ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ: ಕಾಡು ಪ್ರಾಣಿ ಉಪಟಳಕ್ಕೆ ಬೇಸತ್ತು ಜ.5ಕ್ಕೆ ರೈತರಿಂದ ಪ್ರತಿಭಟನೆ

Chamarajanagar Farmers Protest: ಹನೂರು ಗ್ರಾಮದಲ್ಲಿ ಕಾಡು ಪ್ರಾಣಿಗಳ ನಿರಂತರ ಉಪಟಳದಿಂದ ರೈತರು ಸಂಕಷ್ಟದಲ್ಲಿದ್ದು, ಕರ್ನಾಟಕ ರಾಜ್ಯ ರೈತ ಸಂಘ–ಹಸಿರು ಸೇನೆ ಜ.5ರಂದು ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಲಾಗಿದೆ.
Last Updated 29 ಡಿಸೆಂಬರ್ 2025, 7:28 IST
ಚಾಮರಾಜನಗರ: ಕಾಡು ಪ್ರಾಣಿ ಉಪಟಳಕ್ಕೆ ಬೇಸತ್ತು ಜ.5ಕ್ಕೆ ರೈತರಿಂದ ಪ್ರತಿಭಟನೆ

ಮಹದೇಶ್ವರ ಬೆಟ್ಟಕ್ಕೆ ಹೋಗಲು ಸರ್ಕಾರಿ ವಾಹನ ದುರ್ಬಳಕೆ: ಆರೋಪ

Vehicle Misuse Allegation: ಮಹದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರಿಗೆ ನೀಡಿರುವ ಸರ್ಕಾರಿ ಕಾರನ್ನು ಅಧಿಕಾರಿಯ ಕುಟುಂಬದವರು ದೇವಸ್ಥಾನ ಮತ್ತು ಹೊಗೇನಕಲ್ ಜಲಪಾತ ವೀಕ್ಷಣೆಗೆ ಬಳಸಿದ್ದಾರೆಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸುದ್ದಿಯಾಗಿದೆ
Last Updated 29 ಡಿಸೆಂಬರ್ 2025, 7:25 IST
ಮಹದೇಶ್ವರ ಬೆಟ್ಟಕ್ಕೆ ಹೋಗಲು ಸರ್ಕಾರಿ ವಾಹನ ದುರ್ಬಳಕೆ: ಆರೋಪ

ಕೊಳ್ಳೇಗಾಲ | ಆದರ್ಶ ವಿದ್ಯಾಲಯದ ಸಾಧನೆ ಅನನ್ಯ: ಗುರುಶಾಂತಪ್ಪ ಬೆಳ್ಳುಂಡಗಿ

Education Excellence: ಕೊಳ್ಳೇಗಾಲ: ಶಾಲೆಯ 14ನೇ ವಾರ್ಷಿಕೋತ್ಸವದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ಆದರ್ಶ ವಿದ್ಯಾಲಯದ ಶೈಕ್ಷಣಿಕ ಸಾಧನೆ ಮತ್ತು ಮಕ್ಕಳ ಒತ್ತು ಬಗ್ಗೆ ಮಾತನಾಡಿದರು.
Last Updated 29 ಡಿಸೆಂಬರ್ 2025, 7:20 IST
ಕೊಳ್ಳೇಗಾಲ | ಆದರ್ಶ ವಿದ್ಯಾಲಯದ ಸಾಧನೆ ಅನನ್ಯ: ಗುರುಶಾಂತಪ್ಪ ಬೆಳ್ಳುಂಡಗಿ

ಪಕ್ಷಕ್ಕೆ ದುಡಿದವರಿಗೆ ಗೌರವ ಸಲ್ಲಿಕೆ ಕರ್ತವ್ಯ; ಶಾಸಕ ಪುಟ್ಟರಂಗಶೆಟ್ಟಿ

Congress Commemoration: ಚಾಮರಾಜನಗರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ಅರ್ಪಿಸಿದವರನ್ನು ಹಾಗೂ ಪಕ್ಷಕ್ಕಾಗಿ ಶ್ರಮಿಸಿದವರನ್ನು ಸನ್ಮಾನಿಸಿ ಗೌರವಿಸುವುದು ಪಕ್ಷದ ಕರ್ತವ್ಯ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
Last Updated 29 ಡಿಸೆಂಬರ್ 2025, 7:19 IST
ಪಕ್ಷಕ್ಕೆ ದುಡಿದವರಿಗೆ ಗೌರವ ಸಲ್ಲಿಕೆ ಕರ್ತವ್ಯ; ಶಾಸಕ ಪುಟ್ಟರಂಗಶೆಟ್ಟಿ

ಸಂತೇಮರಹಳ್ಳಿ: ವಿಜೃಂಭಣೆಯ ಕಸ್ತೂರು ಬಂಡಿ ಜಾತ್ರೆಯಲ್ಲಿ ಹರಕೆ ತೀರಿಸಿದ ಭಕ್ತರು

Band Festival Celebration: ಸಂತೇಮರಹಳ್ಳಿಯ ಕಸ್ತೂರು ಗ್ರಾಮದ ದೊಡ್ಡಮ್ಮ ತಾಯಿ ಬಂಡಿ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. Various ಗ್ರಾಮಗಳ ಭಕ್ತರು ಭಾಗಿಯಾಗಿ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
Last Updated 29 ಡಿಸೆಂಬರ್ 2025, 7:18 IST
ಸಂತೇಮರಹಳ್ಳಿ: ವಿಜೃಂಭಣೆಯ ಕಸ್ತೂರು ಬಂಡಿ ಜಾತ್ರೆಯಲ್ಲಿ ಹರಕೆ ತೀರಿಸಿದ ಭಕ್ತರು

2025 ಹಿಂದಣ ಹೆಜ್ಜೆ: ಚಾಮರಾಜನಗರದಲ್ಲಿ ನಡೆದ ಈ ವರ್ಷದ ಸಿಹಿ–ಕಹಿ ಘಟನೆಗಳಿವು

Chamarajanagar Events 2025: ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು ಮಹತ್ವದ ವಿದ್ಯಮಾನ. ಮಾನವ–ಪ್ರಾಣಿ ಸಂಘರ್ಷ ತಾರಕಕ್ಕೇರಿದ ವರ್ಷ. ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿನ ಘೋರ ದುರ್ಘಟನೆ
Last Updated 29 ಡಿಸೆಂಬರ್ 2025, 7:08 IST
2025 ಹಿಂದಣ ಹೆಜ್ಜೆ: ಚಾಮರಾಜನಗರದಲ್ಲಿ ನಡೆದ ಈ ವರ್ಷದ ಸಿಹಿ–ಕಹಿ ಘಟನೆಗಳಿವು

ಮಕ್ಕಳೇ ದೇಶದ ಭವಿಷ್ಯ: ಶಿಕ್ಷಕ ಮಹದೇಶ್ವರಸ್ವಾಮಿ

Youth Leadership: ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿ ಶಾಲೆಯಲ್ಲಿ ವೀರ ಬಾಲ ದಿವಸ ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಮಹದೇಶ್ವರಸ್ವಾಮಿ, ಮಕ್ಕಳಲ್ಲಿ ಸಂಸ್ಕಾರ, ದೇಶಭಕ್ತಿ ಬೆಳೆಸಬೇಕೆಂದು ಸಲಹೆ ನೀಡಿದರು.
Last Updated 28 ಡಿಸೆಂಬರ್ 2025, 4:45 IST
ಮಕ್ಕಳೇ ದೇಶದ ಭವಿಷ್ಯ: ಶಿಕ್ಷಕ ಮಹದೇಶ್ವರಸ್ವಾಮಿ
ADVERTISEMENT

ಸವಲತ್ತು ಪಡೆದು ಸಬಲರಾಗಿ: ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ

Community Development: ಹನೂರಿನಲ್ಲಿ ಬೋವಿ ಸಮುದಾಯದ ಮುಖಂಡರನ್ನು ಭೇಟಿಯಾದ ಎಂ. ರಾಮಪ್ಪ ಅವರು ಶಿಕ್ಷಣ, ಹೋರಾಟ, ಸಂಘಟನೆ ಮೂಲಕ ಸಬಲತೆ ಪಡೆಯಲು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
Last Updated 28 ಡಿಸೆಂಬರ್ 2025, 4:44 IST
ಸವಲತ್ತು ಪಡೆದು ಸಬಲರಾಗಿ: ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ

ಗುಂಡ್ಲುಪೇಟೆ: ಅದ್ದೂರಿ ಹನುಮ ಜಯಂತಿ

ಅಪಾರ ಸಂಖ್ಯೆಯ ಭಕ್ತರು ಭಾಗಿ: ಪ್ರಸಾದದ ವ್ಯವಸ್ಥೆ
Last Updated 28 ಡಿಸೆಂಬರ್ 2025, 4:44 IST
ಗುಂಡ್ಲುಪೇಟೆ: ಅದ್ದೂರಿ ಹನುಮ ಜಯಂತಿ

ಹತ್ಯೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ; ಬಸವನಪುರ ರಾಜಶೇಖರ್

ಮಾದಿಗ ಸಮುದಾಯದಿಂದ ಖಂಡನಾ ಸಭೆಯಲ್ಲಿ ಮುಖಂಡರು ಒತ್ತಾಯ
Last Updated 28 ಡಿಸೆಂಬರ್ 2025, 4:42 IST
ಹತ್ಯೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ; ಬಸವನಪುರ ರಾಜಶೇಖರ್
ADVERTISEMENT
ADVERTISEMENT
ADVERTISEMENT