ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಅಗತ್ಯ- ಅಭಯಚಂದ್ರ ಜೈನ್‌

Moodbidri ಮೂಡುಬಿದಿರೆ: ರೆಡ್‌ಕ್ರಾಸ್‌ ಸಮಾಜಸೇವೆಗೆ ಹೆಸರಾಗಿರುವ ಸಂಸ್ಥೆಯಾಗಿದ್ದು, ಅದರ ಸದಸ್ಯರಾದ ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ರೆಡ್‌ಕ್ರಾಸ್‌ ಅಂಥ ಶಿಕ್ಷಣವನ್ನು ಒದಗಿಸಿಕೊಡುತ್ತದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್‌ ಹೇಳಿದರು.
Last Updated 19 ಡಿಸೆಂಬರ್ 2025, 8:11 IST
ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಅಗತ್ಯ- ಅಭಯಚಂದ್ರ ಜೈನ್‌

ಪುತ್ತೂರು ಶಾಸಕರ ಅಭಿನಂದನಾ ಬ್ಯಾನರ್‌ಗೆ ಹಾನಿ: ದೂರು

ಶಾಸಕ ಅಶೋಕ್ ರೈ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಅಳವಡಿಸಿದ್ದ ಬ್ಯಾನರ್‌ಗೆ ಹಾನಿ ಮಾಡಿಲಾಗಿದ್ದು, ಈ ಬಗ್ಗೆ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಕೈಂದಾಡಿ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
Last Updated 19 ಡಿಸೆಂಬರ್ 2025, 8:11 IST
ಪುತ್ತೂರು ಶಾಸಕರ ಅಭಿನಂದನಾ ಬ್ಯಾನರ್‌ಗೆ ಹಾನಿ: ದೂರು

ತುಳುನಾಡ ಆರಾಧನೆ: ಧರ್ಮಾವಲೋಕನ ಸಭೆ 21ರಂದು

ಧರ್ಮಾವಲೋಕನ ಸಭೆ ಡಿ.21ರಂದು ಉರ್ವದ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
Last Updated 19 ಡಿಸೆಂಬರ್ 2025, 8:10 IST
ತುಳುನಾಡ ಆರಾಧನೆ: ಧರ್ಮಾವಲೋಕನ ಸಭೆ 21ರಂದು

ಮಂಗಳೂರು ಒಳಚರಂಡಿ ಸುಧಾರಣೆಗೆ ಬೇಕಿದೆ ₹ 1200 ಕೋಟಿ!

ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ– ಬಜೆಟ್‌ನಲ್ಲಿ ಅನುದಾನ ನಿರೀಕ್ಷೆ
Last Updated 19 ಡಿಸೆಂಬರ್ 2025, 8:09 IST
ಮಂಗಳೂರು ಒಳಚರಂಡಿ ಸುಧಾರಣೆಗೆ ಬೇಕಿದೆ ₹ 1200 ಕೋಟಿ!

ಪುತ್ತೂರು: ‘ಕಲಾರ್ಣವ’ ಗಡಿ-ಸಂಸ್ಕೃತಿ ಉತ್ಸವ ನಾಳೆ

ಮಾಸ್ಟರ್ ಶಮಂತಕ ಭರತನಾಟ್ಯ, ಗಂಗಾ ಶಶಿಧರನ್ ವಯಲಿನ್ ವೈಭವ
Last Updated 19 ಡಿಸೆಂಬರ್ 2025, 8:09 IST
ಪುತ್ತೂರು: ‘ಕಲಾರ್ಣವ’ ಗಡಿ-ಸಂಸ್ಕೃತಿ ಉತ್ಸವ ನಾಳೆ

ಮಂಗಳೂರಿನಲ್ಲಿ ರಾಷ್ಟ್ರೀಯ ಫಿನ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಷಿಪ್‌

Swimming Championship: 8 ವರ್ಷದಿಂದ 70 ವರ್ಷದವರ ವಯೋಮಾನ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಮಣಿಪುರ, ನಾಗಾಲ್ಯಾಂಡ್‌, ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶದ ಸ್ಪರ್ಧಿಗಳು ಕೂಡ ಸ್ಪರ್ಧಿಸಲಿದ್ದಾರೆ
Last Updated 19 ಡಿಸೆಂಬರ್ 2025, 0:05 IST
ಮಂಗಳೂರಿನಲ್ಲಿ ರಾಷ್ಟ್ರೀಯ ಫಿನ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಷಿಪ್‌

ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

Hindu Jagaran Vedike Leader: ಉಜಿರೆ (ದಕ್ಷಿಣ ಕನ್ನಡ): ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಎರಡನೇ ಬಾರಿಗೆ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಮರುಪರಿಶೀಲನೆ ನಡೆಸಲಾಗಿದೆ.
Last Updated 18 ಡಿಸೆಂಬರ್ 2025, 11:37 IST
ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು
ADVERTISEMENT

ಸುಬ್ರಹ್ಮಣ್ಯ: ಚಪ್ಪಲಿ ಕಳ್ಳನ ಬಂಧನ

Temple Theft: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಚಪ್ಪಲಿ ಸ್ಟ್ಯಾಂಡ್‌ನಿಂದ ಮೌಲ್ಯಯುತ ಚಪ್ಪಲಿಗಳನ್ನು ಕದ್ದ ಅಪರಿಚಿತ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 6:36 IST
fallback

ನೆಟ್ಟಣ ರೈಲು ನಿಲ್ದಾಣ: ಹಳಿಗೆ ಉರುಳಿದ ಕ್ರೇನ್

Crane Mishap: ಸುಬ್ರಹ್ಮಣ್ಯ ರೋಡ್ ನಿಲ್ದಾಣದ ಫ್ಲ್ಯಾಟ್ ಫಾರ್ಮ್‌ನಲ್ಲಿ ಕಾಮಗಾರಿ ವೇಳೆ ಭೂ ಕುಸಿತದಿಂದ ಕ್ರೇನ್ ನಿಯಂತ್ರಣ ತಪ್ಪಿ ರೈಲು ಹಳಿಗೆ ಉರುಳಿ ಬಿದ್ದು, ಆಪರೇಟರ್ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
Last Updated 18 ಡಿಸೆಂಬರ್ 2025, 6:35 IST
ನೆಟ್ಟಣ ರೈಲು ನಿಲ್ದಾಣ: ಹಳಿಗೆ ಉರುಳಿದ ಕ್ರೇನ್

ಪುತ್ತೂರು: ಸ್ವದೇಶಿ ಜಾಗರಣ ಸೈಕಲ್ ಜಾಥಾಗೆ ಸ್ವಾಗತ

Cooperative Honor: ಸಹಕಾರ ರತ್ನ ಪ್ರಶಸ್ತಿ ಪಡೆದ ಸತೀಶ್ ಕೆ. ಕಾಶಿಪಟ್ಣ ಅವರಿಗೆ ಬೆಳ್ತಂಗಡಿಯಲ್ಲಿ ಭವ್ಯವಾಗಿ ಹುಟ್ಟೂರ ಅಭಿನಂದನೆ ನೀಡಲಾಯಿತು. ರಾಜಕೀಯ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಅವರ ಸೇವೆಯನ್ನು ಶ್ಲಾಘಿಸಲಾಯಿತು.
Last Updated 18 ಡಿಸೆಂಬರ್ 2025, 6:33 IST
ಪುತ್ತೂರು: ಸ್ವದೇಶಿ ಜಾಗರಣ ಸೈಕಲ್ ಜಾಥಾಗೆ ಸ್ವಾಗತ
ADVERTISEMENT
ADVERTISEMENT
ADVERTISEMENT