ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ

ADVERTISEMENT

ಗುಣಮಟ್ಟದ ಹಾಲು ಪೂರೈಸಲು ಹೈನುಗಾರರಿಗೆ ಸೂಚನೆ

‘ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಹಾಲು ಉತ್ಪಾದಕರ ಸಂಘವನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಹಾಲು ಒಕ್ಕೂಟದ ಬೆಳವಣಿಗೆ ಸಾಧ್ಯವಾಗುತ್ತದೆ. ರಾಸುಗಳ ಬೆಳವಣಿಗೆಗೆ ಸೂಕ್ತವಾದ ಪಶು ಆಹಾರ ನೀಡಬೇಕು.
Last Updated 5 ಜೂನ್ 2023, 7:28 IST
ಗುಣಮಟ್ಟದ ಹಾಲು ಪೂರೈಸಲು ಹೈನುಗಾರರಿಗೆ ಸೂಚನೆ

ಕೊಳ್ಳೇಗಾಲ: ಜಿಂಕೆ ತಲೆ ಬುರುಡೆ ಸಾಗಿಸುತ್ತಿದ್ದ ಇಬ್ಬರ ಬಂಧನ

ಚೀಲದಲ್ಲಿ ಅಕ್ರಮವಾಗಿ ಎರಡು ಜಿಂಕೆ ತಲೆ ಬುರುಡೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತಾಲ್ಲೂಕಿನ ಸತ್ತೇಗಾಲದ ಹ್ಯಾಂಡ್ ಪೋಸ್ಟ್ ಅರಣ್ಯ ಚೆಕ್ ಪೋಸ್ಟ್ ಬಳಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
Last Updated 4 ಜೂನ್ 2023, 15:37 IST
ಕೊಳ್ಳೇಗಾಲ: ಜಿಂಕೆ ತಲೆ ಬುರುಡೆ ಸಾಗಿಸುತ್ತಿದ್ದ ಇಬ್ಬರ ಬಂಧನ

ಚಾಮರಾಜನಗರ: ಸಫಾರಿ ವೇಳೆ ಅಟ್ಟಿಸಿಕೊಂಡು ಬಂದ ಆನೆ, ವಿಚಾರವಾದಿ ಭಗವಾನ್, ಇತರರು ಪಾರು

ವಿಚಾರವಾದಿ ಕೆ.ಎಸ್.ಭಗವಾನ್ ಹಾಗೂ ಇತರರು ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಸಫಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಆನೆಯೊಂದು ಅಟ್ಟಿಸಿಕೊಂಡು ಬಂದ ಘಟನೆ ನಡೆದಿದೆ.
Last Updated 4 ಜೂನ್ 2023, 8:50 IST
ಚಾಮರಾಜನಗರ: ಸಫಾರಿ ವೇಳೆ ಅಟ್ಟಿಸಿಕೊಂಡು ಬಂದ ಆನೆ, ವಿಚಾರವಾದಿ ಭಗವಾನ್, ಇತರರು ಪಾರು

ಚಾಮರಾಜನಗರ: ಮಳೆ ಎದುರಿಸಲು ಸಜ್ಜಾಗದ ನಗರ, ಪಟ್ಟಣ

ಚಾಮರಾಜನಗರ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಅವಧಿ ಮುಕ್ತಾಯಗೊಂಡು ಮುಂಗಾರು ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆ ಕಡಿಮೆಯಾಗಿದ್ದರೂ, ಮುಂಗಾರು ಪೂರ್ವ ಅವಧಿಯಲ್ಲಿ ತಕ್ಕ ಮಟ್ಟಿಗೆ ವರ್ಷಧಾರೆಯಾಗಿದೆ.
Last Updated 3 ಜೂನ್ 2023, 22:30 IST
ಚಾಮರಾಜನಗರ: ಮಳೆ ಎದುರಿಸಲು ಸಜ್ಜಾಗದ ನಗರ, ಪಟ್ಟಣ

ಚಾಮರಾಜನಗರ | ಚಂಗಡಿ ಗ್ರಾಮ ಸ್ಥಳಾಂತರ: ಬಿಡುವುದೇ ಗ್ರಹಣ?

ಗಡಿ ಜಿಲ್ಲೆಯ ಮಹತ್ವಕಾಂಕ್ಷಿ ಯೋಜನೆ, ಹೊಸ ಸರ್ಕಾರದ ಮೇಲೆ ಗ್ರಾಮಸ್ಥರ ನಿರೀಕ್ಷೆ
Last Updated 2 ಜೂನ್ 2023, 23:30 IST
ಚಾಮರಾಜನಗರ | ಚಂಗಡಿ ಗ್ರಾಮ ಸ್ಥಳಾಂತರ: ಬಿಡುವುದೇ ಗ್ರಹಣ?

ಚಾಮರಾಜನಗರ: ವಿಮಾನ ಪತನ ವಾಯುಪಡೆ ಅಧಿಕಾರಿಗಳಿಂದ ತನಿಖೆ

ವಾಯುಪಡೆಯ ತರಬೇತಿ ವಿಮಾನ ಗುರುವಾರ ಪತನವಾದ ತಾಲ್ಲೂಕಿನ ಭೋಗಾಪುರ ಗ್ರಾಮ ಪಂಚಾಯಿತಿಯ ಸಪ್ಪಯ್ಯನಪುರಕ್ಕೆ ವಾಯುಪಡೆಯ ಹಿರಿಯ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ತನಿಖೆ ಕೈಗೊಂಡರು.
Last Updated 2 ಜೂನ್ 2023, 16:26 IST
ಚಾಮರಾಜನಗರ: ವಿಮಾನ ಪತನ ವಾಯುಪಡೆ ಅಧಿಕಾರಿಗಳಿಂದ ತನಿಖೆ

13 ವರ್ಷದ ಬಾಲಕಿ ಗರ್ಭಿಣಿ; ಯುವಕನ ಬಂಧನ

ತಾಲ್ಲೂಕಿನ ಗ್ರಾಮವೊಂದರ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯುವಕನನ್ನು ಪಟ್ಟಣ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Last Updated 2 ಜೂನ್ 2023, 16:12 IST
13 ವರ್ಷದ ಬಾಲಕಿ ಗರ್ಭಿಣಿ; ಯುವಕನ ಬಂಧನ
ADVERTISEMENT

35 ಕೆ.ಜಿ ಜಿಂಕೆ ಮಾಂಸ ವಶ: ಇಬ್ಬರ ಬಂಧನ

ತಾಲ್ಲೂಕಿನ ಮಧುವನಹಳ್ಳಿ ಸಮೀಪದ ರಾಯತರ ಹಳ್ಳ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಕೊಂದು ಮಾಂಸ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಶುಕ್ರವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 2 ಜೂನ್ 2023, 14:40 IST
35 ಕೆ.ಜಿ ಜಿಂಕೆ ಮಾಂಸ ವಶ: ಇಬ್ಬರ ಬಂಧನ

ಕೃಷಿ ಸಾಲಕ್ಕಾಗಿ ಒತ್ತಾಯಿಸಿ ಬ್ಯಾಂಕ್‌ ಮಂದೆ ರೈತರ ಪ್ರತಿಭಟನೆ

ಕೃಷಿ ಸಾಲ ಕೊಡುವಂತೆ ಮತ್ತು ನಕಲಿ ಖಾತೆದಾರರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ರೈತರು ಗುರುವಾರ ನಗರದ ಬ್ಯಾಂಕ್ ಆಫ್ ಬರೋಡಾ ಶಾಖಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
Last Updated 1 ಜೂನ್ 2023, 16:02 IST
ಕೃಷಿ ಸಾಲಕ್ಕಾಗಿ ಒತ್ತಾಯಿಸಿ ಬ್ಯಾಂಕ್‌ ಮಂದೆ ರೈತರ ಪ್ರತಿಭಟನೆ

ಖಾಲಿ‌ ಜಮೀನಿನಲ್ಲಿ‌ ಪತನವಾದ ವಾಯುಪಡೆ ಲಘು ವಿಮಾನ: ಆಗಿದ್ದೇನು?

ವಾಯುಪಡೆ ತರಬೇತಿ ವಿಮಾನ ಪತನ, ಇಬ್ಬರು ಪೈಲಟಗಳು ಪಾರು
Last Updated 1 ಜೂನ್ 2023, 12:36 IST
ಖಾಲಿ‌ ಜಮೀನಿನಲ್ಲಿ‌ ಪತನವಾದ ವಾಯುಪಡೆ ಲಘು ವಿಮಾನ: ಆಗಿದ್ದೇನು?
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT