ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಸಂತೇಮರಹಳ್ಳಿ| ಸೋಲಿಗ ಸಮುದಾಯದ ಅಭಿವೃದ್ಧಿಗೆ ಕ್ರಮ: ಶಾಸಕ ಎ.ಆರ್.ಕೃಷ್ಣಮೂರ್ತಿ

Tribal Welfare: ಸಂತೇಮರಹಳ್ಳಿಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಸೋಲಿಗರ ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸಲು ಟಿಎಸ್‌ಪಿ ಯೋಜನೆಯಡಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.
Last Updated 20 ಫೆಬ್ರುವರಿ 2026, 2:09 IST
ಸಂತೇಮರಹಳ್ಳಿ| ಸೋಲಿಗ ಸಮುದಾಯದ ಅಭಿವೃದ್ಧಿಗೆ ಕ್ರಮ: ಶಾಸಕ ಎ.ಆರ್.ಕೃಷ್ಣಮೂರ್ತಿ

ಚಾಮರಾಜನಗರ| ಜಮೀನಿನ ವಿಚಾರಕ್ಕೆ ಸಾಮಾಜಿಕ ಬಹಿಷ್ಕಾರ ಆರೋಪ ಸುಳ್ಳು: ಪರಮೇಶ್

Chamarajanagar News: ಚಾಮರಾಜನಗರ: ಕೊಳ್ಳೇಗಾಲದ ಮೋಳೆ ಗ್ರಾಮದ ಪ್ರಭುಸ್ವಾಮಿ, ನಾಗರಾಜಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಗ್ರಾಮದ ಮುಖಂಡ ಪರಮೇಶ್ ಸ್ಪಷ್ಟಪಡಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋಳೆ ಗ್ರಾಮದಲ್ಲಿ
Last Updated 20 ಫೆಬ್ರುವರಿ 2026, 2:09 IST
ಚಾಮರಾಜನಗರ| ಜಮೀನಿನ ವಿಚಾರಕ್ಕೆ ಸಾಮಾಜಿಕ ಬಹಿಷ್ಕಾರ ಆರೋಪ ಸುಳ್ಳು: ಪರಮೇಶ್

ಬಂಡೀಪುರ ಸಫಾರಿ ಆರಂಭವಾದರೆ ಹೋರಾಟ:ರಾಜ್ಯ ಸರ್ಕಾರದ ನಿರ್ಧಾರಕ್ಕೆ ರೈತ ಸಂಘ ಆಕ್ರೋಶ

Human Animal Conflict: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಕ್ಕೆ ಬುಧವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ ಬೆನ್ನಲ್ಲೇ ಗುರುವಾರ ತಾಲ್ಲೂಕಿನಾದ್ಯಂತ ರೈತರ ಪ್ರತಿಭಟನೆ ಭುಗಿಲೆದ್ದಿತು.
Last Updated 20 ಫೆಬ್ರುವರಿ 2026, 2:09 IST
ಬಂಡೀಪುರ ಸಫಾರಿ ಆರಂಭವಾದರೆ ಹೋರಾಟ:ರಾಜ್ಯ ಸರ್ಕಾರದ ನಿರ್ಧಾರಕ್ಕೆ ರೈತ ಸಂಘ ಆಕ್ರೋಶ

ಚಾಮರಾಜನಗರ| ಶ್ರೇಷ್ಠ ವ್ಯಕ್ತಿತ್ವ, ನಾಯಕತ್ವಕ್ಕೆ ಶಿವಾಜಿ ಮಾದರಿ: ಟಿ.ಜವರೇಗೌಡ

Shivaji Jayanti: ಚಾಮರಾಜನಗರದಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಟಿ.ಜವರೇಗೌಡ ಅವರು ಶಿವಾಜಿ ಮಹಾರಾಜರ ನಾಯಕತ್ವ, ಸ್ವರಾಜ್ಯ ಸಂಕಲ್ಪ ಮತ್ತು ಧಾರ್ಮಿಕ ಸಹಿಷ್ಣುತೆ ಗುಣಗಳನ್ನು ಸ್ಮರಿಸಿ ಆದರ್ಶವೆಂದರು.
Last Updated 20 ಫೆಬ್ರುವರಿ 2026, 2:08 IST
ಚಾಮರಾಜನಗರ| ಶ್ರೇಷ್ಠ ವ್ಯಕ್ತಿತ್ವ, ನಾಯಕತ್ವಕ್ಕೆ ಶಿವಾಜಿ ಮಾದರಿ: ಟಿ.ಜವರೇಗೌಡ

ಕೊಳ್ಳೇಗಾಲ| ಒಳ ಮೀಸಲಾತಿಯಲ್ಲಿ ಅನ್ಯಾಯ ಆರೋಪ: ಬೃಹತ್ ಪ್ರತಿಭಟನೆ

ಕೊಳ್ಳೇಗಾಲದಿಂದ ರಾಜಭವನಕ್ಕೆ ಚಲೋ; ಬಲಗೈ ಸಮುದಾಯ ಎಚ್ಚರಿಕೆ
Last Updated 20 ಫೆಬ್ರುವರಿ 2026, 2:08 IST
ಕೊಳ್ಳೇಗಾಲ| ಒಳ ಮೀಸಲಾತಿಯಲ್ಲಿ ಅನ್ಯಾಯ ಆರೋಪ: ಬೃಹತ್ ಪ್ರತಿಭಟನೆ

ಸಂತೇಮರಹಳ್ಳಿ| ಗ್ರಾಮಗಳ ಅಭಿವೃದ್ಧಿಯೇ ದೇಶದ ಪ್ರಗತಿ: ಎಚ್.ವಿ.ಚಂದ್ರು

National Service Scheme: ಸಂತೇಮರಹಳ್ಳಿಯಲ್ಲಿ ನಡೆದ ಎನ್‌ಎಸ್‌ಎಸ್ ಶಿಬಿರ ಉದ್ಘಾಟನೆಯಲ್ಲಿ ಎಚ್.ವಿ.ಚಂದ್ರು ಗ್ರಾಮಾಭಿವೃದ್ಧಿಯ ಮಹತ್ವ ಒತ್ತಿಹೇಳಿ, ವಿದ್ಯಾರ್ಥಿಗಳು ಸೇವಾಭಾವದಿಂದ ಕೆಲಸ ಮಾಡಬೇಕು ಎಂದರು.
Last Updated 20 ಫೆಬ್ರುವರಿ 2026, 2:08 IST
ಸಂತೇಮರಹಳ್ಳಿ| ಗ್ರಾಮಗಳ ಅಭಿವೃದ್ಧಿಯೇ ದೇಶದ ಪ್ರಗತಿ: ಎಚ್.ವಿ.ಚಂದ್ರು

ಸಫಾರಿ ಮರು ಆರಂಭಕ್ಕೆ ರೈತರ ವಿರೋಧ:ಮೈಸೂರು ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನ

Nagarahole Bandipur: ನಾಗರಹೊಳೆ ಮತ್ತು ಬಂಡೀಪುರ ಸಫಾರಿ ಮರು ಆರಂಭಕ್ಕೆ ವಿರೋಧಿಸಿ ರೈತರು ಮೈಸೂರಿನ ಅರಣ್ಯ ಭವನಕ್ಕೆ ಮುತ್ತಿಗೆ ಯತ್ನಿಸಿದರು; ಪರ-ವಿರೋಧ ಗುಂಪುಗಳ ನಡುವೆ ಗೊಂದಲ ಉಂಟಾಯಿತು.
Last Updated 19 ಫೆಬ್ರುವರಿ 2026, 22:14 IST
ಸಫಾರಿ ಮರು ಆರಂಭಕ್ಕೆ ರೈತರ ವಿರೋಧ:ಮೈಸೂರು ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನ
ADVERTISEMENT

ಚಾಮರಾಜನಗರ: ದೊಡ್ಡ ಬೆಕ್ಕುಗಳ ಉಳಿವಿಗೆ 7 ಸಾವಿರ ಕಿ.ಮೀ ರ‍್ಯಾಲಿ

10 ರಾಜ್ಯಗಳ ಮೂಲಕ ಹಾದು ಹೋಗುವ ರ‍್ಯಾಲಿ; ಸಾರ್ವಜನಿಕರಿಗೆ ವನ್ಯಜೀವಿಗಳ ಸಂರಕ್ಷಣೆ ಅರಿವು
Last Updated 19 ಫೆಬ್ರುವರಿ 2026, 2:41 IST
ಚಾಮರಾಜನಗರ: ದೊಡ್ಡ ಬೆಕ್ಕುಗಳ ಉಳಿವಿಗೆ 7 ಸಾವಿರ ಕಿ.ಮೀ ರ‍್ಯಾಲಿ

ಚಾಮರಾಜನಗರ: ಫೆ.28ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಪರೀಕ್ಷೆ ಬರೆಯಲಿದ್ದಾರೆ 6,909 ವಿದ್ಯಾರ್ಥಿಗಳು; ಸುಗಮ ಪರೀಕ್ಷೆಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ
Last Updated 19 ಫೆಬ್ರುವರಿ 2026, 2:39 IST
ಚಾಮರಾಜನಗರ: ಫೆ.28ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ: ಮಾದಪ್ಪನ ಮಹಾ ರಥೋತ್ಸವ ವೈಭವ

Male Mahadeshwara Temple: ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದಪ್ಪನ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಲಕ್ಷಾಂತರ ಭಕ್ತರು ಭಾಗವಹಿಸಿ ಲಾಡು ಪ್ರಸಾದ ಮಾರಾಟದಲ್ಲಿ ದಾಖಲೆ ಆದಾಯ ಕಂಡುಬಂದಿದೆ.
Last Updated 19 ಫೆಬ್ರುವರಿ 2026, 2:38 IST
ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ: ಮಾದಪ್ಪನ ಮಹಾ ರಥೋತ್ಸವ ವೈಭವ
ADVERTISEMENT
ADVERTISEMENT
ADVERTISEMENT