ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಕಳಪೆ ಗುಣಮಟ್ಟದ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಿವೆ: ಗೋಪಾಲಕೃಷ್ಣನ್

ಅಡೂರ್ ಗೋಪಾಲಕೃಷ್ಣನ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಗುಣಮಟ್ಟದ ಕುರಿತು ಕಠಿಣ ಟೀಕೆ ಮಾಡಿದ್ದಾರೆ. “ಕಳಪೆ ಚಿತ್ರಗಳು ಪ್ರಶಸ್ತಿ ಪಡೆಯುತ್ತಿವೆ, ಜ್ಯೂರಿ ಆಯ್ಕೆ ವಿಚಾರದಲ್ಲಿ ತನಿಖೆ ಅಗತ್ಯ” ಎಂದು ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 5:33 IST
ಕಳಪೆ ಗುಣಮಟ್ಟದ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಿವೆ: ಗೋಪಾಲಕೃಷ್ಣನ್

Mujugara Kannada Movie: ಸೆಟ್ಟೇರಿತು ತರುಣ್ ನಿರ್ದೇಶನದ ‘ಮುಜುಗರ’

ಹಿರಿಯ ನಟ ರಾಜೇಶ್ ಅವರ ಮೊಮ್ಮಗ ಸಾಯಿನಂದ್‌ ಚಿತ್ರರಂಗ ಪ್ರವೇಶಿಸಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ‘ಮುಜುಗರ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿತು. ತರುಣ್ ಎನ್‌ ಆ್ಯಕ್ಷನ್‌– ಕಟ್‌ ಹೇಳುತ್ತಿದ್ದಾರೆ.
Last Updated 1 ಡಿಸೆಂಬರ್ 2025, 0:28 IST
Mujugara Kannada Movie: ಸೆಟ್ಟೇರಿತು ತರುಣ್ ನಿರ್ದೇಶನದ ‘ಮುಜುಗರ’

ತೆರೆಗೆ ಬರಲು ಸಜ್ಜಾದ ‘ಕೆಂಪು ಹಳದಿ ಹಸಿರು': ವಿಶೇಷ ಪಾತ್ರದಲ್ಲಿ ಅರವಿಂದ ಬೋಳಾರ್

ಬಹುತೇಕ ಹೊಸಬರಿಂದಲೇ ಕೂಡಿರುವ ‘ಕೆಂಪು ಹಳದಿ ಹಸಿರು’ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡವು.
Last Updated 1 ಡಿಸೆಂಬರ್ 2025, 0:25 IST
ತೆರೆಗೆ ಬರಲು ಸಜ್ಜಾದ ‘ಕೆಂಪು ಹಳದಿ ಹಸಿರು': ವಿಶೇಷ ಪಾತ್ರದಲ್ಲಿ ಅರವಿಂದ ಬೋಳಾರ್

ಸೆಟ್ಟೇರಿದ 'ಮಣಿಕಂಠ' ಸಿನಿಮಾ: ಮೊದಲ ದೃಶ್ಯಕ್ಕೆ ನಾಗಾ ಸಾಧುಗಳ ಆಶೀರ್ವಾದ

ಅಯ್ಯಪ್ಪ ಸ್ವಾಮಿ ಕುರಿತಾದ ಕಥೆಯನ್ನು ಹೊಂದಿರುವ ‘ಮಣಿಕಂಠ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಕಾಶಿಯಿಂದ ಎಂಟು ನಾಗಾ ಸಾಧುಗಳು ಬಂದು ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
Last Updated 1 ಡಿಸೆಂಬರ್ 2025, 0:21 IST
ಸೆಟ್ಟೇರಿದ 'ಮಣಿಕಂಠ' ಸಿನಿಮಾ: ಮೊದಲ ದೃಶ್ಯಕ್ಕೆ ನಾಗಾ ಸಾಧುಗಳ ಆಶೀರ್ವಾದ

ಹಾಸ್ಯನಟ ಉಮೇಶ್ ನುಡಿ ನಮನ: ಆಂಗಿಕದಿಂದಲೇ ನಗಿಸಬಲ್ಲ ಚತುರ

ಅಶ್ಲೀಲ ಮಾತುಗಳನ್ನು ಆಡದೆ, ತಮ್ಮ ಆಂಗಿಕ ಅಭಿನಯದಿಂದ ನೋಡುಗರನ್ನು ನಗಿಸುವ ಸಾಮರ್ಥ್ಯ ಹೊಂದಿದ್ದ ಕೆಲವೇ ಹಾಸ್ಯನಟರಲ್ಲಿ ಉಮೇಶ್ ಒಬ್ಬರು.
Last Updated 30 ನವೆಂಬರ್ 2025, 23:30 IST
ಹಾಸ್ಯನಟ ಉಮೇಶ್ ನುಡಿ ನಮನ: ಆಂಗಿಕದಿಂದಲೇ ನಗಿಸಬಲ್ಲ ಚತುರ

ಮದುವೆಗೆ ಸಜ್ಜಾದ ದೀಪಿಕಾ ಪಡುಕೋಣೆ ಸಹೋದರಿ ಅನಿಶಾ: ವರ ಯಾರು?

Anisha Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಸಹೋದರಿ ಅನಿಶಾ ಪಡುಕೋಣೆ ಅವರು ಸದ್ಯದಲ್ಲಿಯೇ ದುಬೈ ಮೂಲದ ಉದ್ಯಮಿ ರೋಹನ್ ಆಚಾರ್ಯ ಅವರನ್ನು ವಿವಾಹವಾಗಲಿದ್ದಾರೆ ಎಂದು ಸುದ್ದಿಸಂಸ್ಥೆ ‘ಡೆಕ್ಕನ್‌ ಕ್ರಾನಿಕಲ್’ ವರದಿ ಮಾಡಿದೆ.
Last Updated 30 ನವೆಂಬರ್ 2025, 11:03 IST
ಮದುವೆಗೆ ಸಜ್ಜಾದ ದೀಪಿಕಾ ಪಡುಕೋಣೆ ಸಹೋದರಿ ಅನಿಶಾ: ವರ ಯಾರು?

Bigg Boss Kannada 12: ಶೋ ಬಿಡ್ತಾರಾ ಧ್ರುವಂತ್?

Bigg Boss Kannada: ಬಿಗ್‌ಬಾಸ್‌ ಸೀಸನ್‌ 12ರ ಸ್ಪರ್ಧಿಯಾಗಿರುವ ಧ್ರುವಂತ್ ಅವರು ಕಾರ್ಯಕ್ರಮದಿಂದ ಹೊರ ನಡೆಯುವುದಾಗಿ ಹೇಳಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಅವರು ತಮ್ಮ ನಿರ್ಧಾರವನ್ನು ನಿರೂಪಕ ಸುದೀಪ್‌ ಮುಂದೆ ಹೇಳಿದ್ದಾರೆ.
Last Updated 30 ನವೆಂಬರ್ 2025, 9:53 IST
Bigg Boss Kannada 12: ಶೋ ಬಿಡ್ತಾರಾ ಧ್ರುವಂತ್?
ADVERTISEMENT

‘ಅಪಾರ್ಥ ಮಾಡ್ಕೋಬೇಡಿ’ ಎನ್ನುತ್ತಾ ರಂಜಿಸಿದ್ದ ನಟ ಉಮೇಶ್

Veteran Kannada Actor: ಹಾಸ್ಯಭರಿತ ಅಭಿನಯದ ಮೂಲಕ ಕನ್ನಡಿಗರ ಮೆಚ್ಚುಗೆ ಪಡೆದ ಎಂ.ಎಸ್‌. ಉಮೇಶ್ (80) ಅವರು ಕ್ಯಾನ್ಸರ್‌ನಿಂದ ನಿಧನರಾದರು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
Last Updated 30 ನವೆಂಬರ್ 2025, 6:16 IST
‘ಅಪಾರ್ಥ ಮಾಡ್ಕೋಬೇಡಿ’ ಎನ್ನುತ್ತಾ ರಂಜಿಸಿದ್ದ ನಟ ಉಮೇಶ್

350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಾಸ್ಯ ಕಲಾವಿದ ಉಮೇಶ್ ನಿಧನ

Kannada Actor Passes Away: 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಹಾಸ್ಯ ನಟ ಉಮೇಶ್ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ 80 ವರ್ಷ ವಯಸ್ಸಾಗಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ.
Last Updated 30 ನವೆಂಬರ್ 2025, 5:41 IST
350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಾಸ್ಯ ಕಲಾವಿದ ಉಮೇಶ್ ನಿಧನ

‘ದೈವ’ವನ್ನು ‘ದೆವ್ವ’ವೆಂದ ರಣ್‌ವೀರ್‌ ಸಿಂಗ್‌

Religious Insult Debate: ಇಫಿ ಸಮಾರೋಪ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಎದುರೇ ‘ಕಾಂತಾರ’ದ ಚಾವುಂಡಿ ದೈವವನ್ನು ‘ದೆವ್ವ’ ಎಂದು ಉಲ್ಲೇಖಿಸಿ, ರಣ್‌ವೀರ್‌ ಸಿಂಗ್‌ ವ್ಯಂಗ್ಯವಾಗಿ ಅನುಕರಣೆ ಮಾಡಿದ ವಿಚಾರಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 30 ನವೆಂಬರ್ 2025, 4:19 IST
‘ದೈವ’ವನ್ನು ‘ದೆವ್ವ’ವೆಂದ ರಣ್‌ವೀರ್‌ ಸಿಂಗ್‌
ADVERTISEMENT
ADVERTISEMENT
ADVERTISEMENT