ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಹಾಸನ

ADVERTISEMENT

ಈ ಬಾರಿ ಅ.26 ರಿಂದ ದೇವಿಯ ದರ್ಶನ

ಹಾಸನಾಂಬ, ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
Last Updated 1 ಫೆಬ್ರುವರಿ 2026, 4:54 IST
ಈ ಬಾರಿ ಅ.26 ರಿಂದ ದೇವಿಯ ದರ್ಶನ

ಹೇಮಾವತಿಗೆ ಗಂಗಾರತಿ: ನಂದಿಕೃಪ ರಾಜು 

ಸಕಲೇಶ್ವರಸ್ವಾಮಿ ದಿವ್ಯ, ಬ್ರಹ್ಮ ರಥೋತ್ಸವ ಇಂದಿನಿಂದ
Last Updated 1 ಫೆಬ್ರುವರಿ 2026, 4:53 IST
fallback

ಕ್ಷೇತ್ರಕ್ಕೆ ವಿದ್ಯುತ್‌ಗಾಗಿ ₹133 ಕೋಟಿ ಮಂಜೂರು

ಅನುದಾನ ತಂದಿದ್ದು ನಾನೇ: ಎಐಸಿಸಿ ಸದಸ್ಯ ಬಿ. ಶಿವರಾಂ
Last Updated 1 ಫೆಬ್ರುವರಿ 2026, 4:52 IST
ಕ್ಷೇತ್ರಕ್ಕೆ ವಿದ್ಯುತ್‌ಗಾಗಿ ₹133 ಕೋಟಿ ಮಂಜೂರು

ರಾಸು ಪೂಜೆಗೆ ಪ್ರಸಿದ್ಧಿ ಬಸವೇಶ್ವರ ದೇಗುಲ

ಕಾರ್ತಿಕ ಮಾಸದಲ್ಲಿ ಜಾನುವಾರುಗಳಿಗೆ ಸಿಹಿ ತಿನ್ನಿಸಿ ಸಂಭ್ರಮ: ನೂತನ ದೇಗುಲ ನಿರ್ಮಾಣ
Last Updated 1 ಫೆಬ್ರುವರಿ 2026, 4:50 IST
ರಾಸು ಪೂಜೆಗೆ ಪ್ರಸಿದ್ಧಿ ಬಸವೇಶ್ವರ ದೇಗುಲ

ಹಣಕ್ಕಿಂತ ಶಿಕ್ಷಣಕ್ಕೇ ಹೆಚ್ಚು ಮಾನ್ಯತೆ

ಕೋಟೆ ಸರ್ಕಾರಿ ಶಾಲೆಯ ಶತಮಾನೋತ್ಸವ: ಅನಸೂಯ ಮಂಜುನಾಥ ಅಭಿಮತ
Last Updated 1 ಫೆಬ್ರುವರಿ 2026, 4:49 IST
ಹಣಕ್ಕಿಂತ ಶಿಕ್ಷಣಕ್ಕೇ ಹೆಚ್ಚು ಮಾನ್ಯತೆ

ಹುದ್ದೆಗಳ ಸೃಜನೆ ಪ್ರಸ್ತಾವ ಪರಿಶೀಲನೆಯಲ್ಲಿ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಮಾರ್ಚ್‌ಗೆ ಪೂರ್ಣ: ಸಚಿವ ಡಾ.ಶರಣಪ್ರಕಾಶ ಪಾಟೀಲ
Last Updated 1 ಫೆಬ್ರುವರಿ 2026, 4:48 IST
ಹುದ್ದೆಗಳ ಸೃಜನೆ ಪ್ರಸ್ತಾವ ಪರಿಶೀಲನೆಯಲ್ಲಿ

ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

Maha Shivaratri: ಬೆಂಗಳೂರು: ಮಹಾ ಶಿವರಾತ್ರಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲು ಓಡಿಸಲಿದೆ. ರೈಲು ಸಂಖ್ಯೆ 06507 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು.
Last Updated 31 ಜನವರಿ 2026, 16:12 IST
ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು
ADVERTISEMENT

ಹಾಸನ | ನಿವೇಶನ ವಿವಾದ: ನಟ ಯಶ್‌ ತಾಯಿ ಜಗಳ

Actor Yash Mother: ಹಾಸನ: ಇಲ್ಲಿನ ವಿದ್ಯಾನಗರದ ನಿವೇಶನಕ್ಕೆ ಸಂಬಂಧಿಸಿದಂತೆ ನಟ ಯಶ್‌ ಅವರ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್‌ ದೇವರಾಜು ಮಧ್ಯೆ ಶನಿವಾರ ಬೆಳಿಗ್ಗೆ ವಾಗ್ವಾದ ನಡೆದಿದೆ. ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದ ನಿವೇಶನ ವಿವಾದಕ್ಕೆ ಕಾರಣವಾಗಿದೆ.
Last Updated 31 ಜನವರಿ 2026, 7:45 IST
ಹಾಸನ | ನಿವೇಶನ ವಿವಾದ: ನಟ ಯಶ್‌ ತಾಯಿ ಜಗಳ

ಅಟೊರಿಕ್ಷಾ ಮೇಲೆ ಕಾಡುಕೋಣ ದಾಳಿ: ಮಹಿಳೆಗೆ ಗಾಯ

Wild Animal Attack: ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪ ಆಟೊರಿಕ್ಷಾ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ್ದು, ಪ್ರಯಾಣಿಕ ಮಹಿಳೆ ಪಲ್ಲವಿ ತೀವ್ರವಾಗಿ ಗಾಯಗೊಂಡಿದ್ದಾರೆ. ಆಟೊರಿಕ್ಷಾ ಸಂಪೂರ್ಣ ಜಖಂಗೊಂಡಿದೆ.
Last Updated 31 ಜನವರಿ 2026, 5:45 IST
ಅಟೊರಿಕ್ಷಾ ಮೇಲೆ ಕಾಡುಕೋಣ ದಾಳಿ: ಮಹಿಳೆಗೆ ಗಾಯ

ಗಾಂಧೀಜಿ ಜೀವನ ಮೌಲ್ಯ ಸಾರ್ವಕಾಲಿಕ ಸತ್ಯ : ಎಂ.ಜಿ.ಸಂತೋಷ್‌ಕುಮಾರ್‌

Arasikere News: ಗಾಂಧೀಜಿಯವರ ಜೀವನದ ಮೌಲ್ಯಗಳು ಇಂದಿಗೂ ಸಾರ್ವಕಾಲಿಕ ಸತ್ಯ ಎಂದು ತಹಶೀಲ್ದಾರ್‌ ಎಂ.ಜಿ.ಸಂತೋಷ್‌ಕುಮಾರ್‌ ಹೇಳಿದರು. ನಗರದ ಕಸ್ತೂರಬಾ ಟ್ರಸ್ಟ್‌ನಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
Last Updated 31 ಜನವರಿ 2026, 5:42 IST
ಗಾಂಧೀಜಿ ಜೀವನ ಮೌಲ್ಯ ಸಾರ್ವಕಾಲಿಕ ಸತ್ಯ : ಎಂ.ಜಿ.ಸಂತೋಷ್‌ಕುಮಾರ್‌
ADVERTISEMENT
ADVERTISEMENT
ADVERTISEMENT