ಚಾಮರಾಜನಗರ| ಶ್ರೇಷ್ಠ ವ್ಯಕ್ತಿತ್ವ, ನಾಯಕತ್ವಕ್ಕೆ ಶಿವಾಜಿ ಮಾದರಿ: ಟಿ.ಜವರೇಗೌಡ
Shivaji Jayanti: ಚಾಮರಾಜನಗರದಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಟಿ.ಜವರೇಗೌಡ ಅವರು ಶಿವಾಜಿ ಮಹಾರಾಜರ ನಾಯಕತ್ವ, ಸ್ವರಾಜ್ಯ ಸಂಕಲ್ಪ ಮತ್ತು ಧಾರ್ಮಿಕ ಸಹಿಷ್ಣುತೆ ಗುಣಗಳನ್ನು ಸ್ಮರಿಸಿ ಆದರ್ಶವೆಂದರು.Last Updated 20 ಫೆಬ್ರುವರಿ 2026, 2:08 IST