ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಗುಂಡ್ಲುಪೇಟೆ ತಾಲ್ಲೂಕಿನ ರಂಗೂಪುರದಲ್ಲಿ ಚಿರತೆ ಶವ ಪತ್ತೆ

Gundlupet Leopard: ಗುಂಡ್ಲುಪೇಟೆ ತಾಲ್ಲೂಕಿನ ರಂಗೂಪುರ ಗ್ರಾಮದ ಹೊರ ವಲಯದ ಗುಡ್ಡದ ಸಮೀಪ ಮಹದೇವಪ್ಪ ಎಂಬುವರ ಜಮೀನಿನ ಬಳಿ ಚಿರತೆ ಮೃತದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಮಾಹಿತಿ ನೀಡಿದ್ದರು. ಇದು ಒಂದು ಅಥವಾ ಎರಡು ವರ್ಷದ ಚಿರತೆಯಾಗಿದೆ.
Last Updated 1 ಮಾರ್ಚ್ 2026, 19:49 IST
ಗುಂಡ್ಲುಪೇಟೆ ತಾಲ್ಲೂಕಿನ ರಂಗೂಪುರದಲ್ಲಿ ಚಿರತೆ ಶವ ಪತ್ತೆ

₹16 ಲಕ್ಷದ ರಥದಲ್ಲಿ ಗರುಢೋತ್ಸವ

Religious Event: ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಹೊಸ ₹16 ಲಕ್ಷದ ರಥದಲ್ಲಿ ಗರುಡೋತ್ಸವ ಉತ್ಸವ ಭಕ್ತರ ಜೊತೆಗೆ ಜರುಗಿತು.
Last Updated 1 ಮಾರ್ಚ್ 2026, 7:45 IST
₹16 ಲಕ್ಷದ ರಥದಲ್ಲಿ ಗರುಢೋತ್ಸವ

ಜೆಎಸ್‌ಎಸ್‌ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ

Education Event: ಚಾಮರಾಜನಗರದ ಜೆಎಸ್‌ಎಸ್‌ ಅನಾಥಾಲಯ ವಿದ್ಯಾರ್ಥಿ ನಿಲಯದಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳ ಸಾಧನೆ ಮತ್ತು ಶಿಕ್ಷಣ ಸೇವೆಗಳಿಗೆ ಗೌರವ ನೀಡಲಾಯಿತು.
Last Updated 1 ಮಾರ್ಚ್ 2026, 7:45 IST
ಜೆಎಸ್‌ಎಸ್‌ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ

6,173 ವಿದ್ಯಾರ್ಥಿಗಳು ಹಾಜರು; 120 ಗೈರು

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಶ್ರೀರೂಪಾ
Last Updated 1 ಮಾರ್ಚ್ 2026, 7:45 IST
6,173 ವಿದ್ಯಾರ್ಥಿಗಳು ಹಾಜರು; 120 ಗೈರು

ವಿಜ್ಞಾನ ಪ್ರಕೃತಿಯ ಅವಿಭಾಜ್ಯ ಅಂಗ

Education: ಗುಂಡ್ಲುಪೇಟೆ ತಾಲೂಕಿನ ಪರಿಸರ ಮಿತ್ರ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ದಿನಾಚರಣೆ ವಿಜ್ಞಾನಿಗಳ ಕೊಡುಗೆ ಮತ್ತು ವಿದ್ಯಾರ್ಥಿ ಸ್ಪರ್ಧೆಗಳೊಂದಿಗೆ ನಡೆಯಿತು.
Last Updated 1 ಮಾರ್ಚ್ 2026, 7:41 IST
ವಿಜ್ಞಾನ ಪ್ರಕೃತಿಯ ಅವಿಭಾಜ್ಯ ಅಂಗ

ಯಳಂದೂರು:ಪಾರಂಪರಿಕ ಜ್ಞಾನ ಹಂಚಿಕೊಳ್ಳಲು ಆಸ್ಟ್ರೇಲಿಯಾ ಕಾಡಿಗೆ ಗಿರಿವಾಸಿಗಳ ನಡಿಗೆ

Soliga Tribe: ಯಳಂದೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ‌ಬಿಳಿಗಿರಿರಂಗನ ಬೆಟ್ಟದ ಐವರು ಸೋಲಿಗರು ತಮ್ಮ ಸಮುದಾಯದ ಪಾರಂಪರಿಕ ಜ್ಞಾನವನ್ನು ಹಂಚಿಕೊಳ್ಳಲು ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.
Last Updated 28 ಫೆಬ್ರುವರಿ 2026, 20:26 IST
ಯಳಂದೂರು:ಪಾರಂಪರಿಕ ಜ್ಞಾನ ಹಂಚಿಕೊಳ್ಳಲು ಆಸ್ಟ್ರೇಲಿಯಾ ಕಾಡಿಗೆ ಗಿರಿವಾಸಿಗಳ ನಡಿಗೆ

ರಾಷ್ಟ್ರೀಯ ವಿಜ್ಞಾನ ದಿನಾಚರಣೆ; ರಸಪ್ರಶ್ನೆ ಸ್ಪರ್ಧೆ: ದಿನ್ನಳ್ಳಿ ಶಾಲೆ ಪ್ರಥಮ

HANUR- ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ರಸಪ್ರಶ್ನೆಯಲ್ಲಿ ದಿನ್ನಳ್ಳಿ ಕನ್ನಡ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕ ಕೃಷ್ಣ ತಿಳಿಸಿದರು.
Last Updated 28 ಫೆಬ್ರುವರಿ 2026, 7:42 IST
ರಾಷ್ಟ್ರೀಯ ವಿಜ್ಞಾನ ದಿನಾಚರಣೆ; ರಸಪ್ರಶ್ನೆ ಸ್ಪರ್ಧೆ: ದಿನ್ನಳ್ಳಿ ಶಾಲೆ ಪ್ರಥಮ
ADVERTISEMENT

ಜಿಲ್ಲಾಮಟ್ಟದ ಉದ್ಯೋಗ ಮೇಳ: ನೇಮಕಾತಿ ಪತ್ರ ವಿತರಿಸಿದ ಸಂಸದ ಸುನೀಲ್ ಬೋಸ್

udyoga mela- ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆದ ಯುವಜನತೆಗೆ ಸಂಸದ ಸುನೀಲ್ ಬೋಸ್ ಜಿಲ್ಲಾ ಪಂಚಾಯಿಸಿ ಸಭಾಂಗಣದಲ್ಲಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದರು.
Last Updated 28 ಫೆಬ್ರುವರಿ 2026, 7:41 IST
ಜಿಲ್ಲಾಮಟ್ಟದ ಉದ್ಯೋಗ ಮೇಳ:  ನೇಮಕಾತಿ ಪತ್ರ ವಿತರಿಸಿದ ಸಂಸದ ಸುನೀಲ್ ಬೋಸ್

ಬನ್ನಿತಾಳಪುರ ಗ್ರಾಮದ ಆರು ದೇವಸ್ಥಾನಗಳಲ್ಲಿ ಸರಣಿ ಕಳ್ಳತನ

GUNDULPETE- ಬನ್ನಿತಾಳಪುರ ಗ್ರಾಮದ ಆರು ದೇವಸ್ಥಾನಗಳಲ್ಲಿ ಸರಣಿ ಕಳವು ಗುರುವಾರ ತಡರಾತ್ರಿ ನಡೆದಿದ್ದು, ಚಿನ್ನಾಭರಣ ಕದ್ದು, ಹುಂಡಿಯಲ್ಲಿದ್ದ ಹಣ ದೋಚಲಾಗಿದೆ.
Last Updated 28 ಫೆಬ್ರುವರಿ 2026, 7:40 IST
ಬನ್ನಿತಾಳಪುರ ಗ್ರಾಮದ ಆರು ದೇವಸ್ಥಾನಗಳಲ್ಲಿ ಸರಣಿ ಕಳ್ಳತನ

ಗುಂಡ್ಲುಪೇಟೆ: ಹಾಲು‌ ಕರೆಯುವ ಸ್ಪರ್ಧೆ; ಮಿಶ್ರತಳಿ ಕರು ಪ್ರದರ್ಶನ

Gundlupet ಹಾಲು‌ ಕರೆಯುವ ಸ್ಪರ್ಧೆ ಹಾಗೂ ಮಿಶ್ರತಳಿ ಕರು ಪ್ರದರ್ಶನ
Last Updated 28 ಫೆಬ್ರುವರಿ 2026, 7:39 IST
ಗುಂಡ್ಲುಪೇಟೆ: ಹಾಲು‌ ಕರೆಯುವ ಸ್ಪರ್ಧೆ; ಮಿಶ್ರತಳಿ ಕರು ಪ್ರದರ್ಶನ
ADVERTISEMENT
ADVERTISEMENT
ADVERTISEMENT