ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ

ADVERTISEMENT

ಹಾಸನ| ಸಿದ್ಧರಾಮೇಶ್ವರರು ಶ್ರೇಷ್ಠ ಕರ್ಮಯೋಗಿ: ಸೀ.ಚ. ಯತೀಶ್ವರ

Veerashaiva Saint: ಹಾಸನಾಂಬ ಕಲಾಕ್ಷೇತ್ರದಲ್ಲಿ ಶಿವಯೋಗಿ ಸಿದ್ಧರಾಮ ಜಯಂತಿಯ ಸಂದರ್ಭ ಸೀ.ಚ. ಯತೀಶ್ವರ ಅವರು ಸಿದ್ಧರಾಮೇಶ್ವರರು ಕರ್ಮಯೋಗಿ ಹಾಗೂ ಸಮಾಜ ಸುಧಾರಕರಾಗಿದ್ದರು ಎಂದು ಉಪನ್ಯಾಸ ನೀಡಿದರು.
Last Updated 15 ಜನವರಿ 2026, 6:08 IST
ಹಾಸನ| ಸಿದ್ಧರಾಮೇಶ್ವರರು ಶ್ರೇಷ್ಠ ಕರ್ಮಯೋಗಿ: ಸೀ.ಚ. ಯತೀಶ್ವರ

ಸಕಲೇಶಪುರ| ಕಾಫಿ ಸಂಸ್ಕೃತಿ ವಿಚಾರ ಸಂಕಿರಣ ಜ. 16ರಂದು

Sustainable Farming: ಸೆವೆನ್‌ ಬೀನ್‌ ಸಂಸ್ಥೆಯು ಜ.16ರಂದು ಸಕಲೇಶಪುರದಲ್ಲಿ ಕಾಫಿ ಸಂಸ್ಕೃತಿಗೆ ಸಂಬಂಧಿಸಿದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದು, ವಿಷಮುಕ್ತ ಕೃಷಿ ಹಾಗೂ ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಲಿದೆ.
Last Updated 15 ಜನವರಿ 2026, 6:06 IST
ಸಕಲೇಶಪುರ| ಕಾಫಿ ಸಂಸ್ಕೃತಿ ವಿಚಾರ ಸಂಕಿರಣ ಜ. 16ರಂದು

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಎಲ್ಲರ ಸಹಕಾರ ಅಗತ್ಯ: ನಿವೇದಿತಾ ಮುನವಳ್ಳಿ ಮಠ್‌

POCSO Awareness: ಹೊಳೆನರಸೀಪುರದಲ್ಲಿ ನಡೆದ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ನಿವೇದಿತಾ ಮುನವಳ್ಳಿ ಮಠ್‌, ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಸಮುದಾಯದ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
Last Updated 15 ಜನವರಿ 2026, 6:05 IST
ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಎಲ್ಲರ ಸಹಕಾರ ಅಗತ್ಯ: ನಿವೇದಿತಾ ಮುನವಳ್ಳಿ ಮಠ್‌

ಹಾಸನ| ಭೀಮಾ ಕೋರೆಗಾಂವ್ ವಿಜಯೋತ್ಸವ ರ‍್ಯಾಲಿಗೆ ಡಿಸಿ ಚಾಲನೆ: ಜಿಲ್ಲಾಧಿಕಾರಿ

Ambedkar Tribute: ಹಾಸನದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಡಿಸಿ ಲತಾಕುಮಾರಿ ಚಾಲನೆ ನೀಡಿದರು. ಇದೇ ಮೊದಲ ಬಾರಿಗೆ ಭೀಮರಾವ್ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Last Updated 15 ಜನವರಿ 2026, 6:04 IST
ಹಾಸನ| ಭೀಮಾ ಕೋರೆಗಾಂವ್ ವಿಜಯೋತ್ಸವ ರ‍್ಯಾಲಿಗೆ ಡಿಸಿ ಚಾಲನೆ: ಜಿಲ್ಲಾಧಿಕಾರಿ

ಸಕಲೇಶಪುರ|ಅಮವಾಸ್ಯೆ, ರಾಹುಕಾಲ ಕೆಟ್ಟದ್ದೆಂಬ ನಂಬಿಕೆ ಸುಳ್ಳು: ಮಾಜಿ ಶಾಸಕ

Scientific Outlook: ಸಕಲೇಶಪುರದ ರಕ್ಷಿದಿ ಗ್ರಾಮದಲ್ಲಿ ಮಂತ್ರ ಮಾಂಗಲ್ಯ ವಿವಾಹದಲ್ಲಿ ಭಾಗವಹಿಸಿದ ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್, ಅಮವಾಸ್ಯೆ ಮತ್ತು ರಾಹುಕಾಲ ನಂಬಿಕೆ ಸುಳ್ಳು ಎಂದು ಹೇಳಿದರು.
Last Updated 15 ಜನವರಿ 2026, 6:03 IST
ಸಕಲೇಶಪುರ|ಅಮವಾಸ್ಯೆ, ರಾಹುಕಾಲ ಕೆಟ್ಟದ್ದೆಂಬ ನಂಬಿಕೆ ಸುಳ್ಳು: ಮಾಜಿ ಶಾಸಕ

ಶ್ರವಣಬೆಳಗೊಳ: ಹಳ್ಳಿಯ ಸೊಬಗಿನ ಸಂಕ್ರಾಂತಿ ಆಚರಣೆ

Village Festival: ಶ್ರವಣಬೆಳಗೊಳದ ಅಂಬಿಕಾ ಶಾಲೆಯಲ್ಲಿ ದಿಗಂಬರ ಜೈನ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಮಕ್ಕಳ ನೃತ್ಯ, ಎಳ್ಳು–ಬೆಲ್ಲು ಹಂಚಿಕೆ ಹಾಗೂ ಹಳ್ಳಿ ಸಂಸ್ಕೃತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
Last Updated 15 ಜನವರಿ 2026, 6:00 IST
ಶ್ರವಣಬೆಳಗೊಳ: ಹಳ್ಳಿಯ ಸೊಬಗಿನ ಸಂಕ್ರಾಂತಿ ಆಚರಣೆ

ಬಾಗೂರು| ಅಂಬೇಡ್ಕರ್ ಸಮುದಾಯ ಭವನಕ್ಕೆ ₹20 ಲಕ್ಷ: ಶಾಸಕ ಸಿ.ಎನ್. ಬಾಲಕೃಷ್ಣ

Social Welfare Grant: ಹೋಬಳಿಯ ಕೆ. ಮಲ್ಲೇನಹಳ್ಳಿ ಗ್ರಾಮದಲ್ಲಿ ₹20 ಲಕ್ಷ ಅನುದಾನದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿ ಮಾಹಿತಿ ನೀಡಿದರು.
Last Updated 15 ಜನವರಿ 2026, 5:59 IST
ಬಾಗೂರು| ಅಂಬೇಡ್ಕರ್ ಸಮುದಾಯ ಭವನಕ್ಕೆ ₹20 ಲಕ್ಷ: ಶಾಸಕ ಸಿ.ಎನ್. ಬಾಲಕೃಷ್ಣ
ADVERTISEMENT

PV Web Exclusive: ಹಾಸನದತ್ತ ಅನ್ಯ ಜಿಲ್ಲೆಯ ದೈತ್ಯ ಕಾಡಾನೆಗಳು

ಸುರಕ್ಷಿತ ತಾಣ, ಆಹಾರಕ್ಕಾಗಿ ಅಲೆಯುತ್ತಿರುವ ಗಜಪಡೆ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ ಸಂತತಿ
Last Updated 15 ಜನವರಿ 2026, 0:30 IST
PV Web Exclusive: ಹಾಸನದತ್ತ ಅನ್ಯ ಜಿಲ್ಲೆಯ ದೈತ್ಯ ಕಾಡಾನೆಗಳು

ಪಕ್ಷ ನಿರ್ಧರಿಸಿದರೆ ಅರಸೀಕೆರೆಯಿಂದ ಸ್ಪರ್ಧೆ: ಎಚ್. ಡಿ. ರೇವಣ್ಣ.

Political Challenge: ಜೆಡಿಎಸ್ ನಿರ್ಧರಿಸಿದರೆ ಅರಸೀಕೆರೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಎಚ್.ಡಿ. ರೇವಣ್ಣ ಸ್ಪಷ್ಟಪಡಿಸಿದ್ದು, ಜನವರಿ 24ರ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಪಕ್ಷದ ಶಕ್ತಿ ಪ್ರದರ್ಶನೆ ನಡೆಯಲಿದೆ ಎಂದರು.
Last Updated 14 ಜನವರಿ 2026, 7:34 IST
ಪಕ್ಷ ನಿರ್ಧರಿಸಿದರೆ ಅರಸೀಕೆರೆಯಿಂದ ಸ್ಪರ್ಧೆ: ಎಚ್. ಡಿ. ರೇವಣ್ಣ.

ಸಕಲೇಶಪುರ: ಜಿಲ್ಲಾ ಉಸ್ತುವಾರಿ ಸಚಿವರಿಂದ ಜ.16ರಂದು ‘ಜನಸ್ಪಂದನ‘ ಸಭೆ

Public Grievance Forum: ಸಕಲೇಶಪುರದಲ್ಲಿ ಸಚಿವ ಕೃಷ್ಣ ಬೈರೇಗೌಡ ಜ.16ರಂದು ಜನಸ್ಪಂದನ ಸಭೆ ನಡೆಸಲಿದ್ದು, ಕಂದಾಯ ಹಾಗೂ ಸರ್ವೆ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಅಧಿಕಾರಿಗಳು ಸಿದ್ಧರಾಗಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
Last Updated 14 ಜನವರಿ 2026, 7:34 IST
ಸಕಲೇಶಪುರ: ಜಿಲ್ಲಾ ಉಸ್ತುವಾರಿ ಸಚಿವರಿಂದ ಜ.16ರಂದು ‘ಜನಸ್ಪಂದನ‘ ಸಭೆ
ADVERTISEMENT
ADVERTISEMENT
ADVERTISEMENT