ಸೋಮವಾರ, 15 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ ನಿಧನ

Yakshagana Performer Passes Away: ತಾಲೂಕಿನ ಮುಡಿಪು ಇರಾ ನಿವಾಸಿ, ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ (68 ) ಅವರು ಭಾನುವಾರ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.
Last Updated 14 ಡಿಸೆಂಬರ್ 2025, 18:32 IST
ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ ನಿಧನ

ತಲವಾರು ಹಿಡಿದು ರೀಲ್ಸ್: ಆರೋಪಿಗಳಿಬ್ಬರ ಬಂಧನ

Social Media Crime: ಮಂಗಳೂರಿನಲ್ಲಿ ತಲವಾರು ಹಿಡಿದು ಭಯ ಹುಟ್ಟಿಸುವ ರೀತಿಯಲ್ಲಿ ರೀಲ್ಸ್ ತಯಾರಿಸಿ ಹಂಚಿದ ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ಮಾಡಿದ್ದ ಫೋನ್ ಹಾಗೂ ತಲವಾರು ವಶಕ್ಕೆ ಪಡೆದಿದ್ದಾರೆ.
Last Updated 14 ಡಿಸೆಂಬರ್ 2025, 14:14 IST
ತಲವಾರು ಹಿಡಿದು ರೀಲ್ಸ್: ಆರೋಪಿಗಳಿಬ್ಬರ ಬಂಧನ

ರಸ್ತೆ ಏಕಮುಖ ಸಂಚಾರ: ಸಾರಿಗೆ ನೌಕರರ ಮನವಿ

Traffic Regulation: ಪುತ್ತೂರಿನ ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆಯ ಮುಂಭಾಗದಿಂದ ಬಸ್ ನಿಲ್ದಾಣದವರೆಗಿನ ಕಿರಿದಾದ ಏರು ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯನ್ನಾಗಿಸಲು ಸಾರಿಗೆ ನೌಕರರ ಯೂನಿಯನ್ ಮನವಿ ಸಲ್ಲಿಸಿದೆ.
Last Updated 14 ಡಿಸೆಂಬರ್ 2025, 7:46 IST
ರಸ್ತೆ ಏಕಮುಖ ಸಂಚಾರ: ಸಾರಿಗೆ ನೌಕರರ ಮನವಿ

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇಲ್ಲದಿದ್ದರೆ ಏಳಿಗೆ ಸಾಧ್ಯ: ಟಿ.ಜಿ.ರಾಜಾರಾಮ ಭಟ್

Cooperative Growth: ಬಂಟ್ವಾಳದ ಬಿ.ಸಿ.ರೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಅವರನ್ನು ಸನ್ಮಾನಿಸಲಾಯಿತು; ರಾಜಕೀಯ ಮುಕ್ತ ಸಹಕಾರಿ ಕ್ಷೇತ್ರ ಏಳಿಗೆಯತ್ತ ಎಂದು ಅಭಿಪ್ರಾಯ ವ್ಯಕ್ತವಾಯಿತು.
Last Updated 14 ಡಿಸೆಂಬರ್ 2025, 7:45 IST
ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇಲ್ಲದಿದ್ದರೆ ಏಳಿಗೆ ಸಾಧ್ಯ:  ಟಿ.ಜಿ.ರಾಜಾರಾಮ ಭಟ್

2 ಸಾವಿರ ನಿವೇಶನ ನೀಡುವ ಗುರಿ: ಅಶೋಕ್ ರೈ

ಪುತ್ತೂರು ತಾ.ಪಂ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
Last Updated 14 ಡಿಸೆಂಬರ್ 2025, 7:45 IST
2 ಸಾವಿರ ನಿವೇಶನ ನೀಡುವ ಗುರಿ: ಅಶೋಕ್ ರೈ

ದಕ್ಷಿಣ ಕನ್ನಡ: ‘ನೃತ್ಯ ವಾಹಿನಿ’ ನಟನೆಯ ಸಮ್ಮೋಹನ

Bharatanatyam Expression: ಮಂಗಳೂರಿನಲ್ಲಿ ಸನಾತನ‌ ನಾಟ್ಯಾಲಯ ಹಾಗೂ ನೃತ್ಯಾಂಗನ್ ಜಂಟಿಯಾಗಿ ಆಯೋಜಿಸಿದ್ದ ‘ನೃತ್ಯ ವಾಹಿನಿ’ ನೃತ್ಯ ಪ್ರದರ್ಶನವು ಮೂರು ವಿಭಿನ್ನ ಪ್ರಯೋಗಗಳೊಂದಿಗೆ ಪ್ರೇಕ್ಷಕರ ಮನಗೆದ್ದಿತು.
Last Updated 14 ಡಿಸೆಂಬರ್ 2025, 7:45 IST
ದಕ್ಷಿಣ ಕನ್ನಡ: ‘ನೃತ್ಯ ವಾಹಿನಿ’ ನಟನೆಯ ಸಮ್ಮೋಹನ

ಮಾರ್ಚ್‌ನಿಂದ ಮಂಗಳೂರು– ಮಸ್ಕತ್ ವಿಮಾನ ಪುನರಾರಂಭ

International Flight Resumption: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಾರ್ಚ್ 2026ರಿಂದ ಮಂಗಳೂರು-ಮಸ್ಕತ್ ನಡುವೆ ವಾರಕ್ಕೆ ಎರಡು ಬಾರಿ ವಿಮಾನಸೇವೆಯನ್ನು ಪುನರಾರಂಭಿಸಲು ನಿರ್ಧರಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Last Updated 14 ಡಿಸೆಂಬರ್ 2025, 7:45 IST
ಮಾರ್ಚ್‌ನಿಂದ ಮಂಗಳೂರು– ಮಸ್ಕತ್ ವಿಮಾನ ಪುನರಾರಂಭ
ADVERTISEMENT

ಮಂಗಳೂರು | ತಾಂತ್ರಿಕ ದೋಷ: ಬೋಟ್ ಬೆಂಕಿಗೆ ಆಹುತಿ

Fishing Boat Accident: ಮೀನುಗಾರಿಕೆಗೆ ತೆರಳಿದ್ದ ಮಶ್ರಿಕ್ ಬೋಟ್‌ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡು ಸುಟ್ಟು ನಾಶವಾಗಿದ್ದು, ಸುಮಾರು ₹1 ಕೋಟಿ ನಷ್ಟವಾಗಿದೆ ಎಂದು ದೂರು ದಾಖಲಿಸಲಾಗಿದೆ.
Last Updated 14 ಡಿಸೆಂಬರ್ 2025, 7:45 IST
ಮಂಗಳೂರು | ತಾಂತ್ರಿಕ ದೋಷ: ಬೋಟ್ ಬೆಂಕಿಗೆ ಆಹುತಿ

ಕರ್ಣಾಟಕ ಬ್ಯಾಂಕ್ ಸಮ್ಮೇಳನ: 'ಎದ್ದೇಳಿ, ಬ್ಯಾಂಕ್ ಅಸ್ಮಿತೆಗಾಗಿ ಪ್ರಯತ್ನಿಸಿ'

ಕರ್ಣಾಟಕ ಬ್ಯಾಂಕ್ ಅಧಿಕಾರಿಗಳ ಸಮ್ಮೇಳನದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
Last Updated 14 ಡಿಸೆಂಬರ್ 2025, 7:45 IST
ಕರ್ಣಾಟಕ ಬ್ಯಾಂಕ್ ಸಮ್ಮೇಳನ: 'ಎದ್ದೇಳಿ, ಬ್ಯಾಂಕ್ ಅಸ್ಮಿತೆಗಾಗಿ ಪ್ರಯತ್ನಿಸಿ'

ಭಾಷೆಗೆ ಸಂಸ್ಕಾರ ದೊರೆತಾಗ ಸಂಸ್ಕೃತ: ಅದಮಾರು ಶ್ರೀ

ಶ್ರೀನಿವಾಸ ವಿವಿಯಲ್ಲಿ ನಡೆದ ಸಂಸ್ಕೃತ ಸಮ್ಮೇಳನ
Last Updated 14 ಡಿಸೆಂಬರ್ 2025, 7:45 IST
ಭಾಷೆಗೆ ಸಂಸ್ಕಾರ ದೊರೆತಾಗ ಸಂಸ್ಕೃತ: ಅದಮಾರು ಶ್ರೀ
ADVERTISEMENT
ADVERTISEMENT
ADVERTISEMENT