ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಬೃಹತ್ ಪ್ರತಿಭಟನೆ: ಕಾರ್ಮಿಕ ಸಂಹಿತೆ ರದ್ದುಗೊಳಿಸಿ, ವೇತನ ಹೆಚ್ಚಿಸಲು ಆಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ
Last Updated 13 ಫೆಬ್ರುವರಿ 2026, 7:45 IST
ಬೃಹತ್ ಪ್ರತಿಭಟನೆ: ಕಾರ್ಮಿಕ ಸಂಹಿತೆ ರದ್ದುಗೊಳಿಸಿ, ವೇತನ ಹೆಚ್ಚಿಸಲು ಆಗ್ರಹ

ವಿದ್ಯುತ್ ಸುಧಾರಣಾ ಕಾಯ್ದೆ ಮಾರಕ: ಎನ್.ಮಹೇಶ್

ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
Last Updated 13 ಫೆಬ್ರುವರಿ 2026, 7:45 IST
ವಿದ್ಯುತ್ ಸುಧಾರಣಾ ಕಾಯ್ದೆ ಮಾರಕ: ಎನ್.ಮಹೇಶ್

ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಅಂಕ ಗಳಿಸಿ: ಶಾಸಕ ಮಂಜುನಾಥ್

Education Guidance: ಹನೂರು: ‘ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮವಾದ ಅಂಕ ಗಳಿಸುವ ಮೂಲಕ ತಾಲ್ಲೂಕಿಗೆ ಕೀರ್ತಿ ತರಬೇಕು’ ಎಂದು ಶಾಸಕ ಎಂ. ಆರ್. ಮಂಜುನಾಥ್ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹೇಳಿದರು.
Last Updated 13 ಫೆಬ್ರುವರಿ 2026, 7:45 IST
ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಅಂಕ ಗಳಿಸಿ: ಶಾಸಕ ಮಂಜುನಾಥ್

ಶಾಲೆಗಳ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ: ಶಾಸಕ ಪುಟ್ಟರಂಗಶೆಟ್ಟಿ

Education Grants: ಚಾಮರಾಜನಗರ: ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಯ್ಯನಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಅನುದಾನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ನೂತನ ಕೊಠಡಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.
Last Updated 13 ಫೆಬ್ರುವರಿ 2026, 7:45 IST
ಶಾಲೆಗಳ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ: ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಬಿಜೆಪಿ ನಾಯಕ ಸುಬ್ಬನಾಯಕ ಸೇರಿ ಹಲವರು ಕಾಂಗ್ರೆಸ್‌ಗೆ ಸೇರ್ಪಡೆ

Karnataka Politics: ಚಾಮರಾಜನಗರ ತಾಲ್ಲೂಕಿನ ತಮ್ಮಡಹಳ್ಳಿ ಗ್ರಾಮದ ಮುಖಂಡ ಸುಬ್ಬನಾಯಕ ಸೇರಿದಂತೆ ಹಲವರು ಗುರುವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಪಿ.ಮರಿಸ್ವಾಮಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರಿದರು.
Last Updated 13 ಫೆಬ್ರುವರಿ 2026, 7:45 IST
ಚಾಮರಾಜನಗರ: ಬಿಜೆಪಿ ನಾಯಕ ಸುಬ್ಬನಾಯಕ ಸೇರಿ ಹಲವರು ಕಾಂಗ್ರೆಸ್‌ಗೆ ಸೇರ್ಪಡೆ

SSLC ಫಲಿತಾಂಶ ಸುಧಾರಣೆಗೆ ವಿಭಿನ್ನ ಯತ್ನ: ಸೋಲಿಗ ಮಕ್ಕಳ ಮನೆಗೆ ಶಿಕ್ಷಕರ ನಡಿಗೆ

Education Reform: ಯಳಂದೂರು: ತಾಲ್ಲೂಕಿನ ಪ್ರೌಢ ಶಾಲೆಗಳ ಶಿಕ್ಷಕರ ಚಿತ್ತ ಎಸ್ಎಸ್ಎಲ್‌ಸಿ ಮಕ್ಕಳ ಮನೆಗಳತ್ತ ನೆಟ್ಟಿದೆ. ಬೆಳಿಗ್ಗೆ ಮತ್ತು ಸಂಜೆ ಊರುಗಳಿಗೆ ತೆರಳಿ ಮಕ್ಕಳಿಗೆ ಅಭ್ಯಾಸ ಮಾಡಿಸುವಂತೆ ಪೋಷಕರಲ್ಲಿ ಜಾಗೃತಿ ಸುತ್ತಿದ್ದಾರೆ.
Last Updated 13 ಫೆಬ್ರುವರಿ 2026, 7:44 IST
SSLC ಫಲಿತಾಂಶ ಸುಧಾರಣೆಗೆ ವಿಭಿನ್ನ ಯತ್ನ: ಸೋಲಿಗ ಮಕ್ಕಳ ಮನೆಗೆ ಶಿಕ್ಷಕರ ನಡಿಗೆ

ವೈಜ್ಞಾನಿಕತೆ ಅವಶ್ಯಕ: ಹನೂರು ಬಿಇಒ

Hanuru BEO ಶಿಕ್ಷಣದ ಜೊತೆಗೆ ವೈಚಾರಿಕತೆ, ವೈಜ್ಞಾನಿಕತೆ ಅತ್ಯಂತ ಅವಶ್ಯಕ: ಬಿಇಓ ಮಹೇಶ್  
Last Updated 12 ಫೆಬ್ರುವರಿ 2026, 8:07 IST
ವೈಜ್ಞಾನಿಕತೆ ಅವಶ್ಯಕ: ಹನೂರು ಬಿಇಒ
ADVERTISEMENT

ಗುಂಡ್ಲುಪೇಟೆ: ಬಿಗ್ ಕ್ಯಾಟ್ ಶೃಂಗ ಸಭೆ ವಿರೋಧಿಸಿ ರೈತ ಮುಖಂಡರ ಪ್ರತಿಭಟನೆ

Big Cat summit ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ‘ಬಿಗ್ ಕ್ಯಾಟ್ ಶೃಂಗ ಸಭೆ’ ವಿರೋಧಿಸಿ ಪಟ್ಟಣದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
Last Updated 12 ಫೆಬ್ರುವರಿ 2026, 8:07 IST
ಗುಂಡ್ಲುಪೇಟೆ: ಬಿಗ್ ಕ್ಯಾಟ್ ಶೃಂಗ ಸಭೆ ವಿರೋಧಿಸಿ ರೈತ ಮುಖಂಡರ ಪ್ರತಿಭಟನೆ

ಮಲೆ ಮಹದೇಶ್ವರ ಪಾದಯಾತ್ರಿಗಳ ಸುರಕ್ಷತೆಗೆ 18 ತಂಡ ರಚನೆ

ಫೆ.14ರಿಂದ 18ರವರೆಗೆ ಮಾದಪ್ಪನ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ: ಕ್ಷೇತ್ರ ಹರಿದು ಬರುತ್ತಿರುವ ಭಕ್ತರು
Last Updated 12 ಫೆಬ್ರುವರಿ 2026, 8:06 IST
ಮಲೆ ಮಹದೇಶ್ವರ ಪಾದಯಾತ್ರಿಗಳ ಸುರಕ್ಷತೆಗೆ 18 ತಂಡ ರಚನೆ

ಮಾದಕ ವಸ್ತು ಮುಕ್ತ ಚಾಮರಾಜನಗರ ಗುರಿ: SP ಎಂ.ಮುತ್ತುರಾಜ್‌

ಗಡಿಯಲ್ಲಿ ಕಟ್ಟೆಚ್ಚರ; ಅಪರಾಧ ಕೃತ್ಯಗಳ ಪ್ರಮಾಣ ತಗ್ಗಿಸಲು ಒತ್ತು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್‌
Last Updated 12 ಫೆಬ್ರುವರಿ 2026, 8:05 IST
ಮಾದಕ ವಸ್ತು ಮುಕ್ತ ಚಾಮರಾಜನಗರ ಗುರಿ: SP ಎಂ.ಮುತ್ತುರಾಜ್‌
ADVERTISEMENT
ADVERTISEMENT
ADVERTISEMENT