ಬುಧವಾರ, 19 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಹನೂರು | ಆನೆ ದಾಳಿ; ವೃದ್ಧನ ಸಾವು

Wildlife Conflict: ಹನೂರಿನ ಗೊಂಬೆಗಲ್ಲು ಹಾಡಿಯಲ್ಲಿ ಕಾಡಾನೆ ದಾಳಿ ನಡೆಸಿ ವೃದ್ಧ ಶಿಕಾರಿ ಕೇತೇಗೌಡ ಸಾವಿಗೀಡಾದರು. ಮತ್ತೊಬ್ಬರು ಪಾರಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
Last Updated 19 ನವೆಂಬರ್ 2025, 3:19 IST
ಹನೂರು | ಆನೆ ದಾಳಿ; ವೃದ್ಧನ ಸಾವು

ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕಬೇಡಿ: ಅಯ್ಯನಪುರ ಶಿವಕುಮಾರ್

ಅಂಬೇಡ್ಕರ್, ಬುದ್ಧನಿಗೆ ಅಪಮಾನ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಅಯ್ಯನಪುರ ಶಿವಕುಮಾರ್ ಆಗ್ರಹ
Last Updated 19 ನವೆಂಬರ್ 2025, 3:12 IST
ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕಬೇಡಿ: ಅಯ್ಯನಪುರ ಶಿವಕುಮಾರ್

ಚಾಮರಾಜನಗರ: ಮಾರುಕಟ್ಟೆ ತುಂಬೆಲ್ಲ ಅವರೇಕಾಯಿ ಘಮಲು

ಕೆ.ಜಿಗೆ 50 ರಿಂದ 60 ದರ; ಖರೀದಿ ಭರಾಟೆ ಜೋರು
Last Updated 19 ನವೆಂಬರ್ 2025, 3:09 IST
ಚಾಮರಾಜನಗರ: ಮಾರುಕಟ್ಟೆ ತುಂಬೆಲ್ಲ ಅವರೇಕಾಯಿ ಘಮಲು

ಯಳಂದೂರು: ಭತ್ತದ ಫಸಲಿಗೆ ಕಂದು ಜಿಗಿಹುಳು ಬಾಧೆ

ಸಾಗುವಳಿದಾರರಿಗೆ ಇಳುವರಿ ಕುಸಿತದ ಆತಂಕ: ಕಡಿಮೆ ಯೂರಿಯಾ, ಔಷಧಿ ಬಳಕೆಗೆ ತಜ್ಞರ ಸಲಹೆ
Last Updated 19 ನವೆಂಬರ್ 2025, 3:05 IST
ಯಳಂದೂರು: ಭತ್ತದ ಫಸಲಿಗೆ ಕಂದು ಜಿಗಿಹುಳು ಬಾಧೆ

ಗುಂಡ್ಲುಪೇಟೆ | ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಹಾಜರಿ ಕಡ್ಡಾಯ: ಶಾಸಕ

ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಸೂಚನೆ
Last Updated 19 ನವೆಂಬರ್ 2025, 3:03 IST
ಗುಂಡ್ಲುಪೇಟೆ | ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಹಾಜರಿ ಕಡ್ಡಾಯ: ಶಾಸಕ

ಸಂತೇಮರಹಳ್ಳಿ: ಸಾಲುಮರದ ತಿಮ್ಮಕ್ಕಗೆ ಶ್ರದ್ಧಾಂಜಲಿ

Padma Shri Awardee: ಇಲ್ಲಿನ ಶಾಕ್ಯ ನಾಟ್ಯಕಲಾ ಸಂಘದ ವತಿಯಿಂದ ಕಚೇರಿ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಈಚೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಿಮ್ಮಕ್ಕ ಅವರು ಗಿಡಮರಗಳಿಗೆ ನೀಡಿದ ಕೊಡುಗೆ ಮರೆಯಲಾಗದು.
Last Updated 19 ನವೆಂಬರ್ 2025, 2:44 IST
ಸಂತೇಮರಹಳ್ಳಿ: ಸಾಲುಮರದ ತಿಮ್ಮಕ್ಕಗೆ  ಶ್ರದ್ಧಾಂಜಲಿ

ಮಾದಪ್ಪನ ಕ್ಷೇತ್ರದಲ್ಲಿ ಬೆಳಗಿದ ‘ಮಹಾಜ್ಯೋತಿ’

ಕಣ್ತುಂಬಿಕೊಂಡ ಸಹಸ್ರಾರು ಭಕ್ತರು; ದೊಡ್ಡಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ
Last Updated 18 ನವೆಂಬರ್ 2025, 6:56 IST
ಮಾದಪ್ಪನ ಕ್ಷೇತ್ರದಲ್ಲಿ ಬೆಳಗಿದ ‘ಮಹಾಜ್ಯೋತಿ’
ADVERTISEMENT

ಸರ್ವ ಋತು ರಸ್ತೆ ನಿರ್ಮಾಣಕ್ಕೆ ಆದ್ಯತೆ: ಶಾಸಕ ಎ.ಆರ್. ಕೃಷ್ಣಮೂರ್ತಿ

Infrastructure Priority: ಯಳಂದೂರು: ‘ಗ್ರಾಮೀಣ ರಸ್ತೆಗಳನ್ನು ಸರ್ವ ಋತು ರಸ್ತೆಗಳನ್ನಾಗಿ ರೂಪಿಸಲು ಆದ್ಯತೆ ನೀಡಲಾಗುವುದು’ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ತಾಲ್ಲೂಕಿನ ಕಿನಕಹಳ್ಳಿ - ಕುಂತೂರು ರಸ್ತೆ ಅಭಿವೃದ್ಧಿಗೆ ಚಾಲನೆ
Last Updated 18 ನವೆಂಬರ್ 2025, 6:55 IST
ಸರ್ವ ಋತು ರಸ್ತೆ ನಿರ್ಮಾಣಕ್ಕೆ ಆದ್ಯತೆ: ಶಾಸಕ ಎ.ಆರ್. ಕೃಷ್ಣಮೂರ್ತಿ

ಸುಳ್ವಾಡಿ ವಿಷಪ್ರಾಶನ: ಆರೋಪಿಯ ಜಾಮೀನು ರದ್ದುಗೊಳಿಸಿ;ಮೃತರ ಕುಟುಂಬ

ಮಲೆ ಮಹದೇಶ್ವರ ಬೆಟ್ಟದಲ್ಲಿ ಮೃತರ ಕುಟುಂಬದವರಿಂದ ‌ಪ್ರತಿಭಟನೆ
Last Updated 18 ನವೆಂಬರ್ 2025, 6:43 IST
ಸುಳ್ವಾಡಿ ವಿಷಪ್ರಾಶನ: ಆರೋಪಿಯ ಜಾಮೀನು ರದ್ದುಗೊಳಿಸಿ;ಮೃತರ ಕುಟುಂಬ

ಕೊಳ್ಳೇಗಾಲ | ಪಾದಚಾರಿಗೆ ಡಿಕ್ಕಿ: ಬೈಕ್ ಸವಾರ ಸಾವು

Pedestrian Collision: ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮದ ರಸ್ತೆಯಲ್ಲಿ ಭಾನುವಾರ ಪಾದಚಾರಿಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 17 ನವೆಂಬರ್ 2025, 6:29 IST
ಕೊಳ್ಳೇಗಾಲ | ಪಾದಚಾರಿಗೆ ಡಿಕ್ಕಿ: ಬೈಕ್ ಸವಾರ ಸಾವು
ADVERTISEMENT
ADVERTISEMENT
ADVERTISEMENT