ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಸಂದರ್ಶನ

ADVERTISEMENT

ಸಂದರ್ಶನ | ಸದನದ ಘನತೆ, ಗೌರವ ಕುಸಿತ: ಹೊರಟ್ಟಿ ಬೇಸರ

ಶಿಕ್ಷಕನಿಂದ ಸಭಾಪತಿವರೆಗಿನ 44 ವರ್ಷಗಳ ರಾಜಕೀಯ ಪಯಣ
Last Updated 2 ಜುಲೈ 2024, 21:31 IST
ಸಂದರ್ಶನ | ಸದನದ ಘನತೆ, ಗೌರವ ಕುಸಿತ: ಹೊರಟ್ಟಿ ಬೇಸರ

ಕಾವ್ಯವೆಂಬ ಜೀವನದಿ.. ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಜೊತೆ ಮಾತುಕತೆ

‘HSV’ ಎಂದೇ ಖ್ಯಾತರಾದ ಎಚ್.ಎಸ್.ವೆಂಕಟೇಶಮೂರ್ತಿ ಸುಮಾರು ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ಹಾಗೂ ಅಧ್ಯಯನ, ಅಧ್ಯಾಪನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Last Updated 22 ಜೂನ್ 2024, 23:05 IST
ಕಾವ್ಯವೆಂಬ ಜೀವನದಿ.. ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಜೊತೆ ಮಾತುಕತೆ

ಸಂದರ್ಶನ: ನಿರೀಕ್ಷೆ ಮೀರಿದ ಗೆಲುವು; ಜನಪರ ಕೆಲಸಗಳಿಗೆ ಒಲವು:ಡಾ.ಸಿ.ಎನ್.ಮಂಜುನಾಥ್

ಮೇಕೆದಾಟು ಯೋಜನೆಗೆ ತಾರ್ತಿಕ ಅಂತ್ಯ, ಆರೋಗ್ಯ, ಶಿಕ್ಷಣ ಸುಧಾರಣೆಗೆ ಒತ್ತು: ಡಾ. ಸಿ.ಎನ್. ಮಂಜುನಾಥ್
Last Updated 19 ಜೂನ್ 2024, 4:22 IST
ಸಂದರ್ಶನ: ನಿರೀಕ್ಷೆ ಮೀರಿದ ಗೆಲುವು; ಜನಪರ ಕೆಲಸಗಳಿಗೆ ಒಲವು:ಡಾ.ಸಿ.ಎನ್.ಮಂಜುನಾಥ್

ಸಂದರ್ಶನ | ನಿರ್ದೇಶನದ ಕನಸು ಹೊತ್ತ ಡಾಲಿ

‘ರತ್ನಾಕರ’, ‘ಶಂಕರ’ ಎಂಬ ಕಾಮನ್‌ಮ್ಯಾನ್‌ ಪಾತ್ರಗಳಲ್ಲಿ ತೆರೆ ಮೇಲೆ ಈಗಾಗಲೇ ಮಿಂಚಿರುವ ಧನಂಜಯ, ‘ಕೋಟಿ’ ಮೂಲಕ ಮತ್ತೊಮ್ಮೆ ಸಾಮಾನ್ಯ ವ್ಯಕ್ತಿಯೊಬ್ಬನ ಕಥೆ ಹೇಳಲು ತೆರೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರ ಜತೆಗೆ ಮಾತುಕತೆ.
Last Updated 14 ಜೂನ್ 2024, 0:30 IST
ಸಂದರ್ಶನ | ನಿರ್ದೇಶನದ ಕನಸು ಹೊತ್ತ ಡಾಲಿ

ಪ್ರಜಾವಾಣಿ ಸಂದರ್ಶನ | ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು: ಕೋಟ

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ
Last Updated 6 ಜೂನ್ 2024, 6:12 IST
ಪ್ರಜಾವಾಣಿ ಸಂದರ್ಶನ | ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು: ಕೋಟ

ಮೋಕ್ಷ ಕುಶಾಲ್ ಸಂದರ್ಶನ: ಭಿನ್ನ ಪಾತ್ರಗಳ ಹಂಬಲದಲ್ಲಿ ಕೊಡಗಿನ ಕುವರಿ

ಕನ್ನಡ ಚಿತ್ರರಂಗಕ್ಕೆ ಕೊಡಗಿನ ಮತ್ತೋರ್ವ ಕುವರಿ ಕಾಲಿಟ್ಟಿದ್ದಾರೆ. ಧನಂಜಯ ನಟನೆಯ ‘ಕೋಟಿ’ ಸಿನಿಮಾ ಮೂಲಕ ಮೋಕ್ಷ ಕುಶಾಲ್‌ ಚಂದನವನಕ್ಕೆ ಪ್ರವೇಶ. ಈ ಸಿನಿಮಾ ಜೂನ್‌ 14ರಂದು ತೆರೆಕಾಣುತ್ತಿದ್ದು, ಅವರೊಂದಿಗೆ ಮಾತಿಗಿಳಿದಾಗ ತಮ್ಮ ಕನಸು ಹಂಚಿಕೊಂಡರು.
Last Updated 30 ಮೇ 2024, 23:30 IST
ಮೋಕ್ಷ ಕುಶಾಲ್ ಸಂದರ್ಶನ: ಭಿನ್ನ ಪಾತ್ರಗಳ ಹಂಬಲದಲ್ಲಿ ಕೊಡಗಿನ ಕುವರಿ

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ದಾಳಿಯಾಗಿಲ್ಲ: ಗಾರ್ಸೆಟ್ಟಿ

ಎರಿಕ್ ಗಾರ್ಸೆಟ್ಟಿ ಅವರು ಭಾರತದಲ್ಲಿನ ಅಮೆರಿಕದ ರಾಯಭಾರಿ ಆಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಸಂದಿದೆ.
Last Updated 20 ಮೇ 2024, 23:30 IST
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ದಾಳಿಯಾಗಿಲ್ಲ: ಗಾರ್ಸೆಟ್ಟಿ
ADVERTISEMENT

ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಧುರಾತಿಮಧುರವಾಗಿ ಹಾಡುವ ಗಾಯಕರಲ್ಲಿ ವಿದ್ವಾನ್‌ ಸಂದೀಪ್‌ ನಾರಾಯಣ್ ಪ್ರಮುಖ ಹೆಸರು.
Last Updated 4 ಮೇ 2024, 23:30 IST
ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಸಂದರ್ಶನ | ಆರೋಗ್ಯ ಕ್ಷೇತ್ರ ಸುಧಾರಣೆಗೆ ಮೊದಲ ಆದ್ಯತೆ: ಅಂಜಲಿ ನಿಂಬಾಳ್ಕರ್

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಈ ಹಿಂದೆ ಖಾನಾಪುರದ ಶಾಸಕಿಯಾಗಿದ್ದರು. ಮಾರ್ಗರೇಟ್ ಆಳ್ವಾ ಬಳಿಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಎರಡನೇ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯೂ ಇವರದ್ದು. ಡಾ.ಅಂಜಲಿ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
Last Updated 30 ಏಪ್ರಿಲ್ 2024, 5:18 IST
ಸಂದರ್ಶನ | ಆರೋಗ್ಯ ಕ್ಷೇತ್ರ ಸುಧಾರಣೆಗೆ ಮೊದಲ ಆದ್ಯತೆ: ಅಂಜಲಿ ನಿಂಬಾಳ್ಕರ್

ಸಂದರ್ಶನ | ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಮೆಟ್ಟಿಲು....ಅಣ್ಣಾಸಾಹೇಬ ಜೊಲ್ಲೆ

ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಣಕ್ಕಿಳಿದಿದ್ದಾರೆ. ಸತತ ಎರಡನೇ ಬಾರಿ ಅದೃಷ್ಟ ಪರೀಕ್ಷೆಗಿಳಿದ ಅವರು, ಗೆಲ್ಲುವ ಹುಮ್ಮಸ್ಸಿನಿಂದ ಕ್ಷೇತ್ರದ ಹಳ್ಳಿ–ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 30 ಏಪ್ರಿಲ್ 2024, 4:37 IST
ಸಂದರ್ಶನ | ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಮೆಟ್ಟಿಲು....ಅಣ್ಣಾಸಾಹೇಬ ಜೊಲ್ಲೆ
ADVERTISEMENT