ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ

ADVERTISEMENT

ಉಪ್ಪಿನಂಗಡಿ: ಮಲ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆಗೆ ಸಿದ್ಧ

Waste Management: ಕಡಬ ತಾಲ್ಲೂಕಿನ ಆಲಂಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನೆಗೆ ಸಿದ್ಧವಾಗಿದೆ.
Last Updated 7 ಜನವರಿ 2026, 4:07 IST
ಉಪ್ಪಿನಂಗಡಿ: ಮಲ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆಗೆ ಸಿದ್ಧ

ಪುತ್ತೂರು| ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ: ತಂದೆಯ ವಿರುದ್ಧ ಪೊಕ್ಸೊ ಪ್ರಕರಣ

Sexual Assault: ಪುತ್ತೂರು ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 15 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಂದೆಯ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Last Updated 7 ಜನವರಿ 2026, 4:06 IST
ಪುತ್ತೂರು| ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ: ತಂದೆಯ ವಿರುದ್ಧ ಪೊಕ್ಸೊ ಪ್ರಕರಣ

ಬೆಳ್ತಂಗಡಿ: 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ

Long Pending Case: ಹಲ್ಲೆ ಪ್ರಕರಣ ಸಂಬಂಧ 36 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಚಾರ್ಮಾಡಿ ಗ್ರಾಮದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Last Updated 7 ಜನವರಿ 2026, 4:06 IST
ಬೆಳ್ತಂಗಡಿ: 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ

ಪುತ್ತೂರು: 3 ಎಕರೆಯಲ್ಲಿದ್ದ ಅಡಿಕೆ ಕೃಷಿ-ಗೇರು ಮರ ಬೆಂಕಿಗಾಹುತಿ

ವಿದ್ಯುತ್ ತಂತಿ ತುಂಡಾಗಿ ಬಿದ್ದು ಸಂಭವಿಸಿದ ಬೆಂಕಿ ಅವಘಡ
Last Updated 7 ಜನವರಿ 2026, 4:06 IST
ಪುತ್ತೂರು: 3 ಎಕರೆಯಲ್ಲಿದ್ದ ಅಡಿಕೆ ಕೃಷಿ-ಗೇರು ಮರ ಬೆಂಕಿಗಾಹುತಿ

ಕಟೀಲು ದೇವಸ್ಥಾನ: 2024–25ರ ಸಾಲಿನಲ್ಲಿ ₹36.25 ಕೋಟಿ ಆದಾಯ

Temple Earnings: ಕರ್ನಾಟಕ ಮುಜರಾಯಿ ದೇವಾಲಯಗಳ ಈ ವರ್ಷದ ಆದಾಯ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು 2024–25ರ ಸಾಲಿನಲ್ಲಿ ₹36.25 ಕೋಟಿ ಆದಾಯ ದಾಖಲಿಸಿದೆ.
Last Updated 7 ಜನವರಿ 2026, 4:06 IST
ಕಟೀಲು ದೇವಸ್ಥಾನ: 2024–25ರ ಸಾಲಿನಲ್ಲಿ ₹36.25 ಕೋಟಿ ಆದಾಯ

ದಕ್ಷಿಣ ಕನ್ನಡ: ಕಾರ್ಯರೂಪಕ್ಕೆ ಬಂದೀತೇ ಕಾಡಾನೆ ಕಾರ್ಯಪಡೆ ?

ಹೆಚ್ಚುತ್ತಲೇ ಇದೆ ಮಾನವ–ಕಾಡಾನೆ ಸಂಘರ್ಷ; 5 ವರ್ಷಗಳಲ್ಲಿ 7 ವ್ಯಕ್ತಿಗಳು ಬಲಿ
Last Updated 7 ಜನವರಿ 2026, 4:06 IST
ದಕ್ಷಿಣ ಕನ್ನಡ: ಕಾರ್ಯರೂಪಕ್ಕೆ ಬಂದೀತೇ ಕಾಡಾನೆ ಕಾರ್ಯಪಡೆ ?

ಪುತ್ತೂರು| ಶಾಸಕರ ಅವಹೇಳನ: ಶಿಕ್ಷಕರ ವಿರುದ್ಧ ಕ್ರಮಕ್ಕೆ ಸೂಚನೆ

Teacher Suspension Demand: ಬಡಗನ್ನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಸಕರನ್ನು ಅವಹೇಳನ ಮಾಡಿದ ಘಟನೆ ಸಂಬಂಧಿಸಿ ಶಿಕ್ಷಕಿ ಪುಷ್ಪಾವತಿ ಮತ್ತು ಗಿರೀಶ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಶಾಸಕರಿಂದ ಸೂಚನೆ ನೀಡಲಾಗಿದೆ.
Last Updated 7 ಜನವರಿ 2026, 4:06 IST
ಪುತ್ತೂರು| ಶಾಸಕರ ಅವಹೇಳನ: ಶಿಕ್ಷಕರ ವಿರುದ್ಧ ಕ್ರಮಕ್ಕೆ ಸೂಚನೆ
ADVERTISEMENT

ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿಗೆ ಮೀನಾಕ್ಷಿ ಜೈನ್‌ ಆಯ್ಕೆ

ಸಾಹಿತ್ಯ ಉತ್ಸವದ 8ನೇ ಆವೃತ್ತಿ ಇದೇ 10 ಮತ್ತು 11 ರಂದು
Last Updated 6 ಜನವರಿ 2026, 23:35 IST
ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿಗೆ ಮೀನಾಕ್ಷಿ ಜೈನ್‌ ಆಯ್ಕೆ

ಮಂಗಳೂರು | ಶೀರೂರು ಶ್ರೀಗಳ ತುಲಾಭಾರದ ಸಂಭ್ರಮ

Religious Celebration: ಮಂಗಳೂರು: ವೇದಘೋಷ, ರಾಷ್ಟ್ರಭಕ್ತಿ ಗೀತೆಗಳ ಮಧ್ಯೆ ಶೀರೂರು ಮಠದ ವೇದವರ್ಧನತೀರ್ಥ ಶ್ರೀಗಳನ್ನು ನಾಣ್ಯಗಳಿಂದ ತುಲಾಭಾರ ಮಾಡಿ ಭಕ್ತರು ಸಂಭ್ರಮಿಸಿದರು.
Last Updated 6 ಜನವರಿ 2026, 6:30 IST
ಮಂಗಳೂರು | ಶೀರೂರು ಶ್ರೀಗಳ ತುಲಾಭಾರದ ಸಂಭ್ರಮ

ಮಂಗಳೂರು | ಶಿಕ್ಷಣ ಕ್ಷೇತ್ರಕ್ಕೆ ಸಿಗಬಹುದೇ ಮನ್ನಣೆ?

Education Budget: ಮಂಗಳೂರು: ಮೆರಿಟೈಮ್ ವಿಶ್ವವಿದ್ಯಾಲಯ, ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವಗಳು ಬಜೆಟ್‌ನಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆಯಿದ್ದು, ಪಶುವೈದ್ಯಕೀಯ ಕಾಲೇಜಿಗೆ ಹೆಚ್ಚುವರಿ ಅನುದಾನವೂ ಕಾದಿದೆ.
Last Updated 6 ಜನವರಿ 2026, 6:28 IST
ಮಂಗಳೂರು | ಶಿಕ್ಷಣ ಕ್ಷೇತ್ರಕ್ಕೆ ಸಿಗಬಹುದೇ ಮನ್ನಣೆ?
ADVERTISEMENT
ADVERTISEMENT
ADVERTISEMENT