ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ವಿಮರ್ಶೆ

ADVERTISEMENT

'ಮಗ್ಗಿ ಪುಸ್ತಕ' ಸಿನಿಮಾ ವಿಮರ್ಶೆ: ಮೊಬೈಲ್‌ ಲೋಕದ ಸರಿ, ತಪ್ಪಿನ ಲೆಕ್ಕಾಚಾರ

Kannada Movie Review: ‘ಮಗ್ಗಿ ಪುಸ್ತಕ’ ಸಿನಿಮಾ ಕೊರೊನಾ ಕಾಲಘಟ್ಟ, ಬಡ ಕುಟುಂಬದ ಸಂಕಷ್ಟ ಮತ್ತು ಮೊಬೈಲ್‌ ಬಳಕೆಯ ಪರಿಣಾಮಗಳನ್ನು ಹೃದಯಂಗಮವಾಗಿ ತೆರೆದಿಡುತ್ತದೆ.
Last Updated 13 ಫೆಬ್ರುವರಿ 2026, 14:00 IST
'ಮಗ್ಗಿ ಪುಸ್ತಕ' ಸಿನಿಮಾ ವಿಮರ್ಶೆ: ಮೊಬೈಲ್‌ ಲೋಕದ ಸರಿ, ತಪ್ಪಿನ ಲೆಕ್ಕಾಚಾರ

ಜೆಸಿ: ದಿ ಯೂನಿವರ್ಸಿಟಿ ಸಿನಿಮಾ ವಿಮರ್ಶೆ: ಎಳೆ ರೌಡಿಯ ಪರಿವರ್ತನೆ ಕಥೆ

Kannada Movie Review: ಭೂಗತಲೋಕ, ರೌಡಿಸಂ ಕುರಿತ ಕಥೆಯಿರುವ ಸಿನಿಮಾಗಳಲ್ಲಿ ನಾಯಕನನ್ನೇ ರೌಡಿಯನ್ನಾಗಿಸಿದರೆ ಆತ ಕ್ಲೈಮ್ಯಾಕ್ಸ್‌ನಲ್ಲಿ ಕೊಲೆಯಾಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಕಥೆಯ ಕೊನೆಯಲ್ಲಿ ಆತನಿಗೊಂದು ಪರಿವರ್ತನೆ ನೀಡುವುದು ಅನಿವಾರ್ಯವಾಗುತ್ತದೆ.
Last Updated 6 ಫೆಬ್ರುವರಿ 2026, 14:37 IST
ಜೆಸಿ: ದಿ ಯೂನಿವರ್ಸಿಟಿ ಸಿನಿಮಾ ವಿಮರ್ಶೆ: ಎಳೆ ರೌಡಿಯ ಪರಿವರ್ತನೆ ಕಥೆ

Kannada Movie Review: ‘ಘಾರ್ಗಾ’ದಲ್ಲಿ ಸಾಯಿಕುಮಾರ್‌ ಅಬ್ಬರ

Ghaarga Movie Review: ಚಿತ್ರದ ಶೀರ್ಷಿಕೆಯಾಗಿರುವ ‘ಘಾರ್ಗಾ’ ಒಂದು ಕಾಲ್ಪನಿಕ ಊರು. ಅಲ್ಲಿ ಬಳಸುವ ಭಾಷೆಯಿಂದಾಗಿ, ಸಂಸ್ಕೃತಿಯಿಂದಾಗಿ ಕುಂದಾಪುರ ಕಡೆಯ ಊರೆಂಬ ಭಾವನೆ ಮೂಡುತ್ತದೆ. ಆದರೆ ಎಲ್ಲಿಯೂ ಇಂಥದ್ದೆ ಪ್ರಾಂತ್ಯಕ್ಕೆ ಸೇರಿರುವ ಊರು ಎಂಬುದನ್ನು ಕಥೆಯಲ್ಲಿ ಹೇಳಿಲ್ಲ.
Last Updated 6 ಫೆಬ್ರುವರಿ 2026, 13:02 IST
Kannada Movie Review: ‘ಘಾರ್ಗಾ’ದಲ್ಲಿ ಸಾಯಿಕುಮಾರ್‌ ಅಬ್ಬರ

‘ವಲವಾರ’ ಸಿನಿಮಾ ವಿಮರ್ಶೆ: ಸ್ವಚ್ಛ, ಮುದವಾದ ಕಥೆ

Kannada Film Review: ಹಳ್ಳಿಯ ಹಿನ್ನೆಲೆ, ಮುದ್ದಾದ ಬಾಲ್ಯದ ಕಥೆ, ಸಹಜ ನಟನೆ, ಸೊಗಸಾದ ಛಾಯಾಚಿತ್ರಣ, ಮನಸ್ಸಿಗೆ ತಾಕುವ ಸಂದೇಶಗಳು ‘ವಲವಾರ’ ಸಿನಿಮಾವನ್ನು ನಿಜವಾಗಿಯೂ ನೋಡಬಹುದಾದ ಚಿತ್ರವನ್ನಾಗಿ ಮಾಡಿವೆ.
Last Updated 2 ಫೆಬ್ರುವರಿ 2026, 10:21 IST
‘ವಲವಾರ’ ಸಿನಿಮಾ ವಿಮರ್ಶೆ: ಸ್ವಚ್ಛ, ಮುದವಾದ ಕಥೆ

‘ಚೌಕಿದಾರ್‌’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಅಪ್ಪ–ಮಗನ ಬಾಂಧವ್ಯ!

Prithvi Ambar: ಸಿನಿಮಾವೊಂದು ಗಟ್ಟಿಯಾದ ಕಥೆಯಿಲ್ಲದೆ ಸಂದರ್ಭಕ್ಕನುಸಾರವಾಗಿ ಸಿದ್ಧಸೂತ್ರದ ಚಿತ್ರಕಥೆಯಲ್ಲಿ ಹೆಣೆಯಲ್ಪಟ್ಟರೆ ತಾಳ್ಮೆ ಪರೀಕ್ಷೆಯಾಗುತ್ತದೆ. ‘ಚೌಕಿದಾರ್‌’ ಹೀಗೇ ಇದೆ. ಕಥೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನೇ ನೀಡದ ನಿರ್ದೇಶಕರು ನಾಯಕನ ಫೈಟ್ಸ್‌
Last Updated 30 ಜನವರಿ 2026, 10:19 IST
‘ಚೌಕಿದಾರ್‌’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಅಪ್ಪ–ಮಗನ ಬಾಂಧವ್ಯ!

ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ

Duniya Vijay Landlord: ‘ಸರ್ವರಿಗೂ ಸಮಾನತೆ ಇರಬೇಕು’ ಎಂಬ ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಕಥೆ ಹೊಂದಿರುವ ಸಿನಿಮಾವಿದು. ಭೂ ಮಾಲೀಕರು ಮತ್ತು ಕೂಲಿ ಕಾರ್ಮಿಕ ವರ್ಗದ ನಡುವೆ ಭೂಮಿಗಾಗಿ ನಡೆಯುವ ಹೋರಾಟವೇ ಚಿತ್ರದ ಒಟ್ಟಾರೆ ಕಥೆ.
Last Updated 23 ಜನವರಿ 2026, 14:09 IST
ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ

ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!

Kannada Film Review: ತೆಲುಗಿನ ‘ಬೇಬಿ’ ಮತ್ತು ಕನ್ನಡದ ಗಣೇಶ್‌ ನಟನೆಯ ‘ಕೃಷ್ಣ’ ಸಿನಿಮಾದ ಕಥೆಯ ಎಳೆ ತೆಗೆದುಕೊಂಡು ತಮ್ಮ ಕಥೆ ಬೆರೆಸಿ ‘ಕಲ್ಟ್‌’ ಸಿನಿಮಾ ತೆರೆಗೆ ತಂದಿದ್ದಾರೆ ನಿರ್ದೇಶಕರು. ಇಲ್ಲಿ ಹೊಸದೇನೂ ಇಲ್ಲ. ಅದೇ ಹಳೆಯ ಕಥೆ, ಅದೇ ವಿ.ವಿ ಸಾಗರ ಜಲಾಶಯ!
Last Updated 23 ಜನವರಿ 2026, 12:38 IST
ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!
ADVERTISEMENT

ಆಸ್ಕರ್ ಪ್ರಶಸ್ತಿ: ನಾಮನಿರ್ದೇಶನಗೊಳ್ಳುವುದೇ ಕನ್ನಡದ ಕಾಂತಾರ?

Academy Awards: 2026ನೇ ಆಸ್ಕರ್ ಪ್ರಶಸ್ತಿಗೆ ಅಂತಿಮ ನಾಮನಿರ್ದೇಶನ ಪಟ್ಟಿ ಇಂದು ಪ್ರಕಟವಾಗಲಿದೆ. ಕಾಂತಾರ ಚಾಪ್ಟರ್ 1 ಸೇರಿದಂತೆ ಭಾರತೀಯ ಸಿನಿಮಾಗಳಿಗೆ ಆಯ್ಕೆಯಾಗುವ ನಿರೀಕ್ಷೆ ಮೂಡಿದೆ.
Last Updated 22 ಜನವರಿ 2026, 10:35 IST
ಆಸ್ಕರ್ ಪ್ರಶಸ್ತಿ: ನಾಮನಿರ್ದೇಶನಗೊಳ್ಳುವುದೇ ಕನ್ನಡದ ಕಾಂತಾರ?

ವಿಜಯ್ ಸೇತುಪತಿ ನಟನೆಯ ಮೂಕಿ ಸಿನಿಮಾ 'ಗಾಂಧಿ ಟಾಕ್ಸ್' ಬಿಡುಗಡೆ ದಿನಾಂಕ ಘೋಷಣೆ

Vijay Sethupathi Film: ವಿಜಯ್ ಸೇತುಪತಿ ಮತ್ತು ಅದಿತಿ ರಾವ್ ಹೈದರಿ ನಟನೆಯ ‘ಗಾಂಧಿ ಟಾಕ್ಸ್’ ಚಿತ್ರ ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಕಿಶೋರ್ ಬೇಲೇಕರ್ ನಿರ್ದೇಶನದ ಈ ಸಿನಿಮಾ ಆಧುನಿಕ ಭಾರತೀಯ ಮೂಕಿ ಚಿತ್ರವಾಗಿದೆ.
Last Updated 3 ಜನವರಿ 2026, 10:25 IST
ವಿಜಯ್ ಸೇತುಪತಿ ನಟನೆಯ ಮೂಕಿ ಸಿನಿಮಾ 'ಗಾಂಧಿ ಟಾಕ್ಸ್' ಬಿಡುಗಡೆ ದಿನಾಂಕ ಘೋಷಣೆ

‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಕಥೆ

Movie Review: ಭಾವನಾತ್ಮಕ ಕಥೆಯನ್ನು ಕೈಗೆತ್ತಿಕೊಂಡ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ಚಿತ್ರಕಥೆ ಬರವಣಿಗೆಯಲ್ಲಿ ಎಡವಿದ್ದಾರೆ. ಹೀಗಾಗಿ ‘ತೀರ್ಥರೂಪ ತಂದೆಯವರಿಗೆ’ ಪ್ರಾರಂಭದಿಂದಲೇ ತಾಳ್ಮೆ ಪರೀಕ್ಷಿಸಲು ಶುರು ಮಾಡುತ್ತದೆ.
Last Updated 1 ಜನವರಿ 2026, 9:10 IST
‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಕಥೆ
ADVERTISEMENT
ADVERTISEMENT
ADVERTISEMENT