ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ

ADVERTISEMENT

ಸಿಪಿಐ ಕಚೇರಿ ಆರಂಭಕ್ಕೆ ಆಗ್ರಹ: ರೈತ ಸಂಘಟನೆಯಿಂದ ಪ್ರತಿಭಟನೆ

Police Office Protest: ಚಳ್ಳಕೆರೆಯ ತಳಕು ಠಾಣೆಯಲ್ಲಿ ಸಿಪಿಐ ಕಚೇರಿ ಸ್ಥಾಪನೆ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಆಗ್ರಹಿಸಿ ರೈತ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 14 ಜನವರಿ 2026, 6:14 IST
ಸಿಪಿಐ ಕಚೇರಿ ಆರಂಭಕ್ಕೆ ಆಗ್ರಹ: ರೈತ ಸಂಘಟನೆಯಿಂದ ಪ್ರತಿಭಟನೆ

ಮಂಗಳೂರು: ಕರ್ಣಾಟಕ ಬ್ಯಾಂಕ್‌ನಲ್ಲಿ ‘ಖಜಾನೆ–2’ ಸೌಲಭ್ಯ

Digital Tax Payment: ಕರ್ಣಾಟಕ ಬ್ಯಾಂಕ್ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ರಾಜ್ಯ ಸರ್ಕಾರದ ಖಜಾನೆ–2 ಇ-ರಸೀದಿಗಳನ್ನು ಪಾವತಿಸಬಹುದಾದ ಸೌಲಭ್ಯ ನೀಡಿದ್ದು, ಜ.14ರಂದು ಅಧಿಕೃತವಾಗಿ ಆರಂಭವಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.
Last Updated 14 ಜನವರಿ 2026, 6:13 IST
ಮಂಗಳೂರು: ಕರ್ಣಾಟಕ ಬ್ಯಾಂಕ್‌ನಲ್ಲಿ ‘ಖಜಾನೆ–2’ ಸೌಲಭ್ಯ

ಮಂಜನಾಡಿ ಗುಡ್ಡ ಕುಸಿತ ಪ್ರಕರಣ: ಎನ್‌ಐಟಿಕೆ ತಂಡದಿಂದ ತಾಂತ್ರಿಕ ತನಿಖೆ ಆರಂಭ 

Landslide Investigation: ಉಳ್ಳಾಲದ ಮಂಜನಾಡಿಯಲ್ಲಿ 2025ರ ಮೇ ತಿಂಗಳಲ್ಲಿ ಸಂಭವಿಸಿದ ಗುಡ್ಡ ಕುಸಿತದ ತನಿಖೆಗೆ ಎನ್‌ಐಟಿಕೆ ತಜ್ಞರ ತಂಡ ತಾಂತ್ರಿಕ ಪರಿಶೀಲನೆ ಆರಂಭಿಸಿದ್ದು, ಸಂತ್ರಸ್ತರು ದಾಖಲೆ ಮೇಲೆಯೇ ನ್ಯಾಯ ನೀಡುವಂತೆ ಆಗ್ರಹಿಸಿದರು.
Last Updated 14 ಜನವರಿ 2026, 6:13 IST
ಮಂಜನಾಡಿ ಗುಡ್ಡ ಕುಸಿತ ಪ್ರಕರಣ: ಎನ್‌ಐಟಿಕೆ ತಂಡದಿಂದ ತಾಂತ್ರಿಕ ತನಿಖೆ ಆರಂಭ 

ಬೆಳ್ತಂಗಡಿ: ಏಳು ಕೇಂದ್ರಗಳಲ್ಲಿ ಹಿಂದೂ ಸಂಗಮ‌

ಬೆಳ್ತಂಗಡಿಯಲ್ಲಿ ಜ.18ರಿಂದ ಫೆ.1ರವರೆಗೆ ಕಾರ್ಯಕ್ರಮ
Last Updated 14 ಜನವರಿ 2026, 6:12 IST
ಬೆಳ್ತಂಗಡಿ: ಏಳು ಕೇಂದ್ರಗಳಲ್ಲಿ ಹಿಂದೂ ಸಂಗಮ‌

ದಕ್ಷಿಣ ಕನ್ನಡ: ಮಿಕ್ಸಿಂಗ್ ಘಟಕದ ವಿರುದ್ಧ ಪ್ರತಿಭಟನೆ

ಆದಿವಾಸಿ ಸಮುದಾಯದವರಿಂದ ಗುಮಟೆ ಬಾರಿಸಿ ಆಕ್ರೋಶ
Last Updated 14 ಜನವರಿ 2026, 6:11 IST
ದಕ್ಷಿಣ ಕನ್ನಡ: ಮಿಕ್ಸಿಂಗ್ ಘಟಕದ ವಿರುದ್ಧ ಪ್ರತಿಭಟನೆ

ಏಳಿಂಜೆ: ದಂಪತಿ ಕೊಲೆ– ಆರೋಪ ಸಾಬೀತು

ಅಪರಾಧಿ ಆಲ್ಫೋನ್ಸ್ ಸಲ್ಡಾನಗೆ ಶಿಕ್ಷೆಯ ಪ್ರಮಾಣ ನಿಗದಿಯಷ್ಟೇ ಬಾಕಿ
Last Updated 14 ಜನವರಿ 2026, 6:11 IST
ಏಳಿಂಜೆ: ದಂಪತಿ ಕೊಲೆ– ಆರೋಪ ಸಾಬೀತು

ದಕ್ಷಿಣ ಕನ್ನಡ: ಪ್ರವಾಹ ಪೀಡಿತ ಪ್ರದೇಶ– ಮುನ್ನೆಚ್ಚರಿಕೆ ವಹಿಸಲು ಸೂಚನೆ

ಅತ್ತಾವರ, ಪಾಂಡೇಶ್ವರ, ಶಿವನಗರ ಪ್ರದೇಶ: ಪರಿಶೀಲನೆ ನಡೆಸಿದ ಶಾಸಕ ವೇದವ್ಯಾಸ ಕಾಮತ್
Last Updated 14 ಜನವರಿ 2026, 6:07 IST
ದಕ್ಷಿಣ ಕನ್ನಡ: ಪ್ರವಾಹ ಪೀಡಿತ ಪ್ರದೇಶ– ಮುನ್ನೆಚ್ಚರಿಕೆ ವಹಿಸಲು ಸೂಚನೆ
ADVERTISEMENT

ಕೇಂದ್ರ ಬಜೆಟ್‌ ನಿರೀಕ್ಷೆ: ರೈಲು ಮಾರ್ಗ ದ್ವಿಗುಣಕ್ಕೆ ಬೇಕು ಅನುದಾನ

Konkan Rail Development: ಕೊಂಕಣ ರೈಲ್ವೆ ಮಾರ್ಗ ದ್ವಿಗುಣಗೊಳಿಸುವಿಕೆ, ಮಂಗಳೂರು ವಿಭಾಗ ರಚನೆ ಮತ್ತು ವಂದೇ ಭಾರತ್ ಸ್ಲೀಪರ್ ರೈಲು ಆರಂಭ ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಅನುದಾನ ನೀಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
Last Updated 14 ಜನವರಿ 2026, 6:03 IST
ಕೇಂದ್ರ ಬಜೆಟ್‌ ನಿರೀಕ್ಷೆ: ರೈಲು ಮಾರ್ಗ ದ್ವಿಗುಣಕ್ಕೆ ಬೇಕು ಅನುದಾನ

ಕಾಸರಗೋಡು | ಮಲಯಾಳ ಭಾಷೆ ಕಡ್ಡಾಯ: ಪರಿಣತರ ಸಮಿತಿ ರಚನೆಗೆ ತೀರ್ಮಾನ

Kasaragod Kannada Struggle: ಮಲಯಾಳ ಭಾಷಾ ಕಲಿಕೆ ಕಡ್ಡಾಯ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಗಡಿನಾಡ ಕನ್ನಡಿಗರಿಗೆ ಆಗುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಲು ಸ್ಥಳೀಯವಾಗಿ ಪರಿಣತರ ಸಮಿತಿ ರಚನೆಗೆ ತೀರ್ಮಾನ ಕೈಗೊಳ್ಳಲಾಗಿದೆ.
Last Updated 13 ಜನವರಿ 2026, 18:22 IST
ಕಾಸರಗೋಡು | ಮಲಯಾಳ ಭಾಷೆ ಕಡ್ಡಾಯ: ಪರಿಣತರ ಸಮಿತಿ ರಚನೆಗೆ ತೀರ್ಮಾನ

ಮಂಗಳೂರು | ಬಾಂಗ್ಲಾದೇಶಿ ಎಂದು ವಲಸೆ ಕಾರ್ಮಿಕನ ಮೇಲೆ ಹಲ್ಲೆ: ಮೂವರ ಬಂಧನ

Migrant Worker Attacked: ಕೂಲಿ ಕೆಲಸಕ್ಕಾಗಿ ಜಾರ್ಖಂಡ್‌ದಿಂದ ಮಂಗಳೂರಿಗೆ ಬಂದಿದ್ದ ಕಾರ್ಮಿಕ ದಿಲ್‌ಜಾನ್ ಅನ್ಸಾರಿ ಎಂಬುವವರ ಮೇಲೆ ಹಲ್ಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.
Last Updated 13 ಜನವರಿ 2026, 17:06 IST
ಮಂಗಳೂರು | ಬಾಂಗ್ಲಾದೇಶಿ ಎಂದು ವಲಸೆ ಕಾರ್ಮಿಕನ ಮೇಲೆ ಹಲ್ಲೆ: ಮೂವರ ಬಂಧನ
ADVERTISEMENT
ADVERTISEMENT
ADVERTISEMENT