ಸುಬ್ರಹ್ಮಣ್ಯ | ‘ಕಲೆ, ಸಂಸ್ಕೃತಿಯ ಜ್ಞಾನ ಔನ್ನತ್ಯಕ್ಕೆ ಬುನಾದಿ’
School Annual Day: byline no author page goes here ಸುಬ್ರಹ್ಮಣ್ಯ: ಕಲೆ ಮತ್ತು ಸಂಸ್ಕೃತಿಯ ಜ್ಞಾನವು ಭವಿಷ್ಯದ ಔನತ್ಯಕ್ಕೆ ಬುನಾದಿಯಾಗುತ್ತದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.Last Updated 30 ಡಿಸೆಂಬರ್ 2025, 8:32 IST