ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಾಮರಾಜನಗರ

ADVERTISEMENT

ಮಳೆಯಾಶ್ರಿತ ಕೃಷಿಕರಿಗೆ ರಾಮನಗುಡ್ಡೆ ಕೆರೆ ಆಧಾರ: ಶಾಸಕ ಮಂಜುನಾಥ್

Ramanagudde lake ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಶ್ರಿತ ಕೃಷಿಯನ್ನು ನಂಬಿ ಬದುಕುತ್ತಿರುವ ರೈತರ ಜೀವನಕ್ಕೆ ನೆರವಾಗುವ ನಿಟ್ಟಿನಲ್ಲಿ ರಾಮನ ಗುಡ್ಡೆ ಕೆರೆಗೆ ನೀರು ಹರಿಸುತ್ತಿದ್ದು, ಆರ್ಥಿಕ ಸಬಲತೆ ಸಾಧ್ಯವಾಗಲಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
Last Updated 17 ಜನವರಿ 2026, 6:38 IST
ಮಳೆಯಾಶ್ರಿತ ಕೃಷಿಕರಿಗೆ ರಾಮನಗುಡ್ಡೆ ಕೆರೆ ಆಧಾರ: ಶಾಸಕ ಮಂಜುನಾಥ್

ಅಬಕಾರಿ ಸನ್ನದು ಇ–ಹರಾಜು: ಜಿಲ್ಲಾವಾರು ಮೀಸಲಾತಿ ನಿಗದಿಪಡಿಸಿ

Excise license e-auction: ಅಬಕಾರಿ ಇಲಾಖೆ ಸನ್ನದು (ಪರವಾನಗಿ) ಹಂಚಿಕೆ ಪ್ರಕ್ರಿಯೆಯ ಇ-ಹರಾಜಿನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್ ಒತ್ತಾಯಿಸಿದರು.
Last Updated 17 ಜನವರಿ 2026, 6:37 IST
ಅಬಕಾರಿ ಸನ್ನದು ಇ–ಹರಾಜು: ಜಿಲ್ಲಾವಾರು ಮೀಸಲಾತಿ ನಿಗದಿಪಡಿಸಿ

ಉತ್ತಂಬಳ್ಳಿ ಮೇಲ್ಸೇತುವೆ ಅವೈಜ್ಞಾನಿಕ: ಸಂಸದ ಸುನೀನ್ ಬೋಸ್ ಆಕ್ರೋಶ

Uttamballi flyover ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದ ಮೇಲ್ಸೇತುವೆ ಸಂಪೂರ್ಣ ಅವೈಜ್ಞಾನಿಕದಿಂದ ಕೂಡಿದೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
Last Updated 17 ಜನವರಿ 2026, 6:35 IST
ಉತ್ತಂಬಳ್ಳಿ ಮೇಲ್ಸೇತುವೆ ಅವೈಜ್ಞಾನಿಕ: ಸಂಸದ ಸುನೀನ್ ಬೋಸ್ ಆಕ್ರೋಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಕಾಡ್ಗಿಚ್ಚು ನಿಯಂತ್ರಣಕ್ಕೆ ಎಐ ತಂತ್ರಜ್ಞಾನ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೃತಕ ಬುದ್ದಿ ಮತ್ತೆ ಹಾಗೂ ಥರ್ಮಲ್ ಡ್ರೋನ್ ಕ್ಯಾಮೆರಾ ಬಳಕೆ: ಬಂಡೀಪುರ ಸಿಎಫ್‌ ಎಸ್‌.ಪ್ರಭಾಕರನ್‌
Last Updated 17 ಜನವರಿ 2026, 6:31 IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಕಾಡ್ಗಿಚ್ಚು ನಿಯಂತ್ರಣಕ್ಕೆ ಎಐ ತಂತ್ರಜ್ಞಾನ!

ಯಳಂದೂರು: ರಂಗನಾಥಸ್ವಾಮಿಗೆ ಜೀವಂತ ಮೊಲ ಕಾಣಿಕೆ

Yalandur ತಾಲ್ಲೂಕಿನ ಬಿಳಿಗಿರಿಬೆಟ್ಟದ ಸಂಕ್ರಾಂತಿ ರಥೋತ್ಸವದ ಸಮಯದಲ್ಲಿ ಭಕ್ತರು ರಂಗನಾಥಸ್ವಾಮಿಗೆ  ಮೊಲ ಅರ್ಪಿಸುವ ಮೂಲಕ ಹರಕೆ ತೀರಿಸಿದರು.
Last Updated 17 ಜನವರಿ 2026, 6:29 IST
ಯಳಂದೂರು: ರಂಗನಾಥಸ್ವಾಮಿಗೆ ಜೀವಂತ ಮೊಲ ಕಾಣಿಕೆ

ಬಿಳಿಗಿರಿ ರಂಗನಾಥಸ್ವಾಮಿ ವ್ಯಾಪ್ತಿಯಲ್ಲಿ ಹುಲಿ ಮರಿ ಸೆರೆ: ಮೂರಕ್ಕೆ ಶೋಧ

Tiger Cub Captured: ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ, ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಬಳಿ ಗುರುವಾರ ರಾತ್ರಿ 10 ತಿಂಗಳ ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ. ಉಳಿದ ಮೂರು ಮರಿಗಳಿಗೆ ಶೋಧ ನಡೆದಿದೆ. ನಾಲ್ಕು ಸಾಕಾನೆ
Last Updated 16 ಜನವರಿ 2026, 16:25 IST
ಬಿಳಿಗಿರಿ ರಂಗನಾಥಸ್ವಾಮಿ ವ್ಯಾಪ್ತಿಯಲ್ಲಿ ಹುಲಿ ಮರಿ ಸೆರೆ: ಮೂರಕ್ಕೆ ಶೋಧ

ಚಾಮರಾಜನಗರ | ವಿಷಪ್ರಾಷನದಿಂದ ಚಿರತೆ ಹತ್ಯೆ: ಬಂಧನ

Leopard Death Arrest: ಚಾಮರಾಜನಗರ ತಾಲ್ಲೂಕಿನ ಹೊಮ್ಮ ಗ್ರಾಮದಲ್ಲಿ ವಿಷಪ್ರಾಷನದಿಂದ ಚಿರತೆಯ ಹತ್ಯೆ ಆರೋಪದಲ್ಲಿ ದೊರೆಸ್ವಾಮಿ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
Last Updated 16 ಜನವರಿ 2026, 8:24 IST
ಚಾಮರಾಜನಗರ | ವಿಷಪ್ರಾಷನದಿಂದ ಚಿರತೆ ಹತ್ಯೆ: ಬಂಧನ
ADVERTISEMENT

ಚಾಮರಾಜನಗರ | ಸುಗ್ಗಿ ಹಬ್ಬದ ಹಿಗ್ಗು; ಎಲ್ಲೆಡೆ ಸಂಕ್ರಾಂತಿ ಸಂಭ್ರಮ

ರಾಸುಗಳಿಗೆ ಕಿಚ್ಚು ಹಾಯಿಸಿದ ರೈತರು: ಗ್ರಾಮೀಣ ಭಾಗಗಳಲ್ಲಿ ಕಳೆಗಟ್ಟಿದ ಸಂಭ್ರಮ, ಹಲವೆಡೆ ರಥೋತ್ಸವ
Last Updated 16 ಜನವರಿ 2026, 8:23 IST
ಚಾಮರಾಜನಗರ | ಸುಗ್ಗಿ ಹಬ್ಬದ ಹಿಗ್ಗು; ಎಲ್ಲೆಡೆ ಸಂಕ್ರಾಂತಿ ಸಂಭ್ರಮ

ಹನೂರು | 4 ದಶಕದ ಬಳಿಕ ರಾಮನಗುಡ್ಡೆ ಕೆರೆಗೆ ನೀರು

ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಇಂದು ಚಾಲನೆ
Last Updated 16 ಜನವರಿ 2026, 8:22 IST
ಹನೂರು | 4 ದಶಕದ ಬಳಿಕ ರಾಮನಗುಡ್ಡೆ ಕೆರೆಗೆ ನೀರು

ಕೊಳ್ಳೇಗಾಲ | ಲಕ್ಷ್ಮೀನಾರಾಯಣಸ್ವಾಮಿ 25 ಕೆ.ಜಿ ಬೆಣ್ಣೆ ಅಲಂಕಾರ

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ 25 ಕೆಜಿ ತೂಕದ ಬೆಣ್ಣೆ ಅಲಂಕಾರ ಮಾಡಿದರು.  
Last Updated 16 ಜನವರಿ 2026, 8:22 IST
ಕೊಳ್ಳೇಗಾಲ | ಲಕ್ಷ್ಮೀನಾರಾಯಣಸ್ವಾಮಿ 25 ಕೆ.ಜಿ ಬೆಣ್ಣೆ ಅಲಂಕಾರ
ADVERTISEMENT
ADVERTISEMENT
ADVERTISEMENT