ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಅರೆಕಾ ನಟ್‌ | ಅಡಿಕೆ ಕುರಿತ ಸಂಶಯ ನಿವಾರಿಸುವ ಕೃತಿ: ಕ್ಯಾಂಪ್ಕೊ ಅಧ್ಯಕ್ಷ ಅಭಿಮತ

Campco President: ‘ಅರೆಕಾ ನಟ್ - ಹಿಸ್ಟರಿ, ಕಾನ್‌ಸ್ಟಿಟ್ಯುಯೆಂಟ್, ಕ್ಯಾನ್ಸರ್ ಆ್ಯಂಡ್ ಬಿಯಾಂಡ್’ ಕೃತಿಯು ಅಡಿಕೆಯಲ್ಲಿರುವ ಅಂಶಗಳ ಕುರಿತು ಸ್ಪಷ್ಟತೆ ನೀಡುತ್ತದೆ. ಅಡಿಕೆಯಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳಿವೆ ಎಂಬ ಸಂಶಯ ನಿವಾರಣೆ ದೃಷ್ಟಿಯಿಂದ‌ ಇದೊಂದು ಮಹತ್ವದ ಪುಸ್ತಕ
Last Updated 19 ಫೆಬ್ರುವರಿ 2026, 7:13 IST
ಅರೆಕಾ ನಟ್‌ | ಅಡಿಕೆ ಕುರಿತ ಸಂಶಯ ನಿವಾರಿಸುವ ಕೃತಿ: ಕ್ಯಾಂಪ್ಕೊ ಅಧ್ಯಕ್ಷ ಅಭಿಮತ

ಕಾಸರಗೋಡು: ಹೆಂಡತಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಶರಣಾದ ಪತಿ

Husband Suicide: ಪತ್ನಿ ಮೇಲೆ ಹಲ್ಲೆ ನಡೆಸಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಕಾಞಂಗಾಡಿನನಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಂಞಂಗಾಡ್‌ನ ಕಡಪ್ಪುರದ ಬಾವಾನಗರ ನಿವಾಸಿ ಇಬ್ರಾಹೀಂ ಮೃತ ವ್ಯಕ್ತಿ.
Last Updated 19 ಫೆಬ್ರುವರಿ 2026, 6:49 IST
ಕಾಸರಗೋಡು: ಹೆಂಡತಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಶರಣಾದ ಪತಿ

ಮಂಜನಾಡಿ ದುರಂತ: ವರದಿ ನಂತರ ನಿರ್ಧಾರ; ಟಿ.ಶ್ಯಾಮ ಭಟ್

ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ವಿಚಾರಣೆ; ಅಧ್ಯಕ್ಷರ ವಿವರಣೆ
Last Updated 19 ಫೆಬ್ರುವರಿ 2026, 3:01 IST
ಮಂಜನಾಡಿ ದುರಂತ: ವರದಿ ನಂತರ ನಿರ್ಧಾರ; ಟಿ.ಶ್ಯಾಮ ಭಟ್

ನಾರಾವಿ ದೇವಸ್ಥಾನ: ಅಷ್ಟಬಂಧ ಬ್ರಹ್ಮಕಲಶೋತ್ಸವ

Naravi Temple Festival: ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಫೆ.28ರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
Last Updated 19 ಫೆಬ್ರುವರಿ 2026, 3:00 IST
ನಾರಾವಿ ದೇವಸ್ಥಾನ: ಅಷ್ಟಬಂಧ ಬ್ರಹ್ಮಕಲಶೋತ್ಸವ

ಸಮಾಜ ಸೇವೆ: ನಾಗರಿಕ ಸೇವೆ ಉತ್ತಮ ವೇದಿಕೆ; ಸ್ಟೆಲ್ಲಾ ವರ್ಗೀಸ್

ಐಎಎಸ್, ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ
Last Updated 19 ಫೆಬ್ರುವರಿ 2026, 3:00 IST
ಸಮಾಜ ಸೇವೆ: ನಾಗರಿಕ ಸೇವೆ ಉತ್ತಮ ವೇದಿಕೆ;  ಸ್ಟೆಲ್ಲಾ ವರ್ಗೀಸ್

ಎಸ್‌ಎಸ್‌ಎಲ್‌ಸಿ: ಶಾಲೆಗಳಿಗೆ ಭೇಟಿ, ‘ಆಪ್ತ’ ಸಲಹೆ; ಜಿಲ್ಲಾಧಿಕಾರಿ ದರ್ಶನ್

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಲ್ಲಿ ಧೈರ್ಯ ಮತ್ತು ಭರವಸೆ ತುಂಬುವುದಕ್ಕಾಗಿ ಜಿಲ್ಲಾಡಳಿತ ಕೆಲವೇ ದಿನಗಳಲ್ಲಿ ಆಯ್ದ ಶಾಲೆಗಳಿಗೆ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ ತಿಳಿಸಿದರು.
Last Updated 19 ಫೆಬ್ರುವರಿ 2026, 2:56 IST
ಎಸ್‌ಎಸ್‌ಎಲ್‌ಸಿ: ಶಾಲೆಗಳಿಗೆ ಭೇಟಿ, ‘ಆಪ್ತ’ ಸಲಹೆ; ಜಿಲ್ಲಾಧಿಕಾರಿ ದರ್ಶನ್

ವಿಬಿ ಜಿ ರಾಮ್ ಜಿ ಕಾಯ್ದೆ ಜನಜಾಗೃತಿ ಜಾಥಾ

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಬಿಜೆಪಿಯ ನಗರ ದಕ್ಷಿಣ ಮಂಡಲದ ನೇತೃತ್ವದಲ್ಲಿ ಪಿವಿಎಸ್ ವೃತ್ತದ ಬಳಿ ಇರುವ ಪಕ್ಷದ ಕಚೇರಿಯಿಂದ ಪಾಲಿಕೆ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಬುಧವಾರ ನಡೆಯಿತು.
Last Updated 19 ಫೆಬ್ರುವರಿ 2026, 2:55 IST
ವಿಬಿ ಜಿ ರಾಮ್ ಜಿ ಕಾಯ್ದೆ ಜನಜಾಗೃತಿ ಜಾಥಾ
ADVERTISEMENT

ಸಮಗ್ರ ಪರಿಶೀಲನೆ ಬಳಿಕ ಕ್ರಮ: ಕೆಇಆರ್‌ಸಿ ಅಧ್ಯಕ್ಷ ಪಿ.ರವಿಕುಮಾರ್

2024–25ರಲ್ಲಿ ₹ 87.13 ಕೋಟಿ ವರಮಾನ ಕೊರತೆ; ಸರಿದೂಗಿಸಲು ಅವಕಾಶ ಕೋರಿದ ಮೆಸ್ಕಾಂ
Last Updated 19 ಫೆಬ್ರುವರಿ 2026, 2:50 IST
ಸಮಗ್ರ ಪರಿಶೀಲನೆ ಬಳಿಕ ಕ್ರಮ: ಕೆಇಆರ್‌ಸಿ ಅಧ್ಯಕ್ಷ ಪಿ.ರವಿಕುಮಾರ್

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಎ. ರಾಘವೇಂದ್ರ ರಾವ್ ಇನ್ನಿಲ್ಲ

Srinivas University Chancellor: ಮಂಗಳೂರು: ಇಲ್ಲಿನ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಎ. ರಾಘವೇಂದ್ರ ರಾವ್ ಚೆನ್ನೈನಲ್ಲಿ ಮಂಗಳವಾರ ನಿಧನರಾದರು.
Last Updated 18 ಫೆಬ್ರುವರಿ 2026, 9:48 IST
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಎ. ರಾಘವೇಂದ್ರ ರಾವ್ ಇನ್ನಿಲ್ಲ

ಮಗುವಿನ ಚಿಕಿತ್ಸೆಗೆ ಪೆನ್‌ ಮಾರುವ ಅಭಿಯಾನ: ₹30 ಸಾವಿರ ನೆರವು

Beltangady Initiative: ಅನಾರೋಗ್ಯಕ್ಕೀಡಾದ ಮಗುವಿನ ಚಿಕಿತ್ಸೆಗೆ ರಾಜಕೇಸರಿ ಸಂಘಟನೆ ಪೆನ್ ಮಾರಾಟ ಅಭಿಯಾನ ನಡೆಸಿ ₹30 ಸಾವಿರ ಸಂಗ್ರಹಿಸಿ ಕುಟುಂಬಕ್ಕೆ ಹಸ್ತಾಂತರಿಸಿದೆ.
Last Updated 18 ಫೆಬ್ರುವರಿ 2026, 3:12 IST
ಮಗುವಿನ ಚಿಕಿತ್ಸೆಗೆ ಪೆನ್‌ ಮಾರುವ ಅಭಿಯಾನ: ₹30 ಸಾವಿರ ನೆರವು
ADVERTISEMENT
ADVERTISEMENT
ADVERTISEMENT