ಬುಧವಾರ, 10 ಡಿಸೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಶಿವಣ್ಣನ ಕಂಠದಲ್ಲಿ ಮೂಡಿ ಬಂತು ಅಯ್ಯಪ್ಪನ ಭಕ್ತಿಗೀತೆ: ವಿಡಿಯೊ ನೋಡಿ

Ayyappa Devotional Video: ನಟ ಶಿವರಾಜ್ ಕುಮಾರ್ ಅವರ ಕಂಠಸಿರಿಯಲ್ಲಿ ಅಯ್ಯಪ್ಪನ ಭಕ್ತಿಗೀತೆಯೊಂದು ಮೂಡಿ ಬಂದಿದೆ. ಆನಂದ್‌ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ‘ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ’ ಲಿರಿಕಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ.
Last Updated 10 ಡಿಸೆಂಬರ್ 2025, 12:25 IST
ಶಿವಣ್ಣನ ಕಂಠದಲ್ಲಿ ಮೂಡಿ ಬಂತು ಅಯ್ಯಪ್ಪನ ಭಕ್ತಿಗೀತೆ: ವಿಡಿಯೊ ನೋಡಿ

ಎಲ್ಲದಕ್ಕೂ ಗಂಡನನ್ನು ಏಕೆ ಕರೀತೀರಿ? ಯಶ್‌ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಗುಣಗಾನ

Radhika Pandit Praise: ರಾಕಿಂಗ್‌ ಸ್ಟಾರ್ ಯಶ್‌, ರಾಧಿಕಾ ಪಂಡಿತ್‌ ದಾಂಪತ್ಯ ಜೀವನಕ್ಕೆ ನಿನ್ನೆ 8 ವರ್ಷಗಳು ಕಳೆದಿವೆ. 9ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ರಾಧಿಕಾ ಪಂಡಿತ್ ಅವರು ಪತಿ ಯಶ್ ಅವರ 10 ಗುಣಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ ಮತ್ತು ಹೊಗಳಿದ್ದಾರೆ
Last Updated 10 ಡಿಸೆಂಬರ್ 2025, 11:41 IST
ಎಲ್ಲದಕ್ಕೂ ಗಂಡನನ್ನು ಏಕೆ ಕರೀತೀರಿ? ಯಶ್‌ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಗುಣಗಾನ

ಚಿತ್ರಗಳಲ್ಲಿ ನೋಡಿ: ಬೋಲ್ಡ್‌ ಲುಕ್‌ನಲ್ಲಿ ನಟಿ ರೀಷ್ಮಾ ನಾಣಯ್ಯ

Kannada Actress: ‘ಜೋಗಿ’ ಖ್ಯಾತಿಯ ಪ್ರೇಮ್‌ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಮೂಲಕ ಚಂದನವನ ಪ್ರವೇಶಿದ್ದ ನಟಿ ರೀಷ್ಮಾ ನಾಣಯ್ಯ ‘ವಾಮನ’ ಸಿನಿಮಾದಲ್ಲಿ ರೀಷ್ಮಾ ನಟಿಸಿದ್ದಾರೆ. ಬಿಡುಗಡೆಗೆ ಸಜ್ಜಾಗುತ್ತಿರುವ ಕೆಡಿ ಸಿನಿಮಾದಲ್ಲಿ ರೀಷ್ಮಾ ಕಾಣಿಸಿಕೊಳ್ಳಲಿದ್ದಾರೆ.
Last Updated 10 ಡಿಸೆಂಬರ್ 2025, 11:35 IST
ಚಿತ್ರಗಳಲ್ಲಿ ನೋಡಿ: ಬೋಲ್ಡ್‌ ಲುಕ್‌ನಲ್ಲಿ ನಟಿ ರೀಷ್ಮಾ ನಾಣಯ್ಯ

'ಪಡಿಯಪ್ಪ' ಚಿತ್ರದಲ್ಲಿ ರಮ್ಯಾ ಬದಲು ಇವರು ಇರಬೇಕಿತ್ತು: ರಜನಿಕಾಂತ್ ಮನದಾಳದ ಮಾತು

Padayappa Re Release:1999ರಲ್ಲಿ ಬಿಡುಗಡೆಯಾಗಿದ್ದ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಸೂಪರ್‌ಹಿಟ್ ಸಿನಿಮಾ 'ಪಡಿಯಪ್ಪ' ಮರು ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ರಜನಿಕಾಂತ್‌ ಅವರು ಚಿತ್ರದ ಕುರಿತು ಯಾರಿಗೂ ತಿಳಿಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 10:49 IST
'ಪಡಿಯಪ್ಪ' ಚಿತ್ರದಲ್ಲಿ ರಮ್ಯಾ ಬದಲು ಇವರು ಇರಬೇಕಿತ್ತು: ರಜನಿಕಾಂತ್ ಮನದಾಳದ ಮಾತು

2025ರಲ್ಲಿ ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳ ನಾಯಕರುಗಳು: ರಿಷಬ್‌ಗೆ ಎಷ್ಟನೇ ಸ್ಥಾನ?

Movie Earnings: 2025ರಲ್ಲಿ ಅನೇಕ ಸಿನಿಮಾಗಳು ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿವೆ. ಆ ಸಿನಿಮಾಗಳ ಮೂಲಕ ನಾಯಕರುಗಳು ಕೂಡ ಉತ್ತಮ ಸಂಭಾವನೆ ಪಡೆದುಕೊಂಡಿದ್ದಾರೆ
Last Updated 10 ಡಿಸೆಂಬರ್ 2025, 10:47 IST
2025ರಲ್ಲಿ ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳ ನಾಯಕರುಗಳು: ರಿಷಬ್‌ಗೆ ಎಷ್ಟನೇ ಸ್ಥಾನ?
err

ನನ್ನ ಒಂದು ಜಗತ್ತು ರುಕ್ಕಮ್ಮ;ರುಕ್ಮಿಣಿ ವಸಂತ್ ಹುಟ್ಟುಹಬ್ಬಕ್ಕೆ ಚೈತ್ರಾ ಶುಭಾಶಯ

Rukmini Vasanth Wishes: ಇಂದು ನಟಿ ರುಕ್ಮಿಣಿ ವಸಂತ್ ಅವರ ಜನ್ಮದಿನ. ಸ್ನೇಹಿತೆಯಾದ ಚೈತ್ರಾ ಆಚಾರ್ ‘ನನ್ನ ಒಂದು ಜಗತ್ತು ರುಕ್ಕಮ್ಮ’ ಎಂದು ಬರೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದ್ದಾರೆ.
Last Updated 10 ಡಿಸೆಂಬರ್ 2025, 10:21 IST
ನನ್ನ ಒಂದು ಜಗತ್ತು ರುಕ್ಕಮ್ಮ;ರುಕ್ಮಿಣಿ ವಸಂತ್ ಹುಟ್ಟುಹಬ್ಬಕ್ಕೆ ಚೈತ್ರಾ ಶುಭಾಶಯ

ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ

Tara Movies: ಮುಂಬರುವ ವರ್ಷ 2026ರಲ್ಲಿ ತಾರಾ ನಟರುಗಳ ಅನೇಕ ಸಿನಿಮಾಗಳು ತೆರೆಮೇಲೆ ಬರಲು ಸಜ್ಜಾಗಿವೆ
Last Updated 10 ಡಿಸೆಂಬರ್ 2025, 10:11 IST
ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ
err
ADVERTISEMENT

BBK12: ಬಿಗ್‌ಬಾಸ್‌ನಿಂದ ಹೊರಬಂದ ಅಭಿಷೇಕ್‌ಗೆ ಅದ್ಧೂರಿ ಸ್ವಾಗತ: ವಿಡಿಯೊ ಇಲ್ಲಿದೆ

Abhishek Srikanth Exit: ಕನ್ನಡದ ಬಿಗ್‌ಬಾಸ್‌ ಮನೆಯಿಂದ ಕಳೆದ ವಾರ ಅಭಿಷೇಕ್‌ ಶ್ರೀಕಾಂತ್‌ ಎಲಿಮಿನೇಟ್ ಆಗಿದ್ದರು. ಕ್ಯಾಪ್ಟನ್ ಆಗಿರುವಾಗಲೇ ಹೊರಕ್ಕೆ ಬಂದು ಅಚ್ಚರಿ ಮೂಡಿಸಿದ್ದರು. ಅವರಿಗಾಗಿಯೇ ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗಿದೆ
Last Updated 10 ಡಿಸೆಂಬರ್ 2025, 9:36 IST
BBK12: ಬಿಗ್‌ಬಾಸ್‌ನಿಂದ ಹೊರಬಂದ ಅಭಿಷೇಕ್‌ಗೆ ಅದ್ಧೂರಿ ಸ್ವಾಗತ: ವಿಡಿಯೊ ಇಲ್ಲಿದೆ

VIDEO | ನಾನು ಧನುಷ್ ಶ್ಯಾಡೋನಲ್ಲಿ ಇರಲಿಲ್ಲ: ಅಭಿಷೇಕ್‌ ಶ್ರೀಕಾಂತ್‌ ಮಾತು

Abhishek Sreekanth: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಭಾನುವಾರ ಅಭಿಷೇಕ್‌ ಶ್ರೀಕಾಂತ್‌ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಮತ್ತು ಧನುಷ್‌ ಬಗೆಗಿನ ಸ್ನೇಹದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 9:18 IST
VIDEO | ನಾನು ಧನುಷ್ ಶ್ಯಾಡೋನಲ್ಲಿ ಇರಲಿಲ್ಲ: ಅಭಿಷೇಕ್‌ ಶ್ರೀಕಾಂತ್‌ ಮಾತು

ಅಲ್ಲಿ ಇಂದಿಗೂ ಅಪ್ಪು ಭಾವಚಿತ್ರಕ್ಕೆ ಪೂಜಿಸುತ್ತಾರೆ:‘ರಣವಿಕ್ರಮ’ ನಿರ್ದೇಶಕ ಪವನ್

Puneeth Rajkumar Tribute: ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ‘ರಣವಿಕ್ರಮ’ ನಿರ್ದೇಶಕ ಪವನ್ ಒಡೆಯರ್ ಅವರು ಅಪ್ಪು ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದು, ಗಡಿಭಾಗದ ಅನೇಕ ಮನೆಗಳಲ್ಲಿ ಇಂದಿಗೂ ಅಪ್ಪು ಅವರನ್ನು ಪೂಜಿಸುತ್ತಾರೆ ಎಂದು ಹೇಳಿದ್ದಾರೆ.
Last Updated 10 ಡಿಸೆಂಬರ್ 2025, 9:08 IST
ಅಲ್ಲಿ ಇಂದಿಗೂ ಅಪ್ಪು ಭಾವಚಿತ್ರಕ್ಕೆ ಪೂಜಿಸುತ್ತಾರೆ:‘ರಣವಿಕ್ರಮ’ ನಿರ್ದೇಶಕ ಪವನ್
ADVERTISEMENT
ADVERTISEMENT
ADVERTISEMENT