ಬುಧವಾರ, 31 ಡಿಸೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಧುರಂದರ್‌ ಚಿತ್ರಕ್ಕೆ ನಿಷೇಧ: ₹90 ಕೋಟಿ ನಷ್ಟ

Ranveer Singh: ರಣವೀರ್‌ ಸಿಂಗ್‌ ನಟನೆಯ ಧುರಂದರ್‌ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸಾವಿರ ಕೋಟಿ ಗಳಿಸಿದೆ. 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಖ್ಯಾತಿಗೂ ಪಾತ್ರವಾಗಿದೆ. ಆದರೆ, ಗಲ್ಫ್‌ ರಾಷ್ಟ್ರಗಳಲ್ಲಿ ಧುರಂದರ್‌ ಸಿನಿಮಾಗೆ ನಿರ್ಬಂಧ ಹೇರಲಾಗಿದೆ.
Last Updated 31 ಡಿಸೆಂಬರ್ 2025, 14:52 IST
ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಧುರಂದರ್‌ ಚಿತ್ರಕ್ಕೆ ನಿಷೇಧ: ₹90 ಕೋಟಿ ನಷ್ಟ

ಸಾಲುಮರದ ತಿಮ್ಮಕ್ಕ, ಎಸ್.ಎಲ್. ಭೈರಪ್ಪ ಸೇರಿ 2025ರಲ್ಲಿ ನಮ್ಮನ್ನಗಲಿದವರು ಇವರು

Notable Deaths: ಸಾಲುಮರದ ತಿಮ್ಮಕ್ಕ, ಎಸ್. ಎಲ್. ಭೈರಪ್ಪ ಸೇರಿದಂತೆ ಪರಿಸರ, ಸಾಹಿತ್ಯ, ರಾಜಕೀಯ ಮತ್ತು ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ ಅನೇಕ ಗಣ್ಯರು ಈ ವರ್ಷ ನಮ್ಮನ್ನಗಲಿದ್ದಾರೆ. ಅವರ ಜೀವನ ಮತ್ತು ಸಾಧನೆಗಳು ಸದಾ ಸ್ಮರಣೀಯ.
Last Updated 31 ಡಿಸೆಂಬರ್ 2025, 12:44 IST
ಸಾಲುಮರದ ತಿಮ್ಮಕ್ಕ, ಎಸ್.ಎಲ್. ಭೈರಪ್ಪ ಸೇರಿ 2025ರಲ್ಲಿ ನಮ್ಮನ್ನಗಲಿದವರು ಇವರು

VIDEO| ವಿಜಯಲಕ್ಷ್ಮಿ ಹೇಳಿಕೆ: ಪಕ್ಕದ ಮನೆಯವರ ಬಗ್ಗೆ ಮಾತಾಡಲ್ಲ ಎಂದ ಸುದೀಪ್

ವಿಜಯಲಕ್ಷ್ಮಿ ಹೇಳಿಕೆ: ಪಕ್ಕದ ಮನೆಯವರ ಬಗ್ಗೆ ಮಾತಾಡಲ್ಲ ಎಂದ ಸುದೀಪ್
Last Updated 31 ಡಿಸೆಂಬರ್ 2025, 12:04 IST
VIDEO| ವಿಜಯಲಕ್ಷ್ಮಿ ಹೇಳಿಕೆ: ಪಕ್ಕದ ಮನೆಯವರ ಬಗ್ಗೆ ಮಾತಾಡಲ್ಲ ಎಂದ ಸುದೀಪ್

2025ರಲ್ಲಿ ಕೊನೆಗೊಂಡ ಕನ್ನಡ ಧಾರಾವಾಹಿಗಳಿವು

Kannada TV Update: 2025ರಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಹಲವು ಧಾರಾವಾಹಿಗಳು ಟಿಆರ್‌ಪಿ ಕುಸಿತ ಸೇರಿದಂತೆ ವಿವಿಧ ಕಾರಣಗಳಿಂದ ಅಂತ್ಯ ಕಂಡಿವೆ. ಕಲರ್ಸ್ ಕನ್ನಡ, ಜೀ ಕನ್ನಡ ಹಾಗೂ ಸ್ಟಾರ್ ಸುವರ್ಣ ವಾಹಿನಿಗಳ ಜನಪ್ರಿಯ ಧಾರಾವಾಹಿಗಳು ಮುಕ್ತಾಯಗೊಂಡಿವೆ.
Last Updated 31 ಡಿಸೆಂಬರ್ 2025, 11:38 IST
2025ರಲ್ಲಿ ಕೊನೆಗೊಂಡ ಕನ್ನಡ ಧಾರಾವಾಹಿಗಳಿವು

ಕೊನೆಗೊಂಡ ‘ರಾಮಾಚಾರಿ’ ಧಾರಾವಾಹಿ: ನಟಿ ಮೌನ ಗುಡ್ಡೆಮನೆ ಭಾವುಕ ಪೋಸ್ಟ್

Kannada Serial News: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ರಾಮಾಚಾರಿ ಇತ್ತೀಚೆಗೆ ಮುಕ್ತಾಯಗೊಂಡಿದೆ. 1000 ಸಂಚಿಕೆಗಳನ್ನು ನೀಡಿದ ಈ ಧಾರಾವಾಹಿ ಅಂತ್ಯ ಕಂಡ ಹಿನ್ನೆಲೆ ನಟಿ ಮೌನ ಗುಡ್ಡೆಮನೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 31 ಡಿಸೆಂಬರ್ 2025, 11:03 IST
ಕೊನೆಗೊಂಡ ‘ರಾಮಾಚಾರಿ’ ಧಾರಾವಾಹಿ: ನಟಿ ಮೌನ ಗುಡ್ಡೆಮನೆ ಭಾವುಕ ಪೋಸ್ಟ್

ರಾಜ್‌ ಬಿ ಶೆಟ್ಟಿಯ ‘ರಕ್ಕಸಪುರದೋಳ್’ ಸಿನಿಮಾಗೆ ಕಿಚ್ಚ ಸುದೀಪ್ ಶುಭ ಹಾರೈಕೆ

Kichcha Sudeep Wish: ನಟ ರಾಜ್ ಬಿ ಶೆಟ್ಟಿ ನಾಯಕ ನಟಿಸಿರುವ ‘ರಕ್ಕಸಪುರದೋಳ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೀಗ ನಟ ಕಿಚ್ಚ ಸುದೀಪ್ ಅವರು ಇಡೀ ಚಿತ್ರತಂಡಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ಕೋರಿದ್ದಾರೆ.
Last Updated 31 ಡಿಸೆಂಬರ್ 2025, 10:10 IST
ರಾಜ್‌ ಬಿ ಶೆಟ್ಟಿಯ ‘ರಕ್ಕಸಪುರದೋಳ್’ ಸಿನಿಮಾಗೆ ಕಿಚ್ಚ ಸುದೀಪ್ ಶುಭ ಹಾರೈಕೆ

ಕಾನೂನು ಎಲ್ಲರಿಗೂ ಒಂದೇ ಎಂದು ನಂಬಿದ್ದೆ: ವಿಜಯಲಕ್ಷ್ಮಿ ಮಾತಿನ ಬಾಣ ಯಾರತ್ತ?

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Last Updated 31 ಡಿಸೆಂಬರ್ 2025, 9:57 IST
ಕಾನೂನು ಎಲ್ಲರಿಗೂ ಒಂದೇ ಎಂದು ನಂಬಿದ್ದೆ: ವಿಜಯಲಕ್ಷ್ಮಿ ಮಾತಿನ ಬಾಣ ಯಾರತ್ತ?
ADVERTISEMENT

‘ಟಾಕ್ಸಿಕ್’ನಲ್ಲಿ ಲೇಡಿ ಸೂಪರ್‌ಸ್ಟಾರ್: ನಯನತಾರಾ ಮೊದಲ ಪೋಸ್ಟರ್ ಬಿಡುಗಡೆ

Nayanthara First Look: ನಟ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾಗೆ ಲೇಡಿ ಸೂಪರ್‌ಸ್ಟಾರ್ ನಯನತಾರಾ ಎಂಟ್ರಿ ಕೊಟ್ಟಿದ್ದಾರೆ. ಯಶ್ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ.
Last Updated 31 ಡಿಸೆಂಬರ್ 2025, 7:57 IST
‘ಟಾಕ್ಸಿಕ್’ನಲ್ಲಿ ಲೇಡಿ ಸೂಪರ್‌ಸ್ಟಾರ್: ನಯನತಾರಾ  ಮೊದಲ ಪೋಸ್ಟರ್ ಬಿಡುಗಡೆ

BBK12: ಬಿಗ್‌ಬಾಸ್ ಮನೆಯಲ್ಲಿ ತೊಡೆ ತಟ್ಟಿ ಗಿಲ್ಲಿಗೆ ಸವಾಲ್ ಹಾಕಿದ ಅಶ್ವಿನಿ ಗೌಡ

Bigg Boss Kannada promo: ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ 94ನೇ ದಿನಕ್ಕೆ ಕಾಲಿಟ್ಟಿದೆ. 14ನೇ ವಾರಕ್ಕೆ ಗಿಲ್ಲಿ ನಟ ಬಿಗ್‌ಬಾಸ್ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಕ್ಯಾಪ್ಟನ್ ಆಗಿರುವ ಗಿಲ್ಲಿಯ ಮಾತಿಗೆ ಮನೆಯಲ್ಲಿ ಮಾತಿನ ಸಮರ ನಡೆದಿದೆ.
Last Updated 31 ಡಿಸೆಂಬರ್ 2025, 5:54 IST
BBK12: ಬಿಗ್‌ಬಾಸ್ ಮನೆಯಲ್ಲಿ ತೊಡೆ ತಟ್ಟಿ ಗಿಲ್ಲಿಗೆ ಸವಾಲ್ ಹಾಕಿದ ಅಶ್ವಿನಿ ಗೌಡ

Rakkasapuradhol Teaser: ‘ರಕ್ಕಸಪುರದೋಳ್’ಗೆ ರಾಜ್‌ ರೌದ್ರಾವತಾರ

Rakkasapuradol Teaser: ರಾಜ್ ಬಿ ಶೆಟ್ಟಿ ನಾಯಕ ನಟನಾಗಿರುವ ‘ರಕ್ಕಸಪುರದೋಳ್’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರವಿ ಸಾರಂಗ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ರಾಜ್‌ ಶೆಟ್ಟಿ ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
Last Updated 30 ಡಿಸೆಂಬರ್ 2025, 23:30 IST
Rakkasapuradhol Teaser: ‘ರಕ್ಕಸಪುರದೋಳ್’ಗೆ ರಾಜ್‌ ರೌದ್ರಾವತಾರ
ADVERTISEMENT
ADVERTISEMENT
ADVERTISEMENT