ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು: ‘ಯಕ್ಷಮಂಗಳ ಪ್ರಶಸ್ತಿ’ಗೆ ಕಪ್ಪೆಕೆರೆ,‌ ಮಾಂಬಾಡಿ, ಜಬ್ಬಾರ್ ಸಮೊ ಆಯ್ಕೆ

‘ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ, ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರು ಆಯ್ಕೆಯಾಗಿದ್ದಾರೆ.
Last Updated 25 ಫೆಬ್ರುವರಿ 2026, 12:14 IST
ಮಂಗಳೂರು: ‘ಯಕ್ಷಮಂಗಳ ಪ್ರಶಸ್ತಿ’ಗೆ ಕಪ್ಪೆಕೆರೆ,‌ ಮಾಂಬಾಡಿ, ಜಬ್ಬಾರ್ ಸಮೊ ಆಯ್ಕೆ

ಹನುಮಗಿರಿ ಬ್ರಹ್ಮಕಲಶೋತ್ಸವದಿಂದ ಇತಿಹಾಸ ಸೃಷ್ಟಿ

ಸರ್ವಗ್ರಾಮ ಭಕ್ತರ ಸಮಾಲೋಚನಾ ಸಭೆಯಲ್ಲಿ ನಳಿನ್‌ಕುಮಾರ್ ಕಟೀಲ್‌
Last Updated 25 ಫೆಬ್ರುವರಿ 2026, 8:35 IST
ಹನುಮಗಿರಿ ಬ್ರಹ್ಮಕಲಶೋತ್ಸವದಿಂದ ಇತಿಹಾಸ ಸೃಷ್ಟಿ

ವಿಮಾನ ನಿಲ್ದಾಣಕ್ಕೆ ಎಸ್‌ಎಕ್ಯು ಪ್ರಶಸ್ತಿ

Mangaluru Airport: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎಸಿಐ ನೀಡುವ ‘ವಿಮಾನ ನಿಲ್ದಾಣ ಸೇವಾ ಗುಣಮಟ್ಟ–2025’ ಪ್ರಶಸ್ತಿಗೆ ಆಯ್ಕೆಯಾಗಿದೆ. ಸ್ವಚ್ಛತೆ ಮತ್ತು ಗ್ರಾಹಕ ಸೇವೆಯಲ್ಲಿ ಉತ್ಕೃಷ್ಟತೆಗಾಗಿ ಗೌರವ.
Last Updated 25 ಫೆಬ್ರುವರಿ 2026, 8:34 IST
ವಿಮಾನ ನಿಲ್ದಾಣಕ್ಕೆ ಎಸ್‌ಎಕ್ಯು ಪ್ರಶಸ್ತಿ

ಫಲ್ಗುಣಿ ನದಿಯ ಎರಡು ಸೇತುವೆ ಮರುನಿರ್ಮಾಣ

ಲೋಕೋಪಯೋಗಿ ಇಲಾಖೆಯಿಂದ ಪೊಳಲಿ ಸೇತುವೆಗೆ ₹ 33 ಕೋಟಿ; ಮರವೂರು ಸೇತುವೆಗೆ ₹ 40 ಕೋಟಿ ಮಂಜೂರು
Last Updated 25 ಫೆಬ್ರುವರಿ 2026, 8:32 IST
ಫಲ್ಗುಣಿ ನದಿಯ ಎರಡು ಸೇತುವೆ ಮರುನಿರ್ಮಾಣ

ತಿರುಚಿದ ವಿಡಿಯೊ ತೋರಿಸಿ ಹಣಕ್ಕಾಗಿ ಬೆದರಿಕೆ: ಆರೋಪಿ ಬಂಧನ

Mangaluru Crime: ಕೌಶಲ ತರಬೇತಿ ಸಂಸ್ಥೆ ಮಾಲೀಕರಿಗೆ ತಿರುಚಿದ ವಿಡಿಯೊ ಕಳುಹಿಸಿ ಹಣಕ್ಕಾಗಿ ಬೆದರಿಕೆ ಒಡ್ಡಿದ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
Last Updated 25 ಫೆಬ್ರುವರಿ 2026, 8:25 IST
ತಿರುಚಿದ ವಿಡಿಯೊ ತೋರಿಸಿ ಹಣಕ್ಕಾಗಿ ಬೆದರಿಕೆ: ಆರೋಪಿ ಬಂಧನ

ನಗರೀಕರಣದ ಪ್ರಭಾವ: ಸಾಮಾನ್ಯ ಮೈನಾ ಸಂಖ್ಯೆ ಇಳಿಮುಖ

ಮಂಗಳೂರು ವಿವಿ ಆವರಣದಲ್ಲಿ 102 ಪ್ರಭೇದದ ಪಕ್ಷಿಗಳು
Last Updated 24 ಫೆಬ್ರುವರಿ 2026, 15:42 IST
ನಗರೀಕರಣದ ಪ್ರಭಾವ: ಸಾಮಾನ್ಯ ಮೈನಾ ಸಂಖ್ಯೆ ಇಳಿಮುಖ

ಬೆಳ್ತಂಗಡಿ: ಪರಿಶಿಷ್ಟ ಜಾತಿ–ಪಂಗಡಗಳ ಕುಂದುಕೊರತೆ ಆಲಿಸುವ ಸಭೆ

Belthangady News: ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಶಿಬಾಜೆ ಮತ್ತು ಕಳಿಯ ಗ್ರಾಮದ ಶ್ರೀಧರ್ ಮುಗೇರ ಸಾವು ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಾಯಿತು. ಡಿವೈಎಸ್‌ಪಿ ರೋಹಿಣಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
Last Updated 24 ಫೆಬ್ರುವರಿ 2026, 7:39 IST
ಬೆಳ್ತಂಗಡಿ: ಪರಿಶಿಷ್ಟ ಜಾತಿ–ಪಂಗಡಗಳ ಕುಂದುಕೊರತೆ ಆಲಿಸುವ ಸಭೆ
ADVERTISEMENT

ಧಾರ್ಮಿಕ ಕೇಂದ್ರಗಳ ಸಕ್ರಮ ಕಾಂಗ್ರೆಸ್ ಹಿಂದುತ್ವ: ಅಶೋಕ್ ರೈ 

ಅಂಕತ್ತಡ್ಕ ಬೈದರ್ಕಳ ಗರಡಿಯ ಸುತ್ತು ಗೋಪುರ ಉದ್ಘಾಟನೆ
Last Updated 24 ಫೆಬ್ರುವರಿ 2026, 7:39 IST
ಧಾರ್ಮಿಕ ಕೇಂದ್ರಗಳ ಸಕ್ರಮ ಕಾಂಗ್ರೆಸ್ ಹಿಂದುತ್ವ: ಅಶೋಕ್ ರೈ 

ಉಳ್ಳಾಲ: ಹಿಂದೂ-ಮುಸ್ಲಿo-ಕ್ರೈಸ್ತರ ಭಾವೈಕ್ಯಕ್ಕೆ ಸಾಕ್ಷಿಯಾದ ತಾಣ

Ullal News: ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ ವತಿಯಿಂದ 11ನೇ ವರ್ಷದ ಕೊರಗಜ್ಜನ ದೊಂದಿ ಬೆಳಕಿನ ಕೋಲ ಸೇವೆ ವಿಜೃಂಭಣೆಯಿಂದ ನೆರವೇರಿತು. ಸರ್ವಧರ್ಮೀಯರ ಉಪಸ್ಥಿತಿ ಭಾವೈಕ್ಯತೆ ಮೆರೆಯಿತು.
Last Updated 24 ಫೆಬ್ರುವರಿ 2026, 7:39 IST
ಉಳ್ಳಾಲ: ಹಿಂದೂ-ಮುಸ್ಲಿo-ಕ್ರೈಸ್ತರ ಭಾವೈಕ್ಯಕ್ಕೆ ಸಾಕ್ಷಿಯಾದ ತಾಣ

ಬೆಳ್ತಂಗಡಿ | ಆಂಬುಲೆನ್ಸ್‌ನಲ್ಲೇ ಹೆರಿಗೆ–ಬಾಣಂತಿ, ಮಗು ಸುರಕ್ಷಿತ

Belthangady News: ಬೆಳ್ತಂಗಡಿಯಿಂದ ಮಂಗಳೂರಿಗೆ ಕರೆದೊಯ್ಯುವಾಗ ಆಂಬುಲೆನ್ಸ್‌ನಲ್ಲೇ ಮಹಿಳೆಗೆ ಹೆರಿಗೆಯಾಗಿದೆ. ಶುಶ್ರೂಷಕಿಯರಾದ ಕುಮುದಾ ಮತ್ತು ಸೌಮ್ಯಾ ಅವರ ಸಮಯಪ್ರಜ್ಞೆಯಿಂದ ತಾಯಿ-ಮಗು ಸುರಕ್ಷಿತವಾಗಿದ್ದಾರೆ.
Last Updated 24 ಫೆಬ್ರುವರಿ 2026, 7:39 IST
ಬೆಳ್ತಂಗಡಿ | ಆಂಬುಲೆನ್ಸ್‌ನಲ್ಲೇ ಹೆರಿಗೆ–ಬಾಣಂತಿ, ಮಗು ಸುರಕ್ಷಿತ
ADVERTISEMENT
ADVERTISEMENT
ADVERTISEMENT