ಗುರುವಾರ, 22 ಜನವರಿ 2026
×
ADVERTISEMENT

ಹಾಸನ

ADVERTISEMENT

ಹಿಂದೂ ಸಮಾಜದ ಏಕತೆಯಿಂದ ಬಲಿಷ್ಠ ರಾಷ್ಟ್ರ: ಶಿವಾಚಾರ್ಯ ಸ್ವಾಮೀಜಿ ಅಭಿಮತ

Youth Empowerment: ದೇಶ ಕಟ್ಟುವ ಕೆಲಸವನ್ನು ಯುವಕರು ಮಾಡಬೇಕು. ಹಿಂದೂ ಸಮಾಜದ ಏಕತೆಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಪುರ ವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 22 ಜನವರಿ 2026, 3:51 IST
ಹಿಂದೂ ಸಮಾಜದ ಏಕತೆಯಿಂದ ಬಲಿಷ್ಠ ರಾಷ್ಟ್ರ: ಶಿವಾಚಾರ್ಯ ಸ್ವಾಮೀಜಿ ಅಭಿಮತ

ಶಿವಕುಮಾರ ಸ್ವಾಮೀಜಿ ತತ್ವಾದರ್ಶ ಪಾಲಿಸಿ: ನ್ಯಾಯಾಧೀಶೆ ನಿವೇದಿತಾ ಸಲಹೆ

Walking God: ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂಬ ಪ್ರವೃತ್ತಿ ಕಡಿಮೆ ಇರುವ ಇಂದಿನ ಸಮಾಜದಲ್ಲಿ ಶಿವಕುಮಾರ ಸ್ವಾಮೀಜಿಯವರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ, ತ್ರಿವಿಧ ದಾಸೋಹದ ಮೂಲಕ ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಟ್ಟಿದ್ದರು.
Last Updated 22 ಜನವರಿ 2026, 3:51 IST
ಶಿವಕುಮಾರ ಸ್ವಾಮೀಜಿ ತತ್ವಾದರ್ಶ ಪಾಲಿಸಿ:  ನ್ಯಾಯಾಧೀಶೆ ನಿವೇದಿತಾ ಸಲಹೆ

ಆವಿಷ್ಕಾರದಿಂದಲೇ ಮನುಕುಲದ ಅವನತಿ: ಶಿವಲಿಂಗೇಗೌಡ ಕಳವಳ

Neelalochana Swamiji: ದೈವ ಸಂಕಲ್ಪದಂತೆ ಜಗತ್ತು ಸಾಗುತ್ತಿದೆ. ವಿಜ್ಞಾನ ಲೋಕದಲ್ಲಿ ಆಗಿರುವ, ಆಗುತ್ತಿರುವ ಆವಿಷ್ಕಾರಗಳೆ ಮುಂದಿನ ದಿನಗಳಲ್ಲಿ ಮನುಕುಲದ ಅವನತಿಗೆ ಕಾರಣ ಆಗುವುದರಲ್ಲಿ ಸಂದೇಹವಿಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಕಳವಳ ವ್ಯಕ್ತಪಡಿಸಿದರು.
Last Updated 22 ಜನವರಿ 2026, 3:48 IST
ಆವಿಷ್ಕಾರದಿಂದಲೇ ಮನುಕುಲದ ಅವನತಿ: ಶಿವಲಿಂಗೇಗೌಡ ಕಳವಳ

ಹಾಸನ | ಮುಂದಿನ ಅಭಿವೃದ್ಧಿಗೆ ವರದಿ ಸಹಕಾರಿ: ಜಿ.ಪಂ. ಸಿಇಒ ಪೂರ್ಣಿಮಾ

Hassan News: ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಹಾಗೂ 2031ರ ಸುಸ್ಥಿರ ಅಭಿವೃದ್ಧಿ ದೂರದೃಷ್ಟಿ ಯೋಜನೆಯ ಅಂಕಿ-ಅಂಶಗಳು ಭವಿಷ್ಯದ ಅಭಿವೃದ್ಧಿಗೆ ಪೂರಕವಾಗಲಿವೆ ಎಂದು ಜಿಪಂ ಸಿಇಒ ಪೂರ್ಣಿಮಾ ಬಿ.ಆರ್. ತಿಳಿಸಿದರು.
Last Updated 22 ಜನವರಿ 2026, 3:19 IST
ಹಾಸನ | ಮುಂದಿನ ಅಭಿವೃದ್ಧಿಗೆ ವರದಿ ಸಹಕಾರಿ: ಜಿ.ಪಂ. ಸಿಇಒ ಪೂರ್ಣಿಮಾ

ಜೆಡಿಎಸ್ ಬೆಳ್ಳಿಹಬ್ಬ | ಜ.24ರಂದು ಸಮಾವೇಶ: ಸಿದ್ಧತೆ ಪರಿಶೀಲಿಸಿದ ಎಚ್.ಡಿ.ಕೆ

JDS Silver Jubilee: ಹಾಸನದಲ್ಲಿ ಜ.24ರಂದು ಆಯೋಜಿಸಲಾಗಿರುವ ಜೆಡಿಎಸ್‌ ಬೆಳ್ಳಿ ಹಬ್ಬದ ಬೃಹತ್ ಜನತಾ ಸಮಾವೇಶವು ಐತಿಹಾಸಿಕ ಮೈಲಿಗಲ್ಲಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
Last Updated 22 ಜನವರಿ 2026, 3:19 IST

ಜೆಡಿಎಸ್ ಬೆಳ್ಳಿಹಬ್ಬ | ಜ.24ರಂದು ಸಮಾವೇಶ: ಸಿದ್ಧತೆ ಪರಿಶೀಲಿಸಿದ ಎಚ್.ಡಿ.ಕೆ

ಹಾಸನ: ಇಂದಿನಿಂದ ಮಹಿಳೆಯರ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ

Times Cup Season 2: ಹಾಸನದ ಟೈಮ್ಸ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಮಹಿಳೆಯರ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಜ.22ರಿಂದ 27ರವರೆಗೆ ಆಯೋಜಿಸಲಾಗಿದೆ ಎಂದು ಕೆಎಸ್‌ಐ ಸದಸ್ಯ ಸುರೇಶ್ ತಿಳಿಸಿದರು.
Last Updated 22 ಜನವರಿ 2026, 3:17 IST
ಹಾಸನ: ಇಂದಿನಿಂದ ಮಹಿಳೆಯರ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ: ಎಚ್‌.ಡಿ.ಕುಮಾರಸ್ವಾಮಿ

Local Polls Strategy: ‘ಕೆಟ್ಟ ಆಡಳಿತದ ರಾಜ್ಯ ಸರ್ಕಾರವನ್ನು ಕಿತ್ತೆಸೆಯಬೇಕು ಎಂಬುದು ಜನರ ಬಯಕೆ. ಅದಕ್ಕೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ–ಜೆಡಿಎಸ್‌ ಮೈತ್ರಿ ಕುರಿತು ಉಭಯ ಪಕ್ಷಗಳ ನಾಯಕರು ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 21 ಜನವರಿ 2026, 23:30 IST
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ: ಎಚ್‌.ಡಿ.ಕುಮಾರಸ್ವಾಮಿ
ADVERTISEMENT

ಹಾಸನ| ಒತ್ತಡ ನಿವಾರಣೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಿ: ಶಾಸಕ ಸ್ವರೂಪ್ ಪ್ರಕಾಶ್

Stress Relief Activity: ಸರ್ಕಾರಿ ನೌಕರರು ಕೆಲಸದ ಒತ್ತಡ ನಿವಾರಣೆಗೆ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಸ್ವರೂಪ್ ಪ್ರಕಾಶ್ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿದ ಸ್ಪರ್ಧೆಯ ಉದ್ಘಾಟನೆಯಲ್ಲಿ ಹೇಳಿದರು.
Last Updated 21 ಜನವರಿ 2026, 5:41 IST
ಹಾಸನ| ಒತ್ತಡ ನಿವಾರಣೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಿ: ಶಾಸಕ ಸ್ವರೂಪ್ ಪ್ರಕಾಶ್

ಹಾಸನ| ಕೋರೆಗಾಂವ್‌ ಆತ್ಮಗೌರವದ ಸಂಕೇತ: ಭೀಮ್‌ರಾವ್ ಅಂಬೇಡ್ಕರ್

ಭೀಮಾ ಕೋರೆಗಾಂವ್‌ ವಿಜಯೋತ್ಸವದಲ್ಲಿ ಡಾ.ಅಂಬೇಡ್ಕರ್‌ ಮೊಮ್ಮಗ
Last Updated 21 ಜನವರಿ 2026, 5:40 IST
ಹಾಸನ| ಕೋರೆಗಾಂವ್‌ ಆತ್ಮಗೌರವದ ಸಂಕೇತ: ಭೀಮ್‌ರಾವ್ ಅಂಬೇಡ್ಕರ್

ಹಾಸನ|ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಸಮಿತಿ ರಚನೆ: ಶಾಸಕ ಎಚ್.ಕೆ.ಸುರೇಶ್‌

ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸಭೆಯಲ್ಲಿ ನಿರ್ಧಾರ
Last Updated 21 ಜನವರಿ 2026, 5:40 IST
ಹಾಸನ|ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಸಮಿತಿ ರಚನೆ: ಶಾಸಕ ಎಚ್.ಕೆ.ಸುರೇಶ್‌
ADVERTISEMENT
ADVERTISEMENT
ADVERTISEMENT