ಕರ್ಣಾಟಕ ಬ್ಯಾಂಕ್: ಎಂ.ಡಿ, ಸಿಇಒ ಹುದ್ದೆಯಲ್ಲಿ ಭಟ್ ಮುಂದುವರಿಕೆ
Bank Leadership: ಮಂಗಳೂರು ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ರಾಘವೇಂದ್ರ ಎಸ್ ಭಟ್ ಅವರಿಗೆ ನವೆಂಬರ್ ರಿಂದ ಒಂದು ವರ್ಷದ ಅವಧಿಗೆ ಮರು ನೇಮಕ ಮಾಡಲಾಗಿದೆ ಅವರು ಜುಲೈದಿಂದ ಹುದ್ದೆ ನಿರ್ವಹಿಸುತ್ತಿದ್ದಾರೆLast Updated 16 ನವೆಂಬರ್ 2025, 0:00 IST