ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಜಾತಿ ಸಮೀಕ್ಷೆ; ಗೊಂದಲ ಸೃಷ್ಟಿ

ಖಾದರ್ ಉಸ್ತುವಾರಿ ಸಚಿವರೇ? ಕುಂಪಲ ಪ್ರಶ್ನೆ
Last Updated 18 ಸೆಪ್ಟೆಂಬರ್ 2025, 4:44 IST
ಜಾತಿ ಸಮೀಕ್ಷೆ; ಗೊಂದಲ ಸೃಷ್ಟಿ

ಸ್ವರ ಕುಡ್ಲ: ಪ್ರವೀಣ್‌ಗೆ ಪ್ರಶಸ್ತಿಯ ‘ಆನಂದ’

ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಗಾಯನ ಸ್ಪರ್ಧೆ: ಅಚಿಂತ್ಯಗೆ ದ್ವಿತೀಯ, ಪ್ರದಯ್‌ಗೆ 3ನೇ ಸ್ಥಾನ
Last Updated 18 ಸೆಪ್ಟೆಂಬರ್ 2025, 4:43 IST
ಸ್ವರ ಕುಡ್ಲ: ಪ್ರವೀಣ್‌ಗೆ ಪ್ರಶಸ್ತಿಯ ‘ಆನಂದ’

‘ರಾಣಿ ಅಬ್ಬಕ್ಕರ ಹೋರಾಟ ಮಾದರಿ’

ಅಬ್ಬಕ್ಕ@ 500 ಪ್ರೇರಣಾದಾಯಿ ಉಪನ್ಯಾಸಗಳ ಸರಣಿ- ‘ಎಸಳು 75’
Last Updated 18 ಸೆಪ್ಟೆಂಬರ್ 2025, 4:43 IST
‘ರಾಣಿ ಅಬ್ಬಕ್ಕರ ಹೋರಾಟ ಮಾದರಿ’

ವಿಧಾನಸಭಾ ಕ್ಷೇತ್ರದಲ್ಲಿ 5,000 ಸಹಿ ಸಂಗ್ರಹಿಸಿ

ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯಲ್ಲಿ ಹರೀಶ್‌ಕುಮಾರ್
Last Updated 18 ಸೆಪ್ಟೆಂಬರ್ 2025, 4:42 IST
ವಿಧಾನಸಭಾ ಕ್ಷೇತ್ರದಲ್ಲಿ 5,000 ಸಹಿ ಸಂಗ್ರಹಿಸಿ

ಮೊದಲೇ ಮಾಹಿತಿ ಕ್ರೋಢೀಕರಿಸಿ–ಸಮೀಕ್ಷೆಗೆ ಸಹಕರಿಸಿ

ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ: ಮಾಹಿತಿ ಕಾರ್ಯಾಗಾರದಲ್ಲಿ ಯು.ಟಿ.ಖಾದರ್‌ ಸಲಹೆ
Last Updated 18 ಸೆಪ್ಟೆಂಬರ್ 2025, 4:40 IST
ಮೊದಲೇ ಮಾಹಿತಿ ಕ್ರೋಢೀಕರಿಸಿ–ಸಮೀಕ್ಷೆಗೆ ಸಹಕರಿಸಿ

ಪೊಲೀಸರಿಂದ ದಬ್ಬಾಳಿಕೆ: ಎನ್ಎಚ್‌ಆರ್‌ಸಿಗೆ ತಿಮರೋಡಿ ದೂರು

ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಮಹೇಶ್‌ ಶೆಟ್ಟಿ ತಿಮರೋಡಿ, ಪೊಲೀಸರ ದಬ್ಬಾಳಿಕೆ ಹಾಗೂ ಸುಳ್ಳು ಎಫ್‌ಐಆರ್‌ ಆರೋಪಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ದೂರು ಸಲ್ಲಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 21:09 IST
ಪೊಲೀಸರಿಂದ ದಬ್ಬಾಳಿಕೆ: ಎನ್ಎಚ್‌ಆರ್‌ಸಿಗೆ ತಿಮರೋಡಿ ದೂರು

ಧರ್ಮಸ್ಥಳ ಪ್ರಕರಣ: ಮತ್ತಷ್ಟು ಮೃತದೇಹಗಳ ಅವಶೇಷ ಪತ್ತೆ; SIT ಮರುಶೋಧ

ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಬುಧವಾರ ಶೋಧ ಕಾರ್ಯವನ್ನು ಮತ್ತೊಮ್ಮೆ ಆರಂಭಿಸಿದೆ.
Last Updated 17 ಸೆಪ್ಟೆಂಬರ್ 2025, 19:47 IST
ಧರ್ಮಸ್ಥಳ ಪ್ರಕರಣ: ಮತ್ತಷ್ಟು ಮೃತದೇಹಗಳ ಅವಶೇಷ ಪತ್ತೆ; SIT ಮರುಶೋಧ
ADVERTISEMENT

ಪುತ್ತೂರು | ಬಸ್‌ನಲ್ಲಿ ಯುವತಿಗೆ ಕಿರುಕುಳ: ಆರೋಪಿಗೆ 4 ತಿಂಗಳ ಜೈಲು ಶಿಕ್ಷೆ 

Harassment Case: ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮಾಡ್ನೂರು ಗ್ರಾಮದ ಮೊಹಮ್ಮದ್ ಸತ್ತಾರ್‌ಗೆ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
Last Updated 17 ಸೆಪ್ಟೆಂಬರ್ 2025, 5:43 IST
ಪುತ್ತೂರು | ಬಸ್‌ನಲ್ಲಿ ಯುವತಿಗೆ ಕಿರುಕುಳ: ಆರೋಪಿಗೆ 4 ತಿಂಗಳ ಜೈಲು ಶಿಕ್ಷೆ 

ಮಂಗಳೂರು | ಸೆ. 21ರಂದು ‘ವಿಶ್ವ ಬನ್ನಂಜೆ 90ರ ನಮನ’

Bannanje Govindacharya Tribute: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಸೆಪ್ಟೆಂಬರ್ ೨೧ರಂದು ಬೆಳಿಗ್ಗೆ ೧೦ರಿಂದ ಮಂಗಳೂರು ಶ್ರೀರಾಮಕೃಷ್ಣ ಮಠದಲ್ಲಿ ‘ವಿಶ್ವ ಬನ್ನಂಜೆ ೯೦ರ ನಮನ’ ಕಾರ್ಯಕ್ರಮ ನಡೆಯಲಿದೆ.
Last Updated 17 ಸೆಪ್ಟೆಂಬರ್ 2025, 5:38 IST
ಮಂಗಳೂರು | ಸೆ. 21ರಂದು ‘ವಿಶ್ವ ಬನ್ನಂಜೆ 90ರ ನಮನ’

ಅಬ್ಬಕ್ಕರ ಪರಂಪರೆ ನಾಡಿಗೆ ಸ್ಫೂರ್ತಿ: ಸಿದ್ದು ಅಲಗೂರ್

ರಾಣಿ ಅಬ್ಬಕ್ಕ ರಥಯಾತ್ರೆಯ ಸಮಾರೋಪದಲ್ಲಿ ಕುಲಪತಿ ಪ್ರೊ. ಸಿದ್ದು ಅಲಗೂರ್
Last Updated 17 ಸೆಪ್ಟೆಂಬರ್ 2025, 5:31 IST
ಅಬ್ಬಕ್ಕರ ಪರಂಪರೆ ನಾಡಿಗೆ ಸ್ಫೂರ್ತಿ: ಸಿದ್ದು ಅಲಗೂರ್
ADVERTISEMENT
ADVERTISEMENT
ADVERTISEMENT