ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ವ್ಯಕ್ತಿಚಿತ್ರ

ADVERTISEMENT

ನುಡಿ ನಮನ: ಜಾನಪದ ಕಣಜಕ್ಕೆ ಚಿತ್ತಾರ ಮೂಡಿಸಿದ ಸಾಹಿತಿ ಎನ್.ಆರ್.ನಾಯಕ

ಕನ್ನಡ ಭಾಷೆಯ ಕುರಿತಾದ ಪ್ರೀತಿ ಹಾಗೂ ಸಾಹಿತ್ಯದ ನಿಕಟ ಸಾಂಗತ್ಯದ ಜೊತೆಗೆ ಅದಮ್ಯ ಜೀವನೋತ್ಸಾಹ ಹೊಂದಿದ್ದ ಎನ್.ಆರ್.ನಾಯಕ ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು.
Last Updated 15 ಸೆಪ್ಟೆಂಬರ್ 2025, 4:29 IST
ನುಡಿ ನಮನ: ಜಾನಪದ ಕಣಜಕ್ಕೆ ಚಿತ್ತಾರ ಮೂಡಿಸಿದ ಸಾಹಿತಿ ಎನ್.ಆರ್.ನಾಯಕ

ಶಿಕ್ಷಣ ಕ್ಷೇತ್ರದ ದಿಗಂತ ವಿಸ್ತರಿಸಿದ ಡಾ.ರಾಮದಾಸ್ ಪೈ

Education Legacy: ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಡಾ.ರಾಮದಾಸ್ ಪೈ, ಮಣಿಪಾಲದಿಂದ ವಿದೇಶಗಳವರೆಗೂ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿದರು.
Last Updated 13 ಸೆಪ್ಟೆಂಬರ್ 2025, 23:34 IST
ಶಿಕ್ಷಣ ಕ್ಷೇತ್ರದ ದಿಗಂತ ವಿಸ್ತರಿಸಿದ ಡಾ.ರಾಮದಾಸ್ ಪೈ

ಸಿ.ಪಿ ರಾಧಾಕೃಷ್ಣನ್: ಕೊಯಮತ್ತೂರಿನಿಂದ ನವದೆಹಲಿವರೆಗೆ...

Vice President Journey: ತಮಿಳುನಾಡಿನ ಸಿ.ಪಿ. ರಾಧಾಕೃಷ್ಣನ್ ದೇಶದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಮುನ್ನ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಆರ್. ವೆಂಕಟರಾಮನ್ ತಮಿಳುನಾಡಿನಿಂದ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು
Last Updated 9 ಸೆಪ್ಟೆಂಬರ್ 2025, 16:07 IST
ಸಿ.ಪಿ ರಾಧಾಕೃಷ್ಣನ್: ಕೊಯಮತ್ತೂರಿನಿಂದ ನವದೆಹಲಿವರೆಗೆ...

ನಾಯಕನಹಟ್ಟಿ| ಗಣೇಶೋತ್ಸವ, ಈದ್ ಮಿಲಾದ್: ಪೊಲೀಸ್ ಪಥಸಂಚಲನ

ಗಣೇಶೋತ್ಸವ ಹಾಗೂ ಈದ್ ಮಿಲಾದ್ ವೇಳೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬುಧವಾರ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.
Last Updated 4 ಸೆಪ್ಟೆಂಬರ್ 2025, 6:46 IST
ನಾಯಕನಹಟ್ಟಿ| ಗಣೇಶೋತ್ಸವ, ಈದ್ ಮಿಲಾದ್: ಪೊಲೀಸ್ ಪಥಸಂಚಲನ

ವ್ಯಕ್ತಿ ಚಿತ್ರ: ಸಿ.ಪಿ.ರಾಧಾಕೃಷ್ಣನ್‌– ಆರ್‌ಎಸ್‌ಎಸ್‌ ಕಟ್ಟಾಳು, ಬಿಜೆಪಿ ನಿಷ್ಠ

CP Radhakrishnan Profile: ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9ರಂದು ನಡೆಯುವ ಚುನಾವಣೆಯಲ್ಲಿ ಎನ್‌ಡಿಎ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಐದು ದಶಕಗಳ ರಾಜಕೀಯ ಅನುಭವ...
Last Updated 23 ಆಗಸ್ಟ್ 2025, 0:09 IST
ವ್ಯಕ್ತಿ ಚಿತ್ರ: ಸಿ.ಪಿ.ರಾಧಾಕೃಷ್ಣನ್‌– ಆರ್‌ಎಸ್‌ಎಸ್‌ ಕಟ್ಟಾಳು, ಬಿಜೆಪಿ ನಿಷ್ಠ

ವ್ಯಕ್ತಿ ಚಿತ್ರ: ಬಿ. ಸುದರ್ಶನ ರೆಡ್ಡಿ– ‘ಇಂಡಿಯಾ’ಕ್ಕೆ ಸಂವಿಧಾನ ರಕ್ಷಣೆಯ ಅಸ್ತ್ರ

B Sudarshan Reddy Profile: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರನ್ನು ‘ಇಂಡಿಯಾ’ ಕೂಟವು ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿದೆ. ಸಂವಿಧಾನ ತಜ್ಞರಾಗಿ ಹೆಸರಾದ ಅವರು ಕಪ್ಪು ಹಣ ಪ್ರಕರಣದ ತೀರ್ಪಿನಿಂದ...
Last Updated 22 ಆಗಸ್ಟ್ 2025, 23:33 IST
ವ್ಯಕ್ತಿ ಚಿತ್ರ: ಬಿ. ಸುದರ್ಶನ ರೆಡ್ಡಿ– ‘ಇಂಡಿಯಾ’ಕ್ಕೆ ಸಂವಿಧಾನ ರಕ್ಷಣೆಯ ಅಸ್ತ್ರ

ಮರೆಯಲಾಗದ ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ, ಅವರ ಹುಟ್ಟೂರಿನ ಸ್ಫೂರ್ತಿಯ ನೆನಪುಗಳು

Political Thinker Legacy: ಆಗಸ್ಟ್ 24 ಪ್ರೊ. ಮುಜಾಫರ್ ಎಚ್‌. ಅಸ್ಸಾದಿ ಅವರ ಜನ್ಮದಿನ. ಆದರೆ ಈ ವರ್ಷ ಅವರು ನಮ್ಮೊಂದಿಗೆ ಇಲ್ಲ. 2025ರ ಜನವರಿ 04ರಂದು ಅವರು ಹೃದಯ ಶಸ್ತ್ರಚಿಕಿತ್ಸೆ ವೇಳೆ ಅಕಾಲಿಕ ನಿಧನವಾದರು. 63 ವರ್ಷದ ಜೀವನದಲ್ಲಿ ಅರ್ಧ ಭಾಗದಷ್ಟು ಅವರು ವಿದ್ಯಾರ್ಥಿಯಾಗಿದ್ದರು.
Last Updated 18 ಆಗಸ್ಟ್ 2025, 11:18 IST
ಮರೆಯಲಾಗದ ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ, ಅವರ ಹುಟ್ಟೂರಿನ ಸ್ಫೂರ್ತಿಯ ನೆನಪುಗಳು
ADVERTISEMENT

Divya Deshmukh: ‘ಜೆನ್‌ ಝೀ’ ಯುಗದ ನವತಾರೆ ದಿವ್ಯಾ

Indian Chess Prodigy: ಅಪ್ಪ, ಅಮ್ಮ ಇಬ್ಬರೂ ವೈದ್ಯರು... ಆದರೆ ಅವರ ಮಗಳಿಗೆ ನಾಲ್ಕನೇ ವಯಸ್ಸಿಗೇ ಚೆಸ್ ಕ್ರೀಡೆ ಆಕರ್ಷಿಸಿತು. ಆ ಬಾಲೆಯೇ ದಿವ್ಯಾ ದೇಶಮುಖ್. ವಿಶ್ವಕಪ್ ಗೆದ್ದಿರುವ ಅಪೂರ್ವ ಸಾಧನೆ...
Last Updated 29 ಜುಲೈ 2025, 23:32 IST
Divya Deshmukh: ‘ಜೆನ್‌ ಝೀ’ ಯುಗದ ನವತಾರೆ ದಿವ್ಯಾ

ಸರೋಜಾದೇವಿ ನುಡಿ ನಮನ | ನಾವು ಭಾಗ್ಯವಂತರಾದೆವು: ನಿರ್ದೇಶಕ ಭಾರ್ಗವ

Saroja Devi Kannada Cinema: ನನ್ನ ನಿರ್ದೇಶನದ ಚೊಚ್ಚಲ ಸಿನಿಮಾ ‘ಭಾಗ್ಯವಂತರು’. ಅದರ ಆರಂಭದ ಸಾಲುಗಳು ಹೀಗಿದ್ದವು: ಒಬ್ಬರಿಗಾಗಿ ಒಬ್ಬರು ಉಸಿರಾಡುತ್ತಾ ಅನುಕ್ಷಣವೂ ತ್ಯಾಗದಿಂದ ದೊರಕುವ ಆನಂದದ ಅಮೃತವನ್ನು ಸವಿಯುವ ದಂಪತಿಯೇ ‘ಭಾಗ್ಯವಂತರು’.
Last Updated 15 ಜುಲೈ 2025, 0:30 IST
ಸರೋಜಾದೇವಿ ನುಡಿ ನಮನ | ನಾವು ಭಾಗ್ಯವಂತರಾದೆವು: ನಿರ್ದೇಶಕ ಭಾರ್ಗವ

ಸರೋಜಾದೇವಿ ನುಡಿ ನಮನ | ಬೊಗಸೆ ಕಂಗಳ ಭಾವಾಧ್ಯಾಯ

Saroja Devi Tribute: 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಅಷ್ಟೆಲ್ಲ ಗತವೈಭವ ಕಂಡುಂಡ, ನಾಲ್ಕು ದಶಕ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಸರೋಜಾದೇವಿ ಅವರಿಗೆ ‘ಅಭಿನಯ ಸರಸ್ವತಿ’ ಎನ್ನುವ ಬಿರುದು ಇದೆ.
Last Updated 15 ಜುಲೈ 2025, 0:30 IST
ಸರೋಜಾದೇವಿ ನುಡಿ ನಮನ | ಬೊಗಸೆ ಕಂಗಳ ಭಾವಾಧ್ಯಾಯ
ADVERTISEMENT
ADVERTISEMENT
ADVERTISEMENT