ಬುಧವಾರ, 28 ಜನವರಿ 2026
×
ADVERTISEMENT

ಚಾಮರಾಜನಗರ

ADVERTISEMENT

ಗುಂಡ್ಲುಪೇಟೆ | ಕಾವಲುಪಡೆಯಿಂದ ಗಣರಾಜ್ಯೋತ್ಸವ

Gundlupet News: ಕರ್ನಾಟಕ ಕಾವಲು ಪಡೆ ವತಿಯಿಂದ ಯೋಧ ಶಿವಾನಂದ ಸ್ಮಾರಕದ ಮುಂದೆ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂವಿಧಾನ ಮತ್ತು ರಾಷ್ಟ್ರ ನಾಯಕರ ಸ್ಮರಣೆ ಮಾಡುವ ಮೂಲಕ ದೇಶಭಕ್ತಿ ಮೆರೆಯಲಾಯಿತು.
Last Updated 28 ಜನವರಿ 2026, 8:04 IST
ಗುಂಡ್ಲುಪೇಟೆ | ಕಾವಲುಪಡೆಯಿಂದ ಗಣರಾಜ್ಯೋತ್ಸವ

ಕೊಳ್ಳೇಗಾಲ | ರಸ್ತೆ ಒತ್ತುವರಿ ತೆರೆವುಗೊಳಿಸಿದ ಅಧಿಕಾರಿಗಳು

Kollegal News: ಮುಳ್ಳೂರು ಗ್ರಾಮದಿಂದ ಗೊಬ್ಬಳಿಪುರಕ್ಕೆ ಸಂಪರ್ಕಿಸುವ ಜಮೀನು ರಸ್ತೆಯ ಒತ್ತುವರಿಯನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ದಶಕಗಳ ಕಾಲದ ರೈತರ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ.
Last Updated 28 ಜನವರಿ 2026, 7:58 IST
ಕೊಳ್ಳೇಗಾಲ | ರಸ್ತೆ ಒತ್ತುವರಿ ತೆರೆವುಗೊಳಿಸಿದ ಅಧಿಕಾರಿಗಳು

ಬ್ಯಾಡ್ಮಿಂಟನ್‌: ರಾಜ್ಯ ತಂಡ ಪ್ರಕಟ

3 ದಿನಗಳ ಬ್ಯಾಡ್ಮಿಂಟನ್ ಆಯ್ಕೆ ತರಬೇತಿ ಮುಕ್ತಾಯ: 25 ಕ್ರೀಡಾಪಟುಗಳು ಭಾಗಿ
Last Updated 28 ಜನವರಿ 2026, 7:58 IST
ಬ್ಯಾಡ್ಮಿಂಟನ್‌: ರಾಜ್ಯ ತಂಡ ಪ್ರಕಟ

ಹನೂರು | ಮದ್ಯದಂಗಡಿ ಸ್ಥಳಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ

Hanur News: ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಮದ್ಯದಂಗಡಿಗಳ ಸ್ಥಳಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಂಡಿದೆ. ಜಿಲ್ಲಾಧಿಕಾರಿ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
Last Updated 28 ಜನವರಿ 2026, 7:58 IST
ಹನೂರು | ಮದ್ಯದಂಗಡಿ ಸ್ಥಳಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ

ಚಾಮರಾಜನಗರ | ಬಸ್ ಡಿಕ್ಕಿ: ಸವಾರ ಸಾವು

Chamarajanagar Accident: ತಾಲ್ಲೂಕಿನ ಮಲೆಯೂರು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಶಿವಸ್ವಾಮಿ ಮೃತಪಟ್ಟಿದ್ದಾರೆ. ಗಾಯಗೊಂಡ ಹಿಂಬದಿ ಸವಾರನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 28 ಜನವರಿ 2026, 7:57 IST
ಚಾಮರಾಜನಗರ | ಬಸ್ ಡಿಕ್ಕಿ: ಸವಾರ ಸಾವು

ಚಾಮರಾಜನಗರ | ರಥ ಸಪ್ತಮಿ: ಸಾಮೂಹಿಕ ಯೋಗ

Chamarajanagar News: 16ನೇ ವರ್ಷದ ರಥ ಸಪ್ತಮಿ ಪ್ರಯುಕ್ತ ಎಸ್‌ಪಿವೈಎಸ್‌ಎಸ್‌ ಮತ್ತು ಎಸ್‌ಬಿಎಸ್‌ಎಸ್‌ ವತಿಯಿಂದ ಸಾಮೂಹಿಕ ಯೋಗಾಭ್ಯಾಸ ನಡೆಯಿತು. ಸೇವಾ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಯೋಗಪಟುಗಳು ಪಾಲ್ಗೊಂಡಿದ್ದರು.
Last Updated 28 ಜನವರಿ 2026, 7:57 IST
ಚಾಮರಾಜನಗರ | ರಥ ಸಪ್ತಮಿ: ಸಾಮೂಹಿಕ ಯೋಗ

ಬಜೆಟ್: ಚಾಮರಾಜನಗರ ಪ್ರವಾಸೋದ್ಯಮಕ್ಕೆ ಸಿಗಲಿ ಮನ್ನಣೆ

ಸುಂದರ ಪ್ರಾಕೃತಿಕ ತಾಣ, ಶಿಲಾ ಸಮಾಧಿಗಳು, ಕಲೆ ಸಂಸ್ಕೃತಿ ಬೆಳಕಿಗೆ ಬರಲಿ
Last Updated 28 ಜನವರಿ 2026, 7:57 IST
ಬಜೆಟ್: ಚಾಮರಾಜನಗರ ಪ್ರವಾಸೋದ್ಯಮಕ್ಕೆ ಸಿಗಲಿ ಮನ್ನಣೆ
ADVERTISEMENT

ಚಾಮರಾಜನಗರ | ಹುಲಿ ಮರಿ ಸೆರೆ ಇನ್ನೊಂದಕ್ಕೆ ಶೋಧ

Chamarajanagar News: ತಾಯಿಯಿಂದ ಬೇರ್ಪಟ್ಟಿದ್ದ ನಾಲ್ಕು ಹುಲಿ ಮರಿಗಳ ಪೈಕಿ ಮಂಗಳವಾರ ಮೂರನೇ ಮರಿಯನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ. ಉಳಿದ ಒಂದು ಮರಿಗಾಗಿ ಶೋಧ ಕಾರ್ಯ ಮತ್ತು ಅರಣ್ಯ ಇಲಾಖೆಯ ನಿಗಾ ಮುಂದುವರಿದಿದೆ.
Last Updated 28 ಜನವರಿ 2026, 7:57 IST
ಚಾಮರಾಜನಗರ | ಹುಲಿ ಮರಿ ಸೆರೆ ಇನ್ನೊಂದಕ್ಕೆ ಶೋಧ

ಹನೂರು | ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಮತದಾನ ಅತ್ಯಮೂಲ್ಯ–ನ್ಯಾ.ರಂಜಿತ್ ಕುಮಾರ್

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಂ.ರಂಜಿತ್ ಕುಮಾರ್ ಅಭಿಮತ
Last Updated 28 ಜನವರಿ 2026, 7:57 IST
ಹನೂರು | ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಮತದಾನ ಅತ್ಯಮೂಲ್ಯ–ನ್ಯಾ.ರಂಜಿತ್ ಕುಮಾರ್

ಗುಂಡ್ಲುಪೇಟೆ |ವೇಶ್ಯಾವಾಟಿಕೆ: ಮೂವರ ಬಂಧನ

Gundlupet News: ಪಟ್ಟಣದ ಜನತಾ ಕಾಲೊನಿಯ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆ ಜಾಲವನ್ನು ಪತ್ತೆಹಚ್ಚಿದ್ದಾರೆ. ಮನೆ ಮಾಲೀಕ ಸೇರಿ ಮೂವರನ್ನು ಬಂಧಿಸಿ, ನಗದು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 28 ಜನವರಿ 2026, 7:56 IST
ಗುಂಡ್ಲುಪೇಟೆ |ವೇಶ್ಯಾವಾಟಿಕೆ: ಮೂವರ ಬಂಧನ
ADVERTISEMENT
ADVERTISEMENT
ADVERTISEMENT