ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ಜಗತ್ತು

ADVERTISEMENT

‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ನಾಪತ್ತೆ

‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ಸಿಂಗ್ ನಾಪತ್ತೆಯಾಗಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
Last Updated 27 ಏಪ್ರಿಲ್ 2024, 5:37 IST
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ನಾಪತ್ತೆ

‘ಸಂಜು ವೆಡ್ಸ್‌...’ ಹಾಡಿನ ಚಿತ್ರೀಕರಣ

ನಾಗಶೇಖರ್‌ ನಿರ್ದೇಶನದ ‘ಸಂಜು ವೆಡ್ಸ್ ಗೀತಾ–2’ ನಾಲ್ಕನೇ ಹಂತದ ಚಿತ್ರೀಕರಣ ಪ್ರಾರಂಭಿಸಿದೆ. ಶ್ರೀನಗರ ಕಿಟ್ಟಿ, ರಚಿತಾ ರಾಮ್‌ ಜೋಡಿಯಾಗಿ ನಟಿಸುತ್ತಿರುವ ಚಿತ್ರದ ಹಾಡೊಂದರ ಅದ್ದೂರಿ ಚಿತ್ರೀಕರಣ ಇತ್ತೀಚೆಗಷ್ಟೇ ಕುಣಿಗಲ್‌ನಲ್ಲಿ ನಡೆದಿದೆ.
Last Updated 26 ಏಪ್ರಿಲ್ 2024, 18:49 IST
‘ಸಂಜು ವೆಡ್ಸ್‌...’ ಹಾಡಿನ ಚಿತ್ರೀಕರಣ

ಡಾರ್ಲಿಂಗ್‌ ಕೃಷ್ಣನಿಗೆ ಅಮೃತಾ ಜೋಡಿ

ಆರ್‌.ಚಂದ್ರು ನಿರ್ಮಾಣದ, ‘ಲವ್‌ ಮಾಕ್ಟೇಲ್‌’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ನಟನೆಯ ‘ಫಾದರ್‌’ ಸಿನಿಮಾದಲ್ಲಿ ನಾಯಕಿಯಾಗಿ ಅಮೃತಾ ಅಯ್ಯಂಗಾರ್‌ ನಟಿಸಲಿದ್ದಾರೆ.
Last Updated 26 ಏಪ್ರಿಲ್ 2024, 18:48 IST
ಡಾರ್ಲಿಂಗ್‌ ಕೃಷ್ಣನಿಗೆ ಅಮೃತಾ ಜೋಡಿ

Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ ತಾಲ್ಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಪಾಲ್ಗೊಂಡರು.
Last Updated 26 ಏಪ್ರಿಲ್ 2024, 14:21 IST
Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ನೋಂದಣಿ ಇಂದು ರಾತ್ರಿ 9ಕ್ಕೆ ಆರಂಭ

ಹಿಂದಿಯ ಜನಪ್ರಿಯ ಟಿವಿ ಕಾರ್ಯಕ್ರಮ ಕೌನ್‌ ಬನೇಗಾ ಕರೋಡ್‌ಪತಿ (ಕೆಬಿಸಿ)ಯಲ್ಲಿ ಭಾಗವಹಿಸಲು ನೋಂದಣಿ ಇಂದು (ಏ.26) ರಾತ್ರಿ 9 ಗಂಟೆಯಿಂದ ಆರಂಭವಾಗಲಿದೆ ಎಂದು ಸೋನಿ ಲೈವ್‌ ಚಾನೆಲ್‌ ಘೋಷಿಸಿದೆ.
Last Updated 26 ಏಪ್ರಿಲ್ 2024, 14:01 IST
ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ನೋಂದಣಿ ಇಂದು ರಾತ್ರಿ 9ಕ್ಕೆ ಆರಂಭ

PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು

PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು
Last Updated 26 ಏಪ್ರಿಲ್ 2024, 8:45 IST
PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು
err

ತೆರೆಗೆ ಬರಲು ಸಜ್ಜಾದ ‘ಇತ್ಯಾದಿ’

ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ ಹೊಸಬರ ‘ಇತ್ಯಾದಿ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಡಿ.ಯೋಗರಾಜ್ ನಿರ್ದೇಶನದ ಚಿತ್ರಕ್ಕೆ ಮಹೇಂದ್ರನ್, ಶ್ರೀನಿವಾಸ್ ಮತ್ತು ನೀಲಕಂಠನ್ ಬಂಡವಾಳ ಹೂಡಿದ್ದಾರೆ.
Last Updated 26 ಏಪ್ರಿಲ್ 2024, 1:22 IST
ತೆರೆಗೆ ಬರಲು ಸಜ್ಜಾದ ‘ಇತ್ಯಾದಿ’
ADVERTISEMENT

ಬಿಸಿಲ ಧಗೆ, IPL, ಚುನಾವಣಾ ಕಾವು: ಕನ್ನಡ ಸಿನಿಮಾ ಬಿಡುಗಡೆಗೆ ನಿರ್ಮಾಪಕರ ಹಿಂದೇಟು

ಬೇಸಿಗೆಯ ಧಗೆ, ಚುನಾವಣೆ ಕಾವು, ಐಪಿಎಲ್‌ ಧಮಾಕಾಗಳಿಂದಾಗಿ ಪ್ರತಿ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕುಸಿದಿವೆ. ಸಿನಿಮಾ ಬಿಡುಗಡೆಗೆ ನಿರ್ಮಾಪಕರು ನಿರಾಸಕ್ತಿ ತೋರುತ್ತಿದ್ದಾರೆ.
Last Updated 26 ಏಪ್ರಿಲ್ 2024, 0:40 IST
ಬಿಸಿಲ ಧಗೆ, IPL, ಚುನಾವಣಾ ಕಾವು: ಕನ್ನಡ ಸಿನಿಮಾ ಬಿಡುಗಡೆಗೆ ನಿರ್ಮಾಪಕರ ಹಿಂದೇಟು

‘ದ ಜಡ್ಜ್‌ಮೆಂಟ್‌’ ಚಿತ್ರೀಕರಣ ಪೂರ್ಣ

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದ ಜಡ್ಜ್‌ಮೆಂಟ್‌’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.
Last Updated 26 ಏಪ್ರಿಲ್ 2024, 0:15 IST
‘ದ ಜಡ್ಜ್‌ಮೆಂಟ್‌’ ಚಿತ್ರೀಕರಣ ಪೂರ್ಣ

ಈ ವಾರ ಎರಡು ಚಿತ್ರಗಳು ತೆರೆಗೆ

ಈ ವಾರ ಎರಡು ಸಿನಿಮಾಗಳು ಇಂದು (ಏ.26) ಬಿಡುಗಡೆಯಾಗುತ್ತಿವೆ.
Last Updated 25 ಏಪ್ರಿಲ್ 2024, 23:15 IST
ಈ ವಾರ ಎರಡು ಚಿತ್ರಗಳು ತೆರೆಗೆ
ADVERTISEMENT