ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ಜಗತ್ತು

ADVERTISEMENT

‘ನಾಗಿಣಿ 2’ ಧಾರಾವಾಹಿಗೆ ಆರು ವರ್ಷದ ಸಂಭ್ರಮ: ನಟಿ ನಮ್ರತಾ ಗೌಡ ವಿಶೇಷ ಪೋಸ್ಟ್

Nagini 2 Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ನಾಗಿಣಿ 2’ ವೀಕ್ಷಕರ ಮನಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ನಾಗಿಣಿ 2 ಧಾರಾವಾಹಿಗೆ ಆರು ವರ್ಷಗಳು ಭರ್ತಿಯಾಗಿವೆ. ಆರು ವರ್ಷಗಳನ್ನು ಪೂರೈಸಿದ ನಾಗಿಣಿ 2 ಕುರಿತು ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 17 ಫೆಬ್ರುವರಿ 2026, 7:37 IST
‘ನಾಗಿಣಿ 2’ ಧಾರಾವಾಹಿಗೆ ಆರು ವರ್ಷದ ಸಂಭ್ರಮ: ನಟಿ ನಮ್ರತಾ ಗೌಡ ವಿಶೇಷ ಪೋಸ್ಟ್

ದಶಕದ ಸಿನಿ ಪಯಣದ ಸಂಭ್ರಮ: ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಅಮೃತಾ ಅಯ್ಯಂಗಾರ್

Amrutha Iyengar Films: ಚಂದನವನದ ನಟಿ ಅಮೃತಾ ಅಯ್ಯಂಗಾರ್ ಅವರು ಹತ್ತು ವರ್ಷಗಳ ಸಿನಿ ಪಯಣದ ಸಂಭ್ರಮದಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 17 ಫೆಬ್ರುವರಿ 2026, 7:01 IST
ದಶಕದ ಸಿನಿ ಪಯಣದ ಸಂಭ್ರಮ: ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಅಮೃತಾ ಅಯ್ಯಂಗಾರ್
err

‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಚಿತ್ರೀಕರಣದ ವೇಳೆ ನಟಿ ನೀತಾ ಅಶೋಕ್‌ ಕಾಲಿಗೆ ಗಾಯ

Na Ninna Bidalare: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನೀತಾ ಅಶೋಕ್‌ ಅವರು ಅಂಬಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಧಾರಾವಾಹಿ ಚಿತ್ರೀಕರಣದ ವೇಳೆ ನೀತಾ ಅಶೋಕ್‌ ಅವರ ಕಾಲಿಗೆ ಗಾಯ ಆಗಿದ್ದು, ಹೀಗಾಗಿ ಸರ್ಜರಿಗೆ ಒಳಗಾಗಿದ್ದಾರೆ.
Last Updated 17 ಫೆಬ್ರುವರಿ 2026, 6:02 IST
‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಚಿತ್ರೀಕರಣದ ವೇಳೆ ನಟಿ ನೀತಾ ಅಶೋಕ್‌ ಕಾಲಿಗೆ ಗಾಯ

ರಾಜ್‌ಪಾಲ್‌ ಬಳಿಕ ನಟಿ ಅಮೀಶಾ ಪಟೇಲ್‌ ವಿರುದ್ಧ ದಾಖಲಾಯ್ತು ಚೆಕ್‌ ಬೌನ್ಸ್ ಕೇಸ್

Check Bounce Case: ಬಾಲಿವುಡ್‌ನಲ್ಲಿ ಸದ್ಯ ಚೆಕ್‌ ಬೌನ್ಸ್‌ ಪ್ರಕರಣಗಳು ಸದ್ದು ಮಾಡುತ್ತಿವೆ. ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ಹಾಸ್ಯ ನಟ ರಾಜ್‌ಪಾಲ್‌ ಯಾದವ್‌ಗೆ ನ್ಯಾಯಾಲಯ ಮಧ್ಯಂತರ ಬಿಡುಗಡೆ ಭಾಗ್ಯ ನೀಡಿದೆ. ಅದರ ಬೆನ್ನಲ್ಲೇ ನಟಿ ಅಮೀಶಾ ಪಟೇಲ್‌ ವಿರುದ್ಧ ಕೇಳಿಬಂದಿದೆ.
Last Updated 17 ಫೆಬ್ರುವರಿ 2026, 5:59 IST
ರಾಜ್‌ಪಾಲ್‌ ಬಳಿಕ ನಟಿ ಅಮೀಶಾ ಪಟೇಲ್‌ ವಿರುದ್ಧ ದಾಖಲಾಯ್ತು ಚೆಕ್‌ ಬೌನ್ಸ್ ಕೇಸ್

ವಿಜಯ್ ಸೇತುಪತಿ ಮುಂದೆ ಖಳನಾಯಕನಾಗಿ ಅಬ್ಬರಿಸಲು ಸಜ್ಜಾದ ರಾಜ್ ಬಿ. ಶೆಟ್ಟಿ

Vijay Sethupathi: ಇಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಿಂಚುತ್ತಿದ್ದ ರಾಜ್ ಬಿ. ಶೆಟ್ಟಿ ಈಗ ಖಳನಾಯಕನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಕೇವಲ ಚಂದನವನದಲ್ಲಷ್ಟೇ ಅಲ್ಲದೆ ಪರ ಭಾಷೆಯಲ್ಲೂ ಮೋಡಿ ಮಾಡಲು ಸಿದ್ಧರಾಗಿರುವ ಸುದ್ದಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
Last Updated 17 ಫೆಬ್ರುವರಿ 2026, 5:56 IST
ವಿಜಯ್ ಸೇತುಪತಿ ಮುಂದೆ ಖಳನಾಯಕನಾಗಿ ಅಬ್ಬರಿಸಲು ಸಜ್ಜಾದ ರಾಜ್ ಬಿ. ಶೆಟ್ಟಿ

Kannada Movie: ಶಂಕರಾಭರಣ ಏರಿದ ಶೈನ್

Shine Shetty Film: ಶೈನ್ ಶರಶ್ ಶೆಟ್ಟಿ ನಿರ್ಮಿಸಿ ನಟಿಸಿರುವ ‘ಶಂಕರಾಭರಣ’ ಚಿತ್ರವನ್ನು ಸುಮಂತ್ ಭಟ್ ನಿರ್ದೇಶಿಸಿದ್ದು, ಉಡುಪಿ–ಕುಂದಾಪುರ ಹಿನ್ನೆಲೆಯ ಕಥೆಯೊಂದಿಗೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
Last Updated 16 ಫೆಬ್ರುವರಿ 2026, 23:30 IST
Kannada Movie: ಶಂಕರಾಭರಣ ಏರಿದ ಶೈನ್

ಆ.21ಕ್ಕೆ ‘ನಾನಿ’ ಅಭಿನಯದ ‘ದಿ ಪ್ಯಾರಡೈಸ್‌’ ಬಿಡುಗಡೆ

Nani Film Update: ಶ್ರೀಕಾಂತ್ ಒಡೆಲಾ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ದಿ ಪ್ಯಾರಡೈಸ್‌’ ಆ.21ರಂದು ಬಿಡುಗಡೆಯಾಗಲಿದೆ; ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.
Last Updated 16 ಫೆಬ್ರುವರಿ 2026, 23:30 IST
ಆ.21ಕ್ಕೆ ‘ನಾನಿ’ ಅಭಿನಯದ ‘ದಿ ಪ್ಯಾರಡೈಸ್‌’ ಬಿಡುಗಡೆ
ADVERTISEMENT

Sandalwood: ಶಂಕರ್‌ ಆದ ‘ಡಾಲಿ’

Sandalwood Film Update: ಹೇಮಂತ್ ಎಂ.ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಧನಂಜಯ ‘ಶಂಕರ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ವರ್ಷ ಬಿಡುಗಡೆ ನಿರೀಕ್ಷೆಯಿದೆ.
Last Updated 16 ಫೆಬ್ರುವರಿ 2026, 23:30 IST
Sandalwood: ಶಂಕರ್‌ ಆದ ‘ಡಾಲಿ’

ಚಿಕಂಕರಿ ಕಸೂತಿಯಲ್ಲಿ ತೊಡಗಿಸಿಕೊಂಡ ಮಹಿಳೆಯರ ಕಥೆ ಆಲಿಸಿದ ನಟಿ ತಾಪ್ಸಿ ಪನ್ನು

ನಟಿ ತಾಪ್ಸಿ ಪನ್ನು ಅವರು ಚಿಕಂಕರಿ ಕಸೂತಿ ಕೈಗಾರಿಕಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.  
Last Updated 16 ಫೆಬ್ರುವರಿ 2026, 15:11 IST
ಚಿಕಂಕರಿ ಕಸೂತಿಯಲ್ಲಿ ತೊಡಗಿಸಿಕೊಂಡ ಮಹಿಳೆಯರ ಕಥೆ ಆಲಿಸಿದ ನಟಿ ತಾಪ್ಸಿ ಪನ್ನು
err

ನಟ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಸುಮಲತಾ ಅಂಬರೀಷ್

Darshan Birthday: ಇಂದು ನಟ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬ. ಹೀಗಾಗಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ನಟ ದರ್ಶನ್‌ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಇದೀಗ ಸುಮಲತಾ ಅಂಬರೀಷ್ ಅವರು ದರ್ಶನ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2026, 12:09 IST
ನಟ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಸುಮಲತಾ ಅಂಬರೀಷ್
ADVERTISEMENT
ADVERTISEMENT
ADVERTISEMENT