ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಚಾಮರಾಜನಗರ

ADVERTISEMENT

ಚಿನ್ನ ಪಾಲಿಶ್ ನೆಪ: ಆಭರಣ ಕಳ್ಳರ ಬಂಧನ

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಿಹಾರ ಮೂಲದ ಬಿಕ್ರಂ, ಮನೀಷ್, ಬಬ್ಲು ಕುಮಾರ್, ಕನ್ನಯ್ಯಕುಮಾರ್ ಹಾಗೂ ಕುಂದನ್ ಕುಮಾರ್ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 26 ಜುಲೈ 2024, 16:55 IST
fallback

ಬಸ್‌‌‌ಗೆ ಜಿಂಕೆ ಡಿಕ್ಕಿ: ಸಾವು

ಗುಂಡ್ಲುಪೇಟೆ: ಸಾರಿಗೆ ಬಸ್ ಡಿಕ್ಕಿ ಹೊಡೆದು ಎರೆಡುವರೆ ವರ್ಷದ ಗಂಡು ಜಿಂಕೆ ಮೃತಪಟ್ಟಿರುವ ಘಟನೆ ಮಂಗಲ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
Last Updated 26 ಜುಲೈ 2024, 14:39 IST
ಬಸ್‌‌‌ಗೆ ಜಿಂಕೆ ಡಿಕ್ಕಿ: ಸಾವು

ಯಳಂದೂರು: ದೇವರ ಮೀನು ಉಳಿಸುವ ಸಂಕಲ್ಪ

ಕೆಂಪುಪಟ್ಟಿ ಸೇರಿದ ಬ್ಲೂ ಫಿನ್ಡ್ ಮಹಶೀರ್ ಮತ್ಸ್ಯಸಂಕುಲ
Last Updated 26 ಜುಲೈ 2024, 5:38 IST
ಯಳಂದೂರು: ದೇವರ ಮೀನು ಉಳಿಸುವ ಸಂಕಲ್ಪ

ಕೊಳ್ಳೇಗಾಲ | ಮಕ್ಕಳು, ವೃದ್ಧರಿಗೆ ನಾಯಿಗಳೇ ಕಂಟಕ

ಕೊಳ್ಳೇಗಾಲ ನಗರದಾದ್ಯಂತ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ.
Last Updated 26 ಜುಲೈ 2024, 5:36 IST
ಕೊಳ್ಳೇಗಾಲ | ಮಕ್ಕಳು, ವೃದ್ಧರಿಗೆ ನಾಯಿಗಳೇ ಕಂಟಕ

ರಾಜ್ಯಮಟ್ಟದ ಪ್ರಶಸ್ತಿ: ಜಿಲ್ಲಾ ಸಾಧಕರ ಹೆಸರು ಶಿಫಾರಸು

ರಾಯಚೂರಿನಲ್ಲಿ ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ
Last Updated 25 ಜುಲೈ 2024, 15:29 IST
ರಾಜ್ಯಮಟ್ಟದ ಪ್ರಶಸ್ತಿ: ಜಿಲ್ಲಾ ಸಾಧಕರ ಹೆಸರು ಶಿಫಾರಸು

ಯಳಂದೂರು | ‘ಕಾರ್ಗಿಲ್ ಜಯ ಭಾರತೀಯರಿಗೆ ಸ್ಪೂರ್ತಿ’

ಕಾರ್ಗಿಲ್ ಯುದ್ದ ಭಾರತೀಯ ಸೈನಿಕರ ಪರಾಕ್ರಮವನ್ನು ವಿಶ್ವಕ್ಕೆ ಪ್ರಚುರಪಡಿಸಿತು. ಯುವ ಜನರಲ್ಲಿ ರಾಷ್ಟ್ರ ಪ್ರೇಮದ ಕಿಚ್ಚನ್ನು ಬಡಿದು ಎಚ್ಚರಿಸಿತು ಎಂದು ಪರ್ವತಾರೋಹಿ ಪ್ರದೀಪ್.ಎಸ್ ಹೇಳಿದರು.
Last Updated 25 ಜುಲೈ 2024, 14:29 IST
ಯಳಂದೂರು | ‘ಕಾರ್ಗಿಲ್ ಜಯ ಭಾರತೀಯರಿಗೆ ಸ್ಪೂರ್ತಿ’

ಕಥಾ ಮಾರ್ಗದಲ್ಲಿ ‘ದೈವ ನಮನ’ದ ಕೀರ್ತನೆ

ಹರಿಕಥೆ ಮೂಲಕ ಭಕ್ತಿ ಸುಧೆ ಹರಿಸುವ ಕೆಸ್ತೂರು ಪುಟ್ಟಸ್ವಾಮಿ
Last Updated 24 ಜುಲೈ 2024, 6:21 IST
ಕಥಾ ಮಾರ್ಗದಲ್ಲಿ ‘ದೈವ ನಮನ’ದ ಕೀರ್ತನೆ
ADVERTISEMENT

ಕೊಳ್ಳೇಗಾಲ | ಭೋರ್ಗರೆಯುತ್ತಿದೆ ಭರಚುಕ್ಕಿ: ಪ್ರವಾಸಿಗರ ಲಗ್ಗೆ

ವಯನಾಡು, ಕೊಡಗಿನಲ್ಲಿ ಭಾರಿ ಮಳೆ ಪರಿಣಾಮ; ಜಲಪಾತಕ್ಕೆ ಜೀವಕಳೆ
Last Updated 22 ಜುಲೈ 2024, 7:31 IST
ಕೊಳ್ಳೇಗಾಲ | ಭೋರ್ಗರೆಯುತ್ತಿದೆ ಭರಚುಕ್ಕಿ: ಪ್ರವಾಸಿಗರ ಲಗ್ಗೆ

ಚಾಮರಾಜನಗರ: ಇದ್ದೂ ಇಲ್ಲದಂತಾದ ಸಮುದಾಯ ಶೌಚಾಲಯ

‘ಬಯಲು ಬಹಿರ್ದೆಸೆ ಮುಕ್ತ ಚಾಮರಾಜನಗರ ಜಿಲ್ಲೆ’ ಕಡತಗಳಲ್ಲಿ ಮಾತ್ರ ಅನುಷ್ಠಾನ
Last Updated 22 ಜುಲೈ 2024, 7:28 IST
ಚಾಮರಾಜನಗರ: ಇದ್ದೂ ಇಲ್ಲದಂತಾದ ಸಮುದಾಯ ಶೌಚಾಲಯ

ಡಾ.ರಾಜ್‌ ಕಂಠಕ್ಕೆ ಚಾಮರಾಜನಗರ ಭಾಷೆ ಸಿರಿ: ಪ್ರಕಾಶ್ ಮೇಹು

ಕರ್ನಾಟಕ ಸಾಹಿತ್ಯ ಅಕಾಡೆಮಿ
Last Updated 21 ಜುಲೈ 2024, 16:18 IST
ಡಾ.ರಾಜ್‌ ಕಂಠಕ್ಕೆ ಚಾಮರಾಜನಗರ ಭಾಷೆ ಸಿರಿ: ಪ್ರಕಾಶ್ ಮೇಹು
ADVERTISEMENT