ಗುಂಡ್ಲುಪೇಟೆ | ಶಿವಕುಮಾರಸ್ವಾಮಿ ಬಡಾವಣೆ: ಕಾಡುವ ಅನೈರ್ಮಲ್ಯ, ನಿವಾಸಿಗಳ ಅಳಲು
ಗುಂಡ್ಲುಪೇಟೆ ಪಟ್ಟಣದ ಜೆಎಸ್ಎಸ್ ಬಡಾವಣೆಯ ಎರಡನೇ ಹಂತ ಶಿವಕುಮಾರ ಬಡಾವಣೆಯಲ್ಲಿ ಕಸವಿಲೇವಾರಿ ಸಮರ್ಪಕವಾಗಿ ನಡೆಯದಿರುವುದರಿಂದ ನಿವಾಸಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ.Last Updated 26 ಸೆಪ್ಟೆಂಬರ್ 2023, 5:16 IST