ಬುಧವಾರ, 28 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮತ್ತೆ ಮದ್ಯ ವ್ಯಸನಿಗಳಾಗಬೇಡಿ: ವೀರೇಂದ್ರ ಹೆಗ್ಗಡೆ

ನೆಲ್ಯಾಡಿಯಲ್ಲಿ ಮದ್ಯವರ್ಜನ ಶಿಬಿರ
Last Updated 27 ಜನವರಿ 2026, 7:17 IST
ಮತ್ತೆ ಮದ್ಯ ವ್ಯಸನಿಗಳಾಗಬೇಡಿ: ವೀರೇಂದ್ರ ಹೆಗ್ಗಡೆ

ಕಾಜೂರು ದರ್ಗಾಕ್ಕೆ ಸಚಿವ ದಿನೇಶ್ ಗುಂಡೂರಾವ್ ಭೇಟಿ

Minister Dinesh Gundu Rao ಕಾಜೂರು ದರ್ಗಾಕ್ಕೆ ಸಚಿವ ದಿನೇಶ್ ಗುಂಡೂರಾವ್ ಭೇಟಿ: ಯಾತ್ರಿನಿವಾಸಕ್ಕೆ ಅನುದಾನದ ಭರವಸೆ
Last Updated 27 ಜನವರಿ 2026, 7:16 IST
ಕಾಜೂರು ದರ್ಗಾಕ್ಕೆ ಸಚಿವ ದಿನೇಶ್ ಗುಂಡೂರಾವ್ ಭೇಟಿ

ಒಟ್ಟು ಸೇರಿಸುವುದು ಹಿಂದೂ ಸಂಸ್ಕೃತಿ; ಸ್ವಾಮಿ ಪ್ರಸಾದ್

ಹಿಂದೂಗಳು ರಾಷ್ಟ್ರ, ಧರ್ಮ, ಸಂಸ್ಕೃತಿ ಹಾಗೂ ಸಮಾಜದಲ್ಲಿ ನಮ್ಮ ಕರ್ತವ್ಯ ಏನೆಂದು ಚಿಂತನೆ ನಡೆಸಲು ಒಟ್ಟು ಸೇರುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗ ಸಹ-ವ್ಯವಸ್ಥಾ ಪ್ರಮುಖ್ ಸ್ವಾಮಿ ಪ್ರಸಾದ್ ಮಂಗಳೂರು ಹೇಳಿದರು.
Last Updated 27 ಜನವರಿ 2026, 7:15 IST
ಒಟ್ಟು ಸೇರಿಸುವುದು ಹಿಂದೂ ಸಂಸ್ಕೃತಿ; ಸ್ವಾಮಿ ಪ್ರಸಾದ್

ಮಂಗಳೂರು:ಉದ್ಯೋಗ ಸಿಗದಿದ್ದಕ್ಕೆ ಕರಂಗಲ್ಪಾಡಿಯಲ್ಲಿ ಮರವೇರಿ ಆತಂಕ ಸೃಷ್ಟಿಸಿದ ಯುವಕ

mangalore ಕರಂಗಲ್ಪಾಡಿಯಲ್ಲಿ ಸೋಮವಾರ ಸಂಜೆ ಯುವಕನೊಬ್ಬ ಮರವೇರಿ ಕುಳಿತು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕೆಲಹೊತ್ತು ಆತಂಕ ಸೃಷ್ಟಿಸಿದ್ದು, ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರ ನೆರವಿನಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
Last Updated 27 ಜನವರಿ 2026, 7:14 IST
ಮಂಗಳೂರು:ಉದ್ಯೋಗ ಸಿಗದಿದ್ದಕ್ಕೆ ಕರಂಗಲ್ಪಾಡಿಯಲ್ಲಿ ಮರವೇರಿ ಆತಂಕ ಸೃಷ್ಟಿಸಿದ ಯುವಕ

ಉಡುಪಿ: ಮಾಜಿ ಯೋಧನಿಗೆ ಟೋಲ್‌ಬೂತ್‌ನಲ್ಲಿ ಅವಮಾನ

ಸಾಸ್ತಾನ ಟೋಲ್‌ ಬೂತ್‌ ಸಿಬ್ಬಂದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ
Last Updated 27 ಜನವರಿ 2026, 7:05 IST
ಉಡುಪಿ: ಮಾಜಿ ಯೋಧನಿಗೆ ಟೋಲ್‌ಬೂತ್‌ನಲ್ಲಿ ಅವಮಾನ

ಮಂಗಳೂರು| ಶ್ವಾನಗಳ ವೈಯ್ಯಾರಕ್ಕೆ ಮುದಗೊಂಡ ಪ್ರೇಕ್ಷಕರು

ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ 33 ತಳಿಯ 217 ಶ್ವಾನಗಳು ಭಾಗವಹಿಸಿ ವೈಭವವಂತ ಪ್ರದರ್ಶನ ನೀಡಿದವು. ವೇದಿಕೆಯಲ್ಲಿ ನಡೆದ ಈ ಇವೆಂಟ್‌ ಶ್ವಾನಪ್ರಿಯರ ಕಣ್ಣಿಗೆ ರಂಜನೆ ನೀಡಿತು.
Last Updated 26 ಜನವರಿ 2026, 7:57 IST
ಮಂಗಳೂರು| ಶ್ವಾನಗಳ ವೈಯ್ಯಾರಕ್ಕೆ ಮುದಗೊಂಡ ಪ್ರೇಕ್ಷಕರು

ಬಂಟ್ವಾಳ| ಯುವಶಕ್ತಿಗೆ ಕ್ರೀಡೆ ಮುಖ್ಯ ವೇದಿಕೆ: ಜನಾರ್ದನ ಪೂಜಾರಿ

ಬಂಟ್ವಾಳದ ಎಸ್.ವಿ.ಎಸ್ ಮೈದಾನದಲ್ಲಿ ನಡೆದ ‘ಕೋಟಿ-ಚೆನ್ನಯ’ ಕ್ರೀಡೋತ್ಸವದಲ್ಲಿ ಬಿ. ಜನಾರ್ದನ ಪೂಜಾರಿ ಯುವಶಕ್ತಿಗೆ ಶಿಸ್ತು, ಆರೋಗ್ಯ ಮತ್ತು ಸಂಘಟನೆಯ ಮಹತ್ವವನ್ನು ಒತ್ತಿಹೇಳಿದರು. ಪ್ರಮುಖ ಗಣ್ಯರು ಹಾಜರಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಕ್ರೀಡಾ ಜ್ಯೋತಿ ಹಸ್ತಾಂತರ ನಡೆಯಿತು.
Last Updated 26 ಜನವರಿ 2026, 7:56 IST
ಬಂಟ್ವಾಳ| ಯುವಶಕ್ತಿಗೆ ಕ್ರೀಡೆ ಮುಖ್ಯ ವೇದಿಕೆ: ಜನಾರ್ದನ ಪೂಜಾರಿ
ADVERTISEMENT

ಬೆಳ್ತಂಗಡಿ| ಏಪ್ರೀಲ್, ಮೇ ಬಳಿಕ ಪಂಚಾಯಿತಿ ಚುನಾವಣೆ: ದಿನೇಶ್ ಗುಂಡೂರಾವ್

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಪ್ರಕಾರ, ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಮಾರ್ಚ್ ನಂತರ ನಡೆಯಲಿವೆ. ಚುನಾವಣಾ ದಿನಾಂಕಗಳ ಬಗ್ಗೆ ಶೀಘ್ರ ನಿರ್ಧಾರ ನಿರೀಕ್ಷೆ.
Last Updated 26 ಜನವರಿ 2026, 7:54 IST
ಬೆಳ್ತಂಗಡಿ| ಏಪ್ರೀಲ್, ಮೇ ಬಳಿಕ ಪಂಚಾಯಿತಿ ಚುನಾವಣೆ: ದಿನೇಶ್ ಗುಂಡೂರಾವ್

ಮಂಗಳೂರು: ನಗರೋತ್ಥಾನ: ಶೀಘ್ರ ಕಾಮಗಾರಿಗೆ ಚಾಲನೆ

ಮಂಗಳೂರು ನಗರೋತ್ಥಾನ ಯೋಜನೆಯಡಿ ₹200 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರ ಚಾಲನೆ. ಕುಡಿಯುವ ನೀರು, ಚರಂಡಿ, ಅಂಡರ್‌ಪಾಸ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಸಿದ್ಧತೆ.
Last Updated 26 ಜನವರಿ 2026, 7:54 IST
ಮಂಗಳೂರು: ನಗರೋತ್ಥಾನ: ಶೀಘ್ರ ಕಾಮಗಾರಿಗೆ ಚಾಲನೆ

ಮಂಗಳೂರು| ಎಂವಿಎಸ್‌: ವಿವಿಧೆಡೆ ನದಿನೀರು ಇನ್ನೂ ‘ಮಿಸ್‌’

ಮಂಗಳೂರು–ಮೂಡುಬಿದಿರೆ ಎಂವಿಎಸ್‌ ಯೋಜನೆ ವರ್ಷಗಳ ಬಳಿಕವೂ ಪೂರ್ಣಗೊಂಡಿಲ್ಲ. ಪೈಪ್‌ಲೈನ್‌, ಶುದ್ಧೀಕರಣ ಘಟಕ, ಗ್ರಾಮ ಪಂಚಾಯಿತಿಗಳ ಹೊಂದಾಣಿಕೆ ಸಮಸ್ಯೆಗಳು ಯೋಜನೆ ಮುಂದುವರಿಕೆಗೆ ಅಡ್ಡಿಯಾಗಿವೆ.
Last Updated 26 ಜನವರಿ 2026, 7:54 IST
ಮಂಗಳೂರು| ಎಂವಿಎಸ್‌: ವಿವಿಧೆಡೆ ನದಿನೀರು ಇನ್ನೂ ‘ಮಿಸ್‌’
ADVERTISEMENT
ADVERTISEMENT
ADVERTISEMENT