ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ

ADVERTISEMENT

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ದಿಢೀರ್ ಡ್ರಗ್ಸ್‌ ಪರೀಕ್ಷೆ ನಡೆಸಿದ ಪೊಲೀಸರು

Ullal Police: ಮಾದಕ ವಸ್ತು ದುರುಪಯೋಗ ತಡೆ ಉದ್ದೇಶದಿಂದ ಉಳ್ಳಾಲ, ಕೊಣಾಜೆ ಪೊಲೀಸರು ಕೇರಳಕ್ಕೆ ತೆರಳುವ ಕಾಲೇಜು ಬಸ್‌ಗಳನ್ನು ತಡೆದು ಬೀರಿ, ಕೋಟೆಕಾರು ಮತ್ತು ಅಸೈಗೋಳಿಯಲ್ಲಿ ದಿಢೀರ್‌ ಮಾದಕ ವಸ್ತು ಪರೀಕ್ಷಾ ಕಾರ್ಯಾಚರಣೆ ನಡೆಸಿದರು.
Last Updated 16 ಜನವರಿ 2026, 17:30 IST
ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ದಿಢೀರ್ ಡ್ರಗ್ಸ್‌  ಪರೀಕ್ಷೆ ನಡೆಸಿದ ಪೊಲೀಸರು

ಅಂತರ ವಿವಿ ಅಥ್ಲೆಟಿಕ್ | ರಿಲೆಯಲ್ಲಿ ದಾಖಲೆ; ಮಂಗಳೂರು ವಿವಿ ರನ್ನರ್ಸ್‌

ಮದ್ರಾಸ್‌ ವಿವಿ ಮುಡಿಗೆ ಸಮಗ್ರ ಚಾಂಪಿಯನ್‌ ಪಟ್ಟ
Last Updated 16 ಜನವರಿ 2026, 14:54 IST
ಅಂತರ ವಿವಿ ಅಥ್ಲೆಟಿಕ್ | ರಿಲೆಯಲ್ಲಿ ದಾಖಲೆ; ಮಂಗಳೂರು ವಿವಿ ರನ್ನರ್ಸ್‌

ವಿದ್ಯಾರ್ಥಿಗಳು ಪ್ರಾಮಾಣಿಕತೆ, ವಿಧೇಯತೆ ರೂಢಿಸಿಕೊಳ್ಳಿ: ಥಾವರಚಂದ್ ಗೆಹಲೋತ್

St Aloysius University: ಮಂಗಳೂರು: ಇಲ್ಲಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಿರುವ ಎಂಜಿನಿಯರಿಂಗ್ ಹಾಗೂ ಕಾನೂನು ಪದವಿ ಕೋರ್ಸ್ ಗಳನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಶುಕ್ರವಾರ ಉದ್ಘಾಟಿಸಿದರು.
Last Updated 16 ಜನವರಿ 2026, 9:43 IST
ವಿದ್ಯಾರ್ಥಿಗಳು ಪ್ರಾಮಾಣಿಕತೆ, ವಿಧೇಯತೆ ರೂಢಿಸಿಕೊಳ್ಳಿ: ಥಾವರಚಂದ್ ಗೆಹಲೋತ್

ಮಂಗಳೂರು | ಬಿಲ್ಲವರ ಜಾಗತಿಕ ಕ್ರೀಡೋತ್ಸವ 18ರಂದು

ಅಖಿಲ ಭಾರತೀಯ ಬಿಲ್ಲವರ ಯೂನಿಯನ್ ಆಶ್ರಯದಲ್ಲಿ ನೆಹರೂ ಮೈದಾನದಲ್ಲಿ ಆಯೋಜನೆ
Last Updated 16 ಜನವರಿ 2026, 8:37 IST
ಮಂಗಳೂರು | ಬಿಲ್ಲವರ ಜಾಗತಿಕ ಕ್ರೀಡೋತ್ಸವ 18ರಂದು

ಕರಾವಳಿ ಅಭಿವೃದ್ಧಿ ಮಂಡಳಿಗೆ ಬೇಕಿದೆ ‘ಹಣ ಬಲ‘

ಮಂಡಳಿ ರಚನೆಯಾದರೂ ಬಿಡುಗಡೆಯಾಗಿಲ್ಲ ಬಿಡಿಗಾಸು, ಕನಿಷ್ಠ ₹ 500 ಕೋಟಿ ಅನುದಾನದ ನಿರೀಕ್ಷೆಯಲ್ಲಿ ಕೆಡಿಬಿ
Last Updated 16 ಜನವರಿ 2026, 8:35 IST
ಕರಾವಳಿ ಅಭಿವೃದ್ಧಿ ಮಂಡಳಿಗೆ ಬೇಕಿದೆ ‘ಹಣ ಬಲ‘

ಬೆಳ್ತಂಗಡಿ | ಬಾಲಕ ಸಾವು: ಕೊಲೆ ಪ್ರಕರಣ ದಾಖಲು

ಡಿವೈಎಸ್ಪಿ ರೋಹಿಣಿ ಸಿ.ಕೆ.ನೇತೃತ್ವದಲ್ಲಿ ತನಿಖೆ
Last Updated 16 ಜನವರಿ 2026, 8:32 IST
ಬೆಳ್ತಂಗಡಿ | ಬಾಲಕ ಸಾವು: ಕೊಲೆ ಪ್ರಕರಣ ದಾಖಲು

ಮಂಗಳೂರು | ‘ಲಕ್ಕಿ ಸ್ಕೀಮ್’ ವಂಚನೆ: ಸಂತ್ರಸ್ತರ ಪ್ರತಿಭಟನೆ

ಜನರ ದುಡಿಮೆ ಕಿತ್ತುಕೊಂಡ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
Last Updated 16 ಜನವರಿ 2026, 8:30 IST
ಮಂಗಳೂರು | ‘ಲಕ್ಕಿ ಸ್ಕೀಮ್’ ವಂಚನೆ: ಸಂತ್ರಸ್ತರ ಪ್ರತಿಭಟನೆ
ADVERTISEMENT

4 ಸರ್ಕಾರಿ ಶಾಲೆಗಳಿಗೆ ಇಸ್ರೇಲ್‌ ಸ್ಮಾರ್ಟ್‌ ಬೋರ್ಡ್‌

ಅನಂತಾಡಿ ಶಾಲೆಯಲ್ಲಿ ಲೋಕಾರ್ಪಣೆ
Last Updated 16 ಜನವರಿ 2026, 8:29 IST
4 ಸರ್ಕಾರಿ ಶಾಲೆಗಳಿಗೆ ಇಸ್ರೇಲ್‌  ಸ್ಮಾರ್ಟ್‌ ಬೋರ್ಡ್‌

ರಾಜ್ಯದ ಭಕ್ತರಿಗೆ ಶಬರಿಮಲೆಯಲ್ಲಿ ಸಹಾಯವಾಣಿ ಕೇಂದ್ರ

Devotee Assistance: ಶಬರಿಮಲೆ ಯಾತ್ರಾರ್ಥಿಗಳಿಗೆ ತುರ್ತು ನೆರವು ಮತ್ತು ಮಾಹಿತಿ ನೀಡಲು ಕರ್ನಾಟಕ ಮುಜರಾಯಿ ಇಲಾಖೆ ಸಹಾಯವಾಣಿ ಕೇಂದ್ರ ಆರಂಭಿಸಿದೆ, ಜನವರಿ 19ರ ತನಕ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.
Last Updated 16 ಜನವರಿ 2026, 8:29 IST
ರಾಜ್ಯದ ಭಕ್ತರಿಗೆ ಶಬರಿಮಲೆಯಲ್ಲಿ ಸಹಾಯವಾಣಿ ಕೇಂದ್ರ

ಕಾಸರಗೋಡು | ಶಾಸಕ ಸೇರಿ 15 ಮಂದಿ ಮುಷ್ಕರ ನಿರತರ ಬಂಧನ

ಆರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ
Last Updated 16 ಜನವರಿ 2026, 8:29 IST
ಕಾಸರಗೋಡು | ಶಾಸಕ ಸೇರಿ 15 ಮಂದಿ ಮುಷ್ಕರ ನಿರತರ ಬಂಧನ
ADVERTISEMENT
ADVERTISEMENT
ADVERTISEMENT