ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಧರ್ಮ

ADVERTISEMENT

ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳು: ಇಲ್ಲಿದೆ ಪಟ್ಟಿ

Holiday List: ಭಾರತದಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಅನೇಕ ಹಬ್ಬಗಳು ಹಾಗೂ ಪೂಜೆ-ವ್ರತಗಳು ಆಚರಿಸಲಾಗುತ್ತವೆ. ಅನಂತ ಪದ್ಮನಾಭ ವ್ರತ, ಚಂದ್ರ ಗ್ರಹಣ, ಪಿತೃ ಪಕ್ಷ, ನವರಾತ್ರಿ, ವಿಜಯದಶಮಿ, ದೀಪಾವಳಿ ಸೇರಿದಂತೆ ಪ್ರಮುಖ ದಿನಗಳು ಪಟ್ಟಿ
Last Updated 8 ಸೆಪ್ಟೆಂಬರ್ 2025, 12:43 IST
ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳು: ಇಲ್ಲಿದೆ ಪಟ್ಟಿ

ನಾರಾಯಣ ಗುರುಗಳ ಜಯಂತಿ: ಶೋಷಿತರಿಗೆ ದೇವರನ್ನು ‘ಕಾಣಿಸಿದ’ ಗುರುದೇವ

Social Reform India: ಇಂದಿನ ಜಾಗತಿಕ ವ್ಯವಸ್ಥೆಯನ್ನು ಅವಲೋಕಿಸಿದಾಗ, ಮನುಷ್ಯನಲ್ಲಿ ಮನುಷ್ಯತ್ವವೇ ಮಾಯವಾಗಿರುವಂತೆ ಕಾಣುತ್ತಿದೆ. ಇದು ಹೀಗೆ ಮುಂದುವರಿಯುತ್ತಾ ಸಾಗಿದರೆ, ಜಗತ್ತಿನ ಅಂತ್ಯಕ್ಕೆ ಯಾವ ಅಣುಬಾಂಬ್‌ನ ಅವಶ್ಯಕತೆಯೂ ಇಲ್ಲ.
Last Updated 6 ಸೆಪ್ಟೆಂಬರ್ 2025, 23:30 IST
ನಾರಾಯಣ ಗುರುಗಳ ಜಯಂತಿ: ಶೋಷಿತರಿಗೆ ದೇವರನ್ನು ‘ಕಾಣಿಸಿದ’ ಗುರುದೇವ

ಈದ್ ಮಿಲಾದ್: ಕಡುಗತ್ತಲ ಯುಗದಲ್ಲಿ ಸದ್ವಚನ ಸಾರಿದ ಶಿಕ್ಷಕ ಪೈಗಂಬರ್‌

Prophet as Teacher: ಪ್ರವಾದಿ ಮುಹಮ್ಮದ್ ಪೈಗಂಬರರ ಸಾವಿರದ ಐನೂರನೇ ಜನ್ಮದಿನಾಚರಣೆಯು ಈ ಬಾರಿ ಶಿಕ್ಷಕರ ದಿನದಂದೇ ಬಂದಿದೆ. ಪೈಗಂಬರರು ಓರ್ವ ಶಿಕ್ಷಕರಾಗಿದ್ದರು ಎಂಬುವುದನ್ನು ಕುರಾನ್ ಸ್ಪಷ್ಟಪಡಿಸಿದೆ.
Last Updated 4 ಸೆಪ್ಟೆಂಬರ್ 2025, 23:30 IST
ಈದ್ ಮಿಲಾದ್: ಕಡುಗತ್ತಲ ಯುಗದಲ್ಲಿ ಸದ್ವಚನ ಸಾರಿದ ಶಿಕ್ಷಕ ಪೈಗಂಬರ್‌

ಹಸ್ತಲಿಪಿಯಲ್ಲಿ ಕುರಾನ್ ಪ್ರತಿ ಸಿದ್ಧಪಡಿಸಿದ ವಿದ್ಯಾರ್ಥಿನಿ

ಕೆಮ್ಮಾರ ಶರೀಅತ್ ಕಾಲೇಜಿನ ಫಾತಿಮತ್ ಅಬೀರ ಸಾಧನೆ
Last Updated 3 ಸೆಪ್ಟೆಂಬರ್ 2025, 4:17 IST
ಹಸ್ತಲಿಪಿಯಲ್ಲಿ ಕುರಾನ್ ಪ್ರತಿ ಸಿದ್ಧಪಡಿಸಿದ ವಿದ್ಯಾರ್ಥಿನಿ

ಬೀದರ್‌: ಗಣೇಶನಿಗೆ ಭಕ್ತಿಯ ವಿದಾಯ, ಮುಂದಿನ ವರ್ಷ ಬೇಗ ಬಾ...

ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ತನಕ ಗಣಪನ ಮೂರ್ತಿಗಳ ಅದ್ದೂರಿ ಮೆರವಣಿಗೆ; ಗಣೇಶ ಉತ್ಸವಕ್ಕೆ ತೆರೆ
Last Updated 2 ಸೆಪ್ಟೆಂಬರ್ 2025, 4:43 IST
ಬೀದರ್‌: ಗಣೇಶನಿಗೆ ಭಕ್ತಿಯ ವಿದಾಯ, ಮುಂದಿನ ವರ್ಷ ಬೇಗ ಬಾ...

ಹುಬ್ಬಳ್ಳಿ: ಕವಳಾ ಗುಹೆಯೊಳಗೆ ಗಣೇಶ ದರ್ಶನ

ಭೈರಿದೇವಕೊಪ್ಪ ಈಶ್ವರ ನಗರದಲ್ಲಿ ಮಾದರಿ ಗಣೇಶೋತ್ಸವ: ಭಕ್ತರ ಮೆಚ್ಚುಗೆ
Last Updated 2 ಸೆಪ್ಟೆಂಬರ್ 2025, 4:04 IST
ಹುಬ್ಬಳ್ಳಿ: ಕವಳಾ ಗುಹೆಯೊಳಗೆ ಗಣೇಶ ದರ್ಶನ

ಗಣೇಶ ಚತುರ್ಥಿ | ಗಣಪತಿ ಭಾರತೀಯತೆಯ ಅಧಿಪತಿ

Spiritual Wisdom: ಜೀವನದಲ್ಲಿ ಏನು ಮಾಡಲು ತೊಡಗಿದರೂ ಒಂದಲ್ಲ ಒಂದು ಅಡಚಣೆ ಎದುರಾಗುವುದು ಸಹಜ. ಹೀಗೆ ವಿಘ್ನಗಳನ್ನು ಪರಿಹರಿಸಬಲ್ಲ ಶಕ್ತಿಯೊಂದು ನಮ್ಮ ಜೊತೆಗೆ ಇರಬಾರದಿತ್ತೆ – ಎಂದು ನಮಗೆ ಆ ಸಮಯದಲ್ಲಿ ಅನಿಸುವುದು...
Last Updated 26 ಆಗಸ್ಟ್ 2025, 23:41 IST
ಗಣೇಶ ಚತುರ್ಥಿ | ಗಣಪತಿ ಭಾರತೀಯತೆಯ ಅಧಿಪತಿ
ADVERTISEMENT

PHOTOS | Gowri Ganesha Festival: ರಾಜ್ಯದೆಲ್ಲೆಡೆ ಗೌರಿ–ಗಣೇಶ ಹಬ್ಬದ ಸಂಭ್ರಮ

Gauri Festival: ಕರ್ನಾಟಕದಲ್ಲಿ ಮಂಗಳವಾರ ಗೌರಿ–ಗಣೇಶ ಹಬ್ಬದ ಅಂಗವಾಗಿ ಜನ ಖರೀದಿಗಾಗಿ ತುಂಬಿದ್ದರು. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
Last Updated 26 ಆಗಸ್ಟ್ 2025, 16:19 IST
PHOTOS | Gowri Ganesha Festival: ರಾಜ್ಯದೆಲ್ಲೆಡೆ ಗೌರಿ–ಗಣೇಶ ಹಬ್ಬದ ಸಂಭ್ರಮ
err

Ganesha Festival 2025 | ಗಣಪತಿ ರಹಸ್ಯ: ಗಣಗಳಿಗೆಲ್ಲ ಅಧಿಪತಿಯಾದವನು ಗಣಪತಿ

Ganesha Festival 2025:ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಪುರಾಣಗಳನ್ನು ಶ್ರವಣ ಮಾಡುವ ಪದ್ಧತಿಯಿದೆ. ಪುರಾಣಗಳ ಮೂಲಕ ನಿಗೂಢವಾದ, ಗಹನವಾದ ತತ್ವಗಳನ್ನು ಸರಳವಾಗಿ ಒಂದು ಪ್ರತೀಕದ ರೂಪದಲ್ಲಿ, ಕಥೆಯ ರೂಪದಲ್ಲಿ ನಿರೂಪಣೆ ಮಾಡುತ್ತಾರೆ.
Last Updated 26 ಆಗಸ್ಟ್ 2025, 14:31 IST
Ganesha Festival 2025 | ಗಣಪತಿ ರಹಸ್ಯ: ಗಣಗಳಿಗೆಲ್ಲ ಅಧಿಪತಿಯಾದವನು ಗಣಪತಿ

Gowri Habba | ಗೌರಿ ಹಬ್ಬದ ನಿಜವಾದ ಸಂದೇಶವೇನು? ಗೌರಿ ಪೂಜೆಯಿಂದ ಸಿಗುವ ಫಲವೇನು?

Gowri Pooja Benefits: 'ಒಂದು ಜಗತ್ತು ಒಂದು ಕುಟುಂಬ' ಸೇವಾ ಅಭಿಯಾನದ ಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಗೌರಿ ಹಬ್ಬದ ನಿಜವಾದ ಸಂದೇಶ ಮತ್ತು ಗೌರಿ ಪೂಜೆಯ ಫಲದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಅವರ ಉಪನ್ಯಾಸದ ಅಕ್ಷರರೂಪ ಇಲ್ಲಿದೆ.
Last Updated 26 ಆಗಸ್ಟ್ 2025, 12:24 IST
Gowri Habba | ಗೌರಿ ಹಬ್ಬದ ನಿಜವಾದ ಸಂದೇಶವೇನು? ಗೌರಿ ಪೂಜೆಯಿಂದ ಸಿಗುವ ಫಲವೇನು?
ADVERTISEMENT
ADVERTISEMENT
ADVERTISEMENT