ಗುರುವಾರ, 20 ನವೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಪಾತಾಳಕ್ಕಿಳಿದ ಅಂತರ್ಜಲ ಮಟ್ಟ: ಹನೂರಿನಲ್ಲಿ ಗಂಭೀರ

ಮಳೆ ಕೊರತೆಯಿಂದ ಬತ್ತಿನ ನೀರಿನ ಸೆಲೆಗಳು; ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಆತಂಕ
Last Updated 20 ನವೆಂಬರ್ 2025, 4:51 IST
ಪಾತಾಳಕ್ಕಿಳಿದ ಅಂತರ್ಜಲ ಮಟ್ಟ: ಹನೂರಿನಲ್ಲಿ ಗಂಭೀರ

ಗುಂಡ್ಲುಪೇಟೆ | ಸಚಿವ ಕೆ.ವೆಂಕಟೇಶ್ ಭರವಸೆ: ಅಹೋರಾತ್ರಿ ಧರಣಿ ಕೈಬಿಟ್ಟ ರೈತರು

Water Release Assurance: ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಡಿಸೆಂಬರ್ ಮೊದಲ ವಾರದಲ್ಲಿ 4ನೇ ಹಂತದ ಕೆರೆಗಳಿಗೆ ನೀರು ಬಿಡಲಾಗುವುದು ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಅಹೋರಾತ್ರಿ ಧರಣಿ ಕೈಬಿಟ್ಟರು.
Last Updated 20 ನವೆಂಬರ್ 2025, 4:51 IST
ಗುಂಡ್ಲುಪೇಟೆ | ಸಚಿವ ಕೆ.ವೆಂಕಟೇಶ್ ಭರವಸೆ: ಅಹೋರಾತ್ರಿ ಧರಣಿ ಕೈಬಿಟ್ಟ ರೈತರು

ಕೊಳ್ಳೇಗಾಲ | 43 ಕೆ.ಜಿ. ಜಿಂಕೆ ಮಾಂಸ ವಶ: ಇಬ್ಬರ ಬಂಧನ

Wildlife Crime: ದೊಡ್ಡಿಂದುವಾಡಿ ಗ್ರಾಮದಲ್ಲಿ 43 ಕೆ.ಜಿ. ಜಿಂಕೆ ಮಾಂಸ ವಶಪಡಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಜಿಂಕೆ ತಲೆ, ಕಾಲುಗಳು, ಚೂರಿಗಳು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 20 ನವೆಂಬರ್ 2025, 4:51 IST
ಕೊಳ್ಳೇಗಾಲ | 43 ಕೆ.ಜಿ. ಜಿಂಕೆ ಮಾಂಸ ವಶ: ಇಬ್ಬರ ಬಂಧನ

ಕೊಳ್ಳೇಗಾಲ: ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳುಹಿಸಿ ಕಾವೇರಿ ನದಿಗೆ ಹಾರಿದ ಯುವಕ

Missing Youth Case: ಕೊಳ್ಳೇಗಾಲ: ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿಗೆ ಯುವಕರೊಬ್ಬರು ಸೇತುವೆ ಮೇಲಿನಿಂದ ಹಾರಿದ್ದು, ಹುಡುಕಾಟ ನಡೆದಲಾಗುತ್ತಿದೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಕಾಳಬಸವನ ಹುಂಡಿ ಗ್ರಾಮ
Last Updated 20 ನವೆಂಬರ್ 2025, 4:51 IST
ಕೊಳ್ಳೇಗಾಲ: ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳುಹಿಸಿ ಕಾವೇರಿ ನದಿಗೆ ಹಾರಿದ ಯುವಕ

ಗುಂಡ್ಲುಪೇಟೆ: ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿದ ಶಾಸಕ

Infrastructure Projects: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಶಾಸಕ ಎಚ್.ಎಂ. ಗಣೇಶಪ್ರಸಾದ್ ಅವರು ಭೂಮಿಪೂಜೆ ನೆರವೇರಿಸಿದರು ಎಂದು ಮಾಹಿತಿ ನೀಡಿದರು.
Last Updated 20 ನವೆಂಬರ್ 2025, 4:51 IST
ಗುಂಡ್ಲುಪೇಟೆ: ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿದ ಶಾಸಕ

ಚಾಮರಾಜನಗರ: ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಇಂದು

ಸಜ್ಜಾಗಿದೆ ಜಿಲ್ಲಾ ಕ್ರೀಡಾಂಗಣ: 30,000 ಮಂದಿ ಭಾಗವಹಿಸುವ ನಿರೀಕ್ಷೆ
Last Updated 20 ನವೆಂಬರ್ 2025, 4:51 IST
ಚಾಮರಾಜನಗರ: ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಇಂದು

ಹನೂರು | ಆನೆ ದಾಳಿ; ವೃದ್ಧನ ಸಾವು

Wildlife Conflict: ಹನೂರಿನ ಗೊಂಬೆಗಲ್ಲು ಹಾಡಿಯಲ್ಲಿ ಕಾಡಾನೆ ದಾಳಿ ನಡೆಸಿ ವೃದ್ಧ ಶಿಕಾರಿ ಕೇತೇಗೌಡ ಸಾವಿಗೀಡಾದರು. ಮತ್ತೊಬ್ಬರು ಪಾರಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
Last Updated 19 ನವೆಂಬರ್ 2025, 3:19 IST
ಹನೂರು | ಆನೆ ದಾಳಿ; ವೃದ್ಧನ ಸಾವು
ADVERTISEMENT

ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕಬೇಡಿ: ಅಯ್ಯನಪುರ ಶಿವಕುಮಾರ್

ಅಂಬೇಡ್ಕರ್, ಬುದ್ಧನಿಗೆ ಅಪಮಾನ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಅಯ್ಯನಪುರ ಶಿವಕುಮಾರ್ ಆಗ್ರಹ
Last Updated 19 ನವೆಂಬರ್ 2025, 3:12 IST
ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕಬೇಡಿ: ಅಯ್ಯನಪುರ ಶಿವಕುಮಾರ್

ಚಾಮರಾಜನಗರ: ಮಾರುಕಟ್ಟೆ ತುಂಬೆಲ್ಲ ಅವರೇಕಾಯಿ ಘಮಲು

ಕೆ.ಜಿಗೆ 50 ರಿಂದ 60 ದರ; ಖರೀದಿ ಭರಾಟೆ ಜೋರು
Last Updated 19 ನವೆಂಬರ್ 2025, 3:09 IST
ಚಾಮರಾಜನಗರ: ಮಾರುಕಟ್ಟೆ ತುಂಬೆಲ್ಲ ಅವರೇಕಾಯಿ ಘಮಲು

ಯಳಂದೂರು: ಭತ್ತದ ಫಸಲಿಗೆ ಕಂದು ಜಿಗಿಹುಳು ಬಾಧೆ

ಸಾಗುವಳಿದಾರರಿಗೆ ಇಳುವರಿ ಕುಸಿತದ ಆತಂಕ: ಕಡಿಮೆ ಯೂರಿಯಾ, ಔಷಧಿ ಬಳಕೆಗೆ ತಜ್ಞರ ಸಲಹೆ
Last Updated 19 ನವೆಂಬರ್ 2025, 3:05 IST
ಯಳಂದೂರು: ಭತ್ತದ ಫಸಲಿಗೆ ಕಂದು ಜಿಗಿಹುಳು ಬಾಧೆ
ADVERTISEMENT
ADVERTISEMENT
ADVERTISEMENT