ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿಮಾ ಜಗತ್ತು

ADVERTISEMENT

ಗುಜರಾತಿನ ಗೋಶಾಲೆಗೆ ₹22 ಲಕ್ಷ ದೇಣಿಗೆ ನೀಡಿದ ನಟ ಸೋನು ಸೂದ್‌

Sonu Sood Charity: ಬಹುಭಾಷಾ ನಟ ಸೋನು ಸೂದ್ ಅವರು ಗುಜರಾತ್‌ನ ವಾರಾಹಿ ಗ್ರಾಮದಲ್ಲಿರುವ ಗೋಶಾಲೆಗೆ ₹22 ಲಕ್ಷ ಹಣಕಾಸು ನೆರವು ನೀಡಿದ್ದು, ಗಾಯಗೊಂಡ, ವಯಸ್ಸಾದ ಹಾಗೂ ರಕ್ಷಿತ ಹಸುಗಳ ಆರೈಕೆಗೆ ಈ ಸಹಾಯ ಬಳಸಲಾಗುತ್ತಿದೆ.
Last Updated 11 ಜನವರಿ 2026, 13:54 IST
ಗುಜರಾತಿನ ಗೋಶಾಲೆಗೆ ₹22 ಲಕ್ಷ ದೇಣಿಗೆ ನೀಡಿದ ನಟ ಸೋನು ಸೂದ್‌

ಮಮ್ಮುಟ್ಟಿ ಸಿನಿಮಾ, ಇಮ್ರಾನ್‌ ಹಶ್ಮಿ ವೆಬ್ ಸರಣಿ: ಈ ವಾರ OTTಯಲ್ಲಿ ಇದನ್ನು ನೋಡಿ

Weekly OTT Releases: ಕನ್ನಡ, ತೆಲುಗು, ತಮಿಳು, ಮಲಯಾಳ, ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಿ ಈ ವಾರ (ಜ.11 – ಜ.17) ಒಟಿಟಿಯಲ್ಲಿ ಪ್ರಸಾರವಾಗಲಿರುವ ಸಿನಿಮಾ ಹಾಗೂ ವೆಬ್‌ಸರಣಿಗಳ ಕುರಿತ ಮಾಹಿತಿ ಇಲ್ಲಿದೆ.
Last Updated 11 ಜನವರಿ 2026, 12:53 IST
ಮಮ್ಮುಟ್ಟಿ ಸಿನಿಮಾ, ಇಮ್ರಾನ್‌ ಹಶ್ಮಿ ವೆಬ್ ಸರಣಿ: ಈ ವಾರ OTTಯಲ್ಲಿ ಇದನ್ನು ನೋಡಿ

‘ಇಂಡಿಯನ್‌ ಐಡಲ್‌’ನ 3ನೇ ಆವೃತಿಯ ವಿನ್ನರ್‌, ಗಾಯಕ ಪ್ರಶಾಂತ್ ತಮಾಂಗ್‌ ನಿಧನ

Prashant Tamang Death: ಹಿಂದಿಯ ಪ್ರಮುಖ ರಿಯಾಲಿಟಿ ಶೋ ಇಂಡಿಯನ್‌ ಐಡಲ್‌ನ ಮೂರನೇ ಆವೃತಿಯಲ್ಲಿ ಗೆದ್ದು ಮನೆಮಾತಾಗಿದ್ದ ಗಾಯಕ ಹಾಗೂ ನಟ ಪ್ರಶಾಂತ್ ತಮಾಂಗ್ ಭಾನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ಪಾರ್ಶ್ವವಾಯುವಿನಿಂದ ಅವರು ಮೃತಪಟ್ಟಿದ್ದಾರೆ.
Last Updated 11 ಜನವರಿ 2026, 10:33 IST
‘ಇಂಡಿಯನ್‌ ಐಡಲ್‌’ನ 3ನೇ ಆವೃತಿಯ ವಿನ್ನರ್‌, ಗಾಯಕ ಪ್ರಶಾಂತ್ ತಮಾಂಗ್‌ ನಿಧನ

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ರಾಮಮೂರ್ತಿ ಎಂ.ಜಿ ಅಧ್ಯಕ್ಷ

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ರಾಮಮೂರ್ತಿ ಎಂ.ಜಿ ಆಯ್ಕೆಯಾಗಿದ್ದಾರೆ.
Last Updated 11 ಜನವರಿ 2026, 3:05 IST
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ರಾಮಮೂರ್ತಿ ಎಂ.ಜಿ ಅಧ್ಯಕ್ಷ

ಕಲ್ಟ್ ಚಿತ್ರದ ‘ಹೃದಯವೂ ಕೇಳದೆ’ ಹಾಡಿಗೆ ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಮೆಚ್ಚುಗೆ

Jaskaran Singh: ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ಡಿಂಪಲ್ ಕ್ವೀನ್‌ ರಚಿತಾ ರಾಮ್‌ ನಟನೆಯ 'ಕಲ್ಟ್' ಚಿತ್ರದ ‘ಹೃದಯವೂ ಕೇಳದೆ’ ಹಾಡಿಗೆ ‘ದ್ವಾಪರ...’ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದಿರುವ ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ.
Last Updated 10 ಜನವರಿ 2026, 12:19 IST
ಕಲ್ಟ್ ಚಿತ್ರದ ‘ಹೃದಯವೂ ಕೇಳದೆ’ ಹಾಡಿಗೆ ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಮೆಚ್ಚುಗೆ

ದೂದ್ ಪೇಡಾ ದಿಗಂತ್‌ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ

Ma Inti Bangaram Teaser: ಎರಡು ವರ್ಷಗಳ ವಿರಾಮದ ಬಳಿಕ ನಟಿ ಸಮಂತಾ ರುತ್ ಪ್ರಭು ಮತ್ತೆ ನಟನೆಗೆ ಮರಳಿದ್ದಾರೆ. ಕನ್ನಡದ ನಟ ದೂದ್ ಪೇಡಾ ದಿಗಂತ್‌ ಮಂಚಾಲೆ ಹಾಗೂ ಸಮಂತಾ ನಟನೆಯಲ್ಲಿ ಮೂಡಿಬರುತ್ತಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾದ ಟ್ರೇಲರ್ ನಿನ್ನೆ (ಜ.9) ಶುಕ್ರವಾರದಂದು ಬಿಡುಗಡೆಯಾಗಿದೆ.
Last Updated 10 ಜನವರಿ 2026, 11:44 IST
ದೂದ್ ಪೇಡಾ ದಿಗಂತ್‌ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ

ಕೊನೆಗೂ ನನಸಾಯ್ತು ಅಶ್ವಿನಿ ಗೌಡ, ಧ್ರುವಂತ್‌ ಕನಸು: ಕಿಚ್ಚನಿಂದ ಸಿಕ್ತು ಚಪ್ಪಾಳೆ

Kiccha Sudeep: ಕಿಚ್ಚ ಸುದೀಪ್ ಅವರು ವಾರದ ಪಂಜಾಯಿತಿ ನಡೆಸಲು ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದಾರೆ. ಜೊತೆಗೆ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಅಶ್ವಿನಿ ಗೌಡ ಹಾಗೂ ಧ್ರುವಂತ್‌ಗೆ ಸುದೀಪ್ ಅವರು ಅಚ್ಚರಿ ಮೂಡಿಸಿದ್ದಾರೆ.
Last Updated 10 ಜನವರಿ 2026, 11:08 IST
ಕೊನೆಗೂ ನನಸಾಯ್ತು ಅಶ್ವಿನಿ ಗೌಡ, ಧ್ರುವಂತ್‌ ಕನಸು: ಕಿಚ್ಚನಿಂದ ಸಿಕ್ತು ಚಪ್ಪಾಳೆ
ADVERTISEMENT

ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಚಿತ್ರದ ಹಾಡು ಬಿಡುಗಡೆ

Vinay Rajkumar: ವಿನಯ್ ರಾಜ್ ಕುಮಾರ್ ನಟನೆಯ ಗ್ರಾಮಯಣ ಚಿತ್ರದ ‘ತೊಟ್ಟಿಮನೆ ಸುಣ್ಣುದ್ ಗೋಡೆ’ ಹಾಡನ್ನು ನಿನ್ನೆ ಚಿತ್ರತಂಡ ಬಿಡುಗಡೆ ಮಾಡಿದೆ. ಸಂಪೂರ್ಣವಾಗಿ ಹಳ್ಳಿಚಿತ್ರಣ ಹೊಂದಿರುವ ಈ ಹಾಡಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Last Updated 10 ಜನವರಿ 2026, 10:46 IST
ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಚಿತ್ರದ ಹಾಡು ಬಿಡುಗಡೆ

ಮಲೇಷ್ಯಾದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ವಿಜಯಲಕ್ಷ್ಮೀ ಸುತ್ತಾಟ

Lakshmi Nivasa Actress: ಕನ್ನಡದ ‘ಲಕ್ಷ್ಮೀ ನಿವಾಸ’ ಧಾರವಾಹಿಯಲ್ಲಿ ಲಲಿತಾ ಪಾತ್ರಧಾರಿ ವಿಜಯಲಕ್ಷ್ಮೀ ಸುಬ್ರಮಣಿ ಅವರು, ಮಗನ ಜತೆ ಮಲೇಷ್ಯಾ ಪ್ರವಾಸದಲ್ಲಿದ್ದಾರೆ. ಮಲೇಷ್ಯಾ ಪ್ರವಾಸದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 10 ಜನವರಿ 2026, 8:30 IST
ಮಲೇಷ್ಯಾದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ವಿಜಯಲಕ್ಷ್ಮೀ ಸುತ್ತಾಟ
err

Toxic Movie: ‘ಟಾಕ್ಸಿಕ್‌’ ಆಫರ್ ಕೈ ಬಿಡಲು ಕಾರಣ ತಿಳಿಸಿದ ಗುಲ್ಶನ್‌ ದೇವಯ್ಯ

Gulshan Devaiah Toxic Movie Exit: ಸಮಯ ಹೊಂದಾಣಿಕೆ ಆಗದ ಕಾರಣ ರಾಕಿಂಗ್ ಸ್ಟಾರ್ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದಿಂದ ಹೊರ ನಡೆಯಬೇಕಾಯಿತು ಎಂದು ನಟ ಗುಲ್ಶನ್‌ ದೇವಯ್ಯ ಅವರು ಹೇಳಿದ್ದಾರೆ.
Last Updated 10 ಜನವರಿ 2026, 7:32 IST
Toxic Movie: ‘ಟಾಕ್ಸಿಕ್‌’ ಆಫರ್ ಕೈ ಬಿಡಲು ಕಾರಣ ತಿಳಿಸಿದ ಗುಲ್ಶನ್‌ ದೇವಯ್ಯ
ADVERTISEMENT
ADVERTISEMENT
ADVERTISEMENT