ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಧರ್ಮ

ADVERTISEMENT

ಇಂದು ಗುರುಪೂರ್ಣಿಮೆ: ಗುರುತತ್ತ್ವದ ಬೆಳಕಿನ ಪರ್ವ

ವ್ಯಕ್ತಿಯಾಗಲೀ ಸಮಾಜವಾಗಲೀ ದಾರಿ ತಪ್ಪಿದೆ ಎಂದರೆ ಅದಕ್ಕೆ ಕಾರಣ ಸರಿಯಾದ ಶಿಕ್ಷಣದ ಕೊರತೆ. ಶಿಕ್ಷಣದ ಕೊರತೆಯಾಗಿದೆ ಎಂದರೆ ನಮಗೆ ಯೋಗ್ಯ ಗುರು ದೊರೆತಿಲ್ಲ ಎಂದೇ ಹೌದು.
Last Updated 20 ಜುಲೈ 2024, 22:13 IST
ಇಂದು ಗುರುಪೂರ್ಣಿಮೆ: ಗುರುತತ್ತ್ವದ ಬೆಳಕಿನ ಪರ್ವ

Muharram Festival | ಔರಾದ್: ‘ಒಂದೇ ಕುಟುಂಬ’ದಂತೆ ಆಚರಣೆ

ಔರಾದ್ ತಾಲ್ಲೂಕಿನ ಮುಸ್ತಾಪುರ ಗ್ರಾಮದಲ್ಲಿ ಹಿಂದೂಗಳೇ ಮೊಹರಂ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
Last Updated 17 ಜುಲೈ 2024, 6:23 IST
Muharram Festival | ಔರಾದ್: ‘ಒಂದೇ ಕುಟುಂಬ’ದಂತೆ ಆಚರಣೆ

Muharram Festival | ತಾವರಗೇರಾ: ಮಸೀದಿಗೆ ಗೋಪುರ, ಕಳಸಾರೋಹಣ

ಮೊಹರಂ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಸೌಹಾರ್ದದ ಸಂಭ್ರಮ
Last Updated 17 ಜುಲೈ 2024, 6:17 IST
Muharram Festival | ತಾವರಗೇರಾ: ಮಸೀದಿಗೆ ಗೋಪುರ, ಕಳಸಾರೋಹಣ

ಕನಕಗಿರಿ: ಮೊಹರಂ ಸಂಭ್ರಮಕ್ಕೆ ಹಾಡುಗಳ ಮೆರುಗು

ಕನಕಗಿರಿ, ಸುತ್ತಮುತ್ತ ಕಳೆಗಟ್ಟಿದ ಹಬ್ಬ, ಅಲಾಯಿದೇವರ ಪ್ರತಿಷ್ಠಾಪನೆ
Last Updated 17 ಜುಲೈ 2024, 6:13 IST
ಕನಕಗಿರಿ: ಮೊಹರಂ ಸಂಭ್ರಮಕ್ಕೆ ಹಾಡುಗಳ ಮೆರುಗು

Muharram Festival: ಮುಸ್ಲಿಮರಿಲ್ಲದ ಊರಿನಲ್ಲಿ ಮೊಹರಂ ವೈಭವ

ಪೀರಲ ಹಬ್ಬ ಎಂದೇ ಪ್ರಸಿದ್ಧಿ, ಹೊನ್ನೂರುಸ್ವಾಮಿ ಗುಡಿಯಲ್ಲಿ ವಿವಿಧ ಆಚರಣೆ
Last Updated 17 ಜುಲೈ 2024, 5:38 IST
Muharram Festival: ಮುಸ್ಲಿಮರಿಲ್ಲದ ಊರಿನಲ್ಲಿ ಮೊಹರಂ ವೈಭವ

ಮೊಹರಂ: ನೋವು-ನಲಿವುಗಳ ಮಿಳಿತ

ಮುಸ್ಲಿಮರು ಅನುಸರಿಸುವ ಚಂದ್ರಮಾನ ಕ್ಯಾಲೆಂಡರ್‌ನ ಪ್ರಥಮ ತಿಂಗಳು ಮೊಹರಂ; ಎಂದರೆ ಮುಸಲ್ಮಾನರಿಗೆ ಹೊಸ ವರ್ಷ. ಇಸ್ಲಾಮಿನ ಎರಡನೇ ಖಲೀಫಾ ಉಮರ್‌ರವರ ಕಾಲದಲ್ಲಿ ಮೊಹರಂನಿಂದ ಪ್ರಾರಂಭವಾಗುವ ‘ಹಿಜರಿ’ ಕ್ಯಾಲೆಂಡರ್ ಜಾರಿಗೆ ಬಂತು
Last Updated 16 ಜುಲೈ 2024, 22:54 IST
ಮೊಹರಂ: ನೋವು-ನಲಿವುಗಳ ಮಿಳಿತ

ಆಷಾಢ ಮಾಸ: ಭಕುತಿಯ ಭಾವಗಳನ್ನು ಚಿತ್ರಗಳಲ್ಲಿ ನೋಡಿ

ಆಶಾಢ ಮಾಸ ಸಮೃದ್ಧಿಯ ಪ್ರತೀಕವೆಂದು ಭಾವಿಸಲಾಗುತ್ತದೆ. ಬೇಸಿಗೆಯಲ್ಲಿ ಆವಿಗಟ್ಟಿದ ಮೋಡಗಳೆಲ್ಲ ಸದಾ ಜಿಟಿಜಿಟಿ ಮಳೆ ಸುರಿಸಿ, ಹದಗೊಂಡ ಹೊಲದಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆದು ಬೆಳೆಯುವ ಕಾಲವಿದು.
Last Updated 12 ಜುಲೈ 2024, 23:30 IST
ಆಷಾಢ ಮಾಸ: ಭಕುತಿಯ ಭಾವಗಳನ್ನು ಚಿತ್ರಗಳಲ್ಲಿ ನೋಡಿ
err
ADVERTISEMENT

Eid al-Adha 2024 | ಬಕ್ರೀದ್: ಭಕ್ತಿ ತ್ಯಾಗಗಳ ಅನುಸಂಧಾನ

ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಸ್ಮರಿಸುವ ಹಬ್ಬವಾಗಿದೆ ಬಕ್ರೀದ್ ಅಥವಾ ಈದ್‌–ಉಲ್– ಅಳ್‌ಹಾ.
Last Updated 16 ಜೂನ್ 2024, 23:30 IST
Eid al-Adha 2024 | ಬಕ್ರೀದ್: ಭಕ್ತಿ ತ್ಯಾಗಗಳ ಅನುಸಂಧಾನ

TTD ವೆಂಕಟೇಶ್ವರ ದೇಗುಲ: ಏಪ್ರಿಲ್‌ನಲ್ಲಿ 20 ಲಕ್ಷ ಭಕ್ತರು; ₹102 ಕೋಟಿ ಸಂಗ್ರಹ

‘ಜಗತ್‌ಪ್ರಸಿದ್ಧ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಒಟ್ಟು ಕಾಣಿಕೆ ಮೊತ್ತ ₹102 ಕೋಟಿ ಸಂಗ್ರಹವಾಗಿದೆ’ ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್‌ (TTD)ನ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮರೆಡ್ಡಿ ತಿಳಿಸಿದ್ದಾರೆ.
Last Updated 4 ಮೇ 2024, 9:49 IST
TTD ವೆಂಕಟೇಶ್ವರ ದೇಗುಲ: ಏಪ್ರಿಲ್‌ನಲ್ಲಿ 20 ಲಕ್ಷ ಭಕ್ತರು; ₹102 ಕೋಟಿ ಸಂಗ್ರಹ

ಇಂದು ರಾಮನವಮಿ: ಶ್ರೀರಾಮ ಇಂದಿಗೂ ಎಂದಿಗೂ ಬೆಳಕು

ಇಂದು ರಾಮನವಮಿ: ಶ್ರೀರಾಮ ಇಂದಿಗೂ ಎಂದಿಗೂ ಬೆಳಕು
Last Updated 16 ಏಪ್ರಿಲ್ 2024, 21:05 IST
ಇಂದು ರಾಮನವಮಿ: ಶ್ರೀರಾಮ ಇಂದಿಗೂ ಎಂದಿಗೂ ಬೆಳಕು
ADVERTISEMENT