ಗುರುವಾರ, 18 ಡಿಸೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಸಂತೇಮರಹಳ್ಳಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿ: ಎ.ಆರ್‌.ಕೃಷ್ಣಮೂರ್ತಿ

ಎಪಿಎಂಸಿ ಪ್ರಾಂಗಣದಲ್ಲಿ ಎಳನೀರು ಮಾರುಕಟ್ಟೆ ನಿರ್ಮಾಣಕ್ಕೆ ಸದನದಲ್ಲಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಒತ್ತಾಯ
Last Updated 18 ಡಿಸೆಂಬರ್ 2025, 5:33 IST
ಸಂತೇಮರಹಳ್ಳಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿ: ಎ.ಆರ್‌.ಕೃಷ್ಣಮೂರ್ತಿ

ನಾಳೆಯಿಂದ ಆಹಾರ ಮೇಳ; ವಸ್ತು ಪ್ರದರ್ಶನ

ಸರ್ಕಾರಿ ಹಾಸ್ಟೆಲ್‌ಗಳ ಅಭಿವೃದ್ದಿಗೆ ಆರ್ಥಿಕ ನೆರವು: ರೋಟರಿ ಸಿಲ್ಕ್ ಸಿಟಿಯಿಂದ ಆಯೋಜನೆ
Last Updated 18 ಡಿಸೆಂಬರ್ 2025, 5:28 IST
ನಾಳೆಯಿಂದ ಆಹಾರ ಮೇಳ; ವಸ್ತು ಪ್ರದರ್ಶನ

ಶಾರ್ಟ್ ಸರ್ಕೀಟ್: ಕಬ್ಬಿನ ತಾಕಿಗೆ ಬೆಂಕಿ

Electric Fire Damage: ಯಳಂದೂರು ತಾಲೂಕಿನ ಗೂಳಿಪುರ ರಸ್ತೆಯ ಕಬ್ಬಿನ ಗದ್ದೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ತಗುಲಿ ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ ಎಂದು ರೈತ ಬಸವರಾಜು ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 5:27 IST
ಶಾರ್ಟ್ ಸರ್ಕೀಟ್: ಕಬ್ಬಿನ ತಾಕಿಗೆ ಬೆಂಕಿ

ಸೋಲಾರ್ ಬೇಲಿ ಅಳವಡಿಸಲು ಗ್ರಾಮಸ್ಥರ ಒತ್ತಾಯ

Wild Animal Conflict: ಉಮ್ಮತ್ತೂರು ಗ್ರಾಮದಲ್ಲಿ ಕಾಡು ಹಂದಿ, ನವಿಲು ಹಾಗೂ ಕೃಷ್ಣಮೃಗದ ಹಾವಳಿಯಿಂದ ಬೆಳೆ ನಾಶವಾಗುತ್ತಿದ್ದು, ಗ್ರಾಮಸ್ಥರು ಸೋಲಾರ್ ಬೇಲಿ ಅಳವಡಿಸಬೇಕೆಂದು ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ಒತ್ತಾಯಿಸಿದರು.
Last Updated 18 ಡಿಸೆಂಬರ್ 2025, 5:25 IST
ಸೋಲಾರ್ ಬೇಲಿ ಅಳವಡಿಸಲು ಗ್ರಾಮಸ್ಥರ ಒತ್ತಾಯ

ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ

Women Empowerment: ಗುಂಡ್ಲುಪೇಟೆಯಲ್ಲಿ ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಯ ವತಿಯಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
Last Updated 18 ಡಿಸೆಂಬರ್ 2025, 5:20 IST
ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ

ಬಿಜೆಪಿಗೆ ಅತಿ ಹೆಚ್ಚು ದೇಣಿಗೆ: ಕೆರೆಹಳ್ಳಿ ನವೀನ್‌ ಟೀಕೆ

Political Funding: 2018ರಿಂದ 2024ರವರೆಗೆ ಖಾಸಗಿ ಕಂಪೆನಿಗಳಿಂದ ₹16,518 ಕೋಟಿ ಮೊತ್ತದ ಚುನಾವಣಾ ಬಾಂಡ್‌ ಖರೀದಿಯಲ್ಲಿ ಶೇ 55ರಷ್ಟು ಹಣ ಬಿಜೆಪಿಗೆ ಬಂದಿದೆ ಎಂದು ಕೆರೆಹಳ್ಳಿ ನವೀನ್ ಆರೋಪಿಸಿದ್ದಾರೆ.
Last Updated 18 ಡಿಸೆಂಬರ್ 2025, 5:18 IST
ಬಿಜೆಪಿಗೆ ಅತಿ ಹೆಚ್ಚು ದೇಣಿಗೆ: ಕೆರೆಹಳ್ಳಿ ನವೀನ್‌ ಟೀಕೆ

ಸರ್ಕಾರಿ ಶಾಲಾ ಮಕ್ಕಳಿಗೆ ಟಿ ಶರ್ಟ್ ವಿತರಣೆ

Student Support: ಹನೂರು ತಾಲ್ಲೂಕಿನ ಶಾಗ್ಯ ಗ್ರಾಮದ ಸರ್ಕಾರಿ ಶಾಲೆಯ 80ಕ್ಕೂ ಹೆಚ್ಚು ಮಕ್ಕಳಿಗೆ ಬ್ಯಾಂಕ್ ಅಭಿವೃದ್ಧಿ ಅಧಿಕಾರಿಯಾಗಿರುವ ಕುಸುಮ ಕೆಂಚಪ್ಪ ಅವರು ತಮ್ಮ ಮೊದಲ ಸಂಬಳದಿಂದ ಟಿಶರ್ಟ್ ನೀಡಿದರು.
Last Updated 18 ಡಿಸೆಂಬರ್ 2025, 5:17 IST
ಸರ್ಕಾರಿ ಶಾಲಾ ಮಕ್ಕಳಿಗೆ ಟಿ ಶರ್ಟ್ ವಿತರಣೆ
ADVERTISEMENT

ಲೋಕ್ ಅದಾಲತ್ | 1,20 ಲಕ್ಷ ಪ್ರಕರಣ ಇತ್ಯರ್ಥ: ಜಿಲ್ಲಾ ನ್ಯಾಯಾಧೀಶೆ ಜಿ. ಪ್ರಭಾವತಿ

Legal Settlement: ಚಾಮರಾಜನಗರದಲ್ಲಿ ಡಿ.13ರಂದು ನಡೆದ ಲೋಕ್ ಅದಾಲತ್‌ನಲ್ಲಿ 1,20,045 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಈ ವರ್ಷ ಒಟ್ಟು 4 ಲಕ್ಷಕ್ಕೂ ಅಧಿಕ ಪ್ರಕರಣಗಳು ಪರಿಹಾರವಾಗಿದೆ ಎಂದು ನ್ಯಾಯಾಧೀಶೆ ಜಿ. ಪ್ರಭಾವತಿ ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 6:13 IST
ಲೋಕ್ ಅದಾಲತ್ | 1,20 ಲಕ್ಷ ಪ್ರಕರಣ ಇತ್ಯರ್ಥ: ಜಿಲ್ಲಾ ನ್ಯಾಯಾಧೀಶೆ ಜಿ. ಪ್ರಭಾವತಿ

ಯಳಂದೂರು | ಒಕ್ಕಲೆಬ್ಬಿಸಿದರೆ ಪ್ರತಿಭಟನೆ: ಸೋಲಿಗರ ಎಚ್ಚರಿಕೆ

1962-63ರ ದಶಕದಲ್ಲಿ ಬುಡಕಟ್ಟು ಜನರಿಗೆ ನೀಡಿರುವ ಭೂಮಿ ರದ್ದು ಹುನ್ನಾರ ಸಲ್ಲದು: ಬುಡಕಟ್ಟು ಅಭಿವೃದ್ಧಿ ಸಂಘ ಒತ್ತಾಯ
Last Updated 17 ಡಿಸೆಂಬರ್ 2025, 6:12 IST
ಯಳಂದೂರು | ಒಕ್ಕಲೆಬ್ಬಿಸಿದರೆ ಪ್ರತಿಭಟನೆ: ಸೋಲಿಗರ ಎಚ್ಚರಿಕೆ

ಮಠಗಳು ನೆಮ್ಮದಿ ನೀಡುವ ಸಾಂತ್ವನ ಕೇಂದ್ರಗಳು: ಸಿದ್ದಲಿಂಗ ಸ್ವಾಮೀಜಿ

ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳ ಗುರುಪಟ್ಟಾಧಿಕಾರ ರಜತ ಮಹೋತ್ಸವ
Last Updated 17 ಡಿಸೆಂಬರ್ 2025, 6:12 IST
ಮಠಗಳು ನೆಮ್ಮದಿ ನೀಡುವ ಸಾಂತ್ವನ ಕೇಂದ್ರಗಳು: ಸಿದ್ದಲಿಂಗ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT