ಗುರುವಾರ, 25 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಕಾರಾಗೃಹ ಕಟ್ಟಡಕ್ಕೆ ಅನುದಾನ ಕೋರಿಕೆ: ಯು.ಟಿ.ಖಾದರ್‌

Karnataka Budget: ಮುಡಿಪು ಸಮೀಪದ ಬಾಳೆಪುಣಿಯಲ್ಲಿ ನಿರ್ಮಿಸಿರುವ ಜಿಲ್ಲಾ ಕಾರಾಗೃಹ ಕಟ್ಟಡದ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಮುಂಬರುವ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.
Last Updated 25 ಡಿಸೆಂಬರ್ 2025, 6:57 IST
ಕಾರಾಗೃಹ ಕಟ್ಟಡಕ್ಕೆ ಅನುದಾನ ಕೋರಿಕೆ: ಯು.ಟಿ.ಖಾದರ್‌

ನರಿಂಗಾನ ಗಾ.ಪಂ.ವ್ಯಾಪ್ತಿ: ₹ 5 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ

Naringana Development: ನರಿಂಗಾನವು ಸಾಮರಸ್ಯದ ಗ್ರಾಮವಾಗಿ ರೂಪುಗೊಂಡು ಇದೀಗ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ನಡೆದು ಮಾದರಿಯಾಗಿದೆ ಎಂದು ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್ ಹೇಳಿದರು.
Last Updated 25 ಡಿಸೆಂಬರ್ 2025, 6:56 IST
ನರಿಂಗಾನ ಗಾ.ಪಂ.ವ್ಯಾಪ್ತಿ: ₹ 5 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ

Mangaluru Kambala | ಬಂಗ್ರಕೂಳೂರು: ಮಂಗಳೂರು ಕಂಬಳ 27ರಂದು

ನವ ವರ್ಷ-ನವ ವಿಧ ಪರಿಕಲ್ಪನೆ– ಸಂಸದ ಕ್ಯಾ. ಬ್ರಿಜೇಶ್ ಚೌಟ
Last Updated 25 ಡಿಸೆಂಬರ್ 2025, 6:55 IST
Mangaluru Kambala | ಬಂಗ್ರಕೂಳೂರು: ಮಂಗಳೂರು ಕಂಬಳ 27ರಂದು

ಶಾಂತಿ–ಪ್ರೀತಿ ಯೇಸು ಜನನದ ಕೊಡುಗೆ: ಫಾದರ್ ವಿಕ್ಟರ್ ಡಿಸೋಜ

Jesus Christ: ವಿಶ್ವದಾದ್ಯಂತ ಆಚರಿಸುವ ಕ್ರಿಸ್‌ಮಸ್ ದೇವರಿಗೆ ಅತ್ಯಂತ ಪ್ರೀತಿಯ ಹಬ್ಬ. ಹೀಗಾಗಿ ಇದು ಮಾನವ ಕುಲಕ್ಕೆ ಸಂತೋಷ ತರುವ ಹಬ್ಬ ಕೂಡ ಆಗಿದೆ. ಮನುಜರನ್ನು ಪಾಪದಿಂದ ಮುಕ್ತಗೊಳಿಸಿದ್ದರ ಸಂಕೇತ ಕೂಡ ಆಗಿದೆ ಕ್ರಿಸ್‌ಮಸ್‌. 2025 ವರ್ಷಗಳ ಹಿಂದೆ ದೇವರು ಜಗತ್ತಿಗೆ ನೀಡಿದ
Last Updated 25 ಡಿಸೆಂಬರ್ 2025, 6:53 IST
ಶಾಂತಿ–ಪ್ರೀತಿ ಯೇಸು ಜನನದ ಕೊಡುಗೆ: ಫಾದರ್ ವಿಕ್ಟರ್ ಡಿಸೋಜ

ಮಂಗಳೂರು | ಯೇಸು ಜನನದ ಸ್ಮರಣೆ: ಎಲ್ಲೆಡೆ ಸಂಭ್ರಮಾಚರಣೆ

ಸಮಾಜದಲ್ಲಿ ಪ್ರೀತಿ ಹಂಚೋಣ: ಬಿಷಪ್ ಪೀಟರ್ ಪಾವ್ಲ್ ಸಲ್ಡಾನ
Last Updated 25 ಡಿಸೆಂಬರ್ 2025, 6:51 IST
ಮಂಗಳೂರು | ಯೇಸು ಜನನದ ಸ್ಮರಣೆ: ಎಲ್ಲೆಡೆ ಸಂಭ್ರಮಾಚರಣೆ

ಮಂಗಳೂರು: 4 ಸಾವಿರ ಕುಟುಂಬಗಳಿಗೆ ₹9.5 ಕೋಟಿ ನೆರವು ಇಂದು

Prakash Shetty: ಎಂ.ಆರ್.ಜಿ. ಗ್ರೂಪ್‌ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ ‘ನೆರವು-2025’ ಗುರುವಾರ (ಡಿ.25) ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಲಿದೆ.
Last Updated 25 ಡಿಸೆಂಬರ್ 2025, 6:48 IST
ಮಂಗಳೂರು: 4 ಸಾವಿರ ಕುಟುಂಬಗಳಿಗೆ ₹9.5 ಕೋಟಿ ನೆರವು ಇಂದು

ದಕ್ಷಿಣ ಕನ್ನಡ: ನಿಷ್ಕ್ರಿಯ ಖಾತೆಗಳಲ್ಲಿದೆ ₹140 ಕೋಟಿ ಹಣ

‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನ: ತಮ್ಮ ಹಣ ಹಿಂಪಡೆಯಲು ವಾರಸುದಾರರಿಗೆ ಅವಕಾಶ
Last Updated 25 ಡಿಸೆಂಬರ್ 2025, 6:45 IST
ದಕ್ಷಿಣ ಕನ್ನಡ: ನಿಷ್ಕ್ರಿಯ ಖಾತೆಗಳಲ್ಲಿದೆ ₹140 ಕೋಟಿ ಹಣ
ADVERTISEMENT

ಕಡಬ ತಾಲ್ಲೂಕು ಕಚೇರಿಗೆ ಮುತ್ತಿಗೆ, ರೈತರ ಆಕ್ರೋಶ

ಕೌಕ್ರಾಡಿ ಪ್ಲಾಟಿಂಗ್ ವಿಳಂಬಕ್ಕೆ ರೈತರ ಆಕ್ರೋಶ
Last Updated 25 ಡಿಸೆಂಬರ್ 2025, 6:43 IST
ಕಡಬ ತಾಲ್ಲೂಕು ಕಚೇರಿಗೆ ಮುತ್ತಿಗೆ, ರೈತರ ಆಕ್ರೋಶ

ಕೃಷಿ: ಬಾಧಿಸುತ್ತಿರುವ ರೋಗ–ಕಂಗಾಲಾದ ರೈತರು

ರೈತ ದಿನಾಚರಣೆ; ವಿಚಾರಗೋಷ್ಠಿಯಲ್ಲಿ ವಿಜಯಕುಮಾರ್ ರೈ ಕೋರಂಗ ಹೇಳಿಕೆ
Last Updated 25 ಡಿಸೆಂಬರ್ 2025, 6:42 IST
ಕೃಷಿ: ಬಾಧಿಸುತ್ತಿರುವ ರೋಗ–ಕಂಗಾಲಾದ ರೈತರು

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಮೊದಲ ಅವಧಿಯಲ್ಲೇ ‌ಆಡಳಿತ ಚುಕ್ಕಾಣಿ ಬಿಜೆಪಿಗೆ

ಬಿಜೆಪಿಯ 10, ಕಾಂಗ್ರೆಸ್‌ನ 8 ಮಂದಿಗೆ ಗೆಲುವು
Last Updated 25 ಡಿಸೆಂಬರ್ 2025, 6:39 IST
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಮೊದಲ ಅವಧಿಯಲ್ಲೇ ‌ಆಡಳಿತ ಚುಕ್ಕಾಣಿ ಬಿಜೆಪಿಗೆ
ADVERTISEMENT
ADVERTISEMENT
ADVERTISEMENT