ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಬಂಡೀಪುರ: ರೈತರ ವಿರೋಧದ ನಡುವೆಯೂ ಸಫಾರಿ ಪುನರಾರಂಭ

Bandipur & Nagarahole: ರೈತರ ತೀವ್ರ ವಿರೋಧದ ನಡುವೆಯೂ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಪುನರಾರಂಭಗೊಂಡಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪ್ರವಾಸಿಗರು ಕಾಡಿನ ಸವಾರಿ ಮಾಡಿದರು.
Last Updated 24 ಫೆಬ್ರುವರಿ 2026, 7:23 IST
ಬಂಡೀಪುರ: ರೈತರ ವಿರೋಧದ ನಡುವೆಯೂ ಸಫಾರಿ ಪುನರಾರಂಭ

ಬೇಸಗೆ | ಹಣ್ಣು ತರಕಾರಿ ದುಬಾರಿ; ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ

Chamarajanagar Market: ಬೇಸಗೆಯ ದಗೆ ಹೆಚ್ಚಾದಂತೆ ಹಣ್ಣು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿದೆ. ಬೀನ್ಸ್, ಸೇಬು, ದ್ರಾಕ್ಷಿ ದರ ದುಬಾರಿಯಾಗಿದ್ದು, ಎಳನೀರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
Last Updated 24 ಫೆಬ್ರುವರಿ 2026, 7:23 IST
ಬೇಸಗೆ | ಹಣ್ಣು ತರಕಾರಿ ದುಬಾರಿ; ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ

ಲಾಬಿಗೆ ಮಣಿದು ಸಫಾರಿಗೆ ಗ್ರೀನ್ ಸಿಗ್ನಲ್‌: ಹೊನ್ನೂರು ಪ್ರಕಾಶ್ ಆಕ್ರೋಶ

ಸಫಾರಿ ಬಂದ್ ಆಗುವವರೆಗೂ ನಿರಂತರ ಹೋರಾಟ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
Last Updated 24 ಫೆಬ್ರುವರಿ 2026, 7:22 IST
ಲಾಬಿಗೆ ಮಣಿದು ಸಫಾರಿಗೆ ಗ್ರೀನ್ ಸಿಗ್ನಲ್‌: ಹೊನ್ನೂರು ಪ್ರಕಾಶ್ ಆಕ್ರೋಶ

ಕೆಸ್ತೂರು: ನಾಟಿ ಕೋಳಿಗಳಿಗೆ ಇಂದಿನಿಂದ ಚುಚ್ಚುಮದ್ದು

ನೂರಾರು ಕೋಳಿಗಳ ಸಾವು ಹಿನ್ನಲೆ: ಪಶು ಇಲಾಖೆಯಿಂದ ಕ್ರಮ
Last Updated 24 ಫೆಬ್ರುವರಿ 2026, 7:22 IST
ಕೆಸ್ತೂರು: ನಾಟಿ ಕೋಳಿಗಳಿಗೆ ಇಂದಿನಿಂದ ಚುಚ್ಚುಮದ್ದು

ಜನ–ಜಾನುವಾರುಗೆ ನೀರಿನ ಸಮಸ್ಯೆ ಬಾಧಿಸದಿರಲಿ: ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ

Summer Water Management: ಚಾಮರಾಜನಗರ ಜಿಲ್ಲೆಯಲ್ಲಿ ಬೇಸಿಗೆಯ ಕುಡಿಯುವ ನೀರಿನ ಅಭಾವ ನೀಗಿಸಲು ಖಾಸಗಿ ಬೋರ್‌ವೆಲ್ ಹಾಗೂ ಟ್ಯಾಂಕರ್ ಬಳಕೆಗೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Last Updated 24 ಫೆಬ್ರುವರಿ 2026, 7:22 IST
ಜನ–ಜಾನುವಾರುಗೆ ನೀರಿನ ಸಮಸ್ಯೆ ಬಾಧಿಸದಿರಲಿ: ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ

ಪಾದಚಾರಿ ಮಾರ್ಗದಲ್ಲಿ ಸಾಮಗ್ರಿ: ಪುರಸಭೆಯಿಂದ ವ್ಯಾಪಾರಿಗಳಿಗೆ ಎಚ್ಚರಿಕೆ

Footpath Clearing: ಗುಂಡ್ಲುಪೇಟೆ ಪಟ್ಟಣದ ಕೆಆರ್‌ಸಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಸಾಮಗ್ರಿ ತೆರವುಗೊಳಿಸುವಂತೆ ಪುರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Last Updated 24 ಫೆಬ್ರುವರಿ 2026, 7:22 IST
ಪಾದಚಾರಿ ಮಾರ್ಗದಲ್ಲಿ ಸಾಮಗ್ರಿ: ಪುರಸಭೆಯಿಂದ ವ್ಯಾಪಾರಿಗಳಿಗೆ ಎಚ್ಚರಿಕೆ

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ: ವೆಂಕಟಚಲಾ ಮೂರ್ತಿ

Environment Awareness: ಸಂತೇಮರಹಳ್ಳಿಯ ಕಮರವಾಡಿಯಲ್ಲಿ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಪಿಡಿಒ ವೆಂಕಟಚಲಾ ಮೂರ್ತಿ ಮಾತನಾಡಿದರು.
Last Updated 24 ಫೆಬ್ರುವರಿ 2026, 7:22 IST
ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ: ವೆಂಕಟಚಲಾ ಮೂರ್ತಿ
ADVERTISEMENT

ಉದ್ಯೋಗ, ವ್ಯಕ್ತಿತ್ವ ಗಳಿಸುವುದು ಮುಖ್ಯ: ಎ.ಆರ್.ಮದನಕುಮಾರ

Gundlupet: ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಪ್ರಾಂಶುಪಾಲ ಎ.ಆರ್.ಮದನಕುಮಾರ ಅವರು ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿದರು.
Last Updated 24 ಫೆಬ್ರುವರಿ 2026, 7:22 IST
ಉದ್ಯೋಗ, ವ್ಯಕ್ತಿತ್ವ ಗಳಿಸುವುದು ಮುಖ್ಯ: ಎ.ಆರ್.ಮದನಕುಮಾರ

ಆದಿವಾಸಿಗಳ ಆರೋಗ್ಯ ಕಾಪಾಡಿ: ಸೋಲಿಗ ಸಮುದಾಯದ ಮುಖಂಡರು ಒತ್ತಾಯ

ಜಿಲ್ಲಾಡಳಿತದ ಎದುರು ಸಮಸ್ಯೆ ಹೇಳಿಕೊಂಡ ಆದಿವಾಸಿ ಮುಖಂಡರು
Last Updated 24 ಫೆಬ್ರುವರಿ 2026, 7:22 IST
ಆದಿವಾಸಿಗಳ ಆರೋಗ್ಯ ಕಾಪಾಡಿ: ಸೋಲಿಗ ಸಮುದಾಯದ ಮುಖಂಡರು ಒತ್ತಾಯ

ಬಂಡಿಪುರ ಸಫಾರಿ ಆರಂಭ: ರೈತರ ಆಕ್ರೋಶ

ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಾಳೆ
Last Updated 24 ಫೆಬ್ರುವರಿ 2026, 7:21 IST
ಬಂಡಿಪುರ ಸಫಾರಿ ಆರಂಭ: ರೈತರ ಆಕ್ರೋಶ
ADVERTISEMENT
ADVERTISEMENT
ADVERTISEMENT