ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ವ್ಯಕ್ತಿಚಿತ್ರ

ADVERTISEMENT

ನುಡಿ ನಮನ | ವೈಚಾರಿಕ ಚಿಂತನೆಯ ಪ್ರೇರಕ ಶಕ್ತಿ

ಗುರುಗಳಾದ ಜಿ.ಎಚ್.ನಾಯಕರದ್ದು ಸ್ವಾತಂತ್ರ್ಯ ಹೋರಾಟಗಾರರ ಮನೆತನ. ಪಿಯುಸಿಯಿಂದ ಮೈಸೂರಿನಲ್ಲೇ ಓದಿದ ಅವರು, ಇಲ್ಲೇ ಬದುಕು ‌ರೂಪಿಸಿಕೊಂಡಿದ್ದರು.
Last Updated 27 ಮೇ 2023, 1:10 IST
ನುಡಿ ನಮನ | ವೈಚಾರಿಕ ಚಿಂತನೆಯ ಪ್ರೇರಕ ಶಕ್ತಿ

ಡಿ.ಕೆ. ಶಿವಕುಮಾರ್ ಪರಿಚಯ: ಬಾಲ್ಯ, ಶಿಕ್ಷಣ, ರಾಜಕೀಯ ಜೀವನ...

ಕಾಂಗ್ರೆಸ್‌ ‍ಪಕ್ಷದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ 2023ರ ಚುನಾವಣೆಯ ನೇತೃತ್ವ ವಹಿಸಿಕೊಂಡು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Last Updated 18 ಮೇ 2023, 6:24 IST
ಡಿ.ಕೆ. ಶಿವಕುಮಾರ್ ಪರಿಚಯ: ಬಾಲ್ಯ, ಶಿಕ್ಷಣ, ರಾಜಕೀಯ ಜೀವನ...

ಸಿದ್ದರಾಮಯ್ಯ ಜೀವನಗಾಥೆ: ಬಾಲ್ಯ, ವಿದ್ಯಾಭ್ಯಾಸ, ರಾಜಕೀಯ...

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.
Last Updated 18 ಮೇ 2023, 5:19 IST
ಸಿದ್ದರಾಮಯ್ಯ ಜೀವನಗಾಥೆ: ಬಾಲ್ಯ, ವಿದ್ಯಾಭ್ಯಾಸ, ರಾಜಕೀಯ...

ಹಿರಿಯ ನಟ ಶ್ರೀನಿವಾಸಮೂರ್ತಿ@ 75

ಬಣ್ಣದ ಬದುಕಿಗೆ 50 ವರ್ಷ
Last Updated 12 ಮೇ 2023, 16:11 IST
ಹಿರಿಯ ನಟ ಶ್ರೀನಿವಾಸಮೂರ್ತಿ@ 75

ಶುದ್ಧಹಸ್ತದ ರಾಜಕಾರಣಿ ಇನಾಮದಾರ

ಕಾಂಗ್ರೆಸ್‌ನಲ್ಲಿಯೇ ಮೂರು ದಶಕ ಸವೆಸಿದ ಇನಾಮದಾರ, ರಾಜ್ಯದ ಮೊದಲ ಐತಿ ಸಚಿವ ಎಂಬ ಖ್ಯಾತಿ
Last Updated 25 ಏಪ್ರಿಲ್ 2023, 9:22 IST
ಶುದ್ಧಹಸ್ತದ ರಾಜಕಾರಣಿ ಇನಾಮದಾರ

ನುಡಿ ನಮನ | ಶ್ರಮಿಕರ ನೋವಿಗೆ ಮಿಡಿದ ಪ್ರಾಣಮಿತ್ರ

Last Updated 21 ಏಪ್ರಿಲ್ 2023, 22:08 IST
ನುಡಿ ನಮನ | ಶ್ರಮಿಕರ ನೋವಿಗೆ ಮಿಡಿದ ಪ್ರಾಣಮಿತ್ರ

ನುಡಿ ನಮನ | ನಗು ಹಂಚಿದ ಕನ್ನಡದ ವೈದ್ಯ

Last Updated 21 ಏಪ್ರಿಲ್ 2023, 21:42 IST
ನುಡಿ ನಮನ | ನಗು ಹಂಚಿದ ಕನ್ನಡದ ವೈದ್ಯ
ADVERTISEMENT

ಆ್ಯಪಲ್ ಸಿಇಒ, ಸಲಿಂಗಿ ಟಿಮ್ ಕುಕ್ ಬಗ್ಗೆ ನಿಮಗೆಷ್ಟು ಗೊತ್ತು?

ವಿಶ್ವಪ್ರಸಿದ್ಧ ಆ್ಯಪಲ್ ಸಂಸ್ಥೆಯ ಸಿಇಒ ಟಿಮ್ ಕುಕ್ ಸದ್ಯ ಭಾರತಕ್ಕೆ ಬಂದಿದ್ದಾರೆ. ಆ್ಯಪಲ್‌ನ ಮೊದಲ‌ ಮಳಿಗೆಯನ್ನು ಮುಂಬೈನಲ್ಲಿ ಉದ್ಘಾಟಿಸಿರುವ ಕುಕ್, ನಾಳೆ ದೆಹಲಿಯಲ್ಲಿ ಇನ್ನೊಂದು ಮಳಿಗೆ ಉದ್ಘಾಟಿಸಲಿದ್ದಾರೆ. ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅಗಲಿಕೆಯ ನಂತರ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿರುವ ಟಿಮ್ ಕುಕ್, ಫಾರ್ಚೂನ್ 500 ಕಂಪೆನಿಗಳ ಪೈಕಿ ಜಗತ್ತಿನ ಮೊತ್ತ ಮೊದಲ 'ಸಲಿಂಗಿ ಸಿಇಒ' ಆಗಿದ್ದಾರೆ.
Last Updated 20 ಏಪ್ರಿಲ್ 2023, 11:25 IST
ಆ್ಯಪಲ್ ಸಿಇಒ, ಸಲಿಂಗಿ ಟಿಮ್ ಕುಕ್ ಬಗ್ಗೆ ನಿಮಗೆಷ್ಟು ಗೊತ್ತು?

ಸಿರಿಧಾನ್ಯಗಳಿಗೆ ವಿಶ್ವಮಾನ್ಯತೆ ತಂದುಕೊಟ್ಟ 'ಮಿಲೆಟ್ ಮ್ಯಾನ್' ನಮ್ಮ ಕನ್ನಡಿಗ!

ಸಿರಿಧಾನ್ಯಗಳಿಗೆ ಕಂದೀಲು ಹಿಡಿದ ಪಿ.ವಿ.ಸತೀಶ್
Last Updated 31 ಮಾರ್ಚ್ 2023, 6:32 IST
ಸಿರಿಧಾನ್ಯಗಳಿಗೆ ವಿಶ್ವಮಾನ್ಯತೆ ತಂದುಕೊಟ್ಟ 'ಮಿಲೆಟ್ ಮ್ಯಾನ್' ನಮ್ಮ ಕನ್ನಡಿಗ!

ನುಡಿ ನಮನ: ‘ಚಂದ್ರಗಿರಿಯ ತೀರ’ದ ಸ್ತ್ರೀ–ಸ್ವಾತಂತ್ರ್ಯವಾದಿ ಸಾರಾ

‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ‘ಲಂಕೇಶ್ ಪತ್ರಿಕೆ’ಯಲ್ಲಿ 1984ರಲ್ಲಿ ಧಾರಾವಾಹಿಯಾಗಿ ಬಂದಾಗ ಸಾರಾ ಅಬೂಬಕ್ಕರ್ ಎಂಬ ಹೆಣ್ಣು ಮಗಳ ಹೆಸರು ಕನ್ನಡ ಸಾಹಿತ್ಯ ಲೋಕದಲ್ಲಿ ಅಪೂರ್ವವಾಗಿ ಕಾಣಿಸಿತು.
Last Updated 10 ಜನವರಿ 2023, 19:30 IST
ನುಡಿ ನಮನ: ‘ಚಂದ್ರಗಿರಿಯ ತೀರ’ದ ಸ್ತ್ರೀ–ಸ್ವಾತಂತ್ರ್ಯವಾದಿ ಸಾರಾ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT