ಭಾನುವಾರ, 21 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಚುನಾವಣೆ ಇಂದು

Local Body Polls: ಬಜಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿ ನಾಲ್ಕು ವರ್ಷದ ಬಳಿಕ ಪ್ರಥಮ ಅವಧಿಯ ಕೌನ್ಸಿಲರ್‌ಗಳ ಆಯ್ಕೆಗೆ ಡಿ.21ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ.
Last Updated 21 ಡಿಸೆಂಬರ್ 2025, 6:43 IST
ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಚುನಾವಣೆ ಇಂದು

ಎಮ್ಮೆಕೆರೆ ಕೊಳದಲ್ಲಿ ಫಿನ್ ಸ್ಮಿಮ್ಮಿಂಗ್‌ ಅಲೆ

ಮುಂಜಾನೆ ಚಳಿಯಲ್ಲಿ ಪುರುಷರ 800 ಮೀಟರ್ಸ್ ಬೈಫಿನ್ ಸ್ಪರ್ಧೆಯಿಂದ ಸಂಜೆಗತ್ತಲ ವರೆಗೆ ಮುದ ನೀಡಿದ ಕ್ರೀಡಾಪಟುಗಳು
Last Updated 21 ಡಿಸೆಂಬರ್ 2025, 6:43 IST
ಎಮ್ಮೆಕೆರೆ ಕೊಳದಲ್ಲಿ  ಫಿನ್ ಸ್ಮಿಮ್ಮಿಂಗ್‌ ಅಲೆ

ಡಿ.25ರಂದು ಗೌಡ ಸಂಘದ ವಾರ್ಷಿಕ ಸಮಾವೇಶ

ಪುತ್ತೂರು: ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಡಿ.25ರಂದು ವಾರ್ಷಿಕ ಸಮಾವೇಶ, ಸತ್ಯನಾರಾಯಣ ಪೂಜೆ ಹಾಗೂ ತಾಲ್ಲೂಕು ಸಮಿತಿಗಳ ಪದ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪುತ್ತೂರು ತಾಲ್ಲೂಕು ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ತಿಳಿಸಿದರು.
Last Updated 21 ಡಿಸೆಂಬರ್ 2025, 6:39 IST
fallback

‘ಕರಾವಳಿ ಉತ್ಸವ’ಕ್ಕೆ ವರ್ಣರಂಜಿತ ಚಾಲನೆ

ಎಲ್ಲರಲ್ಲೂ ಸಹೋದರತ್ವ ಪ್ರೀತಿ ವಿಶ್ವಾಸ ಬೆಳೆಸುವ ಹಬ್ಬವಾಗಲಿ: ದಿನೇಶ್‌ ಗುಂಡೂರಾವ್‌
Last Updated 21 ಡಿಸೆಂಬರ್ 2025, 6:31 IST
‘ಕರಾವಳಿ ಉತ್ಸವ’ಕ್ಕೆ ವರ್ಣರಂಜಿತ ಚಾಲನೆ

ಯೇಸು ನಡೆದ ದಾರಿಯೇ ಮಾನವ ಧರ್ಮ 

Christmas Celebration Moodbidri: ಮೂಡುಬಿದಿರೆ: ಅಸ್ಪೃಶ್ಯತೆ, ಮಾನವ ಬಲಿ, ವರದಕ್ಷಿಣೆ ಮೊದಲಾದ ಅಮಾನವೀಯ ಆಚರಣೆಗಳಿಂದ ಜನರನ್ನು ರಕ್ಷಿಸಿದ ಯೇಸು ನಡೆದ ದಾರಿಯೇ ಮಾನವ ಧರ್ಮ ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾ ಹೇಳಿದರು.
Last Updated 21 ಡಿಸೆಂಬರ್ 2025, 6:30 IST
ಯೇಸು ನಡೆದ ದಾರಿಯೇ ಮಾನವ ಧರ್ಮ 

'ಅಂಬೇಡ್ಕರ್ ಚಿಂತನೆ ಜಗತ್ತಿಗೆ ದಾರಿದೀಪ’

ಮಂಗಳೂರು: ‘ಬಿ.ಆರ್.ಅಂಬೇಡ್ಕರ್ ಸಂವಿಧಾನ ಶಿಲ್ಪಿ ಮಾತ್ರವಲ್ಲ. ಅವರೊಬ್ಬ ತತ್ವಜ್ಞಾನಿ ಮತ್ತು ದೂರದೃಷ್ಟಿ ಹೊಂದಿದ್ದ ಅರ್ಥಶಾಸ್ತ್ರಜ್ಞ. ಅವರ ಚಿಂತನೆಯಿಂದ ಮಾತ್ರ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ’ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್ ಹೇಳಿದರು.
Last Updated 21 ಡಿಸೆಂಬರ್ 2025, 4:44 IST
'ಅಂಬೇಡ್ಕರ್ ಚಿಂತನೆ ಜಗತ್ತಿಗೆ ದಾರಿದೀಪ’

ಮಂಗಳೂರು: ಶಾಂತಿ ಕಾಪಾಡಲು 895 ಮಂದಿಯಿಂದ ಮುಚ್ಚಳಿಕೆ

ಮುಚ್ಚಳಿಕೆ ನೀಡಿದವರಲ್ಲಿ 521 ಮಂದಿ ಹಿಂದೂಗಳು, 351 ಮಂದಿ ಮುಸ್ಲಿಮರು, 30 ಮಂದಿ ಇತರರು
Last Updated 21 ಡಿಸೆಂಬರ್ 2025, 0:30 IST
ಮಂಗಳೂರು: ಶಾಂತಿ ಕಾಪಾಡಲು 895 ಮಂದಿಯಿಂದ ಮುಚ್ಚಳಿಕೆ
ADVERTISEMENT

ಕೋಳಿ ಅಂಕಕ್ಕೆ ಪ್ರಚೋದನೆ ಆರೋಪ: ಕಾಂಗ್ರೆಸ್ ಶಾಸಕ ಅಶೋಕ ರೈ ವಿರುದ್ಧ ಎಫ್‌ಐಆರ್

MLA Controversy: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೇಪು ಗ್ರಾಮದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಶನಿವಾರ ದಾಳಿ ನಡೆಸಿದ್ದು, 16 ಜನರನ್ನು ವಶಕ್ಕೆ ಪಡೆದಿದ್ದಾರೆ. ಕೋಳಿ ಅಂಕಕ್ಕೆ ಬಳಸಿದ್ದ 22 ಹುಂಜಗಳನ್ನು ಹಾಗೂ ಬಾಲುಗಳನ್ನು (ಚೂಪಾದ ಕತ್ತಿಗಳನ್ನು) ವಶಪಡಿಸಿಕೊಂಡಿದ್ದಾರೆ.
Last Updated 21 ಡಿಸೆಂಬರ್ 2025, 0:13 IST
ಕೋಳಿ ಅಂಕಕ್ಕೆ ಪ್ರಚೋದನೆ ಆರೋಪ: ಕಾಂಗ್ರೆಸ್ ಶಾಸಕ ಅಶೋಕ ರೈ ವಿರುದ್ಧ ಎಫ್‌ಐಆರ್

ಗಾಂಜಾ ಮಾರಾಟ: ಅಪರಾಧಿಗೆ 5 ವರ್ಷ ಕಠಿಣ ಸಜೆ, ₹50 ಸಾವಿರ ದಂಡ

Drug Trafficking Penalty: ಗಾಂಜಾ ಸಾಗಣೆ ಮತ್ತು ಮಾರಾಟ ಪ್ರಕರಣದಲ್ಲಿ ಅಪರಾಧಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 5 ವರ್ಷ ಕಠಿಣ ಸಜೆ ಮತ್ತು ₹50 ಸಾವಿರ ದಂಡ ವಿಧಿಸಿದೆ.
Last Updated 20 ಡಿಸೆಂಬರ್ 2025, 8:27 IST
ಗಾಂಜಾ ಮಾರಾಟ: ಅಪರಾಧಿಗೆ 5 ವರ್ಷ ಕಠಿಣ ಸಜೆ, ₹50 ಸಾವಿರ ದಂಡ

ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಿಡಿಆರ್ ಹಗರಣ: ಸಿಪಿಎಂ ಆರೋಪ

Mangaluru MUDA News: ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಿಡಿಆರ್ ದಂಧೆ ಮತ್ತೆ ದೊಡ್ಡ ಮಟ್ಟದಲ್ಲಿ ಆರಂಭಗೊಂಡಿದೆ. ಪಚ್ಚನಾಡಿ ಜಮೀನು ಖರೀದಿಯಲ್ಲಿ ಮಹಾ ವಂಚನೆಯಾಗಿದೆ ಎಂದು ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
Last Updated 20 ಡಿಸೆಂಬರ್ 2025, 5:18 IST
ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಿಡಿಆರ್ ಹಗರಣ: ಸಿಪಿಎಂ ಆರೋಪ
ADVERTISEMENT
ADVERTISEMENT
ADVERTISEMENT