ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಾಣಿಜ್ಯ ಸುದ್ದಿ

ADVERTISEMENT

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಎಎಪಿ ನಾಯಕ ರಾಘವ್ ಚಡ್ಡಾ: ವಿಡಿಯೊ

Raghav Chadha Blinkit: ಬ್ಲಿಂಕಿಟ್‌ ಡೆಲಿವರಿ ಬಾಯ್ ವೇಷದಲ್ಲಿ ಎಎಪಿ ನಾಯಕ ರಾಘವ್ ಚಡ್ಡಾ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಅವರು ಹಂಚಿಕೊಂಡಿದ್ದಾರೆ.
Last Updated 12 ಜನವರಿ 2026, 11:43 IST
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಎಎಪಿ ನಾಯಕ ರಾಘವ್ ಚಡ್ಡಾ: ವಿಡಿಯೊ

ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಇಳಿಕೆ: ಕರಗಿದ ₹3.63 ಲಕ್ಷ ಕೋಟಿ ಎಂ–ಕ್ಯಾಪ್

Sensex Fall: ಕಳೆದ ವಾರದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಇಳಿಕೆಯಿಂದ ಪ್ರಮುಖ 10 ಕಂಪನಿಗಳ ಪೈಕಿ 7 ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ₹3.63 ಲಕ್ಷ ಕೋಟಿಯಷ್ಟು ಕರಗಿದೆ. ಕಳೆದ ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 2,185 ಅಂಶ ಕುಸಿದಿದೆ.
Last Updated 12 ಜನವರಿ 2026, 1:01 IST
ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಇಳಿಕೆ: ಕರಗಿದ ₹3.63 ಲಕ್ಷ ಕೋಟಿ ಎಂ–ಕ್ಯಾಪ್

ಹಣದ ಅಕ್ರಮ ವಹಿವಾಟು ನಿಯಂತ್ರಣಕ್ಕಾಗಿ ಕ್ರಿಪ್ಟೊ ಕೇಂದ್ರಗಳ ನಿಯಮ ಬಿಗಿ: ಕೇಂದ್ರ

FIU Crypto Rules: ಡಿಜಿಟಲ್ ಆಸ್ತಿಗಳ ಮಾರುಕಟ್ಟೆಯಲ್ಲಿ ಅಕ್ರಮ ಚಟುವಟಿಕೆ ತಡೆಯಲು ಎಫ್‌ಐಯು ನವೀನ ನಿಯಮಗಳನ್ನು ಪ್ರಕಟಿಸಿದ್ದು, ಗ್ರಾಹಕರ ದೃಢೀಕರಣದಿಂದ ಹಿಡಿದು ಎಲ್ಲಾ ವ್ಯವಹಾರಗಳ ದಾಖಲೆಯವರೆಗೆ ಕಡ್ಡಾಯವಾಗಿ ಅನುಸರಿಸಬೇಕಾಗಿದೆ.
Last Updated 11 ಜನವರಿ 2026, 23:30 IST
ಹಣದ ಅಕ್ರಮ ವಹಿವಾಟು ನಿಯಂತ್ರಣಕ್ಕಾಗಿ ಕ್ರಿಪ್ಟೊ ಕೇಂದ್ರಗಳ ನಿಯಮ ಬಿಗಿ: ಕೇಂದ್ರ

ಪ್ರಧಾನಿ ಮೋದಿ 'ಭಾರತದ ಅಜೇಯ ರಕ್ಷಾ ಕವಚ': ಮುಕೇಶ್‌ ಅಂಬಾನಿ

Modi Leadership: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಜೇಯ ರಕ್ಷಾ ಕವಚವಾಗಿ ರಕ್ಷಣೆ ನೀಡುತ್ತಿದ್ದಾರೆ ಎಂದು ಮುಕೇಶ್ ಅಂಬಾನಿ ಅವರು ವೈಬ್ರಂಟ್ ಗುಜರಾತ್ ಸಮ್ಮೇಳನದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.
Last Updated 11 ಜನವರಿ 2026, 14:36 IST
ಪ್ರಧಾನಿ ಮೋದಿ 'ಭಾರತದ ಅಜೇಯ ರಕ್ಷಾ ಕವಚ': ಮುಕೇಶ್‌ ಅಂಬಾನಿ

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ವಿತ್ತೀಯ ಕೊರತೆ ಮೀರದು: ಪಿಡಬ್ಲ್ಯುಸಿ

Budget Estimate: ‘ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಅಂದಾಜು ಮಾಡಲಾಗಿರುವ ವಿತ್ತೀಯ ಕೊರತೆಯ ಮಿತಿಯನ್ನು ಕೇಂದ್ರ ಸರ್ಕಾರವು ಮೀರುವುದಿಲ್ಲ ಎಂಬ ನಿರೀಕ್ಷೆ ಇದೆ’ ಎಂದು ಪಿಡಬ್ಲ್ಯುಸಿ ಪಾಲುದಾರ ರಾನೆನ್ ಬ್ಯಾನರ್ಜಿ ಹೇಳಿದ್ದಾರೆ.
Last Updated 11 ಜನವರಿ 2026, 14:22 IST
ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ವಿತ್ತೀಯ ಕೊರತೆ ಮೀರದು: ಪಿಡಬ್ಲ್ಯುಸಿ

ಸಾಲ ಖಾತರಿ: ₹3,361 ಕೋಟಿ ಮಂಜೂರು

ಅಮೆರಿಕದ ಸುಂಕದ ಸವಾಲುಗಳನ್ನು ಎದುರಿಸುತ್ತಿರುವ ರಫ್ತುದಾರರಿಗೆ ಉತ್ತೇಜನ ನೀಡಲು ಕ್ರಮ
Last Updated 10 ಜನವರಿ 2026, 16:22 IST
ಸಾಲ ಖಾತರಿ: ₹3,361 ಕೋಟಿ ಮಂಜೂರು

ನವದೆಹಲಿ: ಸೇವಾ ಶುಲ್ಕ ವಿಧಿಸಿದ 27 ರೆಸ್ಟೊರೆಂಟ್‌ಗಳಿಗೆ ದಂಡ

Restaurant Fine Delhi: ಸೇವಾ ಶುಲ್ಕ ಸಂಗ್ರಹಿಸಿದ 27 ರೆಸ್ಟೊರೆಂಟ್‌ಗಳ ವಿರುದ್ಧ ಸಿಸಿಪಿಎ ಕ್ರಮ ಜರುಗಿಸಿ ₹50 ಸಾವಿರದವರೆಗೆ ದಂಡ ವಿಧಿಸಿದ್ದು, ಸೇವಾ ಶುಲ್ಕ ಮರುಪಾವತಿ ಮತ್ತು ಬಿಲ್ಲಿಂಗ್ ಬದಲಾವಣೆ ಸೂಚಿಸಿದೆ.
Last Updated 10 ಜನವರಿ 2026, 16:20 IST
ನವದೆಹಲಿ: ಸೇವಾ ಶುಲ್ಕ ವಿಧಿಸಿದ 27 ರೆಸ್ಟೊರೆಂಟ್‌ಗಳಿಗೆ ದಂಡ
ADVERTISEMENT

ಬೆಂಗಳೂರು: ‘ನಾಸ್ಕಾಂ’ನಿಂದ ಕೌಶಲ ತರಬೇತಿ

Digital Skills Initiative: ನಾಸ್ಕಾಮ್ ಫೌಂಡೇಶನ್ ಮತ್ತು ಐಬಿಎಂ ನಡುವೆ ಸಹಯೋಗದಡಿ 87 ಸಾವಿರಕ್ಕೂ ಹೆಚ್ಚು ಸೌಲಭ್ಯ ವಂಚಿತ ಯುವಕರಿಗೆ ಡಿಜಿಟಲ್ ಹಾಗೂ ಉದ್ಯೋಗ ಸಂಬಂಧಿತ ಕೌಶಲ ತರಬೇತಿ ನೀಡಲಾಗುತ್ತಿದೆ.
Last Updated 10 ಜನವರಿ 2026, 16:11 IST
ಬೆಂಗಳೂರು: ‘ನಾಸ್ಕಾಂ’ನಿಂದ ಕೌಶಲ ತರಬೇತಿ

ಡಿ–ಮಾರ್ಟ್‌ ಲಾಭ ಶೇ 18ರಷ್ಟು ಏರಿಕೆ

DMart Quarterly Results: ಡಿಸೆಂಬರ್ ತ್ರೈಮಾಸಿಕದಲ್ಲಿ ಡಿ–ಮಾರ್ಟ್‌ ಮಾಲೀಕತ್ವದ ಅವೆನ್ಯು ಸೂಪರ್‌ಮಾರ್ಟ್ಸ್‌ ₹855.78 ಕೋಟಿ ನಿವ್ವಳ ಲಾಭ ಗಳಿಸಿದ್ದು, ಇದು ಶೇ 18.27ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಪ್ರಕಟಿಸಿದೆ.
Last Updated 10 ಜನವರಿ 2026, 14:25 IST
ಡಿ–ಮಾರ್ಟ್‌ ಲಾಭ ಶೇ 18ರಷ್ಟು ಏರಿಕೆ

ಭಾರತದಿಂದ ಚೀನಾಗೆ ರಫ್ತು ಪ್ರಮಾಣದಲ್ಲಿ ಭಾರೀ ಹೆಚ್ಚಳ: ಇಲ್ಲಿದೆ ಅಂಕಿ-ಅಂಶ

2025–26ರ ಆರ್ಥಿಕ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಭಾರತದಿಂದ ಚೀನಾಕ್ಕೆ ₹1.10 ಲಕ್ಷ ಕೋಟಿ ಮೌಲ್ಯದ ಸರಕು ರಫ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 33ರಷ್ಟು ಹೆಚ್ಚಳವಾಗಿದ್ದು, ದ್ವಿಪಕ್ಷೀಯ ವ್ಯಾಪಾರದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ.
Last Updated 9 ಜನವರಿ 2026, 16:51 IST
ಭಾರತದಿಂದ ಚೀನಾಗೆ ರಫ್ತು ಪ್ರಮಾಣದಲ್ಲಿ ಭಾರೀ ಹೆಚ್ಚಳ: ಇಲ್ಲಿದೆ ಅಂಕಿ-ಅಂಶ
ADVERTISEMENT
ADVERTISEMENT
ADVERTISEMENT