ಶನಿವಾರ, 31 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಸಿನಿಮಾ ವಿಮರ್ಶೆ: ‘ಸೀಟ್‌ ಎಡ್ಜ್‌’ನಲ್ಲಿ ದೆವ್ವದ ಹುಡುಕಾಟ

Kannada Horror Film: ಜೀವನದಲ್ಲಿ ಹೆಸರು, ಹಣ ಗಳಿಸಬೇಕೆಂಬ ಹಪಹಪಿತನ ಹೊಂದಿರುವಾತ ಯುಟ್ಯೂಬರ್‌ ಸಿದ್ದು. ಪ್ರಾರಂಭದಲ್ಲಿ ಕೆಲವು ವಿಡಿಯೊಗಳನ್ನು ಮಾಡಿ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ಅದರಿಂದ ಆಚೆ ಬಂದು ಪ್ರಸಿದ್ಧನಾಗಬೇಕು ಎಂದು ಪಣತೊಡುತ್ತಾನೆ.
Last Updated 31 ಜನವರಿ 2026, 1:40 IST
ಸಿನಿಮಾ ವಿಮರ್ಶೆ: ‘ಸೀಟ್‌ ಎಡ್ಜ್‌’ನಲ್ಲಿ ದೆವ್ವದ ಹುಡುಕಾಟ

‘ಘಾರ್ಗಾ’ನಿಗೆ ಸಾಯಿಕುಮಾರ್‌ ಸಾಥ್‌

Gharga Trailer: ಸಾಯಿಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಘಾರ್ಗಾ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಎಂ.ಶಶಿಧರ್‌ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರು ಈ ಕಥೆ ಹೇಳಿದ ತಕ್ಷಣ ನಟಿಸಬೇಕು ಅನಿಸಿತು.
Last Updated 31 ಜನವರಿ 2026, 0:46 IST
‘ಘಾರ್ಗಾ’ನಿಗೆ ಸಾಯಿಕುಮಾರ್‌ ಸಾಥ್‌

ವಾರದ ವಿಶೇಷ | ಅರಿಜೀತ್ ಸಿಂಗ್: ಭಾವಗಾರುಡಿಗನ ಗಾನಪಯಣ

Arijit Singh Retirement: ಭಾರತದ ಯಾವ ಹಿನ್ನೆಲೆ ಗಾಯಕ–ಗಾಯಕಿಯೂ ಈ ವೃತ್ತಿಯಿಂದ ನಿವೃತ್ತಿಯನ್ನು ಘೋಷಿಸಿದ ಉದಾಹರಣೆಗಳಿಲ್ಲ. ದೇಶದ ಜನಪ್ರಿಯ ಗಾಯಕ ಅರಿಜೀತ್ ಸಿಂಗ್ ಅಂತಹುದೊಂದು ಘೋಷಣೆ ಮಾಡಿ ಚರ್ಚೆಗಳನ್ನು, ಪ್ರಶ್ನೆಗಳನ್ನು ತೇಲಿಬಿಟ್ಟಿದ್ದಾರೆ.
Last Updated 30 ಜನವರಿ 2026, 23:46 IST
ವಾರದ ವಿಶೇಷ | ಅರಿಜೀತ್ ಸಿಂಗ್: ಭಾವಗಾರುಡಿಗನ ಗಾನಪಯಣ

ಶಬರಿಮಲೆ ಚಿನ್ನ ಕಳವು: ಎಸ್‌ಐಟಿಯಿಂದ ನಟ ಜಯರಾಮ್ ವಿಚಾರಣೆ

Jayaram Questioned: ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನಗಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಖ್ಯಾತ ನಟ ಜಯರಾಮ್ ಅವರನ್ನು ವಿಚಾರಣೆಗೆ ಒಳಪಡಿಸಿವೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಚಿನ್ನಗಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್
Last Updated 30 ಜನವರಿ 2026, 12:43 IST
ಶಬರಿಮಲೆ ಚಿನ್ನ ಕಳವು: ಎಸ್‌ಐಟಿಯಿಂದ ನಟ ಜಯರಾಮ್ ವಿಚಾರಣೆ

ಇಮ್ರಾನ್ ಹಶ್ಮಿ ಮಗನಿಗೆ ಕ್ಯಾನ್ಸರ್; ‌ಕರಾಳ ಅನುಭವ ಬಿಚ್ಚಿಟ್ಟ ಬಾಲಿವುಡ್ ನಟ

Emraan Hashmi Revelation: ‘2014ರಲ್ಲಿ ಕಿರಿ ಮಗ ಅಯಾನ್‌ಗೆ ಕ್ಯಾನ್ಸರ್ ಪತ್ತೆಯಾದಾಗ ಇಡೀ ಕುಟುಂಬ ಜೀವನವೇ ಸಂಪೂರ್ಣವಾಗಿ ಬದಲಾಯಿತು. ಆ ಮುಂದಿನ ಐದು ವರ್ಷಗಳು ನಮಗೆ ಸವಾಲಿನದ್ದಾಗಿದ್ದವು. ಅದೇ ಅನುಭವ ನನಗೆ ಪುಸ್ತಕ ಬರೆಯಲು ಸ್ಫೂರ್ತಿ ನೀಡಿತು’ ಎಂದು ಹೇಳಿಕೊಂಡಿದ್ದಾರೆ.
Last Updated 30 ಜನವರಿ 2026, 12:14 IST
ಇಮ್ರಾನ್ ಹಶ್ಮಿ ಮಗನಿಗೆ ಕ್ಯಾನ್ಸರ್; ‌ಕರಾಳ ಅನುಭವ ಬಿಚ್ಚಿಟ್ಟ ಬಾಲಿವುಡ್ ನಟ

ಹೊರಬಿತ್ತು ಮಹೇಶ್‌ ಬಾಬು ಅಭಿನಯದ ‘ವಾರಾಣಸಿ’ ಸಿನಿಮಾ ಬಿಡುಗಡೆ ದಿನಾಂಕ

SS Rajamouli: ಎಸ್‌.ಎಸ್‌.ರಾಜಮೌಳಿ ನಿರ್ದೇಶನದ, ಮಹೇಶ್‌ ಬಾಬು ನಟನೆಯ ಬಹುನಿರೀಕ್ಷಿತ ‘ವಾರಾಣಸಿ’ ಸಿನಿಮಾ 2027ರ ಏಪ್ರಿಲ್‌ 07ರಂದು ತೆರೆಗೆ ಬರುತ್ತಿದೆ. ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್‌ ಸುಕುಮಾರನ್‌ ತಾರಾಬಳಗದಲ್ಲಿದ್ದಾರೆ.
Last Updated 30 ಜನವರಿ 2026, 11:50 IST
ಹೊರಬಿತ್ತು ಮಹೇಶ್‌ ಬಾಬು ಅಭಿನಯದ ‘ವಾರಾಣಸಿ’ ಸಿನಿಮಾ ಬಿಡುಗಡೆ ದಿನಾಂಕ

ನೂರಾರು ಕನಸುಗಳಿತ್ತು‌, ಎಲ್ಲವನ್ನೂ ಕಟ್ಟಿಟ್ಟೆ; ನಿರೂಪಕಿ ಅನುಶ್ರೀ ಕಣ್ಣೀರು

Kannada Anchor Anushree: ಕನ್ನಡದ ನಟಿ, ನಿರೂಪಕಿ​ ಅನುಶ್ರೀ ಅವರು ಈಗ ನಿರೂಪಣೆಯ ಚಾತುರ್ಯದಲ್ಲಿ ಬರೋಬ್ಬರಿ 20 ವರ್ಷಗಳ‌ ಸಾರ್ಥಕ ಪಯಣವನ್ನು ಪೂರೈಸಿದ್ದಾರೆ. ಈ ಸಂಬಂಧ ಅಭಿಮಾನಿಗಳು, ಸ್ನೇಹಿತರು, ಸಿನಿ ತಾರೆಯರಿಂದ ಅನುಶ್ರೀಗೆ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿವೆ.
Last Updated 30 ಜನವರಿ 2026, 11:01 IST
ನೂರಾರು ಕನಸುಗಳಿತ್ತು‌, ಎಲ್ಲವನ್ನೂ ಕಟ್ಟಿಟ್ಟೆ; ನಿರೂಪಕಿ ಅನುಶ್ರೀ ಕಣ್ಣೀರು
ADVERTISEMENT

25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್

Singer Vijay Prakash: ಗಾಯಕ ವಿಜಯ್ ಪ್ರಕಾಶ್ ಹಾಗೂ ಪತ್ನಿ ಮಹತಿ ಅವರು 25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿಜಯ್‌ ಪ್ರಕಾಶ್ ದಂಪತಿಗೆ ಶುಭಕೋರಿರುವ 'ವಿಪಿ ಕಲ್ಚರಲ್ ಕ್ಲಬ್' ತಂಡವು, ‘ಒಟ್ಟಾಗಿ ಕಂಡ ಕನಸುಗಳು, ಮೌನದಲ್ಲೂ ಕಾಣಿಸಿದ ಶಕ್ತಿ, ಕಾಲದೊಂದಿಗೆ ಬಂಧ.
Last Updated 30 ಜನವರಿ 2026, 10:25 IST
25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್

‘ಚೌಕಿದಾರ್‌’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಅಪ್ಪ–ಮಗನ ಬಾಂಧವ್ಯ!

Prithvi Ambar: ಸಿನಿಮಾವೊಂದು ಗಟ್ಟಿಯಾದ ಕಥೆಯಿಲ್ಲದೆ ಸಂದರ್ಭಕ್ಕನುಸಾರವಾಗಿ ಸಿದ್ಧಸೂತ್ರದ ಚಿತ್ರಕಥೆಯಲ್ಲಿ ಹೆಣೆಯಲ್ಪಟ್ಟರೆ ತಾಳ್ಮೆ ಪರೀಕ್ಷೆಯಾಗುತ್ತದೆ. ‘ಚೌಕಿದಾರ್‌’ ಹೀಗೇ ಇದೆ. ಕಥೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನೇ ನೀಡದ ನಿರ್ದೇಶಕರು ನಾಯಕನ ಫೈಟ್ಸ್‌
Last Updated 30 ಜನವರಿ 2026, 10:19 IST
‘ಚೌಕಿದಾರ್‌’ ಸಿನಿಮಾ ವಿಮರ್ಶೆ: ತಾಳ್ಮೆ ಪರೀಕ್ಷಿಸುವ ಅಪ್ಪ–ಮಗನ ಬಾಂಧವ್ಯ!

ಸಿನಿತಾರೆಯರ, ರಾಜಕಾರಣಿಗಳ ಭೇಟಿಯಾದ ಬಿಗ್‌ಬಾಸ್ ವಿಜೇತ ಗಿಲ್ಲಿ ನಟ

Gilli Nata: ಬಿಗ್‌ಬಾಸ್ 12ನೇ ಆವೃತ್ತಿಯ ವೀಜೇತರಾಗಿರುವ ಗಿಲ್ಲಿ ಅವರಿಗೆ ಸಿನಿತಾರೆಯರು ಹಾಗೂ ರಾಜಕಾರಣಿಗಳು ಅಭಿನಂದಿಸಿದ್ದಾರೆ. ಈಗ ನಿರ್ದೇಶಕ ಪ್ರೇಮ್ ಅವರು ಗಿಲ್ಲಿ ನಟ ಅವರನ್ನು ಮನೆಗೆ ಕರೆಸಿ ಶುಭಹಾರೈಸಿದ್ದಾರೆ.
Last Updated 30 ಜನವರಿ 2026, 7:23 IST
ಸಿನಿತಾರೆಯರ, ರಾಜಕಾರಣಿಗಳ ಭೇಟಿಯಾದ ಬಿಗ್‌ಬಾಸ್ ವಿಜೇತ ಗಿಲ್ಲಿ ನಟ
ADVERTISEMENT
ADVERTISEMENT
ADVERTISEMENT