ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಧರ್ಮಸ್ಥಳ: ಮಾ 3ರಂದು ದೇವರ ದರ್ಶನ ವ್ಯತ್ಯಯ

ಮಾ.೩: ಚಂದ್ರಗ್ರಹಣ ಪ್ರಯುಕ್ತ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ (ಆಲ್ ಎಡಿಶನ್)   ಧರ್ಮಸ್ಥಳ : ಪಾಂಗಾಳ ತಿರುವಿನಲ್ಲಿ ಬಸ್ ಮತ್ತು ಬೈಕ್ ನಡುವೆ ಅಪಘಾತ: ಗಾಯಾಳು ಕರಿಯಪ್ಪ...
Last Updated 19 ಫೆಬ್ರುವರಿ 2026, 22:25 IST
ಧರ್ಮಸ್ಥಳ: ಮಾ 3ರಂದು ದೇವರ ದರ್ಶನ ವ್ಯತ್ಯಯ

ಕಡಬದ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು

Karnataka Youth Death: ದಕ್ಷಿಣ ಕನ್ನಡದ ಕಡಬ ಮೂಲದ ಸಾಂಜೊ ಸುನಿಲ್ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಐರಿಷ್ ಪೊಲೀಸರು ಸಂಶಯಾಸ್ಪದ ಸಾವು ಎಂದು ತನಿಖೆ ಆರಂಭಿಸಿದ್ದಾರೆ.
Last Updated 19 ಫೆಬ್ರುವರಿ 2026, 16:05 IST
ಕಡಬದ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು

ದಕ್ಷಿಣ ಕನ್ನಡ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ₹1 ಪ್ರೋತ್ಸಾಹಧನ

Milk producers incentive: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹1 ಹೆಚ್ಚುವರಿ ಪ್ರೋತ್ಸಾಹಧನ ಘೋಷಿಸಿದೆ.
Last Updated 19 ಫೆಬ್ರುವರಿ 2026, 13:15 IST
ದಕ್ಷಿಣ ಕನ್ನಡ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ₹1 ಪ್ರೋತ್ಸಾಹಧನ

ಬೆಳ್ತಂಗಡಿ: ಚೆಂಡಿನಂಥ ವಸ್ತು ಸ್ಪೋಟಗೊಂಡು ಬಾಲಕನಿಗೆ ಗಾಯ

Dakshina Kannada news: ಬಂದಾರು ಗ್ರಾಮದಲ್ಲಿ ಆಟವಾಡುತ್ತಿದ್ದ ವೇಳೆ ಚೆಂಡಿನಂಥ ವಸ್ತು ಸ್ಫೋಟಗೊಂಡು 11 ವರ್ಷದ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 19 ಫೆಬ್ರುವರಿ 2026, 11:26 IST
ಬೆಳ್ತಂಗಡಿ: ಚೆಂಡಿನಂಥ ವಸ್ತು ಸ್ಪೋಟಗೊಂಡು ಬಾಲಕನಿಗೆ ಗಾಯ

ನಕ್ಸಲ್ ಕರಪತ್ರ ಹಂಚಿದ ಪ್ರಕರಣ: ನಕ್ಸಲ್ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Belthangady court: 2012ರಲ್ಲಿ ನಕ್ಸಲ್ ಕರಪತ್ರ ಹಂಚಿದ ಪ್ರಕರಣದ ಮರು ತನಿಖೆ ಹಿನ್ನೆಲೆ ನಕ್ಸಲ್ ಮಹೇಶ್ ಅವರನ್ನು ಕೇರಳ ಜೈಲಿನಿಂದ ಕರೆತಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Last Updated 19 ಫೆಬ್ರುವರಿ 2026, 11:21 IST
ನಕ್ಸಲ್ ಕರಪತ್ರ ಹಂಚಿದ ಪ್ರಕರಣ: ನಕ್ಸಲ್ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

ಅರೆಕಾ ನಟ್‌ | ಅಡಿಕೆ ಕುರಿತ ಸಂಶಯ ನಿವಾರಿಸುವ ಕೃತಿ: ಕ್ಯಾಂಪ್ಕೊ ಅಧ್ಯಕ್ಷ ಅಭಿಮತ

Campco President: ‘ಅರೆಕಾ ನಟ್ - ಹಿಸ್ಟರಿ, ಕಾನ್‌ಸ್ಟಿಟ್ಯುಯೆಂಟ್, ಕ್ಯಾನ್ಸರ್ ಆ್ಯಂಡ್ ಬಿಯಾಂಡ್’ ಕೃತಿಯು ಅಡಿಕೆಯಲ್ಲಿರುವ ಅಂಶಗಳ ಕುರಿತು ಸ್ಪಷ್ಟತೆ ನೀಡುತ್ತದೆ. ಅಡಿಕೆಯಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳಿವೆ ಎಂಬ ಸಂಶಯ ನಿವಾರಣೆ ದೃಷ್ಟಿಯಿಂದ‌ ಇದೊಂದು ಮಹತ್ವದ ಪುಸ್ತಕ
Last Updated 19 ಫೆಬ್ರುವರಿ 2026, 7:13 IST
ಅರೆಕಾ ನಟ್‌ | ಅಡಿಕೆ ಕುರಿತ ಸಂಶಯ ನಿವಾರಿಸುವ ಕೃತಿ: ಕ್ಯಾಂಪ್ಕೊ ಅಧ್ಯಕ್ಷ ಅಭಿಮತ

ಕಾಸರಗೋಡು: ಹೆಂಡತಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಶರಣಾದ ಪತಿ

Husband Suicide: ಪತ್ನಿ ಮೇಲೆ ಹಲ್ಲೆ ನಡೆಸಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಕಾಞಂಗಾಡಿನನಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಂಞಂಗಾಡ್‌ನ ಕಡಪ್ಪುರದ ಬಾವಾನಗರ ನಿವಾಸಿ ಇಬ್ರಾಹೀಂ ಮೃತ ವ್ಯಕ್ತಿ.
Last Updated 19 ಫೆಬ್ರುವರಿ 2026, 6:49 IST
ಕಾಸರಗೋಡು: ಹೆಂಡತಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಶರಣಾದ ಪತಿ
ADVERTISEMENT

ಮಂಜನಾಡಿ ದುರಂತ: ವರದಿ ನಂತರ ನಿರ್ಧಾರ; ಟಿ.ಶ್ಯಾಮ ಭಟ್

ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ವಿಚಾರಣೆ; ಅಧ್ಯಕ್ಷರ ವಿವರಣೆ
Last Updated 19 ಫೆಬ್ರುವರಿ 2026, 3:01 IST
ಮಂಜನಾಡಿ ದುರಂತ: ವರದಿ ನಂತರ ನಿರ್ಧಾರ; ಟಿ.ಶ್ಯಾಮ ಭಟ್

ನಾರಾವಿ ದೇವಸ್ಥಾನ: ಅಷ್ಟಬಂಧ ಬ್ರಹ್ಮಕಲಶೋತ್ಸವ

Naravi Temple Festival: ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಫೆ.28ರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
Last Updated 19 ಫೆಬ್ರುವರಿ 2026, 3:00 IST
ನಾರಾವಿ ದೇವಸ್ಥಾನ: ಅಷ್ಟಬಂಧ ಬ್ರಹ್ಮಕಲಶೋತ್ಸವ

ಸಮಾಜ ಸೇವೆ: ನಾಗರಿಕ ಸೇವೆ ಉತ್ತಮ ವೇದಿಕೆ; ಸ್ಟೆಲ್ಲಾ ವರ್ಗೀಸ್

ಐಎಎಸ್, ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ
Last Updated 19 ಫೆಬ್ರುವರಿ 2026, 3:00 IST
ಸಮಾಜ ಸೇವೆ: ನಾಗರಿಕ ಸೇವೆ ಉತ್ತಮ ವೇದಿಕೆ;  ಸ್ಟೆಲ್ಲಾ ವರ್ಗೀಸ್
ADVERTISEMENT
ADVERTISEMENT
ADVERTISEMENT