ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ

ADVERTISEMENT

ಉದ್ಯೋಗಕ್ಕೆ ವಲಸೆ ಎಂಬ ಸ್ಥಿತಿ ಬದಲಾಗಲಿ: ಮುಖ್ಯಮಂತ್ರಿ ಆಶಯ

‘ಕರಾವಳಿ ಕರ್ನಾಟಕ’ ಪ್ರವಾಸೋದ್ಯಮ‌ ಸಮಾವೇಶದಲ್ಲಿ ಮುಖ್ಯಮಂತ್ರಿ ಆಶಯ
Last Updated 10 ಜನವರಿ 2026, 20:15 IST
ಉದ್ಯೋಗಕ್ಕೆ ವಲಸೆ ಎಂಬ ಸ್ಥಿತಿ ಬದಲಾಗಲಿ: ಮುಖ್ಯಮಂತ್ರಿ ಆಶಯ

ಭಾರತೀಯ ನೋಟದ ಇತಿಹಾಸದ ವಿಶ್ಲೇಷಣೆಯಾಗಲಿ: ಮೀನಾಕ್ಷಿ ಜೈನ್

ಮಂಗಳೂರು ಲಿಟ್ ಫೆಸ್ಟ್‌ ಪ್ರಶಸ್ತಿ ಸ್ವೀಕರಿಸಿದ ಇತಿಹಾಸ ತಜ್ಞೆ ಮೀನಾಕ್ಷಿ ಜೈನ್ ಅಭಿಮತ
Last Updated 10 ಜನವರಿ 2026, 19:44 IST
ಭಾರತೀಯ ನೋಟದ ಇತಿಹಾಸದ ವಿಶ್ಲೇಷಣೆಯಾಗಲಿ: ಮೀನಾಕ್ಷಿ ಜೈನ್

Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

ಮಂಗಳೂರು ಮೂಲದ ಪ್ರಶಾಂತ್ ಶೇಟ್, ಗಂಗ ರಾಜವಂಶದ ಕಾಲದ 310 ಚಿನ್ನದ ನಾಣ್ಯಗಳನ್ನು ಸಂಗ್ರಹಿಸಿರುವುದರೊಂದಿಗೆ, ‘ಗಜಪತಿ ಕಿಂಗ್’ ಎಂದೇ ಪ್ರಸಿದ್ಧರಾಗಿದ್ದಾರೆ. ನಾಣ್ಯಗಳ ಮೂಲಕ ಶತಮಾನಗಳ ಪುರಾತನ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿದ್ದಾರೆ.
Last Updated 10 ಜನವರಿ 2026, 19:30 IST
Ganga Dynasty: ಕೌತುಕದಿ 'ಮದಗಜ'ದ ಬೆನ್ನೇರಿ...

ಎಂಎನ್ಆರ್‌ಇಜಿ ಕುರಿತು ವಿಶೇಷ ಅಧಿವೇಶನ, ಪಾದಯಾತ್ರೆ: ಡಿಸಿಎಂ ಡಿ.ಕೆ ಶಿವಕುಮಾರ್

Rural Employment: ಎಂಎನ್ಆರ್‌ಇಜಿ ಯೋಜನೆ ರದ್ದತಿ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ 5-10 ಕಿಮೀ ಪಾದಯಾತ್ರೆ ಹಾಗೂ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
Last Updated 10 ಜನವರಿ 2026, 11:35 IST
ಎಂಎನ್ಆರ್‌ಇಜಿ ಕುರಿತು ವಿಶೇಷ ಅಧಿವೇಶನ, ಪಾದಯಾತ್ರೆ: ಡಿಸಿಎಂ ಡಿ.ಕೆ ಶಿವಕುಮಾರ್

ಆನೆ ಕಾರ್ಯಪಡೆ ಶೀಘ್ರ ಕಾರ್ಯಾರಂಭ

ಪಿಲಿಕುಳದ ಸ್ಕೌಟ್ಸ್‌ ಭವನದಲ್ಲಿ ಹಕ್ಕಿ ಹಬ್ಬ ಆರಂಭ: ನಾಡಿನ ವಿವಿಧ ಕಡೆಯ ಹಕ್ಕಿಪ್ರಿಯರ ಕಲರವ
Last Updated 10 ಜನವರಿ 2026, 7:32 IST
ಆನೆ ಕಾರ್ಯಪಡೆ ಶೀಘ್ರ ಕಾರ್ಯಾರಂಭ

ಕೆಯ್ಯೂರಿನಲ್ಲಿ ಕಾಡುಕೋಣಗಳ ಉಪಟಳ

Puttur Agriculture: ಕಾಡಾನೆಗಳ ಉಪಟಳದಿಂದ ಅಪಾರ ಪ್ರಮಾಣದ ಕೃಷಿಹಾನಿಯಾಗಿದ್ದ ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಕಾಡು ಕೋಣಗಳ ಹಾವಳಿ ಆರಂಭಗೊಂಡಿದೆ. ಅಡಿಕೆ, ಬಾಳೆ, ತೆಂಗಿನ ಗಿಡಗಳನ್ನು ಕಾಡುಕೋಣಗಳು ನಾಶಪಡಿಸುತ್ತಿವೆ.
Last Updated 10 ಜನವರಿ 2026, 7:32 IST
ಕೆಯ್ಯೂರಿನಲ್ಲಿ ಕಾಡುಕೋಣಗಳ ಉಪಟಳ

ಹಿಂದಿ ಸಾಹಿತ್ಯದ ಇತಿಹಾಸದಲ್ಲಿ ಭಕ್ತಿ ಕಾಲ ಸುವರ್ಣಯುಗ

ವರ್ತಮಾನಕಾಲದಲ್ಲಿ ಭಕ್ತಿಕಾಲದ ಹಿಂದಿ ಸಾಹಿತ್ಯದ ಪ್ರಸ್ತುತತೆ: ರಾಷ್ಟಿçÃಯ ವಿಚಾರಸಂಕಿರಣ
Last Updated 10 ಜನವರಿ 2026, 7:31 IST
ಹಿಂದಿ ಸಾಹಿತ್ಯದ ಇತಿಹಾಸದಲ್ಲಿ ಭಕ್ತಿ ಕಾಲ ಸುವರ್ಣಯುಗ
ADVERTISEMENT

ಪಿಎಂ ಕೇರ್ ಹಣ ಲೂಟಿ; ಜೋಶಿ ಉತ್ತರಿಸಲಿ– ದಿನೇಶ್ ಗುಂಡೂರಾವ್

National Herald Case: ಪಿಎಂ ಕೇರ್ ಅಡಿಯಲ್ಲಿ ಸಂಗ್ರಹಿಸಿರುವ ಹಣವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸವಾಲು ಹಾಕಿದರು. ನ್ಯಾಷನಲ್ ಹೆರಾಲ್ಡ್ ಜಾಹೀರಾತು ಬಗ್ಗೆ ಜೋಶಿ ಆರೋಪಿಸಿದ್ದರು.
Last Updated 10 ಜನವರಿ 2026, 7:29 IST
ಪಿಎಂ ಕೇರ್ ಹಣ ಲೂಟಿ; ಜೋಶಿ ಉತ್ತರಿಸಲಿ– ದಿನೇಶ್ ಗುಂಡೂರಾವ್

ಕಲಾಪರ್ಬದಲ್ಲಿ ಕಲಾಕೃತಿಗಳ ಮೆರವಣಿಗೆ

ಛಾಯಾಚಿತ್ರ, ಪೇಂಟಿಂಗ್ ಪ್ರದರ್ಶನ, ಕ್ಯಾರಿಕೇಚರ್ ದರ್ಶನ
Last Updated 10 ಜನವರಿ 2026, 7:29 IST
ಕಲಾಪರ್ಬದಲ್ಲಿ ಕಲಾಕೃತಿಗಳ ಮೆರವಣಿಗೆ

ಕಠಿಣ ಶಿಕ್ಷೆಗೆ ಮಹಿಳಾ ಕಾಂಗ್ರೆಸ್ ಆಗ್ರಹ

ಉಳ್ಳಾಲ: ಮಹಿಳೆ ಮೇಲೆ ಹಲ್ಲೆ, ಅವಮಾನ ಪ್ರಕರಣ: ಖಂಡನೆ
Last Updated 10 ಜನವರಿ 2026, 7:28 IST
ಕಠಿಣ ಶಿಕ್ಷೆಗೆ ಮಹಿಳಾ ಕಾಂಗ್ರೆಸ್ ಆಗ್ರಹ
ADVERTISEMENT
ADVERTISEMENT
ADVERTISEMENT