ಬುಧವಾರ, 31 ಡಿಸೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ದೇವಸ್ಥಾನಕ್ಕೆ ಬೀಗ: ಅಶಾಂತಿ ವಾತಾವರಣ

Kollegal News: ಕೊಳ್ಳೇಗಾಲದ ದೇವಾಂಗ ಬಡಾವಣೆಯ ರಾಮಲಿಂಗ ಚೌಡೇಶ್ವರಿ ದೇವಸ್ಥಾನಕ್ಕೆ ಎರಡು ಗುಂಪುಗಳು ಪ್ರತ್ಯೇಕ ಬೀಗ ಹಾಕಿ ಅಶಾಂತಿ ಉಂಟುಮಾಡಿದವು. ಪೊಲೀಸರು ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
Last Updated 31 ಡಿಸೆಂಬರ್ 2025, 5:53 IST
ದೇವಸ್ಥಾನಕ್ಕೆ ಬೀಗ:  ಅಶಾಂತಿ ವಾತಾವರಣ

ಹೊಸ ವರ್ಷ: ಪ್ರವಾಸಿತಾಣಗಳು ಭರ್ತಿ

ಧಾರ್ಮಿಕ ಸ್ಥಳಗಳಿಗೆ ಭೇಟಿನೀಡುತ್ತಿರುವ ಭಕ್ತರು, ಪ್ರಕೃತಿಯ ಸೊಬಲು ಸವಿಯಲು ಹನೂರಿನತ್ತ ದಾಂಗುಡಿ
Last Updated 31 ಡಿಸೆಂಬರ್ 2025, 5:50 IST
ಹೊಸ ವರ್ಷ: ಪ್ರವಾಸಿತಾಣಗಳು ಭರ್ತಿ

ಮಾನ್ಯ ಹತ್ಯೆ: ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ

Chamarajanagar News: ಹುಬ್ಬಳ್ಳಿಯಲ್ಲಿ ನಡೆದ ಗರ್ಭಿಣಿ ಮಾನ್ಯ ದೊಡ್ಡಮನಿ ಅವರ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿ, ಆರೋಪಿಗಳಿಗೆ ಗರಿಷ್ಠ ಶಿಕ್ಷೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
Last Updated 31 ಡಿಸೆಂಬರ್ 2025, 5:47 IST
ಮಾನ್ಯ ಹತ್ಯೆ: ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ

ಚಿಕ್ಕಲ್ಲೂರು ಜಾತ್ರೆ: ಭಕ್ತರಿಗೆ ತೊಂದರೆ ಬೇಡ

ಪಂಕ್ತಿಸೇವೆಯಲ್ಲಿ ಇಚ್ಚೆಯ ಭೋಜನಕ್ಕೆ ಅಡ್ಡಿ ಸಲ್ಲದು: ಉಗ್ರನರಸಿಂಹೇಗೌಡ
Last Updated 31 ಡಿಸೆಂಬರ್ 2025, 5:44 IST
ಚಿಕ್ಕಲ್ಲೂರು ಜಾತ್ರೆ: ಭಕ್ತರಿಗೆ ತೊಂದರೆ ಬೇಡ

ಸಿನಿಮಾಗಳಿಂದ ಸಮಾಜಕ್ಕೆ ಸಂದೇಶ ನೀಡಿದ ವಿಷ್ಣು ; ಡಿವೈಎಸ್‌ಪಿ ಸ್ನೇಹಾ ರಾಜ್

ಕನ್ನಡ ನೆಲ ಜಲ ಸಾಂಸ್ಕೃತಿಕ ವೇದಿಕೆಯಿಂದ ವಿಷ್ಣು ನೆನಪಿನೋತ್ಸವ: ರಾಜ್ಯ ಮಟ್ಟದ ಪದಬಂಧ ಸ್ಪರ್ಧೆ ಆಯೋಜನೆ
Last Updated 31 ಡಿಸೆಂಬರ್ 2025, 5:42 IST
ಸಿನಿಮಾಗಳಿಂದ ಸಮಾಜಕ್ಕೆ ಸಂದೇಶ ನೀಡಿದ ವಿಷ್ಣು ; ಡಿವೈಎಸ್‌ಪಿ ಸ್ನೇಹಾ ರಾಜ್

Video| ಸುಳ್ವಾಡಿ ದುರಂತಕ್ಕೆ 7 ವರ್ಷ: ಮರೀಚಿಕೆಯಾದ ಪರಿಹಾರ

Video| ಸುಳ್ವಾಡಿ ದುರಂತಕ್ಕೆ 7 ವರ್ಷ: ಮರೀಚಿಕೆಯಾದ ಪರಿಹಾರ
Last Updated 30 ಡಿಸೆಂಬರ್ 2025, 14:04 IST
Video| ಸುಳ್ವಾಡಿ ದುರಂತಕ್ಕೆ 7 ವರ್ಷ: ಮರೀಚಿಕೆಯಾದ ಪರಿಹಾರ

ಗುಂಡ್ಲುಪೇಟೆ | ಕಂದಾಯ ದಾಖಲೆ ಸಮರ್ಪಕ ವಿತರಣೆಗೆ ಆಗ್ರಹ

ತಾಲ್ಲೂಕು ಕಚೇರಿ ಎದುರು ರೈತ ಸಂಘಟನೆ ಪದಾಧಿಕಾರಿಗಳ ಪ್ರತಿಭಟನೆ
Last Updated 30 ಡಿಸೆಂಬರ್ 2025, 5:34 IST
ಗುಂಡ್ಲುಪೇಟೆ | ಕಂದಾಯ ದಾಖಲೆ ಸಮರ್ಪಕ ವಿತರಣೆಗೆ ಆಗ್ರಹ
ADVERTISEMENT

ಚಾಮರಾಜನಗರ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು

ಕನ್ನಡದ ಶ್ರೇಷ್ಠ ಹಾಗೂ ಅಗ್ರಗಣ್ಯ ಕವಿ: ಶಾಸಕ ಸಿ.ಪುಟ್ಟರಂಗಶೆಟ್ಟಿ
Last Updated 30 ಡಿಸೆಂಬರ್ 2025, 5:33 IST
ಚಾಮರಾಜನಗರ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು

ಚಿಕ್ಕಲ್ಲೂರು ಜಾತ್ರೆ ಜ.3ರಿಂದ7ವರೆಗೆ

ಮಂಟೇಸ್ವಾಮಿ ಪರಂಪರೆಯ ವಿಶಿಷ್ಟ ಆಚರಣೆ; ಐದು ದಿನ ನಡೆಯುವ ಉತ್ಸವ
Last Updated 30 ಡಿಸೆಂಬರ್ 2025, 5:32 IST
ಚಿಕ್ಕಲ್ಲೂರು ಜಾತ್ರೆ ಜ.3ರಿಂದ7ವರೆಗೆ

ಚಾಮರಾಜನಗರ | ಗಗನಕ್ಕೇರಿದ ಟೊಮೆಟೊ: ಬೆಲೆ ಏರಿಕೆ ಬಿಸಿ

ನುಗ್ಗೆ, ಬೀನ್ಸ್, ಮೊಟ್ಟೆ, ಮಾಂಸದ ದರವೂ ಹೆಚ್ಚಳ
Last Updated 30 ಡಿಸೆಂಬರ್ 2025, 5:31 IST
ಚಾಮರಾಜನಗರ | ಗಗನಕ್ಕೇರಿದ ಟೊಮೆಟೊ: ಬೆಲೆ ಏರಿಕೆ ಬಿಸಿ
ADVERTISEMENT
ADVERTISEMENT
ADVERTISEMENT