ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಪುತ್ತೂರು: ಅಡಿಕೆ ಬೆಳೆಗಾರರ ಹಿತ ಕಾಪಾಡಿದ ಮಾಸ್

ಹೊಸಮಠದಲ್ಲಿ ಮಾಸ್ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ
Last Updated 21 ಫೆಬ್ರುವರಿ 2026, 7:31 IST
ಪುತ್ತೂರು: ಅಡಿಕೆ ಬೆಳೆಗಾರರ ಹಿತ ಕಾಪಾಡಿದ ಮಾಸ್

ಇಂಧನ ಭದ್ರತೆಗೆ ಹಸಿರು ಜಲಜನಕ: ಇಂಧನ ಇಲಾಖೆಯ ಅಭಯ್ ಬಾಕ್ರೆ ಅಭಿಮತ

Mangaluru Conference: ನವೀಕರಿಸಬಹುದಾದ ಇಂಧನವನ್ನು ಹಸಿರು ಜಲಜನಕವಾಗಿ ಪರಿವರ್ತಿಸುವುದು ದೇಶದ ಇಂಧನ ಭದ್ರತೆಗೆ ನೆರವಾಗಲಿದೆ ಎಂದು ಇಂಧನ ಕಾರ್ಯಕ್ಷಮತೆ ಬ್ಯೂರೊ ಮಹಾನಿರ್ದೇಶಕ ಅಭಯ್ ಭಾಕ್ರೆ ಹೇಳಿದರು.
Last Updated 21 ಫೆಬ್ರುವರಿ 2026, 7:30 IST
ಇಂಧನ ಭದ್ರತೆಗೆ ಹಸಿರು ಜಲಜನಕ: ಇಂಧನ ಇಲಾಖೆಯ ಅಭಯ್ ಬಾಕ್ರೆ ಅಭಿಮತ

ಮೂಡುಬಿದಿರೆ | ಅಣೆಕಟ್ಟೆಯೂ ಇದೆ; ಬೋರ್‌ವೆಲ್‌ಗಳೂ ಆಸರೆ...

ಪುಚ್ಚೆಮೊಗರು ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ತೃಪ್ತಿಕರ
Last Updated 21 ಫೆಬ್ರುವರಿ 2026, 7:04 IST
ಮೂಡುಬಿದಿರೆ | ಅಣೆಕಟ್ಟೆಯೂ ಇದೆ; ಬೋರ್‌ವೆಲ್‌ಗಳೂ ಆಸರೆ...

ನಾರಿಯರ ಮನಸೂರೆಗೊಂಡ ಸರಸ್ ಮೇಳ

ಸ್ವ ಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
Last Updated 21 ಫೆಬ್ರುವರಿ 2026, 7:01 IST
ನಾರಿಯರ ಮನಸೂರೆಗೊಂಡ ಸರಸ್ ಮೇಳ

ಸರ್ವಜ್ಞನ ತ್ರಿಪದ ಜ್ಞಾನದ ಭಂಡಾರ: ಮಹಾಬಲ ಕುಲಾಲ್

ಸರ್ವಜ್ಞ ಸಮಾಜದ ಓರೆ ಕೋರೆಯನ್ನು ತನ್ನ ತ್ರಿಪದಿಯ ಮೂಲಕ ಜನರಿಗೆ ತಿಳಿಸಿದ ಮೇಧಾವಿ. ಜೀವನದ ಕಟು ಸತ್ಯಗಳನ್ನು ಪದಗಳಲ್ಲಿ ಕಟ್ಟಿಕೊಟ್ಟ ಅವರ ಬರಹಗಳು ಜ್ಞಾನದ ಭಂಡಾರ. ಶ್ರೇಷ್ಠ ಕವಿಗಳ ಸಾಲಲ್ಲಿ ಈ ಸರ್ವಜ್ಞ ಸೇರುತ್ತಾರೆ’ ಎಂದು ನಿವೃತ್ತ ಶಿಕ್ಷಕ ಮಹಾಬಲ ಕುಲಾಲ್ ಹೇಳಿದರು.
Last Updated 21 ಫೆಬ್ರುವರಿ 2026, 6:59 IST
ಸರ್ವಜ್ಞನ ತ್ರಿಪದ ಜ್ಞಾನದ ಭಂಡಾರ: ಮಹಾಬಲ ಕುಲಾಲ್

ಸಹಕಾರ್ಮಿಕನ ಕೊಲೆ: ಅಪರಾಧಿಗೆ 5 ವರ್ಷ ಜೈಲು

ತಣ್ಣೀರುಬಾವಿ ಟ್ರೀ ಪಾರ್ಕ್ ಬಳಿ 2023ರಲ್ಲಿ ನಡೆದಿದ್ದ ಕೃತ್ಯ
Last Updated 21 ಫೆಬ್ರುವರಿ 2026, 6:58 IST
fallback

ಸ್ವ-ಸಹಾಯ ಸಂಘಗಳಿಗೆ ಸುತ್ತುನಿಧಿ‌ ನೆರವು: ಡಾ.ಶರಣ ಪ್ರಕಾಶ ಪಾಟೀಲ

Women Empowerment: ರಾಜ್ಯ ಸರ್ಕಾರವು ಸ್ವ ಸಹಾಯ ಗುಂಪುಗಳಿಗೆ ಸಮುದಾಯ ಸುತ್ತುನಿಧಿ ಒದಗಿಸುವ‌ ಮೂಲಕ ಮಹಿಳೆಯರ ಆರ್ಥಿಕ ಸಶಕ್ತೀಕರಣಕ್ಕೆ ನೆರವಾಗುತ್ತಿದೆ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ‌ ಡಾ. ಶರಣ ಪ್ರಕಾಶ ಪಾಟೀಲ ಹೇಳಿದರು.
Last Updated 20 ಫೆಬ್ರುವರಿ 2026, 10:06 IST
ಸ್ವ-ಸಹಾಯ ಸಂಘಗಳಿಗೆ ಸುತ್ತುನಿಧಿ‌ ನೆರವು: ಡಾ.ಶರಣ ಪ್ರಕಾಶ ಪಾಟೀಲ
ADVERTISEMENT

ಬೆಳ್ತಂಗಡಿ| ಚೆಂಡಿನಂಥ ವಸ್ತು ಸ್ಪೋಟ: ಬಾಲಕನಿಗೆ ಗಾಯ

Belthangady Blast: ಬಂದಾರು ಗ್ರಾಮದಲ್ಲಿ ಚೆಂಡಿನಂಥ ವಸ್ತು ಸ್ಫೋಟಗೊಂಡು ಬಾಲಕನಿಗೆ ಗಾಯವಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
Last Updated 20 ಫೆಬ್ರುವರಿ 2026, 2:56 IST
ಬೆಳ್ತಂಗಡಿ| ಚೆಂಡಿನಂಥ ವಸ್ತು ಸ್ಪೋಟ: ಬಾಲಕನಿಗೆ ಗಾಯ

ಕ್ಷೀಣಿಸಿದೆ ಒಳ ಹರಿವು: ಬೇಸಿಗೆಯಲ್ಲಿ ಕುಡಿಯುವ ನೀರು ಅಭಾವ ಸೃಷ್ಟಿಯಾಗುವ ಸಾಧ್ಯತೆ

Thumbe Dam: ಜಿಲ್ಲೆಯಲ್ಲಿ 2025ರ ಡಿಸೆಂಬರ್‌ವರೆಗೆ ಮಳೆಯಾಗಿದ್ದರೂ ನೇತ್ರಾವತಿಯಲ್ಲಿ ನೀರಿನ ಹರಿವು ಈಗಲೇ ಗಣನೀಯವಾಗಿ ಕ್ಷೀಣಿಸಿದೆ. ಜೂನ್‌ವರೆಗೂ ಮಳೆಯಾಗದಿದ್ದರೇ ನಗರದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದ್ದು, ನೀರನ್ನು ಈಗಿನಿಂದಲೇ ಜತನವಾಗಿ ಬಳಸಬೇಕಾದ
Last Updated 20 ಫೆಬ್ರುವರಿ 2026, 2:56 IST
ಕ್ಷೀಣಿಸಿದೆ ಒಳ ಹರಿವು: ಬೇಸಿಗೆಯಲ್ಲಿ ಕುಡಿಯುವ ನೀರು ಅಭಾವ ಸೃಷ್ಟಿಯಾಗುವ ಸಾಧ್ಯತೆ

ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ: ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Belthangady Court: 2012ರ ನಕ್ಸಲ್ ಕರಪತ್ರ ಹಂಚಿದ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮರುತನಿಖೆ ಪ್ರಕ್ರಿಯೆ ಆರಂಭಿಸಲಾಯಿತು.
Last Updated 20 ಫೆಬ್ರುವರಿ 2026, 2:56 IST
ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ: ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು
ADVERTISEMENT
ADVERTISEMENT
ADVERTISEMENT