ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ದ್ವಿಚಕ್ರ ವಾಹನ ಉದ್ಯಮ ಶೇ 9ರಷ್ಟು ಬೆಳವಣಿಗೆ ನಿರೀಕ್ಷೆ: ಕೆ.ಎನ್‌.ರಾಧಾಕೃಷ್ಣನ್‌

TVS Motor CEO: ದೀರ್ಘಾವಧಿಯಲ್ಲಿ ದ್ವಿಚಕ್ರ ವಾಹನ ಉದ್ಯಮದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (CAGR) ಶೇ 8ರಿಂದ ಶೇ 9ರಷ್ಟು ಆಗುವ ನಿರೀಕ್ಷೆ ಇದೆ ಎಂದು ಕೆ.ಎನ್‌. ರಾಧಾಕೃಷ್ಣನ್‌ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 20:20 IST
ದ್ವಿಚಕ್ರ ವಾಹನ ಉದ್ಯಮ ಶೇ 9ರಷ್ಟು ಬೆಳವಣಿಗೆ ನಿರೀಕ್ಷೆ: ಕೆ.ಎನ್‌.ರಾಧಾಕೃಷ್ಣನ್‌

ಒಡಿಶಾದಲ್ಲಿ ಆರ್‌ಬಿಐ ದತ್ತಾಂಶ ಕೇಂದ್ರ

Reserve Bank of India: ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ದತ್ತಾಂಶ ಕೇಂದ್ರವನ್ನು ಒಡಿಶಾದಲ್ಲಿ ನಿರ್ಮಾಣ ಮಾಡಿದೆ. ಇದು ಭೂಕಂಪನಕ್ಕೆ ಹೆಚ್ಚು ತುತ್ತಾಗಬಹುದಾದ ವಲಯಗಳಿಂದ ಹಾಗೂ ಗಡಿಯಾಚೆಯಿಂದ ಅಪಾಯ ಎದುರಾಗಬಹುದಾದ ಪ್ರದೇಶಗಳಿಂದ ದೂರದಲ್ಲಿ ಇದೆ.
Last Updated 22 ಫೆಬ್ರುವರಿ 2026, 20:16 IST
ಒಡಿಶಾದಲ್ಲಿ ಆರ್‌ಬಿಐ ದತ್ತಾಂಶ ಕೇಂದ್ರ

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ನಲ್ಲಿ ₹590 ಕೋಟಿ ವಂಚನೆ

Haryana Government: ಹರಿಯಾಣ ಸರ್ಕಾರದ ಖಾತೆಗಳಲ್ಲಿ ಒಟ್ಟು ₹590 ಕೋಟಿ ಮೊತ್ತದ ವಂಚನೆ ನಡೆದಿದೆ, ವಂಚನೆಯನ್ನು ತನ್ನ ನೌಕರರು ಎಸಗಿದ್ದಾರೆ ಎಂದು ಖಾಸಗಿ ವಲಯದ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಭಾನುವಾರ ಹೇಳಿದೆ.
Last Updated 22 ಫೆಬ್ರುವರಿ 2026, 15:57 IST
ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ನಲ್ಲಿ ₹590 ಕೋಟಿ ವಂಚನೆ

ಸೌದಿ ಅರೇಬಿಯಾದಿಂದ ತೈಲ ಆಮದು ಹೆಚ್ಚಳ, ರಷ್ಯಾದಿಂದ ಇಳಿಕೆ

ಪ್ರತಿ ದಿನ 11 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಆಮದು
Last Updated 22 ಫೆಬ್ರುವರಿ 2026, 15:18 IST
ಸೌದಿ ಅರೇಬಿಯಾದಿಂದ ತೈಲ ಆಮದು ಹೆಚ್ಚಳ, ರಷ್ಯಾದಿಂದ ಇಳಿಕೆ

ಫೋನ್‌ಪೇ: ಎಐ ಚಾಲಿತ ಸೌಲಭ್ಯ ಬಿಡುಗಡೆ

PhonePe AI Search: ಮೈಕ್ರೋಸಾಫ್ಟ್‌ ಫೌಂಡ್ರಿ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಹುಡುಕಾಟ ಸೌಲಭ್ಯವನ್ನು ಫೋನ್‌ಪೇ ಶನಿವಾರ ಬಿಡುಗಡೆ ಮಾಡಿದೆ. ಇದರ ಮೂಲಕ, ಬಳಕೆದಾರರು ಸಹಜವಾಗಿ ಆಡುವ ಭಾಷೆಯಲ್ಲೆ ಧ್ವನಿ ಅಥವಾ ಪಠ್ಯಗಳ ಆಜ್ಞೆ ನೀಡಿ ಹಣ ಪಾವತಿಸಬಹುದು.
Last Updated 21 ಫೆಬ್ರುವರಿ 2026, 16:29 IST
ಫೋನ್‌ಪೇ: ಎಐ ಚಾಲಿತ ಸೌಲಭ್ಯ ಬಿಡುಗಡೆ

ಕರ್ನಾಟಕ ಎಲೆಕ್ಟ್ರಿಕ್ ವಾಹನ ಉದ್ಯಮದ ಹಬ್‌: ಎಚ್.ಡಿ. ಕುಮಾರಸ್ವಾಮಿ

EV Industry India: ಬೆಂಗಳೂರು: ‘ಇಡೀ ಕರ್ನಾಟಕ ಎಲೆಕ್ಟ್ರಿಕ್ ವಾಹನ (ಇ.ವಿ) ಉದ್ಯಮದ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡುತ್ತಿದೆ’ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 21 ಫೆಬ್ರುವರಿ 2026, 16:24 IST
ಕರ್ನಾಟಕ ಎಲೆಕ್ಟ್ರಿಕ್ ವಾಹನ ಉದ್ಯಮದ ಹಬ್‌: ಎಚ್.ಡಿ. ಕುಮಾರಸ್ವಾಮಿ

ಮಾರ್ಚ್‌ 2ರಂದು ಮುಷ್ಕರ: ಐಒಬಿಒಎ

ಆಡಳಿತ ಮಂಡಳಿಯು ಕಚೇರಿಯಲ್ಲಿ ಬಲವಂತವಾಗಿ ಹೇರಿರುವ ಕ್ರಮಗಳನ್ನು ವಾಪಸ್ ಪಡೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್‌ನ ಅಧಿಕಾರಿಗಳ ಸಂಘವು (ಐಒಬಿಒಎ) ಮಾರ್ಚ್‌ 2ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
Last Updated 21 ಫೆಬ್ರುವರಿ 2026, 15:35 IST
ಮಾರ್ಚ್‌ 2ರಂದು ಮುಷ್ಕರ: ಐಒಬಿಒಎ
ADVERTISEMENT

ವಿದೇಶಿ ವಿನಿಮಯ ಸಂಗ್ರಹ ಏರಿಕೆ:ಆರ್‌ಬಿಐ

ಫೆಬ್ರುವರಿ 13ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದಲ್ಲಿ ₹78,596 ಕೋಟಿಯಷ್ಟು ಹೆಚ್ಚಳವಾಗಿದೆ.
Last Updated 21 ಫೆಬ್ರುವರಿ 2026, 15:34 IST
ವಿದೇಶಿ ವಿನಿಮಯ ಸಂಗ್ರಹ ಏರಿಕೆ:ಆರ್‌ಬಿಐ

ವಿರಳ ಲೋಹ: ಭಾರತ–ಬ್ರೆಜಿಲ್ ಒಪ್ಪಂದ

ನಿರ್ಣಾಯಕ ಖನಿಜಗಳ ನಿಕ್ಷೇಪ: ಉಭಯ ರಾಷ್ಟ್ರಗಳ ಸಹಿ
Last Updated 21 ಫೆಬ್ರುವರಿ 2026, 14:27 IST
ವಿರಳ ಲೋಹ: ಭಾರತ–ಬ್ರೆಜಿಲ್ ಒಪ್ಪಂದ

ಬೆಂಗಳೂರು: ಫೆಬ್ರುವರಿ 21, 22ರಂದು ‘ಕೆನರಾ ಉತ್ಸವ – 2026’

Canara Bank Event: ಮಹಿಳಾ ಸಬಲೀಕರಣ ಮತ್ತು ಕುಶಲಕರ್ಮಿಗಳಿಗೆ ವೇದಿಕೆ ಕಲ್ಪಿಸುವ ‘ಕೆನರಾ ಉತ್ಸವ – 2026’ ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ನಲ್ಲಿ ಫೆ.22 ಮತ್ತು 23ರಂದು ನಡೆಯಲಿದೆ.
Last Updated 20 ಫೆಬ್ರುವರಿ 2026, 16:44 IST
ಬೆಂಗಳೂರು: ಫೆಬ್ರುವರಿ 21, 22ರಂದು ‘ಕೆನರಾ ಉತ್ಸವ – 2026’
ADVERTISEMENT
ADVERTISEMENT
ADVERTISEMENT