ಶುಕ್ರವಾರ, 21 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆಗೆ ಮುಂದಾದ ಬಿಜೆಪಿ ಮುಖಂಡರು

Political Protest: ಚಾಮರಾಜನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು ಜಿಲ್ಲೆಯ ಅಭಿವೃದ್ಧಿಯಾಗಿಲ್ಲ ಎಂಬ ಆರೋಪದಿಂದ ಪ್ರತಿಭಟನೆ ನಡೆಯಿತು
Last Updated 21 ನವೆಂಬರ್ 2025, 5:32 IST
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆಗೆ ಮುಂದಾದ ಬಿಜೆಪಿ ಮುಖಂಡರು

ಚಾಮರಾಜನಗರ: ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶದ ಅಭಿವೃದ್ಧಿ

CM Siddaramaiah: ಪ್ರತಿ ಹಳ್ಳಿಯಲ್ಲಿ ಶಾಲೆ ಗ್ರಾಮ ಪಂಚಾಯಿತಿ ಸಹಕಾರ ಸಂಘಗಳು ಇದ್ದರೆ ಮಾತ್ರ ಗ್ರಾಮೀಣ ಭಾರತದ ಅಭಿವೃದ್ಧಿ ಸಾಧ್ಯ ಹಳ್ಳಿಗಳು ಉದ್ಧಾರವಾದಾಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಹೇಳಿದರು
Last Updated 21 ನವೆಂಬರ್ 2025, 5:22 IST
ಚಾಮರಾಜನಗರ: ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶದ ಅಭಿವೃದ್ಧಿ

ಗುಂಡ್ಲುಪೇಟೆ |ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ

Street Dogs Care: ಗುಂಡ್ಲುಪೇಟೆ ಪಟ್ಟಣದಲ್ಲಿ ಪುರಸಭೆ ಮತ್ತು ಪಶು ಸಂಗೋಪನೆ ಇಲಾಖೆಯ ಸಹಯೋಗದಿಂದ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು ಪಟ್ಟಣದ ಆಯ್ದ ಭಾಗಗಳಲ್ಲಿ ಹಿಡಿದು ತಂದ ನಾಯಿಗಳಿಗೆ ಲಸಿಕೆ ಹಾಕಿ ಅಪಾಯ ತಪ್ಪಿಸುವ ಕ್ರಮ ಕೈಗೊಳ್ಳಲಾಗಿದೆ
Last Updated 21 ನವೆಂಬರ್ 2025, 5:11 IST
ಗುಂಡ್ಲುಪೇಟೆ |ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ

ಸೂಲಂಗಿ ಬಿಟ್ಟ ಕಬ್ಬು: ಇಳುವರಿ ಕುಸಿತ ಆತಂಕ

ಕಬ್ಬು ಬೆಳೆಗಾರರಿಗೆ ಮುಳ್ಳು ಹಂದಿ ಹಾಗೂ ವಿದ್ಯುತ್ ಶಾರ್ಟ್ ಸರ್ಕೀಟ್ ಭೀತಿ
Last Updated 21 ನವೆಂಬರ್ 2025, 5:06 IST
ಸೂಲಂಗಿ ಬಿಟ್ಟ ಕಬ್ಬು: ಇಳುವರಿ ಕುಸಿತ ಆತಂಕ

ನನ್ನ ಅಧಿಕಾರ ಈಗಲೂ, ಭವಿಷ್ಯದಲ್ಲೂ ಭದ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka Politics: ನನ್ನ ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ. ಜನರು ಎಲ್ಲಿಯವರೆಗೆ ಅಪೇಕ್ಷಿಸುವರೋ, ಅಲ್ಲಿಯವರೆಗೆ ನಾನೇ ಬಜೆಟ್ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
Last Updated 21 ನವೆಂಬರ್ 2025, 0:03 IST
ನನ್ನ ಅಧಿಕಾರ ಈಗಲೂ, ಭವಿಷ್ಯದಲ್ಲೂ ಭದ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ

ಚಾಮರಾಜನಗರ | ಸಹಕಾರ ವಿಷಯದ ಡಿಪ್ಲೊಮಾ, ಪದವೀಧರರಿಗೆ ಆದ್ಯತೆ; ಸಿದ್ದರಾಮಯ್ಯ

ಸಹಕಾರ ಸಂಘಗಳಿಗೆ ನೇಮಕಾತಿ ಮಾಡಿಕೊಳ್ಳುವಾಗ ಸಹಕಾರ ವಿಷಯದಲ್ಲಿ ಡಿಪ್ಲೊಮಾ ಹಾಗೂ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಹಾಗೂ ಪಠ್ಯದಲ್ಲಿ ಸಹಕಾರ ತತ್ವದ ವಿಚಾರಗಳನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 20 ನವೆಂಬರ್ 2025, 12:57 IST
ಚಾಮರಾಜನಗರ | ಸಹಕಾರ ವಿಷಯದ ಡಿಪ್ಲೊಮಾ, ಪದವೀಧರರಿಗೆ ಆದ್ಯತೆ; ಸಿದ್ದರಾಮಯ್ಯ

ಪಾತಾಳಕ್ಕಿಳಿದ ಅಂತರ್ಜಲ ಮಟ್ಟ: ಹನೂರಿನಲ್ಲಿ ಗಂಭೀರ

ಮಳೆ ಕೊರತೆಯಿಂದ ಬತ್ತಿನ ನೀರಿನ ಸೆಲೆಗಳು; ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಆತಂಕ
Last Updated 20 ನವೆಂಬರ್ 2025, 4:51 IST
ಪಾತಾಳಕ್ಕಿಳಿದ ಅಂತರ್ಜಲ ಮಟ್ಟ: ಹನೂರಿನಲ್ಲಿ ಗಂಭೀರ
ADVERTISEMENT

ಗುಂಡ್ಲುಪೇಟೆ | ಸಚಿವ ಕೆ.ವೆಂಕಟೇಶ್ ಭರವಸೆ: ಅಹೋರಾತ್ರಿ ಧರಣಿ ಕೈಬಿಟ್ಟ ರೈತರು

Water Release Assurance: ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಡಿಸೆಂಬರ್ ಮೊದಲ ವಾರದಲ್ಲಿ 4ನೇ ಹಂತದ ಕೆರೆಗಳಿಗೆ ನೀರು ಬಿಡಲಾಗುವುದು ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಅಹೋರಾತ್ರಿ ಧರಣಿ ಕೈಬಿಟ್ಟರು.
Last Updated 20 ನವೆಂಬರ್ 2025, 4:51 IST
ಗುಂಡ್ಲುಪೇಟೆ | ಸಚಿವ ಕೆ.ವೆಂಕಟೇಶ್ ಭರವಸೆ: ಅಹೋರಾತ್ರಿ ಧರಣಿ ಕೈಬಿಟ್ಟ ರೈತರು

ಕೊಳ್ಳೇಗಾಲ | 43 ಕೆ.ಜಿ. ಜಿಂಕೆ ಮಾಂಸ ವಶ: ಇಬ್ಬರ ಬಂಧನ

Wildlife Crime: ದೊಡ್ಡಿಂದುವಾಡಿ ಗ್ರಾಮದಲ್ಲಿ 43 ಕೆ.ಜಿ. ಜಿಂಕೆ ಮಾಂಸ ವಶಪಡಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಜಿಂಕೆ ತಲೆ, ಕಾಲುಗಳು, ಚೂರಿಗಳು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 20 ನವೆಂಬರ್ 2025, 4:51 IST
ಕೊಳ್ಳೇಗಾಲ | 43 ಕೆ.ಜಿ. ಜಿಂಕೆ ಮಾಂಸ ವಶ: ಇಬ್ಬರ ಬಂಧನ

ಕೊಳ್ಳೇಗಾಲ: ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳುಹಿಸಿ ಕಾವೇರಿ ನದಿಗೆ ಹಾರಿದ ಯುವಕ

Missing Youth Case: ಕೊಳ್ಳೇಗಾಲ: ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿಗೆ ಯುವಕರೊಬ್ಬರು ಸೇತುವೆ ಮೇಲಿನಿಂದ ಹಾರಿದ್ದು, ಹುಡುಕಾಟ ನಡೆದಲಾಗುತ್ತಿದೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಕಾಳಬಸವನ ಹುಂಡಿ ಗ್ರಾಮ
Last Updated 20 ನವೆಂಬರ್ 2025, 4:51 IST
ಕೊಳ್ಳೇಗಾಲ: ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳುಹಿಸಿ ಕಾವೇರಿ ನದಿಗೆ ಹಾರಿದ ಯುವಕ
ADVERTISEMENT
ADVERTISEMENT
ADVERTISEMENT