ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ

ADVERTISEMENT

ಪಶ್ಚಿಮಫಟ್ಟಗಳು ಒಂದು ಪ್ರೇಮ ಕಥನ: 9 ಭಾಷೆಗಳಲ್ಲಿ ಡಾ.ಗಾಡ್ಗೀಳರ ಆತ್ಮಚರಿತ್ರೆ

ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ಅವರ ಆತ್ಮಚರಿತ್ರೆಯು ಪ್ರಕಟಣೆಗೆ ಸಿದ್ಧವಾಗುತ್ತಿದ್ದು, ಏಕಕಾಲದಲ್ಲಿ ಕನ್ನಡವೂ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಇದು ಸದ್ಯದಲ್ಲಿ ಪ್ರಕಟ ವಾಗಲಿದೆ.
Last Updated 5 ಜೂನ್ 2023, 4:43 IST
ಪಶ್ಚಿಮಫಟ್ಟಗಳು ಒಂದು ಪ್ರೇಮ ಕಥನ: 9 ಭಾಷೆಗಳಲ್ಲಿ ಡಾ.ಗಾಡ್ಗೀಳರ ಆತ್ಮಚರಿತ್ರೆ

ಉಪ್ಪಿನಂಗಡಿ| ನೇತ್ರಾವತಿ ಒಡಲಲ್ಲೇ ಅಕ್ರಮ ಗಣಿಗಾರಿಕೆ

ಅಣೆಕಟ್ಟೆ ಅಡಿಯಲ್ಲೇ ಯಂತ್ರದಿಂದ ಅಗೆತ
Last Updated 4 ಜೂನ್ 2023, 23:51 IST
ಉಪ್ಪಿನಂಗಡಿ| ನೇತ್ರಾವತಿ ಒಡಲಲ್ಲೇ ಅಕ್ರಮ ಗಣಿಗಾರಿಕೆ

ಮಂಗಳೂರು: ರಜೆಯ ಮಜಾದಲ್ಲೂ ಕಳವಳ

ಆಳಸಮುದ್ರ ಮೀನುಗಾರಿಕೆ ನಿಷೇಧ ಜಾರಿ; ಸ್ಥಳೀಯ ಸಮಸ್ಯೆಗಳಿಗೆ ಮುಂದಿನ ಋತುವಿನಲ್ಲಿ ಪರಿಹಾರದ ನಿರೀಕ್ಷೆ
Last Updated 4 ಜೂನ್ 2023, 23:38 IST
ಮಂಗಳೂರು: ರಜೆಯ ಮಜಾದಲ್ಲೂ ಕಳವಳ

ಮಂಗಳೂರು: ಪರಿಸರಕ್ಕೆ ಬಟ್ಟೆ ಬ್ಯಾಗ್‌ಗಳ ‘ಸಂಜೀವಿನಿ’

ಬಂಟ್ವಾಳ ತಾಲ್ಲೂಕಿನ ತುಂಬೆ ಗ್ರಾಮ ಪಂಚಾಯಿತಿಯ ಮನೆ, ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ನಿಷೇಧ
Last Updated 4 ಜೂನ್ 2023, 16:34 IST
fallback

ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ ಖಾದರ್

ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ (55) ಅಕಾಲಿಕವಾಗಿ ಭಾನುವಾರ ಮರಣ
Last Updated 4 ಜೂನ್ 2023, 14:01 IST
ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ ಖಾದರ್

ಬೆಳ್ತಂಗಡಿ| ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಷಿಪ್; ದಿಶಾರಾಘ ಶೆಟ್ಟಿ ಆಯ್ಕೆ

ಬೆಂಗಳೂರು ಅಂತರಾಷ್ಟ್ರೀಯ ಯೋಗ ಉತ್ಸವ- 2023ರ ಯೋಗಾಸನ ಸ್ಪರ್ಧೆಯಲ್ಲಿ ಧರ್ಮಸ್ಥಳದ ದಿಶಾರಾಘ ಶೆಟ್ಟಿ ಮೂರನೇ ಸ್ಥಾನ ಪಡೆದು ಕಾಂಬೋಡಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ.
Last Updated 4 ಜೂನ್ 2023, 13:00 IST
ಬೆಳ್ತಂಗಡಿ| ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಷಿಪ್; ದಿಶಾರಾಘ ಶೆಟ್ಟಿ ಆಯ್ಕೆ

ಬೆಳ್ತಂಗಡಿ| ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿಎಂ ಭೇಟಿ: ವಸಂತ ಬಂಗೇರ

‘ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಸದ್ಯದಲ್ಲೇ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗುವುದು’ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
Last Updated 4 ಜೂನ್ 2023, 12:54 IST
ಬೆಳ್ತಂಗಡಿ| ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿಎಂ ಭೇಟಿ: ವಸಂತ ಬಂಗೇರ
ADVERTISEMENT

ಪುತ್ತೂರು: ಕೂಡುರಸ್ತೆ, ಬಾಲಾಯದಲ್ಲಿ ನೀರಿನ ಸಮಸ್ಯೆ

ಪುತ್ತೂರು ತಾಲ್ಲೂಕಿನ ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೆ ಗ್ರಾಮದ ಕೂಡುರಸ್ತೆ ಮತ್ತು ಬಾಲಾಯ ಪರಿಸರದಲ್ಲಿ ಕೆಲ ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದೆ.
Last Updated 4 ಜೂನ್ 2023, 12:41 IST
fallback

ಬದಿಯಡ್ಕ|ನಿರಂತರ ರಕ್ತದಾನದಿಂದ ಆರೋಗ್ಯ ವೃದ್ಧಿ: ಡಾ.ಜಯಗೋವಿಂದ

‘ನಿರಂತರ ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ’ ಎಂದು ಆಯುರ್ವೇದ ತಜ್ಞ ಡಾ.ಜಯಗೋವಿಂದ ಹೇಳಿದರು.
Last Updated 4 ಜೂನ್ 2023, 11:24 IST
ಬದಿಯಡ್ಕ|ನಿರಂತರ ರಕ್ತದಾನದಿಂದ ಆರೋಗ್ಯ ವೃದ್ಧಿ: ಡಾ.ಜಯಗೋವಿಂದ

ಸುರತ್ಕಲ್| ಕಾರು ಅಪಘಾತ; ಪ್ರಯಾಣಿಕರು ಪಾರು

ಇಲ್ಲಿನ ತಡಂಬೈಲ್‌ನಲ್ಲಿ ಭಾನುವಾರ ಮುಂಜಾನೆ ನಡೆದ ಅಪಘಾತದಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 4 ಜೂನ್ 2023, 11:22 IST
ಸುರತ್ಕಲ್| ಕಾರು ಅಪಘಾತ; ಪ್ರಯಾಣಿಕರು ಪಾರು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT