ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ

ADVERTISEMENT

ಶ್ರವಣಬೆಳಗೊಳ| ಧರ್ಮದ ಆಚರಣೆ ಜೀವಂತವಾಗಿರಿಸಿ: ಪಾದೂರ ಸುದರ್ಶನ ಕುಮಾರ್‌ ಇಂದ್ರ

Jain Heritage Event: ‘ಜೈನ ಧರ್ಮವು ಸಂಯಮ, ಶ್ರದ್ಧೆ ಮತ್ತು ಶಾಸ್ತ್ರಾನುಸರಣೆಯ ಮೇಲೆ ನಿಂತ ಶಾಶ್ವತ ಧರ್ಮ. ಅದನ್ನು ಸಮಾಜದೊಳಗೆ ಜೀವಂತವಾಗಿರಿಸುವ ಹೊಣೆಗಾರಿಕೆ ಪುರೋಹಿತರ ಮೇಲಿದೆ’ ಎಂದು ಹೇಳಿದರು.
Last Updated 7 ಜನವರಿ 2026, 6:56 IST
ಶ್ರವಣಬೆಳಗೊಳ| ಧರ್ಮದ ಆಚರಣೆ ಜೀವಂತವಾಗಿರಿಸಿ: ಪಾದೂರ ಸುದರ್ಶನ ಕುಮಾರ್‌ ಇಂದ್ರ

ರಂಗನಾಥಸ್ವಾಮಿ ಜಾತ್ರೆ ಪ್ರಾರಂಭ: ಬೂಕನಬೆಟ್ಟಕ್ಕೆ ಬಂದ ನೂರಾರು ಎತ್ತುಗಳು

Bull Gathering Begins: ಹಿರೀಸಾವೆ: ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆಗೆ 500ಕ್ಕೂ ಹೆಚ್ಚು ಎತ್ತುಗಳು ಜಮಾವಣೆಗೊಂಡಿದ್ದು, ಜಾತ್ರೆ ಎರಡು ದಿನ ಮುಂಚಿತವಾಗಿ ಆರಂಭವಾಗಿದೆ. ಹಳ್ಳಿಕಾರ್ ತಳಿಯ ಎತ್ತುಗಳಿಂದ ಜಾತ್ರೆ ಮೈದಾನ ಶೋಭೆಗೊಳ್ಳುತ್ತಿದೆ.
Last Updated 7 ಜನವರಿ 2026, 6:55 IST
ರಂಗನಾಥಸ್ವಾಮಿ ಜಾತ್ರೆ ಪ್ರಾರಂಭ: ಬೂಕನಬೆಟ್ಟಕ್ಕೆ ಬಂದ ನೂರಾರು ಎತ್ತುಗಳು

ಹಳೇಬೀಡು| ನೈಸರ್ಗಿಕ ಕೃಷಿ ಕಾರ್ಯಾಗಾರ: ಮಣ್ಣಿನ ಆರೋಗ್ಯ ಕಾಪಾಡಲು ರೈತರ ಪಣ

ಹಳೇಬೀಡುನಲ್ಲಿ ನಡೆದ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ರೈತರು ವಿಷಮುಕ್ತ ಆಹಾರ ಪೂರೈಕೆ ಮಾಡುವ ನಿಶ್ಚಯ ಮಾಡಿಕೊಂಡರು. ಸುಭಾಷ್ ಪಾಳೇಕರ್ ಅವರ ಮಾರ್ಗದರ್ಶನದಲ್ಲಿ ಜೀವಾಮೃತ, ಮಣ್ಣು ಸಂರಕ್ಷಣಾ ತಂತ್ರಗಳು ಹಾಗೂ 'ನಮ್ದು' ಸಂತೆ ಕುರಿತು ಜ್ಞಾನ ಹೊಂದಿದರು.
Last Updated 7 ಜನವರಿ 2026, 6:55 IST
ಹಳೇಬೀಡು| ನೈಸರ್ಗಿಕ ಕೃಷಿ ಕಾರ್ಯಾಗಾರ: ಮಣ್ಣಿನ ಆರೋಗ್ಯ ಕಾಪಾಡಲು ರೈತರ ಪಣ

ಚನ್ನರಾಯಪಟ್ಟಣ| ವಾಹನ ಡಿಕ್ಕಿ: ಗಂಡು ಚಿರತೆ ಸಾವು

ಚನ್ನರಾಯಪಟ್ಟಣ ತಾಲೂಕಿನ ಎನ್‌ಎಚ್‌ 75 ರಲ್ಲಿ ಅಪಘಾತದಿಂದ 5-6 ವರ್ಷದ ಗಂಡು ಚಿರತೆ ಸಾವಿಗೀಡಾಗಿದ್ದು, ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ವಾಹನ ಡಿಕ್ಕಿ ಶಂಕೆಯಾದರೂ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನೆರವೇರಿದೆ.
Last Updated 7 ಜನವರಿ 2026, 6:55 IST
ಚನ್ನರಾಯಪಟ್ಟಣ| ವಾಹನ ಡಿಕ್ಕಿ: ಗಂಡು ಚಿರತೆ ಸಾವು

ಹಾಸನದ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ

Bomb Threat Email: ಹಾಸನ: ಇಲ್ಲಿನ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಮಂಗಳವಾರ ಪೊಲೀಸ್ ಇಲಾಖೆ ಭದ್ರತಾ ಕ್ರಮ ಕೈಗೊಂಡಿತ್ತು.
Last Updated 7 ಜನವರಿ 2026, 6:55 IST
ಹಾಸನದ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ

ನಮ್ಮೂರ ಶಾಲೆ ಬೇಕು: ಹಂಗರಹಳ್ಳಿ ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಪ್ರತಿಭಟನೆ

School Merger Opposition: ಹಾಸನ: ತಾಲ್ಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ಸರ್ಕಾರಿ ಶಾಲೆಯ ವಿಲೀನ ವಿರೋಧಿಸಿ, ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Last Updated 7 ಜನವರಿ 2026, 6:55 IST
ನಮ್ಮೂರ ಶಾಲೆ ಬೇಕು: ಹಂಗರಹಳ್ಳಿ ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಪ್ರತಿಭಟನೆ

ಹಾಸನ | ರೈತರಿಗೆ ಬ್ಯಾಂಕ್‌ ಕಿರುಕುಳ ತಪ್ಪಿಸಿ

Bank Land Auction Protest: ಹಾಸನ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಭೂಮಿಯನ್ನು ಆನ್‌ಲೈನ್ ಮೂಲಕ ಹರಾಜು ಮಾಡುವ ಪ್ರಕ್ರಿಯೆ ನಿಲ್ಲಿಸಿ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು
Last Updated 6 ಜನವರಿ 2026, 3:03 IST
ಹಾಸನ | ರೈತರಿಗೆ ಬ್ಯಾಂಕ್‌ ಕಿರುಕುಳ ತಪ್ಪಿಸಿ
ADVERTISEMENT

ಹಾಸನ | ಬೆಳೆಗಾರರ ಹಿತ ಕಾಯಲು ಆಗ್ರಹ

Farmer Protest: ಹಾಸನ: ತಂಬಾಕು ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 6 ಜನವರಿ 2026, 3:01 IST
ಹಾಸನ | ಬೆಳೆಗಾರರ ಹಿತ ಕಾಯಲು ಆಗ್ರಹ

ಹಳೇಬೀಡು | ಹೆಚ್ಚು ರಸಗೊಬ್ಬರ ಬಳಕೆ ಸಲ್ಲ: ಸುಭಾಷ್ ಪಾಳೇಕರ್

Organic Farming Workshop: ಹಳೇಬೀಡು: ರೈತರು ಅನ್ನದಾತರಾಗಿ ಉಳಿಯಬೇಕೇ ಹೊರೆತು ವಿಷದಾತರಾಗಬಾರದು. ಭಾರೀ ಪ್ರಮಾಣದಲ್ಲಿ ರಸಗೊಬ್ಬರ, ಕೀಟನಾಶಕ ಬಳಸಿ ತರಕಾರಿ ಬೆಳೆಯಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಸದಸ್ಯರು ಚುಕ್ಕಿ ನಂಜುಂಡಸ್ವಾಮಿ ಹಾಗೂ ಸುಭಾಷ್ ಪಾಳೇಕರ್ ಹೇಳಿದರು
Last Updated 6 ಜನವರಿ 2026, 2:59 IST
ಹಳೇಬೀಡು | ಹೆಚ್ಚು ರಸಗೊಬ್ಬರ ಬಳಕೆ ಸಲ್ಲ: ಸುಭಾಷ್ ಪಾಳೇಕರ್

ಹಾಸನ | ಕನ್ನಡಕ್ಕೆ ಕುವೆಂಪು ಅವರ ಕೊಡುಗೆ ಅಪಾರ: ಕೆ.ಎಸ್. ಲತಾಕುಮಾರಿ

Kuvempu literary impact: ಕನ್ನಡ ಸಾಹಿತ್ಯ ಮತ್ತು ಕನ್ನಡ ಭಾಷೆ ಇಷ್ಟು ಉತ್ತಂಗ ಸ್ಥಿತಿಗೆ ಏರಲು ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ಅವರ ವಿಶ್ವಮಾನವ ಸಂದೇಶವು ಎಲ್ಲರಿಗೂ ಪ್ರೇರಣೆಯಾಗುತ್ತದೆ.
Last Updated 6 ಜನವರಿ 2026, 2:57 IST
ಹಾಸನ | ಕನ್ನಡಕ್ಕೆ ಕುವೆಂಪು ಅವರ ಕೊಡುಗೆ ಅಪಾರ: ಕೆ.ಎಸ್. ಲತಾಕುಮಾರಿ
ADVERTISEMENT
ADVERTISEMENT
ADVERTISEMENT