ಶನಿವಾರ, 31 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

Maha Shivaratri: ಬೆಂಗಳೂರು: ಮಹಾ ಶಿವರಾತ್ರಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲು ಓಡಿಸಲಿದೆ. ರೈಲು ಸಂಖ್ಯೆ 06507 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು.
Last Updated 31 ಜನವರಿ 2026, 16:12 IST
ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

ಅಬ್ಬಕ್ಕ ಪ್ರಶಸ್ತಿಗೆ ಸಾಯಿಗೀತಾ, ರಾಜಶ್ರೀ ಆಯ್ಕೆ

Ullal Abbakka Utsava: 2025–26ನೇ ಸಾಲಿನ ವೀರಾರಾಣಿ ಅಬ್ಬಕ್ಕ ಪ್ರಶಸ್ತಿಗೆ ಪ್ರೊ. ಸಾಯಿಗೀತಾ (ಸಾಹಿತ್ಯ) ಹಾಗೂ ವಿದುಷಿ ರಾಜಶ್ರೀ ಉಳ್ಳಾಲ್ (ಕಲೆ) ಆಯ್ಕೆಯಾಗಿದ್ದಾರೆ. ಫೆ.14ರಂದು ತೊಕ್ಕೊಟ್ಟಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
Last Updated 31 ಜನವರಿ 2026, 8:36 IST
ಅಬ್ಬಕ್ಕ ಪ್ರಶಸ್ತಿಗೆ ಸಾಯಿಗೀತಾ, ರಾಜಶ್ರೀ ಆಯ್ಕೆ

ಮೊದಲ ದಿನ 539 ಅಭ್ಯರ್ಥಿಗಳು ಭಾಗಿ

ಅಗ್ನಿಪಥ್ ಸೇನಾ ನೇಮಕಾತಿ ರ್‍ಯಾಲಿ
Last Updated 31 ಜನವರಿ 2026, 7:59 IST
ಮೊದಲ ದಿನ 539 ಅಭ್ಯರ್ಥಿಗಳು ಭಾಗಿ

ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಲಿ

ಜಿಲ್ಲೆಯಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಲಿ
Last Updated 31 ಜನವರಿ 2026, 7:56 IST
ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಲಿ

ಮೂಡುಬಿದಿರೆ: ಕೋಟಿ-ಚನ್ನಯ ಕಂಬಳ ಇಂದು

Coastal Folklore: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿರುವ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ 23ನೇ ವರ್ಷದ ಹೊನಲು ಬೆಳಕಿನ ಕೋಟಿ-ಚನ್ನಯ ಜೋಡುಕರೆ ಕಂಬಳವು ಜ.31ರಂದು ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಳ್ಳಲಿದೆ ಎಂದು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ
Last Updated 31 ಜನವರಿ 2026, 7:54 IST
ಮೂಡುಬಿದಿರೆ: ಕೋಟಿ-ಚನ್ನಯ ಕಂಬಳ ಇಂದು

ಮೋರಿಗೆ ಡಿಕ್ಕಿ: ಕಾರು ಭಸ್ಮ

Uppingangady Road Accident: ರಾಷ್ಟ್ರೀಯ ಹೆದ್ದಾರಿ 75ರ ನೀರಕಟ್ಟೆ ಎಂಬಲ್ಲಿ ರಸ್ತೆ ಬದಿಯ ಮೋರಿಗೆ ಡಿಕ್ಕಿಯಾದ ಕಾರಿಗೆ ಬೆಂಕಿ ಹತ್ತಿಕೊಂಡು ಉರಿದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಕಾರಿನಲ್ಲಿದ್ದ ಯುವಕ, ಯುವತಿ ಸಣ್ಣಪುಟ್ಟ ಗಾಯಗಗೊಂಡಿದ್ದಾರೆ. ಚತುಷ್ಪಥ ರಾಷ್ಟ್ರೀಯ
Last Updated 31 ಜನವರಿ 2026, 7:53 IST
ಮೋರಿಗೆ ಡಿಕ್ಕಿ: ಕಾರು ಭಸ್ಮ

ನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಸತ್ಯಾಗ್ರಹ 

Congress Protest: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರು ಬದಲಾಯಿಸಿ, ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪುತ್ತೂರು, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ
Last Updated 31 ಜನವರಿ 2026, 7:51 IST
ನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಸತ್ಯಾಗ್ರಹ 
ADVERTISEMENT

ಅಡಿಕೆ ವಿಚಾರದ ವೆಬಿನಾರ್ : ಆತುರದ ನಿರ್ಧಾರ ಬೇಡ

CAMPCO Areca Nut: ‘ವೈಜ್ಞಾನಿಕ ಪರೀಕ್ಷೆ ನಡೆಸದೆ, ಕೆಲವು ಶೈಕ್ಷಣಿಕ ಸಂಸ್ಥೆಗಳ ಸಂಶೋಧನೆಯ ಆಧಾರದಲ್ಲಿ ಅಡಿಕೆಯ ಬಗ್ಗೆ ಆತುರದ ನಿರ್ಧಾರಕ್ಕೆ ಬರಬಾರದು. ವೈಜ್ಞಾನಿಕ ಸಂಶೋಧನೆ ನಡೆಸಿ, ಫಲಿತಾಂಶ ವನ್ನು ಸಾರ್ವಜನಿಕರ ಮುಂದಿಡುವಂತೆ ಪ್ರತಿ ರಾಜ್ಯದ ಸರ್ಕಾರವನ್ನು ಒತ್ತಾಯಿಸಬೇಕು’
Last Updated 31 ಜನವರಿ 2026, 7:48 IST
ಅಡಿಕೆ ವಿಚಾರದ ವೆಬಿನಾರ್ : ಆತುರದ ನಿರ್ಧಾರ ಬೇಡ

ಅಡಿಕೆ ಬಗ್ಗೆ ಆತುರದ ನಿರ್ಧಾರಕ್ಕೆ ಬರಬಾರದು: ಕ್ಯಾಂಪ್ಕೊ ನಿರ್ದೇಶಕ ಮುರಳಿಕೃಷ್ಣ

Campco: ವೈಜ್ಞಾನಿಕ ಪರೀಕ್ಷೆ ನಡೆಸದೆ, ಕೆಲವು ಶೈಕ್ಷಣಿಕ ಸಂಸ್ಥೆಗಳ ಸಂಶೋಧನೆಯ ಆಧಾರದಲ್ಲಿ ಅಡಿಕೆಯ ಬಗ್ಗೆ ಆತುರದ ನಿರ್ಧಾರಕ್ಕೆ ಬರಬಾರದು. ವೈಜ್ಞಾನಿಕ ಸಂಶೋಧನೆ ನಡೆಸಿ, ಫಲಿತಾಂಶ ವನ್ನು ಸಾರ್ವಜನಿಕರ ಮುಂದಿಡುವಂತೆ ಪ್ರತಿ ರಾಜ್ಯದ ಸರ್ಕಾರವನ್ನು ಒತ್ತಾಯಿಸಬೇಕು
Last Updated 30 ಜನವರಿ 2026, 21:10 IST
ಅಡಿಕೆ ಬಗ್ಗೆ ಆತುರದ ನಿರ್ಧಾರಕ್ಕೆ ಬರಬಾರದು: ಕ್ಯಾಂಪ್ಕೊ ನಿರ್ದೇಶಕ ಮುರಳಿಕೃಷ್ಣ

ಮಾಧ್ಯಮರಂಗಕ್ಕೆ ಮಾನವಸಂಪನ್ಮೂಲ ಸೃಷ್ಟಿಸಿದ ಭಾಸ್ಕರ ಹೆಗಡೆ

Bhaskar Hegde Retirement: ಅಧ್ಯಾಪಕ ವೃತ್ತಿಯನ್ನು ಹಿಡಿದಾಗ ನನ್ನಂತಹವರ ಮುಂದೆ ಇದ್ದ ಆದರ್ಶ ಭಾಸ್ಕರ ಹೆಗಡೆಯವರು: ಸಾಧ್ಯವಿದ್ದರೆ ಅವರಂತಹ ಮೇಷ್ಟ್ರಾಗಬೇಕು ಎಂಬ ಆದರ್ಶವದು. ಇಷ್ಟು ವರ್ಷಗಳಲ್ಲಿ ಅರ್ಥವಾದದ್ದು ಏನೆಂದರೆ ಎಷ್ಟೇ ಪ್ರಯತ್ನಪಟ್ಟರೂ ನಾವು ಅವರಾಗಲು ಸಾಧ್ಯವಿಲ್ಲ.
Last Updated 30 ಜನವರಿ 2026, 10:02 IST
ಮಾಧ್ಯಮರಂಗಕ್ಕೆ ಮಾನವಸಂಪನ್ಮೂಲ ಸೃಷ್ಟಿಸಿದ ಭಾಸ್ಕರ ಹೆಗಡೆ
ADVERTISEMENT
ADVERTISEMENT
ADVERTISEMENT