ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಾಮರಾಜನಗರ

ADVERTISEMENT

ಚಾಮರಾಜನಗರ | ವಿಷಪ್ರಾಷನದಿಂದ ಚಿರತೆ ಹತ್ಯೆ: ಬಂಧನ

Leopard Death Arrest: ಚಾಮರಾಜನಗರ ತಾಲ್ಲೂಕಿನ ಹೊಮ್ಮ ಗ್ರಾಮದಲ್ಲಿ ವಿಷಪ್ರಾಷನದಿಂದ ಚಿರತೆಯ ಹತ್ಯೆ ಆರೋಪದಲ್ಲಿ ದೊರೆಸ್ವಾಮಿ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
Last Updated 16 ಜನವರಿ 2026, 8:24 IST
ಚಾಮರಾಜನಗರ | ವಿಷಪ್ರಾಷನದಿಂದ ಚಿರತೆ ಹತ್ಯೆ: ಬಂಧನ

ಚಾಮರಾಜನಗರ | ಸುಗ್ಗಿ ಹಬ್ಬದ ಹಿಗ್ಗು; ಎಲ್ಲೆಡೆ ಸಂಕ್ರಾಂತಿ ಸಂಭ್ರಮ

ರಾಸುಗಳಿಗೆ ಕಿಚ್ಚು ಹಾಯಿಸಿದ ರೈತರು: ಗ್ರಾಮೀಣ ಭಾಗಗಳಲ್ಲಿ ಕಳೆಗಟ್ಟಿದ ಸಂಭ್ರಮ, ಹಲವೆಡೆ ರಥೋತ್ಸವ
Last Updated 16 ಜನವರಿ 2026, 8:23 IST
ಚಾಮರಾಜನಗರ | ಸುಗ್ಗಿ ಹಬ್ಬದ ಹಿಗ್ಗು; ಎಲ್ಲೆಡೆ ಸಂಕ್ರಾಂತಿ ಸಂಭ್ರಮ

ಹನೂರು | 4 ದಶಕದ ಬಳಿಕ ರಾಮನಗುಡ್ಡೆ ಕೆರೆಗೆ ನೀರು

ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಇಂದು ಚಾಲನೆ
Last Updated 16 ಜನವರಿ 2026, 8:22 IST
ಹನೂರು | 4 ದಶಕದ ಬಳಿಕ ರಾಮನಗುಡ್ಡೆ ಕೆರೆಗೆ ನೀರು

ಕೊಳ್ಳೇಗಾಲ | ಲಕ್ಷ್ಮೀನಾರಾಯಣಸ್ವಾಮಿ 25 ಕೆ.ಜಿ ಬೆಣ್ಣೆ ಅಲಂಕಾರ

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ 25 ಕೆಜಿ ತೂಕದ ಬೆಣ್ಣೆ ಅಲಂಕಾರ ಮಾಡಿದರು.  
Last Updated 16 ಜನವರಿ 2026, 8:22 IST
ಕೊಳ್ಳೇಗಾಲ | ಲಕ್ಷ್ಮೀನಾರಾಯಣಸ್ವಾಮಿ 25 ಕೆ.ಜಿ ಬೆಣ್ಣೆ ಅಲಂಕಾರ

ಸಂತೇಮರಹಳ್ಳಿ| ಗ್ರಾಮ ಆಡಳಿತಾಧಿಕಾರಿಗಳ ಕೊರತೆ: ಕಚೇರಿಗೆ ಅಲೆದಾಟ

Chamarajanagar News: ಸಂತೇಮರಹಳ್ಳಿ ಹೋಬಳಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ (VA) ತೀವ್ರ ಕೊರತೆಯಿಂದಾಗಿ ಜಾತಿ ಪ್ರಮಾಣ ಪತ್ರ, ಪಿಂಚಣಿ ಸೌಲಭ್ಯ ಪಡೆಯಲು ಸಾರ್ವಜನಿಕರು ಹಾಗೂ ರೈತರು ಪರದಾಡುವಂತಾಗಿದೆ.
Last Updated 15 ಜನವರಿ 2026, 5:52 IST
ಸಂತೇಮರಹಳ್ಳಿ| ಗ್ರಾಮ ಆಡಳಿತಾಧಿಕಾರಿಗಳ ಕೊರತೆ: ಕಚೇರಿಗೆ ಅಲೆದಾಟ

ಗುಂಡ್ಲುಪೇಟೆ| ಸ್ಥಳೀಯರ ಸಹಕಾರ ಅಗತ್ಯ: ಪುನೀತ್

Bandipur Forest: ಬೇಸಿಗೆಯಲ್ಲಿ ಅರಣ್ಯ ಸಂಪತ್ತು ಮತ್ತು ವನ್ಯಪ್ರಾಣಿಗಳನ್ನು ರಕ್ಷಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್ ತಿಳಿಸಿದರು. ಬೆಂಕಿಯಿಂದ ಕಾಡನ್ನು ರಕ್ಷಿಸುವ ಅರಿವು ಕಾರ್ಯಕ್ರಮಕ್ಕೆ ಚಾಲನೆ.
Last Updated 15 ಜನವರಿ 2026, 5:52 IST
ಗುಂಡ್ಲುಪೇಟೆ| ಸ್ಥಳೀಯರ ಸಹಕಾರ ಅಗತ್ಯ: ಪುನೀತ್

ಗುಂಡ್ಲುಪೇಟೆ: ಸುಗ್ಗಿ ಹಬ್ಬ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ

ಗುಂಡ್ಲುಪೇಟೆಯ ಸ್ಮಾರ್ಟ್ ಶಾಲೆಯಲ್ಲಿ ಸಂಕ್ರಾಂತಿಯ ಅಂಗವಾಗಿ ಸುಗ್ಗಿ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ವಿದ್ಯಾರ್ಥಿಗಳಿಂದ ಜನಪದ ನೃತ್ಯ, ನಾಟಕ, ರಂಗೋಲಿ ಮತ್ತು ಎಳ್ಳು-ಬೆಲ್ಲ ಹಂಚಿಕೆ ಕಾರ್ಯಕ್ರಮಗಳು ಆಯೋಜಿಸಲಾಯಿತು.
Last Updated 15 ಜನವರಿ 2026, 5:48 IST
ಗುಂಡ್ಲುಪೇಟೆ: ಸುಗ್ಗಿ ಹಬ್ಬ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ
ADVERTISEMENT

ಚಾಮರಾಜನಗರ| ಸಂಕ್ರಾಂತಿ ಜಾತ್ರೆ: ಪ್ರಾಣಿ ಬಲಿ ತಡೆಗೆ ದಯಾನಂದ ಸ್ವಾಮೀಜಿ ಒತ್ತಾಯ

ಯಳಂದೂರು ತಾಲ್ಲೂಕಿನಲ್ಲಿ ಸಂಕ್ರಾಂತಿಯ ಅಂಗವಾಗಿ ರಂಗನಾಥಸ್ವಾಮಿ ಚಿಕ್ಕಜಾತ್ರೆ ಜ.16 ರಂದು ಬಿಳಿಗಿರಿಬೆಟ್ಟದಲ್ಲಿ ನಡೆಯಲಿದೆ. ರೈತರು, ಸೋಲಿಗರು ಹಾಗೂ ಭಕ್ತರು ಸಂಭ್ರಮದಿಂದ ಭಾಗವಹಿಸಲಿದ್ದಾರೆ.
Last Updated 15 ಜನವರಿ 2026, 5:44 IST
ಚಾಮರಾಜನಗರ| ಸಂಕ್ರಾಂತಿ ಜಾತ್ರೆ: ಪ್ರಾಣಿ ಬಲಿ ತಡೆಗೆ ದಯಾನಂದ ಸ್ವಾಮೀಜಿ ಒತ್ತಾಯ

ಯಳಂದೂರು: ರಂಗನಾಥಸ್ವಾಮಿ ಚಿಕ್ಕ ಜಾತ್ರೆ ನಾಳೆ

ಯಳಂದೂರು ತಾಲ್ಲೂಕಿನಲ್ಲಿ ಸಂಕ್ರಾಂತಿಯ ಅಂಗವಾಗಿ ರಂಗನಾಥಸ್ವಾಮಿ ಚಿಕ್ಕಜಾತ್ರೆ ಜ.16 ರಂದು ಬಿಳಿಗಿರಿಬೆಟ್ಟದಲ್ಲಿ ನಡೆಯಲಿದೆ. ರೈತರು, ಸೋಲಿಗರು ಹಾಗೂ ಭಕ್ತರು ಸಂಭ್ರಮದಿಂದ ಭಾಗವಹಿಸಲಿದ್ದಾರೆ.
Last Updated 15 ಜನವರಿ 2026, 5:39 IST
ಯಳಂದೂರು: ರಂಗನಾಥಸ್ವಾಮಿ ಚಿಕ್ಕ ಜಾತ್ರೆ ನಾಳೆ

ಚಾಮರಾಜನಗರ| ದೇಶ, ಧರ್ಮಕ್ಕಾಗಿ ದುಡಿದವರ ಸ್ಮರಣೆ ಅಗತ್ಯ: ಸುರೇಶ್ ಎನ್.ಋಗ್ವೇದಿ

ಜೈ ಹಿಂದ್ ಪ್ರತಿಷ್ಠಾನ ವತಿಯಿಂದ ಚಾಮರಾಜನಗರದಲ್ಲಿ ನಡೆದ ಜೈ ಹಿಂದ್ ಅಭಿಯಾನದಲ್ಲಿ ದೇಶ ಹಾಗೂ ಧರ್ಮಕ್ಕಾಗಿ ದುಡಿದವರ ಸ್ಮರಣೆಯ ಅಗತ್ಯತೆ ಬಗ್ಗೆ ಸುರೇಶ್ ಎನ್. ಋಗ್ವೇದಿ ಮಾತನಾಡಿದರು.
Last Updated 15 ಜನವರಿ 2026, 5:37 IST
ಚಾಮರಾಜನಗರ| ದೇಶ, ಧರ್ಮಕ್ಕಾಗಿ ದುಡಿದವರ ಸ್ಮರಣೆ ಅಗತ್ಯ: ಸುರೇಶ್ ಎನ್.ಋಗ್ವೇದಿ
ADVERTISEMENT
ADVERTISEMENT
ADVERTISEMENT