ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ

ADVERTISEMENT

ಬೆಳ್ತಂಗಡಿ: ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ

‘ಬಾಂಜಾರು ಮಲೆಯಲ್ಲಿ ಶೇ 100ರಷ್ಟು ಮತದಾನದ ಭರವಸೆಯನ್ನು ನಾವು ಈಡೇರಿಸಿದ್ದೇವೆ. ಗ್ರಾಮಕ್ಕೆ ಕನಿಷ್ಠ ಮೂಲ ಸೌಲಭ್ಯವನ್ನು ಒದಗಿಸುವುದಾಗಿ ನೀಡಿದ್ದ ಭರವಸೆಯನ್ನು ಅಧಿಕಾರಿಗಳು ಈಡೇರಿಸಬೇಕು. ಬಂಜಾರು ಮಲೆಗೆ ರಸ್ತೆ, ಸೇತುವೆ ಹಾಗೂ ಮೊಬೈಲ್‌ ನೆಟ್‌ವರ್ಕ್‌ ಅಗತ್ಯವಿದೆ’
Last Updated 26 ಏಪ್ರಿಲ್ 2024, 22:35 IST
ಬೆಳ್ತಂಗಡಿ: ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ

ದಕ್ಷಿಣ ಕನ್ನಡ | ದೋಣಿಯಲ್ಲಿ ಬಂದು ಮತ ಚಲಾಯಿಸಿದ ಉಳಿಯ ದ್ವೀಪದ ಜನ

ಪಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳಿಯ ದ್ವೀಪದಲ್ಲಿ ಸುಮಾರು 35 ಕುಟುಂಬಗಳು ವಾಸವಾಗಿದ್ದು, ಅಲ್ಲಿನ ಮತದಾರರು ಶುಕ್ರವಾರ ದೋಣಿಯ ಮೂಲಕ ಬಂದು ಮತ ಚಲಾಯಿಸಿದರು.
Last Updated 26 ಏಪ್ರಿಲ್ 2024, 19:50 IST
ದಕ್ಷಿಣ ಕನ್ನಡ | ದೋಣಿಯಲ್ಲಿ ಬಂದು ಮತ ಚಲಾಯಿಸಿದ ಉಳಿಯ ದ್ವೀಪದ ಜನ

Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ ತಾಲ್ಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಪಾಲ್ಗೊಂಡರು.
Last Updated 26 ಏಪ್ರಿಲ್ 2024, 14:21 IST
Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

LS Polls: ಬೋಳಿಯಾರ್‌ನಲ್ಲಿ ಯು.ಟಿ.ಖಾದರ್ ಮತ ಚಲಾವಣೆ

ಬೋಳಿಯಾರ್ ಜಾರದಗುಡ್ಡೆ ರಂತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪತ್ನಿ ಲಿಮೀಸ್ ಖಾದರ್ ಹಾಗೂ ಪುತ್ರಿ ಅವ್ವಾ ನಸೀಮ ಜತೆಗೆ ಮತದಾನ ಮಾಡಿದರು.
Last Updated 26 ಏಪ್ರಿಲ್ 2024, 13:43 IST
LS Polls: ಬೋಳಿಯಾರ್‌ನಲ್ಲಿ ಯು.ಟಿ.ಖಾದರ್ ಮತ ಚಲಾವಣೆ

LS polls: ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಮತದಾನ

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ ಅವರು ಯಕ್ಷಗಾನ ಮತಗಟ್ಟೆ ಎಸ್‌ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.
Last Updated 26 ಏಪ್ರಿಲ್ 2024, 13:39 IST
LS polls: ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಮತದಾನ

ಈ ಊರಿನ ಮತಗಟ್ಟೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ!

ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿರುವ ಈ ಊರಿನ ಮತಗಟ್ಟೆಯಲ್ಲಿ 111 ಜನ ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದರು
Last Updated 26 ಏಪ್ರಿಲ್ 2024, 11:41 IST
ಈ ಊರಿನ ಮತಗಟ್ಟೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ!

ಮಂಗಳೂರು: ಕಪಿತಾನಿಯೊನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ ಯತ್ನ

ಮಂಗಳೂರು: ಇಲ್ಲಿನ ಕಪಿತಾನಿಯೊ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆ ನಡೆದಿದೆ.
Last Updated 26 ಏಪ್ರಿಲ್ 2024, 4:54 IST
ಮಂಗಳೂರು: ಕಪಿತಾನಿಯೊನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ ಯತ್ನ
ADVERTISEMENT

ಜೆಇಇ 2ನೇ ಹಂತದ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಚಿತ್ರಗಳು:ರಜತ, ಪ್ರಶಾಂತ್, ಪ್ರಜ್ವಲ್, ಪ್ರೀಥಮ್  ಜೆಇಇ ಎರಡನೇ ಫೇಸ್ ಫಲಿತಾಂಶ:ಆಳ್ವಾಸ್ ವಿದ್ಯಾಥರ್ಿಗಳ ಗಮನಾರ್ಹ ಸಾಧನೆ
Last Updated 26 ಏಪ್ರಿಲ್ 2024, 4:07 IST
ಜೆಇಇ 2ನೇ ಹಂತದ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ | ಜೆಇಇ ಮೇನ್ಸ್‌: ವೈಬ್ರೆಂಟ್‌ ಕಾಲೇಜು ಸಾಧನೆ 

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
Last Updated 26 ಏಪ್ರಿಲ್ 2024, 4:06 IST
ಮೂಡುಬಿದಿರೆ | ಜೆಇಇ ಮೇನ್ಸ್‌: ವೈಬ್ರೆಂಟ್‌ ಕಾಲೇಜು ಸಾಧನೆ 

ಸುಳ್ಯದಲ್ಲಿ 18 ಸೂಕ್ಷ್ಮ ಬೂತ್‌ಗಳು 

ಸುಳ್ಯ: ತಾಲ್ಲೂಕಿನಲ್ಲಿ ಮತದಾನಕ್ಕಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಸುಳ್ಯ ಕ್ಷೇತ್ರದಲ್ಲಿ ಚುನಾವಣೆಗೆ 233 ಮತಗಟ್ಟೆ ಸಿದ್ಧಪಡಿಸಲಾಗಿದೆ.
Last Updated 26 ಏಪ್ರಿಲ್ 2024, 4:06 IST
ಸುಳ್ಯದಲ್ಲಿ 18 ಸೂಕ್ಷ್ಮ ಬೂತ್‌ಗಳು 
ADVERTISEMENT