ಶನಿವಾರ, 27 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮತೀಯ ಗೂಂಡಾಗಿರಿ ಆರೋಪದಲ್ಲಿ ಎಫ್‌ಐಆರ್‌: ಗೋಮಾಂಸ ಸಾಗಿಸಿದವನ ವಿರುದ್ಧವೂ ಪ್ರಕರಣ

Beef Transport FIR: ಮಂಗಳೂರು: ಬೈಕಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳು ಸಾಗುತ್ತಿದ್ದಾಗ ಮಂಗಳೂರು ತಾಲ್ಲೂಕಿನ ಮಳಲಿ ನಾರ್ಲಪದವು ಬಳಿ ಟಾಟಾ ಸುಮೊ ವಾಹನದಲ್ಲಿ ಬಂದ ಇಬ್ಬರು ಬೈಕನ್ನು ಶನಿವಾರ ಅಡ್ಡಗಟ್ಟಿ...
Last Updated 27 ಡಿಸೆಂಬರ್ 2025, 12:44 IST
ಮತೀಯ ಗೂಂಡಾಗಿರಿ ಆರೋಪದಲ್ಲಿ ಎಫ್‌ಐಆರ್‌: ಗೋಮಾಂಸ ಸಾಗಿಸಿದವನ ವಿರುದ್ಧವೂ ಪ್ರಕರಣ

ಈಡೇರದ ತಂದೆಯ ಬಯಕೆ; ಪುತ್ರ ಕಣಕ್ಕೆ: ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಚೆಸ್ ಟೂರ್ನಿ

Bhaskar Mallya Chess: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ದಕ್ಷಿಣ ಕನ್ನಡ ಚೆಸ್ ಸಂಸ್ಥೆ ನಗರದ ತುಳು ಭವನದಲ್ಲಿ ಆಯೋಜಿಸಿರುವ ಫಿಡೆ ರೇಟೆಡ್ ಅಖಿಲ ಭಾರತ ಮುಕ್ತ ಚೆಸ್ ಟೂರ್ನಿಯ ಆರಂಭದಲ್ಲಿ ಈಚೆಗೆ ನಿಧನರಾದ ಚೆಸ್ ಆಟಗಾರ ಭಾಸ್ಕರ ಮಲ್ಯ ಸ್ಮರಿಸಲಾಯಿತು.
Last Updated 27 ಡಿಸೆಂಬರ್ 2025, 7:36 IST
ಈಡೇರದ ತಂದೆಯ ಬಯಕೆ; ಪುತ್ರ ಕಣಕ್ಕೆ: ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಚೆಸ್ ಟೂರ್ನಿ

ಮೂಡುಬಿದಿರೆ ‌| ಯುವಶಕ್ತಿ ಸದ್ಬಳಕೆಯಾಗಲಿ: ವೀರಪ್ಪ ಮೊಯಿಲಿ

Vibrant Day 2025: ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ಈ ಯುವಶಕ್ತಿ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಕೇಂದ್ರ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಹೇಳಿದರು.
Last Updated 27 ಡಿಸೆಂಬರ್ 2025, 7:35 IST
ಮೂಡುಬಿದಿರೆ ‌| ಯುವಶಕ್ತಿ ಸದ್ಬಳಕೆಯಾಗಲಿ: ವೀರಪ್ಪ ಮೊಯಿಲಿ

ಉಜಿರೆಯ ಎಸ್‌ಡಿಎಂ ಶಾಲೆ ಶತಮಾನೋತ್ಸವ ಆಚರಣೆ ಸಮಾರೋಪ: ಸಚಿವ ಮಧು ಬಂಗಾರಪ್ಪ ಭಾಗಿ

Education Sector Development: ಮಕ್ಕಳ ಸೇವೆ ದೇವರ ಸೇವೆಗೆ ಸಮಾನವಾಗಿದ್ದು, ಸರ್ವರಿಗೂ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಾಗ ಸಮಾಜದ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
Last Updated 27 ಡಿಸೆಂಬರ್ 2025, 7:34 IST
ಉಜಿರೆಯ ಎಸ್‌ಡಿಎಂ ಶಾಲೆ ಶತಮಾನೋತ್ಸವ ಆಚರಣೆ  ಸಮಾರೋಪ: ಸಚಿವ ಮಧು ಬಂಗಾರಪ್ಪ ಭಾಗಿ

ಮೂಲ್ಕಿ | ಸೌಹಾರ್ದ ಸಾರುವ ಕ್ರಿಸ್‌ಮಸ್ ಸಂಭ್ರಮ: ಜಯಪ್ರಕಾಶ್ ಸೈಮನ್

Christmas Carol Competition: ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿ ಭಾರತದ ಕ್ರೈಸ್ತ ಚರ್ಚ್‌ಗಳ ಒಕ್ಕೂಟದ ವತಿಯಿಂದ ಕ್ರಿಸ್‌ಮಸ್‌ ಹಾಡುಗಳ ಅಂತರಕಾಲೇಜು ಸ್ಪರ್ಧೆ ಆಯೋಜಿಸಲಾಗಿತ್ತು. ಸೇಂಟ್ ಆನ್ಸ್ ನರ್ಸಿಂಗ್ ಕಾಲೇಜು ಪ್ರಥಮ ಬಹುಮಾನ ಗೆದ್ದುಕೊಂಡಿತು.
Last Updated 27 ಡಿಸೆಂಬರ್ 2025, 7:32 IST
ಮೂಲ್ಕಿ | ಸೌಹಾರ್ದ ಸಾರುವ ಕ್ರಿಸ್‌ಮಸ್ ಸಂಭ್ರಮ: ಜಯಪ್ರಕಾಶ್ ಸೈಮನ್

ಮೂಡುಬಿದಿರೆ | ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಅವಕಾಶ ಸಿಗಲಿ: ಧರ್ಮರಾಜ್

Agricultural Export Opportunities: ಭಾರತದ ಕೃಷಿ ಉತ್ಪನ್ನಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇರುವುದರಿಂದ ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಅವಕಾಶಗಳು ಸಿಗಬೇಕು ಎಂದು ‘ಅಪೇಡಾ’ ಎಜಿಎಂ ಧರ್ಮರಾಜ್ ಮೂಡುಬಿದಿರೆಯಲ್ಲಿ ಹೇಳಿದರು.
Last Updated 27 ಡಿಸೆಂಬರ್ 2025, 7:32 IST
ಮೂಡುಬಿದಿರೆ | ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಅವಕಾಶ ಸಿಗಲಿ: ಧರ್ಮರಾಜ್

ಕುಕ್ಕೆ ಸುಬ್ರಹಣ್ಯ: 58 ಭಕ್ತರಿಂದ ಎಡೆಸ್ನಾನ ಸೇವೆ

Ede Snana Service: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಷಷ್ಠಿಯ ದಿನವಾದ ಶುಕ್ರವಾರ ದೇವಸ್ಥಾನದಲ್ಲಿ 58 ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಗೋವು ನೈವೇದ್ಯ ಸೇವಿಸಿದ ಎಲೆಯ ಮೇಲೆ ಭಕ್ತರು ಹರಕೆ ಸಲ್ಲಿಸಿದರು.
Last Updated 27 ಡಿಸೆಂಬರ್ 2025, 7:31 IST
ಕುಕ್ಕೆ ಸುಬ್ರಹಣ್ಯ: 58 ಭಕ್ತರಿಂದ ಎಡೆಸ್ನಾನ ಸೇವೆ
ADVERTISEMENT

ಸುರತ್ಕಲ್: ಕನ್ನಡ ಶಾಲೆಗಳಿಗೆ ‘ಗಿಳಿವಿಂಡು’ ನೆರವು

Gilivindu Organization Support: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಮಂಗಳೂರಿನ ಗಿಳಿವಿಂಡು ಸಂಸ್ಥೆಯು ‘ಸಿರಿಗನ್ನಡಂ ಗೆಲ್ಗೆ’ ಯೋಜನೆಯಡಿ ಸುರತ್ಕಲ್‌ನ ವಿದ್ಯಾದಾಯಿನಿ ಶಾಲೆಗೆ ₹1.80 ಲಕ್ಷ ಆರ್ಥಿಕ ನೆರವು ನೀಡಿದೆ.
Last Updated 27 ಡಿಸೆಂಬರ್ 2025, 7:31 IST
ಸುರತ್ಕಲ್: ಕನ್ನಡ ಶಾಲೆಗಳಿಗೆ ‘ಗಿಳಿವಿಂಡು’ ನೆರವು

ಕುಕ್ಕೆ ಸುಬ್ರಹ್ಮಣ್ಯನಿಗೆ ಭಕ್ತಿ ಸಂಭ್ರಮದ ಕಿರುಷಷ್ಠಿ ರಥೋತ್ಸವ 

Kukke Subrahmanya Kirushasti: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿಯ ದಿನವಾದ ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ಸಡಗರದಿಂದ ನೆರವೇರಿತು. ತಳಿರು, ತೋರಣ, ವಿದ್ಯುತ್ ಅಲಂಕಾರದ ರಥದಲ್ಲಿ ದೇವರ ಉತ್ಸವ ನೆರವೇರಿತು.
Last Updated 27 ಡಿಸೆಂಬರ್ 2025, 7:01 IST
ಕುಕ್ಕೆ ಸುಬ್ರಹ್ಮಣ್ಯನಿಗೆ ಭಕ್ತಿ ಸಂಭ್ರಮದ ಕಿರುಷಷ್ಠಿ ರಥೋತ್ಸವ 

ಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಾಕ್ಷಿ ದೂರುದಾರ

Court Appearance: byline no author page goes here ಬೆಳ್ತಂಗಡಿಯಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ನ್ಯಾಯಾಲಯದಲ್ಲಿ ಹಾಜರಾಗಿದ್ದು, ಎಸ್‌ಐಟಿ ಕಚೇರಿಗೆ ತೆರಳಿ ಸಹಿ ಹಾಕಿ ವಾಪಸ್ಸಾಗಿದ್ದಾರೆ.
Last Updated 26 ಡಿಸೆಂಬರ್ 2025, 22:30 IST
ಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಾಕ್ಷಿ ದೂರುದಾರ
ADVERTISEMENT
ADVERTISEMENT
ADVERTISEMENT