ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಆಹಾರ

ADVERTISEMENT

ಕರುನಾಡ ಸವಿಯೂಟ: ಮಲೆನಾಡು ಕೋಳಿ ಕರಿ

ಮಲೆನಾಡು (Malnad) ಸುಂದರ ತಾಣಗಳಿಗೆ ಎಷ್ಟು ಪ್ರಸಿದ್ಧವೋ, ಆಹಾರ ಕ್ರಮದಲ್ಲಿಯೂ ಅಷ್ಟೇ ವೈವಿಧ್ಯ ಇರುವ ಪ್ರದೇಶ. ಈ ಪ್ರದೇಶದ ಫೇಮಸ್‌ ಊಟದ ಕಾಯಂ ರೆಸಿಪಿ ಚಿಕನ್‌ ಕರಿ (Village style chicken curry) ಅಥವಾ ಕೋಳಿ ಸಾರು.
Last Updated 20 ಅಕ್ಟೋಬರ್ 2024, 5:47 IST
ಕರುನಾಡ ಸವಿಯೂಟ: ಮಲೆನಾಡು ಕೋಳಿ ಕರಿ

ಮಳೆಗೆ ಮಾಂಸಾಹಾರಿ ಖಾದ್ಯ: ಹೈದ್ರಾಬಾದಿ ರೆಡ್ ಚಿಕನ್, ಚಿಕನ್ ಪೆಪ್ಪರ್ ಡ್ರೈ

ಮಳೆಗೆ ಮಾಂಸಾಹಾರಿ ಖಾದ್ಯ: ಮಳೆಗೆ ಮಾಂಸಾಹಾರಿ ಖಾದ್ಯ, ಚಿಕನ್ ಪೆಪ್ಪರ್ ಡ್ರೈ, ಚಿಕನ್ ಗ್ರೀನ್ ಗ್ರೇವಿ
Last Updated 19 ಅಕ್ಟೋಬರ್ 2024, 0:23 IST
ಮಳೆಗೆ ಮಾಂಸಾಹಾರಿ ಖಾದ್ಯ: ಹೈದ್ರಾಬಾದಿ ರೆಡ್ ಚಿಕನ್, ಚಿಕನ್ ಪೆಪ್ಪರ್ ಡ್ರೈ

ಕರುನಾಡ ಸವಿಯೂಟ: ಸಸ್ಯಾಹಾರಿಗಳ ನೆಚ್ಚಿನ ಪನೀರ್‌ ಘೀ ರೋಸ್ಟ್‌!

ಸಸ್ಯಹಾರಿಗಳಿಗೂ, ಮಾಂಸಾಹಾರವನ್ನು ತಿಂದಿದ್ದೇವೇನೋ ಎಂಬಂತಹ ‘ಫೀಲ್‌’ ಕೊಡುವುದು ಪನೀರ್‌ ಘೀ ರೋಸ್ಟ್‌ (Paneer Ghee Roast). ಕರಾವಳಿಯ (Coastal Special) ಈ ವಿಶೇಷ ಖಾದ್ಯವನ್ನು ಮಾಡುವುದು ಹೇಗೆ ಎಂಬ ಕುತೂಹಲ ಹಲವರಿಗೆ ಇರುತ್ತದೆ.
Last Updated 12 ಅಕ್ಟೋಬರ್ 2024, 6:03 IST
ಕರುನಾಡ ಸವಿಯೂಟ: ಸಸ್ಯಾಹಾರಿಗಳ ನೆಚ್ಚಿನ ಪನೀರ್‌ ಘೀ ರೋಸ್ಟ್‌!

ಕರುನಾಡ ಸವಿಯೂಟ: ಕರ್ಜಿಕಾಯಿಗೆ ‘ಸ್ಪೆಷಲ್‌’ ಟಚ್‌ !

ಹಬ್ಬಕ್ಕೆ ಗರಿಗರಿಯಾದ ಕರಿಗಡಬು ಮಾಡುವ ವಿಧಾನ
Last Updated 11 ಅಕ್ಟೋಬರ್ 2024, 7:54 IST
ಕರುನಾಡ ಸವಿಯೂಟ: ಕರ್ಜಿಕಾಯಿಗೆ ‘ಸ್ಪೆಷಲ್‌’ ಟಚ್‌ !

ಕರುನಾಡ ಸವಿಯೂಟ: ಎಲ್ಲ ಕಾಲಕ್ಕೂ, ಎಲ್ಲರೂ ಇಷ್ಟ ಪಡುವ ಅಕ್ಕಿ ಕಡಲೆ ಬೇಳೆ ಪಾಯಸ !

ಅಕ್ಕಿ ಕಡಲೆಬೇಳೆ ಪಾಯಸ ಕರ್ನಾಟಕದ ಸ್ಪೆಷಲ್‌ ಸಿಹಿ ಖಾದ್ಯ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ, ಹಬ್ಬದ ಸಂದರ್ಭದಲ್ಲಿ ಈ ಪಾಯಸ ಇರಲೇಬೇಕು. ಅದರಲ್ಲಿಯೂ, ಉತ್ತರ ಕರ್ನಾಟಕ ಭಾಗದಲ್ಲಿ ಈ ಹುಗ್ಗಿ (Payasa- Jathre Huggi) ಇಲ್ಲದ ಜಾತ್ರೆಗಳೇ ಅಪರೂಪ.
Last Updated 6 ಅಕ್ಟೋಬರ್ 2024, 5:47 IST
ಕರುನಾಡ ಸವಿಯೂಟ: ಎಲ್ಲ ಕಾಲಕ್ಕೂ, ಎಲ್ಲರೂ ಇಷ್ಟ ಪಡುವ ಅಕ್ಕಿ ಕಡಲೆ ಬೇಳೆ ಪಾಯಸ !

ಕರುನಾಡ ಸವಿಯೂಟ: ಸತ್ಯನಾರಾಯಣಸ್ವಾಮಿ ಪ್ರಸಾದ-ರವಾ ಸಜ್ಜಿಗೆ ಮಾಡುವ ವಿಧಾನ

ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಮಾಡುವ ಪ್ರಸಾದ ಯಾರಿಗ್ ತಾನೆ ಇಷ್ಟವಿರಲ್ಲ ಹೇಳಿ.. ಈ ಪ್ರಸಾದದ ರುಚಿ ನೋಡುವುದಕ್ಕಾಗಿಯೇ ಎಷ್ಟೋ ಜನ ಪೂಜೆಗೆ ಹೋಗುವವರಿದ್ದಾರೆ. ದೇವರ ನೈವೇದ್ಯಕ್ಕಿಡುವ (Naivedyam recipe) ಈ ಪ್ರಸಾದವೇ ಸಜ್ಜಿಗೆ.
Last Updated 5 ಅಕ್ಟೋಬರ್ 2024, 8:33 IST
ಕರುನಾಡ ಸವಿಯೂಟ: ಸತ್ಯನಾರಾಯಣಸ್ವಾಮಿ ಪ್ರಸಾದ-ರವಾ ಸಜ್ಜಿಗೆ ಮಾಡುವ ವಿಧಾನ

ರಸಾಸ್ವಾದ: ಆಲೂಗಡ್ಡೆ 65, ಅಣಬೆ ಬಿರಿಯಾನಿ

ದೊಡ್ಡ ಆಲೂಗಡ್ಡೆ 4, ಬೆಳ್ಳುಳ್ಳಿ 8 ಎಸಳು, ಶುಂಠಿ 1/2 ಇಂಚು, ಮೆಣಸಿನಪುಡಿ 2 ಚಮಚ, ಕರಿಮೆಣಸಿನ ಪುಡಿ 1/2 ಚಮಚ, ಕರಿಬೇವು 3 ಎಸಳು, ಉಪ್ಪು ರುಚಿಗೆ ತಕ್ಕಷ್ಟು, 3 ಚಮಚ ಮೈದಾ, 3 ಚಮಚ ಅಕ್ಕಿಹಿಟ್ಟು ಅಥವಾ ಕಾರ್ನ್ ಫ್ಲೋರ್.
Last Updated 4 ಅಕ್ಟೋಬರ್ 2024, 19:30 IST
ರಸಾಸ್ವಾದ: ಆಲೂಗಡ್ಡೆ 65, ಅಣಬೆ ಬಿರಿಯಾನಿ
ADVERTISEMENT

ಕರುನಾಡ ಸವಿಯೂಟ–3: ಅಕ್ಟೋಬರ್‌ 5ರಿಂದ ಪ್ರಾರಂಭ

ಅಕ್ಟೋಬರ್‌ 5ರಿಂದ ‘ಪ್ರಜಾವಾಣಿ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಡುಗೆ ಹಬ್ಬದ ಸಡಗರ. ನಿಮ್ಮೆಲ್ಲರ ನೆಚ್ಚಿನ ಕರುನಾಡ ಸವಿಯೂಟ–3 ಶನಿವಾರದಿಂದ ಪ್ರಾರಂಭವಾಗಲಿದೆ.
Last Updated 4 ಅಕ್ಟೋಬರ್ 2024, 12:25 IST
ಕರುನಾಡ ಸವಿಯೂಟ–3: ಅಕ್ಟೋಬರ್‌ 5ರಿಂದ ಪ್ರಾರಂಭ

ನಮ್ಮೂರ ತಿಂಡಿ | ದೇವನಹಳ್ಳಿ: ಧ್ಯಾನ, ಆಟದೊಂದಿಗೆ ಭರ್ಜರಿ ಊಟ

ಪ್ರಕೃತಿ ಹಸಿರು ವಾತಾವರಣದಲ್ಲಿ ಭಜನೆ, ಧ್ಯಾನ ಮನಸ್ಸಿಗೆ ಶಾಂತರಸದ ಅನುಭವ ನೀಡುತ್ತದೆ. ತಿನ್ನಲು ಬಂದ ಗ್ರಾಹಕರಿಗೆ ಮೊಬೈಲ್‌ ಪ್ರಪಂಚ ಬಿಟ್ಟು, ಸಾಂಪ್ರದಾಯಿಕ ಆಟವಾಡಲು ಪ್ರೋತ್ಸಾಹಿಸಿ ವಿವಿಧ ಬಗೆಯ ಖಾದ್ಯಗಳನ್ನು ಉಣಬಡಿಸುತ್ತಿದೆ ಪಟ್ಟಣದ ಕೋಟೆ ಸಮೀಪದಲ್ಲಿರುವ ‘ಚಾಯ್‌ ಪಾರ್ಕ್‌’.
Last Updated 29 ಸೆಪ್ಟೆಂಬರ್ 2024, 4:40 IST
ನಮ್ಮೂರ ತಿಂಡಿ | ದೇವನಹಳ್ಳಿ: ಧ್ಯಾನ, ಆಟದೊಂದಿಗೆ ಭರ್ಜರಿ ಊಟ

VIDEO | ಪ್ರಜಾವಾಣಿಯ ಕರುನಾಡ ಸವಿಯೂಟ–3: ಶೀಘ್ರದಲ್ಲಿಯೇ ಪ್ರಾರಂಭ

‘ಪ್ರಜಾವಾಣಿ’ ಯೂಟ್ಯೂಬ್‌ ಚಾನೆಲ್‌ನಲ್ಲಿ ನಿಮ್ಮೆಲ್ಲರ ನೆಚ್ಚಿನ ಕರುನಾಡ ಸವಿಯೂಟ–3 ಮತ್ತೆ ಪ್ರಾರಂಭವಾಗಲಿದೆ. ರಾಜ್ಯದ ಎಲ್ಲ ಭಾಗಗಳ ಸವಿರುಚಿಗಳ ವಿಶಿಷ್ಟ ರೆಸಿಪಿಗಳನ್ನು ಮಾಡಿ ತೋರಿಸಲಿದ್ದಾರೆ ಹಿರಿಯ ನಟ ಸಿಹಿಕಹಿ ಚಂದ್ರು, ಶೆಫ್‌ಗಳಾದ ಮುರಳಿ–ಸುಚಿತ್ರಾ ಮತ್ತು ಆದರ್ಶ ತತ್ಪತಿ.
Last Updated 28 ಸೆಪ್ಟೆಂಬರ್ 2024, 15:37 IST
VIDEO | ಪ್ರಜಾವಾಣಿಯ ಕರುನಾಡ ಸವಿಯೂಟ–3: ಶೀಘ್ರದಲ್ಲಿಯೇ ಪ್ರಾರಂಭ
ADVERTISEMENT
ADVERTISEMENT
ADVERTISEMENT