ಶನಿವಾರ, 31 ಜನವರಿ 2026
×
ADVERTISEMENT

ಹಾಸನ

ADVERTISEMENT

300 ಚಾಲಕರಿಗೆ ಆರೋಗ್ಯ ತಪಾಸಣೆ

ಹಿರೀಸಾವೆ: ದೇವಿಹಳ್ಳಿ–ಹಾಸನ ಟೋಲ್ವೇ ಪ್ರೈವೇಟ್ ಲಿಮಿಟೆಡ್ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ 75ರಲ್ಲಿ ಸಂಚರಿಸುವ ಲಾರಿ ಸೇರಿದಂತೆ ಭಾರಿ ಸರಕು ವಾಹನಗಳ 300 ಚಾಲಕರಿಗೆ ಉಚಿತವಾಗಿ ಆರೋಗ್ಯ ಮತ್ತು ನೇತ್ರ ಪರೀಕ್ಷೆಯನ್ನು ಬುಧವಾರ ಮತ್ತು ಗುರುವಾರ ಹೋಬಳಿಯ ಕಿರೀಸಾವೆ ಗಡಿಯಲ್ಲಿ ನಡೆಸಲಾಯಿತು.
Last Updated 30 ಜನವರಿ 2026, 8:06 IST
300 ಚಾಲಕರಿಗೆ ಆರೋಗ್ಯ ತಪಾಸಣೆ

ಮಕ್ಕಳ ಬಹು ಕಲಿಕೆಗಾಗಿ ಮೆಟ್ರಿಕ್ ಮೇಳ

ಶಿಕ್ಷಣ ಸಂಯೋಜಕ ಜಿ.ಟಿ.ಯಾದವರಾಜ್ ಹೇಳಿಕೆ
Last Updated 30 ಜನವರಿ 2026, 8:05 IST
ಮಕ್ಕಳ ಬಹು ಕಲಿಕೆಗಾಗಿ ಮೆಟ್ರಿಕ್ ಮೇಳ

ಡ್ರಗ್ಸ್‌ ಮುಕ್ತ ಜಿಲ್ಲೆಗೆ ಕಟ್ಟುನಿಟ್ಟಿನ ಕ್ರಮ:ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪತ್ರಕರ್ತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಎಸ್ಪಿ ಶುಭನ್ವಿತಾ ಹೇಳಿಕೆ
Last Updated 30 ಜನವರಿ 2026, 8:04 IST
ಡ್ರಗ್ಸ್‌ ಮುಕ್ತ ಜಿಲ್ಲೆಗೆ ಕಟ್ಟುನಿಟ್ಟಿನ ಕ್ರಮ:ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಮಹನೀಯರು ಕಲಿತ ಕೋಟೆ ಸರ್ಕಾರಿ ಶಾಲೆ: ಇಂದು ಶತಮಾನೋತ್ಸವ ಸಂಭ್ರಮ

ಇಂದು ಶತಮಾನೋತ್ಸವ ಸಂಭ್ರಮ: ಹಳೆಯ ವಿದ್ಯಾರ್ಥಿಗಳು, ಹಾಲಿ ವಿದ್ಯಾರ್ಥಿಗಳಲ್ಲಿ ಉತ್ಸಾಹ
Last Updated 30 ಜನವರಿ 2026, 8:02 IST
ಮಹನೀಯರು ಕಲಿತ ಕೋಟೆ ಸರ್ಕಾರಿ ಶಾಲೆ: ಇಂದು ಶತಮಾನೋತ್ಸವ ಸಂಭ್ರಮ

ಒಡೆದು ಆಳುವ ನೀತಿ ದೇಶಕ್ಕೆ ಮಾರಕ: ಮುಂಗೇಶ್ ಭೇಂಡೆ

ಹಿಂದೂ ಸಮಾಜೋತ್ಸವ ಸಮಿತಿಯಿಂದ ಶೋಭಾಯಾತ್ರೆ: ಮುಂಗೇಶ್ ಬೆಂಡೆ ಅಭಿಮತ
Last Updated 30 ಜನವರಿ 2026, 7:53 IST
ಒಡೆದು ಆಳುವ ನೀತಿ ದೇಶಕ್ಕೆ ಮಾರಕ: ಮುಂಗೇಶ್ ಭೇಂಡೆ

ಕಾಡಾನೆ ಸಮಸ್ಯೆಗೆ ಆಸ್ಸಾಂ ಮಾದರಿ ಅಳವಡಿಸಲು ಸಲಹೆ

ಕಾಡಾನೆ ಸಮಸ್ಯೆಗೆ ಪರಿಹಾರ: ಸಮನ್ವಯ ಸಮಿತಿ ಸಭೆ
Last Updated 30 ಜನವರಿ 2026, 7:47 IST
ಕಾಡಾನೆ ಸಮಸ್ಯೆಗೆ ಆಸ್ಸಾಂ ಮಾದರಿ ಅಳವಡಿಸಲು ಸಲಹೆ

ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಅನುಮಾನ: ಶಾಸಕ ಸ್ವರೂಪ್‌

ಸ್ವಾಭಿಮಾನವಿದ್ದರೆ ಬಿಳಿಚೌಡಯ್ಯನವರಿಗೆ ಗೃಹಮಂಡಳಿ ಬಿಟ್ಟು ಕೊಡಿ...
Last Updated 29 ಜನವರಿ 2026, 7:00 IST
ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಅನುಮಾನ: ಶಾಸಕ ಸ್ವರೂಪ್‌
ADVERTISEMENT

ಕಲ್ಲು ಗಣಿಗಾರಿಕೆಗೆ ವಿರೋಧಿಸಿ ಚಿಗಳ್ಳಿ ಗ್ರಾಮಸ್ಥರ ಪ್ರತಿಭಟನೆ

Mining Opposition: ಹಾಸನದ ಚಿಗಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅವರು ಮಂಜೂರಾತಿ ರದ್ದತಿ ಮತ್ತು ಹಕ್ಕುಪತ್ರದ ಆಗ್ರಹವನ್ನೂ ಹೊರಹಾಕಿದರು.
Last Updated 29 ಜನವರಿ 2026, 7:00 IST
ಕಲ್ಲು ಗಣಿಗಾರಿಕೆಗೆ ವಿರೋಧಿಸಿ ಚಿಗಳ್ಳಿ ಗ್ರಾಮಸ್ಥರ ಪ್ರತಿಭಟನೆ

ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಸೌಕರ್ಯ ನೀಡಿ: ಹೊರಗುತ್ತಿಗೆ ನೌಕರರ ಧರಣಿ

Equal Pay Demand: ಹಾಸನದಲ್ಲಿ ಹೊರಗುತ್ತಿಗೆ ನೌಕರರು ಗುತ್ತಿಗೆ ಪದ್ಧತಿ ರದ್ದುಪಡಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಸರ್ಕಾರದ ಸ್ಪಂದನೆ ಇಲ್ಲ ಎಂದು ಆಕ್ರೋಶ ವ್ಯಕ್ತವಾಯಿತು.
Last Updated 29 ಜನವರಿ 2026, 7:00 IST
ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಸೌಕರ್ಯ ನೀಡಿ: ಹೊರಗುತ್ತಿಗೆ ನೌಕರರ ಧರಣಿ

ಧರ್ಮಾಭಿಮಾನದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಿ: ಶಿವಾಚಾರ್ಯ ಸ್ವಾಮೀಜಿ

ಹಿಂದೂ ಸಮಾಜೋತ್ಸವ
Last Updated 29 ಜನವರಿ 2026, 7:00 IST
ಧರ್ಮಾಭಿಮಾನದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಿ: ಶಿವಾಚಾರ್ಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT