ಭಾನುವಾರ, 13 ಜುಲೈ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಪುತ್ತೂರು | ಸಹಿ ನಕಲು ಮಾಡಿ ವಂಚನೆ: ದೂರು

Signature Forgery Complaint: ಪುತ್ತೂರು: ಕಾರು ಖರೀದಿಸಲು ಪರಿಚಯಸ್ಥನೊಂದಿಗೆ ತೆರಳಿ ಮುಂಗಡ ಹಣ ನೀಡಿದ್ದ ಮಹಿಳೆಯ ಸಹಿ ನಕಲು ಮಾಡಿ ಒಪ್ಪಿಗೆ ಪತ್ರವನ್ನು ಷೋರೂಮ್‌ಗೆ ನೀಡಿ ಕಾರು ಖರೀದಿಸಿ ವಂಚಿಸಿದ ಪ್ರಕರಣವೊಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Last Updated 13 ಜುಲೈ 2025, 4:32 IST
ಪುತ್ತೂರು | ಸಹಿ ನಕಲು ಮಾಡಿ ವಂಚನೆ: ದೂರು

ಕಮಿಷನ್ ಆಸೆಗೆ 5 ಸ್ಟಾರ್‌ ರೇಟಿಂಗ್ ಕೊಟ್ಟು, ₹20 ಲಕ್ಷ ಕಳೆದುಕೊಂಡ ವ್ಯಕ್ತಿ

ಆನ್‌ಲೈನ್ ವಂಚನೆ: ಬಜಪೆ ಠಾಣೆಯಲ್ಲಿ ಎಫ್‌ಐಆರ್‌
Last Updated 13 ಜುಲೈ 2025, 4:30 IST
ಕಮಿಷನ್ ಆಸೆಗೆ 5 ಸ್ಟಾರ್‌ ರೇಟಿಂಗ್ ಕೊಟ್ಟು, ₹20 ಲಕ್ಷ ಕಳೆದುಕೊಂಡ ವ್ಯಕ್ತಿ

ಮಂಗಳೂರಿನ ರೋಹನ್ ಕಾರ್ಪೊರೇಷನ್‌ ಸಂಸ್ಥೆಗೆ ಶಾರುಖ್ ಖಾನ್ ಬ್ರ್ಯಾಂಡ್‌ ಅಂಬಾಸಿಡರ್‌

Celebrity Endorsement Mangaluru: ಮಂಗಳೂರು: ಮಂಗಳೂರಿನ ಹೆಸರಾಂತ ಉದ್ಯಮ ಸಂಸ್ಥೆ ರೋಹನ್ ಕಾರ್ಪೊರೇಷನ್ ತನ್ನ ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್‌ ಆಗಿ ಬಾಲಿವುಡ್ ನಟ ಶಾರುಖ್ ಖಾನ್‌ ಅವರನ್ನು ಘೋಷಣೆ ಮಾಡಿದೆ.
Last Updated 13 ಜುಲೈ 2025, 4:27 IST
ಮಂಗಳೂರಿನ ರೋಹನ್ ಕಾರ್ಪೊರೇಷನ್‌ ಸಂಸ್ಥೆಗೆ ಶಾರುಖ್ ಖಾನ್ ಬ್ರ್ಯಾಂಡ್‌ ಅಂಬಾಸಿಡರ್‌

ಉಜಿರೆ | ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Ten-Year Fugitive Caught: ಉಜಿರೆ: ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಹೊನ್ನಾವರದ ಶ್ರೀಧರ ವೆಂಕಟಕೃಷ್ಣ ಉಪಾಧ್ಯಾಯ ಬಂಧಿತ ಆರೋಪಿ.
Last Updated 13 ಜುಲೈ 2025, 4:22 IST
ಉಜಿರೆ | ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕೆರೆಯಲ್ಲಿ ಮಹಿಳೆಯ ಶವ ಪತ್ತೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suspicious Death Belthangady: ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಬೆಳಾಲು ಗ್ರಾಮದ ಕುಕ್ಕೊಟ್ಟು ಎಂಬಲ್ಲಿ ಕೆರೆಯಲ್ಲಿ ಮಹಿಳೆಯೊಬ್ಬರ ಶವ ಶುಕ್ರವಾರ ಪತ್ತೆಯಾಗಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Last Updated 13 ಜುಲೈ 2025, 4:20 IST
ಕೆರೆಯಲ್ಲಿ ಮಹಿಳೆಯ ಶವ ಪತ್ತೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಎಐ ಚಿತ್ರ ಬಳಸಿ ವಿಡಿಯೊ: ಯೂಟ್ಯೂಬರ್‌ ಸಮೀರ್‌ ವಿರುದ್ಧ ಪ್ರಕರಣ

YouTube video: ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಯೂಟ್ಯೂಬ್‌ ಚಾನೆಲ್‌ನಲ್ಲಿ ಕಾಲ್ಪನಿಕ, ಸುಳ್ಳು ಮಾಹಿತಿ ನೀಡಿದ ಯೂಟ್ಯೂಬರ್‌ ಸಮೀರ್ ಎಂ.ಡಿ ವಿರುದ್ಧ ಪ್ರಕರಣ.
Last Updated 12 ಜುಲೈ 2025, 18:55 IST
ಎಐ ಚಿತ್ರ ಬಳಸಿ ವಿಡಿಯೊ: ಯೂಟ್ಯೂಬರ್‌ ಸಮೀರ್‌ ವಿರುದ್ಧ ಪ್ರಕರಣ

ಗೋಕರ್ಣದ ಗುಹೆಯಲ್ಲಿ ಎರಡು ಮಕ್ಕಳೊಂದಿಗೆ ರಷ್ಯಾದ ಮಹಿಳೆ ರಹಸ್ಯವಾಗಿ ವಾಸ!

ವೀಸಾ ಅವಧಿ ಮುಗಿದರೂ ವಾಸ
Last Updated 12 ಜುಲೈ 2025, 14:59 IST
ಗೋಕರ್ಣದ ಗುಹೆಯಲ್ಲಿ ಎರಡು ಮಕ್ಕಳೊಂದಿಗೆ ರಷ್ಯಾದ ಮಹಿಳೆ ರಹಸ್ಯವಾಗಿ ವಾಸ!
ADVERTISEMENT

MRPL: ಮಂಗಳೂರು ರಿಫೈನರಿಯಲ್ಲಿ ವಿಷಾನಿಲ ಸೋರಿಕೆ; ಇಬ್ಬರು ಕಾರ್ಮಿಕರ ಸಾವು

Gas Leak Incident: ಮಂಗಳೂರು ರಿಫೈನರಿ ಆಂಡ್ ಪೆಟ್ರೋ ಕೆಮಿಕಲ್ (ಎಂಆರ್ ಪಿಎಲ್) ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 12 ಜುಲೈ 2025, 8:44 IST
MRPL: ಮಂಗಳೂರು ರಿಫೈನರಿಯಲ್ಲಿ ವಿಷಾನಿಲ ಸೋರಿಕೆ; ಇಬ್ಬರು ಕಾರ್ಮಿಕರ ಸಾವು

ಬಡ ಕುಟುಂಬಕ್ಕೆ ಪುತ್ತೂರಿನ ಶ್ರೀಸತ್ಯಸಾಯಿ ಸೇವಾ ಸಮಿತಿ ಆಸರೆ

ಪುತ್ತೂರು: ಟಾರ್ಪಲ್ ಹೊದಿಕೆಯ ಗುಡಿಸಲಲ್ಲಿ ವಾಸಿಸುತ್ತಿದ್ದ ಕೆಯ್ಯೂರು ಗ್ರಾಮದ ಬಡ ಕುಟುಂಬವೊಂದಕ್ಕೆ ಪುತ್ತೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿ ಹೊಸ ಮನೆ ನಿರ್ಮಿಸಿ ಆಸರೆಯಾಗಿದೆ.
Last Updated 12 ಜುಲೈ 2025, 7:09 IST
ಬಡ ಕುಟುಂಬಕ್ಕೆ ಪುತ್ತೂರಿನ ಶ್ರೀಸತ್ಯಸಾಯಿ ಸೇವಾ ಸಮಿತಿ ಆಸರೆ

3 ವರ್ಷದಲ್ಲಿ ಅಡಿಕೆ ಅಧ್ಯಯನ ವರದಿ

ಕ್ಯಾಂಪ್ಕೊ ಸ್ಥಾಪಕರ ದಿನಾಚರಣೆಯಲ್ಲಿ ಸಿಪಿಸಿಆರ್‌ಐ ನಿರ್ದೇಶಕ ಕೆ. ಬಾಲಚಂದ್ರ ಹೆಬ್ಬಾರ್‌
Last Updated 12 ಜುಲೈ 2025, 7:08 IST
3 ವರ್ಷದಲ್ಲಿ ಅಡಿಕೆ ಅಧ್ಯಯನ ವರದಿ
ADVERTISEMENT
ADVERTISEMENT
ADVERTISEMENT