ಶನಿವಾರ, 20 ಡಿಸೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ತೆಳ್ಳನೂರಿನಲ್ಲಿ ರೈತರಿಗೆ ಕಬ್ಬು ಬೇಸಾಯದ ಅರಿವು

Agriculture Support: ತೆಳ್ಳನೂರು ಗ್ರಾಮದಲ್ಲಿ ಬಣ್ಣಾರಿ ಅಮ್ಮನ್ ಕಬ್ಬು ಕಾರ್ಖಾನೆ ವತಿಯಿಂದ ರೈತರಿಗೆ ಕಬ್ಬು ಬೇಸಾಯ ಕುರಿತು ಅರಿವು ಮೂಡಿಸಲಾಗಿದ್ದು, ಬೇಸಿಗೆ ಬಿತ್ತನೆಗೆ ₹10 ಸಾವಿರ ಸಹಾಯಧನ ನೀಡಲಾಗುತ್ತಿದೆ.
Last Updated 20 ಡಿಸೆಂಬರ್ 2025, 6:51 IST
ತೆಳ್ಳನೂರಿನಲ್ಲಿ ರೈತರಿಗೆ ಕಬ್ಬು ಬೇಸಾಯದ ಅರಿವು

ಚಾಮರಾಜನಗರ: ಡಿ.21ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ‌

ಜಿಲ್ಲೆಯ 61,161 ಮಕ್ಕಳಿಗೆ ಲಸಿಕೆ ಗುರಿ: ಡಿಎಚ್‌ಒ ಡಾ.ಎಸ್‌.ಚಿದಂಬರ್
Last Updated 20 ಡಿಸೆಂಬರ್ 2025, 6:50 IST
ಚಾಮರಾಜನಗರ: ಡಿ.21ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ‌

ಧನು ಸಂಕ್ರಮಣ: ದೇವಳಗಳಲ್ಲಿ ಮೊಳಗಿದ ಧನುರ್ಮಾಸ ಪೂಜಾ ವೈಭವ

ಕೊರೆಯುವ ಚಳಿಯಲ್ಲಿ ಭಕ್ತರಿಂದ ಭಕ್ತಿ ಸುಧೆ
Last Updated 20 ಡಿಸೆಂಬರ್ 2025, 6:50 IST
ಧನು ಸಂಕ್ರಮಣ: ದೇವಳಗಳಲ್ಲಿ ಮೊಳಗಿದ ಧನುರ್ಮಾಸ ಪೂಜಾ ವೈಭವ

ಗುಂಡ್ಲುಪೇಟೆ: ಗುತ್ತಿಗೆ ನೀಡಿದ್ದ ಜಮೀನು ಅಕ್ರಮ ಪರಭಾರೆ ಆರೋಪ

Land Rights Violation: ಮಂಗಲ ಗ್ರಾಮದ ಭೋವಿ ಸಮುದಾಯದ ರೈತರು ಗುತ್ತಿಗೆ ಆಧಾರದಲ್ಲಿ ನೀಡಿದ್ದ ಜಮೀನು ಉದ್ಯಮಿಯೊಬ್ಬರು ಖಾತೆ ಮಾಡಿಸಿಕೊಂಡಿದ್ದಾರೆಂದು ರತ್ನಮ್ಮ ದೂರಿದ್ದು, ಪೊಲೀಸರು ಸಹ ಉದ್ಯಮಿಯ ಪರ ನಿಲ್ಲುತ್ತಿದ್ದಾರೆ ಎಂದು ಆರೋಪವಿದೆ.
Last Updated 20 ಡಿಸೆಂಬರ್ 2025, 6:50 IST
ಗುಂಡ್ಲುಪೇಟೆ: ಗುತ್ತಿಗೆ ನೀಡಿದ್ದ ಜಮೀನು ಅಕ್ರಮ ಪರಭಾರೆ ಆರೋಪ

ರಾಷ್ಟ್ರಗೀತೆಯಷ್ಟೆ ಪ್ರಾಧಾನ್ಯತೆ ಸಂವಿಧಾನ ಗೀತೆಗೂ ಸಿಗಲಿ: ಶರತ್ ಲೋಹಿತಾಶ್ವ

ರಂಗವಾಹಿನಿ ಜಾನಪದ ಕಾಲೇಜು ಉದ್ಘಾಟನೆ, ರಂಗವಾಹಿನಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ನಟ ಶರತ್ ಲೋಹಿತಾಶ್ವ
Last Updated 20 ಡಿಸೆಂಬರ್ 2025, 6:50 IST
ರಾಷ್ಟ್ರಗೀತೆಯಷ್ಟೆ ಪ್ರಾಧಾನ್ಯತೆ ಸಂವಿಧಾನ ಗೀತೆಗೂ ಸಿಗಲಿ: ಶರತ್ ಲೋಹಿತಾಶ್ವ

ಹುಲಿ ಕತ್ತರಿಸಿ ಕೊಂದವರಿಗೆ ಜಾಮೀನು ಮಂಜೂರು

ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಈಚೆಗೆ ಹುಲಿಯೊಂದನ್ನು ಮೂರು ತುಂಡುಗಳಾಗಿ ಕತ್ತರಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಕೊಳ್ಳೇಗಾಲ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Last Updated 19 ಡಿಸೆಂಬರ್ 2025, 7:26 IST
ಹುಲಿ ಕತ್ತರಿಸಿ ಕೊಂದವರಿಗೆ ಜಾಮೀನು ಮಂಜೂರು

ತೊಂಡವಾಡಿ ಗ್ರಾಮದಲ್ಲಿ ಚಿನ್ನಾಭರಣ ದೋಚಿ ಪರಾರಿ

ಚಿನ್ನಾಭರಣ ದೋಚಿ ಪರಾರಿ- ಗುಂಡ್ಲುಪೇಟೆ: ತಾಲ್ಲೂಕಿನ ತೊಂಡವಾಡಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ತೆಗೆದು ಒಳನುಗ್ಗಿದ ಕಳ್ಳನೊಬ್ಬ ಹಾಸಿಗೆ ಬಳಿ ಇಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
Last Updated 19 ಡಿಸೆಂಬರ್ 2025, 7:24 IST
ತೊಂಡವಾಡಿ ಗ್ರಾಮದಲ್ಲಿ  ಚಿನ್ನಾಭರಣ ದೋಚಿ ಪರಾರಿ
ADVERTISEMENT

ಗುಂಡ್ಲುಪೇಟೆ ಅರಣ್ಯದಂಚಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಹುಲಿ ಸೆರೆ

Tiger caught ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ನಸುಕಿನಲ್ಲಿ ಸೆರೆ ಹಿಡಿದಿದ್ದಾರೆ.
Last Updated 19 ಡಿಸೆಂಬರ್ 2025, 7:22 IST
ಗುಂಡ್ಲುಪೇಟೆ ಅರಣ್ಯದಂಚಲ್ಲಿ ರೈತರಿಗೆ ಉಪಟಳ ನೀಡುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ಹುಲಿ ದಾಳಿಗೆ ಎರಡು ಹಸುಗಳು ಬಲಿ

Gundlupet ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಯ ಮೂಡುಗೂರು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಹುಲಿ ದಾಳಿ ನಡೆಸಿ ಎರಡು ಹಸುಗಳನ್ನು ಕೊಂದು ಹಾಕಿದೆ.
Last Updated 19 ಡಿಸೆಂಬರ್ 2025, 7:19 IST
ಗುಂಡ್ಲುಪೇಟೆ: ಹುಲಿ ದಾಳಿಗೆ ಎರಡು ಹಸುಗಳು ಬಲಿ

ಮಾದಪ್ಪನ ಪ್ರತಿಮೆ ಎದುರು ಜೆಸಿಬಿ ಬಕೆಟ್‌ನಲ್ಲಿ ಕುಳಿತು ಮಹಿಳೆ ರೀಲ್ಸ್‌!

women reels ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಬೆಟ್ಟದ ದೀಪದಗಿರಿ ಒಡ್ಡಿನಲ್ಲಿ ನಿರ್ಮಾಣವಾಗಿರುವ 108 ಅಡಿ ಮಲೆ ಮಹದೇಶ್ವರನ ಪ್ರತಿಮೆ ಬಳಿ ಮಹಿಳೆಯೊಬ್ಬರು ಜೆಸಿಬಿ ಬಕೆಟ್‌ನಲ್ಲಿ ಕುಳಿತು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗಿದೆ.
Last Updated 19 ಡಿಸೆಂಬರ್ 2025, 7:17 IST
ಮಾದಪ್ಪನ ಪ್ರತಿಮೆ ಎದುರು ಜೆಸಿಬಿ ಬಕೆಟ್‌ನಲ್ಲಿ ಕುಳಿತು ಮಹಿಳೆ ರೀಲ್ಸ್‌!
ADVERTISEMENT
ADVERTISEMENT
ADVERTISEMENT