ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ರಮ್ಯಾ ಎಸ್ ಅವರಿಗೆ ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಮರಣ ಕಾದಂಬರಿ ಪ್ರಶಸ್ತಿ

Novel Award: ಬೆಂಗಳೂರಿನ ಪ್ರಸಿದ್ಧ ಲೇಖಕಿಯಾದ ರಮ್ಯಾ. ಎಸ್ ಅವರ ವರ್ಣತಂತು ಕಾದಂಬರಿ, ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಕರಣ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾಗಿದೆ.
Last Updated 30 ಡಿಸೆಂಬರ್ 2025, 9:10 IST
ರಮ್ಯಾ ಎಸ್ ಅವರಿಗೆ ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಮರಣ ಕಾದಂಬರಿ ಪ್ರಶಸ್ತಿ

ಧರ್ಮಸ್ಥಳ ಪ್ರಕರಣ: ಮೊಬೈಲ್ ಬಿಡುಗಡೆಗೆ ಕೋರಿದ ಅರ್ಜಿ ವಜಾ

SIT Investigation: byline no author page goes here ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿಗೆ ವಶದಲ್ಲಿರುವ ಮೊಬೈಲ್‌ಗಳನ್ನು ಬಿಡುಗಡೆಗೊಳಿಸಲು ಸಲ್ಲಿಸಿದ್ದ ಅರ್ಜಿ ನ್ಯಾಯಾಲಯ ತಿರಸ್ಕರಿಸಿದೆ. ತನಿಖೆಯ ವಿಚಾರಣೆ ಮುಂದೂಡಿಕೆ ಕಂಡಿದೆ.
Last Updated 30 ಡಿಸೆಂಬರ್ 2025, 8:36 IST
ಧರ್ಮಸ್ಥಳ ಪ್ರಕರಣ: ಮೊಬೈಲ್ ಬಿಡುಗಡೆಗೆ ಕೋರಿದ ಅರ್ಜಿ ವಜಾ

ಮಂಗಳೂರು | ಆನ್‌ಲೈನ್‌ನಲ್ಲಿ ಹಣ ಹೂಡಿಕೆ: ₹ 51.80 ಲಕ್ಷ ವಂಚನೆ–ದೂರು

Stock Market Scam: byline no author page goes here ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಆಮಿಷ ಒಡ್ಡಿ ಹಂತ ಹಂತವಾಗಿ ₹51.80 ಲಕ್ಷ ಹಣ ಕಟ್ಟಿಸಿಕೊಂಡು ವಂಚಿಸಿದ ಕುರಿತು ದೂರು ದಾಖಲಾಗಿದೆ.
Last Updated 30 ಡಿಸೆಂಬರ್ 2025, 8:35 IST
ಮಂಗಳೂರು | ಆನ್‌ಲೈನ್‌ನಲ್ಲಿ ಹಣ ಹೂಡಿಕೆ: ₹ 51.80 ಲಕ್ಷ ವಂಚನೆ–ದೂರು

ಪುಂಜಾಲಕಟ್ಟೆ: ಕಾರು ಡಿಕ್ಕಿ, ಬೈಕ್ ಸವಾರ ಸಾವು

ಇಲ್ಲಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟೆಮನೆ ನರ್ಸರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
Last Updated 30 ಡಿಸೆಂಬರ್ 2025, 8:34 IST
ಪುಂಜಾಲಕಟ್ಟೆ: ಕಾರು ಡಿಕ್ಕಿ, ಬೈಕ್ ಸವಾರ ಸಾವು

ಕೇರಳ ಯಾತ್ರೆಗೆ ಜ.1ರಂದು ಉಳ್ಳಾಲದಲ್ಲಿ ಚಾಲನೆ

Muslim Jamaat Event: byline no author page goes here ಉಳ್ಳಾಲ: ‘ಮನುಷ್ಯರೊಂದಿಗೆ’ ಧ್ಯೇಯವಾಕ್ಯದಡಿ ಕೇರಳ ಮುಸ್ಲಿಂ ಜಮಾಅತ್ ಆಯೋಜಿಸಿರುವ ಕೇರಳ ಯಾತ್ರೆ ಜ.1ರಂದು ಉಳ್ಳಾಲ ದರ್ಗಾ ಝಿಯಾರತ್‌ನಲ್ಲಿ ಆರಂಭವಾಗಲಿದೆ ಎಂದು ಹನೀಫ್ ಹಾಜಿ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 8:33 IST
ಕೇರಳ ಯಾತ್ರೆಗೆ ಜ.1ರಂದು ಉಳ್ಳಾಲದಲ್ಲಿ ಚಾಲನೆ

ಕಾಸರಗೋಡು: ದಾಖಲೆ ಇಲ್ಲದ ₹ 2.87 ಲಕ್ಷ ಪತ್ತೆ

ಕಾಸರಗೋಡು : ಮುಡಿಮಾರು ಎಂಬಲ್ಲಿ ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ ದಾಖಲಾತಿಯಿಲ್ಲದ 2.87 ಲಕ್ಷ ರೂ. ಮಂಜೇಶ್ವರ ಪೊಲೀಸರು ಪತ್ತೆ ಮಾಡಿ ವಶಪಡಿಸಿದ್ದಾರೆ.
Last Updated 30 ಡಿಸೆಂಬರ್ 2025, 8:33 IST
ಕಾಸರಗೋಡು: ದಾಖಲೆ ಇಲ್ಲದ ₹ 2.87 ಲಕ್ಷ ಪತ್ತೆ

ಸುಬ್ರಹ್ಮಣ್ಯ | ‘ಕಲೆ, ಸಂಸ್ಕೃತಿಯ ಜ್ಞಾನ ಔನ್ನತ್ಯಕ್ಕೆ ಬುನಾದಿ’

School Annual Day: byline no author page goes here ಸುಬ್ರಹ್ಮಣ್ಯ: ಕಲೆ ಮತ್ತು ಸಂಸ್ಕೃತಿಯ ಜ್ಞಾನವು ಭವಿಷ್ಯದ ಔನತ್ಯಕ್ಕೆ ಬುನಾದಿಯಾಗುತ್ತದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
Last Updated 30 ಡಿಸೆಂಬರ್ 2025, 8:32 IST
ಸುಬ್ರಹ್ಮಣ್ಯ | ‘ಕಲೆ, ಸಂಸ್ಕೃತಿಯ ಜ್ಞಾನ ಔನ್ನತ್ಯಕ್ಕೆ ಬುನಾದಿ’
ADVERTISEMENT

ದ್ವೇಷ ಭಾಷಣ: ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಬಂಧನ ವಾರಂಟ್ ಜಾರಿ

Mahesh Shetty Case: ಖಾಸಗಿ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿದ್ದ ಪ್ರಕರಣದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಬೆಳ್ತಂಗಡಿ ನ್ಯಾಯಾಲಯದಿಂದ ವಾರಂಟ್ ಜಾರಿ ಮಾಡಲಾಗಿದೆ.
Last Updated 30 ಡಿಸೆಂಬರ್ 2025, 4:49 IST
ದ್ವೇಷ ಭಾಷಣ: ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಬಂಧನ ವಾರಂಟ್ ಜಾರಿ

ಮಂಗಳೂರು | ಆರೋಪಿಗಳಿಬ್ಬರ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Mangalore POCSO Case: ಮಂಗಳೂರಿನ ಮಳಲಿ ನಾರ್ಲಪದವು ಬಳಿ ನಡೆದ ಹಲ್ಲೆ ಪ್ರಕರಣದಲ್ಲಿ ಎರಡು ಆರೋಪಿಗಳ ವಿರುದ್ಧ ಪೋಕ್ಸೊ (POCSO) ಕಾಯ್ದೆ ಅಡಿ ಎಫ್‌ಐಆರ್‌ ದಾಖಲಾಗಿದೆ. 11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳಿಗೆ ಸಂಬಂಧಿಸಿದಂತೆ ಆರೋಪಿಗಳು ಬಂಧಿತರಾಗಿದ್ದಾರೆ.
Last Updated 29 ಡಿಸೆಂಬರ್ 2025, 6:31 IST
ಮಂಗಳೂರು | ಆರೋಪಿಗಳಿಬ್ಬರ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಮಂಗಳೂರು | ಕಂಬಳ: 141 ಜೊತೆ ಕೋಣಗಳು ಭಾಗಿ

Mangaluru Kambala: ಮಂಗಳೂರಿನ ಬಂಗ್ರ ಕೂಳೂರಿನ ಗೋಲ್ಡ್‌ಪಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ, ಸಂಸದ ಕ್ಯಾ.ಬ್ರಿಜೇಶ್‌ ಚೌಟ ನೇತೃತ್ವದಲ್ಲಿ 141 ಜೊತೆಗೆ ಕೋಣಗಳು ಭಾಗವಹಿಸಿದ ಮಂಗಳೂರು ಕಂಬಳ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ಸಂಪನ್ನವಾಗಿದೆ
Last Updated 29 ಡಿಸೆಂಬರ್ 2025, 6:28 IST
ಮಂಗಳೂರು | ಕಂಬಳ: 141 ಜೊತೆ ಕೋಣಗಳು ಭಾಗಿ
ADVERTISEMENT
ADVERTISEMENT
ADVERTISEMENT