ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ

ADVERTISEMENT

ಗುಂಡ್ಲುಪೇಟೆ | ಶಿವಕುಮಾರಸ್ವಾಮಿ ಬಡಾವಣೆ: ಕಾಡುವ ಅನೈರ್ಮಲ್ಯ, ನಿವಾಸಿಗಳ ಅಳಲು

ಗುಂಡ್ಲುಪೇಟೆ ಪಟ್ಟಣದ ಜೆಎಸ್ಎಸ್ ಬಡಾವಣೆಯ ಎರಡನೇ ಹಂತ ಶಿವಕುಮಾರ ಬಡಾವಣೆಯಲ್ಲಿ ಕಸವಿಲೇವಾರಿ ಸಮರ್ಪಕವಾಗಿ ನಡೆಯದಿರುವುದರಿಂದ ನಿವಾಸಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ.
Last Updated 26 ಸೆಪ್ಟೆಂಬರ್ 2023, 5:16 IST
ಗುಂಡ್ಲುಪೇಟೆ | ಶಿವಕುಮಾರಸ್ವಾಮಿ ಬಡಾವಣೆ: ಕಾಡುವ ಅನೈರ್ಮಲ್ಯ, ನಿವಾಸಿಗಳ ಅಳಲು

ಚಾಮರಾಜನಗರ ಜಿಲ್ಲೆಯಲ್ಲಿ 2.57 ಲಕ್ಷ ರಾಸುಗಳಿಗೆ ಲಸಿಕೆ

ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ಇಂದಿನಿಂದ ಸದುಪಯೋಗಕ್ಕೆ ಸಚಿವರ ಮನವಿ
Last Updated 26 ಸೆಪ್ಟೆಂಬರ್ 2023, 4:18 IST
ಚಾಮರಾಜನಗರ ಜಿಲ್ಲೆಯಲ್ಲಿ 2.57 ಲಕ್ಷ ರಾಸುಗಳಿಗೆ ಲಸಿಕೆ

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿ: ಕೊಟೆ ಶಿವಣ್ಣ

ಹನೂರು: ‘ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರು ಸಹ ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ’ ಎಂದು ಮಾಜಿ ಸಚಿವ ಕೋಟೆ ಶಿವಣ್ಣ ತಿಳಿಸಿದರು.
Last Updated 26 ಸೆಪ್ಟೆಂಬರ್ 2023, 4:15 IST
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿ: ಕೊಟೆ ಶಿವಣ್ಣ

ಜನತಾ ದರ್ಶನ | ದೂರುಗಳ ಸುರಿಮಳೆ; ಪರಿಹಾರದ ಭರವಸೆ

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ನೇತೃತ್ವದಲ್ಲಿ ಜನತಾ ದರ್ಶನ, ಉತ್ತಮ ಸ್ಪಂದನೆ
Last Updated 25 ಸೆಪ್ಟೆಂಬರ್ 2023, 14:29 IST
ಜನತಾ ದರ್ಶನ | ದೂರುಗಳ ಸುರಿಮಳೆ; ಪರಿಹಾರದ ಭರವಸೆ

ಕೊಳ್ಳೇಗಾಲ: ಕೆರೆಯಲ್ಲಿ ಮುಳುಗಿ ಬಾಲಕ ಸಾವು

ಕೊಳ್ಳೇಗಾಲದ ಕೊಂಗಳ ಕೆರೆಯಲ್ಲಿ ಆಟವಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದಾನೆ.
Last Updated 25 ಸೆಪ್ಟೆಂಬರ್ 2023, 13:18 IST
ಕೊಳ್ಳೇಗಾಲ: ಕೆರೆಯಲ್ಲಿ ಮುಳುಗಿ ಬಾಲಕ ಸಾವು

ಚಾಮರಾಜನಗರ: ಕಾವೇರಿ ಹೋರಾಟ ತೀವ್ರ, ಕರ್ನಾಟಕ ಬಂದ್‌ಗೆ ಬೆಂಬಲ

ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಕಬ್ಬು ಬೆಳೆಗಾರರ ಸಂಘದ ಮಾತುಕತೆ
Last Updated 25 ಸೆಪ್ಟೆಂಬರ್ 2023, 13:15 IST
ಚಾಮರಾಜನಗರ: ಕಾವೇರಿ ಹೋರಾಟ ತೀವ್ರ, ಕರ್ನಾಟಕ ಬಂದ್‌ಗೆ ಬೆಂಬಲ

ತಮಿಳುನಾಡಿಗೆ ನೀರು: ಚಾಮರಾಜನಗರದಲ್ಲಿ ಗಂಟೆ ಬಾರಿಸಿ ಖಂಡನೆ

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಗಂಟೆ ಬಾರಿಸಿ ಪ್ರತಿಭಟನೆ ನಡೆಸಿದರು.
Last Updated 25 ಸೆಪ್ಟೆಂಬರ್ 2023, 12:43 IST
ತಮಿಳುನಾಡಿಗೆ ನೀರು: ಚಾಮರಾಜನಗರದಲ್ಲಿ ಗಂಟೆ ಬಾರಿಸಿ ಖಂಡನೆ
ADVERTISEMENT

ಚಾಮರಾಜನಗರ: ರಾಷ್ಟ್ರೀಯ ಮಕ್ಕಳ ರಂಗೋತ್ಸವಕ್ಕೆ ತೆರೆ

ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಮೈಸೂರಿನ ಜೆಎಸ್‌ಎಸ್‌ ಕಲಾ ಮಂಟಪ ಹಾಗೂ ಚಾಮರಾಜನಗರದ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಗರದ ಡಾ.ರಾಜ್‌ಕುಮಾರ್‌ ರಂಗಮಂದಿರದಲ್ಲಿ ನಡೆದ ನಾಲ್ಕು ದಿನಗಳ ಮಕ್ಕಳ ರಾಷ್ಟ್ರೀಯ ರಂಗೋತ್ಸವಕ್ಕೆ ಭಾನುವಾರ ತೆರೆ ಬಿದ್ದಿದೆ.
Last Updated 25 ಸೆಪ್ಟೆಂಬರ್ 2023, 7:21 IST
ಚಾಮರಾಜನಗರ: ರಾಷ್ಟ್ರೀಯ ಮಕ್ಕಳ ರಂಗೋತ್ಸವಕ್ಕೆ ತೆರೆ

ಹನೂರು: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ‘ಪ್ರಜಾವಾಣಿ’ ಕೊಡುಗೆ ನೀಡಿದ ಶಾಸಕ ಮಂಜುನಾಥ್‌

ಹನೂರು ತಾಲ್ಲೂಕಿನ ಗಡಿಭಾಗದ ಸರ್ಕಾರಿ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ಸಿದ್ಧತೆಗೆ ನೆರವಾಗುವ ಉದ್ದೇಶದಿಂದ ಶಾಸಕ ಎಂ.ಆರ್‌.ಮಂಜುನಾಥ್‌ ಅವರು ‘ಪ್ರಜಾವಾಣಿ’ ಪತ್ರಿಕೆಯನ್ನು ಉಚಿತವಾಗಿ ನೀಡುತ್ತಿದ್ದಾರೆ.
Last Updated 25 ಸೆಪ್ಟೆಂಬರ್ 2023, 7:18 IST
ಹನೂರು: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ‘ಪ್ರಜಾವಾಣಿ’ ಕೊಡುಗೆ ನೀಡಿದ ಶಾಸಕ ಮಂಜುನಾಥ್‌

ಗುಂಡ್ಲುಪೇಟೆ | ಸಿಗದ ಹುಲಿಯ ಜಾಡು; ನೀಗದ ಆತಂಕ

ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಮ್ಮನಹುಂಡಿ ಗ್ರಾಮದಲ್ಲಿ ಮೂರು ಹಸುಗಳನ್ನು ಕೊಂದಿದ್ದ ಹುಲಿಯ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರೂ, ವ್ಯಾಘ್ರನ ಜಾಡು ಪತ್ತೆಯಾಗಿಲ್ಲ.
Last Updated 25 ಸೆಪ್ಟೆಂಬರ್ 2023, 6:43 IST
ಗುಂಡ್ಲುಪೇಟೆ | ಸಿಗದ ಹುಲಿಯ ಜಾಡು; ನೀಗದ ಆತಂಕ
ADVERTISEMENT
ADVERTISEMENT
ADVERTISEMENT