ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಪ್ರವೇಶ ಪರೀಕ್ಷೆ  ಇಂದು

ಆಳ್ವಾಸ್ ಕನ್ನಡ ಮಾಧ್ಯುಮ ಶಾಲೆಗೆ ಇಂದು ಪ್ರವೇಶ ಪರೀಕ್ಷೆ 
Last Updated 22 ಫೆಬ್ರುವರಿ 2026, 1:57 IST
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಪ್ರವೇಶ ಪರೀಕ್ಷೆ  ಇಂದು

ಸಿಇಟಿ: ತಾಂತ್ರಿಕ ತೊಡಕು ನಿವಾರಿಸುವ ಭರವಸೆ

Madhu Bangarappa: ಮಂಗಳೂರು: ರಾಜ್ಯದ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಭಾಷಾ ಅಲ್ಪಸಂಖ್ಯಾತ (ತಮಿಳು, ತೆಲುಗು, ಕೊಡವ ಹಾಗೂ ತುಳು) ವಿದ್ಯಾರ್ಥಿಗಳಿಗೆ ಸಿಇಟಿ ದಿಕ್ಸೂಚಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಅನುಬಂಧ–‘ಎ’ಗೆ ಸಂಬಂಧಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟ
Last Updated 22 ಫೆಬ್ರುವರಿ 2026, 1:55 IST
ಸಿಇಟಿ: ತಾಂತ್ರಿಕ ತೊಡಕು ನಿವಾರಿಸುವ ಭರವಸೆ

ರಾಜ್ಯದಲ್ಲಿ ಮುಚ್ಚಿದ 900ಕ್ಕೂ ಅಧಿಕ ಕನ್ನಡ ಶಾಲ: ಪಕ್ಕಲಡ್ಕ ಕಳವಳ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ
Last Updated 22 ಫೆಬ್ರುವರಿ 2026, 1:55 IST
ರಾಜ್ಯದಲ್ಲಿ ಮುಚ್ಚಿದ 900ಕ್ಕೂ ಅಧಿಕ ಕನ್ನಡ ಶಾಲ: ಪಕ್ಕಲಡ್ಕ ಕಳವಳ

ದಕ್ಷಿಣ ಕನ್ನಡ: ಕಾಲೇಜು ಕಟ್ಟದ 4ನೇ ಮಹಡಿಯಿಂದ ಜಿಗಿದ ಮುಳ್ಳುಹಂದಿ ಸಾವು

Puttur News: ಪುತ್ತೂರು: ಇಲ್ಲಿನ ನೆಹರೂನಗರದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ  ನಾಲ್ಕನೇ ಮಹಡಿಯಿಂದ ಜಿಗಿದ ಮುಳ್ಳುಹಂದಿಯೊಂದು ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ‌ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆ ನಡೆಯುತ್ತಿತ್ತು.
Last Updated 22 ಫೆಬ್ರುವರಿ 2026, 1:53 IST
ದಕ್ಷಿಣ ಕನ್ನಡ: ಕಾಲೇಜು ಕಟ್ಟದ 4ನೇ ಮಹಡಿಯಿಂದ ಜಿಗಿದ ಮುಳ್ಳುಹಂದಿ ಸಾವು

ಬೆಳ್ತಂಗಡಿ: ಹಲವೆಡೆ ಸಿಡಿಲು ಸಹಿತ ಉತ್ತಮ ಮಳೆ

Pre Monsoon Rain: ಬೆಳ್ತಂಗಡಿ: ತಾಲ್ಲೂಕಿನ ನಾರಾವಿ, ಕಾಶಿಪಟ್ಣ, ಕಡಿರುದ್ಯಾವರ, ನೆರಿಯ, ತೋಟತ್ತಾಡಿ, ಚಾರ್ಮಾಡಿ, ಕಕ್ಕಿಂಜೆ, ಬದ್ಯಾರು, ನಾಲ್ಕೂರು, ಬಳಂಜ, ಪಡಂಗಡಿ ಮೊದಲಾದ ಕಡೆಗಳಲ್ಲಿ ಶನಿವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
Last Updated 22 ಫೆಬ್ರುವರಿ 2026, 1:51 IST
ಬೆಳ್ತಂಗಡಿ: ಹಲವೆಡೆ ಸಿಡಿಲು ಸಹಿತ ಉತ್ತಮ ಮಳೆ

‘ವೀರ ಕಂಬಳ’ ಇಂಗ್ಲಿಷ್‌ಗೆ ಡಬ್‌ ಮಾಡುವ ಚಿಂತನೆ: ರಾಜೇಂದ್ರ ಸಿಂಗ್ ಬಾಬು

Kambala Movie: ಮಂಗಳೂರು: ಫೆ.27ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿರುವ ವೀರ ಕಂಬಳ ಸಿನಿಮಾವನ್ನು ಇಂಗ್ಲಿಷ್‌ಗೆ ಡಬ್ ಮಾಡುವ ಯೋಜನೆ ಇದೆ ಎಂದು ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು. ನಗರದಲ್ಲಿ ಶನಿವಾರ ನಡೆದ ವೀರ ಕಂಬಳ ಮತ್ತು
Last Updated 22 ಫೆಬ್ರುವರಿ 2026, 1:50 IST
‘ವೀರ ಕಂಬಳ’ ಇಂಗ್ಲಿಷ್‌ಗೆ ಡಬ್‌ ಮಾಡುವ ಚಿಂತನೆ: ರಾಜೇಂದ್ರ ಸಿಂಗ್ ಬಾಬು

ಉಳ್ಳಾಲ: ಲ್ಯುಡೊ ಆಟದ ಕಾಯ್ನ್ ನುಂಗಿ ಬಾಲಕಿ ಸಾವು

Child Choking Death: ಉಳ್ಳಾಲ: ಮನೆಯಲ್ಲಿ ಲ್ಯುಡೊ ಆಟದಲ್ಲಿ ತೊಡಗಿದ್ದ ಎಂಟು ವರ್ಷದ ಬಾಲಕಿ ಆಟಕ್ಕೆ ಬಳಸುವ ಶಂಕಾಕೃತಿಯ ಪ್ಲಾಸ್ಟಿಕ್ ಕಾಯ್ನ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ಶನಿವಾರ ನಡೆದಿದೆ.
Last Updated 22 ಫೆಬ್ರುವರಿ 2026, 1:48 IST
ಉಳ್ಳಾಲ: ಲ್ಯುಡೊ ಆಟದ ಕಾಯ್ನ್ ನುಂಗಿ ಬಾಲಕಿ ಸಾವು
ADVERTISEMENT

ಕಂಬಳದ ಕರೆಗೆ ಒಲಿದ ಪದವೀಧರರು!

Coastal Culture: ಕೆಸರಿನ ಕರೆಯ ಮೇಲೆ ನೀರು ಚಿಮ್ಮಿಸುವ ಕ್ಷಣದಲ್ಲಿ ಯುವಕರ ಕನಸುಗಳೂ ಚಿಮ್ಮುತ್ತಿವೆ. ಕೆಲವೇ ಸೆಕೆಂಡುಗಳ ಓಟ ಅವರ ಬದುಕಿನ ದಿಕ್ಕೇ ಬದಲಿಸುತ್ತಿದೆ. ಕಂಬಳ ಈಗ ಕೇವಲ ಕ್ರೀಡೆಯಲ್ಲ; ಅದು ಕರಾವಳಿಯ ಹೊಸತಲೆಮಾರಿನ ವೃತ್ತಿ ಮತ್ತು ಗೌರವದ ಸಂಕೇತ.
Last Updated 21 ಫೆಬ್ರುವರಿ 2026, 23:40 IST
ಕಂಬಳದ ಕರೆಗೆ ಒಲಿದ ಪದವೀಧರರು!

‘ಬಿರ್ದ್ ದ ಕಂಬಳ’ ಸಿನಿಮಾ:ಹೆಗ್ಗಡೆ ದೃಶ್ಯಕ್ಕೆ ಕತ್ತರಿಗೆ ಒತ್ತಡ–ರಾಜೇಂದ್ರ ಸಿಂಗ್

Film Controversy: ‘ಬಿರ್ದ್ ದ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ಅವರ ದೃಶ್ಯ ತೆಗೆದುಹಾಕಲು ಒತ್ತಡ ಬಂದಿತ್ತು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ವಿವಾದದ ನಡುವೆಯೂ ದೃಶ್ಯ ಉಳಿಸಲಾಗಿದೆ.
Last Updated 21 ಫೆಬ್ರುವರಿ 2026, 18:13 IST
‘ಬಿರ್ದ್ ದ ಕಂಬಳ’ ಸಿನಿಮಾ:ಹೆಗ್ಗಡೆ ದೃಶ್ಯಕ್ಕೆ ಕತ್ತರಿಗೆ ಒತ್ತಡ–ರಾಜೇಂದ್ರ ಸಿಂಗ್

Karnataka Rains | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Weather Update: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದ ಕೆಲವೆಡೆ ಶನಿವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 21 ಫೆಬ್ರುವರಿ 2026, 16:07 IST
Karnataka Rains | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ADVERTISEMENT
ADVERTISEMENT
ADVERTISEMENT