ಚಾಮರಾಜನಗರ: ಕಾಡು ಪ್ರಾಣಿ ಉಪಟಳಕ್ಕೆ ಬೇಸತ್ತು ಜ.5ಕ್ಕೆ ರೈತರಿಂದ ಪ್ರತಿಭಟನೆ
Chamarajanagar Farmers Protest: ಹನೂರು ಗ್ರಾಮದಲ್ಲಿ ಕಾಡು ಪ್ರಾಣಿಗಳ ನಿರಂತರ ಉಪಟಳದಿಂದ ರೈತರು ಸಂಕಷ್ಟದಲ್ಲಿದ್ದು, ಕರ್ನಾಟಕ ರಾಜ್ಯ ರೈತ ಸಂಘ–ಹಸಿರು ಸೇನೆ ಜ.5ರಂದು ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಲಾಗಿದೆ.Last Updated 29 ಡಿಸೆಂಬರ್ 2025, 7:28 IST