ಗುರುವಾರ, 18 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಸುಬ್ರಹ್ಮಣ್ಯ: ಚಪ್ಪಲಿ ಕಳ್ಳನ ಬಂಧನ

Temple Theft: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಚಪ್ಪಲಿ ಸ್ಟ್ಯಾಂಡ್‌ನಿಂದ ಮೌಲ್ಯಯುತ ಚಪ್ಪಲಿಗಳನ್ನು ಕದ್ದ ಅಪರಿಚಿತ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 6:36 IST
fallback

ನೆಟ್ಟಣ ರೈಲು ನಿಲ್ದಾಣ: ಹಳಿಗೆ ಉರುಳಿದ ಕ್ರೇನ್

Crane Mishap: ಸುಬ್ರಹ್ಮಣ್ಯ ರೋಡ್ ನಿಲ್ದಾಣದ ಫ್ಲ್ಯಾಟ್ ಫಾರ್ಮ್‌ನಲ್ಲಿ ಕಾಮಗಾರಿ ವೇಳೆ ಭೂ ಕುಸಿತದಿಂದ ಕ್ರೇನ್ ನಿಯಂತ್ರಣ ತಪ್ಪಿ ರೈಲು ಹಳಿಗೆ ಉರುಳಿ ಬಿದ್ದು, ಆಪರೇಟರ್ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
Last Updated 18 ಡಿಸೆಂಬರ್ 2025, 6:35 IST
ನೆಟ್ಟಣ ರೈಲು ನಿಲ್ದಾಣ: ಹಳಿಗೆ ಉರುಳಿದ ಕ್ರೇನ್

ಪುತ್ತೂರು: ಸ್ವದೇಶಿ ಜಾಗರಣ ಸೈಕಲ್ ಜಾಥಾಗೆ ಸ್ವಾಗತ

Cooperative Honor: ಸಹಕಾರ ರತ್ನ ಪ್ರಶಸ್ತಿ ಪಡೆದ ಸತೀಶ್ ಕೆ. ಕಾಶಿಪಟ್ಣ ಅವರಿಗೆ ಬೆಳ್ತಂಗಡಿಯಲ್ಲಿ ಭವ್ಯವಾಗಿ ಹುಟ್ಟೂರ ಅಭಿನಂದನೆ ನೀಡಲಾಯಿತು. ರಾಜಕೀಯ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಅವರ ಸೇವೆಯನ್ನು ಶ್ಲಾಘಿಸಲಾಯಿತು.
Last Updated 18 ಡಿಸೆಂಬರ್ 2025, 6:33 IST
ಪುತ್ತೂರು: ಸ್ವದೇಶಿ ಜಾಗರಣ ಸೈಕಲ್ ಜಾಥಾಗೆ ಸ್ವಾಗತ

ಸತೀಶ್ ಕಾಶಿಪಟ್ಣಗೆ ಹುಟ್ಟೂರ ಅಭಿನಂದನೆ

Cooperative Honor: ಸಹಕಾರ ರತ್ನ ಪ್ರಶಸ್ತಿ ಪಡೆದ ಸತೀಶ್ ಕೆ. ಕಾಶಿಪಟ್ಣ ಅವರಿಗೆ ಬೆಳ್ತಂಗಡಿಯಲ್ಲಿ ಭವ್ಯವಾಗಿ ಹುಟ್ಟೂರ ಅಭಿನಂದನೆ ನೀಡಲಾಯಿತು. ರಾಜಕೀಯ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಅವರ ಸೇವೆಯನ್ನು ಶ್ಲಾಘಿಸಲಾಯಿತು.
Last Updated 18 ಡಿಸೆಂಬರ್ 2025, 6:32 IST
ಸತೀಶ್ ಕಾಶಿಪಟ್ಣಗೆ ಹುಟ್ಟೂರ ಅಭಿನಂದನೆ

ಮಂಗಳೂರು ವಿ.ವಿ: ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ

University Alumni: ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿಗಳು 'ಸಮನ್ವಿತ' ಸ್ನೇಹಮಿಲನದಲ್ಲಿ ಭಾಗವಹಿಸಿ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕುಲಪತಿ ಹೇಳಿದರು.
Last Updated 18 ಡಿಸೆಂಬರ್ 2025, 6:30 IST
ಮಂಗಳೂರು ವಿ.ವಿ:  ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ

ಮಂಗಳೂರು | ಹೈನುಗಾರಿಕೆ ಚೇತರಿಕೆ: ಅಭಿವೃದ್ಧಿಯ ಕನವರಿಕೆ

ಹಾಲು ಉತ್ಪಾದನೆ 10 ತಿಂಗಳಲ್ಲಿ ಹೆಚ್ಚಳ: ಯಶಸ್ಸಿನ ಕಥೆಗಳ ಜೊತೆ ಹಸು ಸಾಕಣೆಯಿಂದ ವಿಮುಖರಾಗುತ್ತಿರುವ ತಲೆಮಾರು
Last Updated 17 ಡಿಸೆಂಬರ್ 2025, 7:41 IST
ಮಂಗಳೂರು | ಹೈನುಗಾರಿಕೆ ಚೇತರಿಕೆ: ಅಭಿವೃದ್ಧಿಯ ಕನವರಿಕೆ

ವಿದ್ಯಾ ಮುಡಿಗೆ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಕಿರೀಟ

Beauty Pageant Winner: ಫಿಲಿಫೈನ್ಸ್‌ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಮಂಗಳೂರು ಮೂಲದ ವಿದ್ಯಾ ಸಂಪತ್ ಕರ್ಕೇರಾ ಅವರು ಭಾರತವನ್ನು ಪ್ರತಿನಿಧಿಸಿ ಕಿರೀಟ ಗೆದ್ದಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದರು
Last Updated 17 ಡಿಸೆಂಬರ್ 2025, 7:41 IST
ವಿದ್ಯಾ ಮುಡಿಗೆ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಕಿರೀಟ
ADVERTISEMENT

ಅಸಹಜ ಸಾವಿನ ಹಿಂದೆ ಬಲಾಢ್ಯರು ಇರಬಹುದೇ: ಹೋರಾಟಗಾರ್ತಿ ಜ್ಯೋತಿ ಪ್ರಶ್ನೆ

ಬೆಳ್ತಂಗಡಿಯಲ್ಲಿ ಮಹಿಳೆಯರ ಮೌನ ಮೆರವಣಿಗೆ, ಮಹಿಳಾ ನ್ಯಾಯ ಸಮಾವೇಶದಲ್ಲಿ ಪ್ರಶ್ನೆ
Last Updated 17 ಡಿಸೆಂಬರ್ 2025, 7:39 IST
ಅಸಹಜ ಸಾವಿನ ಹಿಂದೆ ಬಲಾಢ್ಯರು ಇರಬಹುದೇ: ಹೋರಾಟಗಾರ್ತಿ ಜ್ಯೋತಿ ಪ್ರಶ್ನೆ

ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿಳಂಬ: ಕ್ರಮಕ್ಕೆ ಜಿಲ್ಲಾಧಿಕಾರಿ ರಾಜು ಸೂಚನೆ

Government Loan Scheme: ಸರ್ಕಾರದ ನೇರಸಾಲ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್‍ಗಳು ವಿಳಂಬ ಮಾಡದೇ ಸಾಲ ಮಂಜೂರು ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಲೀಡ್ ಬ್ಯಾಂಕ್‍ಗೆ ಸೂಚನೆ ನೀಡಿದರು
Last Updated 17 ಡಿಸೆಂಬರ್ 2025, 7:38 IST
ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿಳಂಬ: ಕ್ರಮಕ್ಕೆ ಜಿಲ್ಲಾಧಿಕಾರಿ ರಾಜು ಸೂಚನೆ

ಉಜಿರೆ | ಸೇಂಟ್‌ ಆಂಟನಿ ನವೀಕೃತ ಚರ್ಚ್: 22ರಂದು ಉದ್ಘಾಟನೆ

St Antony Church Ujire: ಉಜಿರೆಯ ಸೇಂಟ್ ಆಂಟನಿ ಚರ್ಚ್ ಕಟ್ಟಡವನ್ನು ₹1.20 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಡಿ.22ರಂದು ಬೆಳಿಗ್ಗೆ 9.30ಕ್ಕೆ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ ಉದ್ಘಾಟನೆ ನೆರವೇರಿಸಲಿದ್ದಾರೆ
Last Updated 17 ಡಿಸೆಂಬರ್ 2025, 7:38 IST
ಉಜಿರೆ | ಸೇಂಟ್‌ ಆಂಟನಿ ನವೀಕೃತ ಚರ್ಚ್: 22ರಂದು ಉದ್ಘಾಟನೆ
ADVERTISEMENT
ADVERTISEMENT
ADVERTISEMENT