ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಆಹಾರ

ADVERTISEMENT

ಹಬ್ಬದ ಸನಿಹದಲ್ಲಿ ಸಿಹಿ ಉಂಡೆಗಳ ಸವಿ

ಸಿಹಿ ಉಂಡೆಗಳಲ್ಲಿ ಹಲವು ಬಗೆಗಳಿವೆ. ಪ್ರದೇಶವಾರು ಉಂಡೆಗಳು ವಿಭಿನ್ನವಾಗಿಯೂ ಇರುತ್ತವೆ. ಅಂಥ ವಿಭಿನ್ನವಾಗಿರುವ ಉಂಡೆಗಳ ರೆಸಿಪಿಗಳನ್ನು ಕೆ.ವಿ.ರಾಜಲಕ್ಷ್ಮಿಯವರು ಇಲ್ಲಿ ಪರಿಚಯಿಸಿದ್ದಾರೆ.
Last Updated 16 ಸೆಪ್ಟೆಂಬರ್ 2023, 4:15 IST
ಹಬ್ಬದ ಸನಿಹದಲ್ಲಿ ಸಿಹಿ ಉಂಡೆಗಳ ಸವಿ

ಗೌರಿ–ಗಣೇಶ ಹಬ್ಬಕ್ಕೆ ಸಿರಿಧಾನ್ಯದ ಸ್ಪೆಷಲ್‌

ಗೌರಿ ಗಣೇಶ ಹಬ್ಬದ ಸಂಭ್ರಮದ ಹೊಸ್ತಿಲಲ್ಲಿದ್ದೇವೆ. ಗಣಪನಿಗೆ ಪ್ರಿಯವಾದ ಮೋದಕ, ಚಕ್ಕುಲಿ, ಕರಿಗಡುಬು ತಯಾರಿಸಲು ಉತ್ಸುಕರಾಗಿದ್ದೇವೆ. ಆದರೆ ಈ ಬಾರಿ ಮೈದಾರಹಿತ ಸಿರಿಧಾನ್ಯವನ್ನು ಬಳಸಿ ಮಾಡಿರುವ ವಿಶೇಷ ಖಾದ್ಯಗಳನ್ನು ಮಂಗಳಾ ಪ್ರಕಾಶ್ ಅವರು ಇಲ್ಲಿ ಪರಿಚಯಿಸಿದ್ದಾರೆ
Last Updated 15 ಸೆಪ್ಟೆಂಬರ್ 2023, 23:38 IST
ಗೌರಿ–ಗಣೇಶ ಹಬ್ಬಕ್ಕೆ ಸಿರಿಧಾನ್ಯದ ಸ್ಪೆಷಲ್‌

ಅಣಬೆಗಳ ಲೋಕ ಬಗ್ಗೆ ನಿಮಗೆಷ್ಟು ಗೊತ್ತು? ಅಣಬೆಗಳಲ್ಲಿವೆ ಹೇರಳ ಪೋಷಕಾಂಶಗಳು!

ಅಣಬೆಗಳು ಶಿಲೀಂಧ್ರ‍್ರ (Fungi) ಗಳೆಂಬ ವಿಶೇಷ ಗುಂಪಿಗೆ ಸೇರಿದ ಜೀವಿಗಳು.
Last Updated 10 ಸೆಪ್ಟೆಂಬರ್ 2023, 23:38 IST
ಅಣಬೆಗಳ ಲೋಕ ಬಗ್ಗೆ ನಿಮಗೆಷ್ಟು ಗೊತ್ತು? ಅಣಬೆಗಳಲ್ಲಿವೆ ಹೇರಳ ಪೋಷಕಾಂಶಗಳು!

ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ: ಮಕ್ಕಳ ತಟ್ಟೆಯಲ್ಲಿ ಏನಿರಬೇಕು?

ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ ಮೊದಲ ವಾರ (1 ರಿಂದ 7ರವರೆಗೆ) ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಆರೋಗ್ಯಕ್ಕೆ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಆಹಾರ ಹೇಗಿರಬೇಕು ಎಂಬುದನ್ನು ಅರಿಯೋಣ.
Last Updated 8 ಸೆಪ್ಟೆಂಬರ್ 2023, 23:30 IST
ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ: ಮಕ್ಕಳ ತಟ್ಟೆಯಲ್ಲಿ ಏನಿರಬೇಕು?

ಆಹಾ ಕಳಲೆ! ಅನನ್ಯ ರಸರುಚಿಗಳ ಗುಚ್ಛ

ಅಸ್ಸಾಮಿನ ದೋದಿ ಪಾಠಕ್ ಬಿದಿರಿನಿಂದ ಮನುಷ್ಯರು ಬಳಸಬಹುದಾದ ಕೃತಕ ಹಲ್ಲನ್ನು ತಯಾರಿಸುತ್ತಾರಂತೆ!
Last Updated 1 ಸೆಪ್ಟೆಂಬರ್ 2023, 23:05 IST
ಆಹಾ ಕಳಲೆ! ಅನನ್ಯ ರಸರುಚಿಗಳ ಗುಚ್ಛ

ಸ್ನ್ಯಾಕ್ಸ್‌ ವಿಶೇಷ: ಸಂಜೆ ಕಾಫಿ–ಟೀಗೆ ಏನು ಕುರುಕಲು ತಿಂಡಿ?

ನಿತ್ಯದ ಸಂಜೆ ಕಾಫಿ–ಟೀಗೆ ಏನು ಕುರುಕಲು ತಿಂಡಿ ಎಂಬ ಚಿಂತೆಯೇ? ಹಾಗಿದ್ದರೆ ಕೆ.ವಿ.ರಾಜಲಕ್ಷ್ಮಿ ‍ಪರಿಚಯಿಸಿರುವ ಈ ಸ್ನ್ಯಾಕ್ಸ್‌ ಮಾಡಿ ನೋಡಿ.
Last Updated 11 ಆಗಸ್ಟ್ 2023, 23:19 IST
ಸ್ನ್ಯಾಕ್ಸ್‌ ವಿಶೇಷ: ಸಂಜೆ ಕಾಫಿ–ಟೀಗೆ ಏನು ಕುರುಕಲು ತಿಂಡಿ?

ಸ್ವಾತಂತ್ರ್ಯೋತ್ಸವದ ವಿಶೇಷ: ತ್ರಿವರ್ಣ ತಿನಿಸುಗಳು

ಸ್ವಾತಂತ್ರ್ಯೋತ್ಸವದ ವಿಶೇಷ
Last Updated 11 ಆಗಸ್ಟ್ 2023, 22:44 IST
ಸ್ವಾತಂತ್ರ್ಯೋತ್ಸವದ ವಿಶೇಷ: ತ್ರಿವರ್ಣ ತಿನಿಸುಗಳು
ADVERTISEMENT

ನಳಪಾಕ | ಅಲಲೆ ಕಳಲೆ ರುಚಿ!

ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆಗಾಲದಲ್ಲಿ ಕಳಲೆಯ(ಎಳೆಬಿದಿರು) ಖಾದ್ಯಗಳದ್ದೇ ಸುದ್ದಿ. ಇದರಿಂದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುತ್ತಾರೆ. ಅದರಲ್ಲಿ ಕೆಲವು ಖಾದ್ಯಗಳ ರೆಸಿಪಿಗಳನ್ನು ಪವಿತ್ರಾ ಭಟ್ ಇಲ್ಲಿ ಪರಿಚಯಿಸಿದ್ದಾರೆ.
Last Updated 29 ಜುಲೈ 2023, 1:19 IST
ನಳಪಾಕ | ಅಲಲೆ ಕಳಲೆ ರುಚಿ!

ಸಸ್ಯಾಹಾರ, ಮಾಂಸಾಹಾರ ಅಡುಗೆಗೆ ಒಂದೇ ಚಮಚ ಬಳಕೆ!; ಸುಧಾ ಮೂರ್ತಿ ಆತಂಕ

ಸರಳತೆಗೆ ಹೆಸರುವಾಸಿಯಾಗಿರುವ ಸುಧಾ ಮೂರ್ತಿ ಇದೀಗ ತಮ್ಮ ಆಹಾರ ಕ್ರಮದ ಬಗ್ಗೆ ಮಾತನಾಡಿದ್ದಾರೆ. ತಾವೊಬ್ಬ ಶುದ್ಧ ಸಸ್ಯಾಹಾರಿ ಎಂದು ಹೇಳಿಕೊಂಡಿರುವ ಅವರು, ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆಗೆ ಒಂದೇ ಚಮಚ ಬಳಕೆ ಮಾಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 26 ಜುಲೈ 2023, 10:48 IST
ಸಸ್ಯಾಹಾರ, ಮಾಂಸಾಹಾರ ಅಡುಗೆಗೆ ಒಂದೇ ಚಮಚ ಬಳಕೆ!; ಸುಧಾ ಮೂರ್ತಿ ಆತಂಕ

ಆಹಾರ: ಬಗೆ ಬಗೆಯ ಬೀಟ್ರೂಟ್‌ ರೆಸಿಪಿ

ಬೀಟ್ರೂಟ್‌ನಲ್ಲಿ ರಕ್ತಹೀನತೆ, ಕಬ್ಬಿಣಾಂಶದ ಕೊರತೆಯನ್ನು ನೀಗಿಸುವ ಅಂಶಗಳಿವೆ. ಬೆಳಿಗ್ಗೆ ತಿಂಡಿಗೇನು, ಸಂಜೆ ಸ್ನ್ಯಾಕ್ಸ್‌ಗೇನು ಎಂದು ಯೋಚಿಸುತ್ತಿರುವಿರಾದರೆ ನಳಿನ ಸೋಮಯಾಜಿ ಅವರು ಪರಿಚಯಿಸಿರುವ ಈ ಬೀಟ್ರೂಟ್‌ ರೆಸಿಪಿಗಳನ್ನೊಮ್ಮೆ ಮಾಡಿ ನೋಡಿ.
Last Updated 22 ಜುಲೈ 2023, 1:55 IST
ಆಹಾರ: ಬಗೆ ಬಗೆಯ ಬೀಟ್ರೂಟ್‌ ರೆಸಿಪಿ
ADVERTISEMENT
ADVERTISEMENT
ADVERTISEMENT