ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ವಿಮರ್ಶೆ

ADVERTISEMENT

ವೀರ ಕಂಬಳ ಸಿನಿಮಾ ವಿಮರ್ಶೆ: ತುಳುನಾಡಿನ ಸಂಸ್ಕೃತಿ ದರ್ಶನ ಮಾಡುವ ಚಿತ್ರ

Veera Kambala Movie Review: ಕಂಬಳದ ಸುತ್ತ ಸುತ್ತುವ ಕಾಲ್ಪನಿಕ ಕಥೆ ‘ವೀರ ಕಂಬಳ’. ತುಳುನಾಡಿನ ಸಾಂಸ್ಕೃತಿಕ ಲೋಕ, ಕಂಬಳದ ನಂಬಿಕೆ ಹಾಗೂ ಆಚರಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.
Last Updated 27 ಫೆಬ್ರುವರಿ 2026, 15:24 IST
ವೀರ ಕಂಬಳ ಸಿನಿಮಾ ವಿಮರ್ಶೆ: ತುಳುನಾಡಿನ ಸಂಸ್ಕೃತಿ ದರ್ಶನ ಮಾಡುವ ಚಿತ್ರ

ದಿ ರೈಸ್‌ ಆಫ್‌ ಅಶೋಕ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲಿ ಸಾಗುವ ಕ್ರಾಂತಿಯ ಕಥೆ

The Rise of Ashoka: ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿನ ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎನ್ನುವ ತತ್ವವೇ ಸಿನಿಮಾದ ಜೀವಾಳ. ಇತ್ತೀಚೆಗೆ ತೆರೆಕಂಡ ಹೆಬ್ಬುಲಿ ಕಟ್‌ ಲ್ಯಾಂಡ್‌ಲಾರ್ಡ್‌ ರೀತಿಯೇ ದಬ್ಬಾಳಿಕೆ ಅಸ್ಪೃಶ್ಯತೆ ಇದೆ.
Last Updated 27 ಫೆಬ್ರುವರಿ 2026, 9:40 IST
ದಿ ರೈಸ್‌ ಆಫ್‌ ಅಶೋಕ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲಿ ಸಾಗುವ ಕ್ರಾಂತಿಯ ಕಥೆ

ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌ ಸಿನಿಮಾ ವಿಮರ್ಶೆ: ಅಚ್ಚುಕಟ್ಟಾದ ‘ಸೀತಾರಾಮ್‌’

Vijay Raghavendra: ಮಲೆನಾಡಿನ ಆನೆಗದ್ದೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ‍್ರಕರಣಗಳ ಕುರಿತಾದ ಕಥೆ ಹೊಂದಿರುವ ಚಿತ್ರ ‘ಸೀತಾರಾಮ್‌ ಬಿನೋಯ್‌’ 2021ರಲ್ಲಿ ತೆರೆ ಕಂಡಿತ್ತು. ಈಗ 'ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌' ಮರ್ಡರ್ ಮಿಸ್ಟ್ರಿ ಕಥೆ ಹೊಂದಿದೆ.
Last Updated 20 ಫೆಬ್ರುವರಿ 2026, 15:40 IST
ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌ ಸಿನಿಮಾ ವಿಮರ್ಶೆ: ಅಚ್ಚುಕಟ್ಟಾದ ‘ಸೀತಾರಾಮ್‌’

‘ಮಾರ್ನಮಿ’ ಸಿನಿಮಾ ವಿಮರ್ಶೆ: ಕರಾವಳಿ ಸೊಗಡು, ‘ಮಾರ್ನಮಿ’ ಸೊಗಸು

Marnami Kannada Film: ಕರಾವಳಿ ಭಾಗದ ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಕಥಾವಸ್ತುಗಳನ್ನಾಗಿ ಇಟ್ಟುಕೊಂಡು ಹಲವು ಸಿನಿಮಾಗಳು ಬಂದಿವೆ. ‘ಮಾರ್ನಮಿ’ಯೂ ಕರಾವಳಿಯ ಹುಲಿವೇಷ ಹಿನ್ನೆಲೆಯಲ್ಲಿ ಪ್ರೇಮಕಥೆಯೊಂದನ್ನು ತೆರೆಗೆ ತಂದಿದೆ.
Last Updated 20 ಫೆಬ್ರುವರಿ 2026, 9:51 IST
‘ಮಾರ್ನಮಿ’ ಸಿನಿಮಾ ವಿಮರ್ಶೆ: ಕರಾವಳಿ ಸೊಗಡು, ‘ಮಾರ್ನಮಿ’ ಸೊಗಸು

'ಮಗ್ಗಿ ಪುಸ್ತಕ' ಸಿನಿಮಾ ವಿಮರ್ಶೆ: ಮೊಬೈಲ್‌ ಲೋಕದ ಸರಿ, ತಪ್ಪಿನ ಲೆಕ್ಕಾಚಾರ

Kannada Movie Review: ‘ಮಗ್ಗಿ ಪುಸ್ತಕ’ ಸಿನಿಮಾ ಕೊರೊನಾ ಕಾಲಘಟ್ಟ, ಬಡ ಕುಟುಂಬದ ಸಂಕಷ್ಟ ಮತ್ತು ಮೊಬೈಲ್‌ ಬಳಕೆಯ ಪರಿಣಾಮಗಳನ್ನು ಹೃದಯಂಗಮವಾಗಿ ತೆರೆದಿಡುತ್ತದೆ.
Last Updated 13 ಫೆಬ್ರುವರಿ 2026, 14:00 IST
'ಮಗ್ಗಿ ಪುಸ್ತಕ' ಸಿನಿಮಾ ವಿಮರ್ಶೆ: ಮೊಬೈಲ್‌ ಲೋಕದ ಸರಿ, ತಪ್ಪಿನ ಲೆಕ್ಕಾಚಾರ

ಜೆಸಿ: ದಿ ಯೂನಿವರ್ಸಿಟಿ ಸಿನಿಮಾ ವಿಮರ್ಶೆ: ಎಳೆ ರೌಡಿಯ ಪರಿವರ್ತನೆ ಕಥೆ

Kannada Movie Review: ಭೂಗತಲೋಕ, ರೌಡಿಸಂ ಕುರಿತ ಕಥೆಯಿರುವ ಸಿನಿಮಾಗಳಲ್ಲಿ ನಾಯಕನನ್ನೇ ರೌಡಿಯನ್ನಾಗಿಸಿದರೆ ಆತ ಕ್ಲೈಮ್ಯಾಕ್ಸ್‌ನಲ್ಲಿ ಕೊಲೆಯಾಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಕಥೆಯ ಕೊನೆಯಲ್ಲಿ ಆತನಿಗೊಂದು ಪರಿವರ್ತನೆ ನೀಡುವುದು ಅನಿವಾರ್ಯವಾಗುತ್ತದೆ.
Last Updated 6 ಫೆಬ್ರುವರಿ 2026, 14:37 IST
ಜೆಸಿ: ದಿ ಯೂನಿವರ್ಸಿಟಿ ಸಿನಿಮಾ ವಿಮರ್ಶೆ: ಎಳೆ ರೌಡಿಯ ಪರಿವರ್ತನೆ ಕಥೆ

Kannada Movie Review: ‘ಘಾರ್ಗಾ’ದಲ್ಲಿ ಸಾಯಿಕುಮಾರ್‌ ಅಬ್ಬರ

Ghaarga Movie Review: ಚಿತ್ರದ ಶೀರ್ಷಿಕೆಯಾಗಿರುವ ‘ಘಾರ್ಗಾ’ ಒಂದು ಕಾಲ್ಪನಿಕ ಊರು. ಅಲ್ಲಿ ಬಳಸುವ ಭಾಷೆಯಿಂದಾಗಿ, ಸಂಸ್ಕೃತಿಯಿಂದಾಗಿ ಕುಂದಾಪುರ ಕಡೆಯ ಊರೆಂಬ ಭಾವನೆ ಮೂಡುತ್ತದೆ. ಆದರೆ ಎಲ್ಲಿಯೂ ಇಂಥದ್ದೆ ಪ್ರಾಂತ್ಯಕ್ಕೆ ಸೇರಿರುವ ಊರು ಎಂಬುದನ್ನು ಕಥೆಯಲ್ಲಿ ಹೇಳಿಲ್ಲ.
Last Updated 6 ಫೆಬ್ರುವರಿ 2026, 13:02 IST
Kannada Movie Review: ‘ಘಾರ್ಗಾ’ದಲ್ಲಿ ಸಾಯಿಕುಮಾರ್‌ ಅಬ್ಬರ
ADVERTISEMENT

‘ವಲವಾರ’ ಸಿನಿಮಾ ವಿಮರ್ಶೆ: ಸ್ವಚ್ಛ, ಮುದವಾದ ಕಥೆ

Kannada Film Review: ಹಳ್ಳಿಯ ಹಿನ್ನೆಲೆ, ಮುದ್ದಾದ ಬಾಲ್ಯದ ಕಥೆ, ಸಹಜ ನಟನೆ, ಸೊಗಸಾದ ಛಾಯಾಚಿತ್ರಣ, ಮನಸ್ಸಿಗೆ ತಾಕುವ ಸಂದೇಶಗಳು ‘ವಲವಾರ’ ಸಿನಿಮಾವನ್ನು ನಿಜವಾಗಿಯೂ ನೋಡಬಹುದಾದ ಚಿತ್ರವನ್ನಾಗಿ ಮಾಡಿವೆ.
Last Updated 2 ಫೆಬ್ರುವರಿ 2026, 10:21 IST
‘ವಲವಾರ’ ಸಿನಿಮಾ ವಿಮರ್ಶೆ: ಸ್ವಚ್ಛ, ಮುದವಾದ ಕಥೆ

‘ಚೌಕಿದಾರ್‌’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಅಪ್ಪ–ಮಗನ ಬಾಂಧವ್ಯ!

Prithvi Ambar: ಸಿನಿಮಾವೊಂದು ಗಟ್ಟಿಯಾದ ಕಥೆಯಿಲ್ಲದೆ ಸಂದರ್ಭಕ್ಕನುಸಾರವಾಗಿ ಸಿದ್ಧಸೂತ್ರದ ಚಿತ್ರಕಥೆಯಲ್ಲಿ ಹೆಣೆಯಲ್ಪಟ್ಟರೆ ತಾಳ್ಮೆ ಪರೀಕ್ಷೆಯಾಗುತ್ತದೆ. ‘ಚೌಕಿದಾರ್‌’ ಹೀಗೇ ಇದೆ. ಕಥೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನೇ ನೀಡದ ನಿರ್ದೇಶಕರು ನಾಯಕನ ಫೈಟ್ಸ್‌
Last Updated 30 ಜನವರಿ 2026, 10:19 IST
‘ಚೌಕಿದಾರ್‌’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಅಪ್ಪ–ಮಗನ ಬಾಂಧವ್ಯ!

ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ

Duniya Vijay Landlord: ‘ಸರ್ವರಿಗೂ ಸಮಾನತೆ ಇರಬೇಕು’ ಎಂಬ ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಕಥೆ ಹೊಂದಿರುವ ಸಿನಿಮಾವಿದು. ಭೂ ಮಾಲೀಕರು ಮತ್ತು ಕೂಲಿ ಕಾರ್ಮಿಕ ವರ್ಗದ ನಡುವೆ ಭೂಮಿಗಾಗಿ ನಡೆಯುವ ಹೋರಾಟವೇ ಚಿತ್ರದ ಒಟ್ಟಾರೆ ಕಥೆ.
Last Updated 23 ಜನವರಿ 2026, 14:09 IST
ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ
ADVERTISEMENT
ADVERTISEMENT
ADVERTISEMENT