ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ: ದೊಡ್ಡ ಬೆಕ್ಕುಗಳ ಉಳಿವಿಗೆ 7 ಸಾವಿರ ಕಿ.ಮೀ ರ‍್ಯಾಲಿ

10 ರಾಜ್ಯಗಳ ಮೂಲಕ ಹಾದು ಹೋಗುವ ರ‍್ಯಾಲಿ; ಸಾರ್ವಜನಿಕರಿಗೆ ವನ್ಯಜೀವಿಗಳ ಸಂರಕ್ಷಣೆ ಅರಿವು
Last Updated 19 ಫೆಬ್ರುವರಿ 2026, 2:41 IST
ಚಾಮರಾಜನಗರ: ದೊಡ್ಡ ಬೆಕ್ಕುಗಳ ಉಳಿವಿಗೆ 7 ಸಾವಿರ ಕಿ.ಮೀ ರ‍್ಯಾಲಿ

ಚಾಮರಾಜನಗರ: ಫೆ.28ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಪರೀಕ್ಷೆ ಬರೆಯಲಿದ್ದಾರೆ 6,909 ವಿದ್ಯಾರ್ಥಿಗಳು; ಸುಗಮ ಪರೀಕ್ಷೆಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ
Last Updated 19 ಫೆಬ್ರುವರಿ 2026, 2:39 IST
ಚಾಮರಾಜನಗರ: ಫೆ.28ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ: ಮಾದಪ್ಪನ ಮಹಾ ರಥೋತ್ಸವ ವೈಭವ

Male Mahadeshwara Temple: ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದಪ್ಪನ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಲಕ್ಷಾಂತರ ಭಕ್ತರು ಭಾಗವಹಿಸಿ ಲಾಡು ಪ್ರಸಾದ ಮಾರಾಟದಲ್ಲಿ ದಾಖಲೆ ಆದಾಯ ಕಂಡುಬಂದಿದೆ.
Last Updated 19 ಫೆಬ್ರುವರಿ 2026, 2:38 IST
ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ: ಮಾದಪ್ಪನ ಮಹಾ ರಥೋತ್ಸವ ವೈಭವ

ಮೂಲಸೌಕರ್ಯ ಕಲ್ಪಿಸಲು ಸಲಹೆ: ಬಜೆಟ್ ಪೂರ್ವಭಾವಿ ಸಭೆ

ಗುಂಡ್ಲುಪೇಟೆ ಪುರಸಭೆಯ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ
Last Updated 19 ಫೆಬ್ರುವರಿ 2026, 2:38 IST
ಮೂಲಸೌಕರ್ಯ ಕಲ್ಪಿಸಲು ಸಲಹೆ: ಬಜೆಟ್ ಪೂರ್ವಭಾವಿ ಸಭೆ

ಕನ್ನಡ ಭಾಷಿಕರ ಮೇಲೆ ಹಲ್ಲೆ: ಗಡಿ ಬಂದ್ ಎಚ್ಚರಿಕೆ; ಕನ್ನಡಪರ ಹೋರಾಟಗಾರರು

Tamil Nadu Assault: ಶಬರಿಮಲೆ ಯಾತ್ರಾರ್ಥಿಗಳ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆದಿರುವುದನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಗಡಿ ಬಂದ್ ಎಚ್ಚರಿಕೆ ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಒತ್ತಾಯಿಸಲಾಗಿದೆ.
Last Updated 19 ಫೆಬ್ರುವರಿ 2026, 2:37 IST
ಕನ್ನಡ ಭಾಷಿಕರ ಮೇಲೆ ಹಲ್ಲೆ: ಗಡಿ ಬಂದ್ ಎಚ್ಚರಿಕೆ;  ಕನ್ನಡಪರ ಹೋರಾಟಗಾರರು

ಕೊಳ್ಳೇಗಾಲ: ಪರೀಕ್ಷೆ ಧೈರ್ಯವಾಗಿ ಎದುರಿಸಿ

‘ಸಾಧನಾ ಪಥ 100ರ ಗುರಿಯತ್ತ’ ಕಾರ್ಯಕ್ರಮದಲ್ಲಿ ಗುರುಶಾಂತಪ್ಪ ಬೆಳ್ಳುಂಡಗಿ
Last Updated 19 ಫೆಬ್ರುವರಿ 2026, 2:34 IST
ಕೊಳ್ಳೇಗಾಲ: ಪರೀಕ್ಷೆ ಧೈರ್ಯವಾಗಿ ಎದುರಿಸಿ

ಚಾಮರಾಜನಗರ | ಜಮೀನಿನ ವಿಚಾರಕ್ಕೆ ಬಹಿಷ್ಕಾರ: ನ್ಯಾಯಕ್ಕಾಗಿ ಕುಟುಂಬ ಆಗ್ರಹ

Kollegal Land Dispute: ಜಮೀನಿನ ವಿಚಾರದಲ್ಲಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಪ್ರಭುಸ್ವಾಮಿ ಮತ್ತು ನಾಗರಾಜಮ್ಮ ಆರೋಪಿಸಿದ್ದು, ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
Last Updated 18 ಫೆಬ್ರುವರಿ 2026, 2:02 IST
ಚಾಮರಾಜನಗರ | ಜಮೀನಿನ ವಿಚಾರಕ್ಕೆ ಬಹಿಷ್ಕಾರ: ನ್ಯಾಯಕ್ಕಾಗಿ ಕುಟುಂಬ ಆಗ್ರಹ
ADVERTISEMENT

ಚಾಮರಾಜನಗರ | ಸವಿತಾ ಮಹರ್ಷಿ ಜಯಂತಿ: ಅಧಿಕಾರಿಗಳು, ಜನಪ್ರತಿನಿಧಿಗಳ ಗೈರು

Chamarajanagar Event: ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗೈರಾಗಿದ್ದರಿಂದ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಸಮಾರಂಭವನ್ನು ಬಹಿಷ್ಕರಿಸಿದರು.
Last Updated 18 ಫೆಬ್ರುವರಿ 2026, 1:58 IST
ಚಾಮರಾಜನಗರ | ಸವಿತಾ ಮಹರ್ಷಿ ಜಯಂತಿ: ಅಧಿಕಾರಿಗಳು, ಜನಪ್ರತಿನಿಧಿಗಳ ಗೈರು

ಕೊಳ್ಳೇಗಾಲ: ಕುಡಿದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡ ವ್ಯಕ್ತಿ

Kollegal Incident: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬರು ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಗೆ ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 18 ಫೆಬ್ರುವರಿ 2026, 1:56 IST
ಕೊಳ್ಳೇಗಾಲ: ಕುಡಿದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡ ವ್ಯಕ್ತಿ

ಅತಿಯಾದ ಖರ್ಚು, ಕೀಟಬಾಧೆ: ಕುಸಿದ ಸಾಂಬಾರ ಈರುಳ್ಳಿ ಸಾಗುವಳಿ ಪ್ರದೇಶ

Onion Price Crisis: ಯಳಂದೂರು ತಾಲ್ಲೂಕಿನಲ್ಲಿ ಅತಿಯಾದ ಖರ್ಚು, ಕೀಟಬಾಧೆ ಹಾಗೂ ಸ್ಥಿರ ದರದ ಕೊರತೆಯಿಂದ ಸಾಂಬಾರ ಈರುಳ್ಳಿ ಬಿತ್ತನೆ ಪ್ರದೇಶ ಕುಸಿದಿದ್ದು, ರೈತರು ನಷ್ಟದ ಆತಂಕದಲ್ಲಿದ್ದಾರೆ.
Last Updated 18 ಫೆಬ್ರುವರಿ 2026, 1:53 IST
ಅತಿಯಾದ ಖರ್ಚು, ಕೀಟಬಾಧೆ: ಕುಸಿದ ಸಾಂಬಾರ ಈರುಳ್ಳಿ ಸಾಗುವಳಿ ಪ್ರದೇಶ
ADVERTISEMENT
ADVERTISEMENT
ADVERTISEMENT