ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಧರ್ಮಸ್ಥಳ ಶಿವರಾತ್ರಿ ವೈಭವ| ದೋಷ ತ್ಯಜಿಸಿ, ಸಂಸ್ಕಾರ ಬೆಳೆಸಿ: ವೀರೇಂದ್ರ ಹೆಗ್ಗಡೆ

Veerendra Heggade Message: ಧರ್ಮಸ್ಥಳ ಶಿವರಾತ್ರಿಯಲ್ಲಿ ಪಾದಯಾತ್ರಿಗಳೊಂದಿಗೆ ಮಾತನಾಡಿದ ಡಿ. ವೀರೇಂದ್ರ ಹೆಗ್ಗಡೆ ದೋಷ ತ್ಯಜಿಸಿ ಸಂಸ್ಕಾರಯುತ ಜೀವನ ನಡೆಸುವಂತೆ ಕರೆ ನೀಡಿ ಭಕ್ತರ ಸೇವೆಯನ್ನು ಶ್ಲಾಘಿಸಿದರು.
Last Updated 15 ಫೆಬ್ರುವರಿ 2026, 2:23 IST
ಧರ್ಮಸ್ಥಳ ಶಿವರಾತ್ರಿ ವೈಭವ| ದೋಷ ತ್ಯಜಿಸಿ, ಸಂಸ್ಕಾರ ಬೆಳೆಸಿ: ವೀರೇಂದ್ರ ಹೆಗ್ಗಡೆ

ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್: ಛಲವಾದಿ ನಾರಾಯಣ ಸ್ವಾಮಿ

ಉಪ್ಪಿನಂಗಡಿಯಲ್ಲಿ ಬಿಜೆಪಿ ಪಾದಯಾತ್ರೆ, ಜನಜಾಗೃತಿ ಸಭೆ
Last Updated 15 ಫೆಬ್ರುವರಿ 2026, 2:23 IST
ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್: ಛಲವಾದಿ ನಾರಾಯಣ ಸ್ವಾಮಿ

ಅಂಗಡಿಯಲ್ಲಿ ಹೀಲಿಯಂ ಗ್ಯಾಸ್ ಸೋರಿಕೆಯಿಂದ ಬೆಂಕಿ: ಸುಟ್ಟು ಭಸ್ಮವಾದ ವಸ್ತುಗಳು

Belthangady Shop Fire: ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಿಂದ ಉಂಟಾದ ಬೆಂಕಿಯಿಂದ ಅಂಗಡಿ ಭಾಗಶಃ ಸುಟ್ಟು ಹೋದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಸಂತೆಕಟ್ಟೆಯಲ್ಲಿರುವ ಹೇರಾಜೆ ಕಾಂಪ್ಲೆಕ್ಸ್‌ನ ಮೊದಲ ಮಹಡಿಯ ಆರ್ಟ್ ಆ್ಯಂಡ್‌ ಕ್ರಾಫ್ಟ್ ಸ್ಟೋರ್‌ನಲ್ಲಿ ಅವಘಡ ಸಂಭವಿಸಿದೆ.
Last Updated 15 ಫೆಬ್ರುವರಿ 2026, 2:23 IST
ಅಂಗಡಿಯಲ್ಲಿ ಹೀಲಿಯಂ ಗ್ಯಾಸ್ ಸೋರಿಕೆಯಿಂದ ಬೆಂಕಿ:  ಸುಟ್ಟು ಭಸ್ಮವಾದ ವಸ್ತುಗಳು

ಪಂಪ್‌ವೆಲ್–ಕರಾವಳಿ ವೃತ್ತ ಚತುಷ್ಪಥ ಕಾಮಗಾರಿ: ಸಂಚಾರ ಮಾರ್ಗ 4 ತಿಂಗಳು ಮಾರ್ಪಾಡು

Road Widening Project: ಮಂಗಳೂರಿನಲ್ಲಿ ಪಂಪ್‌ವೆಲ್ ರಿಂದ ಕರಾವಳಿ ವೃತ್ತದವರೆಗೆ ಚತುಷ್ಪಥ ಕಾಮಗಾರಿ ನಡೆಯಲಿದ್ದು, ಫೆಬ್ರವರಿಯಿಂದ ನಾಲ್ಕು ತಿಂಗಳು ಏಕಮುಖ ಸಂಚಾರ ಹಾಗೂ ಪರ್ಯಾಯ ಮಾರ್ಗ ವ್ಯವಸ್ಥೆ ಜಾರಿಯಲ್ಲಿರಲಿದೆ.
Last Updated 15 ಫೆಬ್ರುವರಿ 2026, 2:23 IST
ಪಂಪ್‌ವೆಲ್–ಕರಾವಳಿ ವೃತ್ತ ಚತುಷ್ಪಥ ಕಾಮಗಾರಿ: ಸಂಚಾರ ಮಾರ್ಗ  4 ತಿಂಗಳು ಮಾರ್ಪಾಡು

ಬೀದಿನಾಯಿಗಳ ಹಕ್ಕುಗಳನ್ನು ಗೌರವಿಸಿ: ಪಾಲಿಕೆ ಎದುರು ಪ್ರಾಣಿಪ್ರಿಯರ ಪ್ರತಿಭಟನೆ

Animal Welfare Protest: ಮಂಗಳೂರು: ಬೀದಿನಾಯಿಗಳಿಗೂ ಬದುಕುವ ಹಕ್ಕು ಇದೆ. ಮೂಕಪ್ರಾಣಿಗಳ ಹಕ್ಕುಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿ ನಗರದ ಪ್ರಾಣಿಪ್ರಿಯರು ನಗರದ ಲಾಲ್‌ಭಾಗ್‌ನ ಪಾಲಿಕೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
Last Updated 15 ಫೆಬ್ರುವರಿ 2026, 2:23 IST
ಬೀದಿನಾಯಿಗಳ ಹಕ್ಕುಗಳನ್ನು ಗೌರವಿಸಿ: ಪಾಲಿಕೆ ಎದುರು ಪ್ರಾಣಿಪ್ರಿಯರ ಪ್ರತಿಭಟನೆ

ಪುತ್ತೂರು ದೇವಳಕ್ಕೆ ₹7 ಲಕ್ಷದ ಬೆಳ್ಳಿ ಛತ್ರಿ ಸಮರ್ಪಣೆ

ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಳದ ಪವಿತ್ರಪಾಣಿ ದಂಪತಿಯ ಕೊಡುಗೆ
Last Updated 15 ಫೆಬ್ರುವರಿ 2026, 2:23 IST
ಪುತ್ತೂರು ದೇವಳಕ್ಕೆ ₹7 ಲಕ್ಷದ ಬೆಳ್ಳಿ ಛತ್ರಿ ಸಮರ್ಪಣೆ

ಜನ ಕಷ್ಟದಲ್ಲಿದ್ದಾಗ ಕಾಂಗ್ರೆಸ್‌ ಸಂಭ್ರಮಿಸುವುದು ವಿಕೃತಿ: ಸಿ.ಟಿ.ರವಿ

Karnataka Politics: ಮಂಗಳೂರಿನಲ್ಲಿ ಸಿ.ಟಿ. ರವಿ ರಾಜ್ಯ ಸರ್ಕಾರದ ಸಾವಿರ ದಿನಗಳ ಸಂಭ್ರಮವನ್ನು ಟೀಕಿ, ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯಿಂದ ಜನ ಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು.
Last Updated 14 ಫೆಬ್ರುವರಿ 2026, 11:45 IST
ಜನ ಕಷ್ಟದಲ್ಲಿದ್ದಾಗ ಕಾಂಗ್ರೆಸ್‌ ಸಂಭ್ರಮಿಸುವುದು ವಿಕೃತಿ: ಸಿ.ಟಿ.ರವಿ
ADVERTISEMENT

ಧರ್ಮಸ್ಥಳದಲ್ಲಿ ನಾಳೆ ಶಿವರಾತ್ರಿ ವೈಭವ: ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಕಲಾಸೇವೆ

ಧರ್ಮಸ್ಥಳದಲ್ಲಿ ನಾಳೆ ಶಿವರಾತ್ರಿ ವೈಭವ, ಪಾದಯಾತ್ರಿಗಳ ಸಂಭ್ರಮ
Last Updated 14 ಫೆಬ್ರುವರಿ 2026, 7:43 IST
ಧರ್ಮಸ್ಥಳದಲ್ಲಿ ನಾಳೆ ಶಿವರಾತ್ರಿ ವೈಭವ: ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಕಲಾಸೇವೆ

ವಂಚಕ ಉದ್ಯೋಗ ಏಜೆನ್ಸಿಗಳ ಕಡಿವಾಣಕ್ಕೆ ಚೌಟ ಒತ್ತಾಯ

Overseas Job Fraud: ಗಲ್ಫ್ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ವಂಚನೆಗೊಳಗಾಗುತ್ತಿರುವ ಯುವಕರ ಸಮಸ್ಯೆ ಕುರಿತು ಸಂಸದ ಬ್ರಿಜೇಶ್ ಚೌಟ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
Last Updated 14 ಫೆಬ್ರುವರಿ 2026, 7:41 IST
ವಂಚಕ ಉದ್ಯೋಗ ಏಜೆನ್ಸಿಗಳ ಕಡಿವಾಣಕ್ಕೆ ಚೌಟ ಒತ್ತಾಯ

ಬ್ಯಾನರ್ ಅಳವಡಿಸಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ 

ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ: ಸನ್ಯಾಸಿಗುಡ್ಡೆ ಜನತಾ ಕಾಲೊನಿ ನಿವಾಸಿಗಳ ಆರೋಪ  
Last Updated 14 ಫೆಬ್ರುವರಿ 2026, 7:37 IST
ಬ್ಯಾನರ್ ಅಳವಡಿಸಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ 
ADVERTISEMENT
ADVERTISEMENT
ADVERTISEMENT