ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮೂಡುಬಿದಿರೆ | 6ರಿಂದ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ

Uchangi Mariyamma Temple: ಮೂಡುಬಿದಿರೆ ಕೊಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಮಾರ್ಚ್ 6ರಿಂದ 8ರವರೆಗೆ ಅಷ್ಟೋತ್ತರ ಶತ ಬ್ರಹ್ಮಕಲಶೋತ್ಸವ ಶ್ರೀದೇವಿಯ ದರ್ಶನ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
Last Updated 4 ಮಾರ್ಚ್ 2026, 6:38 IST
ಮೂಡುಬಿದಿರೆ | 6ರಿಂದ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ

ಮಂಗಳೂರು | ಸಂಚಾರ ದಟ್ಟಣೆಗೆ ಬೇಕಿದೆ ಪರಿಹಾರ

ರಸ್ತೆ ಬದಿಗಳಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್, ಪಾದಚಾರಿಗಳ ಗೋಳು ಕೇಳುವವರಾರು?
Last Updated 4 ಮಾರ್ಚ್ 2026, 6:25 IST
ಮಂಗಳೂರು | ಸಂಚಾರ ದಟ್ಟಣೆಗೆ ಬೇಕಿದೆ ಪರಿಹಾರ

ಮಂಗಳೂರು | ಮಳೆಹಾನಿ ಕಾಮಗಾರಿಗೆ ₹ 10 ಕೋಟಿ

Ivan D'Souza Mangaluru: ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಳೆಹಾನಿಯಿಂದ ತೊಂದರೆಗೀಡಾದ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಸುಮಾರು ₹ 10 ಕೋಟಿ ಬಿಡುಗಡೆಗೊಂಡು ಸುಮಾರು 18 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
Last Updated 4 ಮಾರ್ಚ್ 2026, 6:22 IST
ಮಂಗಳೂರು | ಮಳೆಹಾನಿ ಕಾಮಗಾರಿಗೆ ₹ 10 ಕೋಟಿ

ಪುತ್ತೂರು | ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಬೇಡ

Ashok Rai Protest: ಶಾಸಕ ಅಶೋಕ್ ರೈ ಅವರು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಮಹಿಳಾ ಅಧಿಕಾರಿಗಳ ವಿರುದ್ಧ ಅಧಿಕಾರದ ದರ್ಪ ತೋರಿಸುತ್ತಿದ್ದಾರೆ. ಈ ಧೋರಣೆ ಮುಂದುವರಿದರೆ ಶಾಸಕರ ಮನೆ ಮುಂದೆ ಮಹಿಳೆಯರನ್ನು ಸೇರಿಸಿ ಪ್ರತಿಭಟಿಸುತ್ತೇವೆ ಎಂದು ಮುಖಂಡರು ಹೇಳಿದರು.
Last Updated 4 ಮಾರ್ಚ್ 2026, 6:20 IST
ಪುತ್ತೂರು | ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಬೇಡ

ಬಂಟ್ವಾಳ | ಬ್ರಹ್ಮರಕೂಟ್ಲು ಟೋಲ್‌ಗೇಟ್ ಮುಚ್ಚುವವರೆಗೆ ಹೋರಾಟ: ಬಿ. ರಮಾನಾಥ ರೈ

NHAI Toll Protest: ಇಲ್ಲಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ 23 ವರ್ಷಗಳಿಂದ ಕಾನೂನು ಬಾಹಿರವಾಗಿ ಸುಂಕ ವಸೂಲಿ ಮಾಡುತ್ತಿರುವ ಟೋಲ್‌ಗೇಟ್ ಮುಚ್ಚುವ ತನಕ ಹೋರಾಟ ಮುಂದುವರಿಯಲಿದ್ದು, ಈ ಸುಲಿಗೆ ಕೇಂದ್ರವನ್ನು ಶೀಘ್ರ ತೆರವುಗೊಳಿಸಬೇಕು.
Last Updated 4 ಮಾರ್ಚ್ 2026, 6:16 IST
ಬಂಟ್ವಾಳ | ಬ್ರಹ್ಮರಕೂಟ್ಲು ಟೋಲ್‌ಗೇಟ್ ಮುಚ್ಚುವವರೆಗೆ ಹೋರಾಟ: ಬಿ. ರಮಾನಾಥ ರೈ

ಬೆಳ್ತಂಗಡಿ | ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ: ವಿಖ್ಯಾತನಂದ ಸ್ವಾಮೀಜಿ

Spiritual Discourse: ‘ನಾಡಿನ ಆರಾಧ್ಯ ಮೂರ್ತಿಗೆ ಬ್ರಹ್ಮಕಲಶ ನೆರವೇರಿಸುವುದು ಪುಣ್ಯದ ಕೆಲಸ. ಜೀವನದಲ್ಲಿ ಎಲ್ಲರ ಒಳಿತಿಗಾಗಿ ಪ್ರಾರ್ಥಿಸೋಣ. ಮಕ್ಕಳ ಪ್ರತಿಭೆ, ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸೋಣ’ ಎಂದು ಸ್ವಾಮೀಜಿ ಹೇಳಿದರು.
Last Updated 4 ಮಾರ್ಚ್ 2026, 6:15 IST
ಬೆಳ್ತಂಗಡಿ | ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ: ವಿಖ್ಯಾತನಂದ ಸ್ವಾಮೀಜಿ

ಪುತ್ತೂರು | ಪುತ್ತೂರಿನಲ್ಲಿ ಆತಂಕ ಸೃಷ್ಟಿಸಿದ ವಿಮಾನ ಹಾರಾಟ

GSI Mineral Mapping: ಪುತ್ತೂರಿನಲ್ಲಿ ಮಿನಿ ಜೆಟ್ ವಿಮಾನವೊಂದು ಭೂಮಿಗೆ ಸಮೀಪದಲ್ಲೇ ಹಲವು ಸುತ್ತು ಹಾರಾಟ ನಡೆಸಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಇದು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯ ಸರ್ವೆ ಕಾರ್ಯ ಎಂದು ತಿಳಿದುಬಂದಿದೆ.
Last Updated 4 ಮಾರ್ಚ್ 2026, 6:13 IST
ಪುತ್ತೂರು | ಪುತ್ತೂರಿನಲ್ಲಿ ಆತಂಕ ಸೃಷ್ಟಿಸಿದ ವಿಮಾನ ಹಾರಾಟ
ADVERTISEMENT

ಕೊಯಿಲ | ಕೊರತೆ ನಿವಾರಿಸಿ ಸವಲತ್ತು ಒದಗಿಸಲು ಕ್ರಮ

Koila Veterinary College: ಮುಂದಿನ ಶೈಕ್ಷಣಿಕ ವರ್ಷದಿಂದ ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು. ₹136 ಕೋಟಿ ವೆಚ್ಚದ ಕಾಮಗಾರಿ ಪರಿಶೀಲಿಸಿದ ಅವರು, ನ್ಯೂನತೆ ಸರಿಪಡಿಸಲು ಸೂಚಿಸಿದರು.
Last Updated 4 ಮಾರ್ಚ್ 2026, 6:10 IST
ಕೊಯಿಲ | ಕೊರತೆ ನಿವಾರಿಸಿ ಸವಲತ್ತು ಒದಗಿಸಲು ಕ್ರಮ

MRPL ತೈಲ ಸಂಸ್ಕರಣೆ ಮೇಲೆ ಕೊಲ್ಲಿ ಯುದ್ಧದ ಕರಿಛಾಯೆ

ಬೇಡಿಕೆಯ ಶೇ 80ರಷ್ಟು ಕಚ್ಛಾತೈಲ ಕೊಲ್ಲಿ ದೇಶಗಳಿಂದಲೇ ಆಮದು
Last Updated 3 ಮಾರ್ಚ್ 2026, 22:52 IST
MRPL ತೈಲ ಸಂಸ್ಕರಣೆ ಮೇಲೆ ಕೊಲ್ಲಿ ಯುದ್ಧದ ಕರಿಛಾಯೆ

ಉಳ್ಳಾಲ ಮಸೀದಿ ಬಳಿ ಬಾಂಬ್‌ ಸ್ಫೋಟಿಸುವ ಬೆದರಿಕೆ: ಆರೋಪಿ ಬಂಧನ

Mangaluru Police Action: ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಿದ್ದಾರೆ.
Last Updated 3 ಮಾರ್ಚ್ 2026, 14:36 IST
ಉಳ್ಳಾಲ ಮಸೀದಿ ಬಳಿ ಬಾಂಬ್‌ ಸ್ಫೋಟಿಸುವ ಬೆದರಿಕೆ: ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT