ಶುಕ್ರವಾರ, 4 ಜುಲೈ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

‘ಜಂಗಲ್‌ ಮಂಗಲ್‌’ ಸೇರಿದಂತೆ ಆರು ಚಿತ್ರಗಳು ತೆರೆಗೆ

ಕ್ರೇಜಿಸ್ಟಾರ್ ರವಿಚಂದ್ರನ್‌ ವಿಶೇಷಪಾತ್ರದಲ್ಲಿ ನಟಿಸಿರುವ ಚಿತ್ರವಿದು. ಮಹಿಳಾ ಪ್ರಧಾನ ಈ ಚಿತ್ರಕ್ಕೆ ಸ್ಪೆನ್ಸರ್ ಮ್ಯಾಥ್ಯೂ ನಿರ್ದೇಶನವಿದೆ. ಬೆಂಗಳೂರು ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ
Last Updated 4 ಜುಲೈ 2025, 0:54 IST
 ‘ಜಂಗಲ್‌ ಮಂಗಲ್‌’ ಸೇರಿದಂತೆ ಆರು ಚಿತ್ರಗಳು ತೆರೆಗೆ

ಸೆಟ್ಟೇರಿತು ‘...ದೆವ್ವದ ಕಥೆ’

ಕೌರವ ವೆಂಕಟೇಶ್‌ ನಾಯಕನಾಗಿ ನಟಿಸುತ್ತಿರುವ ‘ಒಂದು ಸುಂದರ ದೆವ್ವದ ಕಥೆ’ ಚಿತ್ರ ಸೆಟ್ಟೇರಿದೆ. ಹಿರಿಯ ನಟಿ ಲೀಲಾವತಿ ಅವರ ಸ್ಮಾರಕದ ಮುಂದೆ ಮೊದಲ ದೃಶ್ಯಕ್ಕೆ ನಟ ವಿನೋದ್ ರಾಜ್ ಅವರು ಕ್ಲಾಪ್ ಮಾಡಿದರು. ಎಂ.ಆರ್.ಕಪಿಲ್ ಚಿತ್ರ ನಿರ್ದೇಶಿಸುತ್ತಿದ್ದಾರೆ.
Last Updated 4 ಜುಲೈ 2025, 0:42 IST
ಸೆಟ್ಟೇರಿತು ‘...ದೆವ್ವದ ಕಥೆ’

PV Cine Sammana-3: ವಿಐಪಿಗಳ ನೆಚ್ಚಿನ ನಟನಿಗೆ ಸಮ್ಮಾನದ ಗರಿ

PV Cine Sammana-3: 'ಅದ್ದೂರಿ'ದಿಂದ 'ಮಾರ್ಟಿನ್'ವರೆಗೆ ಧ್ರುವ ಸರ್ಜಾ ಅವರ ಅಭಿನಯಕ್ಕೆ 'ವರ್ಷದ ಅತ್ಯುತ್ತಮ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 4 ಜುಲೈ 2025, 0:28 IST
PV Cine Sammana-3: ವಿಐಪಿಗಳ ನೆಚ್ಚಿನ ನಟನಿಗೆ ಸಮ್ಮಾನದ ಗರಿ

PV Cine Sammana-3: ಸಂಗೀತದಲ್ಲಿ ಜನ್ಯ ಜಪ

Music Director Kannada: ಅರ್ಜುನ್ ಜನ್ಯ ಅವರಿಗೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಲಭಿಸಿದ್ದು, ಟ್ರೆಂಡಿಂಗ್ ಗೀತೆಗಳಿಗೆ ಕಾರಣರಾದರು.
Last Updated 4 ಜುಲೈ 2025, 0:20 IST
PV Cine Sammana-3: ಸಂಗೀತದಲ್ಲಿ ಜನ್ಯ ಜಪ

PV Cine Sammana-3: ಗಾಯಕ ಜಸ್ಕರಣ್‌ಗೆ ಕನ್ನಡದ ಮೊದಲ ಪ್ರಶಸ್ತಿ

Playback Singer Kannada: ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ದ್ವಾಪರ’ ಹಾಡಿಗೆ ಜಸ್ಕರಣ್ ಸಿಂಗ್‌ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದರು, ಪಂಜಾಬ್‌ನಿಂದ ಕನ್ನಡಿಗೆ ಮನೆಮಾತಾದವರು.
Last Updated 4 ಜುಲೈ 2025, 0:18 IST
PV Cine Sammana-3: ಗಾಯಕ ಜಸ್ಕರಣ್‌ಗೆ ಕನ್ನಡದ ಮೊದಲ ಪ್ರಶಸ್ತಿ

PV Cine Sammana-3: ನೃತ್ಯಸಖ ಶೇಖರ್‌ ಮಾಸ್ಟರ್‌ಗೆ ಪ್ರಶಸ್ತಿಯ ಖುಷಿ

Dance Choreography: ‘ಕೃಷ್ಣಂ ಪ್ರಣಯ ಸಖಿ’ನ ‘ದ್ವಾಪರ’ ಹಾಡಿಗೆ ಶೇಖರ್ ಮಾಸ್ಟರ್‌ ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ, ನೃತ್ಯ ರೀಲ್ಸ್‌ಗಳಿಂದ ಜನಮನ್ನಣೆ ಪಡೆದಿದ್ದಾರೆ.
Last Updated 4 ಜುಲೈ 2025, 0:17 IST
PV Cine Sammana-3: ನೃತ್ಯಸಖ ಶೇಖರ್‌ ಮಾಸ್ಟರ್‌ಗೆ ಪ್ರಶಸ್ತಿಯ ಖುಷಿ

PV Cine Sammana-3: ಚಂದನವನದ ಶೋಮ್ಯಾನ್‌ ರವಿಚಂದ್ರನ್

Ravichandran Malashree Moment: ‘ಪ್ರಜಾವಾಣಿ ಸಿನಿ ಸಮ್ಮಾನ–2025’ ಕಾರ್ಯಕ್ರಮದಲ್ಲಿ ರವಿಚಂದ್ರನ್‌ ಮಾಲಾಶ್ರಿಯ ರಾಮಾಚಾರಿ ದಿನಗಳ ನೆನಪು ಹಂಚಿಕೊಂಡರು, ಹಾಡು, ನೃತ್ಯ, ಭಾವುಕತೆ ನೆರೆದ ಕ್ಷಣ.
Last Updated 4 ಜುಲೈ 2025, 0:15 IST
PV Cine Sammana-3: ಚಂದನವನದ ಶೋಮ್ಯಾನ್‌ ರವಿಚಂದ್ರನ್
ADVERTISEMENT

PV Cine Sammana-3: ತಾರೆಗಳ ತೋಟದ ತಂಪು ತಾರೆ

Kannada Cinema Legend: ಲಗ್ನಪತ್ರಿಕೆ ಸಿನಿಮಾದ ಪುಟ್ಟ ಪಾತ್ರದಿಂದ ಪ್ರಾರಂಭವಾದ ಶ್ರೀನಾಥ್ ಅವರ ಯಶಸ್ವಿ ನಟನೆಯ ಪಯಣ, ಪ್ರೇಮಕಥಾ ಚಿತ್ರಗಳಿಂದ ಪ್ರೇಕ್ಷಕರ ಮನ ಗೆದ್ದ ‘ಪ್ರಣಯರಾಜ’ ಎಂಬ ಹಿರಿಮೆಗೆ ತಲುಪಿದ ಕಥೆ.
Last Updated 4 ಜುಲೈ 2025, 0:03 IST
PV Cine Sammana-3: ತಾರೆಗಳ ತೋಟದ ತಂಪು ತಾರೆ

PV Cine Sammana-3 ಐದು ಪ್ರಶಸ್ತಿ ಬಾಚಿದ ‘ಕೃಷ್ಣಂ ಪ್ರಣಯ ಸಖಿ’

Best Film Award: ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಚಿತ್ರವು ಸಂಗೀತ, ಕಥೆ ಮತ್ತು ಕೌಟುಂಬಿಕ ಮನರಂಜನೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಪ್ರಶಸ್ತಿ ಪಡೆದಿದೆ.
Last Updated 3 ಜುಲೈ 2025, 23:57 IST
PV Cine Sammana-3 ಐದು ಪ್ರಶಸ್ತಿ ಬಾಚಿದ ‘ಕೃಷ್ಣಂ ಪ್ರಣಯ ಸಖಿ’

PV Cine Samman-3 : ವಯಸ್ಸು 63 ಆದ್ರೆ ರಿವರ್ಸ್‌ ಮಾಡಬಹುದು: ಶಿವರಾಜ್‌ಕುಮಾರ್‌

Kannada Film Awards: ಕನ್ನಡ ಚಿತ್ರರಂಗದಲ್ಲಿ ಪ್ರಶಸ್ತಿಗಳು ಕಲಾವಿದರ ಸಾಧನೆಯನ್ನು ಉತ್ತೇಜಿಸುತ್ತವೆ ಎಂದು ಶಿವರಾಜ್‌ಕುಮಾರ್‌ ಅವರು ‘ಪ್ರಜಾವಾಣಿ ಸಿನಿ ಸಮ್ಮಾನ’ ವೇದಿಕೆಯಲ್ಲಿ ಹೇಳಿದರು.
Last Updated 3 ಜುಲೈ 2025, 23:54 IST
PV Cine Samman-3 : ವಯಸ್ಸು 63 ಆದ್ರೆ ರಿವರ್ಸ್‌ ಮಾಡಬಹುದು: ಶಿವರಾಜ್‌ಕುಮಾರ್‌
ADVERTISEMENT
ADVERTISEMENT
ADVERTISEMENT