ಶನಿವಾರ, 27 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಾಕ್ಷಿ ದೂರುದಾರ

Court Appearance: byline no author page goes here ಬೆಳ್ತಂಗಡಿಯಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ನ್ಯಾಯಾಲಯದಲ್ಲಿ ಹಾಜರಾಗಿದ್ದು, ಎಸ್‌ಐಟಿ ಕಚೇರಿಗೆ ತೆರಳಿ ಸಹಿ ಹಾಕಿ ವಾಪಸ್ಸಾಗಿದ್ದಾರೆ.
Last Updated 26 ಡಿಸೆಂಬರ್ 2025, 22:30 IST
ಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಾಕ್ಷಿ ದೂರುದಾರ

ಬೆಳ್ತಂಗಡಿ | ‘ಗಣಿ, ರೆಸಾರ್ಟ್, ಕೈಗಾರಿಕೆ ಬೇಡ’

*ಪ್ರಥಮ ಮಲೆಕುಡಿಯ ಆದಿವಾಸಿ ಸಮಾವೇಶ*: ಹೋರಾಟಗಾರರ ಬಿಡುಗಡೆಗೆ ಆಗ್ರಹ
Last Updated 26 ಡಿಸೆಂಬರ್ 2025, 19:54 IST
ಬೆಳ್ತಂಗಡಿ | ‘ಗಣಿ, ರೆಸಾರ್ಟ್, ಕೈಗಾರಿಕೆ ಬೇಡ’

ಬದುಕಿನ ಬವಣೆ ನೀಗಲು ‘ನೆರವು’ ಸಹಾಯಹಸ್ತ

ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ ‘ನೆರವು’ ಅಡಿ ಸಾವಿರಾರು ಮಂದಿಗೆ ಚೆಕ್ ವಿತರಣೆ
Last Updated 26 ಡಿಸೆಂಬರ್ 2025, 7:13 IST
ಬದುಕಿನ ಬವಣೆ ನೀಗಲು ‘ನೆರವು’ ಸಹಾಯಹಸ್ತ

ಮನೆ–ಮನದಲ್ಲಿ ಯೇಸು ಜನನದ ಆಮೋದ

ದಕ್ಷಿಣ ಕನ್ನಡ ಜಿಲ್ಲೆಯ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ; ಸೇಂಟ್‌ ಆಂತೋನಿ ಆಶ್ರಮದಲ್ಲಿ ಭರವಸೆ ಮೂಡಿಸಿದ ಬಿಷಪ್
Last Updated 26 ಡಿಸೆಂಬರ್ 2025, 7:12 IST
ಮನೆ–ಮನದಲ್ಲಿ ಯೇಸು ಜನನದ ಆಮೋದ

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಶೇಣಿ ಪ್ರಶಸ್ತಿ ಪ್ರದಾನ

ಮಂಗಳೂರು: ಯಕ್ಷಗಾನ ತಾಳ ಮದ್ದಲೆ ಅರ್ಥಧಾರಿ, ಪ್ರವಚನಕಾರ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟಬಲ್ ಟ್ರಸ್ಟ್ ಮತ್ತು ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದ ಆಶ್ರಯದಲ್ಲಿ ಗುರುವಾರ ‘ಶೇಣಿ ಸಂಸ್ಮರಣೆ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
Last Updated 26 ಡಿಸೆಂಬರ್ 2025, 7:11 IST
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಶೇಣಿ ಪ್ರಶಸ್ತಿ ಪ್ರದಾನ

ಕುಕ್ಕೆ: ಇಂದು ಕಿರುಷಷ್ಠಿ ರಥೋತ್ಸವ

Kukke Rathotsava: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಕಿರುಷಷ್ಠಿ ರಥೋತ್ಸವ ಸಂಭ್ರಮ. ವೈದಿಕ ಧಾರ್ಮಿಕ ಉತ್ಸವಗಳು, ನೃತ್ಯ-ಸಂಗೀತ ಕಾರ್ಯಕ್ರಮಗಳು ಹಾಗೂ ದೇವರ ಸವಾರಿ ಪೂಜೆಯೊಂದಿಗೆ ರಥೋತ್ಸವ ನಡೆಯಲಿದೆ.
Last Updated 26 ಡಿಸೆಂಬರ್ 2025, 7:10 IST
ಕುಕ್ಕೆ: ಇಂದು ಕಿರುಷಷ್ಠಿ ರಥೋತ್ಸವ

ಅಮೃತ ಮಹೋತ್ಸವದ ಸಂಭ್ರಮದಲ್ಲಿ ಪಂಜ ಸರ್ಕಾರಿ ವಿದ್ಯಾಸಂಸ್ಥೆ

Educational Legacy ಸುಬ್ರಹ್ಮಣ್ಯದ ಪಂಜ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗವು 75 ವರ್ಷ ಪೂರೈಸಿದ್ದು, ಡಿಸೆಂಬರ್ 28ರಂದು ಅಮೃತ ಪಥ ಸಮಾರಂಭ ನಡೆಯಲಿದೆ. ಶೋಭಾ ಕರಂದ್ಲಾಜೆ ಉದ್ಘಾಟನೆ ಮಾಡಲಿದ್ದಾರೆ.
Last Updated 26 ಡಿಸೆಂಬರ್ 2025, 7:09 IST
ಅಮೃತ ಮಹೋತ್ಸವದ ಸಂಭ್ರಮದಲ್ಲಿ ಪಂಜ ಸರ್ಕಾರಿ ವಿದ್ಯಾಸಂಸ್ಥೆ
ADVERTISEMENT

ಮನ, ಮನಸ್ಸಿನ ಪರಿವರ್ತನೆ ಮುಖ್ಯ

ಗೌಡ ಸಂಘದ ಪದ ಪ್ರದಾನ, ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧರ್ಮಪಾಲನಾಥ ಸ್ವಾಮೀಜಿ
Last Updated 26 ಡಿಸೆಂಬರ್ 2025, 7:08 IST
ಮನ, ಮನಸ್ಸಿನ ಪರಿವರ್ತನೆ ಮುಖ್ಯ

ಕಾರಾಗೃಹ ಕಟ್ಟಡಕ್ಕೆ ಅನುದಾನ ಕೋರಿಕೆ: ಯು.ಟಿ.ಖಾದರ್‌

Karnataka Budget: ಮುಡಿಪು ಸಮೀಪದ ಬಾಳೆಪುಣಿಯಲ್ಲಿ ನಿರ್ಮಿಸಿರುವ ಜಿಲ್ಲಾ ಕಾರಾಗೃಹ ಕಟ್ಟಡದ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಮುಂಬರುವ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.
Last Updated 25 ಡಿಸೆಂಬರ್ 2025, 6:57 IST
ಕಾರಾಗೃಹ ಕಟ್ಟಡಕ್ಕೆ ಅನುದಾನ ಕೋರಿಕೆ: ಯು.ಟಿ.ಖಾದರ್‌

ನರಿಂಗಾನ ಗಾ.ಪಂ.ವ್ಯಾಪ್ತಿ: ₹ 5 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ

Naringana Development: ನರಿಂಗಾನವು ಸಾಮರಸ್ಯದ ಗ್ರಾಮವಾಗಿ ರೂಪುಗೊಂಡು ಇದೀಗ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ನಡೆದು ಮಾದರಿಯಾಗಿದೆ ಎಂದು ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್ ಹೇಳಿದರು.
Last Updated 25 ಡಿಸೆಂಬರ್ 2025, 6:56 IST
ನರಿಂಗಾನ ಗಾ.ಪಂ.ವ್ಯಾಪ್ತಿ: ₹ 5 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ
ADVERTISEMENT
ADVERTISEMENT
ADVERTISEMENT