ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ರಾಷ್ಟ್ರೀಯ ವಿಜ್ಞಾನ ದಿನಾಚರಣೆ; ರಸಪ್ರಶ್ನೆ ಸ್ಪರ್ಧೆ: ದಿನ್ನಳ್ಳಿ ಶಾಲೆ ಪ್ರಥಮ

HANUR- ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ರಸಪ್ರಶ್ನೆಯಲ್ಲಿ ದಿನ್ನಳ್ಳಿ ಕನ್ನಡ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕ ಕೃಷ್ಣ ತಿಳಿಸಿದರು.
Last Updated 28 ಫೆಬ್ರುವರಿ 2026, 7:42 IST
ರಾಷ್ಟ್ರೀಯ ವಿಜ್ಞಾನ ದಿನಾಚರಣೆ; ರಸಪ್ರಶ್ನೆ ಸ್ಪರ್ಧೆ: ದಿನ್ನಳ್ಳಿ ಶಾಲೆ ಪ್ರಥಮ

ಜಿಲ್ಲಾಮಟ್ಟದ ಉದ್ಯೋಗ ಮೇಳ: ನೇಮಕಾತಿ ಪತ್ರ ವಿತರಿಸಿದ ಸಂಸದ ಸುನೀಲ್ ಬೋಸ್

udyoga mela- ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆದ ಯುವಜನತೆಗೆ ಸಂಸದ ಸುನೀಲ್ ಬೋಸ್ ಜಿಲ್ಲಾ ಪಂಚಾಯಿಸಿ ಸಭಾಂಗಣದಲ್ಲಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದರು.
Last Updated 28 ಫೆಬ್ರುವರಿ 2026, 7:41 IST
ಜಿಲ್ಲಾಮಟ್ಟದ ಉದ್ಯೋಗ ಮೇಳ:  ನೇಮಕಾತಿ ಪತ್ರ ವಿತರಿಸಿದ ಸಂಸದ ಸುನೀಲ್ ಬೋಸ್

ಬನ್ನಿತಾಳಪುರ ಗ್ರಾಮದ ಆರು ದೇವಸ್ಥಾನಗಳಲ್ಲಿ ಸರಣಿ ಕಳ್ಳತನ

GUNDULPETE- ಬನ್ನಿತಾಳಪುರ ಗ್ರಾಮದ ಆರು ದೇವಸ್ಥಾನಗಳಲ್ಲಿ ಸರಣಿ ಕಳವು ಗುರುವಾರ ತಡರಾತ್ರಿ ನಡೆದಿದ್ದು, ಚಿನ್ನಾಭರಣ ಕದ್ದು, ಹುಂಡಿಯಲ್ಲಿದ್ದ ಹಣ ದೋಚಲಾಗಿದೆ.
Last Updated 28 ಫೆಬ್ರುವರಿ 2026, 7:40 IST
ಬನ್ನಿತಾಳಪುರ ಗ್ರಾಮದ ಆರು ದೇವಸ್ಥಾನಗಳಲ್ಲಿ ಸರಣಿ ಕಳ್ಳತನ

ಗುಂಡ್ಲುಪೇಟೆ: ಹಾಲು‌ ಕರೆಯುವ ಸ್ಪರ್ಧೆ; ಮಿಶ್ರತಳಿ ಕರು ಪ್ರದರ್ಶನ

Gundlupet ಹಾಲು‌ ಕರೆಯುವ ಸ್ಪರ್ಧೆ ಹಾಗೂ ಮಿಶ್ರತಳಿ ಕರು ಪ್ರದರ್ಶನ
Last Updated 28 ಫೆಬ್ರುವರಿ 2026, 7:39 IST
ಗುಂಡ್ಲುಪೇಟೆ: ಹಾಲು‌ ಕರೆಯುವ ಸ್ಪರ್ಧೆ; ಮಿಶ್ರತಳಿ ಕರು ಪ್ರದರ್ಶನ

ಸಮಾಜ ಬೆಳೆಗಲು ಸಾಹಿತ್ಯ ಹಣತೆ ಹಚ್ಚಿದ ಜಿಎಸ್‌ಎಸ್‌: ಮೊರಬದ ಮಲ್ಲಿಕಾರ್ಜುನ

ಜಿ.ಎಸ್‌.ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದಲ್ಲಿ ಪ್ರೊ ಮೊರಬದ ಮಲ್ಲಿಕಾರ್ಜುನ
Last Updated 28 ಫೆಬ್ರುವರಿ 2026, 7:39 IST
ಸಮಾಜ ಬೆಳೆಗಲು ಸಾಹಿತ್ಯ ಹಣತೆ ಹಚ್ಚಿದ ಜಿಎಸ್‌ಎಸ್‌: ಮೊರಬದ ಮಲ್ಲಿಕಾರ್ಜುನ

ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಸಿ: ಅಧಿಕಾರಿಗಳಿಗೆ ವಿನೋತ್ ಪ್ರಿಯಾ ಸೂಚನೆ

Student Welfare: ಚಾಮರಾಜನಗರ: ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುತ್ತಿರುವ ಹಾಗೂ ಹಾಸ್ಟೆಲ್‌ಗಳಲ್ಲಿ ಸಮರ್ಪಕ ಮೂಲಸೌಕರ್ಯಗಳು ಲಭ್ಯವಿರುವ ಬಗ್ಗೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯಾ
Last Updated 27 ಫೆಬ್ರುವರಿ 2026, 8:35 IST
ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಸಿ: ಅಧಿಕಾರಿಗಳಿಗೆ ವಿನೋತ್ ಪ್ರಿಯಾ ಸೂಚನೆ

ನೀರಿನ ಸಮಸ್ಯೆಗೆ ಕ್ರಮವಹಿಸಿ: ಶಾಸಕ ಗಣೇಶ್

ಬರ ನಿರ್ವಹಣಾ ಸಮಿತಿ ಸಭೆ
Last Updated 27 ಫೆಬ್ರುವರಿ 2026, 8:34 IST
ನೀರಿನ ಸಮಸ್ಯೆಗೆ ಕ್ರಮವಹಿಸಿ: ಶಾಸಕ ಗಣೇಶ್
ADVERTISEMENT

ಚಾಮರಾಜ‌ನಗರ | ಸಾವರ್ಕರ್ 60ನೇ ಪುಣ್ಯ ಸ್ಮರಣೆ; ಪಂಜಿನ ಮೆರವಣಿಗೆ

ಮೈಸೂರಿನ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಚಾಮರಾಜನಗರದಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಅವರ 60ನೇ ಪುಣ್ಯಸ್ಮರಣೆ ಅಂಗವಾಗಿ ಪಂಜಿನ ಮೆರವಣಿಗೆ ಆಯೋಜಿಸಲಾಗಿತ್ತು.
Last Updated 27 ಫೆಬ್ರುವರಿ 2026, 8:33 IST
ಚಾಮರಾಜ‌ನಗರ | ಸಾವರ್ಕರ್ 60ನೇ ಪುಣ್ಯ ಸ್ಮರಣೆ; ಪಂಜಿನ ಮೆರವಣಿಗೆ

ಯಳಂದೂರು | ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ

ಆಸ್ಪತ್ರೆ, ಅಂಗನವಾಡಿ, ಕೆಪಿಎಸ್ ಶಾಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ
Last Updated 27 ಫೆಬ್ರುವರಿ 2026, 8:33 IST
ಯಳಂದೂರು | ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ

ಚಾಮರಾಜನಗರ: ಹಾಸ್ಟೆಲ್‌, ಅಂಗನವಾಡಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ

ಸರ್ಕಾರಿ ಆಸ್ಪತ್ರೆ, ಕಟ್ಟಡಗಳ ಕಾಮಗಾರಿ ಪರಿಶೀಲನೆ
Last Updated 27 ಫೆಬ್ರುವರಿ 2026, 8:33 IST
ಚಾಮರಾಜನಗರ: ಹಾಸ್ಟೆಲ್‌, ಅಂಗನವಾಡಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ
ADVERTISEMENT
ADVERTISEMENT
ADVERTISEMENT