ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ | ಜಮೀನಿನ ವಿಚಾರಕ್ಕೆ ಬಹಿಷ್ಕಾರ: ನ್ಯಾಯಕ್ಕಾಗಿ ಕುಟುಂಬ ಆಗ್ರಹ

Kollegal Land Dispute: ಜಮೀನಿನ ವಿಚಾರದಲ್ಲಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಪ್ರಭುಸ್ವಾಮಿ ಮತ್ತು ನಾಗರಾಜಮ್ಮ ಆರೋಪಿಸಿದ್ದು, ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
Last Updated 18 ಫೆಬ್ರುವರಿ 2026, 2:02 IST
ಚಾಮರಾಜನಗರ | ಜಮೀನಿನ ವಿಚಾರಕ್ಕೆ ಬಹಿಷ್ಕಾರ: ನ್ಯಾಯಕ್ಕಾಗಿ ಕುಟುಂಬ ಆಗ್ರಹ

ಚಾಮರಾಜನಗರ | ಸವಿತಾ ಮಹರ್ಷಿ ಜಯಂತಿ: ಅಧಿಕಾರಿಗಳು, ಜನಪ್ರತಿನಿಧಿಗಳ ಗೈರು

Chamarajanagar Event: ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗೈರಾಗಿದ್ದರಿಂದ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಸಮಾರಂಭವನ್ನು ಬಹಿಷ್ಕರಿಸಿದರು.
Last Updated 18 ಫೆಬ್ರುವರಿ 2026, 1:58 IST
ಚಾಮರಾಜನಗರ | ಸವಿತಾ ಮಹರ್ಷಿ ಜಯಂತಿ: ಅಧಿಕಾರಿಗಳು, ಜನಪ್ರತಿನಿಧಿಗಳ ಗೈರು

ಕೊಳ್ಳೇಗಾಲ: ಕುಡಿದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡ ವ್ಯಕ್ತಿ

Kollegal Incident: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬರು ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಗೆ ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 18 ಫೆಬ್ರುವರಿ 2026, 1:56 IST
ಕೊಳ್ಳೇಗಾಲ: ಕುಡಿದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡ ವ್ಯಕ್ತಿ

ಅತಿಯಾದ ಖರ್ಚು, ಕೀಟಬಾಧೆ: ಕುಸಿದ ಸಾಂಬಾರ ಈರುಳ್ಳಿ ಸಾಗುವಳಿ ಪ್ರದೇಶ

Onion Price Crisis: ಯಳಂದೂರು ತಾಲ್ಲೂಕಿನಲ್ಲಿ ಅತಿಯಾದ ಖರ್ಚು, ಕೀಟಬಾಧೆ ಹಾಗೂ ಸ್ಥಿರ ದರದ ಕೊರತೆಯಿಂದ ಸಾಂಬಾರ ಈರುಳ್ಳಿ ಬಿತ್ತನೆ ಪ್ರದೇಶ ಕುಸಿದಿದ್ದು, ರೈತರು ನಷ್ಟದ ಆತಂಕದಲ್ಲಿದ್ದಾರೆ.
Last Updated 18 ಫೆಬ್ರುವರಿ 2026, 1:53 IST
ಅತಿಯಾದ ಖರ್ಚು, ಕೀಟಬಾಧೆ: ಕುಸಿದ ಸಾಂಬಾರ ಈರುಳ್ಳಿ ಸಾಗುವಳಿ ಪ್ರದೇಶ

ಚಾಮರಾಜನಗರ: ಹಿರಿಯ ಜೀವಗಳಿಗೆ ಸುರಕ್ಷತೆಯ ‘ಆಸರೆ’

Senior Citizen Protection: ಚಾಮರಾಜನಗರ ಜಿಲ್ಲೆಯಲ್ಲಿ ಒಂಟಿಯಾಗಿ ಬದುಕುತ್ತಿರುವ 562 ಹಿರಿಯರಿಗೆ ‘ಆಸರೆ’ ಯೋಜನೆಯಡಿ ಪೊಲೀಸ್ ಇಲಾಖೆ ಸುರಕ್ಷತೆ, ಕಾನೂನು ನೆರವು ಹಾಗೂ ತುರ್ತು ಸಹಾಯ ಒದಗಿಸುತ್ತಿದೆ.
Last Updated 18 ಫೆಬ್ರುವರಿ 2026, 1:51 IST
ಚಾಮರಾಜನಗರ: ಹಿರಿಯ ಜೀವಗಳಿಗೆ ಸುರಕ್ಷತೆಯ ‘ಆಸರೆ’

ಯಳಂದೂರು: ಚೆನ್ನಯ್ಯನ ಕಟ್ಟೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆ

Forest Department Alert: ಕೆಸ್ತೂರು ಗ್ರಾಮದ ಚೆನ್ನಯ್ಯನ ಕಟ್ಟೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಕೃಷಿಕರಲ್ಲಿ ಆತಂಕ ಮೂಡಿದೆ. ಅರಣ್ಯ ಇಲಾಖೆ ಗಸ್ತು ಹೆಚ್ಚಿಸಿ ರೈತರಿಗೆ ಎಚ್ಚರಿಕೆ ನೀಡಿದೆ.
Last Updated 18 ಫೆಬ್ರುವರಿ 2026, 1:48 IST
ಯಳಂದೂರು: ಚೆನ್ನಯ್ಯನ ಕಟ್ಟೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆ

ಹನೂರು | ಕಳ್ಳಬೇಟೆಕೋರರ ಪತ್ತೆಗೆ ‘ಭೂಮಿ ಭಾನು’

Wildlife Protection: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಜಲಾಶಯದ ಬಳಿ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟ ಬೆನ್ನಲ್ಲೇ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು.
Last Updated 17 ಫೆಬ್ರುವರಿ 2026, 4:36 IST
ಹನೂರು | ಕಳ್ಳಬೇಟೆಕೋರರ ಪತ್ತೆಗೆ ‘ಭೂಮಿ ಭಾನು’
ADVERTISEMENT

ಚಾಮರಾಜನಗರ | ಹೆಚ್ಚಾದ ದಗೆ: ಕಲ್ಲಂಗಡಿಗೆ ಬೇಡಿಕೆ; ಬೀನ್ಸ್‌ ದುಬಾರಿ

Price Hike: ಚಾಮರಾಜನಗರದಲ್ಲಿ ಬೇಸಗೆಯ ದಗೆ ಹೆಚ್ಚಾಗುತ್ತಿದ್ದಂತೆ ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ಇಳುವರಿ ಕುಸಿತದಿಂದ ಬೀನ್ಸ್‌ ದರ ಕೆ.ಜಿಗೆ ₹100 ತಲುಪಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗಿದೆ.
Last Updated 17 ಫೆಬ್ರುವರಿ 2026, 2:34 IST
ಚಾಮರಾಜನಗರ | ಹೆಚ್ಚಾದ ದಗೆ: ಕಲ್ಲಂಗಡಿಗೆ ಬೇಡಿಕೆ; ಬೀನ್ಸ್‌ ದುಬಾರಿ

ಹನೂರು: ಕಳ್ಳಬೇಟೆಕೋರರ ಪತ್ತೆಗೆ ಅರಣ್ಯ ಸಿಬ್ಬಂದಿನಿಂದ ಐದಾರು ಕಿ.ಮೀ ಕೂಂಬಿಂಗ್

Tiger Poaching Investigation: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಗುಂಡಾಲ್ ಜಲಾಶಯದ ಬಳಿ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆ ಸಿಬ್ಬಂದಿ ಶ್ವಾನ ದಳದೊಂದಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ.
Last Updated 17 ಫೆಬ್ರುವರಿ 2026, 2:31 IST
ಹನೂರು: ಕಳ್ಳಬೇಟೆಕೋರರ ಪತ್ತೆಗೆ ಅರಣ್ಯ ಸಿಬ್ಬಂದಿನಿಂದ ಐದಾರು ಕಿ.ಮೀ ಕೂಂಬಿಂಗ್

ಮಾದಪ್ಪನ ಸನ್ನಿಧಿಯಲ್ಲಿ ಜಾಗರಣೆ, ಶಿವನಾಮ ಸ್ಮರಣೆ: ಕಣ್ಮನ ಸೆಳೆದ ಕಂಡಾಯ ಮೆರವಣಿಗೆ

MM Hills Shivaratri: ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಕಳೆಗಟ್ಟಿದ್ದು, ಭಕ್ತರು ಜಾಗರಣೆ ಹಾಗೂ ಶಿವನಾಮ ಸ್ಮರಣೆ ಮಾಡುವ ಮೂಲಕ ಮಾದಪ್ಪನಿಗೆ ಭಕ್ತಿ ಸಮರ್ಪಿಸಿದರು. ಕಂಡಾಯ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು.
Last Updated 17 ಫೆಬ್ರುವರಿ 2026, 2:30 IST
ಮಾದಪ್ಪನ ಸನ್ನಿಧಿಯಲ್ಲಿ ಜಾಗರಣೆ, ಶಿವನಾಮ ಸ್ಮರಣೆ: ಕಣ್ಮನ ಸೆಳೆದ ಕಂಡಾಯ ಮೆರವಣಿಗೆ
ADVERTISEMENT
ADVERTISEMENT
ADVERTISEMENT