ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ

ADVERTISEMENT

ಪಕ್ಷ ನಿರ್ಧರಿಸಿದರೆ ಅರಸೀಕೆರೆಯಿಂದ ಸ್ಪರ್ಧೆ: ಎಚ್. ಡಿ. ರೇವಣ್ಣ.

Political Challenge: ಜೆಡಿಎಸ್ ನಿರ್ಧರಿಸಿದರೆ ಅರಸೀಕೆರೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಎಚ್.ಡಿ. ರೇವಣ್ಣ ಸ್ಪಷ್ಟಪಡಿಸಿದ್ದು, ಜನವರಿ 24ರ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಪಕ್ಷದ ಶಕ್ತಿ ಪ್ರದರ್ಶನೆ ನಡೆಯಲಿದೆ ಎಂದರು.
Last Updated 14 ಜನವರಿ 2026, 7:34 IST
ಪಕ್ಷ ನಿರ್ಧರಿಸಿದರೆ ಅರಸೀಕೆರೆಯಿಂದ ಸ್ಪರ್ಧೆ: ಎಚ್. ಡಿ. ರೇವಣ್ಣ.

ಸಕಲೇಶಪುರ: ಜಿಲ್ಲಾ ಉಸ್ತುವಾರಿ ಸಚಿವರಿಂದ ಜ.16ರಂದು ‘ಜನಸ್ಪಂದನ‘ ಸಭೆ

Public Grievance Forum: ಸಕಲೇಶಪುರದಲ್ಲಿ ಸಚಿವ ಕೃಷ್ಣ ಬೈರೇಗೌಡ ಜ.16ರಂದು ಜನಸ್ಪಂದನ ಸಭೆ ನಡೆಸಲಿದ್ದು, ಕಂದಾಯ ಹಾಗೂ ಸರ್ವೆ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಅಧಿಕಾರಿಗಳು ಸಿದ್ಧರಾಗಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
Last Updated 14 ಜನವರಿ 2026, 7:34 IST
ಸಕಲೇಶಪುರ: ಜಿಲ್ಲಾ ಉಸ್ತುವಾರಿ ಸಚಿವರಿಂದ ಜ.16ರಂದು ‘ಜನಸ್ಪಂದನ‘ ಸಭೆ

ಹಾಸನ: 3 ತಿಂಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ

ಕಟ್ಟೇಪುರ ಏತನೀರಾವರಿ ಯೋಜನೆ; ಶಾಸಕ ಎ. ಮಂಜು ಸೂಚನೆ
Last Updated 14 ಜನವರಿ 2026, 7:34 IST
ಹಾಸನ: 3 ತಿಂಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ

ಅರಕಲಗೂಡು: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಜೆಇ

Corruption Crackdown: ಬೆಟ್ಟಸೋಗೆ ಗ್ರಾಮದ ನಿವಾಸಿಯಿಂದ ಟ್ರಾನ್ಸ್‌ಫಾರ್ಮರ್ ಬದಲಾವಣೆಗೆ ಲಂಚದ ಹಣ ಪಡೆಯುತ್ತಿದ್ದ ಜೆಇ ಶ್ರೀಧರ್‌ ಅವರನ್ನು ಅರಕಲಗೂಡುದಲ್ಲಿ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ದಾಳಿ ನಡೆಸಿದ್ದಾರೆ.
Last Updated 14 ಜನವರಿ 2026, 7:34 IST
ಅರಕಲಗೂಡು: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಜೆಇ

ಹಾಸನ ಗಮಕ ಸಿಂಹಾಸನಪುರಿ ಆಗಲಿ

ಗಮಕ ಹಬ್ಬ ಕವಿನಮನ ಕಾರ್ಯಕ್ರಮದಲ್ಲಿ ವಿದುಷಿ ಶಾಂತಾ
Last Updated 14 ಜನವರಿ 2026, 7:32 IST
ಹಾಸನ ಗಮಕ ಸಿಂಹಾಸನಪುರಿ ಆಗಲಿ

ರಾಜಕೀಯ ನಾಟಕ ಮಾಡುತ್ತಿರುವ ಶಿವಲಿಂಗೇಗೌಡ: ಜೆಡಿಎಸ್ ನಾಯಕರ ವಾಗ್ದಾಳಿ

JDS Allegations: ದೇವೇಗೌಡ ಕುಟುಂಬದಿಂದ ಬೆಳೆದು ಈಗ ವಿರೋಧಿಸುತ್ತಿರುವ ಶಾಸಕ ಶಿವಲಿಂಗೇಗೌಡರ ವಿರುದ್ಧ ಜೆಡಿಎಸ್ ಮುಖಂಡರು ವಾಗ್ದಾಳಿ ನಡೆಸಿದ್ದು, 2028ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕೊಡಲಾಗುವುದು ಎಂದು ಗಿರೀಶ್ ಹೇಳಿದರು.
Last Updated 14 ಜನವರಿ 2026, 7:30 IST
ರಾಜಕೀಯ ನಾಟಕ ಮಾಡುತ್ತಿರುವ ಶಿವಲಿಂಗೇಗೌಡ: ಜೆಡಿಎಸ್ ನಾಯಕರ ವಾಗ್ದಾಳಿ

ಹಾಸನ: ದೇವಸ್ಥಾನದ ಹುಂಡಿ ಒಡೆದು ನಗದು ಕಳವು

Cash Stolen: ಅರಸೀಕೆರೆ ತಾಲ್ಲೂಕಿನ ಮಾದನಹಳ್ಳಿಯ ಹರಿಹರೇಶ್ವರ ಮತ್ತು ರಾಮ–ಲಕ್ಷ್ಮಣ ದೇವಸ್ಥಾನದ ಹುಂಡಿಯನ್ನು ಒಡೆದು ₹3ಸಾವಿರ ನಗದು ಕಳವು ಮಾಡಲಾಗಿದೆ. ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಜನವರಿ 2026, 7:30 IST
ಹಾಸನ: ದೇವಸ್ಥಾನದ ಹುಂಡಿ ಒಡೆದು ನಗದು ಕಳವು
ADVERTISEMENT

ಹಾಸನ: ಸಾವಿರಾರು ಭಕ್ತರಿಂದ ಬಸವ ಮಾಲೆ ವಿಸರ್ಜನೆ

ಕಬ್ಬಳಿಯಲ್ಲಿ ಬಸವೇಶ್ವರಸ್ವಾಮಿ ಧನುರ್ಮಾಸ ಪೂಜಾ ಆಚರಣೆಯ ಇಂದು ಮುಕ್ತಾಯ
Last Updated 14 ಜನವರಿ 2026, 7:28 IST
ಹಾಸನ: ಸಾವಿರಾರು ಭಕ್ತರಿಂದ ಬಸವ ಮಾಲೆ ವಿಸರ್ಜನೆ

ಅರಕಲಗೂಡು: ₹ 80 ಸಾವಿರ ವೆಚ್ಚದಲ್ಲಿ ಶಾಲೆಗೆ ಕೊಳವೆಬಾವಿ ಕೊರೆಸಿದ ಮುಖ್ಯ ಶಿಕ್ಷಕಿ

Shashikala Teacher: ಅರಕಲಗೂಡು (ಹಾಸನ ಜಿಲ್ಲೆ): ತಾಲ್ಲೂಕಿನ ಸಂತೆಮರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಅವರು ವೈಯಕ್ತಿಕವಾಗಿ ₹80 ಸಾವಿರ ವೆಚ್ಚ ಮಾಡಿ, ವಾರದ ಹಿಂದೆ ಕೊಳವೆಬಾವಿ ಕೊರೆಸಿ ಶಾಲೆಯ ನೀರಿನ ಕೊರತೆ ನೀಗಿಸಿದ್ದಾರೆ.
Last Updated 13 ಜನವರಿ 2026, 23:58 IST
ಅರಕಲಗೂಡು: ₹ 80 ಸಾವಿರ ವೆಚ್ಚದಲ್ಲಿ ಶಾಲೆಗೆ ಕೊಳವೆಬಾವಿ ಕೊರೆಸಿದ ಮುಖ್ಯ ಶಿಕ್ಷಕಿ

ಹಾಸನ: ಕಾಡಾನೆ ತುಳಿದು ಕಾರ್ಮಿಕ ಮಹಿಳೆ ಸಾವು

Wild Elephant Attack: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿಯಲ್ಲಿ ಮಂಗಳವಾರ ಕಾಡಾನೆ ದಾಳಿಯಿಂದ ತೋಟಕ್ಕೆ ಹೊರಟಿದ್ದ ಕಾರ್ಮಿಕ ಮಹಿಳೆ ಶೋಭಾ (40) ಮೃತಪಟ್ಟರು. ಅವರ ತಾಯಿ ರಾಜಮ್ಮ ಪಾರಾಗಿದ್ದಾರೆ. ಮೃತದೇಹವಿಟ್ಟು ಪ್ರತಿಭಟಿಸಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
Last Updated 13 ಜನವರಿ 2026, 18:14 IST
ಹಾಸನ: ಕಾಡಾನೆ ತುಳಿದು ಕಾರ್ಮಿಕ ಮಹಿಳೆ ಸಾವು
ADVERTISEMENT
ADVERTISEMENT
ADVERTISEMENT