09 IST
ಪ್ರವಾಸಿಗರ ಸೆಳೆವ ಪ್ರತಿಮೆ: ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿ

ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಆದ್ಯತೆ: ಶಾಸಕ ಸಿಮೆಂಟ್ ಮಂಜು

ರಸ್ತೆ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಚಾಲನೆ
Last Updated 5 ಫೆಬ್ರುವರಿ 2026, 3:07 IST
ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಆದ್ಯತೆ: ಶಾಸಕ ಸಿಮೆಂಟ್ ಮಂಜು

ಹಾಸನ: 47 ದಲಿತ ಕುಟುಂಬಗಳಿಗೆ ಭೂಮಿ ನೀಡಲು ಮನವಿ; ಪ್ರತಿಭಟನೆ

ಕರ್ನಾಟಕ ಪ್ರಾಂತ ರೈತ ಸಂಘ, ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ
Last Updated 5 ಫೆಬ್ರುವರಿ 2026, 3:05 IST
ಹಾಸನ: 47 ದಲಿತ ಕುಟುಂಬಗಳಿಗೆ ಭೂಮಿ ನೀಡಲು ಮನವಿ; ಪ್ರತಿಭಟನೆ

ಹಾಸನ | ದುರಸ್ತಿಯಾಗದ ಯಗಚಿ ನಾಲೆ: ಹರಿಯದ ನೀರು

ಹಾಸನದ ಆಲೂರು, ಬೇಲೂರು ಹಾಗೂ ಕಟ್ಟಾಯ ಹೋಬಳಿಗಳಲ್ಲಿ ಯಗಚಿ ನಾಲೆಗಳ ನಿಷ್ಕ್ರಿಯತೆ ಬೆಳೆಗಾರರಿಗೆ ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದ್ದು, ರೈತರು ಕೊಳವೆಬಾವಿಗಳತ್ತ ಮುನ್ನುಗ್ಗುತ್ತಿದ್ದಾರೆ.
Last Updated 4 ಫೆಬ್ರುವರಿ 2026, 6:40 IST
ಹಾಸನ | ದುರಸ್ತಿಯಾಗದ ಯಗಚಿ ನಾಲೆ: ಹರಿಯದ ನೀರು
ADVERTISEMENT

ಕಸ ಎಸೆಯುವ ಜಾಗದಲ್ಲಿ ಗಿಡ: ಶುಚಿತ್ವ ಕಾಪಾಡಲು ಆಲೂರು ಪುರಸಭೆಯಿಂದ ವಿನೂತನ ಕ್ರಮ

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಬದಿಯಲ್ಲಿ ಎಸೆಯಲಾಗಿದ್ದ ಕಸವನ್ನು ತೆರವುಗೊಳಿಸಿ, ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿದ ಈ ಕ್ರಮ ಮೆಚ್ಚುಗೆ ಪಡೆದಿದೆ.
Last Updated 4 ಫೆಬ್ರುವರಿ 2026, 6:36 IST
ಕಸ ಎಸೆಯುವ ಜಾಗದಲ್ಲಿ ಗಿಡ: ಶುಚಿತ್ವ ಕಾಪಾಡಲು ಆಲೂರು ಪುರಸಭೆಯಿಂದ ವಿನೂತನ ಕ್ರಮ

ಚನ್ನರಾಯಪಟ್ಟಣ: ವಿಜೃಂಭಣೆಯಿಂದ ಜರುಗಿದ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ

ಚನ್ನರಾಯಟ್ಟಣ ಪಟ್ಟಣದ ಕೋಟೆ ಪ್ರದೇಶದಲ್ಲಿ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಭಕ್ತಿ ಮತ್ತು ವಿಜೃಂಭಣೆಯಿಂದ ಜರುಗಿತು.
Last Updated 4 ಫೆಬ್ರುವರಿ 2026, 6:35 IST
ಚನ್ನರಾಯಪಟ್ಟಣ: ವಿಜೃಂಭಣೆಯಿಂದ ಜರುಗಿದ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ

ಹಿಂದೂ ಧರ್ಮ ಅಳಿಸಲು ಅಸಾಧ್ಯ: ಸದಾಶಿವ ಶಿವಾಚಾರ್ಯ ಸ್ವಾಮೀಜಿ

ಕೊಣನೂರಿನಲ್ಲಿ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಸ್ವಾಮೀಜಿ
Last Updated 4 ಫೆಬ್ರುವರಿ 2026, 6:32 IST
ಹಿಂದೂ ಧರ್ಮ ಅಳಿಸಲು ಅಸಾಧ್ಯ: ಸದಾಶಿವ ಶಿವಾಚಾರ್ಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT