ಭಾನುವಾರ, 4 ಜನವರಿ 2026
×
ADVERTISEMENT

ಹಾಸನ

ADVERTISEMENT

ಅರಸೀಕೆರೆ| ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಶ್ವಾನಗಳ ಸ್ಥಳಾಂತರಕ್ಕೆ ಒತ್ತಾಯ

Public Safety: ನಗರದ ಹಾಸನ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿಯೂ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಕ್ಕಳು, ಮಹಿಳೆಯರು, ವಯೋವೃದ್ಧರು ಹೆದರಿ ಜೀವ ಭಯದಲ್ಲಿ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ.
Last Updated 4 ಜನವರಿ 2026, 7:25 IST
ಅರಸೀಕೆರೆ| ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಶ್ವಾನಗಳ ಸ್ಥಳಾಂತರಕ್ಕೆ ಒತ್ತಾಯ

ಅರಕಲಗೂಡು: ಅದ್ದೂರಿ ಮೆರವಣಿಗೆಯಲ್ಲಿ ಹೋರಿಗಳನ್ನು ಜಾತ್ರೆಗೆ ಕರೆದೊಯ್ದ ರೈತ

Cattle Parade: ತಾಲ್ಲೂಕಿನ ಕಸಬಾ ಹೋಬಳಿ ನೈಗೆರೆ ಕೊಪ್ಪಲು ಗ್ರಾಮದ ರೈತ ರಾಜೇಗೌಡ ತಾವು ಸಾಕಿದ್ದ ಐದು ಹಳ್ಳಿಕಾರ್ ತಳಿ ಹೋರಿಗಳನ್ನು ಶುಕ್ರವಾರ ಅದ್ದೂರಿ ಮೆರವಣಿಗೆ ನಡೆಸಿ ಚುಂಚನಕಟ್ಟೆ ಜಾತ್ರೆಗೆ ಕರೆದೊಯ್ಯಲಾಯಿತು.
Last Updated 4 ಜನವರಿ 2026, 7:25 IST
ಅರಕಲಗೂಡು: ಅದ್ದೂರಿ ಮೆರವಣಿಗೆಯಲ್ಲಿ ಹೋರಿಗಳನ್ನು ಜಾತ್ರೆಗೆ ಕರೆದೊಯ್ದ ರೈತ

ಹಾಸನ| ಅಕ್ರಮ ಮರಳು ಸಾಗಣೆ: 2 ಟಿಪ್ಪರ್ ವಶಕ್ಕೆ

Sand Seizure: ಸಕಲೇಶಪುರ ತಾಲ್ಲೂಕಿನ ಹಾಲೇ ಬೇಲೂರು ಬಳಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್‌ಗಳನ್ನು ತಹಶೀಲ್ದಾರ್ ಸುಪ್ರೀತಾ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ.
Last Updated 4 ಜನವರಿ 2026, 7:24 IST
ಹಾಸನ| ಅಕ್ರಮ ಮರಳು ಸಾಗಣೆ: 2 ಟಿಪ್ಪರ್ ವಶಕ್ಕೆ

ಕೊಣನೂರು: ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸಲು ಶಾಸಕ ಎ.ಮಂಜು ಸೂಚನೆ

Bridge Construction: ರಾಮನಾಥಪುರ ಸೇತುವೆಯ ಸಂಪರ್ಕ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಎ.ಮಂಜು, ಗುತ್ತಿಗೆದಾರ ಮತ್ತು ಎಂಜಿನಿಯರ್‌ಗಳಿಗೆ ತ್ವರಿತ ಕಾರ್ಯಾಚರಣೆ ಸೂಚಿಸಿದರು.
Last Updated 4 ಜನವರಿ 2026, 7:24 IST
ಕೊಣನೂರು: ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸಲು ಶಾಸಕ ಎ.ಮಂಜು ಸೂಚನೆ

ಹಳೇಬೀಡು| ಭಾರತದ ಆರ್ಥಿಕತೆ ಅಮೆರಿಕಕ್ಕಿಂತ ಬಲ: ಸುಭಾಷ್ ಪಾಳೇಕರ್

Natural Farming Expert: ‘ಭಾರತದ ಆರ್ಥಿಕತೆ ಅಮೆರಿಕಕ್ಕಿಂತ ಬಲವಾಗಿದೆ’ ಎಂದು ಹಳೇಬೀಡಿನಲ್ಲಿ ನಡೆದ ನೈಸರ್ಗಿಕ ಕೃಷಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಭಾಷ್ ಪಾಳೇಕರ್ ಅವರು ಹೇಳಿದರು.
Last Updated 4 ಜನವರಿ 2026, 7:24 IST
ಹಳೇಬೀಡು| ಭಾರತದ ಆರ್ಥಿಕತೆ ಅಮೆರಿಕಕ್ಕಿಂತ ಬಲ: ಸುಭಾಷ್ ಪಾಳೇಕರ್

ಹಾಸನ: ಎಐಡಿಎಸ್‌ಒದಿಂದ ಜಿಲ್ಲೆಯ ವಿವಿಧೆಡೆ ಸಾವಿತ್ರಿಬಾಯಿ ಪುಲೆ ಜನ್ಮದಿನ

Social Justice: ಹಾಸನದ ಮಹಾರಾಜ ಪಾರ್ಕ್ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಎಐಡಿಎಸ್‌ಒ ವತಿಯಿಂದ ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು ಮರ್ಯಾದೆಗೇಡು ಹತ್ಯೆ ಹಾಗೂ ಶಾಲಾ ಮುಚ್ಚುವಿಕೆ ವಿರೋಧದ ದಿನವಾಗಿ ಆಚರಿಸಲಾಯಿತು.
Last Updated 4 ಜನವರಿ 2026, 7:24 IST
ಹಾಸನ: ಎಐಡಿಎಸ್‌ಒದಿಂದ ಜಿಲ್ಲೆಯ ವಿವಿಧೆಡೆ ಸಾವಿತ್ರಿಬಾಯಿ ಪುಲೆ ಜನ್ಮದಿನ

ತಂಬಾಕು ಬೆಲೆ ತಾರತಮ್ಯಕ್ಕೆ ಖಂಡನೆ: ಸಂಸದರ ಕಚೇರಿ ಮುಂದೆ ಧರಣಿ 5ಕ್ಕೆ

ತಂಬಾಕು ಬೆಲೆ ತಾರತಮ್ಯ ವಿರುದ್ಧ ಜ.5ರಂದು ಹಾಸನದಲ್ಲಿ ಸಂಸದರ ಕಚೇರಿ ಮುಂದೆ ರೈತ ಸಂಘದಿಂದ ಧರಣಿ. ವಿಮೆ ಸೌಲಭ್ಯ, ಬೆಲೆ ಏರಿಕೆಗೆ ಆಗ್ರಹ.
Last Updated 3 ಜನವರಿ 2026, 7:43 IST
ತಂಬಾಕು ಬೆಲೆ ತಾರತಮ್ಯಕ್ಕೆ ಖಂಡನೆ: ಸಂಸದರ ಕಚೇರಿ ಮುಂದೆ ಧರಣಿ 5ಕ್ಕೆ
ADVERTISEMENT

ಹಾಸನ: ಸೆಪ್ಟೆಂಬರ್ ವೇಳೆಗೆ ಸಂಚಾರಕ್ಕೆ ಮುಕ್ತ

ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಸಂಸದ ಶ್ರೇಯಸ್ ಪಟೇಲ್ ಭರವಸೆ
Last Updated 3 ಜನವರಿ 2026, 7:30 IST
ಹಾಸನ: ಸೆಪ್ಟೆಂಬರ್ ವೇಳೆಗೆ ಸಂಚಾರಕ್ಕೆ ಮುಕ್ತ

ಹಾಸನ: ಕಮರಿದ್ದ ರೈತರ ಮುಖದಲ್ಲಿ ಮಂದಹಾಸ

ಸ್ಥಗಿತಗೊಂಡಿರುವ ಗಂಜಿಗೆರೆ ಏತ ನೀರಾವರಿ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ
Last Updated 3 ಜನವರಿ 2026, 7:30 IST
ಹಾಸನ: ಕಮರಿದ್ದ ರೈತರ ಮುಖದಲ್ಲಿ ಮಂದಹಾಸ

ಹಾಸನ: ಬಸ್ ಚಕ್ರ ಕಳಚಿದರೂ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಕೇಂದ್ರ ಬಸ್ ನಿಲ್ದಾಣ ಬಳಿ ಘಟನೆ
Last Updated 3 ಜನವರಿ 2026, 7:30 IST
ಹಾಸನ: ಬಸ್ ಚಕ್ರ ಕಳಚಿದರೂ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ADVERTISEMENT
ADVERTISEMENT
ADVERTISEMENT