ಧರ್ಮಸ್ಥಳ ಶಿವರಾತ್ರಿ ವೈಭವ| ದೋಷ ತ್ಯಜಿಸಿ, ಸಂಸ್ಕಾರ ಬೆಳೆಸಿ: ವೀರೇಂದ್ರ ಹೆಗ್ಗಡೆ
Veerendra Heggade Message: ಧರ್ಮಸ್ಥಳ ಶಿವರಾತ್ರಿಯಲ್ಲಿ ಪಾದಯಾತ್ರಿಗಳೊಂದಿಗೆ ಮಾತನಾಡಿದ ಡಿ. ವೀರೇಂದ್ರ ಹೆಗ್ಗಡೆ ದೋಷ ತ್ಯಜಿಸಿ ಸಂಸ್ಕಾರಯುತ ಜೀವನ ನಡೆಸುವಂತೆ ಕರೆ ನೀಡಿ ಭಕ್ತರ ಸೇವೆಯನ್ನು ಶ್ಲಾಘಿಸಿದರು.Last Updated 15 ಫೆಬ್ರುವರಿ 2026, 2:23 IST