ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಾಮರಾಜನಗರ

ADVERTISEMENT

ಸಂತೇಮರಹಳ್ಳಿ| ಗ್ರಾಮ ಆಡಳಿತಾಧಿಕಾರಿಗಳ ಕೊರತೆ: ಕಚೇರಿಗೆ ಅಲೆದಾಟ

Chamarajanagar News: ಸಂತೇಮರಹಳ್ಳಿ ಹೋಬಳಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ (VA) ತೀವ್ರ ಕೊರತೆಯಿಂದಾಗಿ ಜಾತಿ ಪ್ರಮಾಣ ಪತ್ರ, ಪಿಂಚಣಿ ಸೌಲಭ್ಯ ಪಡೆಯಲು ಸಾರ್ವಜನಿಕರು ಹಾಗೂ ರೈತರು ಪರದಾಡುವಂತಾಗಿದೆ.
Last Updated 15 ಜನವರಿ 2026, 5:52 IST
ಸಂತೇಮರಹಳ್ಳಿ| ಗ್ರಾಮ ಆಡಳಿತಾಧಿಕಾರಿಗಳ ಕೊರತೆ: ಕಚೇರಿಗೆ ಅಲೆದಾಟ

ಗುಂಡ್ಲುಪೇಟೆ| ಸ್ಥಳೀಯರ ಸಹಕಾರ ಅಗತ್ಯ: ಪುನೀತ್

Bandipur Forest: ಬೇಸಿಗೆಯಲ್ಲಿ ಅರಣ್ಯ ಸಂಪತ್ತು ಮತ್ತು ವನ್ಯಪ್ರಾಣಿಗಳನ್ನು ರಕ್ಷಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್ ತಿಳಿಸಿದರು. ಬೆಂಕಿಯಿಂದ ಕಾಡನ್ನು ರಕ್ಷಿಸುವ ಅರಿವು ಕಾರ್ಯಕ್ರಮಕ್ಕೆ ಚಾಲನೆ.
Last Updated 15 ಜನವರಿ 2026, 5:52 IST
ಗುಂಡ್ಲುಪೇಟೆ| ಸ್ಥಳೀಯರ ಸಹಕಾರ ಅಗತ್ಯ: ಪುನೀತ್

ಗುಂಡ್ಲುಪೇಟೆ: ಸುಗ್ಗಿ ಹಬ್ಬ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ

ಗುಂಡ್ಲುಪೇಟೆಯ ಸ್ಮಾರ್ಟ್ ಶಾಲೆಯಲ್ಲಿ ಸಂಕ್ರಾಂತಿಯ ಅಂಗವಾಗಿ ಸುಗ್ಗಿ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ವಿದ್ಯಾರ್ಥಿಗಳಿಂದ ಜನಪದ ನೃತ್ಯ, ನಾಟಕ, ರಂಗೋಲಿ ಮತ್ತು ಎಳ್ಳು-ಬೆಲ್ಲ ಹಂಚಿಕೆ ಕಾರ್ಯಕ್ರಮಗಳು ಆಯೋಜಿಸಲಾಯಿತು.
Last Updated 15 ಜನವರಿ 2026, 5:48 IST
ಗುಂಡ್ಲುಪೇಟೆ: ಸುಗ್ಗಿ ಹಬ್ಬ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ

ಚಾಮರಾಜನಗರ| ಸಂಕ್ರಾಂತಿ ಜಾತ್ರೆ: ಪ್ರಾಣಿ ಬಲಿ ತಡೆಗೆ ದಯಾನಂದ ಸ್ವಾಮೀಜಿ ಒತ್ತಾಯ

ಯಳಂದೂರು ತಾಲ್ಲೂಕಿನಲ್ಲಿ ಸಂಕ್ರಾಂತಿಯ ಅಂಗವಾಗಿ ರಂಗನಾಥಸ್ವಾಮಿ ಚಿಕ್ಕಜಾತ್ರೆ ಜ.16 ರಂದು ಬಿಳಿಗಿರಿಬೆಟ್ಟದಲ್ಲಿ ನಡೆಯಲಿದೆ. ರೈತರು, ಸೋಲಿಗರು ಹಾಗೂ ಭಕ್ತರು ಸಂಭ್ರಮದಿಂದ ಭಾಗವಹಿಸಲಿದ್ದಾರೆ.
Last Updated 15 ಜನವರಿ 2026, 5:44 IST
ಚಾಮರಾಜನಗರ| ಸಂಕ್ರಾಂತಿ ಜಾತ್ರೆ: ಪ್ರಾಣಿ ಬಲಿ ತಡೆಗೆ ದಯಾನಂದ ಸ್ವಾಮೀಜಿ ಒತ್ತಾಯ

ಯಳಂದೂರು: ರಂಗನಾಥಸ್ವಾಮಿ ಚಿಕ್ಕ ಜಾತ್ರೆ ನಾಳೆ

ಯಳಂದೂರು ತಾಲ್ಲೂಕಿನಲ್ಲಿ ಸಂಕ್ರಾಂತಿಯ ಅಂಗವಾಗಿ ರಂಗನಾಥಸ್ವಾಮಿ ಚಿಕ್ಕಜಾತ್ರೆ ಜ.16 ರಂದು ಬಿಳಿಗಿರಿಬೆಟ್ಟದಲ್ಲಿ ನಡೆಯಲಿದೆ. ರೈತರು, ಸೋಲಿಗರು ಹಾಗೂ ಭಕ್ತರು ಸಂಭ್ರಮದಿಂದ ಭಾಗವಹಿಸಲಿದ್ದಾರೆ.
Last Updated 15 ಜನವರಿ 2026, 5:39 IST
ಯಳಂದೂರು: ರಂಗನಾಥಸ್ವಾಮಿ ಚಿಕ್ಕ ಜಾತ್ರೆ ನಾಳೆ

ಚಾಮರಾಜನಗರ| ದೇಶ, ಧರ್ಮಕ್ಕಾಗಿ ದುಡಿದವರ ಸ್ಮರಣೆ ಅಗತ್ಯ: ಸುರೇಶ್ ಎನ್.ಋಗ್ವೇದಿ

ಜೈ ಹಿಂದ್ ಪ್ರತಿಷ್ಠಾನ ವತಿಯಿಂದ ಚಾಮರಾಜನಗರದಲ್ಲಿ ನಡೆದ ಜೈ ಹಿಂದ್ ಅಭಿಯಾನದಲ್ಲಿ ದೇಶ ಹಾಗೂ ಧರ್ಮಕ್ಕಾಗಿ ದುಡಿದವರ ಸ್ಮರಣೆಯ ಅಗತ್ಯತೆ ಬಗ್ಗೆ ಸುರೇಶ್ ಎನ್. ಋಗ್ವೇದಿ ಮಾತನಾಡಿದರು.
Last Updated 15 ಜನವರಿ 2026, 5:37 IST
ಚಾಮರಾಜನಗರ| ದೇಶ, ಧರ್ಮಕ್ಕಾಗಿ ದುಡಿದವರ ಸ್ಮರಣೆ ಅಗತ್ಯ: ಸುರೇಶ್ ಎನ್.ಋಗ್ವೇದಿ

ಕೊಳ್ಳೇಗಾಲ: ಗಣರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

Civic Event Planning: ಕೊಳ್ಳೇಗಾಲ ತಾಲ್ಲೂಕಿನಲ್ಲಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತಹಶೀಲ್ದಾರ್ ಬಸವರಾಜು ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಉದ್ದೇಶಿಸಲಾಗಿದೆ.
Last Updated 14 ಜನವರಿ 2026, 7:22 IST
ಕೊಳ್ಳೇಗಾಲ: ಗಣರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ
ADVERTISEMENT

ಮೂಲಸೌಲಭ್ಯ ಕೊರತೆ: ಸೊರಗಿದ ಶಿಕ್ಷಣ ವ್ಯವಸ್ಥೆ

ವೋಲ್ವೊ ಕಂಪನಿಯಿಂದ ಪ್ರಯೋಗಾಲಯ ನಿರ್ಮಾಣ: ಡಿಜಿಟಲ್ ಕ್ಲಾಸ್ ರೂಂ ಉದ್ಘಾಟಿಸಿದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ
Last Updated 14 ಜನವರಿ 2026, 7:22 IST
ಮೂಲಸೌಲಭ್ಯ ಕೊರತೆ: ಸೊರಗಿದ ಶಿಕ್ಷಣ ವ್ಯವಸ್ಥೆ

ಶಾಸಕ ಗಣೇಶಪ್ರಸಾದ್ ದಲಿತ ವಿರೋಧಿಯಲ್ಲ: ಗಿರೀಶ್ ಆರ್. ಲಕ್ಕೂರು

Political Clarification: ಕಾಂಗ್ರೆಸ್‌ನ ಗಿರೀಶ್ ಆರ್. ಲಕ್ಕೂರು ಅವರು ಬಿಜೆಪಿ ಮಾಜಿ ಶಾಸಕ ನಿರಂಜನಕುಮಾರ್ ಮೇಲೆ ದಲಿತ ವಿರೋಧಿತ್ವದ ಆರೋಪ ಹೊರಡಿಸಿದ್ದು, ಗಣೇಶಪ್ರಸಾದ್ ಅವರು ದಲಿತರ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
Last Updated 14 ಜನವರಿ 2026, 7:22 IST
ಶಾಸಕ ಗಣೇಶಪ್ರಸಾದ್ ದಲಿತ ವಿರೋಧಿಯಲ್ಲ: ಗಿರೀಶ್ ಆರ್. ಲಕ್ಕೂರು

ಕೋಣನಕರೆ ಸಮೀಪ ಬಸ್‌– ಬೈಕ್‌ ಡಿಕ್ಕಿ: ಇಬ್ಬರು ಸಾವು

Fatal Collision: ಮಹದೇಶ್ವರ ಬೆಟ್ಟದ ಕೋಣನಕರೆ ಸಮೀಪ ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಾದ ರಾಮೇಗೌಡನಹಳ್ಳಿಯ ಶಿವಪ್ಪ ಮತ್ತು ಸತ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಜನವರಿ 2026, 7:22 IST
ಕೋಣನಕರೆ ಸಮೀಪ ಬಸ್‌– ಬೈಕ್‌ ಡಿಕ್ಕಿ: ಇಬ್ಬರು ಸಾವು
ADVERTISEMENT
ADVERTISEMENT
ADVERTISEMENT