ಹಾಸಿಗೆ ಇಲ್ಲ, ಹೊದಿಕೆ ಇಲ್ಲ: ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತರಾಟೆ
Hostel Conditions: ಚಾಮರಾಜನಗರ: ಮಲಗಲು ಹಾಸಿಗೆಗಳು ಇಲ್ಲ, ಹೊದ್ದುಕೊಳ್ಳಲು ಹೊದಿಕೆ ಇಲ್ಲ, ಕೊಠಡಿಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲ, ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಮಕ್ಕಳು ಇರುವುದಾದರೂ ಹೇಗೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.Last Updated 28 ನವೆಂಬರ್ 2025, 5:35 IST