ಶುಕ್ರವಾರ, 28 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಯಳಂದೂರು: ಹಿಂಗಾರು ನಂತರ ಎಲೆ ತಿನ್ನುವ ಹುಳು ನಿಯಂತ್ರಿಸಲು ಕೃಷಿ ತಜ್ಞರ ಸಲಹೆ

Rain Benefit: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಮಳೆ ಕಡಲೆ, ತೊಗರಿ ಹಾಗೂ ಹುರುಳಿ ಬೆಳೆಗಳಿಗೆ ಜೀವದಾಯಿಯಾಗಿದೆ. ಉತ್ತಮ ಮಳೆಯಿಂದ ಕಸಬಾ ಮತ್ತು ಅಗರ ಹೋಬಳಿ ಸುತ್ತ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗಿರುವ ದ್ವಿದಳ ಧಾನ್ಯಗಳ ಬೆಳೆ ತಾಕುಗಳು ನಳನಳಿಸುತ್ತಿವೆ.
Last Updated 28 ನವೆಂಬರ್ 2025, 5:38 IST
ಯಳಂದೂರು: ಹಿಂಗಾರು ನಂತರ ಎಲೆ ತಿನ್ನುವ ಹುಳು ನಿಯಂತ್ರಿಸಲು ಕೃಷಿ ತಜ್ಞರ ಸಲಹೆ

ಹಾಸಿಗೆ ಇಲ್ಲ, ಹೊದಿಕೆ ಇಲ್ಲ: ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತರಾಟೆ

Hostel Conditions: ಚಾಮರಾಜನಗರ: ಮಲಗಲು ಹಾಸಿಗೆಗಳು ಇಲ್ಲ, ಹೊದ್ದುಕೊಳ್ಳಲು ಹೊದಿಕೆ ಇಲ್ಲ, ಕೊಠಡಿಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲ, ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಮಕ್ಕಳು ಇರುವುದಾದರೂ ಹೇಗೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Last Updated 28 ನವೆಂಬರ್ 2025, 5:35 IST
ಹಾಸಿಗೆ ಇಲ್ಲ, ಹೊದಿಕೆ ಇಲ್ಲ: ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತರಾಟೆ

‘ಕಾನೂನು ಪರಿಪಾಲನೆ ಎಲ್ಲರ ಕರ್ತವ್ಯ’; ಅಮಚವಾಡಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Legal Awareness: ಚಾಮರಾಜನಗರ: ‘ಸಂವಿಧಾನ ಹಾಗೂ ನೆಲದ ಕಾನೂನುಗಳನ್ನು ಗೌರವಿಸಿ ಪರಿಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ತಿಳಿಸಿದರು.
Last Updated 28 ನವೆಂಬರ್ 2025, 5:35 IST
‘ಕಾನೂನು ಪರಿಪಾಲನೆ ಎಲ್ಲರ ಕರ್ತವ್ಯ’; ಅಮಚವಾಡಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಮಾದಪ್ಪನ ಬೆಟ್ಟದಲ್ಲಿ 27 ಮರ ಅಕ್ರಮ ಕಡಿತ: ರೈತ ಸಂಘಟನೆಯಿಂದ ತೀವ್ರ ಆಕ್ರೋಶ

Environmental Protest: ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ವಿಸ್ತರಣೆ ಹೆಸರಿನಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ 27 ಬೃಹತ್ ಮರಗಳನ್ನು ಕಡಿದು ಹಾಕಲಾಗಿದ್ದು, ಪರಿಸರವಾದಿಗಳು ಹಾಗೂ ರೈತ ಸಂಘಟನೆ ಪ್ರಮುಖರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 28 ನವೆಂಬರ್ 2025, 5:35 IST
ಮಾದಪ್ಪನ ಬೆಟ್ಟದಲ್ಲಿ 27 ಮರ ಅಕ್ರಮ ಕಡಿತ: ರೈತ ಸಂಘಟನೆಯಿಂದ ತೀವ್ರ ಆಕ್ರೋಶ

ಷಷ್ಠಿ: ಹುತ್ತಕ್ಕೆ ಕೋಳಿ ಬಲಿ, ರಕ್ತ ತರ್ಪಣ

ಷಷ್ಠಿ ದಿನವಾದ ಬುಧವಾರ ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರು. ಕುಟುಂಬ ಸಮೇತ ಎಲ್ಲರೂ ಒಟ್ಟಾಗಿ ಮಡಿಯುಟ್ಟು ಬೆಳಿಗ್ಗೆ ಹುತ್ತಕ್ಕೆ
Last Updated 27 ನವೆಂಬರ್ 2025, 3:04 IST
ಷಷ್ಠಿ: ಹುತ್ತಕ್ಕೆ ಕೋಳಿ ಬಲಿ, ರಕ್ತ ತರ್ಪಣ

ಕ್ರೀಡಾಕೂಟ ಸಮಾರೋಪ: ಡಿಎಆರ್‌ ತಂಡ ಚಾಂಪಿಯನ್‌

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸಮಾರೋಪ
Last Updated 27 ನವೆಂಬರ್ 2025, 3:03 IST
ಕ್ರೀಡಾಕೂಟ ಸಮಾರೋಪ: ಡಿಎಆರ್‌ ತಂಡ ಚಾಂಪಿಯನ್‌

ಬಂಡವಾಳಶಾಹಿ ಪರ ನೀತಿ: ಆಕ್ರೋಶ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಪ್ರತಿಭಟನೆ
Last Updated 27 ನವೆಂಬರ್ 2025, 3:01 IST
ಬಂಡವಾಳಶಾಹಿ ಪರ ನೀತಿ: ಆಕ್ರೋಶ
ADVERTISEMENT

ಸಮಾನತೆ, ಭ್ರಾತೃತ್ವವೇ ಆಶಯ: ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್

ಸಂವಿಧಾನ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್
Last Updated 27 ನವೆಂಬರ್ 2025, 3:01 IST
ಸಮಾನತೆ, ಭ್ರಾತೃತ್ವವೇ ಆಶಯ: ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್

‘ಭಾರತದ ಸಂವಿಧಾನ ಸುಭದ್ರ’

ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಗಣೇಶಪ್ರಸಾದ್
Last Updated 27 ನವೆಂಬರ್ 2025, 2:59 IST
‘ಭಾರತದ ಸಂವಿಧಾನ ಸುಭದ್ರ’

ವಿಶ್ವ ಅಂಗವಿಕಲರ ದಿನಾಚರಣೆ 3ರಂದು

1ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜನೆ: ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲು ಡಿಸಿ ಸೂಚನೆ
Last Updated 26 ನವೆಂಬರ್ 2025, 4:03 IST
ವಿಶ್ವ ಅಂಗವಿಕಲರ ದಿನಾಚರಣೆ 3ರಂದು
ADVERTISEMENT
ADVERTISEMENT
ADVERTISEMENT