ಭಾನುವಾರ, 28 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು ಕಂಬಳ: 100 ಮೀ ದೂರವನ್ನು 8.69 ಸೆಕೆಂಡ್‌ನಲ್ಲಿ ಕ್ರಮಿಸಿದ ಕೋಣಗಳು

Kambala Race: ಕಂಬಳದ ಅತಿ ವೇಗದ ಓಟದ ದಾಖಲೆಯನ್ನು ಮಂಗಳೂರು ರಾಮ ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಕಲ್ಲಪಾಪು ಶ್ರೀಕಾ ಸಂದೀಪ್ ಶೆಟ್ಟಿ ಅವರ ಕೋಣಗಳ ಜೋಡಿ ಭಾನುವಾರ ಮುರಿದಿದೆ
Last Updated 28 ಡಿಸೆಂಬರ್ 2025, 15:29 IST
ಮಂಗಳೂರು ಕಂಬಳ: 100 ಮೀ ದೂರವನ್ನು 8.69 ಸೆಕೆಂಡ್‌ನಲ್ಲಿ ಕ್ರಮಿಸಿದ ಕೋಣಗಳು

ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ 55 ಕಿಮೀ ರೈಲ್ವೆ ಮಾರ್ಗದ ವಿದ್ಯುದೀಕರಣ ಪೂರ್ಣ

Indian Railways Electrification: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ಉದ್ದದ ಘಟ್ಟದ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ಲೋಕೊಮೋಟಿವ್ ಪ್ರಯೋಗಾತ್ಮಕ ಚಾಲನೆಯನ್ನು ಭಾನುವಾರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ
Last Updated 28 ಡಿಸೆಂಬರ್ 2025, 14:06 IST
ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ 55 ಕಿಮೀ ರೈಲ್ವೆ ಮಾರ್ಗದ ವಿದ್ಯುದೀಕರಣ ಪೂರ್ಣ

ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಚೆಸ್ ಟೂರ್ನಿ: ಈಡೇರದ ತಂದೆಯ ಬಯಕೆ; ಪುತ್ರ ಕಣಕ್ಕೆ

FIDE Chess Event: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ದಕ್ಷಿಣ ಕನ್ನಡ ಚೆಸ್ ಸಂಸ್ಥೆ ಆಯೋಜಿಸಿರುವ ಫಿಡೆ ರೇಟೆಡ್ ಅಖಿಲ ಭಾರತ ಮುಕ್ತ ಚೆಸ್ ಟೂರ್ನಿಯ ಆರಂಭದಲ್ಲಿ ಭಾಸ್ಕರ ಮಲ್ಯರನ್ನು ಸ್ಮರಿಸಲಾಯಿತು.
Last Updated 28 ಡಿಸೆಂಬರ್ 2025, 5:37 IST
ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಚೆಸ್ ಟೂರ್ನಿ: ಈಡೇರದ ತಂದೆಯ ಬಯಕೆ; ಪುತ್ರ ಕಣಕ್ಕೆ

ಕೋಣಗಳ ಓಟದ ಗತ್ತು: ಕಂಬಳದ ಗಮ್ಮತ್ತು

ನವ ವಿಧ, ನವ ವರ್ಷದ ವೈಶಿಷ್ಟ್ಯ ಸಾರಿದ ಮಂಗಳೂರು ರಾಮ–ಲಕ್ಷ್ಮಣ ಕಂಬಳ
Last Updated 28 ಡಿಸೆಂಬರ್ 2025, 5:34 IST
ಕೋಣಗಳ ಓಟದ ಗತ್ತು: ಕಂಬಳದ ಗಮ್ಮತ್ತು

ಪುತ್ತೂರು: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ; ಪ್ರತಿಭಟನೆ

Hindu Rights Protest: ಬಾಂಗ್ಲಾದಲ್ಲಿ ನಡೆದ ಹಿಂದೂ ಯುವಕರ ಅಮಾನುಷ ಹತ್ಯೆ, ಹಲವು ವರ್ಷಗಳಿಂದ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪುತ್ತೂರು ವಿಶ್ವಹಿಂದೂ ಪರಿಷಟ್ ಮತ್ತು ಬಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Last Updated 28 ಡಿಸೆಂಬರ್ 2025, 5:32 IST
ಪುತ್ತೂರು: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ; ಪ್ರತಿಭಟನೆ

ಪುಸ್ತಕ ಸಗಟು ಖರೀದಿ ಸರ್ಕಾರದ ಜವಾಬ್ದಾರಿ: ಪ್ರೊ.ವಿವೇಕ ರೈ ಅಭಿಮತ

'ಸಪ್ನ' ದಿಂದ 70 ಕನ್ನಡ ಕೃತಿ ಲೋಕಾರ್ಪಣೆಗೊಳಿಸಿ...
Last Updated 28 ಡಿಸೆಂಬರ್ 2025, 5:32 IST
ಪುಸ್ತಕ ಸಗಟು ಖರೀದಿ ಸರ್ಕಾರದ ಜವಾಬ್ದಾರಿ: ಪ್ರೊ.ವಿವೇಕ ರೈ ಅಭಿಮತ

ತಲೆಮರೆಸಿಕೊಂಡ ಡ್ರಗ್ ಪೆಡ್ಲರ್‌ಗಳ ಬಂಧನ ಶೀಘ್ರ: ಪೊಲೀಸ್ ಕಮಿಷನರ್ ಸುಧೀರ್ ಕುಮಾರ್

ಜೈಲಿನಲ್ಲಿರುವ ಶೇ 80ರಷ್ಟು ಕೈದಿಗಳು ಡ್ರಗ್ಸ್ ಜಾಲದಲ್ಲಿ ಸಿಲುಕಿದವರು...
Last Updated 28 ಡಿಸೆಂಬರ್ 2025, 5:32 IST
ತಲೆಮರೆಸಿಕೊಂಡ ಡ್ರಗ್ ಪೆಡ್ಲರ್‌ಗಳ ಬಂಧನ ಶೀಘ್ರ: ಪೊಲೀಸ್ ಕಮಿಷನರ್ ಸುಧೀರ್ ಕುಮಾರ್
ADVERTISEMENT

ಮಾನವೀಯ ಧರ್ಮ ಸರ್ವರಲ್ಲೂ ಬೇರೂರಿರಬೇಕು: ಧರ್ಮಪಾಲನಾಥ ಸ್ವಾಮೀಜಿ

Spiritual Harmony: ಸುಬ್ರಹ್ಮಣ್ಯ ದೇವಾಲಯದಲ್ಲಿ ಧರ್ಮಪಾಲನಾಥ ಸ್ವಾಮೀಜಿ ಅವರು ಕಿರುಷಷ್ಠಿ ಮಹೋತ್ಸವದ ಧರ್ಮಸಮ್ಮೇಳನದಲ್ಲಿ ಮಾನವೀಯ ಧರ್ಮ ಪ್ರತಿಯೊಬ್ಬರಲ್ಲೂ ಬೇರೂರಬೇಕು ಎಂದು ಆಶೀರ್ವಚನ ನೀಡಿದರು.
Last Updated 28 ಡಿಸೆಂಬರ್ 2025, 5:32 IST
ಮಾನವೀಯ ಧರ್ಮ ಸರ್ವರಲ್ಲೂ ಬೇರೂರಿರಬೇಕು: ಧರ್ಮಪಾಲನಾಥ ಸ್ವಾಮೀಜಿ

ಪರಸ್ಪರ ಸ್ಪಂದನೆ: ಶಾಶ್ವತ ಶಾಂತಿಗೆ ದಾರಿ; ಬಿಷಪ್ ಪೀಟರ್ ಪಾವ್ಲ್ ಸಲ್ಡಾನ

ಬಂಧುತ್ವ ಕ್ರಿಸ್‌ಮಸ್ ಕಾರ್ಯಕ್ರಮ
Last Updated 28 ಡಿಸೆಂಬರ್ 2025, 5:32 IST
ಪರಸ್ಪರ ಸ್ಪಂದನೆ: ಶಾಶ್ವತ ಶಾಂತಿಗೆ ದಾರಿ; ಬಿಷಪ್ ಪೀಟರ್ ಪಾವ್ಲ್ ಸಲ್ಡಾನ

ಪುರಾಣ ತಿಳಿದುಕೊಳ್ಳುವುದರಿಂದ ಜೀವನ ಶೈಲಿ ಬದಲಾಗುತ್ತದೆ: ಸ್ವಾಮಿ ಜಿತಕಾಮಾನಂದಜೀ

Spiritual Learning: ಮಂಗಳೂರಿನ ಹರಿಕಥಾ ಸ್ಪರ್ಧೆಯಲ್ಲಿ ಸ್ವಾಮಿ ಜಿತಕಾಮಾನಂದಜೀ ಅವರು ಪುರಾಣಗಳು ಜ್ಞಾನ, ಶಿಸ್ತು, ನೈತಿಕತೆಯನ್ನು ಬೋಧಿಸುತ್ತವೆ ಎಂದರು. ಮಕ್ಕಳು ಹರಿಕಥೆಯಿಂದ ನೈತಿಕ ಶಿಕ್ಷಣ ಪಡೆದುಕೊಳ್ಳುತ್ತಾರೆ ಎಂದರು.
Last Updated 28 ಡಿಸೆಂಬರ್ 2025, 5:31 IST
ಪುರಾಣ ತಿಳಿದುಕೊಳ್ಳುವುದರಿಂದ ಜೀವನ ಶೈಲಿ ಬದಲಾಗುತ್ತದೆ: ಸ್ವಾಮಿ ಜಿತಕಾಮಾನಂದಜೀ
ADVERTISEMENT
ADVERTISEMENT
ADVERTISEMENT