ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಸಿನಿಮಾ ಜಗತ್ತು

ADVERTISEMENT

‘ಪೌಡರ್‌’ನಲ್ಲಿ ‘ಪರಪಂಚ ಘಮ ಘಮ’

ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುವ ದಿಗಂತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪೌಡರ್‌’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸಿನಿಮಾ ಆಗಸ್ಟ್‌ 15ರಂದು ತೆರೆಕಾಣುತ್ತಿದೆ. ಚಿತ್ರದ ಎರಡನೇ ಹಾಡು ‘ಪರಪಂಚ ಘಮ ಘಮ’ ಬಿಡುಗಡೆಯಾಗಿದೆ.
Last Updated 26 ಜುಲೈ 2024, 23:54 IST
‘ಪೌಡರ್‌’ನಲ್ಲಿ ‘ಪರಪಂಚ ಘಮ ಘಮ’

‘ರೂಪಾಂತರ’ ಸಿನಿಮಾ ವಿಮರ್ಶೆ: ಬರವಣಿಗೆಯ ಶಕ್ತಿ ಪ್ರದರ್ಶನ; ಭಿನ್ನರೂಪದ ಸಂಕಲನ

ಇಲ್ಲಿ ಯಾವ ಪಾತ್ರಗಳ ಹೆಸರೂ ಉಲ್ಲೇಖಗೊಳ್ಳುವುದಿಲ್ಲ. ಕಥೆ ಹೆಣೆದಿರುವ ಶೈಲಿಗೆ ಪಾತ್ರಗಳಿಗೆ ಹೆಸರೂ ಅಮುಖ್ಯ ಎಂದು ಎನಿಸಿಬಿಡುತ್ತದೆ.
Last Updated 26 ಜುಲೈ 2024, 9:21 IST
‘ರೂಪಾಂತರ’ ಸಿನಿಮಾ ವಿಮರ್ಶೆ: ಬರವಣಿಗೆಯ ಶಕ್ತಿ ಪ್ರದರ್ಶನ; ಭಿನ್ನರೂಪದ ಸಂಕಲನ

ಸ್ಯಾಂಡಲ್‌ವುಡ್‌ನಲ್ಲಿ ಇಂದು ಆರು ಸಿನಿಮಾಗಳು ತೆರೆಗೆ

ಕಳೆದ ಶುಕ್ರವಾರದಿಂದ ಚಂದನವನದ ತೆರೆಗಳಿಗೆ ಸಿನಿಮಾಗಳ ಹರಿವು ಹೆಚ್ಚಾಗಿದೆ. ಜುಲೈ 19ರಂದು ಆರು ಸಿನಿಮಾಗಳು ತೆರೆಕಂಡಿದ್ದರೆ, ಇಂದು (ಜುಲೈ 26) ಆರು ಸಿನಿಮಾಗಳು ಬಿಡುಗಡೆಯಾಗುತ್ತಿವೆ.
Last Updated 25 ಜುಲೈ 2024, 22:27 IST
ಸ್ಯಾಂಡಲ್‌ವುಡ್‌ನಲ್ಲಿ ಇಂದು ಆರು ಸಿನಿಮಾಗಳು ತೆರೆಗೆ

‘ಫಾರೆಸ್ಟ್‌’ ಚಿತ್ರೀಕರಣ ಪೂರ್ಣ

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಫಾರೆಸ್ಟ್‌’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
Last Updated 25 ಜುಲೈ 2024, 22:04 IST
‘ಫಾರೆಸ್ಟ್‌’ ಚಿತ್ರೀಕರಣ ಪೂರ್ಣ

ಸಂದರ್ಶನ: ರಾಜ್ ಬಿ.ಶೆಟ್ಟಿಯ ರೂಪಾಂತರದ ಕಥೆ

ನಟ ರಾಜ್‌ ಬಿ.ಶೆಟ್ಟಿ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡವರು. ಇದೀಗ ‘ರೂಪಾಂತರ’ ಎಂಬ ಸಿನಿಮಾದಲ್ಲಿ ಹೆಸರೇ ಇಲ್ಲದ ಪಾತ್ರವೊಂದರ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ.
Last Updated 25 ಜುಲೈ 2024, 21:16 IST
ಸಂದರ್ಶನ: ರಾಜ್ ಬಿ.ಶೆಟ್ಟಿಯ ರೂಪಾಂತರದ ಕಥೆ

ಯುಟ್ಯೂಬ್‌ನಲ್ಲಿ ಸಿನಿಮಾ: ಹೊಸ ಪ್ರಯೋಗ

ಇದು ನಟ ರಕ್ಷಿತ್‌ ಶೆಟ್ಟಿ ಮಾತು. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ ‘ಏಕಂ’ ವೆಬ್‌ ಸರಣಿಯನ್ನು ಒಟಿಟಿ ವೇದಿಕೆಗಳೂ ಪ್ರಸಾರ ಮಾಡಲು ಹಿಂದೇಟು ಹಾಕಿದಾಗ. ಈ ವೆಬ್‌ ಸರಣಿಯನ್ನು ಜನರ ಎದುರಿಗೆ ಇರಿಸಲು ಕೊನೆಗೆ ತಮ್ಮದೇ ಹೊಸ ದಾರಿ ಸೃಷ್ಟಿಸಿಕೊಂಡರು.
Last Updated 25 ಜುಲೈ 2024, 20:57 IST
ಯುಟ್ಯೂಬ್‌ನಲ್ಲಿ ಸಿನಿಮಾ: ಹೊಸ ಪ್ರಯೋಗ

ದಸರಾಗೆ ‘ಸಂಜು ವೆಡ್ಸ್ ಗೀತಾ’?

ನಾಗಶೇಖರ್ ನಿರ್ದೆಶನದ ‘ಸಂಜು ವೆಡ್ಸ್ ಗೀತಾ-2’ ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚೆಗಷ್ಟೇ ನಗರದ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಮುಂಚಿನ ದೃಶ್ಯದ ಚಿತ್ರೀಕರಣ ನಡೆಯಿತು.
Last Updated 25 ಜುಲೈ 2024, 17:03 IST
ದಸರಾಗೆ ‘ಸಂಜು ವೆಡ್ಸ್ ಗೀತಾ’?
ADVERTISEMENT

ಶೀಘ್ರದಲ್ಲೇ ‘ಕಬಂಧ’ ತೆರೆಗೆ

ಕುಂಜಾರ ಫಿಲಂಸ್ ಲಾಂಛನದಲ್ಲಿ ಸಿದ್ಧಗೊಂಡಿರುವ ‘ಕಬಂಧ’ ತೆರೆಗೆ ಬರಲು ಸಜ್ಜಾಗುತ್ತಿದೆ. ಸತ್ಯನಾಥ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ಕಿಶೋರ್‌, ಪ್ರಸಾದ್‌ ವಶಿಷ್ಠ, ಪ್ರಿಯಾಂಕ ಮುಖ್ಯಭೂಮಿಕೆಯಲ್ಲಿದ್ದಾರೆ.
Last Updated 25 ಜುಲೈ 2024, 17:02 IST
ಶೀಘ್ರದಲ್ಲೇ ‘ಕಬಂಧ’ ತೆರೆಗೆ

ಮನೆಯೂಟ ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿ ವಜಾ: 24ನೇ ಎಸಿಎಂಎಂ ಕೋರ್ಟ್ ಆದೇಶ

24ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶ
Last Updated 25 ಜುಲೈ 2024, 14:51 IST
ಮನೆಯೂಟ ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿ ವಜಾ: 24ನೇ ಎಸಿಎಂಎಂ ಕೋರ್ಟ್ ಆದೇಶ

PHOTOS | ಆಭರಣಗಳೊಂದಿಗೆ ಕಂಗೊಳಿಸಿದ ನಟಿ ಸಂಯುಕ್ತ ಮೆನನ್

PHOTOS | ಆಭರಣಗಳೊಂದಿಗೆ ಕಂಗೊಳಿಸಿದ ನಟಿ ಸಂಯುಕ್ತ ಮೆನನ್
Last Updated 25 ಜುಲೈ 2024, 12:58 IST
PHOTOS | ಆಭರಣಗಳೊಂದಿಗೆ ಕಂಗೊಳಿಸಿದ ನಟಿ ಸಂಯುಕ್ತ ಮೆನನ್
err
ADVERTISEMENT