ಮಂಗಳವಾರ, 20 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಾಮರಾಜನಗರ

ADVERTISEMENT

ಸಂತೇಮರಹಳ್ಳಿ | ಸಂಘಟಿತರಾದರೆ ಸರ್ಕಾರದ ಸೌಲಭ್ಯ: ಜೆ.ಎಂ.ಮರಿಸ್ವಾಮಿ

Employee Welfare: ಸಂತೇಮರಹಳ್ಳಿಯಲ್ಲಿ ಸೆಸ್ಕ್ ನೌಕರರ ಸಂಘಟನೆಯ ಸಭೆಯಲ್ಲಿ ಅಧ್ಯಕ್ಷ ಜೆ.ಎಂ.ಮರಿಸ್ವಾಮಿ ಮಾತನಾಡಿ ಸಂಘಟಿತರಾದರೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
Last Updated 20 ಜನವರಿ 2026, 2:04 IST
ಸಂತೇಮರಹಳ್ಳಿ | ಸಂಘಟಿತರಾದರೆ ಸರ್ಕಾರದ ಸೌಲಭ್ಯ: ಜೆ.ಎಂ.ಮರಿಸ್ವಾಮಿ

ಚಾಮರಾಜನಗರ | ಸಮಗ್ರ ಅಭಿವೃದ್ಧಿಗೆ ನಿಖರ ದತ್ತಾಂಶ ಸಲ್ಲಿಸಿ: ಸಿಇಒ

District Progress Report: ಮಾನವ ಅಭಿವೃದ್ಧಿ ಹಾಗೂ ಸಮಗ್ರ ಸುಸ್ಥಿರ ಅಭಿವೃದ್ಧಿಗೆ ನಿಖರ ಅಂಕಿ ಅಂಶ ಒಳಗೊಂಡ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿ.ಪಂ ಸಿಇಒ ಮೋನಾ ರೋತ್ ಸೂಚನೆ ನೀಡಿದರು.
Last Updated 20 ಜನವರಿ 2026, 2:02 IST
ಚಾಮರಾಜನಗರ | ಸಮಗ್ರ ಅಭಿವೃದ್ಧಿಗೆ ನಿಖರ ದತ್ತಾಂಶ ಸಲ್ಲಿಸಿ: ಸಿಇಒ

ಜಿಲ್ಲಾ ಕ್ರೀಡಾಂಗಣದಲ್ಲಿ ಶೀಘ್ರ ಸುಸಜ್ಜಿತ ಈಜು ಕೊಳ: ಎ.ಆರ್‌.ಕೃಷ್ಣಮೂರ್ತಿ

Sports Infrastructure: ಚಾಮರಾಜನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
Last Updated 20 ಜನವರಿ 2026, 2:00 IST
ಜಿಲ್ಲಾ ಕ್ರೀಡಾಂಗಣದಲ್ಲಿ ಶೀಘ್ರ ಸುಸಜ್ಜಿತ ಈಜು ಕೊಳ: ಎ.ಆರ್‌.ಕೃಷ್ಣಮೂರ್ತಿ

ಚಾಮರಾಜನಗರ | ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಿ: ಸಿಇಒ

Exam Performance: ಚಾಮರಾಜನಗರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ ಸಿಇಒ ಮೋನಾ ರೋತ್ ಅವರು ಶಿಕ್ಷಕರಿಗೆ ಸೂಚನೆ ನೀಡಿ ಗೈರಾದ ವಿದ್ಯಾರ್ಥಿಗಳ ಕರೆತರುವುದು ಸೇರಿದಂತೆ ಹಲವು ಕ್ರಮಗಳನ್ನು ಸೂಚಿಸಿದರು.
Last Updated 20 ಜನವರಿ 2026, 1:58 IST
ಚಾಮರಾಜನಗರ | ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಿ: ಸಿಇಒ

ಚಾಮರಾಜನಗರ | ಬದಲಾದ ಬೆಳೆ ಪದ್ಧತಿ: ಮಾನವ ಪ್ರಾಣಿ ಸಂಘರ್ಷ ಹೆಚ್ಚಳ

Wildlife Intrusion: ಕಾಡಂಚಿನಲ್ಲಿ ಹೆಚ್ಚುತ್ತಿರುವ ಕೃಷಿ ಚಟುವಟಿಕೆಗಳು ಹಾಗೂ ಬದಲಾದ ಬೆಳೆ ಪದ್ಧತಿಯ ಪರಿಣಾಮವಾಗಿ ನಾಡಿನತ್ತ ಪ್ರಾಣಿಗಳ ನುಗ್ಗುಕುಸುಮವೂ, ಮಾನವ ಪ್ರಾಣಿ ಸಂಘರ್ಷವೂ ಹೆಚ್ಚಾಗಿವೆ.
Last Updated 20 ಜನವರಿ 2026, 1:52 IST
ಚಾಮರಾಜನಗರ | ಬದಲಾದ ಬೆಳೆ ಪದ್ಧತಿ: ಮಾನವ ಪ್ರಾಣಿ ಸಂಘರ್ಷ ಹೆಚ್ಚಳ

ಚಾಮರಾಜನಗರ| ಶಬರಿಮಲೆ ಯಾತ್ರಿಗಳ ಮೇಲೆ ಹಲ್ಲೆ: ಕರ್ನಾಟಕ ಸೇನಾಪಡೆ ಪ್ರತಿಭಟನೆ

Kannada Sena Protest: ಕರ್ನಾಟಕದಿಂದ ತೆರಳಿದ್ದ ಶಬರಿಮಲೆ ಯಾತ್ರಿಗಳ ವಾಹನ ತಡೆದು ಕನ್ನಡಿಗರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಸೇನಾಪಡೆ ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 19 ಜನವರಿ 2026, 2:29 IST
ಚಾಮರಾಜನಗರ| ಶಬರಿಮಲೆ ಯಾತ್ರಿಗಳ ಮೇಲೆ ಹಲ್ಲೆ: ಕರ್ನಾಟಕ ಸೇನಾಪಡೆ ಪ್ರತಿಭಟನೆ

ಮಾದಪ್ಪನಿಗೆ ಅಮಾವಾಸ್ಯೆ ಸೇವೆ: ಬಸ್‌ಗಳ ವ್ಯವಸ್ಥೆ ಇಲ್ಲದೆ ಭಕ್ತರ ಪರದಾಟ

Mahadeshwara Hill Devotees: ಮಹದೇಶ್ವರ ಬೆಟ್ಟ: ಅಮಾವಾಸ್ಯೆ ಪ್ರಯುಕ್ತ ಮಲೆ ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ವಿಶೇಷ ಪೂಜೆ ನಡೆಯಿತು. ರಾಜ್ಯದ ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಮಹದೇಶ್ವರನ ದರ್ಶನ ಪಡೆದು ಪುನೀತರಾದರು.
Last Updated 19 ಜನವರಿ 2026, 2:28 IST
ಮಾದಪ್ಪನಿಗೆ ಅಮಾವಾಸ್ಯೆ ಸೇವೆ: ಬಸ್‌ಗಳ ವ್ಯವಸ್ಥೆ ಇಲ್ಲದೆ ಭಕ್ತರ ಪರದಾಟ
ADVERTISEMENT

ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ಮರಿ ಸೆರೆ

BRT Tiger Reserve: ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಬಳಿ ಶನಿವಾರ ರಾತ್ರಿ 10 ತಿಂಗಳ ಗಂಡು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ. ಉಳಿದ ಎರಡು ಮರಿಗಳಿಗೆ ಶೋಧ ನಡೆದಿದೆ.
Last Updated 19 ಜನವರಿ 2026, 2:28 IST
ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ಮರಿ ಸೆರೆ

ಗುಂಡ್ಲುಪೇಟೆ| ಸಾವಯವ ಕೃಷಿಗೆ ಒತ್ತು ನೀಡಿ: ಜಿಲ್ಲಾಧಿಕಾರಿ ಶ್ರೀರೂಪ

Chemical-Free Agriculture: ಗುಂಡ್ಲುಪೇಟೆ: ರಾಸಾಯನಿಕ ಮುಕ್ತ ಮಾಡಲು ಸಾವಯವ ಕೃಷಿಗೆ ರೈತರು ಹೆಚ್ಚಿನ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ ಶ್ರೀರೂಪ ಸಲಹೆ ನೀಡಿದರು. ಶನಿವಾರ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕ್ರಮದಲ್ಲಿ...
Last Updated 19 ಜನವರಿ 2026, 2:28 IST
ಗುಂಡ್ಲುಪೇಟೆ| ಸಾವಯವ ಕೃಷಿಗೆ ಒತ್ತು ನೀಡಿ: ಜಿಲ್ಲಾಧಿಕಾರಿ ಶ್ರೀರೂಪ

ಯಳಂದೂರು| 200 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೇಸಾಯ: ಉತ್ತಮ ಇಳುವರಿ ನಿರೀಕ್ಷೆ

Mango Farming Karnataka: ಯಳಂದೂರು: ತಾಲ್ಲೂಕಿನಲ್ಲಿ ಸಂಕ್ರಾಂತಿ ನಂತರ ಹವಾಮಾನ ಹಿತಕರವಾಗಿದ್ದು, ಈ ಭಾಗದ ಮಾವು ಮರಗಳು ಹೂಗಳಿಂದ ತುಂಬಿವೆ. ಇದು ಮುಂದಿನ ದಿನಗಳಲ್ಲಿ ಸಮೃದ್ಧ ಇಳುವರಿ ತಂದುಕೊಡುವ ನಿರೀಕ್ಷೆ ಮೂಡಿಸಿದೆ.
Last Updated 19 ಜನವರಿ 2026, 2:28 IST
ಯಳಂದೂರು| 200 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೇಸಾಯ: ಉತ್ತಮ ಇಳುವರಿ ನಿರೀಕ್ಷೆ
ADVERTISEMENT
ADVERTISEMENT
ADVERTISEMENT