ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು | ₹11.90 ಲಕ್ಷ ಮೌಲ್ಯದ ಡ್ರಗ್ಸ್‌ ವಶ: ಮೂವರ ಬಂಧನ

Drug Bust: ಮಂಗಳೂರಿನ ಉಳ್ಳಾಲ ತಲಪಾಡಿ ಪ್ರದೇಶದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 118.13 ಗ್ರಾಂ ಮಾದಕ ವಸ್ತು ಮತ್ತು ಕಾರು ವಶಪಡಿಸಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 11:19 IST
ಮಂಗಳೂರು | ₹11.90 ಲಕ್ಷ ಮೌಲ್ಯದ ಡ್ರಗ್ಸ್‌ ವಶ: ಮೂವರ ಬಂಧನ

'ಕುದ್ರೋಳಿ ತೀರ್ಥಾಟನೆ' ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ ಪಾದಯಾತ್ರೆ 21ಕ್ಕೆ

Narayana Guru: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ನೇತೃತ್ವದಲ್ಲಿ ವಿವಿಧ ಬಿಲ್ಲವ ಸಂಘಟನೆಗಳ ಸಹಯೋಗದಲ್ಲಿ 'ಕುದ್ರೋಳಿ ತೀರ್ಥಾಟನೆ' ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ ಪಾದಯಾತ್ರೆಯು ಫೆ. 21ರಂದು ಮಂಗಳೂರಿನಲ್ಲಿ ನಡೆಯಲಿದೆ..
Last Updated 13 ಫೆಬ್ರುವರಿ 2026, 7:47 IST
'ಕುದ್ರೋಳಿ ತೀರ್ಥಾಟನೆ' ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ ಪಾದಯಾತ್ರೆ 21ಕ್ಕೆ

ಕೇಂದ್ರ ಸರ್ಕಾರದಿಂದ ಗಾಂಧೀಜಿಯ ಗ್ರಾಮಸ್ವ ರಾಜ್ಯಕ್ಕೆ ಧಕ್ಕೆ: ವಿ.ಎಸ್.ಉಗ್ರಪ್ಪ

MNREGA Scheme: ಕಾರ್ಮಿಕರಿಗೆ ಸಂಜೀವಿನಿಯಾಗಿದ್ದ ಮನರೆಗಾ ಯೋಜನೆಯನ್ನು ತಿರುಚುವ ಮೂಲಕ ಕೇಂದ್ರ ಸರ್ಕಾರವು ಗಾಂಧೀಜಿಯ ಗ್ರಾಮಸ್ವರಾಜ್ಯಕ್ಕೆ ಧಕ್ಕೆ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಹೇಳಿದರು.
Last Updated 13 ಫೆಬ್ರುವರಿ 2026, 7:34 IST
ಕೇಂದ್ರ ಸರ್ಕಾರದಿಂದ ಗಾಂಧೀಜಿಯ ಗ್ರಾಮಸ್ವ ರಾಜ್ಯಕ್ಕೆ ಧಕ್ಕೆ: ವಿ.ಎಸ್.ಉಗ್ರಪ್ಪ

ಮೆಸ್ಕಾಂ ಜನ ಸಂಪರ್ಕ ಸಭೆ: ಹಳೆಯ ತಂತಿ ಬದಲಾವಣೆ, ಹೆಚ್ಚುವರಿ ಟಿಸಿಗೆ ಬೇಡಿಕೆ 

ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ವಿದ್ಯುತ್ ಬಳಕೆದಾರರ ಅಹವಾಲು
Last Updated 13 ಫೆಬ್ರುವರಿ 2026, 7:32 IST
ಮೆಸ್ಕಾಂ ಜನ ಸಂಪರ್ಕ ಸಭೆ: ಹಳೆಯ ತಂತಿ ಬದಲಾವಣೆ, ಹೆಚ್ಚುವರಿ ಟಿಸಿಗೆ ಬೇಡಿಕೆ 

ಮೌಲ್ಯಾಧಾರಿತ ತಂತ್ರಜ್ಞಾನ ಶಿಕ್ಷಣಕ್ಕೆ ಸಿಗಲಿ ಆದ್ಯತೆ: ಪ್ರೊ. ನಾಗಭೂಷಣ್

ಎಸ್‌ಜೆಇಸಿ 25ನೇ ಪ್ರತಿಷ್ಠಾಪನಾ ದಿನಾಚರಣೆ
Last Updated 13 ಫೆಬ್ರುವರಿ 2026, 7:31 IST
ಮೌಲ್ಯಾಧಾರಿತ ತಂತ್ರಜ್ಞಾನ ಶಿಕ್ಷಣಕ್ಕೆ ಸಿಗಲಿ ಆದ್ಯತೆ: ಪ್ರೊ. ನಾಗಭೂಷಣ್

ಕರಾವಳಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ: ಶಾಸಕರ ಒಕ್ಕೊರಲ ಒತ್ತಾಯ

Karnataka Budget: ಮಂಗಳೂರು: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ, ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಒದಗಿಸಬೇಕು ಎಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಸಕರು ಒಕ್ಕೊರಲಿನಿಂದ ಒತ್ತಾಯಿಸಿದರು.
Last Updated 13 ಫೆಬ್ರುವರಿ 2026, 7:31 IST
ಕರಾವಳಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ: ಶಾಸಕರ ಒಕ್ಕೊರಲ ಒತ್ತಾಯ

ದೇಶ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದು: ಯು.ಟಿ.ಖಾದರ್‌

ಎಸ್‌ಜೆಇಸಿ: ಬೆಳ್ಳಿಹಬ್ಬ ಆಚರಣೆಗೆ ಚಾಲನೆ
Last Updated 13 ಫೆಬ್ರುವರಿ 2026, 7:31 IST
ದೇಶ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದು: ಯು.ಟಿ.ಖಾದರ್‌
ADVERTISEMENT

ಮಕ್ಕಳನ್ನು ಟಿಪ್ಪರ್‌ನಲ್ಲಿ ಅಧ್ಯಯನಕ್ಕೆ ಕರೆದೊಯ್ದ ಮುಖ್ಯಶಿಕ್ಷಕ ಕಿರಣ್ ಅಮಾನತು

Belthangady School: ಬೆಳ್ತಂಗಡಿ ತಾಲ್ಲೂಕಿನ ಬಳಂಜ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಟಿಪ್ಪರ್‌ ಲಾರಿಯಲ್ಲಿ ಹತ್ತಿಸಿಕೊಂಡು ನರ್ಸರಿಗೆ ಅಧ್ಯಯನಕ್ಕೆ ಕರೆದೊಯ್ದ ಬಗ್ಗೆ ಅದೇ ಗ್ರಾಮದ ಧರಣೇಂದ್ರ ಅವರು ದೂರು ನೀಡಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 13 ಫೆಬ್ರುವರಿ 2026, 7:31 IST
ಮಕ್ಕಳನ್ನು ಟಿಪ್ಪರ್‌ನಲ್ಲಿ ಅಧ್ಯಯನಕ್ಕೆ ಕರೆದೊಯ್ದ ಮುಖ್ಯಶಿಕ್ಷಕ ಕಿರಣ್ ಅಮಾನತು

ಪುತ್ತೂರು | ಆನ್‌ಲೈನ್‌ನಲ್ಲಿ ₹ 2.37 ಲಕ್ಷ ವಂಚನೆ: ಆರೋಪಿ ಬಂಧನ

Cyber Crime: ಪುತ್ತೂರು ಇಲ್ಲಿನ ನಿವಾಸಿ ಯಶೋಧರ ಎಂಬುವವರ ಕ್ರೆಡಿಟ್ ಕಾರ್ಡ್‌ ಸಮಖ್ಯೆ ಹಾಗೂ ಒಟಿಪಿ ಪಡೆದು ಆನ್‌ಲೈನ್‌ನಲ್ಲಿ ವಂಚನೆ ನಡೆಸಿದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್‌ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 13 ಫೆಬ್ರುವರಿ 2026, 7:29 IST
ಪುತ್ತೂರು | ಆನ್‌ಲೈನ್‌ನಲ್ಲಿ ₹ 2.37 ಲಕ್ಷ  ವಂಚನೆ: ಆರೋಪಿ ಬಂಧನ

ಮೂಡುಬಿದಿರೆಯಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾವು

College Student Death: ರಾಷ್ಟ್ರೀಯ ಹೆದ್ದಾರಿಯಲ್ಲಿ ಬನ್ನಡ್ಕ ಸಮೀಪ ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಕೋಟೆಬಾಗಿಲು ನಿವಾಸಿ, ರೋಟರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶ್ರವಣ್ ಎಸ್. ಸುವರ್ಣ ಮೃತಪಟ್ಟವರು.
Last Updated 13 ಫೆಬ್ರುವರಿ 2026, 7:20 IST
ಮೂಡುಬಿದಿರೆಯಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾವು
ADVERTISEMENT
ADVERTISEMENT
ADVERTISEMENT