ಶನಿವಾರ, 22 ನವೆಂಬರ್ 2025
×
ADVERTISEMENT

ಧರ್ಮ

ADVERTISEMENT

ಅಯ್ಯಪ್ಪಸ್ವಾಮಿ ಪೂಜೆ: ಈ ಮಂತ್ರ ಜಪಿಸುವುದರಿಂದ ಒಳಿತಾಗುತ್ತೆ

Ayyappa Mantra: ಅಯ್ಯಪ್ಪಸ್ವಾಮಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಮಾಲಾಧಾರಿಗಳು ಶಬರಿಮಲೆಗೆ ಹೋಗುವಾಗ ತಪ್ಪದೇ ಒಂದು ಮಂತ್ರವನ್ನು ಪಠಿಸುವುದರಿಂದ ಒಳಿತಾಗುತ್ತದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
Last Updated 22 ನವೆಂಬರ್ 2025, 11:54 IST
ಅಯ್ಯಪ್ಪಸ್ವಾಮಿ ಪೂಜೆ: ಈ ಮಂತ್ರ ಜಪಿಸುವುದರಿಂದ ಒಳಿತಾಗುತ್ತೆ

ಅಯ್ಯಪ್ಪಸ್ವಾಮಿ 18 ಮೆಟ್ಟಿಲು: ಪ್ರತಿಯೊಂದಕ್ಕೂ ಇದೆ ಒಂದೊಂದು ವಿಶೇಷತೆ

Sabarimala Pilgrimage: ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಭೇಟಿ ನೀಡುವವರು 18 ಮೆಟ್ಟಿಲುಗಳನ್ನು ಏರುತ್ತಾರೆ. ಪ್ರತಿ ಮೆಟ್ಟಿಲಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ಹಾಗಾದರೆ, 18 ಮೆಟ್ಟಿಲುಗಳ ಮಹತ್ವವೇನು ಎಂಬುದನ್ನು ತಿಳಿಯೋಣ.
Last Updated 22 ನವೆಂಬರ್ 2025, 5:26 IST
ಅಯ್ಯಪ್ಪಸ್ವಾಮಿ 18 ಮೆಟ್ಟಿಲು: ಪ್ರತಿಯೊಂದಕ್ಕೂ ಇದೆ ಒಂದೊಂದು ವಿಶೇಷತೆ

ಅಯ್ಯಪ್ಪಸ್ವಾಮಿ ಪೂಜೆ: ಪುರಾಣ ಕಥೆ, ಪೂಜೆಯ ಮಹತ್ವವೇನು? ಇಲ್ಲಿದೆ ಮಾಹಿತಿ

Ayyappa Worship: ಪ್ರತಿ ವರ್ಷ ಮಾಲೆ ಧರಿಸಿಕೊಂಡು ಶಬರಿಮಲೆಗೆ ಭೇಟಿ ನೀಡುತ್ತಾರೆ ಇಲ್ಲಿ ನೆಲೆಸಿರುವ ಅಯ್ಯಪ್ಪಸ್ವಾಮಿಗೆ ಭಕ್ತಿಯಿಂದ ನಮಿಸುತ್ತಾರೆ ಹಾಗಿದ್ದರೆ ಅಯ್ಯಪ್ಪ ಸ್ವಾಮಿ ಪೂಜೆಯ ಹಿಂದಿರುವ ಪುರಾಣ ಕಥೆ ಮತ್ತು ಪೂಜೆಯ ಮಹತ್ವ ಏನು ಎಂಬುದನ್ನು ತಿಳಿಯೋಣ
Last Updated 21 ನವೆಂಬರ್ 2025, 10:29 IST
ಅಯ್ಯಪ್ಪಸ್ವಾಮಿ ಪೂಜೆ: ಪುರಾಣ ಕಥೆ,  ಪೂಜೆಯ ಮಹತ್ವವೇನು? ಇಲ್ಲಿದೆ ಮಾಹಿತಿ

ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕಠಿಣ ವ್ರತ: ಎಷ್ಟು ನಿಷ್ಠೆಯಿಂದ ಇರಬೇಕಾಗುತ್ತದೆ?

Sabarimala Ayyappa: ಶಬರಿಮಲೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ದಟ್ಟ ಕಾನನದ ನಡುವಿನ ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ಮಾಲೆ ಧರಿಸಿ ಭೇಟಿ ನೀಡಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.
Last Updated 20 ನವೆಂಬರ್ 2025, 11:05 IST
ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕಠಿಣ ವ್ರತ: ಎಷ್ಟು ನಿಷ್ಠೆಯಿಂದ ಇರಬೇಕಾಗುತ್ತದೆ?

ಕಾರ್ತೀಕದ ಕತ್ತಲಲ್ಲಿ ಆಕಾಶ ದೀಪವಾಗಿ ಬಂದವರು ಬಸವಾದಿ ಪ್ರಮಥರು

Basava Teachings: ಬಸವಣ್ಣನವರ ಭಕ್ತಿ, ಜ್ಞಾನ ಮತ್ತು ದಾಸೋಹದ ತತ್ತ್ವಗಳು 12ನೇ ಶತಮಾನದ ಅಜ್ಞಾನ ಕತ್ತಲಲ್ಲಿ ಮಾನವೀಯತೆಯ ಬೆಳಕಾಗಿದ್ದವು. ಕಲ್ಯಾಣದ ಶಿವಶರಣರ ಅನುಭವಮಂಟಪದ ಮಹತ್ವದ ಕುರಿತ ಲೇಖನ.
Last Updated 8 ನವೆಂಬರ್ 2025, 12:47 IST
ಕಾರ್ತೀಕದ ಕತ್ತಲಲ್ಲಿ ಆಕಾಶ ದೀಪವಾಗಿ ಬಂದವರು ಬಸವಾದಿ ಪ್ರಮಥರು

ಕಾರ್ತಿಕ ಹುಣ್ಣಿಮೆ: ಇದರ ಆಚರಣೆಯ ಮಹತ್ವವೇನು? 

Karthika Festival: ತುಳಸಿ ಹಬ್ಬದ ನಂತರ ಬರುವ ಕಾರ್ತಿಕ ಹುಣ್ಣಿಮೆ ದಿನದಲ್ಲಿ ದೇವಾಲಯಗಳಲ್ಲಿ ದೀಪ ಹಚ್ಚುವುದು, ನದಿ ಸ್ನಾನ ಮತ್ತು ವಿಷ್ಣು-ಲಕ್ಷ್ಮೀ ಆರಾಧನೆ ಮಾಡುವುದರಿಂದ ಆರ್ಥಿಕ ಲಾಭ ಮತ್ತು ಧಾರ್ಮಿಕ ಶ್ರದ್ಧೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
Last Updated 3 ನವೆಂಬರ್ 2025, 5:58 IST
ಕಾರ್ತಿಕ ಹುಣ್ಣಿಮೆ: ಇದರ ಆಚರಣೆಯ ಮಹತ್ವವೇನು? 

ಉತ್ಥಾನ ದ್ವಾದಶೀ: ದೇವರನ್ನು ಎಬ್ಬಿಸುವ ಹಬ್ಬ!

Hindu Festival: ದೀಪಾವಳಿ ಮುಗಿದು ಇದೀಗ ‘ಕಿರು’ ದೀಪಾವಳಿ ಬಂದಿದೆ! ಅಂದು ದೀಪಾವಳಿಯನ್ನು ತಪ್ಪಿಸಿಕೊಂಡವರು ಇಂದು ಆಚರಿಸಿಕೊಳ್ಳಲಿ ಎಂಬ ಔದಾರ್ಯವೂ ಈ ಕಲ್ಪನೆಯಲ್ಲಿ ಇದ್ದೀತು! ಯಾರೊಬ್ಬರೂ ಹಬ್ಬದ ಸಂಭ್ರಮದಿಂದ, ಬೆಳಕಿನ ದಾರಿಯಿಂದ ವಂಚಿತರಾಗಬಾರದು ಎಂಬುದು ಇಲ್ಲಿಯ ಕಾಳಜಿ.
Last Updated 2 ನವೆಂಬರ್ 2025, 0:00 IST
ಉತ್ಥಾನ ದ್ವಾದಶೀ: ದೇವರನ್ನು ಎಬ್ಬಿಸುವ ಹಬ್ಬ!
ADVERTISEMENT

ತುಳಸಿ ಹಬ್ಬದಂದು ಈ ತಪ್ಪುಗಳನ್ನು ಮಾಡಬೇಡಿ: ಇಲ್ಲಿದೆ ಮಹತ್ವದ ಮಾಹಿತಿ

Tulasi Puja: ತುಳಸಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಮನೆಯವರಿಗೆ ಶುಭವಾಗಲಿದೆ ಎಂಬ ನಂಬಿಕೆ ಇದೆ. ಈ ಕಾರಣದಿಂದಾಗಿ ತುಳಸಿ ಗಿಡದ ಪೂಜೆ ಹೆಚ್ಚು ಮಹತ್ವ ಪಡೆದಿದೆ.
Last Updated 31 ಅಕ್ಟೋಬರ್ 2025, 0:35 IST
ತುಳಸಿ ಹಬ್ಬದಂದು ಈ ತಪ್ಪುಗಳನ್ನು ಮಾಡಬೇಡಿ: ಇಲ್ಲಿದೆ ಮಹತ್ವದ ಮಾಹಿತಿ

ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ

Tulsi Puja: ತುಳಸಿಯನ್ನು ಪೂಜಿಸುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬ ನಂಬಿಕೆ ಇದೆ. ಅಕ್ಟೋಬರ್‌ 2ರಂದು ತುಳಸಿ ಹಬ್ಬವಿದ್ದು, ಅದರ ಹಿಂದಿರುವ ಪುರಾಣ ಕಥೆಗಳ ಮಹತ್ವವನ್ನು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ವಿವರಿಸಿದ್ದಾರೆ.
Last Updated 30 ಅಕ್ಟೋಬರ್ 2025, 6:18 IST
ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ

ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

Tulasi Festival: ನವೆಂಬರ್ 2ರಂದು ಆಚರಿಸಲಿರುವ ತುಳಸಿ ಹಬ್ಬದ ದಿನ ಬೆಳಗ್ಗೆ 5 ರಿಂದ 5.48ರ ನಡುವೆ ಅಥವಾ ಸಂಜೆ 6.40 ರಿಂದ 8.40ರ ನಡುವೆ ಪೂಜೆ ಸಲ್ಲಿಸುವುದು ಶುಭಕರ. ತುಳಸಿ ಪೂಜೆಯ ವಿಧಾನ ಹಾಗೂ ನೈವೇದ್ಯದ ವಿವರ ಇಲ್ಲಿದೆ.
Last Updated 29 ಅಕ್ಟೋಬರ್ 2025, 1:10 IST
ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT