ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ

ADVERTISEMENT

ಶ್ರವಣಬೆಳಗೊಳ| 37 ಆರೋಗ್ಯ ಸೇವಾ ಘಟಕ ಮಂಜೂರು: ಶಾಸಕ ಸಿ.ಎನ್.ಬಾಲಕೃಷ್ಣ

Halebidu Heritage Temple: ಹಳೇಬೀಡಿನ ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ವೈಭವದಿಂದ ನಡೆಯುತ್ತಿದ್ದು, ಕುಂಬಾರ ಸಮಾಜ ಜೀರ್ಣೋದ್ಧಾರ ಮಾಡಿ ಪ್ರಾಚೀನ ಹೊಯ್ಸಳ ಶೈಲಿಯ ಕಲಾಕೃತಿಗಳನ್ನು ಉಳಿಸಿದೆ.
Last Updated 15 ಫೆಬ್ರುವರಿ 2026, 4:48 IST
ಶ್ರವಣಬೆಳಗೊಳ| 37 ಆರೋಗ್ಯ ಸೇವಾ ಘಟಕ ಮಂಜೂರು: ಶಾಸಕ ಸಿ.ಎನ್.ಬಾಲಕೃಷ್ಣ

ಬೇಲೂರಿನಲ್ಲಿ ಗ್ರಾ.ಪಂ. ಮಾಜಿ ಸದಸ್ಯರಿಗೆ ಸನ್ಮಾನ

Belur News: ಬೇಲೂರಿನಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮೀಲನದಲ್ಲಿ 46 ಗ್ರಾಮ ಪಂಚಾಯಿತಿಗಳ ನಿರ್ಗಮಿತ ಸದಸ್ಯರನ್ನು ಶಾಸಕ ಎಚ್.ಕೆ.ಸುರೇಶ್ ಸನ್ಮಾನಿಸಿದರು. ಪಂಚಾಯಿತಿ ಸದಸ್ಯರು ನಿಜವಾದ ಜನಪ್ರತಿನಿಧಿಗಳು ಎಂದು ಅವರು ಬಣ್ಣಿಸಿದರು.
Last Updated 15 ಫೆಬ್ರುವರಿ 2026, 4:47 IST
ಬೇಲೂರಿನಲ್ಲಿ ಗ್ರಾ.ಪಂ. ಮಾಜಿ ಸದಸ್ಯರಿಗೆ ಸನ್ಮಾನ

ಅವಕಾಶ ಪಡೆಯಲು ಹೋರಾಟ ಅಗತ್ಯ: ಡಾ. ಎಚ್‌.ಸಿ. ಮಹದೇವಪ್ಪ

Holenarasipura News: ಸಂವಿಧಾನ ನೀಡಿರುವ ಹಕ್ಕುಗಳನ್ನು ಬಳಸಿಕೊಂಡು ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು ಎಂದು ಸಚಿವ ಡಾ. ಎಚ್.ಸಿ. ಮಹದೇವಪ್ಪ ಕರೆ ನೀಡಿದರು. ಹೊಳೆನರಸೀಪುರದಲ್ಲಿ ನಡೆದ ಎಸ್‌ಸಿ-ಎಸ್‌ಟಿ ಸರ್ಕಾರಿ ನೌಕರರ ಸಮಾವೇಶದಲ್ಲಿ ಅವರು ಮಾತನಾಡಿದರು.
Last Updated 15 ಫೆಬ್ರುವರಿ 2026, 4:47 IST
ಅವಕಾಶ ಪಡೆಯಲು ಹೋರಾಟ ಅಗತ್ಯ: ಡಾ. ಎಚ್‌.ಸಿ. ಮಹದೇವಪ್ಪ

ಪ್ರಾಚೀನ ಕಲಾಕೃತಿಗಳಿಗೆ ಮರುಜೀವ: ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ

Halebidu Heritage Temple: ಹಳೇಬೀಡಿನ ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ವೈಭವದಿಂದ ನಡೆಯುತ್ತಿದ್ದು, ಕುಂಬಾರ ಸಮಾಜ ಜೀರ್ಣೋದ್ಧಾರ ಮಾಡಿ ಪ್ರಾಚೀನ ಹೊಯ್ಸಳ ಶೈಲಿಯ ಕಲಾಕೃತಿಗಳನ್ನು ಉಳಿಸಿದೆ.
Last Updated 15 ಫೆಬ್ರುವರಿ 2026, 4:47 IST
ಪ್ರಾಚೀನ ಕಲಾಕೃತಿಗಳಿಗೆ ಮರುಜೀವ: ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ

ಹಾಸನ: ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

Hassan News: ಗೊರೂರಿನ ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಯಲ್ಲಿ ವಿಲೀನಗೊಳಿಸುವ ಸರ್ಕಾರದ ಕ್ರಮದ ವಿರುದ್ಧ ಎಐಡಿಎಸ್ಒ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
Last Updated 15 ಫೆಬ್ರುವರಿ 2026, 4:47 IST
ಹಾಸನ: ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಈ ವರ್ಷವೇ ಕೆಪಿಎಸ್‌ ಶಾಲೆ ಆರಂಭ: ಶಾಸಕ ಬಾಲಕೃಷ್ಣ

Channarayapatna News: ಬಾಗೂರು ಮತ್ತು ಶ್ರವಣಬೆಳಗೊಳದಲ್ಲಿ ಪ್ರಸಕ್ತ ಸಾಲಿನಿಂದಲೇ ಕರ್ನಾಟಕ ಪಬ್ಲಿಕ್ ಶಾಲೆ (KPS) ಆರಂಭವಾಗಲಿದೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಲಾಯಿತು.
Last Updated 15 ಫೆಬ್ರುವರಿ 2026, 4:47 IST
ಈ ವರ್ಷವೇ ಕೆಪಿಎಸ್‌ ಶಾಲೆ ಆರಂಭ: ಶಾಸಕ ಬಾಲಕೃಷ್ಣ

PV Web Exclusive: ಹಾಸನ ಜಿಲ್ಲೆಯ ರೈತರಿಗೆ ಆಸರೆಯಾದೀತೆ ಆಲೂಗಡ್ಡೆ ?

ಅಂಗಮಾರಿ ರೋಗ, ಅನಾವೃಷ್ಟಿ, ಅತಿವೃಷ್ಟಿಯಿಂದ ಕ್ಷೀಣಿಸಿದ ಬೆಳೆ: ಕ್ಷೇತ್ರ ವಿಸ್ತರಣೆಗೆ ತೋಟಗಾರಿಕೆ ಇಲಾಖೆ ಹೆಜ್ಜೆ
Last Updated 14 ಫೆಬ್ರುವರಿ 2026, 23:30 IST
PV Web Exclusive: ಹಾಸನ ಜಿಲ್ಲೆಯ ರೈತರಿಗೆ ಆಸರೆಯಾದೀತೆ ಆಲೂಗಡ್ಡೆ ?
ADVERTISEMENT

ಗ್ಯಾರಂಟಿ ಹೆಸರಿನಲ್ಲಿ ಸರ್ಕಾರದಿಂದ ಲೂಟಿ: ಛಲವಾದಿ ನಾರಾಯಣಸ್ವಾಮಿ

ಸರ್ಕಾರದ ಸಾವಿರ ದಿನಗಳ ಸಂಭ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಲೇವಡಿ
Last Updated 14 ಫೆಬ್ರುವರಿ 2026, 4:48 IST
ಗ್ಯಾರಂಟಿ ಹೆಸರಿನಲ್ಲಿ ಸರ್ಕಾರದಿಂದ ಲೂಟಿ: ಛಲವಾದಿ ನಾರಾಯಣಸ್ವಾಮಿ

ತಾಯಿ– ಮಗು ಆಸ್ಪತ್ರೆಗಾಗಿ ಮನವಿ

Healthcare Demand: ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು (MCH) ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
Last Updated 14 ಫೆಬ್ರುವರಿ 2026, 4:13 IST
ತಾಯಿ– ಮಗು ಆಸ್ಪತ್ರೆಗಾಗಿ ಮನವಿ

ಶಿವಲಿಂಗೇಗೌಡರಿಂದ ಅಧಿಕಾರ ದುರುಪಯೋಗ: ಆರೋಪ

ಹಾಸನ: ಶಾಸಕ ಕೆ.ಎಂ. ಶಿವಲಿಂಗೇಗೌಡರು ಅಧಿಕಾರ ದುರುಪಯೋಗ ಪಡಿಸಿಕೊಂಡು ಸಣ್ಣ ಹಾಗೂ ಹಿಂದುಳಿದ ಸಮುದಾಯಗಳ ವಿರುದ್ಧ ವರ್ತಿಸುತ್ತಿದ್ದಾರೆ ಎಂದು ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಜ್ಜಪ್ಪ ಆರೋಪಿಸಿದರು.
Last Updated 14 ಫೆಬ್ರುವರಿ 2026, 4:09 IST
ಶಿವಲಿಂಗೇಗೌಡರಿಂದ ಅಧಿಕಾರ ದುರುಪಯೋಗ: ಆರೋಪ
ADVERTISEMENT
ADVERTISEMENT
ADVERTISEMENT