ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ನೇರ ಮಾರುಕಟ್ಟೆಯತ್ತ ರೈತರ ಚಿತ್ತ

ಉತ್ಪಾದಕ, ಮಾರಾಟಗಾರ ಹಾಗೂ ಸಾವಯವ ಬೇಸಾಯದ ಕನಸು
Last Updated 23 ಡಿಸೆಂಬರ್ 2025, 6:08 IST
ನೇರ ಮಾರುಕಟ್ಟೆಯತ್ತ ರೈತರ ಚಿತ್ತ

ಟೊಮೆಟೊ, ಬೀನ್ಸ್, ಮೊಟ್ಟೆ ದುಬಾರಿ

ಗ್ರಾಹಕರಿಗೆ ಚಳಿಗಾಲದಲ್ಲಿ ದರ ಏರಿಕೆಯ ಬಿಸಿ
Last Updated 23 ಡಿಸೆಂಬರ್ 2025, 6:07 IST
ಟೊಮೆಟೊ, ಬೀನ್ಸ್, ಮೊಟ್ಟೆ ದುಬಾರಿ

ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೇಖರ್ ಬುದ್ಧ

ನಗರ ಹಾಗೂ ತಾಲ್ಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಇದರ ಜೊತೆಗೆ ತಾಲ್ಲೂಕು ಆಡಳಿತ ನಿಷ್ಕ್ರಿಯವಾಗಿದೆ ಎಂದು ಪ್ರಗತಿಪರ ಸಂಚಾಲಕ ಶೇಖರ್ ಬುದ್ದ ಹೇಳಿದರು.  
Last Updated 23 ಡಿಸೆಂಬರ್ 2025, 6:06 IST
ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೇಖರ್ ಬುದ್ಧ

‘ಮಣ್ಣಿನ ಸವಕಳಿ ತಡೆಗೆ ಕ್ರಮವಹಿಸಿ’

ಜಲಾನಯನೋತ್ಸವ ಕಾರ್ಯಕ್ರಮದದಲ್ಲಿ ಶಾಸಕ ಎಚ್.ಎಂ.ಗಣೇಶಪ್ರಸಾದ್
Last Updated 23 ಡಿಸೆಂಬರ್ 2025, 6:05 IST
‘ಮಣ್ಣಿನ ಸವಕಳಿ ತಡೆಗೆ ಕ್ರಮವಹಿಸಿ’

ಫಲಿತಾಂಶ ಹೆಚ್ಚಳಕ್ಕೆ ಚೈತನ್ಯ ಇ-ಮ್ಯಾಗಜೀನ್

ಆದರ್ಶ ವಿದ್ಯಾಲಯದಲ್ಲಿ ನಡೆದ ವೈವಿಧ್ಯಮಯ ಶೈಕ್ಷಣಿಕ ಚಟುವಟಿಕೆ
Last Updated 23 ಡಿಸೆಂಬರ್ 2025, 6:03 IST
ಫಲಿತಾಂಶ ಹೆಚ್ಚಳಕ್ಕೆ ಚೈತನ್ಯ ಇ-ಮ್ಯಾಗಜೀನ್

ಚಿರತೆ ದಾಳಿಗೆ ಜಾನುವಾರು ಸಾವು: ಶಾಸಕ ಭೇಟಿ

ಸಮೀದ ಗಂಗವಾಡಿಯಲ್ಲಿ ಚಿರತೆ ದಾಳಿಗೆ ರಾಮಯ್ಯ ಅವರ 3 ಕರು ಮೃತಪಟ್ಟಿರುವ ಸ್ಥಳಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.
Last Updated 23 ಡಿಸೆಂಬರ್ 2025, 6:01 IST
ಚಿರತೆ ದಾಳಿಗೆ ಜಾನುವಾರು ಸಾವು: ಶಾಸಕ ಭೇಟಿ

ಚಾಮರಾಜನಗರ | ಹುಲಿ ಕಾರ್ಯಾಚರಣೆ ಚುರುಕು: ಸಾಕಾನೆಗಳ ಬಳಕೆ

Chamarajanagar Tiger: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೊಳಪಡುವ ತಾಲ್ಲೂಕಿನ ನಂಜೇದೇವನಪುರದಲ್ಲಿ ಐದು ಹುಲಿಗಳು ಪತ್ತೆಯಾದ ಬೆನ್ನಲ್ಲೇ ಸೋಮವಾರ ಹುಲಿ ಸೆರೆ ಕಾರ್ಯಾಚರಣೆ ಆರಂಭವಾಯಿತು.
Last Updated 23 ಡಿಸೆಂಬರ್ 2025, 5:27 IST
ಚಾಮರಾಜನಗರ | ಹುಲಿ ಕಾರ್ಯಾಚರಣೆ ಚುರುಕು: ಸಾಕಾನೆಗಳ ಬಳಕೆ
ADVERTISEMENT

ಇಂದು ರಾಷ್ಟ್ರೀಯ ಗಣಿತ ದಿನ: ಗಣಿತ ಕಲಿಕೆಗೆ ನೂರೆಂಟು ಹಾದಿ…

Math Learning India: ರಾಮಾನುಜನ್ ಜನ್ಮದಿನದ ಅಂಗವಾಗಿ ಯಳಂದೂರಿನ ಬನ್ನಿಸಾರಿಗೆ ಶಾಲೆಯಲ್ಲಿ ಮಕ್ಕಳಿಗೆ ಸರಳ ಉಪಾಯಗಳಲ್ಲಿ ಗಣಿತ ಕಲಿಸುವ ಪ್ರಯತ್ನ ನಡೆಯುತ್ತಿದೆ. ‘ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ ಚಿತ್ರವೂ ಪ್ರದರ್ಶನಕ್ಕೆ ಸಿದ್ಧವಾಗಿದೆ.
Last Updated 22 ಡಿಸೆಂಬರ್ 2025, 2:37 IST
ಇಂದು ರಾಷ್ಟ್ರೀಯ ಗಣಿತ ದಿನ: ಗಣಿತ ಕಲಿಕೆಗೆ ನೂರೆಂಟು ಹಾದಿ…

ಮಾದಪ್ಪನ ಪ್ರತಿಮೆ ಮುಂದೆ ರೀಲ್ಸ್‌: ಮಹಿಳೆ, ಚಾಲಕನ ವಿರುದ್ಧ ಪ್ರಕರಣ

Reels Video Case: ಮಹದೇಶ್ವರ ಬೆಟ್ಟದಲ್ಲಿ 108 ಅಡಿ ಮಾದಪ್ಪನ ಪ್ರತಿಮೆ ಎದುರು ಬಕೆಟ್‌ನಲ್ಲಿ ಕುಳಿತು ರೀಲ್ಸ್ ಮಾಡಿದ ಮಹಿಳೆ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಭದ್ರತೆ ಮೀರಿ ಪ್ರವೇಶಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 2:35 IST
ಮಾದಪ್ಪನ ಪ್ರತಿಮೆ ಮುಂದೆ ರೀಲ್ಸ್‌: ಮಹಿಳೆ, ಚಾಲಕನ ವಿರುದ್ಧ ಪ್ರಕರಣ

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆಗಟ್ಟುತ್ತಿದೆ ಕ್ರಿಸ್‌ಮಸ್‌ ಸಂಭ್ರಮ

ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ ಚರ್ಚ್‌ಗಳು; ಮನೆಯ ಮುಂದೆ ನಕ್ಷತ್ರಗಳ ಬೆಳಕು
Last Updated 22 ಡಿಸೆಂಬರ್ 2025, 2:35 IST
ಚಾಮರಾಜನಗರ: ಜಿಲ್ಲೆಯಲ್ಲಿ ಕಳೆಗಟ್ಟುತ್ತಿದೆ ಕ್ರಿಸ್‌ಮಸ್‌ ಸಂಭ್ರಮ
ADVERTISEMENT
ADVERTISEMENT
ADVERTISEMENT