ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ವಿಮರ್ಶೆ

ADVERTISEMENT

ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ: ನಿರೂಪಣೆಗಷ್ಟೆ ಒತ್ತು, ಉದ್ದೇಶ ಹಿಂದೆ ಬಿತ್ತು

ತೇಜಸ್ವಿಯವರ ಕಥೆ ಓದಿದವರಿಗೆ ಈ ಚಿತ್ರಕಥೆಯಲ್ಲಿ ಹೊಸತು ಸಿಗಲಾರದು. ಆದರೆ ಕಥೆಯ ನಿರೂಪಣೆಯಲ್ಲಿ ಒಂದಷ್ಟು ಹೊಸತನ ಕಟ್ಟಿಕೊಡಲು ನಿರ್ದೇಶಕರು ಯತ್ನಿಸಿದ್ದಾರೆ.
Last Updated 20 ಮೇ 2023, 10:07 IST
ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ: ನಿರೂಪಣೆಗಷ್ಟೆ ಒತ್ತು, ಉದ್ದೇಶ ಹಿಂದೆ ಬಿತ್ತು

Movie Review - 'ದಿ ಕೇರಳ ಸ್ಟೋರಿ' | ಮತಾಂತರ ಮುಂದೆ, ಬಾಂಧವ್ಯ ಹಿಂದೆ

‘ನೈಜ ಘಟನೆ ಆಧಾರಿತ’ ಅಥವಾ ‘ನೈಜ ಘಟನೆ ಪ್ರೇರಿತ’ ಎಂಬ ಅಡಿಬರಹವನ್ನು ಹೊತ್ತ ಸಿನಿಮಾಗಳು ಬಿಡುಗಡೆಗೂ ಮುನ್ನ ಚರ್ಚೆಗೆ, ವಿವಾದಕ್ಕೆ ಒಳಪಡುವುದನ್ನು ಆಗೀಗ ನೋಡುತ್ತೇವೆ. ಸುದಿಪ್ತೋ ಸೆನ್‌ ನಿರ್ದೇಶನದ ‘ದಿ ಕೇರಳ ಸ್ಟೋರಿ’ಯೂ ವಿವಾದದ ಸುಳಿಯಲ್ಲೇ ಸಿಲುಕಿ ತೆರೆಗೆ ಬಂದಿದೆ.
Last Updated 5 ಮೇ 2023, 17:30 IST
Movie Review - 'ದಿ ಕೇರಳ ಸ್ಟೋರಿ' | ಮತಾಂತರ ಮುಂದೆ, ಬಾಂಧವ್ಯ ಹಿಂದೆ

‘ಪೊನ್ನಿಯನ್‌ ಸೆಲ್ವನ್‌–2’ ಸಿನಿಮಾ ವಿಮರ್ಶೆ: ಎಲ್ಲವ ಚೆಂದಗಾಣಿಸುವ ಉಮೇದು

ಚೋಳರು ಹಾಗೂ ಪಾಂಡ್ಯರ ನಡುವಿನ ತಿಕ್ಕಾಟದ ಕಥನ ಕುತೂಹಲವನ್ನು ಒಳಗೊಂಡ ಸಿನಿಮಾ ‘ಪೊನ್ನಿಯಿನ್ ಸೆಲ್ವನ್’. ಮೊದಲ ಭಾಗದಲ್ಲಿ ನಿರ್ದೇಶಕ ಮಣಿರತ್ನಂ ಪಾತ್ರಗಳಿಗೆ ಪ್ರವೇಶಿಕೆಯೊಂದನ್ನು ದಕ್ಕಿಸಿಕೊಟ್ಟಿದ್ದರು.
Last Updated 29 ಏಪ್ರಿಲ್ 2023, 8:19 IST
‘ಪೊನ್ನಿಯನ್‌ ಸೆಲ್ವನ್‌–2’ ಸಿನಿಮಾ ವಿಮರ್ಶೆ:  ಎಲ್ಲವ ಚೆಂದಗಾಣಿಸುವ ಉಮೇದು

‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾ ವಿಮರ್ಶೆ: ‘ಸ್ಟೋರ್ಸ್‌’ನಲ್ಲಿ ಹಲವು ‘ವಿಷಯ’ ಪದಾರ್ಥ

‘ರಾಘವೇಂದ್ರ ಸ್ಟೋರ್ಸ್‌’; ಹೆಸರಿಗೆ ತಕ್ಕ ಹಾಗೆ ಇಲ್ಲಿ ಹಲವು ಪದಾರ್ಥಗಳಿವೆ. ಹಾಸ್ಯ, ತುಂಟತನ, ಶೃಂಗಾರ, ವೇದನೆ ಅಥವಾ ಒಂದೇ ಪದದಲ್ಲಿ ಹೇಳುವುದಿದ್ದರೆ ‘ನವರಸ’ಗಳ ಮಿಶ್ರಣವಿಲ್ಲಿದೆ
Last Updated 28 ಏಪ್ರಿಲ್ 2023, 20:35 IST
‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾ ವಿಮರ್ಶೆ: ‘ಸ್ಟೋರ್ಸ್‌’ನಲ್ಲಿ ಹಲವು ‘ವಿಷಯ’ ಪದಾರ್ಥ

ಸಿನಿಮಾ ವಿಮರ್ಶೆ– ‘ಮಾವು ಬೇವು’| ಕಟ್ಟಿಟ್ಟ ಹಾಡುಗಳಿಗೆ ಕಥಾಕಾಣ್ಕೆಯ ಸಿಕ್ಕು

ಈ ಹಾಡುಗಳನ್ನೇ ಆಧಾರವಾಗಿಟ್ಟುಕೊಂಡು ಸುಚೇಂದ್ರ ಪ್ರಸಾದ್ ‘ಮಾವು–ಬೇವು’ ಹೆಸರಿನದ್ದೇ ಸಿನಿಮಾ ರಚಿಸಿದ್ದಾರೆ. ಆದರೆ, ಈ ಸಿನಿಮಾದ ಆತ್ಮ ‘ಮೈಸೂರು ಮಲ್ಲಿಗೆ’ಯಂತಹುದಲ್ಲ.
Last Updated 24 ಏಪ್ರಿಲ್ 2023, 10:27 IST
ಸಿನಿಮಾ ವಿಮರ್ಶೆ– ‘ಮಾವು ಬೇವು’| ಕಟ್ಟಿಟ್ಟ ಹಾಡುಗಳಿಗೆ ಕಥಾಕಾಣ್ಕೆಯ ಸಿಕ್ಕು

ಉಂಡೆನಾಮ: ಲಾಕ್‌ಡೌನ್‌ ಕಾಲದ ಮಾನವೀಯತೆ ಪಾಠ

ಪ್ರಸ್ಥ ಅಂದರೇನು ಎಂಬ ಕುತೂಹಲ ತಣಿಸಿಕೊಳ್ಳಲು ಅಡ್ಡದಾರಿಯಲ್ಲಿ ಪ್ರಯತ್ನಿಸುವ ಯುವಕ, ಅಚಾನಕ್ಕಾಗಿ ಯುವತಿಯ ಸಾವಿನ ಪ್ರಕರಣದೊಳಗೆ ಸಿಲುಕಿ ಅದರಿಂದ ಹೊರಬರುವುದು ಹೇಗೆ ಎಂಬುದನ್ನು ಮೌಲ್ಯ ಸೇರಿಸಿ ಹೇಳಿದ್ದಾರೆ ನಾಯಕ ಕೋಮಲ್‌ ಹಾಗೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕೆ.ಎಲ್‌. ರಾಜಶೇಖರ್‌
Last Updated 15 ಏಪ್ರಿಲ್ 2023, 19:31 IST
ಉಂಡೆನಾಮ: ಲಾಕ್‌ಡೌನ್‌ ಕಾಲದ ಮಾನವೀಯತೆ ಪಾಠ

Movie review | ಕುತೂಹಲ ಕೆರಳಿಸದ ಶಿವಾಜಿ

ಶಿವಾಜಿ ಸುರತ್ಕಲ್‌ ಸಿನಿಮಾ ವಿಮರ್ಶೆ
Last Updated 14 ಏಪ್ರಿಲ್ 2023, 23:45 IST
Movie review | ಕುತೂಹಲ ಕೆರಳಿಸದ ಶಿವಾಜಿ
ADVERTISEMENT

ಸ್ಮಶಾನದಲ್ಲಿ ‘ವೀರಂ’ ರಕ್ತ ತರ್ಪಣ!

ಕಥೆ ಪ್ರಾರಂಭವಾಗುವುದೇ ಬೆಂಗಳೂರಿನ ಮಾರುಕಟ್ಟೆ ಗದ್ದುಗೆ ಯಾರಿಗೆ ಸಿಗಬೇಕೆಂದು? ದೇವ ಮತ್ತು ಗೋವಿಂದ ಎಂಬ ರೌಡಿ ಕಂ ರಾಜಕಾರಣಿಗಳ ನಡುವಿನ ಕಿತ್ತಾಟ. ಅವರ ನಡುವೆ ಸಿಕ್ಕಿಕೊಳ್ಳುವ ನಾಯಕನ ಭಾವ ಅಚ್ಯುತ್‌ ಕುಮಾರ್‌. ಈ ರೇಸಿನಲ್ಲಿ ಹತ್ತಾರು ಪಾತ್ರಗಳು ಬಂದು, ನಾಲ್ಕಾರು ಕೊಲೆಗಳು ನಡೆದು ಇದೊಂದು ಅಪ್ಪಟ ಆ್ಯಕ್ಷನ್‌ ಪ್ರಿಯರ ಸಿನಿಮಾ ಎಂಬುದನ್ನು ಆಗಾಗ ನೆನಪಿಸಿ ಹೋಗುತ್ತವೆ.
Last Updated 8 ಏಪ್ರಿಲ್ 2023, 4:44 IST
ಸ್ಮಶಾನದಲ್ಲಿ ‘ವೀರಂ’ ರಕ್ತ ತರ್ಪಣ!

ಸಿನಿಮಾ ವಿಮರ್ಶೆ | 5 ಕಥೆಗಳ ಸಮ್ಮಿಲನ ‘ಪೆಂಟಗನ್‌’

ಕನ್ನಡದಲ್ಲಿ ಆಂಥಾಲಜಿ ಪ್ರಕಾರದ ಸಿನಿಮಾಗಳು ಕಡಿಮೆ. ಒಂದು ಗಟ್ಟಿಯಾದ ಕಥೆಗೆ ಬೆಸೆದುಕೊಳ್ಳುವ ಬಿಡಿಬಿಡಿ ಚಿತ್ರಗಳು ಬಂದಿದ್ದು ವಿರಳ. 5–6 ಕಿರುಚಿತ್ರ ಒಟ್ಟಾಗಿಸಿ ಆಂಥಾಲಜಿ ಎಂದು ಕರೆಸಿಕೊಂಡವೇ ಹೆಚ್ಚು. ಗುರು ದೇಶಪಾಂಡೆ ನಿರ್ದೇಶನದ ‘ಪೆಂಟಗನ್‌’ಚಿತ್ರವನ್ನು ಅದೇ ವಿಭಾಗಕ್ಕೆ ಸೇರಿಸಬಹುದು.
Last Updated 7 ಏಪ್ರಿಲ್ 2023, 11:19 IST
ಸಿನಿಮಾ ವಿಮರ್ಶೆ | 5 ಕಥೆಗಳ ಸಮ್ಮಿಲನ ‘ಪೆಂಟಗನ್‌’

ಹೊಯ್ಸಳ ಸಿನಿಮಾ ವಿಮರ್ಶೆ: ಮರ್ಯಾದೆಗೇಡು ಹತ್ಯೆಯೂ ಹೊಯ್ಸಳನ ಅಬ್ಬರವೂ

ಲಾಜಿಕ್‌ ಇಲ್ಲದ ಸಾಕಷ್ಟು ಮಾಸ್‌ ಸಿನಿಮಾಗಳ ನಡುವೆ ‘ಹೊಯ್ಸಳ’ದ ಮೂಲಕ ನಿರ್ದೇಶಕ ವಿಜಯ್ ಎನ್. ಸಮಾಜಕ್ಕೊಂದು ಗಟ್ಟಿಯಾದ ಸಂದೇಶ ತಲುಪಿಸುವ ಯತ್ನ ಮಾಡಿದ್ದಾರೆ. ಇದೇ ಸಿನಿಮಾದ ಪ್ಲಸ್‌ ಮತ್ತು ಮೈನಸ್‌ ಎರಡೂ ಹೌದು. ಯಾಕೆಂದರೆ ಹೊಡೆದಾಟ, ಬಡಿದಾಟದ ಅಬ್ಬರದ ನಡುವೆ ಚಿತ್ರಮಂದಿರದಿಂದ ಹೊರಗೆ ಬರುವ ಹೊತ್ತಿಗೆ ಪ್ರೇಕ್ಷಕನಿಗೆ ಚೆಂದದ ಕಥೆಯ ಎಳೆಯೊಂದು ಕಾಡುವುದೇ ಇಲ್ಲ! ಸಳ, ಸಳ ಹೊಯ್ಸಳ ಎಂಬ ಖಡಕ್‌ ಪೊಲೀಸ್‌ ಅಧಿಕಾರಿ, ಅವನ ವಿರುದ್ಧ ನಿಂತ ಮರಾಠಿ ದಾದಾನ ಪಡೆಯ ಹೊಡೆದಾಟವಷ್ಟೇ ನೆನಪಿನಲ್ಲಿ ಉಳಿದು, ಇದೊಂದು ಮಾಸ್‌ ಪ್ರಿಯರ ಸಿನಿಮಾವಾಗುತ್ತದೆ.
Last Updated 30 ಮಾರ್ಚ್ 2023, 15:58 IST
ಹೊಯ್ಸಳ ಸಿನಿಮಾ ವಿಮರ್ಶೆ: ಮರ್ಯಾದೆಗೇಡು ಹತ್ಯೆಯೂ ಹೊಯ್ಸಳನ ಅಬ್ಬರವೂ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT