ಕಾಂತಾರ: ದೈವಕ್ಕೆ ಅವಮಾನ; ನಟ ರಣ್ವೀರ್ ವಿರುದ್ಧ #BoycottDhurandhar ಅಭಿಯಾನ
Ranveer Singh Controversy: ಪಣಜಿಯಲ್ಲಿ ನಡೆದ 56ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ‘ಕಾಂತಾರ’ ಪ್ರೀಕ್ವೆಲ್ನ ಚಾವುಂಡಿ ದೈವವನ್ನು ‘ದೆವ್ವ’ ಎಂದು ನಟ ರಣ್ವೀರ್ ಸಿಂಗ್ ಹೇಳಿರುವುದು ವಿವಾದ ಸೃಷ್ಟಿಸಿದೆLast Updated 2 ಡಿಸೆಂಬರ್ 2025, 5:13 IST