ಕೊಲ್ಲಿ ಯುದ್ಧ: ವಿಮಾನ ಹಾರಾಟ ವ್ಯತ್ಯಯ, ಆತಂಕದಲ್ಲಿ ಕುಟುಂಬಸ್ಥರು
Stranded in Dubai: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ದುಬೈಗೆ ಪ್ರವಾಸಕ್ಕೆ ತೆರಳಿದ್ದ 8 ಮಂದಿ ಕೊಲ್ಲಿ ಯುದ್ಧದ ಕಾರಣಕ್ಕೆ ವಿಮಾನ ಹಾರಾಟ ರದ್ದಾದ ಕಾರಣದಿಂದಾಗಿ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ.Last Updated 3 ಮಾರ್ಚ್ 2026, 7:28 IST