ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ವ್ಯಕ್ತಿಚಿತ್ರ

ADVERTISEMENT

ಸದಾನಂದ ಸುವರ್ಣ | ನುಡಿ ನಮನ: ‘ಅನನ್ಯ ನಿರ್ಮಾಪಕ, ರಂಗಯೋಗಿ’

ಸದಾನಂದ ಸುವರ್ಣ ಅವರ ಜೊತೆಗೆ ಒಡನಾಡಿದ ಎಲ್ಲ ಪರಿಚಯ ಸ್ಥರು ಹೇಳುವ ಮಾತೆಂದರೆ, ಅವರು ‘ಜಂಟಲ್‌ಮ್ಯಾನ್‌ ಟು ದಿ ಕೋರ್‌’. ಯಾವುದೇ ರೀತಿಯ ಹೊಟ್ಟೆಕಿಚ್ಚು, ಕುಚೇಷ್ಟೆ ಇಲ್ಲದೆ ಬದುಕಿದರು. ಬಹಳ ನಿಷ್ಠುರವಾದಿ.
Last Updated 16 ಜುಲೈ 2024, 19:20 IST
ಸದಾನಂದ ಸುವರ್ಣ | ನುಡಿ ನಮನ: ‘ಅನನ್ಯ ನಿರ್ಮಾಪಕ, ರಂಗಯೋಗಿ’

‘ನಿರಂಜನ’ ಪ್ರಗತಿಶೀಲ ಸಾಹಿತ್ಯದ ರೋಮಾಂಚನ: ಬರಗೂರು ರಾಮಚಂದ್ರಪ್ಪ ಅವರ ಲೇಖನ

ಕಥೆ, ಕಾದಂಬರಿ ಮತ್ತು ಅಂಕಣ ಬರಹಗಳಲ್ಲೂ ತಮ್ಮ ಛಾಪನ್ನು ಮೂಡಿಸಿದವರು ನಿರಂಜನ. ಅವರು ಕನ್ನಡದ ಪ್ರಗತಿಶೀಲ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ. ಜನಮುಖಿ ಬರಹಗಳಲ್ಲೂ ಸೃಜನಶೀಲ ಪ್ರತಿಭೆಯನ್ನು ಹೊರಹೊಮ್ಮಿಸಿದ ಅಪರೂಪದ ಸಾಹಿತಿ.
Last Updated 7 ಜುಲೈ 2024, 1:12 IST
‘ನಿರಂಜನ’ ಪ್ರಗತಿಶೀಲ ಸಾಹಿತ್ಯದ ರೋಮಾಂಚನ: ಬರಗೂರು ರಾಮಚಂದ್ರಪ್ಪ ಅವರ ಲೇಖನ

ಪಂಡಿತ್ ರಾಜೀವ ತಾರಾನಾಥ್‌ ನೆನಪು: ತುಂಗಾತೀರದಿಂದ ಕಾವೇರಿ ತಟಕ್ಕೆ...

ರಾಯಚೂರಿನ ತುಂಗಭದ್ರ ಗ್ರಾಮದಲ್ಲಿ 1932ರ ಅ.17ರಂದು ತಾರಾನಾಥ– ಸುಮತಿಬಾಯಿ ದಂಪತಿ ಪುತ್ರರಾಗಿ ಜನಿಸಿದ ರಾಜೀವರು, ಸಂಗೀತದ ಜೊತೆಗೆ ಇಂಗ್ಲಿಷ್‌, ಉರ್ದು ಹಾಗೂ ಸಂಸ್ಕೃತ ಪಾಠಗಳನ್ನು ತಂದೆಯಿಂದಲೇ ಕಲಿತರು.
Last Updated 12 ಜೂನ್ 2024, 4:11 IST
ಪಂಡಿತ್ ರಾಜೀವ ತಾರಾನಾಥ್‌ ನೆನಪು:  ತುಂಗಾತೀರದಿಂದ ಕಾವೇರಿ ತಟಕ್ಕೆ...

ಪಂಡಿತ್ ರಾಜೀವ ತಾರಾನಾಥರಿಗೆ ನುಡಿನಮನ: ತಿಳಿ ನೀಲದಲ್ಲಿ ತಾ ಲೀನವಾಗಿ...

ಈ ಸರೋದ್ ತಂತಿಗಳಿಗೆ ತುಕ್ಕು ಹಿಡಿಯುವುದಿಲ್ಲ. ಸ್ವರಗಳು ಬೇಸುರಾ ಆಗುವುದಿಲ್ಲ. ಬೆರಳುಗಳು ರಾಗವನ್ನು ಮರೆಯುವುದಿಲ್ಲ. ಬೆರಳಿನ ಲಾಸ್ಯದೊಳು ರಾಗಗಳು ದಣಿಯುವುದಿಲ್ಲ.
Last Updated 12 ಜೂನ್ 2024, 0:07 IST
ಪಂಡಿತ್ ರಾಜೀವ ತಾರಾನಾಥರಿಗೆ ನುಡಿನಮನ: ತಿಳಿ ನೀಲದಲ್ಲಿ ತಾ ಲೀನವಾಗಿ...

ವ್ಯಕ್ತಿ ಚಿತ್ರ: ‘ಶಾಸನರತ್ನಾಕರ’ ದೇವರಕೊಂಡಾರೆಡ್ಡಿ

ಕರ್ನಾಟಕದಲ್ಲಿ ಶಾಸನಾಧ್ಯಯನ ಕ್ಷೇತ್ರದಲ್ಲಿನ ಪ್ರಮುಖರಲ್ಲಿ ದೇವರಕೊಂಡಾರೆಡ್ಡಿ ಅವರೂ ಒಬ್ಬರು. ಅಪಾರ ಓದು, ಅಧ್ಯಯನ, ಸಂಶೋಧನೆ ಮತ್ತು ಶ್ರದ್ಧೆಯಿಂದ ಪದೇ ಪದೇ ನೆನಪಾಗುವ ಹೆಸರು. ಉತ್ತರ ಕರ್ನಾಟಕದ ಶಾಸನಗಳನ್ನು ಹೊರತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
Last Updated 9 ಜೂನ್ 2024, 0:56 IST
ವ್ಯಕ್ತಿ ಚಿತ್ರ:  ‘ಶಾಸನರತ್ನಾಕರ’ ದೇವರಕೊಂಡಾರೆಡ್ಡಿ

ಯುವಪೀಳಿಗೆಗೆ ಸ್ಫೂರ್ತಿ ಮಾಧ್ಯಮ ಲೋಕದ ದಿಗ್ಗಜ 'ರಾಮೋಜಿ ರಾವ್‌'

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಶನಿವಾರ ಮುಂಜಾನೆ ವಿಧಿವಶರಾಗಿದ್ದಾರೆ. 87 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಅವರು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
Last Updated 8 ಜೂನ್ 2024, 10:40 IST
ಯುವಪೀಳಿಗೆಗೆ ಸ್ಫೂರ್ತಿ ಮಾಧ್ಯಮ ಲೋಕದ ದಿಗ್ಗಜ 'ರಾಮೋಜಿ ರಾವ್‌'

ನುಡಿ ನಮನ: ಜಾತಿ– ಮತ ಮೀರಿದ, ಮರೆಯಲಾಗದ ಗುರು

ಸಾಹಿತಿ ಗುರುಲಿಂಗ ಕಾಪಸೆ ಅವರು ಶಿಷ್ಯರು ಮರೆಯಲಾಗದಂಥ ಗುರುವಾಗಿದ್ದರು. ಜಾತಿ, ಮತ ಯಾವುದೇ ತಾರತಮ್ಯ ಮಾಡದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಬೆಳೆಸಿದ ಶಿಕ್ಷಕರು.
Last Updated 27 ಮಾರ್ಚ್ 2024, 19:53 IST
ನುಡಿ ನಮನ: ಜಾತಿ– ಮತ ಮೀರಿದ, ಮರೆಯಲಾಗದ ಗುರು
ADVERTISEMENT

ಷಷ್ಠ್ಯಬ್ದಿ ಸಂಭ್ರಮ | ‘ನಿಜಗುಣ’ ಹೊಂದಿದ ವಿಚಾರವಾದಿ

ಬೈಲೂರು ನಿಷ್ಕಲ ಮಂಟಪದ ಶ್ರೀಗಳಿಗೆ ಈಗ ಷಷ್ಠ್ಯಬ್ದಿ ಸಂಭ್ರಮ
Last Updated 24 ಫೆಬ್ರುವರಿ 2024, 4:27 IST
ಷಷ್ಠ್ಯಬ್ದಿ ಸಂಭ್ರಮ |  ‘ನಿಜಗುಣ’ ಹೊಂದಿದ ವಿಚಾರವಾದಿ

ನುಡಿ ನಮನ: ಪುಸ್ತಕಗಳ ನಂಟು; ಮಾನವೀಯತೆಯೇ ‘ಗಂಟು’

ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಮತ್ತು ವೈಚಾರಿಕವಾಗಿ ವಿಶಿಷ್ಟರಾಗಿದ್ದರು ಕೆ.ಟಿ.ಗಟ್ಟಿ ಅವರು. ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳುವುದರಲ್ಲೂ ಅವರ ಕಾಳಜಿ ಅನನ್ಯವಾಗಿತ್ತು. ದೇವರು, ದಿಂಡರು, ಪೂಜೆ ಪುನಸ್ಕಾರದ ಹಂಗು ಅವರಿಗಿರಲಿಲ್ಲ. ಮಾನವೀಯ ಸಂಬಂಧಗಳು ಮತ್ತು ಪುಸ್ತಕಗಳ ನಂಟೇ ಅವರಿಗೆ ಸಾಕಾಗಿತ್ತು.
Last Updated 20 ಫೆಬ್ರುವರಿ 2024, 4:19 IST
ನುಡಿ ನಮನ: ಪುಸ್ತಕಗಳ ನಂಟು; ಮಾನವೀಯತೆಯೇ ‘ಗಂಟು’

ಪ್ರೇಮಾ ಬದುಕು ಬದಲಿಸಿದ ದುರಂತ!

ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ 2024ನೇ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಬೆಂಗಳೂರಿನ ವೈದ್ಯೆ ಪ್ರೇಮಾ ಧನರಾಜ್‌ ಅವರ ಬದುಕಿನ ಕಥೆ ಇದು.
Last Updated 4 ಫೆಬ್ರುವರಿ 2024, 0:03 IST
ಪ್ರೇಮಾ ಬದುಕು ಬದಲಿಸಿದ ದುರಂತ!
ADVERTISEMENT