ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಾಮರಾಜನಗರ

ADVERTISEMENT

ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಕೊಳ್ಳೇಗಾಲದಲ್ಲಿ ಸ್ವಾಗತ

Festival Promotion: ಕೊಳ್ಳೇಗಾಲ: ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಪದಾಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿದರು.
Last Updated 11 ಜನವರಿ 2026, 4:31 IST
ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಕೊಳ್ಳೇಗಾಲದಲ್ಲಿ ಸ್ವಾಗತ

ಚಾಮರಾಜನಗರ | ₹ 22.55 ಲಕ್ಷ ಮೌಲ್ಯದ ಮದ್ಯ ನಾಶ

Excise Action: ಚಾಮರಾಜನಗರ: ವಾಯಿದೆ ಮೀರಿದ ಮತ್ತು ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ಈಚೆಗೆ ಬದನಗುಪ್ಪೆ-ಕೆಲ್ಲಂಬಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಪಾನಿಯ ನಿಗಮದ ಕಚೇರಿಯಲ್ಲಿ ನಾಶಪಡಿಸಲಾಯಿತು.
Last Updated 11 ಜನವರಿ 2026, 4:30 IST
ಚಾಮರಾಜನಗರ | ₹ 22.55 ಲಕ್ಷ ಮೌಲ್ಯದ ಮದ್ಯ ನಾಶ

ಚಾಮರಾಜನಗರ | ‘ರಾಸಾಯನಿಕ ಮುಕ್ತ ಕೃಷಿ ಇಂದಿನ ಅಗತ್ಯ’

ವಿಶ್ವ ರೈತ ದಿನಾಚರಣೆ, ರಾಜ್ಯಮಟ್ಟದ ರೈತ ಚಿಂತನಾ ಸಮಾವೇಶ ಉದ್ಘಾಟಿಸಿದ ಸುತ್ತೂರು ಶ್ರೀಗಳು
Last Updated 11 ಜನವರಿ 2026, 4:29 IST
ಚಾಮರಾಜನಗರ | ‘ರಾಸಾಯನಿಕ ಮುಕ್ತ ಕೃಷಿ ಇಂದಿನ ಅಗತ್ಯ’

ಚಾಮರಾಜನಗರ | ಬಹುರೂಪಿಯಲ್ಲಿ ‘ಬೆಲ್ಲದ ದೋಣಿ’ ಪ್ರದರ್ಶನ

Theatre Festival: ಚಾಮರಾಜನಗರ: ನಗರದ ಪ್ರಸಿದ್ಧ ರಂಗವಾಹಿನಿ ತಂಡದ ‘ಬೆಲ್ಲದ ದೋಣಿ’ ನಾಟಕವು ಮೈಸೂರಿನ ರಂಗಾಯಣದಲ್ಲಿ ಜ.11 ರಿಂದ 18ರವರೆಗೆ ನಡೆಯುವ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನವಾಗಲಿದೆ.
Last Updated 11 ಜನವರಿ 2026, 4:28 IST
ಚಾಮರಾಜನಗರ | ಬಹುರೂಪಿಯಲ್ಲಿ ‘ಬೆಲ್ಲದ ದೋಣಿ’ ಪ್ರದರ್ಶನ

ಚಾಮರಾಜನಗರ | ‘ಚಿಂತನೆಗೆ ಒಡ್ಡುವ ಕುವೆಂಪು ಬರಹ’

Kuvempu Jayanti Event: ಚಾಮರಾಜನಗರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ವಿಶ್ವ ಮಾನವ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಕುವೆಂಪು ಗೀತ ಗಾಯನ ಕಾರ್ಯಕ್ರಮ ನಡೆಯಿತು.
Last Updated 11 ಜನವರಿ 2026, 4:28 IST
ಚಾಮರಾಜನಗರ | ‘ಚಿಂತನೆಗೆ ಒಡ್ಡುವ ಕುವೆಂಪು ಬರಹ’

ಚಾಮರಾಜನಗರ | ಮಹಿಳೆಯರ ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’

ಜಿಲ್ಲೆಯಾದ್ಯಂತ ಸಂಚರಿಸಲಿದೆ ಗಸ್ತು ವಾಹನ: ಸೇವೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್
Last Updated 11 ಜನವರಿ 2026, 4:27 IST
ಚಾಮರಾಜನಗರ | ಮಹಿಳೆಯರ ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’

ಗುಂಡ್ಲುಪೇಟೆ | ಕಾಡಾನೆ ಹಿಂಡು ದಾಳಿ: ಟೊಮೆಟೊ ಬೆಳೆ ನಾಶ

Crop Damage Compensation: ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ದೇಶಿಪುರ ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಟೊಮೆಟೊ ಫಸಲನ್ನು ತಿಂದು, ತುಳಿದು ನಾಶಪಡಿಸಿದೆ.
Last Updated 11 ಜನವರಿ 2026, 4:27 IST
ಗುಂಡ್ಲುಪೇಟೆ | ಕಾಡಾನೆ ಹಿಂಡು ದಾಳಿ: ಟೊಮೆಟೊ ಬೆಳೆ ನಾಶ
ADVERTISEMENT

ಯಳಂದೂರು | ಸಂಕ್ರಾಂತಿ ರಥೋತ್ಸವ: ವ್ಯಾಪಾರಕ್ಕೆ ಸಿದ್ಧತೆ

ಬಿಳಿಗಿರಿಬೆಟ್ಟ: ಸುಟ್ಟ ಅಂಗಡಿಗಳ ದುರಸ್ತಿಗೆ ಮುಂದಾದ ವ್ಯಾಪಾರಿಗಳು
Last Updated 11 ಜನವರಿ 2026, 4:26 IST
ಯಳಂದೂರು | ಸಂಕ್ರಾಂತಿ ರಥೋತ್ಸವ: ವ್ಯಾಪಾರಕ್ಕೆ ಸಿದ್ಧತೆ

ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆ: ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌

Animal Husbandry Minister K. Venkatesh ‘ಕೆಲವು ಹೈನುಗಾರರು ಡೇರಿಗಳಿಗೆ ಪೂರೈಸುವ ಹಾಲಿನಲ್ಲಿ ಯೂರಿಯಾ, ಸಕ್ಕರೆ, ಪೌಡರ್‌ ಸೇರಿಸುತ್ತಿದ್ದ ಕಲಬೆರಕೆ ಅಂಶ ಕಂಡುಬರುತ್ತಿದೆ’ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ಹೇಳಿದರು.
Last Updated 10 ಜನವರಿ 2026, 20:13 IST
ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆ: ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌

ಆಕಸ್ಮಿಕ ಬೆಂಕಿ: 8 ಅಂಗಡಿಗಳು ಭಸ್ಮ

ಬಿಳಿಗಿರಿಬೆಟ್ಟದ ರಥದ ಬೀದಯಲ್ಲಿ ತಡರಾತ್ರಿ ಅಗ್ನಿ ಅವಘಡ
Last Updated 10 ಜನವರಿ 2026, 6:33 IST
ಆಕಸ್ಮಿಕ ಬೆಂಕಿ: 8 ಅಂಗಡಿಗಳು ಭಸ್ಮ
ADVERTISEMENT
ADVERTISEMENT
ADVERTISEMENT