ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ

ADVERTISEMENT

ರಾಮೋತ್ಸವ: ಅದ್ದೂರಿ ಶೋಭಾಯಾತ್ರೆ

Religious Procession: ಚನ್ನರಾಯಪಟ್ಟಣ: ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ಸ್ಥಾಪನೆಯಾಗಿ ಎರಡು ವರ್ಷ ಸಂದ ಹಿನ್ನೆಯಲ್ಲಿ ರಾಮೋತ್ಸವದ ಅಂಗವಾಗಿ ಶನಿವಾರ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು. ಶಕ್ತಿಪೀಠದ ಚೈತನ್ಯಸ್ವಾಮೀಜಿ ಚಾಲನೆ ನೀಡಿದರು.
Last Updated 8 ಫೆಬ್ರುವರಿ 2026, 5:44 IST
 ರಾಮೋತ್ಸವ:  ಅದ್ದೂರಿ ಶೋಭಾಯಾತ್ರೆ

ಆಲೂರು | ಶನಿವಾರ ಜನಸ್ಪಂದನ, ಸೋಮವಾರ ರೈತ ಸಭೆ

ಜನಸಂಪರ್ಕ ಸಭೆ ಎಲ್ಲರಿಗೂ ಸಹಕಾರಿ: ಮಲ್ಲಿಕಾರ್ಜುನ.
Last Updated 8 ಫೆಬ್ರುವರಿ 2026, 5:44 IST
ಆಲೂರು | ಶನಿವಾರ ಜನಸ್ಪಂದನ, ಸೋಮವಾರ ರೈತ  ಸಭೆ

ಹಾಸನ | ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಒತ್ತಾಯ

ಪೊಲೀಸ್ ಇಲಾಖೆಗೆ ಬೊಲೆರೋ ವಾಹನ ಹಸ್ತಾಂತರಿಸಿದ ಶಾಸಕ ಸ್ವರೂಪ್‌
Last Updated 8 ಫೆಬ್ರುವರಿ 2026, 5:43 IST
ಹಾಸನ | ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಒತ್ತಾಯ

ಹಾಸನ | ಅತಿಯಾದ ಇಂಗ್ಲಿಷ್‌ ವ್ಯಾಮೋಹ ಬೇಡ: ಶಿಕ್ಷಣಾಧಿಕಾರಿ ಮೋಹನ್ ಕುಮಾರ್

Education Concern: ಗಂಡಸಿ: ಪೋಷಕರೇ ಮಕ್ಕಳ ಇಂಗ್ಲಿಷ್ ಕಲಿಕೆ ಬಗ್ಗೆ ಕಾಳಜಿ ಇರಲಿ. ಆದರೆ ಅತಿಯಾದ ವ್ಯಾಮೋಹ ಬೇಡ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಹೇಳಿದರು. ಮಕ್ಕಳಿಗೆ ಉಚಿತ ಹಾಗೂ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂದರು.
Last Updated 8 ಫೆಬ್ರುವರಿ 2026, 5:43 IST
ಹಾಸನ |  ಅತಿಯಾದ ಇಂಗ್ಲಿಷ್‌ ವ್ಯಾಮೋಹ ಬೇಡ: ಶಿಕ್ಷಣಾಧಿಕಾರಿ ಮೋಹನ್ ಕುಮಾರ್

ಶ್ರವಣಬೆಳಗೊಳ | 160 ಮನೆಗಳಿಗೆ ವಿದ್ಯುತ್ : ಶಾಸಕ

Electricity Connectivity: ಶ್ರವಣಬೆಳಗೊಳ: ‘ನಿರಂತರ ಜ್ಯೋತಿ ಯೋಜನೆಯಡಿ ಶ್ರವಣಬೆಳಗೊಳ ಕ್ಷೇತ್ರ ವ್ಯಾಪ್ತಿಯ ಕೆ.ಹೊಸಹಳ್ಳಿ, ಸುಗ್ಗನಹಳ್ಳಿ, ಕೆ.ಬೊಮ್ಮೇನಹಳ್ಳಿ, ಕಂಠೀರಾಯಪುರ ಗ್ರಾಮಗಳ 160 ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
Last Updated 8 ಫೆಬ್ರುವರಿ 2026, 5:35 IST
ಶ್ರವಣಬೆಳಗೊಳ | 160 ಮನೆಗಳಿಗೆ ವಿದ್ಯುತ್ : ಶಾಸಕ

ಹಳೇಬೀಡು | ಪ್ರಯಾಣ ದುಸ್ತರ: ಪ್ರಾಣಕ್ಕೆ ಸಂಚಕಾರ

ಜಲ್ಲಿ ಕಲ್ಲು ಮೇಲೆದ್ದಿರುವ ಗುಂಡಿಮಯ ಬ್ಯಾಡರಹಳ್ಳಿ-ಪಂಡಿತನಹಳ್ಳಿ ರಸ್ತೆ
Last Updated 7 ಫೆಬ್ರುವರಿ 2026, 5:02 IST
ಹಳೇಬೀಡು | ಪ್ರಯಾಣ ದುಸ್ತರ: ಪ್ರಾಣಕ್ಕೆ ಸಂಚಕಾರ

ದೇಸಿರಾಸು ಅಭಿವೃದ್ಧಿಗೆ ಅನುದಾನ ನೀಡಿ: ಶಾಸಕ ಸಿ.ಎನ್. ಬಾಲಕೃಷ್ಣ

ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ– ಜಾನುವಾರು ಜಾತ್ರೆ
Last Updated 7 ಫೆಬ್ರುವರಿ 2026, 5:00 IST
ದೇಸಿರಾಸು ಅಭಿವೃದ್ಧಿಗೆ ಅನುದಾನ ನೀಡಿ: ಶಾಸಕ ಸಿ.ಎನ್. ಬಾಲಕೃಷ್ಣ
ADVERTISEMENT

ಚನ್ನರಾಯಪಟ್ಟಣ: ಮುಂಜಾಗ್ರತೆಯಿಂದ ಕ್ಯಾನ್ಸರ್ ತಡೆ; ಜಗದೀಶ್

ಜಾಗೃತಿ ದಿನ: ಹಾಸನದ ಡಾ.ಸಿ.ಎನ್. ಜಗದೀಶ್
Last Updated 7 ಫೆಬ್ರುವರಿ 2026, 4:59 IST
ಚನ್ನರಾಯಪಟ್ಟಣ: ಮುಂಜಾಗ್ರತೆಯಿಂದ ಕ್ಯಾನ್ಸರ್ ತಡೆ; ಜಗದೀಶ್

ಅಂಬೇಡ್ಕರ್ ಭವನ, ಪುತ್ಥಳಿಗೆ ಹೆಚ್ಚುವರಿ ಅನುದಾನ: ಡಾ.ಪರಮೇಶ್ವರ್

Government Grant: ಹಿರೀಸಾವೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಅಂಬೇಡ್ಕರ್ ಭವನ ಹಾಗೂ ಪುತ್ಥಳಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಹಂತ ಹಂತವಾಗಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ಹೇಳಿದರು.
Last Updated 7 ಫೆಬ್ರುವರಿ 2026, 4:58 IST
ಅಂಬೇಡ್ಕರ್ ಭವನ, ಪುತ್ಥಳಿಗೆ ಹೆಚ್ಚುವರಿ ಅನುದಾನ: ಡಾ.ಪರಮೇಶ್ವರ್

ಬಿಜೆಪಿಯವರ ಪ್ರಚೋದನೆಯೇ ಕಾರಣ: ಶಾಸಕ ಕೆ.ಎಂ. ಶಿವಲಿಂಗೇಗೌಡ ಬೇಸರ

ಅವರು ಮಾತನಾಡಿದ್ದು ಚಿತ್ರೀಕರಣವಾಗಿಲ್ಲ: ಶಾಸಕ ಕೆ.ಎಂ. ಶಿವಲಿಂಗೇಗೌಡ ಬೇಸರ
Last Updated 7 ಫೆಬ್ರುವರಿ 2026, 4:57 IST
ಬಿಜೆಪಿಯವರ ಪ್ರಚೋದನೆಯೇ ಕಾರಣ: ಶಾಸಕ ಕೆ.ಎಂ. ಶಿವಲಿಂಗೇಗೌಡ ಬೇಸರ
ADVERTISEMENT
ADVERTISEMENT
ADVERTISEMENT