ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ಜಗತ್ತು

ADVERTISEMENT

ವೀರ ಕಂಬಳ ಸಿನಿಮಾ ವಿಮರ್ಶೆ: ತುಳುನಾಡಿನ ಸಂಸ್ಕೃತಿ ದರ್ಶನ ಮಾಡುವ ಚಿತ್ರ

Veera Kambala Movie Review: ಕಂಬಳದ ಸುತ್ತ ಸುತ್ತುವ ಕಾಲ್ಪನಿಕ ಕಥೆ ‘ವೀರ ಕಂಬಳ’. ತುಳುನಾಡಿನ ಸಾಂಸ್ಕೃತಿಕ ಲೋಕ, ಕಂಬಳದ ನಂಬಿಕೆ ಹಾಗೂ ಆಚರಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.
Last Updated 27 ಫೆಬ್ರುವರಿ 2026, 15:24 IST
ವೀರ ಕಂಬಳ ಸಿನಿಮಾ ವಿಮರ್ಶೆ: ತುಳುನಾಡಿನ ಸಂಸ್ಕೃತಿ ದರ್ಶನ ಮಾಡುವ ಚಿತ್ರ

ಕನ್ನಡದ ಹೆಮ್ಮೆ, ಜಾಗತಿಕ ಪಥ: ಹೊಂಬಾಳೆ ಫಿಲ್ಮ್ಸ್‌ ಮಹತ್ವದ ಹೆಜ್ಜೆ

Hombale Films Overseas Distribution: ರಾಜಕುಮಾರ, ಕೆಜಿಎಫ್ ಚಾಪ್ಟರ್ 1 ಮತ್ತು 2, ಕಾಂತಾರ, ಕಾಂತಾರ ಅಧ್ಯಾಯ–1, ಮಹಾವತಾರ ನರಸಿಂಹ ಮತ್ತು ಸಲಾರ್ ನಂತಹ ಹಿಟ್ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಹೊಂಬಾಳೆ ಫಿಲ್ಮ್ಸ್, ಈಗ ‘ಓವರ್ಸೀಸ್
Last Updated 27 ಫೆಬ್ರುವರಿ 2026, 12:32 IST
ಕನ್ನಡದ ಹೆಮ್ಮೆ, ಜಾಗತಿಕ ಪಥ: ಹೊಂಬಾಳೆ ಫಿಲ್ಮ್ಸ್‌ ಮಹತ್ವದ ಹೆಜ್ಜೆ

ಲೈಂಗಿಕ ದೌ‌ರ್ಜನ್ಯ ಪ್ರಕರಣ: ಮಲಯಾಳ ನಟ ದಿಲೀಪ್ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ

Malayalam Actor Dileep: ಭಾರಿ ವಿವಾದಕ್ಕೆ ಕಾರಣವಾಗಿದ್ದ 2017ರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ಚಿತ್ರನಟ ದಿಲೀಪ್ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
Last Updated 27 ಫೆಬ್ರುವರಿ 2026, 12:14 IST
ಲೈಂಗಿಕ ದೌ‌ರ್ಜನ್ಯ ಪ್ರಕರಣ: ಮಲಯಾಳ ನಟ ದಿಲೀಪ್ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ

ಕೇರಳ ಸ್ಟೋರಿ–2 ಸಿನಿಮಾ ಬಿಡುಗಡೆ ಗೆ ಹೈಕೋರ್ಟ್‌ ಅಸ್ತು

The Kerala Story 2 Verdict: ವಿವಾದಿತ ‘ದಿ ಕೇರಳ ಸ್ಟೋರಿ–2’ ಚಿತ್ರ ಬಿಡುಗಡೆಗೆ ಏಕ ಸದಸ್ಯ ಪೀಠ ನೀಡಿದ್ದ ತಡೆಯನ್ನು ಕೇರಳ ಹೈಕೋರ್ಟ್‌ ಶುಕ್ರವಾರ ತೆರವುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಸ್‌.ಎ. ಧರ್ಮಾಧಿಕಾರಿ ಹಾಗೂ ಪಿ.ವಿ ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು ತಡೆ ತೆರವುಗೊಳಿಸಿತು.
Last Updated 27 ಫೆಬ್ರುವರಿ 2026, 11:42 IST
ಕೇರಳ ಸ್ಟೋರಿ–2 ಸಿನಿಮಾ ಬಿಡುಗಡೆ ಗೆ ಹೈಕೋರ್ಟ್‌ ಅಸ್ತು

ಟಿಕೆಟ್‌ ಹಣ ವಾಪಾಸ್ ಮಾಡಿ, ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಂಡ ‘ಕೇರಳ ಸ್ಟೋರಿ’

Kerala High Court: ದಿ ಕೇರಳ ಸ್ಟೋರಿ 2 ಸಿನಿಮಾ ಬಿಡುಗಡೆಯಾಗಿಲ್ಲ. ಬುಕ್ಕಿಂಗ್‌ ಆಗಿದ್ದ ಟಿಕೆಟ್ ಹಣವನ್ನು ಕೂಡ ವಾಪಾಸ್ ಮಾಡಲಾಗಿದೆ ಎಂದು ಸಿನಿಮಾ ಬಿಡುಗಡೆಯನ್ನು ವಿರೋಧಿಸಿದ್ದ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
Last Updated 27 ಫೆಬ್ರುವರಿ 2026, 10:44 IST
ಟಿಕೆಟ್‌ ಹಣ ವಾಪಾಸ್ ಮಾಡಿ, ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಂಡ ‘ಕೇರಳ ಸ್ಟೋರಿ’

ಮದುವೆ ಬೆನ್ನಲ್ಲೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಶ್ಮಿಕಾ–ವಿಜಯ್ ದೇವರಕೊಂಡ ದಂಪತಿ

Newly Married Couple: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಫೆಬ್ರುವರಿ ಇಪ್ಪತ್ತಾರರಂದು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆ ಬೆನ್ನಲ್ಲೆ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
Last Updated 27 ಫೆಬ್ರುವರಿ 2026, 10:22 IST
ಮದುವೆ ಬೆನ್ನಲ್ಲೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಶ್ಮಿಕಾ–ವಿಜಯ್ ದೇವರಕೊಂಡ ದಂಪತಿ

ದಿ ರೈಸ್‌ ಆಫ್‌ ಅಶೋಕ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲಿ ಸಾಗುವ ಕ್ರಾಂತಿಯ ಕಥೆ

The Rise of Ashoka: ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿನ ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎನ್ನುವ ತತ್ವವೇ ಸಿನಿಮಾದ ಜೀವಾಳ. ಇತ್ತೀಚೆಗೆ ತೆರೆಕಂಡ ಹೆಬ್ಬುಲಿ ಕಟ್‌ ಲ್ಯಾಂಡ್‌ಲಾರ್ಡ್‌ ರೀತಿಯೇ ದಬ್ಬಾಳಿಕೆ ಅಸ್ಪೃಶ್ಯತೆ ಇದೆ.
Last Updated 27 ಫೆಬ್ರುವರಿ 2026, 9:40 IST
ದಿ ರೈಸ್‌ ಆಫ್‌ ಅಶೋಕ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲಿ ಸಾಗುವ ಕ್ರಾಂತಿಯ ಕಥೆ
ADVERTISEMENT

‘ನಂದಗೋಕುಲ’ ಧಾರಾವಾಹಿಯಲ್ಲಿ ತಿರುವು; ಪ್ರಿಯಾಳ ನಕಲಿ ಒಡವೆಗಳ ಸತ್ಯ ಬಯಲಾಗುತ್ತಾ?

Kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂದಗೋಕುಲ ಧಾರಾವಾಹಿಯಲ್ಲಿ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಒಂಬತ್ತಕ್ಕೆ ಪ್ರಸಾರವಾಗುತ್ತಿರುವ ಈ ಕೌಟುಂಬಿಕ ಕಥೆಯು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
Last Updated 27 ಫೆಬ್ರುವರಿ 2026, 9:30 IST
‘ನಂದಗೋಕುಲ’ ಧಾರಾವಾಹಿಯಲ್ಲಿ ತಿರುವು; ಪ್ರಿಯಾಳ ನಕಲಿ ಒಡವೆಗಳ ಸತ್ಯ ಬಯಲಾಗುತ್ತಾ?

Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’

VIROSH Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 27 ಫೆಬ್ರುವರಿ 2026, 7:56 IST
Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’
err

ಆಧುನಿಕತೆಯ ಸ್ಪರ್ಶವಿಲ್ಲದೆ ಸಂಪ್ರದಾಯ ಬದ್ಧವಾಗಿ ಹಸೆಮಣೆ ಏರಿದ ರಶ್ಮಿಕಾ-ವಿಜಯ್

Kodava Tradition: ನಟಿ ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ಅವರು ನಿನ್ನೆ ಫೆಬ್ರವರಿ ಇಪ್ಪತ್ತಾರರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ರೆಸಾರ್ಟ್​​ನಲ್ಲಿ ತೆಲುಗು ಹಾಗೂ ಕೊಡವ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ.
Last Updated 27 ಫೆಬ್ರುವರಿ 2026, 7:26 IST
ಆಧುನಿಕತೆಯ ಸ್ಪರ್ಶವಿಲ್ಲದೆ ಸಂಪ್ರದಾಯ ಬದ್ಧವಾಗಿ ಹಸೆಮಣೆ ಏರಿದ ರಶ್ಮಿಕಾ-ವಿಜಯ್
ADVERTISEMENT
ADVERTISEMENT
ADVERTISEMENT