ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ

ADVERTISEMENT

ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಸಹಯೋಗ: SSLC ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

Holenarasipura News: ಹೊಳೆನರಸೀಪುರದ ಸ್ವರ್ಣಾ ವಿದ್ಯಾಸಂಸ್ಥೆಯಲ್ಲಿ ಫೆಬ್ರವರಿ 18ರಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 'ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್' ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರೇರಣಾ ಶಿಬಿರ ನಡೆಯಲಿದೆ.
Last Updated 16 ಫೆಬ್ರುವರಿ 2026, 6:54 IST
ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಸಹಯೋಗ: SSLC ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

ಮಜ್ಜಿಗೆ ಮಾರಿ ಶಾಸಕನಾಗಿದ್ದು ತಪ್ಪಲ್ಲ: ಶಾಸಕ ಕೆ.ಎಂ. ಶಿವಲಿಂಗೇಗೌಡ

Arasikere News: ಚಹಾ ಮಾರಿದವರು ಪ್ರಧಾನಿಯಾಗುವಾಗ ಮಜ್ಜಿಗೆ ಮಾರಿ ಶಾಸಕನಾಗುವುದರಲ್ಲಿ ತಪ್ಪೇನಿಲ್ಲ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರೋಧಿಗಳಿಗೆ ಟಾಂಗ್ ನೀಡಿದರು.
Last Updated 16 ಫೆಬ್ರುವರಿ 2026, 6:52 IST
ಮಜ್ಜಿಗೆ ಮಾರಿ ಶಾಸಕನಾಗಿದ್ದು ತಪ್ಪಲ್ಲ: ಶಾಸಕ ಕೆ.ಎಂ. ಶಿವಲಿಂಗೇಗೌಡ

ಸಂತ ಸೇವಾಲಾಲ್‌ ಜಯಂತ್ಯುತ್ಸವ ಶ್ರೇಷ್ಠ ಪರಂಪರೆ ರಚಿಸಿದ ಸಂತ: ಮಲ್ಲೇಶ್ ಗೌಡ

Hassan News: ಸಂತ ಸೇವಾಲಾಲರು ಶ್ರೇಷ್ಠ ಪರಂಪರೆಯನ್ನು ನೀಡಿದ್ದಾರೆ, ಶಬ್ದಗಳು ಬದಲಾದರೂ ಸತ್ಯ ಎಂದಿಗೂ ಬದಲಾಗುವುದಿಲ್ಲ ಎಂದು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎನ್. ಮಲ್ಲೇಶ್ ಗೌಡ ಅಭಿಪ್ರಾಯಪಟ್ಟರು.
Last Updated 16 ಫೆಬ್ರುವರಿ 2026, 6:51 IST
ಸಂತ ಸೇವಾಲಾಲ್‌ ಜಯಂತ್ಯುತ್ಸವ  ಶ್ರೇಷ್ಠ ಪರಂಪರೆ ರಚಿಸಿದ ಸಂತ: ಮಲ್ಲೇಶ್ ಗೌಡ

ಹೊಳೆನರಸೀಪುರ | ಮೆಗಾ ಡೇರಿ ಉದ್ಘಾಟನೆ ಶೀಘ್ರ: ಎಚ್.ಡಿ. ದೇವೇಗೌಡ

Holenarasipura News: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶನಿವಾರ ಹರದನಹಳ್ಳಿಗೆ ಭೇಟಿ ನೀಡಿ, ಕುಲದೇವರಾದ ದೇವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
Last Updated 16 ಫೆಬ್ರುವರಿ 2026, 6:50 IST
ಹೊಳೆನರಸೀಪುರ | ಮೆಗಾ ಡೇರಿ ಉದ್ಘಾಟನೆ ಶೀಘ್ರ: ಎಚ್.ಡಿ. ದೇವೇಗೌಡ

ಸ್ವಾಭಿಮಾನದಿಂದ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿ: ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ

Hassan News: ಮಾದಿಗ ಸಮಾಜದ ಅಭಿವೃದ್ಧಿಗೆ ಸ್ವಾಭಿಮಾನದ ಹೋರಾಟ ಅಗತ್ಯ. ನ್ಯಾಯಯುತ ಮಾರ್ಗದಲ್ಲಿ ಸಮುದಾಯ ಬೆಳೆಯಬೇಕು ಎಂದು ಸಚಿವ ಕೆ.ಎಚ್. ಮುನಿಯಪ್ಪ ಹಾಸನದಲ್ಲಿ ತಿಳಿಸಿದರು.
Last Updated 16 ಫೆಬ್ರುವರಿ 2026, 6:49 IST
ಸ್ವಾಭಿಮಾನದಿಂದ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿ: ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ

ಹಾಸನ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಸಂಭ್ರಮ: ಶಿವನಾಮ ಸ್ಮರಣೆ, ಅಭಿಷೇಕ, ಜಾಗರಣೆ

ಸರದಿಯಲ್ಲಿ ನಿಂತು ಮಹಾದೇವನ ದರ್ಶನ
Last Updated 16 ಫೆಬ್ರುವರಿ 2026, 6:48 IST
ಹಾಸನ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಸಂಭ್ರಮ: ಶಿವನಾಮ ಸ್ಮರಣೆ, ಅಭಿಷೇಕ, ಜಾಗರಣೆ

ಶ್ರವಣಬೆಳಗೊಳ| 37 ಆರೋಗ್ಯ ಸೇವಾ ಘಟಕ ಮಂಜೂರು: ಶಾಸಕ ಸಿ.ಎನ್.ಬಾಲಕೃಷ್ಣ

Halebidu Heritage Temple: ಹಳೇಬೀಡಿನ ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ವೈಭವದಿಂದ ನಡೆಯುತ್ತಿದ್ದು, ಕುಂಬಾರ ಸಮಾಜ ಜೀರ್ಣೋದ್ಧಾರ ಮಾಡಿ ಪ್ರಾಚೀನ ಹೊಯ್ಸಳ ಶೈಲಿಯ ಕಲಾಕೃತಿಗಳನ್ನು ಉಳಿಸಿದೆ.
Last Updated 15 ಫೆಬ್ರುವರಿ 2026, 4:48 IST
ಶ್ರವಣಬೆಳಗೊಳ| 37 ಆರೋಗ್ಯ ಸೇವಾ ಘಟಕ ಮಂಜೂರು: ಶಾಸಕ ಸಿ.ಎನ್.ಬಾಲಕೃಷ್ಣ
ADVERTISEMENT

ಬೇಲೂರಿನಲ್ಲಿ ಗ್ರಾ.ಪಂ. ಮಾಜಿ ಸದಸ್ಯರಿಗೆ ಸನ್ಮಾನ

Belur News: ಬೇಲೂರಿನಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮೀಲನದಲ್ಲಿ 46 ಗ್ರಾಮ ಪಂಚಾಯಿತಿಗಳ ನಿರ್ಗಮಿತ ಸದಸ್ಯರನ್ನು ಶಾಸಕ ಎಚ್.ಕೆ.ಸುರೇಶ್ ಸನ್ಮಾನಿಸಿದರು. ಪಂಚಾಯಿತಿ ಸದಸ್ಯರು ನಿಜವಾದ ಜನಪ್ರತಿನಿಧಿಗಳು ಎಂದು ಅವರು ಬಣ್ಣಿಸಿದರು.
Last Updated 15 ಫೆಬ್ರುವರಿ 2026, 4:47 IST
ಬೇಲೂರಿನಲ್ಲಿ ಗ್ರಾ.ಪಂ. ಮಾಜಿ ಸದಸ್ಯರಿಗೆ ಸನ್ಮಾನ

ಅವಕಾಶ ಪಡೆಯಲು ಹೋರಾಟ ಅಗತ್ಯ: ಡಾ. ಎಚ್‌.ಸಿ. ಮಹದೇವಪ್ಪ

Holenarasipura News: ಸಂವಿಧಾನ ನೀಡಿರುವ ಹಕ್ಕುಗಳನ್ನು ಬಳಸಿಕೊಂಡು ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು ಎಂದು ಸಚಿವ ಡಾ. ಎಚ್.ಸಿ. ಮಹದೇವಪ್ಪ ಕರೆ ನೀಡಿದರು. ಹೊಳೆನರಸೀಪುರದಲ್ಲಿ ನಡೆದ ಎಸ್‌ಸಿ-ಎಸ್‌ಟಿ ಸರ್ಕಾರಿ ನೌಕರರ ಸಮಾವೇಶದಲ್ಲಿ ಅವರು ಮಾತನಾಡಿದರು.
Last Updated 15 ಫೆಬ್ರುವರಿ 2026, 4:47 IST
ಅವಕಾಶ ಪಡೆಯಲು ಹೋರಾಟ ಅಗತ್ಯ: ಡಾ. ಎಚ್‌.ಸಿ. ಮಹದೇವಪ್ಪ

ಪ್ರಾಚೀನ ಕಲಾಕೃತಿಗಳಿಗೆ ಮರುಜೀವ: ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ

Halebidu Heritage Temple: ಹಳೇಬೀಡಿನ ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ವೈಭವದಿಂದ ನಡೆಯುತ್ತಿದ್ದು, ಕುಂಬಾರ ಸಮಾಜ ಜೀರ್ಣೋದ್ಧಾರ ಮಾಡಿ ಪ್ರಾಚೀನ ಹೊಯ್ಸಳ ಶೈಲಿಯ ಕಲಾಕೃತಿಗಳನ್ನು ಉಳಿಸಿದೆ.
Last Updated 15 ಫೆಬ್ರುವರಿ 2026, 4:47 IST
ಪ್ರಾಚೀನ ಕಲಾಕೃತಿಗಳಿಗೆ ಮರುಜೀವ: ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ
ADVERTISEMENT
ADVERTISEMENT
ADVERTISEMENT