ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು | ಮಸೀದಿ ಬಳಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ: ಎಫ್‌ಐಆರ್ ದಾಖಲು

ಫೇಸ್‌ ಬುಕ್‌ನಲ್ಲಿ ಕಮೆಂಟ್ ಹಾಕಿದ ವ್ಯಕ್ತಿಗಾಗಿ ಪೊಲೀಸರ ಶೋಧ
Last Updated 2 ಮಾರ್ಚ್ 2026, 11:46 IST
ಮಂಗಳೂರು | ಮಸೀದಿ ಬಳಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ: ಎಫ್‌ಐಆರ್ ದಾಖಲು

ಬಹರೇನ್‌ನಲ್ಲಿ ಇರಾನ್ ಕ್ಷಿಪಣಿ ದಾಳಿ: ಅನುಭವ ಹಂಚಿಕೊಂಡ ಕನ್ನಡಿಗ ಹಬೀಬ್

Iran Israel Conflict: ಇರಾನ್ ಇತ್ತೀಚೆಗೆ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಸಂದರ್ಭದಲ್ಲಿ ಬಹರೇನ್‌ನಲ್ಲಿ ಉಂಟಾಗಿದ್ದ ಉದ್ವಿಗ್ನತೆ ಪರಿಸ್ಥಿತಿಯ ಕುರಿತು ಅಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಹಬೀಬ್ ಉಪ್ಪಿನಂಗಡಿ ಅವರು ತಮ್ಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ
Last Updated 2 ಮಾರ್ಚ್ 2026, 11:04 IST
ಬಹರೇನ್‌ನಲ್ಲಿ ಇರಾನ್ ಕ್ಷಿಪಣಿ ದಾಳಿ: ಅನುಭವ ಹಂಚಿಕೊಂಡ ಕನ್ನಡಿಗ ಹಬೀಬ್

ಬೆಳ್ತಂಗಡಿ| ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ: ಬಂಧನ

Belthangady Crime: ಚಿನ್ನವನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ಮನೆಗೆ ಬಂದು ರಾಸಾಯನಿಕ ಬಳಸಿ ಚಿನ್ನವನ್ನು ಕರಗಿಸಿ ವಂಚನೆ ಮಾಡಿ ಪರಾರಿಯಾದ ಪ್ರಕರಣ ಸಂಬಂಧ ವೇಣೂರು ಪೊಲೀಸರು ಮೂಡುಬಿದಿರೆ ತಾಲ್ಲೂಕಿನ ಗಂಟಾಲ್‌ಕಟ್ಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
Last Updated 2 ಮಾರ್ಚ್ 2026, 3:17 IST
ಬೆಳ್ತಂಗಡಿ| ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ: ಬಂಧನ

ಪುತ್ತೂರು: ಗೆಜ್ಜೆಗಿರಿಯಲ್ಲಿ 'ಮಡಿಲ ಪ್ರಸಾದ' ಸಂಭ್ರಮ

ಮಾತೆಯರಿಗೆ ದೇಯಿ ಬೈದ್ಯೆತಿಯ ಮಡಿಲು ಪ್ರಸಾದ ವಿತರಣೆ
Last Updated 2 ಮಾರ್ಚ್ 2026, 3:16 IST
ಪುತ್ತೂರು: ಗೆಜ್ಜೆಗಿರಿಯಲ್ಲಿ 'ಮಡಿಲ ಪ್ರಸಾದ' ಸಂಭ್ರಮ

ಮಂಗಳೂರು| ಸುಳ್ಳು ಸುದ್ದಿಗಳಿಗೆ ಜನರೇ ಕಡಿವಾಣ ಹಾಕಲಿ: ಜಯಪ್ರಕಾಶ ಹೆಗ್ಡೆ

‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಕೃತಿ ಬಿಡುಗಡೆ ಕಾರ್ಯಕ್ರಮ
Last Updated 2 ಮಾರ್ಚ್ 2026, 3:16 IST
ಮಂಗಳೂರು| ಸುಳ್ಳು ಸುದ್ದಿಗಳಿಗೆ ಜನರೇ ಕಡಿವಾಣ ಹಾಕಲಿ: ಜಯಪ್ರಕಾಶ ಹೆಗ್ಡೆ

ಪುತ್ತೂರು| ಗಾಣಿಗ ಸಮಾಜದ ಪುತ್ರನಿಂದ ದೇಶದಲ್ಲಿ ಬದಲಾವಣೆ: ಪ್ರಧಾನಿ ಮೋದಿ ಸಹೋದರ

ಪುತ್ತೂರಿನಲ್ಲಿ ನಡೆದ ಅಂತರ ಜಿಲ್ಲಾಮಟ್ಟದ ಗಾಣಿಗ ಸಂಗಮದಲ್ಲಿ ಪ್ರಹ್ಲಾದ್ ಮೋದಿ
Last Updated 2 ಮಾರ್ಚ್ 2026, 3:16 IST
ಪುತ್ತೂರು| ಗಾಣಿಗ ಸಮಾಜದ ಪುತ್ರನಿಂದ ದೇಶದಲ್ಲಿ ಬದಲಾವಣೆ: ಪ್ರಧಾನಿ ಮೋದಿ ಸಹೋದರ

ಮಂಗಳೂರು ಜಿಲ್ಲೆಯಾಗಿಸಲು ಧ್ವನಿ ಎತ್ತುವೆ: ಶಾಸಕ ಉಮಾನಾಥ ಕೋಟ್ಯಾನ್

ಕಟೀಲಿನ ನಂದಿನಿ ನದಿಯ ಕುದ್ರುವಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ
Last Updated 2 ಮಾರ್ಚ್ 2026, 3:16 IST
ಮಂಗಳೂರು ಜಿಲ್ಲೆಯಾಗಿಸಲು ಧ್ವನಿ ಎತ್ತುವೆ: ಶಾಸಕ ಉಮಾನಾಥ ಕೋಟ್ಯಾನ್
ADVERTISEMENT

ಮಂಗಳೂರು| ಸೌಲಭ್ಯಗಳಿಲ್ಲದ ನಿಲ್ದಾಣದಲ್ಲಿ ಅಧ್ವಾನ: ಮೂಲಸೌಲಭ್ಯಗಳ ಕೊರತೆ

ಹಗಲಲ್ಲಿ ಹಲವು ಕಿರಿಕಿರಿ; ಸಂಜೆಯಾದರೆ ಸಭ್ಯರ ಓಡಾಟಕ್ಕೆ ಅನುಕೂಲಕರವಲ್ಲದ ಪರಿಸ್ಥಿತಿ ಎಂಬ ಆರೋಪ
Last Updated 2 ಮಾರ್ಚ್ 2026, 3:16 IST
ಮಂಗಳೂರು| ಸೌಲಭ್ಯಗಳಿಲ್ಲದ ನಿಲ್ದಾಣದಲ್ಲಿ ಅಧ್ವಾನ: ಮೂಲಸೌಲಭ್ಯಗಳ ಕೊರತೆ

War: ಇಸ್ರೇಲ್, ಕೊಲ್ಲಿ ರಾಷ್ಟ್ರಗಳಲ್ಲಿ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ

Middle East Crisis: ರಾಜ್ಯದ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ ಉದ್ಯೋಗದ ಸಲುವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ದಾಳಿಯಿಂದಾಗಿ ಉಂಟಾದ ಉದ್ವಿಗ್ನ ಸ್ಥಿತಿಯಿಂದ ಕಳವಳಗೊಂಡಿದ್ದಾರೆ.
Last Updated 1 ಮಾರ್ಚ್ 2026, 21:17 IST
War: ಇಸ್ರೇಲ್, ಕೊಲ್ಲಿ ರಾಷ್ಟ್ರಗಳಲ್ಲಿ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ

ಮಲಯಾಳ ಭಾಷಾ ಮಸೂದೆ ಮರುಪರಿಶೀಲಿಸುವಂತೆ ಕೇರಳ ಸರ್ಕಾರಕ್ಕೆ ಕೇಂದ್ರದಿಂದ ಪತ್ರ

Language Rights: ಕೇರಳ ಸರ್ಕಾರವು ರೂಪಿಸಿರುವ ‘ಮಲಯಾಳ ಭಾಷಾ ಮಸೂದೆ 2025’ರಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಮಾರಕವಾಗುವ ಅಂಶಗಳಿವೆ ಎಂಬ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಈ ಮಸೂದೆಯನ್ನು ಮರುಪರಿಶೀಲಿಸಲು ಸೂಚಿಸಲಾಗಿದೆ.
Last Updated 1 ಮಾರ್ಚ್ 2026, 19:54 IST
ಮಲಯಾಳ ಭಾಷಾ ಮಸೂದೆ ಮರುಪರಿಶೀಲಿಸುವಂತೆ ಕೇರಳ ಸರ್ಕಾರಕ್ಕೆ ಕೇಂದ್ರದಿಂದ ಪತ್ರ
ADVERTISEMENT
ADVERTISEMENT
ADVERTISEMENT