ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಾಮರಾಜನಗರ

ADVERTISEMENT

ಕೊಳ್ಳೇಗಾಲ: ಗಣರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

Civic Event Planning: ಕೊಳ್ಳೇಗಾಲ ತಾಲ್ಲೂಕಿನಲ್ಲಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತಹಶೀಲ್ದಾರ್ ಬಸವರಾಜು ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಉದ್ದೇಶಿಸಲಾಗಿದೆ.
Last Updated 14 ಜನವರಿ 2026, 7:22 IST
ಕೊಳ್ಳೇಗಾಲ: ಗಣರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

ಮೂಲಸೌಲಭ್ಯ ಕೊರತೆ: ಸೊರಗಿದ ಶಿಕ್ಷಣ ವ್ಯವಸ್ಥೆ

ವೋಲ್ವೊ ಕಂಪನಿಯಿಂದ ಪ್ರಯೋಗಾಲಯ ನಿರ್ಮಾಣ: ಡಿಜಿಟಲ್ ಕ್ಲಾಸ್ ರೂಂ ಉದ್ಘಾಟಿಸಿದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ
Last Updated 14 ಜನವರಿ 2026, 7:22 IST
ಮೂಲಸೌಲಭ್ಯ ಕೊರತೆ: ಸೊರಗಿದ ಶಿಕ್ಷಣ ವ್ಯವಸ್ಥೆ

ಶಾಸಕ ಗಣೇಶಪ್ರಸಾದ್ ದಲಿತ ವಿರೋಧಿಯಲ್ಲ: ಗಿರೀಶ್ ಆರ್. ಲಕ್ಕೂರು

Political Clarification: ಕಾಂಗ್ರೆಸ್‌ನ ಗಿರೀಶ್ ಆರ್. ಲಕ್ಕೂರು ಅವರು ಬಿಜೆಪಿ ಮಾಜಿ ಶಾಸಕ ನಿರಂಜನಕುಮಾರ್ ಮೇಲೆ ದಲಿತ ವಿರೋಧಿತ್ವದ ಆರೋಪ ಹೊರಡಿಸಿದ್ದು, ಗಣೇಶಪ್ರಸಾದ್ ಅವರು ದಲಿತರ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
Last Updated 14 ಜನವರಿ 2026, 7:22 IST
ಶಾಸಕ ಗಣೇಶಪ್ರಸಾದ್ ದಲಿತ ವಿರೋಧಿಯಲ್ಲ: ಗಿರೀಶ್ ಆರ್. ಲಕ್ಕೂರು

ಕೋಣನಕರೆ ಸಮೀಪ ಬಸ್‌– ಬೈಕ್‌ ಡಿಕ್ಕಿ: ಇಬ್ಬರು ಸಾವು

Fatal Collision: ಮಹದೇಶ್ವರ ಬೆಟ್ಟದ ಕೋಣನಕರೆ ಸಮೀಪ ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಾದ ರಾಮೇಗೌಡನಹಳ್ಳಿಯ ಶಿವಪ್ಪ ಮತ್ತು ಸತ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಜನವರಿ 2026, 7:22 IST
ಕೋಣನಕರೆ ಸಮೀಪ ಬಸ್‌– ಬೈಕ್‌ ಡಿಕ್ಕಿ: ಇಬ್ಬರು ಸಾವು

ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಆಸ್ತ್ರ: ಕೆಇಬಿ ಲೆಕ್ಕಾಧಿಕಾರಿ ಎನ್.ಮಹೇಶ್

ಜಿಲ್ಲಾ ಉಪ್ಪಾರ ಯುವಕರ ಸಂಘದ ವಾರ್ಷಿಕೋತ್ಸವ, ಕ್ಯಾಲೆಂಡರ್ ಬಿಡುಗಡೆ, ಸಾಧಕರಿಗೆ ಸನ್ಮಾನ
Last Updated 14 ಜನವರಿ 2026, 7:22 IST
ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಆಸ್ತ್ರ: ಕೆಇಬಿ ಲೆಕ್ಕಾಧಿಕಾರಿ ಎನ್.ಮಹೇಶ್

ಸಂಕ್ರಾಂತಿ: ಎಳ್ಳುಬೆಲ್ಲ ಖರೀದಿ ಜೋರು

ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಕೊಂಡುಕೊಂಡ ಸಾರ್ವಜನಿಕರು
Last Updated 14 ಜನವರಿ 2026, 7:22 IST
ಸಂಕ್ರಾಂತಿ: ಎಳ್ಳುಬೆಲ್ಲ ಖರೀದಿ ಜೋರು

ಚಾಮರಾಜನಗರ: ಶಾಸಕರೇ, ಅಧಿಕಾರಿಗಳೇ ಇಲ್ನೋಡಿ...

ಕುಡಿಯುವ ನೀರಿನ ಸಮಸ್ಯೆಗೆ ಬೇಸತ್ತು ಮನೆ ಖಾಲಿ ಮಾಡುತ್ತಿರುವ ಬಾಡಿಗೆದಾರರು
Last Updated 14 ಜನವರಿ 2026, 7:22 IST
ಚಾಮರಾಜನಗರ: ಶಾಸಕರೇ, ಅಧಿಕಾರಿಗಳೇ ಇಲ್ನೋಡಿ...
ADVERTISEMENT

ಚಾಮರಾಜನಗರ| ಪಾರದರ್ಶಕ ಆಡಳಿತ ವಿಬಿ–ಜಿ ರಾಮ್‌ ಜಿ ಆಶಯ: ಸಚಿವ ಸೋಮಣ್ಣ

Transparent Governance: ವಿಬಿ–ಜಿ ರಾಮ್‌ ಜಿ ಯೋಜನೆಯು ಪಾರದರ್ಶಕ ಆಡಳಿತಕ್ಕೆ ನಾಂದಿ ಇಟ್ಟು, ನರೇಗಾ ಯೋಜನೆಯನ್ನು ಸುಧಾರಿಸಿ ₹370 ಕೂಲಿ ಮತ್ತು ಹೆಚ್ಚು ಮಾನವ ದಿನಗಳೊಂದಿಗೆ ಜಾರಿಯಾಗಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.
Last Updated 13 ಜನವರಿ 2026, 6:57 IST
ಚಾಮರಾಜನಗರ| ಪಾರದರ್ಶಕ ಆಡಳಿತ ವಿಬಿ–ಜಿ ರಾಮ್‌ ಜಿ ಆಶಯ: ಸಚಿವ ಸೋಮಣ್ಣ

ಚಾಮರಾಜನಗರ: ಸಚಿವ ಸೋಮಣ್ಣಗೆ ಅದ್ಧೂರಿ ಸ್ವಾಗತ

Somanna Chamarajanagar Visit: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಮರಾಜನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹೂವಿನ ಮಳೆಯೊಂದಿಗೆ ಅದ್ಧೂರಿ ಸ್ವಾಗತ ನೀಡಿದರು.
Last Updated 13 ಜನವರಿ 2026, 6:54 IST
ಚಾಮರಾಜನಗರ: ಸಚಿವ ಸೋಮಣ್ಣಗೆ ಅದ್ಧೂರಿ ಸ್ವಾಗತ

ಸಂತೇಮರಹಳ್ಳಿ| ಮದ್ಯದಂಗಡಿ ಆರಂಭಕ್ಕೆ ವಿರೋಧ, ಪ್ರತಿಭಟನೆ

Santhemarahalli Protest: ಚಿಕ್ಕಹೊಳೆ ಗ್ರಾಮದಿಂದ ಭೋಗಾಪುರ ಗೇಟ್‌ಗೆ ಮದ್ಯದಂಗಡಿ ಸ್ಥಳಾಂತರ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಶಾಪ್‌ ಸ್ಥಳಾಂತರ ಮಾಡುವ ಭರವಸೆ ನೀಡಿದರು.
Last Updated 13 ಜನವರಿ 2026, 6:53 IST
ಸಂತೇಮರಹಳ್ಳಿ| ಮದ್ಯದಂಗಡಿ ಆರಂಭಕ್ಕೆ ವಿರೋಧ, ಪ್ರತಿಭಟನೆ
ADVERTISEMENT
ADVERTISEMENT
ADVERTISEMENT