ಶನಿವಾರ, 22 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ನಿಟ್ಟೂರು: ಸಹಕಾರ ಸಂಘಕ್ಕೆ ತಿಮ್ಮರಾಜು ಅಧ್ಯಕ್ಷ

ಸಮೀಪದ ನಿಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಸರಗೂರು ಗ್ರಾಮದ ತಿಮ್ಮರಾಜು, ಉಪಾಧ್ಯಕ್ಷರಾಗಿ ಹೊಸದೊಡ್ಡಿ ಗ್ರಾಮದ ಕೆಂಪಾಜಮ್ಮ ಅವಿರೋಧವಾಗಿ ಆಯ್ಕೆಯಾದರು.
Last Updated 22 ನವೆಂಬರ್ 2025, 4:57 IST
ನಿಟ್ಟೂರು: ಸಹಕಾರ ಸಂಘಕ್ಕೆ ತಿಮ್ಮರಾಜು ಅಧ್ಯಕ್ಷ

ಗುಂಡ್ಲುಪೇಟೆ | 'ಬಂಡೀಪುರ ಪ್ರದೇಶದಲ್ಲಿ ಸಫಾರಿ ಆರಂಭಿಸಿ'

ಹೋಟೆಲ್, ರೆಸಾರ್ಟ್ ಸಿಬ್ಬಂದಿ ಹಾಗೂ ಸಣ್ಣ ವ್ಯಾಪಾರಸ್ಥರಿಂದ ಶಾಸಕರಿಗೆ ಮನವಿ
Last Updated 22 ನವೆಂಬರ್ 2025, 4:37 IST
ಗುಂಡ್ಲುಪೇಟೆ | 'ಬಂಡೀಪುರ ಪ್ರದೇಶದಲ್ಲಿ ಸಫಾರಿ ಆರಂಭಿಸಿ'

ಚಾಮರಾಜನಗರ | ಬೀದಿ ನಾಯಿ ಹಾವಳಿ: ಸುಪ್ರೀಂ ಆದೇಶ ಪಾಲಿಸಿ

ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ
Last Updated 22 ನವೆಂಬರ್ 2025, 4:22 IST
ಚಾಮರಾಜನಗರ | ಬೀದಿ ನಾಯಿ ಹಾವಳಿ: ಸುಪ್ರೀಂ ಆದೇಶ ಪಾಲಿಸಿ

ಚಾಮರಾಜನಗರ: ಹುಳು ಹಿಡಿದ ಮೊಟ್ಟೆ ಬಾಣಂತಿಗೆ ವಿತರಣೆ; ಆರೋಪ

ಸಿಡಿಪಿಒಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಸೂಚನೆ
Last Updated 22 ನವೆಂಬರ್ 2025, 4:22 IST
ಚಾಮರಾಜನಗರ: ಹುಳು ಹಿಡಿದ ಮೊಟ್ಟೆ ಬಾಣಂತಿಗೆ ವಿತರಣೆ; ಆರೋಪ

ಯಳಂದೂರು: ಬೀಸು ಬಿತ್ತನೆಯಲ್ಲಿ ಅರಳಿದ ‘ಗಿರಿ ರಾಗಿ’

ರಾಸಾಯನಿಕ ಬಳಸದೆ ಬೆಳೆದ ಸಾವಯವ ರಾಗಿಗೆ ಹೆಚ್ಚಿದ ಬೇಡಿಕೆ
Last Updated 22 ನವೆಂಬರ್ 2025, 4:21 IST
ಯಳಂದೂರು: ಬೀಸು ಬಿತ್ತನೆಯಲ್ಲಿ ಅರಳಿದ ‘ಗಿರಿ ರಾಗಿ’

ಚಾಮರಾಜನಗರ | ನಾಯಕ ಸಮಾಜದ ಮುಖಂಡರ ವಿರುದ್ಧ ಟೀಕೆ ಸಲ್ಲದು: ವಿರಾಟ್‌

Community Reaction: ಚಾಮರಾಜನಗರದ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಪ್ರತಿಮೆ ಭಗ್ನಗೊಳಿಸಿದ ಪ್ರಕರಣದ ಹಿನ್ನೆಲೆ, ನಾಯಕ ಸಮಾಜದ ಮುಖಂಡರ ವಿರುದ್ಧ ಅವಹೇಳನ ಖಂಡಿಸಿ ಶಿವು ವಿರಾಟ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
Last Updated 22 ನವೆಂಬರ್ 2025, 4:20 IST
ಚಾಮರಾಜನಗರ | ನಾಯಕ ಸಮಾಜದ ಮುಖಂಡರ ವಿರುದ್ಧ ಟೀಕೆ ಸಲ್ಲದು: ವಿರಾಟ್‌

ಚಾಮರಾಜನಗರ: ‘ಅಂಬೇಡ್ಕರ್ ಬದ್ಧತೆ ವಿದ್ವತ್ತಿನ ಪ್ರತಿಫಲ ಸಂವಿಧಾನ‘  

ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಚಿಂತಕ ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ಅಭಿಮತ
Last Updated 22 ನವೆಂಬರ್ 2025, 4:20 IST
ಚಾಮರಾಜನಗರ: ‘ಅಂಬೇಡ್ಕರ್ ಬದ್ಧತೆ ವಿದ್ವತ್ತಿನ ಪ್ರತಿಫಲ ಸಂವಿಧಾನ‘  
ADVERTISEMENT

VIDEO: ವೀರಪ್ಪನ್‌ ಸಂಚಿಗೆ ಬಲಿಯಾಗಿದ್ದ ಅಧಿಕಾರಿ ಶ್ರೀನಿವಾಸ್; ಈಗಲೂ ನೆನೆಯುವ ಜನ

Forest Officer Tribute: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದ ಯರ್ಕೆಯಂ ಅರಣ್ಯದಲ್ಲಿ ಕಾಡುಗಳ್ಳ ವೀರಪ್ಪನ್ ಸಂಚಿಗೆ ನಿಷ್ಠಾವಂತ ಐಎಫ್‌ಎಸ್‌ ಅಧಿಕಾರಿ ಪಿ.ಶ್ರೀನಿವಾಸ್ ಉಸಿರು ಚೆಲ್ಲಿದ್ದರು ದಟ್ಟ ಅರಣ್ಯದೊಳಗೆ ನೆತ್ತರ ಕೋಡಿಯೇ ಹರಿದಿತ್ತು
Last Updated 22 ನವೆಂಬರ್ 2025, 4:04 IST
VIDEO: ವೀರಪ್ಪನ್‌ ಸಂಚಿಗೆ ಬಲಿಯಾಗಿದ್ದ ಅಧಿಕಾರಿ ಶ್ರೀನಿವಾಸ್; ಈಗಲೂ ನೆನೆಯುವ ಜನ

ಗುಂಡ್ಲುಪೇಟೆ: ಕಾಡಂಚಿನಲ್ಲಿ ಕ್ಯಾಮೆರಾ ಕಣ್ಗಾವಲು

Wildlife Protection: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ವನ್ಯಜೀವಿಗಳಿಗೆ ತೊಂದರೆ ನೀಡುವವರ ಮೇಲೆ ನಿಗಾ ಇರಿಸಲು ಹೆದ್ದಾರಿಯ ಅಲ್ಲಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.
Last Updated 21 ನವೆಂಬರ್ 2025, 23:37 IST
 ಗುಂಡ್ಲುಪೇಟೆ: ಕಾಡಂಚಿನಲ್ಲಿ ಕ್ಯಾಮೆರಾ ಕಣ್ಗಾವಲು

ಸ್ವಾಭಿಮಾನ, ಸ್ವಂತಿಕೆಯ ಜೆಡಿಎಸ್: ಶರವಣ

Political Legacy: ಕೇವಲ ರಾಜಕಾರಣಕ್ಕಾಗಿ ಜನತಾ ಪರಿವಾರ ಹುಟ್ಟಿದ್ದಲ್ಲ. ಕಾಂಗ್ರೆಸ್ ಸರ್ವಾಧಿಕಾರ ರಾಜಕಾರಣದ ವಿರುದ್ಧ ಹೋರಾಟ ನಡೆಸಿ ಹೊಸ ಇತಿಹಾಸ ಬರೆದ ದಾಖಲೆ ಜನತಾ ಪರಿವಾರದ್ದು ಎಂದು ಟಿ.ಎ. ಶರವಣ ಹೇಳಿದ್ದಾರೆ.
Last Updated 21 ನವೆಂಬರ್ 2025, 19:38 IST
ಸ್ವಾಭಿಮಾನ, ಸ್ವಂತಿಕೆಯ ಜೆಡಿಎಸ್: ಶರವಣ
ADVERTISEMENT
ADVERTISEMENT
ADVERTISEMENT