ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ

ADVERTISEMENT

ಗ್ರಾಮಸ್ಥರ ಸಹನೆಯ ಕಟ್ಟೆ ಒಡೆಯಿತೇ?

ಇಂಡಿಗನತ್ತ: ಪ್ರತಿ ಬಾರಿಯೂ ಶಾಂತಿಯುತವಾಗಿ ಹಕ್ಕು ಚಲಾಯಿಸುತ್ತಿದ್ದ ನಿವಾಸಿಗಳು
Last Updated 27 ಏಪ್ರಿಲ್ 2024, 6:51 IST
ಗ್ರಾಮಸ್ಥರ ಸಹನೆಯ ಕಟ್ಟೆ ಒಡೆಯಿತೇ?

ಹನೂರು | ಕೈಕೊಟ್ಟ ಮತಯಂತ್ರ: ಕಾದು ಕುಳಿತ ಮತದಾರರು

ಹನೂರು ತಾಲ್ಲೂಕಿನ ಇಂಡಿಗನತ್ತ, ಕೊಂಗರಹಳ್ಳಿ ಮತಗಟ್ಟೆ ಹೊರತುಪಡಿಸಿ ಉಳಿದ ಕಡೆ ಶಾಂತಿಯುತ ಮತದಾನವಾಗಿದೆ.
Last Updated 27 ಏಪ್ರಿಲ್ 2024, 6:08 IST
ಹನೂರು | ಕೈಕೊಟ್ಟ ಮತಯಂತ್ರ: ಕಾದು ಕುಳಿತ ಮತದಾರರು

ಹನೂರು | ಗಾಳಿಗೆ ನೆಲಕಚ್ಚಿದ ಬಾಳೆ: ಸಂಕಷ್ಟದಲ್ಲಿ ರೈತ

ಈಚೆಗೆ ಬೀಸಿದ ಭಾರಿ ಗಾಳಿಗೆ ಕಾಮಗೆರೆ ಗ್ರಾಮದ ವೆಂಕಟೇಶ್ ಅವರಿಗೆ ಸೇರಿದ ಜಮೀನಿನಲ್ಲಿ ನೇಂದ್ರ ಬಾಳೆ ನೆಲಕಚ್ಚಿದೆ.
Last Updated 27 ಏಪ್ರಿಲ್ 2024, 6:07 IST
ಹನೂರು | ಗಾಳಿಗೆ ನೆಲಕಚ್ಚಿದ ಬಾಳೆ: ಸಂಕಷ್ಟದಲ್ಲಿ ರೈತ

ಚಾಮರಾಜನಗರ: ದಾಖಲೆಯ ಶೇ 76.72ರಷ್ಟು ಮತದಾನ

ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಅಹಿತಕರ ಘಟನೆ ಬಿಟ್ಟು, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ಶಾಂತಿಯುತವಾಗಿ ದಾಖಲೆಯ ಮತದಾನ ನಡೆದಿದೆ
Last Updated 27 ಏಪ್ರಿಲ್ 2024, 6:04 IST
ಚಾಮರಾಜನಗರ: ದಾಖಲೆಯ ಶೇ 76.72ರಷ್ಟು ಮತದಾನ

ಚಾಮರಾಜನಗರ: ತಾಳಿ ಕಟ್ಟುವ ಮೊದಲು ಮತದಾನ ಮಾಡಿದ ಮದುಮಗ

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯ ಯುವಕ ಚೇತನ್‌ ಕುಮಾರ್‌ ಅವರು ಹಸೆಮಣೆ ಏರುವುದಕ್ಕೂ ಮುನ್ನ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.
Last Updated 27 ಏಪ್ರಿಲ್ 2024, 6:01 IST
ಚಾಮರಾಜನಗರ: ತಾಳಿ ಕಟ್ಟುವ ಮೊದಲು ಮತದಾನ ಮಾಡಿದ ಮದುಮಗ

ಲೋಕಸಭಾ ಚುನಾವಣೆ | ಗುಂಡ್ಲುಪೇಟೆ: ಕೆಲವೆಡೆ ತಾಂತ್ರಿಕ ದೋಷ

ಲೋಕಸಭಾ ಚುನಾವಣೆಯ ಅಂಗವಾಗಿ ತಾಲ್ಲೂಕಿನಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಬಿಸಿಲಿನ ನಡುವೆಯೂ ಜನರು ಮತಗಟ್ಟೆಗೆ ಆಗಮಿಸಿ ಸರದಿಯಲ್ಲಿ ನಿಂತು ಮತದಾನ ಮಾಡಿದರು.
Last Updated 27 ಏಪ್ರಿಲ್ 2024, 5:57 IST
ಲೋಕಸಭಾ ಚುನಾವಣೆ | ಗುಂಡ್ಲುಪೇಟೆ: ಕೆಲವೆಡೆ ತಾಂತ್ರಿಕ ದೋಷ

ಚಾಮರಾಜನಗರ: ಮತ ಸಂದೇಶದ ರೇಷ್ಮೆ ಸೀರೆಯಲ್ಲಿ ಮಿಂಚಿದ ಅಧಿಕಾರಿಗಳು

ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿಯು ಶುಕ್ರವಾರ ಕೈಮಗ್ಗದ ರೇಷ್ಮೆ ಸೀರೆಗಳಲ್ಲೂ ಮತದಾನ ಜಾಗೃತಿ ಸಂದೇಶವನ್ನು ಮುದ್ರಿಸಿತ್ತು.
Last Updated 26 ಏಪ್ರಿಲ್ 2024, 15:25 IST
ಚಾಮರಾಜನಗರ: ಮತ ಸಂದೇಶದ ರೇಷ್ಮೆ ಸೀರೆಯಲ್ಲಿ ಮಿಂಚಿದ ಅಧಿಕಾರಿಗಳು
ADVERTISEMENT

ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ: ಶಾಸಕ ದರ್ಶನ್‌ ಧ್ರುವನಾರಾಯಣ್ ವಿಶ್ವಾಸ

ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣವಿದ್ದು, ಪಕ್ಷದ ಅಭ್ಯರ್ಥಿ ಸುನಿಲ್‌ಬೋಸ್ ಅವರಿಗೆ ನಂಜನಗೂಡು ಕ್ಷೇತ್ರದಲ್ಲಿ ಹೆಚ್ಚು ಮತ ಸಿಗಲಿವೆ ಎಂದು ಶಾಸಕ ದರ್ಶನ್‌ ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
Last Updated 26 ಏಪ್ರಿಲ್ 2024, 15:20 IST
ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ: ಶಾಸಕ ದರ್ಶನ್‌ ಧ್ರುವನಾರಾಯಣ್ ವಿಶ್ವಾಸ

ಹನೂರು | ದಾಹ ನೀಗಿಸದ ಶುದ್ಧ ಕುಡಿಯುವ ನೀರಿನ ಘಟಕಗಳು: ಜನರ ಆಕ್ರೋಶ

ಬೇಸಿಗೆಯಲ್ಲಿ ಸಾರ್ವಜನಿಕರ ದಾಹ ನೇಗಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಬಹುತೇಕ ಘಟಕಗಳು ಕೆಟ್ಟು ನಿಂತಿದ್ದು, ಜನರ ಉಪಯೋಗಕ್ಕೆ ಬಾರದಂತಾಗಿವೆ.
Last Updated 26 ಏಪ್ರಿಲ್ 2024, 15:18 IST
ಹನೂರು | ದಾಹ ನೀಗಿಸದ ಶುದ್ಧ ಕುಡಿಯುವ ನೀರಿನ ಘಟಕಗಳು: ಜನರ ಆಕ್ರೋಶ

ಹನೂರು ತಾಲ್ಲೂಕಿನ ಇಂಡಿಗನತ್ತ ಮತಗಟ್ಟೆ ಧ್ವಂಸ; ಇವಿಎಂಗೆ ಹಾನಿ

ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು, ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂಗೆ ಹಾನಿ ಮಾಡಿದ್ದಾರೆ.
Last Updated 26 ಏಪ್ರಿಲ್ 2024, 11:25 IST
ಹನೂರು ತಾಲ್ಲೂಕಿನ ಇಂಡಿಗನತ್ತ ಮತಗಟ್ಟೆ ಧ್ವಂಸ; ಇವಿಎಂಗೆ ಹಾನಿ
ADVERTISEMENT