ಗುರುವಾರ, 18 ಡಿಸೆಂಬರ್ 2025
×
ADVERTISEMENT

ಹಾಸನ

ADVERTISEMENT

ಹಳೇಬೀಡು: ಹೊಯ್ಸಳ ಸಾಮ್ರಾಜ್ಯದ ಗತವೈಭವ ನೆನಪು

22ಕ್ಕೆ ಶಾಂತಲಾ ಮಹೋತ್ಸವ; 23ಕ್ಕೆ ಆಳ್ವಾಸ್ ನುಡಿಸಿರಿ ವೈಭವ
Last Updated 17 ಡಿಸೆಂಬರ್ 2025, 6:01 IST
ಹಳೇಬೀಡು: ಹೊಯ್ಸಳ ಸಾಮ್ರಾಜ್ಯದ ಗತವೈಭವ ನೆನಪು

ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್‌ ಕರೆ: ಆತಂಕ ನಿವಾರಣೆ

ರಾತ್ರಿಯಿಡೀ ಪರಿಶೀಲಿಸಿದ ಶ್ವಾನದಳ, ಬಾಂಬ್‌ ನಿಷ್ಕ್ರೀಯ ತಂಡ
Last Updated 17 ಡಿಸೆಂಬರ್ 2025, 6:00 IST
ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್‌ ಕರೆ: ಆತಂಕ ನಿವಾರಣೆ

ಚಿತ್ರಕಲೆಯ ನಿರ್ಲಕ್ಷಿಸದೆ ಆಸಕ್ತಿಯಿಂದ ಕಲಿಯಿರಿ: ಸೋಮಲಿಂಗೇಗೌಡ

Painting Competition: ಹೊಳೆನರಸೀಪುರದಲ್ಲಿ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ, ಭಾರತೀಯ ಚಿತ್ರಕಲೆಗೆ ವಿದೇಶಗಳಲ್ಲಿ ಅಪಾರ ಮೌಲ್ಯವಿದೆ ಎಂದು ಸೋಮಲಿಂಗೇಗೌಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
Last Updated 17 ಡಿಸೆಂಬರ್ 2025, 6:00 IST
ಚಿತ್ರಕಲೆಯ ನಿರ್ಲಕ್ಷಿಸದೆ ಆಸಕ್ತಿಯಿಂದ ಕಲಿಯಿರಿ: ಸೋಮಲಿಂಗೇಗೌಡ

ಬೇಲೂರಿನಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ವ್ಯವಸ್ಥೆಗೆ ಕ್ರಮ: ಲತಾಕುಮಾರಿ

Tourist Facilities: ಬೇಲೂರು ಚನ್ನಕೇಶವ ದೇಗುಲದಲ್ಲಿ ಶೌಚಾಲಯ, ಫುಡ್‌ಕೋರ್ಟ್ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಮುಂತಾದ ಮೂಲಸೌಲಭ್ಯಗಳ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಕ್ರಮ ಕೈಗೊಂಡಿದ್ದಾರೆ.
Last Updated 17 ಡಿಸೆಂಬರ್ 2025, 6:00 IST
ಬೇಲೂರಿನಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ವ್ಯವಸ್ಥೆಗೆ ಕ್ರಮ: ಲತಾಕುಮಾರಿ

ನ್ಯಾಯ ಕೇಳಿದವರ ಮೇಲೆಯೇ ಪ್ರಕರಣ: ಆಕ್ರೋಶ

ಅರ್ಜುನ ಸಾವಿನ ಪ್ರಕರಣದಲ್ಲಿ ಸಮನ್ಸ್‌: ಮಲೆನಾಡು ರಕ್ಷಣಾ ಸೇನೆ ಪ್ರತಿಭಟನೆ
Last Updated 17 ಡಿಸೆಂಬರ್ 2025, 6:00 IST
ನ್ಯಾಯ ಕೇಳಿದವರ ಮೇಲೆಯೇ ಪ್ರಕರಣ: ಆಕ್ರೋಶ

ರೈತರು ಸಾಲ ಮುಕ್ತರಾಗಲು ನೈಸರ್ಗಿಕ ಕೃಷಿ ಅಗತ್ಯ: ಚುಕ್ಕಿ ನಂಜುಂಡಸ್ವಾಮಿ

ಪಾಳೆಕಾರ್ ನೈಸರ್ಗಿಕ ಕೃಷಿ ರಾಷ್ಟ್ರೀಯ ಕಾರ್ಯಾಗರ ಜ.3 ರಿಂದ
Last Updated 17 ಡಿಸೆಂಬರ್ 2025, 6:00 IST
ರೈತರು ಸಾಲ ಮುಕ್ತರಾಗಲು ನೈಸರ್ಗಿಕ ಕೃಷಿ ಅಗತ್ಯ: ಚುಕ್ಕಿ ನಂಜುಂಡಸ್ವಾಮಿ

ಹಾಸನಾಂಬ ಕೃಪಾಪೋಷಿತ ನಾಟಕ ಮಂಡಳಿಯಿಂದ ಸತ್ಯ ಹರಿಶ್ಚಂದ್ರ ನಾಟಕದ ಪ್ರಯೋಗ ಯಶಸ್ವಿ

hassan ಹಾಸನಾಂಬ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು, ದೊಡ್ಡಘಟ್ಟ ಬೆಳ್ಳೂರು ಕ್ರಾಸ್ ಮಂಜುನಾಥ್ ನಿರ್ದೇಶನದಲ್ಲಿ ಭಾನುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ಪ್ರದರ್ಶಿಸಿದರು.
Last Updated 16 ಡಿಸೆಂಬರ್ 2025, 6:02 IST
ಹಾಸನಾಂಬ ಕೃಪಾಪೋಷಿತ ನಾಟಕ ಮಂಡಳಿಯಿಂದ ಸತ್ಯ ಹರಿಶ್ಚಂದ್ರ ನಾಟಕದ ಪ್ರಯೋಗ ಯಶಸ್ವಿ
ADVERTISEMENT

ವೀರಶೈವ ಸಮಾಜದ ಅಭಿವೃದ್ಧಿಗೆ ಶಿವಶಂಕರಪ್ಪ ಕೊಡುಗೆ ಅಪಾರ: ನವಿಲೆ ಪರಮೇಶ್

Veerashaiva society ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಸಮಾಜಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್ ತಿಳಿಸಿದರು.
Last Updated 16 ಡಿಸೆಂಬರ್ 2025, 6:00 IST
ವೀರಶೈವ ಸಮಾಜದ ಅಭಿವೃದ್ಧಿಗೆ ಶಿವಶಂಕರಪ್ಪ ಕೊಡುಗೆ ಅಪಾರ: ನವಿಲೆ ಪರಮೇಶ್

ಚನ್ನರಾಯಪಟ್ಟಣ: ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ಚಿನ್ನಾಭರಣ ಕಳವು

Channarayapatna ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಕೆ. ಹೊಸೂರು ಗ್ರಾಮದಲ್ಲಿ ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ₹4.70 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
Last Updated 16 ಡಿಸೆಂಬರ್ 2025, 5:59 IST
ಚನ್ನರಾಯಪಟ್ಟಣ: ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ಚಿನ್ನಾಭರಣ ಕಳವು

ಹಾಸನ: ಅರಣ್ಯ ಅಧಿಸೂಚನೆ ಪುನರ್‌ ಜಾರಿಗೆ ಗ್ರಾಮಸ್ಥರ ವಿರೋಧ

ಮಾಜಿ ಶಾಸಕರ ನೇತೃತ್ವದಲ್ಲಿ ಗ್ರಾಮಸ್ಥರ ಪ್ರತಿಭಟನೆ: ಪ್ರಸ್ತಾವ ಕೈಬಿಡಲು ಆಗ್ರಹ
Last Updated 16 ಡಿಸೆಂಬರ್ 2025, 5:57 IST
ಹಾಸನ: ಅರಣ್ಯ ಅಧಿಸೂಚನೆ ಪುನರ್‌ ಜಾರಿಗೆ ಗ್ರಾಮಸ್ಥರ ವಿರೋಧ
ADVERTISEMENT
ADVERTISEMENT
ADVERTISEMENT