ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ

ADVERTISEMENT

ಮಂಗಳೂರು | ಪಂಚಾಗ್ನಿ ತಪಸ್ಸು ವೇಳೆ ಸಾಹಿತ್ಯ ಕೃತಿ ಅನಿವಾರ್ಯ: ವೆಂಕಟರಮಣ ಐತಾಳ್

Venkataramana Aithal: ಮಂಗಳೂರು: ಮಾತು ಆಡಿ ಮುಗಿಸುವುದಷ್ಟರಲ್ಲಿ ಊರಿಡೀ ಹಬ್ಬುವ ಇಂದಿನ ಸಂದರ್ಭದಲ್ಲಿ ಅಭಿವ್ಯಕ್ತಿಗೆ ಸಾಹಿತ್ಯ ಮತ್ತು ಕಲಾಕೃತಿಗಳೇ ಬೇಕು ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್ ಅಭಿಪ್ರಾಯಪಟ್ಟರು.
Last Updated 17 ಜನವರಿ 2026, 17:26 IST
ಮಂಗಳೂರು | ಪಂಚಾಗ್ನಿ ತಪಸ್ಸು ವೇಳೆ ಸಾಹಿತ್ಯ ಕೃತಿ ಅನಿವಾರ್ಯ: ವೆಂಕಟರಮಣ ಐತಾಳ್

ಹಾವು ಕಡಿತ: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಶಾಲೆಗಳಲ್ಲಿ ಅರಿವು

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಕಾರ್ಯಕ್ರಮ
Last Updated 17 ಜನವರಿ 2026, 7:35 IST
ಹಾವು ಕಡಿತ: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಶಾಲೆಗಳಲ್ಲಿ ಅರಿವು

ಕಾಸರಗೋಡು: ಶಂಕಾಸ್ಪದ ರೀತಿ ವೃದ್ಧೆಯ ಶವ ಪತ್ತೆ

Kasaragod: ಕಾಸರಗೋಡು: ಕುಂಬಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯೊಂದರಲ್ಲಿ ಪುಷ್ಪಲತಾ ವಿ.ಶೆಟ್ಟಿ (72) ಎಂಬುವರ ‌ಶವ ಶಂಕಾಸ್ಪದವಾಗಿ ಗುರುವಾರ ಪತ್ತೆಯಾಗಿದೆ.
Last Updated 17 ಜನವರಿ 2026, 7:30 IST
ಕಾಸರಗೋಡು: ಶಂಕಾಸ್ಪದ ರೀತಿ ವೃದ್ಧೆಯ ಶವ ಪತ್ತೆ

ಕುಂಜತ್ತೂರು: ಜ. 19ರಂದು ಸೈನ್ಸ್ ಪಾರ್ಕ್ ಉದ್ಘಾಟನೆ

ಉಳ್ಳಾಲ: ಕ್ಯಾಪ್ಸ್‌ ಫೌಂಡೇಷನ್ ವತಿಯಿಂದ ಕೃಷ್ಣ ಎಸ್‌ಎಂಯುಕೆ ಸೈನ್ಸ್ ಪಾರ್ಕ್ 4.0ರ ಉದ್ಘಾಟನಾ ಸಮಾರಂಭ ಜ.19ರಂದು ಬೆಳಿಗ್ಗೆ 9.30ಕ್ಕೆ ಎಸ್‌ಎಂವಿಕೆ ಕುಂಜತ್ತೂರಿನಲ್ಲಿ ನಡೆಯಲಿದೆ ಎಂದು ಕ್ಯಾಪ್ಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ತಿಳಿಸಿದ್ದಾರೆ.
Last Updated 17 ಜನವರಿ 2026, 7:27 IST
ಕುಂಜತ್ತೂರು: ಜ. 19ರಂದು ಸೈನ್ಸ್ ಪಾರ್ಕ್ ಉದ್ಘಾಟನೆ

ಬೆಳ್ತಂಗಡಿ ಬಳಿ ಚಿರತೆ ಹಾವಳಿ: ವ್ಯಕ್ತಿ ಮೇಲೆ ದಾಳಿ

leopard attack; ಶುಕ್ರವಾರ ಬೆಳಿಗ್ಗೆ ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ-1 ಗ್ರಾಮದ ಅಂಡಿರ್‌ಮಾರ್ ಬಳಿ ನಡೆದಿದೆ.
Last Updated 17 ಜನವರಿ 2026, 7:25 IST
ಬೆಳ್ತಂಗಡಿ ಬಳಿ ಚಿರತೆ ಹಾವಳಿ: ವ್ಯಕ್ತಿ ಮೇಲೆ ದಾಳಿ

ವಾರದ ಒಳಗಾಗಿ ಕಿತ್ತುಹೋದ ಉಪ್ಪಿನಂಗಡಿ-ಕುಪ್ಪೆಟ್ಟಿ ರಸ್ತೆ ಡಾಂಬರು

ಉಪ್ಪಿನಂಗಡಿ-ಕುಪ್ಪೆಟ್ಟಿ ರಸ್ತೆ ದುರಸ್ತಿ ಕಾಮಗಾರಿ
Last Updated 17 ಜನವರಿ 2026, 7:23 IST
ವಾರದ ಒಳಗಾಗಿ ಕಿತ್ತುಹೋದ ಉಪ್ಪಿನಂಗಡಿ-ಕುಪ್ಪೆಟ್ಟಿ ರಸ್ತೆ ಡಾಂಬರು

ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ದಿಢೀರ್ ಡ್ರಗ್ಸ್‌ ಪರೀಕ್ಷೆ ನಡೆಸಿದ ಪೊಲೀಸರು

Ullal Police: ಮಾದಕ ವಸ್ತು ದುರುಪಯೋಗ ತಡೆ ಉದ್ದೇಶದಿಂದ ಉಳ್ಳಾಲ, ಕೊಣಾಜೆ ಪೊಲೀಸರು ಕೇರಳಕ್ಕೆ ತೆರಳುವ ಕಾಲೇಜು ಬಸ್‌ಗಳನ್ನು ತಡೆದು ಬೀರಿ, ಕೋಟೆಕಾರು ಮತ್ತು ಅಸೈಗೋಳಿಯಲ್ಲಿ ದಿಢೀರ್‌ ಮಾದಕ ವಸ್ತು ಪರೀಕ್ಷಾ ಕಾರ್ಯಾಚರಣೆ ನಡೆಸಿದರು.
Last Updated 16 ಜನವರಿ 2026, 17:30 IST
ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ದಿಢೀರ್ ಡ್ರಗ್ಸ್‌  ಪರೀಕ್ಷೆ ನಡೆಸಿದ ಪೊಲೀಸರು
ADVERTISEMENT

ಅಂತರ ವಿವಿ ಅಥ್ಲೆಟಿಕ್ | ರಿಲೆಯಲ್ಲಿ ದಾಖಲೆ; ಮಂಗಳೂರು ವಿವಿ ರನ್ನರ್ಸ್‌

ಮದ್ರಾಸ್‌ ವಿವಿ ಮುಡಿಗೆ ಸಮಗ್ರ ಚಾಂಪಿಯನ್‌ ಪಟ್ಟ
Last Updated 16 ಜನವರಿ 2026, 14:54 IST
ಅಂತರ ವಿವಿ ಅಥ್ಲೆಟಿಕ್ | ರಿಲೆಯಲ್ಲಿ ದಾಖಲೆ; ಮಂಗಳೂರು ವಿವಿ ರನ್ನರ್ಸ್‌

ವಿದ್ಯಾರ್ಥಿಗಳು ಪ್ರಾಮಾಣಿಕತೆ, ವಿಧೇಯತೆ ರೂಢಿಸಿಕೊಳ್ಳಿ: ಥಾವರಚಂದ್ ಗೆಹಲೋತ್

St Aloysius University: ಮಂಗಳೂರು: ಇಲ್ಲಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಿರುವ ಎಂಜಿನಿಯರಿಂಗ್ ಹಾಗೂ ಕಾನೂನು ಪದವಿ ಕೋರ್ಸ್ ಗಳನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಶುಕ್ರವಾರ ಉದ್ಘಾಟಿಸಿದರು.
Last Updated 16 ಜನವರಿ 2026, 9:43 IST
ವಿದ್ಯಾರ್ಥಿಗಳು ಪ್ರಾಮಾಣಿಕತೆ, ವಿಧೇಯತೆ ರೂಢಿಸಿಕೊಳ್ಳಿ: ಥಾವರಚಂದ್ ಗೆಹಲೋತ್

ಮಂಗಳೂರು | ಬಿಲ್ಲವರ ಜಾಗತಿಕ ಕ್ರೀಡೋತ್ಸವ 18ರಂದು

ಅಖಿಲ ಭಾರತೀಯ ಬಿಲ್ಲವರ ಯೂನಿಯನ್ ಆಶ್ರಯದಲ್ಲಿ ನೆಹರೂ ಮೈದಾನದಲ್ಲಿ ಆಯೋಜನೆ
Last Updated 16 ಜನವರಿ 2026, 8:37 IST
ಮಂಗಳೂರು | ಬಿಲ್ಲವರ ಜಾಗತಿಕ ಕ್ರೀಡೋತ್ಸವ 18ರಂದು
ADVERTISEMENT
ADVERTISEMENT
ADVERTISEMENT