ಶುಕ್ರವಾರ, 30 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ನಗರಸಭೆ ಆಯುಕ್ತೆಗೆ ಬೆದರಿಕೆ ಪ್ರಕರಣ: ಮಂಗಳೂರಿನಲ್ಲಿ ಸ್ಥಳ ಮಹಜರು

Rajeev Gowda Case Update: ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಾ ಗೌಡ ಅವರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಬಂಧಿತವಾದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡರನ್ನು ಮಂಗಳೂರಿಗೆ ಕರೆತಂದ ಪೊಲೀಸರು, ಸ್ಥಳ ಮಹಜರು ನಡೆಸಿದರು.
Last Updated 29 ಜನವರಿ 2026, 20:51 IST
ನಗರಸಭೆ ಆಯುಕ್ತೆಗೆ ಬೆದರಿಕೆ ಪ್ರಕರಣ: ಮಂಗಳೂರಿನಲ್ಲಿ ಸ್ಥಳ ಮಹಜರು

ಬೆಂಗಳೂರು: ಬ್ಯಾರಿಸ್ ಸೆಂಟ್ರಲ್ ಕಮಿಟಿಯ ‘ಬ್ಯಾರಿ ಕೂಟ’ ಫೆ.1ಕ್ಕೆ

Beary Community Event: ಬೆಂಗಳೂರು: ಬ್ಯಾರೀಸ್ ಸೆಂಟ್ರಲ್ ಕಮಿಟಿಯ ಎರಡನೇ ವರ್ಷದ ‘ಬ್ಯಾರಿ ಕೂಟ’ ಫೆ.1ಕ್ಕೆ ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ 8ರಲ್ಲಿರುವ ಶೃಂಗಾರ್ ಪ್ಯಾಲೇಸ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಶಬೀರ್ ಬ್ರಿಗೇಡ್ ತಿಳಿಸಿದರು.
Last Updated 29 ಜನವರಿ 2026, 14:14 IST
ಬೆಂಗಳೂರು: ಬ್ಯಾರಿಸ್ ಸೆಂಟ್ರಲ್ ಕಮಿಟಿಯ ‘ಬ್ಯಾರಿ ಕೂಟ’ ಫೆ.1ಕ್ಕೆ

ಉಜಿರೆ: ಎಸ್‌ಡಿಎಂ ಕಾಲೇಜಿನಲ್ಲಿ ‘ಭಾಸ್ಕರ ಪರ್ವ’ ಕಾರ್ಯಕ್ರಮ ಜನವರಿ 31 ರಂದು

Dr Bhaskara Hegde: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ 33 ವರ್ಷಗಳ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Last Updated 29 ಜನವರಿ 2026, 13:29 IST
ಉಜಿರೆ: ಎಸ್‌ಡಿಎಂ ಕಾಲೇಜಿನಲ್ಲಿ ‘ಭಾಸ್ಕರ ಪರ್ವ’ ಕಾರ್ಯಕ್ರಮ ಜನವರಿ 31 ರಂದು

ಮಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ

ಬೇಂಗ್ರೆ, ಗಾಂಧಿನಗರ, ಮಲ್ಲಿಕಟ್ಟೆ, ಮಣ್ಣಗುಡ್ಡೆ ಶಾಲೆಯಲ್ಲಿ ಮೊದಲ ಹಂತ; ಜಿಲ್ಲೆಯಾದ್ಯಂತ ವಿಸ್ತರಣೆಗೆ ಚಿಂತನೆ
Last Updated 29 ಜನವರಿ 2026, 7:51 IST
ಮಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ

ಫೋನ್ ಇನ್ ಕಾರ್ಯಕ್ರಮ | ಯುಜಿಡಿ ದುರ್ವಾಸನೆ; ರಸ್ತೆಯಲ್ಲೇ ಪಾರ್ಕಿಂಗ್‌

ನಗರಪಾಲಿಕೆಯಲ್ಲಿ ಹೋಟೆಲ್‌, ಕೆಫೆಗಳ ಮುಂದೆ ವಾಹನ ನಿಲ್ಲಿಸುವುದಕ್ಕೆ ಅಸಮಾಧಾನ
Last Updated 29 ಜನವರಿ 2026, 7:51 IST
ಫೋನ್ ಇನ್ ಕಾರ್ಯಕ್ರಮ | ಯುಜಿಡಿ ದುರ್ವಾಸನೆ; ರಸ್ತೆಯಲ್ಲೇ ಪಾರ್ಕಿಂಗ್‌

ಆರಾಧನೆಯಿಂದ ಸಂತೃಪ್ತ ಜೀವನ: ಗುರುದೇವಾನಂದ ಸ್ವಾಮೀಜಿ

Spiritual Wisdom: ಒಡಿಯೂರಿನಲ್ಲಿ ನಡೆದ ಧರ್ಮಸಭೆಯಲ್ಲಿ ಗುರುದೇವಾನಂದ ಸ್ವಾಮೀಜಿ ಜೀವನದಲ್ಲಿ ನೆಮ್ಮದಿ ಕಂಡುಹಿಡಿಯಲು ಆರಾಧನೆಯ ಮಹತ್ವವನ್ನು ತಿಳಿಸಿ, ರಾಷ್ಟ್ರದ ಬೆಳವಣಿಗೆಗೆ ಆಧ್ಯಾತ್ಮಿಕತೆ ಅಗತ್ಯವೆಂದು ಹೇಳಿದರು.
Last Updated 29 ಜನವರಿ 2026, 7:49 IST
ಆರಾಧನೆಯಿಂದ ಸಂತೃಪ್ತ ಜೀವನ: ಗುರುದೇವಾನಂದ ಸ್ವಾಮೀಜಿ

ಉಪ್ಪಿನಂಗಡಿ: ಲಕ್ಷ್ಮಿ ವೆಂಕಟರಮಣ ದೇವಳದ ಬ್ರಹ್ಮರಥೋತ್ಸವ

Temple Festival: ಉಪ್ಪಿನಂಗಡಿಯ ಲಕ್ಷ್ಮಿ ವೆಂಕಟರಮಣ ದೇವಳದಲ್ಲಿ ಮಹಾ ಪಂಚಾಮೃತಾಭಿಷೇಕದಿಂದ ಆರಂಭವಾಗಿ ರಥಾರೋಹಣದ ಮೂಲಕ ಬ್ರಹ್ಮರಥೋತ್ಸವ ವೈಭವದಿಂದ ಜರುಗಿತು; ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Last Updated 29 ಜನವರಿ 2026, 7:49 IST
ಉಪ್ಪಿನಂಗಡಿ: ಲಕ್ಷ್ಮಿ ವೆಂಕಟರಮಣ ದೇವಳದ ಬ್ರಹ್ಮರಥೋತ್ಸವ
ADVERTISEMENT

ಶೀಘ್ರ ಮಕ್ಕಳ ಸ್ನೇಹಿ ಕೊಠಡಿ ಪ್ರಾರಂಭ: ಬಿ.ಜಿ.ಸುಬ್ರಪುರ್ ಮಠ

ಪೊಲೀಸ್ ಠಾಣೆಯಲ್ಲಿ ಮಕ್ಕಳೊಂದಿಗೆ ಸಂವಾದ
Last Updated 29 ಜನವರಿ 2026, 7:48 IST
ಶೀಘ್ರ ಮಕ್ಕಳ ಸ್ನೇಹಿ ಕೊಠಡಿ ಪ್ರಾರಂಭ: ಬಿ.ಜಿ.ಸುಬ್ರಪುರ್ ಮಠ

ಮಾದಕ ಪದಾರ್ಥ: ನಿಯಂತ್ರಣಕ್ಕೆ ಜನರ ನೆರವು ಬೇಕು; ರವೀಶ್ ನಾಯ್ಕ್

Public Cooperation Needed: ಮಂಗಳೂರಿನಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಎಸಿ ಪಿ ರವೀಶ್ ನಾಯ್ಕ್ ಅವರು ಮಾದಕ ಪದಾರ್ಥ ಪಿಡುಗನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
Last Updated 29 ಜನವರಿ 2026, 7:48 IST
ಮಾದಕ ಪದಾರ್ಥ: ನಿಯಂತ್ರಣಕ್ಕೆ ಜನರ ನೆರವು ಬೇಕು; ರವೀಶ್ ನಾಯ್ಕ್

ಪುತ್ತೂರು: ಪುತ್ತಿಲ ಪರಿವಾರದಿಂದ ಆರ್ಥಿಕ ನೆರವು

Community Help: ಪುತ್ತೂರುದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಕಾವು ಘಟಕವು ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ನಾಲ್ಕು ಕುಟುಂಬಗಳಿಗೆ ₹10 ಸಾವಿರ ನೆರವು ನೀಡಿ ಮಾನವೀಯ ಧರ್ಮ ಪ್ರಾಯೋಗಿಕ ಮಾದರಿ ನೀಡಿದೆ.
Last Updated 29 ಜನವರಿ 2026, 7:48 IST
ಪುತ್ತೂರು: ಪುತ್ತಿಲ ಪರಿವಾರದಿಂದ ಆರ್ಥಿಕ ನೆರವು
ADVERTISEMENT
ADVERTISEMENT
ADVERTISEMENT