ಶುಕ್ರವಾರ, 2 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಕೈಬರಹದಲ್ಲಿ ಕುರಾನ್ ಬರೆದ ಫಾತಿಮಾ ಸಜ್ಲಾ: ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆ

International Recognition: ಶಾಯಿಯಿಂದ ಕೈಬರಹದಲ್ಲಿ ಕುರಾನ್ ಬರೆದ ಪುತ್ತೂರಿನ ಸಜ್ಲಾ ಇಸ್ಮಾಯಿಲ್ ಅವರು ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಹೆಸರು ಪಡೆದಿದ್ದು, ವಿಶ್ವ ಮಟ್ಟದ ಮನ್ನಣೆಗೆ ಪಾತ್ರರಾಗಿದ್ದಾರೆ.
Last Updated 1 ಜನವರಿ 2026, 18:16 IST
ಕೈಬರಹದಲ್ಲಿ ಕುರಾನ್ ಬರೆದ ಫಾತಿಮಾ ಸಜ್ಲಾ: ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆ

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ ನಿಧನ

Nitte University Founder: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ದಿ. ಕೆ.ಎಸ್. ಹೆಗ್ಡೆ ಅವರ ಪುತ್ರ ವಿನಯ್ ಹೆಗ್ಡೆ ಅವರು ದಕ್ಷಿಣ ಕನ್ನಡ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ತರವಾದದ್ದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated 1 ಜನವರಿ 2026, 8:57 IST
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ ನಿಧನ

ಪುತ್ತೂರು ಮಾಡಾವು ಸೇತುವೆ ಬಳಿ ಪ್ರಾಣಿ ತ್ಯಾಜ್ಯ: ಪ್ರಕರಣ ದಾಖಲು

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಸೇತುವೆಯ ಬಳಿಗೆ ಯಾರೋ ಪ್ರಾಣಿಯ ತ್ಯಾಜ್ಯಗಳನ್ನು ಗೋಣಿ ಚೀಲದಲ್ಲಿ ತುಂಬಿಸಿಕೊಂಡು ತಂದು ಗೌರಿ ಹೊಳೆಗೆ ಎಸೆದಿರುವ ಕುರಿತು ಸ್ಥಳೀಯರು ನೀಡಿದ...
Last Updated 1 ಜನವರಿ 2026, 7:33 IST
ಪುತ್ತೂರು ಮಾಡಾವು ಸೇತುವೆ ಬಳಿ ಪ್ರಾಣಿ ತ್ಯಾಜ್ಯ: ಪ್ರಕರಣ ದಾಖಲು

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ- ಮದರಸಾ ಶಿಕ್ಷಕನಿಗೆ 14 ವರ್ಷ ಜೈಲು

Kasaragod Sexual harassment ಕಾಸರಗೋಡು : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ಮದ್ರಸಾ ಶಿಕ್ಷಕ, ಕಿದೂರು ಬಜಪ್ಪೆ ಕಡವು ನಿವಾಸಿ ಎ.ಅಬ್ದುಲ್ ಹಮೀದ್(46) ಎಂಬಾತನಿಗೆ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ...
Last Updated 1 ಜನವರಿ 2026, 7:32 IST
ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ- ಮದರಸಾ ಶಿಕ್ಷಕನಿಗೆ 14 ವರ್ಷ ಜೈಲು

ಸುಳ್ಯ: ಹಲ್ಲೆಗೊಳಗಾಗಿದ್ದ ಆಟೊ ಚಾಲಕ ಸಾವು- ಆರೋಪಿಗಳ ಬಂಧನ

Sullia news: ಕೆಲವು ತಿಂಗಳ ಹಿಂದೆ ಹಲ್ಲೆಗೊಳಗಾಗಿದ್ದ ಇಲ್ಲಿನ ಶಾಂತಿನಗರ ನಿವಾಸಿ, ಆಟೊ ಚಾಲಕ ಜಬ್ಬಾರ್‌ ಮೃತಪಟ್ಟಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
Last Updated 1 ಜನವರಿ 2026, 7:30 IST
ಸುಳ್ಯ: ಹಲ್ಲೆಗೊಳಗಾಗಿದ್ದ ಆಟೊ ಚಾಲಕ ಸಾವು- ಆರೋಪಿಗಳ ಬಂಧನ

ಹೃದ್ರೋಗಿಯ ಹಳೆ ಪೇಸ್‌ಮೇಕರ್ ಹೊರಕ್ಕೆ: ಒಮೆಗಾ ಆಸ್ಪತ್ರೆ ತಜ್ಞವೈದ್ಯರ ಸಾಧನೆ

Omega Hospital– ಹೃದ್ರೋಗಿಯೊಬ್ಬರಿಗೆ 35 ವರ್ಷಗಳ ಹಿಂದೆ ಅಭಿಧಮನಿಯಲ್ಲಿ ಅಳವಡಿಸಿದ್ದ ಪೇಸ್ ಮೇಕರ್ ತಂತಿಯನ್ನು ಒಮೆಗಾ ಆಸ್ಪತ್ರೆ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ರಹಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ’ ಎಂದು ಆಸ್ಪತ್ರೆಯ ನಿರ್ದೇಶಕ ಹಾಗೂ ಹಿರಿಯ ಹೃದ್ರೋಗ ತಜ್ಞ ಡಾ.ಕೆ.ಮುಕುಂದ್
Last Updated 1 ಜನವರಿ 2026, 7:29 IST
ಹೃದ್ರೋಗಿಯ ಹಳೆ ಪೇಸ್‌ಮೇಕರ್ ಹೊರಕ್ಕೆ: ಒಮೆಗಾ ಆಸ್ಪತ್ರೆ ತಜ್ಞವೈದ್ಯರ ಸಾಧನೆ

ಗೋಮಾಂಸ ಸಾಗಾಟ ಪ್ರಕರಣ: ನಕಲಿ ಬಿಲ್ ಸಲ್ಲಿಕೆ– ಇಬ್ಬರು ಆರೋಪಿಗಳ ಬಂಧನ

Fake Bill Submission ಮಂಗಳೂರಿನಲ್ಲಿ ದನದ ಮಾಂಸ ಅಕ್ರಮ ಸಾಗಾಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನಕಲಿ ಬಿಲ್ ಸಲ್ಲಿಸಿದ್ದ ಆರೋಪದಲ್ಲಿ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ ಎಂದು ಕಮಿಷನರ್ ತಿಳಿಸಿದರು.
Last Updated 31 ಡಿಸೆಂಬರ್ 2025, 21:03 IST
ಗೋಮಾಂಸ ಸಾಗಾಟ ಪ್ರಕರಣ: ನಕಲಿ ಬಿಲ್ ಸಲ್ಲಿಕೆ– ಇಬ್ಬರು ಆರೋಪಿಗಳ ಬಂಧನ
ADVERTISEMENT

ಧರ್ಮಸ್ಥಳ ಕ್ಷೇತ್ರದಿಂದಲೂ ನ್ಯಾಯಾಲಯಕ್ಕೆ ಅರ್ಜಿ

ಸಂತ್ರಸ್ತ ಎಂದು ಪರಿಗಣಿಸಿ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶಕ್ಕೆ ಕೋರಿಕೆ
Last Updated 31 ಡಿಸೆಂಬರ್ 2025, 18:06 IST
fallback

ಕೋಗಿಲು ಬಡಾವಣೆಯ ಅಕ್ರಮ ವಲಸಿಗರ ತನಿಖೆಗೆ ಎಸ್‌ಐಟಿ ರಚಿಸಿ: ಶಾಸಕ ಭರತ್ ಶೆಟ್ಟಿ

Karnataka SIT Demand: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರ ಬಗ್ಗೆ ಸಮಗ್ರ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಶಾಸಕ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
Last Updated 31 ಡಿಸೆಂಬರ್ 2025, 9:00 IST
ಕೋಗಿಲು ಬಡಾವಣೆಯ ಅಕ್ರಮ ವಲಸಿಗರ ತನಿಖೆಗೆ ಎಸ್‌ಐಟಿ ರಚಿಸಿ: ಶಾಸಕ ಭರತ್ ಶೆಟ್ಟಿ

ಹೂವಿನ ದ್ವಾರದಲ್ಲಿ ಸಾಗಿ ದೇವರ ದರ್ಶನ

ವೈಕುಂಠ ಏಕಾದಶಿ: ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ
Last Updated 31 ಡಿಸೆಂಬರ್ 2025, 7:50 IST
ಹೂವಿನ ದ್ವಾರದಲ್ಲಿ ಸಾಗಿ ದೇವರ ದರ್ಶನ
ADVERTISEMENT
ADVERTISEMENT
ADVERTISEMENT