ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಾಮರಾಜನಗರ

ADVERTISEMENT

ಯಳಂದೂರು: ಒಣ ಹುಲ್ಲು ಒಕ್ಕಣೆಗೆ ಅಕಾಲಿಕ ಮಳೆ ಅಡ್ಡಿ

ಭತ್ತದ ಹುಲ್ಲಿಗೆ ಹೊರ ರಾಜ್ಯಗಳಿಂದ ಹೆಚ್ಚಿದ ಬೇಡಿಕೆ
Last Updated 12 ಜನವರಿ 2026, 6:08 IST
ಯಳಂದೂರು: ಒಣ ಹುಲ್ಲು ಒಕ್ಕಣೆಗೆ ಅಕಾಲಿಕ ಮಳೆ ಅಡ್ಡಿ

ದೇವಾಲಯದ ಸುತ್ತ ಸ್ವಚ್ಛತೆ ಕಾಪಾಡಿ: ಆಗಮಿಕ ರಾಮಪ್ಪ

Temple Sanitation Drive: ಯಳಂದೂರು: ‘ದೇಗುಲಗಳ ಪ್ರಶಾಂತ ತಾಣ ಮನಸ್ಸನ್ನು ಅರಳಿಸುತ್ತದೆ. ಈ ದಿಸೆಯಲ್ಲಿ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ’ ಎಂದು ಆಗಮಿಕ ರಾಮಪ್ಪ ಹೇಳಿದರು.
Last Updated 12 ಜನವರಿ 2026, 6:08 IST
ದೇವಾಲಯದ ಸುತ್ತ ಸ್ವಚ್ಛತೆ ಕಾಪಾಡಿ: ಆಗಮಿಕ ರಾಮಪ್ಪ

ಸಮಾಜ ಸೇವೆಗೆ ಮುಡುಪಾಗಿದ್ದ ವೀರಭದ್ರಪ್ಪ: ಸಾಹಿತಿ ಗುಂಬಳ್ಳಿ ಬಸವರಾಜು

Social Service: ‘ಸಾಮಾಜಿಕ ಸೇವಾ ಕಾರ್ಯಗಳಲ್ಲಿ ದುಗ್ಗಟ್ಟಿ ವೀರಭದ್ರಪ್ಪನವರ ಕಾರ್ಯ ನಿಷ್ಠೆ ಮೆಚ್ಚುವಂತದ್ದು’ ಎಂದು ಸಾಹಿತಿ ಗುಂಬಳ್ಳಿ ಬಸವರಾಜು ತಿಳಿಸಿದರು. ಗಂಗವಾಡಿಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 12 ಜನವರಿ 2026, 6:07 IST
ಸಮಾಜ ಸೇವೆಗೆ ಮುಡುಪಾಗಿದ್ದ ವೀರಭದ್ರಪ್ಪ: ಸಾಹಿತಿ ಗುಂಬಳ್ಳಿ ಬಸವರಾಜು

ಅಂಬೇಡ್ಕರ್ ಅರಿಯಲು ಸಂವಿಧಾನ ಓದು ಅಗತ್ಯ: ಪಿ.ದೇವರಾಜು

Indian Constitution Study: ಚಾಮರಾಜನಗರ: ‘ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ತಿಳಿಯಲು ಸಂವಿಧಾನ ಓದುವುದು ಅವಶ್ಯಕ’ ಎಂದು ಭೋಗಾಪುರದ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪಿ.ದೇವರಾಜು ತಿಳಿಸಿದರು. ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು.
Last Updated 12 ಜನವರಿ 2026, 6:07 IST
ಅಂಬೇಡ್ಕರ್ ಅರಿಯಲು ಸಂವಿಧಾನ ಓದು ಅಗತ್ಯ: ಪಿ.ದೇವರಾಜು

ಏಕಾಗ್ರತೆ ಉತ್ತಮ ಅಂಕ ಗಳಿಕೆಗೆ ಸಹಕಾರಿ: ದಡದಹಳ್ಳಿ ರಮೇಶ್

Student Success Tips: ಚಾಮರಾಜನಗರ: ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ರೂಢಿಸಿಕೊಂಡರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಹಕಾರಿಯಾಗುತ್ತದೆ ಎಂದು ದಡದಹಳ್ಳಿ ರಮೇಶ್ ಸಲಹೆ ನೀಡಿದರು. ಚಂದಕವಾಡಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
Last Updated 12 ಜನವರಿ 2026, 6:07 IST
ಏಕಾಗ್ರತೆ ಉತ್ತಮ ಅಂಕ ಗಳಿಕೆಗೆ ಸಹಕಾರಿ: ದಡದಹಳ್ಳಿ ರಮೇಶ್

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಆದ್ಯತೆಯಾಗಲಿ: ಡಿ.ಸಿ.ಶೃತಿ

ಮರಿಯಾಲ ಮುರುಘರಾಜೇಂದ್ರ ಸ್ವಾಮಿ ಸಿಬಿಎಸ್‌ಇ ಶಾಲೆಯ ವಾರ್ಷಿಕೋತ್ಸವ
Last Updated 12 ಜನವರಿ 2026, 6:07 IST
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಆದ್ಯತೆಯಾಗಲಿ: ಡಿ.ಸಿ.ಶೃತಿ

ಧರ್ಮಸ್ಥಳ ಸಂಸ್ಥೆಯಿಂದ ಮಹಿಳಾ ಸಬಲೀಕರಣ: ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು

ಸಾಮೂಹಿಕ ಶ್ರೀಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ
Last Updated 12 ಜನವರಿ 2026, 6:06 IST
ಧರ್ಮಸ್ಥಳ ಸಂಸ್ಥೆಯಿಂದ ಮಹಿಳಾ ಸಬಲೀಕರಣ: ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು
ADVERTISEMENT

ಡಾ.ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾಗಿ ನಾಗರಾಜು ಆಯ್ಕೆ

ಡಾ.ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ಸಭೆ
Last Updated 12 ಜನವರಿ 2026, 6:06 IST
ಡಾ.ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾಗಿ ನಾಗರಾಜು ಆಯ್ಕೆ

ಬಾಲ್ಯ ವಿವಾಹ ತಡೆ ನಮ್ಮೆಲ್ಲರ ಕರ್ತವ್ಯ: ಸರಸ್ವತಿ

Stop Child Marriage: ಗುಂಡ್ಲುಪೇಟೆ: ‘ಬಾಲ್ಯ ವಿವಾಹ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ, ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ’ ಎಂದು ಮಹಿಳಾ ಮತ್ತು ಮಕ್ಕಳ ಆಪ್ತ ಸಮಾಲೋಚಕಿ ಸರಸ್ವತಿ ತಿಳಿಸಿದರು. ಪಟ್ಟಣದ ನಿರ್ಮಲ ಸೇವಾ ಕೇಂದ್ರದಲ್ಲಿ ಅರಿವು ಕಾರ್ಯಕ್ರಮ ನಡೆಯಿತು.
Last Updated 12 ಜನವರಿ 2026, 6:06 IST
ಬಾಲ್ಯ ವಿವಾಹ ತಡೆ ನಮ್ಮೆಲ್ಲರ ಕರ್ತವ್ಯ: ಸರಸ್ವತಿ

ಅಗ್ನಿ ಅನಾಹುತ: ವ್ಯಾಪಾರಿಗಳಿಗೆ ನೆರವಿನ ಭರವಸೆ ನೀಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ

Biligirirangana Betta: ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ರಥದ ಬೀದಿಯಲ್ಲಿ ಈಚೆಗೆ ಅಗ್ನಿ ಅನಾಹುತದಿಂದ ಭಸ್ಮವಾದ ಪೆಟ್ಟಿಗೆ ಅಂಗಡಿಗಳ ಮಾಲೀಕರನ್ನು ಭಾನುವಾರ ರಾತ್ರಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ಮಾಡಿ ಸರ್ಕಾರದ ನೆರವು ಕಲ್ಪಿಸುವ ಭರವಸೆ ನೀಡಿದರು.
Last Updated 12 ಜನವರಿ 2026, 6:04 IST
ಅಗ್ನಿ ಅನಾಹುತ: ವ್ಯಾಪಾರಿಗಳಿಗೆ ನೆರವಿನ ಭರವಸೆ ನೀಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ
ADVERTISEMENT
ADVERTISEMENT
ADVERTISEMENT