ಬುಧವಾರ, 3 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು: ಕ್ಯಾಂಪ್ಕೊ ಅಧ್ಯಕ್ಷರಾಗಿ ಎಸ್‌. ಆರ್. ಸತೀಶ್ಚಂದ್ರ

ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಯಾದ ಕ್ಯಾಂಪ್ಕೊ 2025–30ರ ಅವಧಿಗೆ ಅಧ್ಯಕ್ಷರಾಗಿ ಸತೀಶ್ಚಂದ್ರ ಎಸ್‌.ಆರ್‌, ಉಪಾಧ್ಯಕ್ಷರಾಗಿ ಪದ್ಮರಾಜ್ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾದರು.
Last Updated 2 ಡಿಸೆಂಬರ್ 2025, 20:05 IST
ಮಂಗಳೂರು: ಕ್ಯಾಂಪ್ಕೊ ಅಧ್ಯಕ್ಷರಾಗಿ ಎಸ್‌. ಆರ್. ಸತೀಶ್ಚಂದ್ರ

ಪ್ರಯಾಣಿಕನಿಗೆ ಚಿಕಿತ್ಸೆ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ತುರ್ತು ಭೂಸ್ಪರ್ಶ

Medical Emergency: ಮಂಗಳೂರು: ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ತುರ್ತು ಎದುರಾದ್ದರಿಂದ ರಿಯಾದ್‌ನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವನ್ನು ಸೋಮವಾರ ತಡರಾತ್ರಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಯಿತು.
Last Updated 2 ಡಿಸೆಂಬರ್ 2025, 20:01 IST
ಪ್ರಯಾಣಿಕನಿಗೆ ಚಿಕಿತ್ಸೆ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ತುರ್ತು ಭೂಸ್ಪರ್ಶ

ಪುತ್ತೂರು | ಗೋವು ಅಕ್ರಮ ಸಾಗಾಟ: ಬಂಧನ

ರಸ್ತೆಯಲ್ಲೇ ಗೋವುಗಳನ್ನು ಬಿಟ್ಟು ಹೋಗಿದ್ದ ಪ್ರಕರಣ
Last Updated 2 ಡಿಸೆಂಬರ್ 2025, 7:28 IST
ಪುತ್ತೂರು | ಗೋವು ಅಕ್ರಮ ಸಾಗಾಟ: ಬಂಧನ

ಬಂಟ್ವಾಳ: ಆಧಾರ ಶಿಲಾಧಿ ಷಢಾಧಾರ ಪ್ರತಿಷ್ಠೆ

ಅಜ್ಜಿಬೆಟ್ಟು ಕಾಪು: ಉಮಾಮಹೇಶ್ವರ ದೇವಸ್ಥಾನ
Last Updated 2 ಡಿಸೆಂಬರ್ 2025, 7:27 IST
ಬಂಟ್ವಾಳ: ಆಧಾರ ಶಿಲಾಧಿ ಷಢಾಧಾರ ಪ್ರತಿಷ್ಠೆ

ಮೂಡುಬಿದಿರೆ | ‘ನೇರ ನೇಮಕಾತಿ: ಸಾಧಕ ಕ್ರೀಡಾಪಟುಗಳ ಪರಿಗಣಿಸಿ’

Sports Job Policy: ಮೂಡುಬಿದಿರೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಎಂ.ಮೋಹನ ಆಳ್ವ ಕರ್ನಾಟಕದ ಸಾಧಕ ಕ್ರೀಡಾಪಟುಗಳಿಗೂ ನೇರ ನೇಮಕಾತಿ ನೀಡಬೇಕೆಂದು ಸರ್ಕಾರಕ್ಕೆ ವಿನಂತಿಸಿದರು.
Last Updated 2 ಡಿಸೆಂಬರ್ 2025, 7:25 IST
ಮೂಡುಬಿದಿರೆ | ‘ನೇರ ನೇಮಕಾತಿ: ಸಾಧಕ ಕ್ರೀಡಾಪಟುಗಳ ಪರಿಗಣಿಸಿ’

ಮಂಗಳೂರು | ‘ಭರತನಾಟ್ಯದಿಂದ ವ್ಯಕ್ತಿತ್ವಕ್ಕೆ ಶೋಭೆ’

ನೃತ್ಯ ಕಲಿಸಿದ ‘ಟೀಚರ್‌’ಗೆ ಕಲಾವಿದೆಯರ ‘ವಂದೇ ಗುರುಪರಂಪರಾಮ್‌’
Last Updated 2 ಡಿಸೆಂಬರ್ 2025, 6:25 IST
ಮಂಗಳೂರು | ‘ಭರತನಾಟ್ಯದಿಂದ ವ್ಯಕ್ತಿತ್ವಕ್ಕೆ ಶೋಭೆ’

ಬೆಳ್ತಂಗಡಿ | ಪಾದಚಾರಿಗೆ ಬೈಕ್ ಡಿಕ್ಕಿ: ವ್ಯಕ್ತಿ ಸಾವು

Fatal Road Accident: ಗುರುವಾಯನಕೆರೆ-ನಾರಾವಿ ರಸ್ತೆಯ ಕುತ್ತೂರು ಬಳಿ ಬೈಕ್ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಚಿತ್ರಾಗದನ್ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
Last Updated 2 ಡಿಸೆಂಬರ್ 2025, 6:23 IST
ಬೆಳ್ತಂಗಡಿ | ಪಾದಚಾರಿಗೆ ಬೈಕ್ ಡಿಕ್ಕಿ: ವ್ಯಕ್ತಿ ಸಾವು
ADVERTISEMENT

ಪುತ್ತೂರು | ಎಸ್.ಬಿ ಕೂಡಲಗಿ ಮತ್ತೆ ಕರ್ತವ್ಯಕ್ಕೆ  ಹಾಜರ್

ಲಂಚಕ್ಕೆ ಬೇಡಿಕೆ ಆರೋಪ: 3 ತಿಂಗಳಿನಿಂದ ಗೈರಾಗಿದ್ದ ತಹಶೀಲ್ದಾರ್
Last Updated 2 ಡಿಸೆಂಬರ್ 2025, 6:21 IST
ಪುತ್ತೂರು | ಎಸ್.ಬಿ ಕೂಡಲಗಿ ಮತ್ತೆ ಕರ್ತವ್ಯಕ್ಕೆ  ಹಾಜರ್

ಮಂಗಳೂರು | ‘ಉರ್ದು ಭಾರತೀಯರೆಲ್ಲರ ಭಾಷೆ’

Urdu Culture Message: ಮಂಗಳೂರಿನಲ್ಲಿ ಉರ್ದು ಚರ್ಚಾ ಚಾಂಪಿಯನ್‌ಶಿಪ್ ಕಾರ್ಯಕ್ರಮದಲ್ಲಿ ಭಾಷೆಯ ಪರಂಪರೆ, ಸಂಸ್ಕೃತಿ ಮತ್ತು ರಾಷ್ಟ್ರದ ಭಾಷೆಯಾಗಿ ಉರ್ದುವನ್ನು ಪರಿಗಣಿಸುವ ಮಹತ್ವದ ಸಂದೇಶ ನೀಡಲಾಯಿತು ಎಂದು ಫಾತಿಮಾಬಿ ಟಿ.ಐ. ಹೇಳಿದರು.
Last Updated 2 ಡಿಸೆಂಬರ್ 2025, 6:19 IST
ಮಂಗಳೂರು | ‘ಉರ್ದು ಭಾರತೀಯರೆಲ್ಲರ ಭಾಷೆ’

ಪುತ್ತೂರು | ಮುಂದಿನ ವರ್ಷ ಗಿರಿಜಾ ಕಲ್ಯಾಣ: ಸಂಕಲ್ಪ

ವೈಭವಯುತವಾಗಿ ಸಂಪನ್ನಗೊಂಡ ಶ್ರೀನಿವಾಸ ಕಲ್ಯಾಣೋತ್ಸವ
Last Updated 2 ಡಿಸೆಂಬರ್ 2025, 6:17 IST
ಪುತ್ತೂರು | ಮುಂದಿನ ವರ್ಷ ಗಿರಿಜಾ ಕಲ್ಯಾಣ: ಸಂಕಲ್ಪ
ADVERTISEMENT
ADVERTISEMENT
ADVERTISEMENT