ಮತ್ತೊಮ್ಮೆ ಅರಾವಳಿಯಲ್ಲಿ ಗಣಿಗಾರಿಕೆಯ ಸದ್ದು ಕೇಳಿಬರುತ್ತಿದೆ. ನೀವೂ ಒಂದು ಕಾಲದಲ್ಲಿ ಈ ಕಬಂಧ ಬಾಹುವಿನ ವಿರುದ್ಧ ಹೋರಾಡಿದವರು. ಈ ಸನ್ನಿವೇಶದಲ್ಲಿ ನಿಮ್ಮ ನಿಲುವೇನು?
ಅರಾವಳಿ ಪರ್ವತಶ್ರೇಣಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ಕುರಿತು ನಿಮ್ಮ ಪ್ರತಿಕ್ರಿಯೆ ದಾಖಲಿಸಲು ಕೆಳಗೆ ಸ್ಕ್ರಾಲ್ ಮಾಡಿ...
ಪ್ರ
ಅವತ್ತಿನ ಗಣಿ ದಂಧೆಯೇ ಇವತ್ತಿಗೂ ತನ್ನ ಕರಿನೆರಳನ್ನು ಬೀರುತ್ತಿದೆ ಎಂಬುದೇ ನಿಮ್ಮ ಅಭಿಪ್ರಾಯ? ಕೇಂದ್ರದ ನಿರ್ಧಾರಕ್ಕೆ ಅವರ ಒತ್ತಡವೇ ಕಾರಣವೇ? ಅದರ ವಿರುದ್ಧ ನಿಮ್ಮ ಆ ದಿನಗಳ ಹೋರಾಟ ಹೇಗಿತ್ತು?
ಪ್ರ
ಇಲ್ಲಿ ಒಂದು ಸೂಕ್ಷ್ಮ ಸಂಗತಿ ಇದೆ. ಅಭಿವೃದ್ಧಿಯ ವಿಚಾರ ಬಂದಾಗಲೆಲ್ಲ, ಪರಿಸರವಾದಿಗಳು ವಿರೋಧಿಸುತ್ತಾರೆ, ಅವರು ಅಭಿವೃದ್ಧಿಯ ವಿರೋಧಿಗಳು ಎಂಬ ಅಭಿಪ್ರಾಯ ಮೊಳೆತಿದೆ. ಹಾಗಾದರೆ ಅಭಿವೃದ್ಧಿ ಬೇಡವೇ. ಅಭಿವೃದ್ಧಿ ಎಂಬುದು ಬಂದಾಗ ಗಣಿಗಾರಿಕೆ, ಒಂದಷ್ಟು ಕಾಡು ನಾಶ ಇತ್ಯಾದಿ ಅನಿವಾರ್ಯವಲ್ಲವೇ?
ಪ್ರ
ಗಣಿಗಾರಿಕೆ ವಿರುದ್ಧ ನೀವು ಕಾನೂನು ಹೋರಾಟ ಕೈಗೊಂಡು ಯಶಸ್ವಿಯಾಗಿದ್ದಿರಲ್ಲವೇ? ಇದರ ವಿರುದ್ಧ ಸುಪ್ರೀಂ ಕೋರ್ಟ್ ಆದೇಶ ಇದೆಯಲ್ಲವೇ? ಮತ್ತೀಗ ಗಣಿಗಾರಿಕೆಗೆ ಆದೇಶ ಹೇಗೆ ಸಾಧ್ಯ?
ಪ್ರ
ಕೇಂದ್ರ ಸರಕಾರದ ಈ ಹೆಜ್ಜೆಯಿಂದ ಏನೆಲ್ಲ ಅಪಾಯಗಳಿವೆ? ಕೇವಲ ನೂರು ಮೀಟರ್ ಎತ್ತರದ ಚಿಕ್ಕ ಚಿಕ್ಕ ಗುಡ್ಡಗಳಲ್ಲಷ್ಟೇ ಗಣಿಗೆ ಅನುಮತಿ ನೀಡುವುದರಿಂದ ಹೇಳಿಕೊಳ್ಳವಂಥ ಸಮಸ್ಯೆ ಆಗಲಿಕ್ಕಿಲ್ಲ ಎಂಬ ವಾದವಿದೆಯಲ್ಲ?
ಪ್ರ
ಹಾಗಾದರೆ ನ್ಯಾಯಾಂಗದ ಆದೇಶಕ್ಕೆ ಕಾರಣ ಏನು ಎಂಬುದು ನಿಮ್ಮ ಅಭಿಪ್ರಾಯ ?
ಪ್ರ
ಹಾಗಾದರೆ ನಿಮ್ಮ ಮುಂದಿನ ಹೆಜ್ಜೆ ಏನು? ಮತ್ತೆ ಕಾನೂನು ಹೋರಾಟವೇ?
ಪ್ರ
ನಿಮ್ಮ ಪ್ರಕಾರ ಇಂಥದಕ್ಕೆ ಕೊನೆಯೇ ಇಲ್ಲವೇ? ಇಂದಿನ ಸನ್ನಿವೇಶಕ್ಕೆ ಪರಿಹಾರ ಮಾರ್ಗವಾದರೂ ಏನು?