ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ

ADVERTISEMENT

ಸಕಲೇಶಪುರ: 15 ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಉಳಿದ ಪುರಸಭೆ ವಾಣಿಜ್ಯ ಸಂಕೀರ್ಣ

Sakaleshpura Old Bus Stand: ಸಕಲೇಶಪುರ ಹಳೆ ಬಸ್‌ ನಿಲ್ದಾಣದಲ್ಲಿ ಅಪೂರ್ಣಗೊಂಡಿರುವ ಪುರಸಭೆ ಕಟ್ಟಡವು ಗಾಂಜಾ ಸೇರಿ ಹಲವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 9 ಜನವರಿ 2026, 7:29 IST
ಸಕಲೇಶಪುರ: 15 ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಉಳಿದ ಪುರಸಭೆ ವಾಣಿಜ್ಯ ಸಂಕೀರ್ಣ

‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು?’ ಕೃತಿ ಬಿಡುಗಡೆ

Book Release: ಸಕಲೇಶಪುರದಲ್ಲಿ ಲೇಖಕ ಮಲ್ನಾಡ್ ಮಹಬೂಬ್‌ ಅವರ ‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು?’ ಕೃತಿ ಲೋಕಾರ್ಪಣೆ. ದ್ವೇಷ ಮುಕ್ತ ಸಮಾಜದ ಚಿಂತನೆಯುಳ್ಳ ಈ ಪುಸ್ತಕದ ಬಗ್ಗೆ ಸಾಹಿತಿ ಪ್ರಸಾದ್ ರಕ್ಷಿದಿ ಪ್ರಶಂಸೆ.
Last Updated 9 ಜನವರಿ 2026, 7:29 IST
‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು?’ ಕೃತಿ ಬಿಡುಗಡೆ

ದೇಸಿ ತಳಿ ಅಭಿವೃದ್ಧಿಗೆ ಒತ್ತು ನೀಡಿ: ಶಾಸಕ ಬಾಲಕೃಷ್ಣ

CN Balakrishna Statement: ದೇಸಿ ತಳಿಯ ಜಾನುವಾರುಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಹಿರೀಸಾವೆಯಲ್ಲಿ ತಿಳಿಸಿದರು.
Last Updated 9 ಜನವರಿ 2026, 7:28 IST
ದೇಸಿ ತಳಿ ಅಭಿವೃದ್ಧಿಗೆ ಒತ್ತು ನೀಡಿ: ಶಾಸಕ ಬಾಲಕೃಷ್ಣ

ಸರ್ಕಾರದ ವೈಫಲ್ಯ ತಿಳಿಸಲು ಜೆಡಿಎಸ್‌ನಿಂದ ಸಮಾವೇಶ: ಎಚ್‌.ಡಿ.ರೇವಣ್ಣ

JDS News: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹಾಸನದಲ್ಲಿ ನಡೆಯಲಿರುವ ಜೆಡಿಎಸ್ ಕಾರ್ಯಕರ್ತರ ಸಮಾವೇಶಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
Last Updated 9 ಜನವರಿ 2026, 7:25 IST
ಸರ್ಕಾರದ ವೈಫಲ್ಯ ತಿಳಿಸಲು ಜೆಡಿಎಸ್‌ನಿಂದ ಸಮಾವೇಶ: ಎಚ್‌.ಡಿ.ರೇವಣ್ಣ

ಕಾಡಾನೆ ದಾಳಿ ನಿಯಂತ್ರಣಕ್ಕೆ ಆಗ್ರಹ: ತೊಳಲು ಗ್ರಾಮಸ್ಥರ ಪ್ರತಿಭಟನೆ

Elephant Menace: ಕಾಡಾನೆಗಳಿಂದ ಬೆಳೆ ಹಾನಿಯಾಗುತ್ತಿದ್ದರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ ತೊಳಲು ಗ್ರಾಮಸ್ಥರು, ಬೇಲೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
Last Updated 9 ಜನವರಿ 2026, 7:22 IST
ಕಾಡಾನೆ ದಾಳಿ ನಿಯಂತ್ರಣಕ್ಕೆ ಆಗ್ರಹ: ತೊಳಲು ಗ್ರಾಮಸ್ಥರ ಪ್ರತಿಭಟನೆ

ಹಾಸನ ಜಿಲ್ಲೆಯಾದ್ಯಂತ 1,697 ತಪಾಸಣೆ: 20 ಕಿಶೋರ, 4 ಬಾಲ ಕಾರ್ಮಿಕರ ಪತ್ತೆ

Hassan News: 2025-26ನೇ ಸಾಲಿನಲ್ಲಿ ಹಾಸನ ಜಿಲ್ಲೆಯಾದ್ಯಂತ ನಡೆಸಿದ ಬಾಲ ಕಾರ್ಮಿಕ ಪತ್ತೆ ಕಾರ್ಯಾಚರಣೆಯಲ್ಲಿ 4 ಬಾಲ ಕಾರ್ಮಿಕರು ಹಾಗೂ 20 ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ವರದಿ ನೀಡಿದೆ.
Last Updated 9 ಜನವರಿ 2026, 7:21 IST
ಹಾಸನ ಜಿಲ್ಲೆಯಾದ್ಯಂತ 1,697 ತಪಾಸಣೆ: 20 ಕಿಶೋರ, 4 ಬಾಲ ಕಾರ್ಮಿಕರ ಪತ್ತೆ

ಕಟ್ಟೆಪುರ ಏತ ನೀರಾವರಿ ಕಾಮಗಾರಿ ವಿಳಂಬ: ಮಂಜು ಅಸಮಾಧಾನ

Arakalgudu MLA: ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಕಟ್ಟೆಪುರ ಏತ ನೀರಾವರಿ ಯೋಜನೆಯ ಕಾಮಗಾರಿ ವಿಳಂಬ ಕುರಿತು ಶಾಸಕ ಎ. ಮಂಜು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Last Updated 9 ಜನವರಿ 2026, 5:22 IST
ಕಟ್ಟೆಪುರ ಏತ ನೀರಾವರಿ ಕಾಮಗಾರಿ ವಿಳಂಬ: ಮಂಜು ಅಸಮಾಧಾನ
ADVERTISEMENT

‘ಕೋರೆಗಾಂವ್’ ಜಾತಿ ಪದ್ಧತಿ, ಅಸ್ಪೃಶ್ಯತೆ ವಿರುದ್ಧದ ಗೆಲುವು: ಬಿ. ಗೋಪಾಲ್‌

Dalit Victory Symbol: ಭೀಮಾ ಕೋರೆಗಾಂವ್ ಯುದ್ಧವು ಬ್ರಿಟಿಷರ ಪರದ ಯುದ್ಧವಲ್ಲ, ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ವಿರುದ್ಧ ಸಮಾನತೆಗಾಗಿ ನಡೆದ ಪೋರಾಟವಾಗಿದೆ ಎಂದು ಬಿ.ಗೋಪಾಲ್ ಆಲೂರಿನಲ್ಲಿ ತಿಳಿಸಿದ್ದಾರೆ.
Last Updated 8 ಜನವರಿ 2026, 7:01 IST
‘ಕೋರೆಗಾಂವ್’ ಜಾತಿ ಪದ್ಧತಿ, ಅಸ್ಪೃಶ್ಯತೆ ವಿರುದ್ಧದ ಗೆಲುವು: ಬಿ. ಗೋಪಾಲ್‌

ಬೂಕಬೆಟ್ಟ ರಂಗನಾಥ ಸ್ವಾಮಿ ಜಾತ್ರೆ: ರೈತರನ್ನು ಆಕರ್ಷಿಸುತ್ತಿರುವ ಕೋಣಗಳು

ಬೂಕಬೆಟ್ಟದ ರಂಗನಾಥ ಸ್ವಾಮಿ ಜಾತ್ರೆಯಲ್ಲಿನ ಹಳ್ಳಿಕಾರ್ ತಳಿ ಎತ್ತುಗಳ ಸಂಭ್ರಮ
Last Updated 8 ಜನವರಿ 2026, 6:59 IST
ಬೂಕಬೆಟ್ಟ ರಂಗನಾಥ ಸ್ವಾಮಿ ಜಾತ್ರೆ: ರೈತರನ್ನು ಆಕರ್ಷಿಸುತ್ತಿರುವ ಕೋಣಗಳು

ಹಳೇಬೀಡು | ತೋಟದಲ್ಲಿ ನೈಸರ್ಗಿಕ ಕೃಷಿ ಪಾಠ; 400ಕ್ಕೂ ಅಧಿಕ ರೈತರು ಭಾಗಿ

ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರ ಮುಕ್ತಾಯ
Last Updated 8 ಜನವರಿ 2026, 6:57 IST
ಹಳೇಬೀಡು | ತೋಟದಲ್ಲಿ ನೈಸರ್ಗಿಕ ಕೃಷಿ ಪಾಠ; 400ಕ್ಕೂ ಅಧಿಕ ರೈತರು ಭಾಗಿ
ADVERTISEMENT
ADVERTISEMENT
ADVERTISEMENT