ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಚಾಮರಾಜನಗರ

ADVERTISEMENT

ಬಿಳಿಗಿರಿ ರಂಗನಾಥಸ್ವಾಮಿ ವ್ಯಾಪ್ತಿಯಲ್ಲಿ ಹುಲಿ ಮರಿ ಸೆರೆ: ಮೂರಕ್ಕೆ ಶೋಧ

Tiger Cub Captured: ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ, ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಬಳಿ ಗುರುವಾರ ರಾತ್ರಿ 10 ತಿಂಗಳ ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ. ಉಳಿದ ಮೂರು ಮರಿಗಳಿಗೆ ಶೋಧ ನಡೆದಿದೆ. ನಾಲ್ಕು ಸಾಕಾನೆ
Last Updated 16 ಜನವರಿ 2026, 16:25 IST
ಬಿಳಿಗಿರಿ ರಂಗನಾಥಸ್ವಾಮಿ ವ್ಯಾಪ್ತಿಯಲ್ಲಿ ಹುಲಿ ಮರಿ ಸೆರೆ: ಮೂರಕ್ಕೆ ಶೋಧ

ಚಾಮರಾಜನಗರ | ವಿಷಪ್ರಾಷನದಿಂದ ಚಿರತೆ ಹತ್ಯೆ: ಬಂಧನ

Leopard Death Arrest: ಚಾಮರಾಜನಗರ ತಾಲ್ಲೂಕಿನ ಹೊಮ್ಮ ಗ್ರಾಮದಲ್ಲಿ ವಿಷಪ್ರಾಷನದಿಂದ ಚಿರತೆಯ ಹತ್ಯೆ ಆರೋಪದಲ್ಲಿ ದೊರೆಸ್ವಾಮಿ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
Last Updated 16 ಜನವರಿ 2026, 8:24 IST
ಚಾಮರಾಜನಗರ | ವಿಷಪ್ರಾಷನದಿಂದ ಚಿರತೆ ಹತ್ಯೆ: ಬಂಧನ

ಚಾಮರಾಜನಗರ | ಸುಗ್ಗಿ ಹಬ್ಬದ ಹಿಗ್ಗು; ಎಲ್ಲೆಡೆ ಸಂಕ್ರಾಂತಿ ಸಂಭ್ರಮ

ರಾಸುಗಳಿಗೆ ಕಿಚ್ಚು ಹಾಯಿಸಿದ ರೈತರು: ಗ್ರಾಮೀಣ ಭಾಗಗಳಲ್ಲಿ ಕಳೆಗಟ್ಟಿದ ಸಂಭ್ರಮ, ಹಲವೆಡೆ ರಥೋತ್ಸವ
Last Updated 16 ಜನವರಿ 2026, 8:23 IST
ಚಾಮರಾಜನಗರ | ಸುಗ್ಗಿ ಹಬ್ಬದ ಹಿಗ್ಗು; ಎಲ್ಲೆಡೆ ಸಂಕ್ರಾಂತಿ ಸಂಭ್ರಮ

ಹನೂರು | 4 ದಶಕದ ಬಳಿಕ ರಾಮನಗುಡ್ಡೆ ಕೆರೆಗೆ ನೀರು

ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಇಂದು ಚಾಲನೆ
Last Updated 16 ಜನವರಿ 2026, 8:22 IST
ಹನೂರು | 4 ದಶಕದ ಬಳಿಕ ರಾಮನಗುಡ್ಡೆ ಕೆರೆಗೆ ನೀರು

ಕೊಳ್ಳೇಗಾಲ | ಲಕ್ಷ್ಮೀನಾರಾಯಣಸ್ವಾಮಿ 25 ಕೆ.ಜಿ ಬೆಣ್ಣೆ ಅಲಂಕಾರ

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ 25 ಕೆಜಿ ತೂಕದ ಬೆಣ್ಣೆ ಅಲಂಕಾರ ಮಾಡಿದರು.  
Last Updated 16 ಜನವರಿ 2026, 8:22 IST
ಕೊಳ್ಳೇಗಾಲ | ಲಕ್ಷ್ಮೀನಾರಾಯಣಸ್ವಾಮಿ 25 ಕೆ.ಜಿ ಬೆಣ್ಣೆ ಅಲಂಕಾರ

ಸಂತೇಮರಹಳ್ಳಿ| ಗ್ರಾಮ ಆಡಳಿತಾಧಿಕಾರಿಗಳ ಕೊರತೆ: ಕಚೇರಿಗೆ ಅಲೆದಾಟ

Chamarajanagar News: ಸಂತೇಮರಹಳ್ಳಿ ಹೋಬಳಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ (VA) ತೀವ್ರ ಕೊರತೆಯಿಂದಾಗಿ ಜಾತಿ ಪ್ರಮಾಣ ಪತ್ರ, ಪಿಂಚಣಿ ಸೌಲಭ್ಯ ಪಡೆಯಲು ಸಾರ್ವಜನಿಕರು ಹಾಗೂ ರೈತರು ಪರದಾಡುವಂತಾಗಿದೆ.
Last Updated 15 ಜನವರಿ 2026, 5:52 IST
ಸಂತೇಮರಹಳ್ಳಿ| ಗ್ರಾಮ ಆಡಳಿತಾಧಿಕಾರಿಗಳ ಕೊರತೆ: ಕಚೇರಿಗೆ ಅಲೆದಾಟ

ಗುಂಡ್ಲುಪೇಟೆ| ಸ್ಥಳೀಯರ ಸಹಕಾರ ಅಗತ್ಯ: ಪುನೀತ್

Bandipur Forest: ಬೇಸಿಗೆಯಲ್ಲಿ ಅರಣ್ಯ ಸಂಪತ್ತು ಮತ್ತು ವನ್ಯಪ್ರಾಣಿಗಳನ್ನು ರಕ್ಷಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಮದ್ದೂರು ವಲಯ ಅರಣ್ಯಾಧಿಕಾರಿ ಪುನೀತ್ ತಿಳಿಸಿದರು. ಬೆಂಕಿಯಿಂದ ಕಾಡನ್ನು ರಕ್ಷಿಸುವ ಅರಿವು ಕಾರ್ಯಕ್ರಮಕ್ಕೆ ಚಾಲನೆ.
Last Updated 15 ಜನವರಿ 2026, 5:52 IST
ಗುಂಡ್ಲುಪೇಟೆ| ಸ್ಥಳೀಯರ ಸಹಕಾರ ಅಗತ್ಯ: ಪುನೀತ್
ADVERTISEMENT

ಗುಂಡ್ಲುಪೇಟೆ: ಸುಗ್ಗಿ ಹಬ್ಬ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ

ಗುಂಡ್ಲುಪೇಟೆಯ ಸ್ಮಾರ್ಟ್ ಶಾಲೆಯಲ್ಲಿ ಸಂಕ್ರಾಂತಿಯ ಅಂಗವಾಗಿ ಸುಗ್ಗಿ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ವಿದ್ಯಾರ್ಥಿಗಳಿಂದ ಜನಪದ ನೃತ್ಯ, ನಾಟಕ, ರಂಗೋಲಿ ಮತ್ತು ಎಳ್ಳು-ಬೆಲ್ಲ ಹಂಚಿಕೆ ಕಾರ್ಯಕ್ರಮಗಳು ಆಯೋಜಿಸಲಾಯಿತು.
Last Updated 15 ಜನವರಿ 2026, 5:48 IST
ಗುಂಡ್ಲುಪೇಟೆ: ಸುಗ್ಗಿ ಹಬ್ಬ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ

ಚಾಮರಾಜನಗರ| ಸಂಕ್ರಾಂತಿ ಜಾತ್ರೆ: ಪ್ರಾಣಿ ಬಲಿ ತಡೆಗೆ ದಯಾನಂದ ಸ್ವಾಮೀಜಿ ಒತ್ತಾಯ

ಯಳಂದೂರು ತಾಲ್ಲೂಕಿನಲ್ಲಿ ಸಂಕ್ರಾಂತಿಯ ಅಂಗವಾಗಿ ರಂಗನಾಥಸ್ವಾಮಿ ಚಿಕ್ಕಜಾತ್ರೆ ಜ.16 ರಂದು ಬಿಳಿಗಿರಿಬೆಟ್ಟದಲ್ಲಿ ನಡೆಯಲಿದೆ. ರೈತರು, ಸೋಲಿಗರು ಹಾಗೂ ಭಕ್ತರು ಸಂಭ್ರಮದಿಂದ ಭಾಗವಹಿಸಲಿದ್ದಾರೆ.
Last Updated 15 ಜನವರಿ 2026, 5:44 IST
ಚಾಮರಾಜನಗರ| ಸಂಕ್ರಾಂತಿ ಜಾತ್ರೆ: ಪ್ರಾಣಿ ಬಲಿ ತಡೆಗೆ ದಯಾನಂದ ಸ್ವಾಮೀಜಿ ಒತ್ತಾಯ

ಯಳಂದೂರು: ರಂಗನಾಥಸ್ವಾಮಿ ಚಿಕ್ಕ ಜಾತ್ರೆ ನಾಳೆ

ಯಳಂದೂರು ತಾಲ್ಲೂಕಿನಲ್ಲಿ ಸಂಕ್ರಾಂತಿಯ ಅಂಗವಾಗಿ ರಂಗನಾಥಸ್ವಾಮಿ ಚಿಕ್ಕಜಾತ್ರೆ ಜ.16 ರಂದು ಬಿಳಿಗಿರಿಬೆಟ್ಟದಲ್ಲಿ ನಡೆಯಲಿದೆ. ರೈತರು, ಸೋಲಿಗರು ಹಾಗೂ ಭಕ್ತರು ಸಂಭ್ರಮದಿಂದ ಭಾಗವಹಿಸಲಿದ್ದಾರೆ.
Last Updated 15 ಜನವರಿ 2026, 5:39 IST
ಯಳಂದೂರು: ರಂಗನಾಥಸ್ವಾಮಿ ಚಿಕ್ಕ ಜಾತ್ರೆ ನಾಳೆ
ADVERTISEMENT
ADVERTISEMENT
ADVERTISEMENT