ಗುರುವಾರ, 20 ನವೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

Sandalwood: ಹೊರಬಂತು ‘ಚಿತ್ರಲಹರಿ’ ಟೀಸರ್‌

Kannada Movie Teaser: ಕೆ.ಆರ್ ಸುರೇಶ್ ನಿರ್ದೇಶನದ ‘ಚಿತ್ರಲಹರಿ’ ಚಿತ್ರದ ಟೀಸರ್ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಎರಡು ಕಥೆಗಳ ಸುತ್ತ ಚಿತ್ರ ಸಾಗುತ್ತಿದ್ದು, ಪ್ರೀತಿ, ಆ್ಯಕ್ಷನ್, ಸೆಂಟಿಮೆಂಟ್ ಅಂಶಗಳಿವೆ.
Last Updated 19 ನವೆಂಬರ್ 2025, 23:30 IST
Sandalwood: ಹೊರಬಂತು ‘ಚಿತ್ರಲಹರಿ’ ಟೀಸರ್‌

Sandalwood: ನಾಗಶೇಖರ್‌ ಹೊಸ ಚಿತ್ರಕ್ಕೆ ಚಾಲನೆ

Kannada Film Launch: ನಿರ್ದೇಶಕ ನಾಗಶೇಖರ್‌ ನಟ ಕೂಡ ಹೌದು. ಅವರು ನಾಯಕನಾಗಿ ನಟಿಸುತ್ತಿರುವ ‘ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್‌’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಈ ಚಿತ್ರಕ್ಕೆ ಜಿಯಾ ಉಲ್ಲಾ ಖಾನ್ ಆ್ಯಕ್ಷನ್ ಕಟ್ ಹೇಳಿದರು.
Last Updated 19 ನವೆಂಬರ್ 2025, 23:30 IST
Sandalwood: ನಾಗಶೇಖರ್‌ ಹೊಸ ಚಿತ್ರಕ್ಕೆ ಚಾಲನೆ

Sandalwood: ‘ಇವನೇ ಶ್ರೀನಿವಾಸ’ಗೆ ಶಿವಣ್ಣ ಸಾಥ್‌

Kannada Film Teaser: ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪ್ರತಾಪ್ ನಾಯಕನಾಗಿ ಕಾಣಿಸಿಕೊಂಡಿರುವ ‘ಇವನೇ ಶ್ರೀನಿವಾಸ’ ಚಿತ್ರದ ಫಸ್ಟ್‌ಲುಕ್‌ ಹಾಗೂ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶಿವರಾಜ್‌ಕುಮಾರ್‌ ಟೀಸರ್‌ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
Last Updated 19 ನವೆಂಬರ್ 2025, 23:30 IST
Sandalwood: ‘ಇವನೇ ಶ್ರೀನಿವಾಸ’ಗೆ ಶಿವಣ್ಣ ಸಾಥ್‌

Sandalwood: ‘ನೆನಪುಗಳ ಮಾತು ಮಧುರ’ ಟ್ರೇಲರ್‌ ಬಿಡುಗಡೆ

Kannada Film Trailer: ಸಿನಿ ಪತ್ರಕರ್ತ ಅಫ್ಜಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ನೆನಪುಗಳ ಮಾತು ಮಧುರ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 19 ನವೆಂಬರ್ 2025, 23:30 IST
Sandalwood: ‘ನೆನಪುಗಳ ಮಾತು ಮಧುರ’ ಟ್ರೇಲರ್‌ ಬಿಡುಗಡೆ

ಕೈದಿಗಳಿಗೆ ವಿಶೇಷ ಆತಿಥ್ಯ |ವಿಜಯಲಕ್ಷ್ಮಿಗೆ ವಿಡಿಯೊ ಕಳುಹಿಸಿದ್ದೆ: ಧನ್ವೀರ್‌ 

Darshan Prison Controversy: ಪರಪ್ಪನ ಅಗ್ರಹಾರ ಜೈಲಿನ ಅಕ್ರಮದ ಕುರಿತಂತೆ ವಿಡಿಯೊವನ್ನು ನಟ ಧನ್ವೀರ್ ಅವರು ವಕೀಲರಿಂದ ಪಡೆದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕಳುಹಿಸಿದ್ದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
Last Updated 19 ನವೆಂಬರ್ 2025, 15:18 IST
ಕೈದಿಗಳಿಗೆ ವಿಶೇಷ ಆತಿಥ್ಯ |ವಿಜಯಲಕ್ಷ್ಮಿಗೆ ವಿಡಿಯೊ ಕಳುಹಿಸಿದ್ದೆ: ಧನ್ವೀರ್‌ 

Renukaswamy Murder Case: ನಟ ದರ್ಶನ್‌ಗೆ ಹೆಚ್ಚುವರಿ ಕಂಬಳಿ ನೀಡಲು ಸೂಚನೆ

Renukaswamy Murder Case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರಿಗೆ ಹೆಚ್ಚುವರಿ ಕಂಬಳಿ ನೀಡಲು 57ನೇ ಎಸಿಎಂಎಂ ನ್ಯಾಯಾಲಯ ಬುಧವಾರ ಸೂಚಿಸಿತು.
Last Updated 19 ನವೆಂಬರ್ 2025, 14:34 IST
Renukaswamy Murder Case: ನಟ ದರ್ಶನ್‌ಗೆ ಹೆಚ್ಚುವರಿ ಕಂಬಳಿ ನೀಡಲು ಸೂಚನೆ

Bigg Boss 12 | ರಘು ಜೆಸಿಬಿ ನಾನು ಟಾಟಾ ಸುಮೊ; ಟಾಸ್ಕ್‌ನಲ್ಲಿ ಗೆಲ್ಲೋಕಾಗುತ್ತಾ

Bigg Boss| ರಘು ಜೆಸಿಬಿ ನಾನು ಟಾಟಾ ಸುಮೊ; ಟಾಸ್ಕ್‌ನಲ್ಲಿ ಗೆಲ್ಲೋಕಾಗುತ್ತಾ
Last Updated 19 ನವೆಂಬರ್ 2025, 14:28 IST
Bigg Boss 12 | ರಘು ಜೆಸಿಬಿ ನಾನು ಟಾಟಾ ಸುಮೊ; ಟಾಸ್ಕ್‌ನಲ್ಲಿ ಗೆಲ್ಲೋಕಾಗುತ್ತಾ
ADVERTISEMENT

ಅನುಪಮಾ ಪರಮೇಶ್ವರನ್ ನಟನೆಯ 'ಲಾಕ್‌ಡೌನ್' ಚಿತ್ರ ಡಿ.5ರಂದು ತೆರೆಗೆ

Anupama Parameswaran: ನಟಿ ಅನುಪಮಾ ಪರಮೇಶ್ವರನ್ ನಟನೆಯ 'ಲಾಕ್‌ಡೌನ್' ಚಿತ್ರವು ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ.
Last Updated 19 ನವೆಂಬರ್ 2025, 12:34 IST
ಅನುಪಮಾ ಪರಮೇಶ್ವರನ್ ನಟನೆಯ 'ಲಾಕ್‌ಡೌನ್' ಚಿತ್ರ ಡಿ.5ರಂದು ತೆರೆಗೆ

‘ಆಂಧ್ರ ಕಿಂಗ್ ತಾಲೂಕ‘ ಟ್ರೇಲರ್ ಬಿಡುಗಡೆ| ಬೆಂಗಳೂರಲ್ಲಿ ಸಂಭ್ರಮಾಚರಣೆ: ಉಪೇಂದ್ರ

Upendra Movie: ನಟ ಉಪೇಂದ್ರ ಹಾಗೂ ರಾಮ್ ಪೋತಿನೇನಿ ನಟಿಸಿರುವ 'ಆಂಧ್ರ ಕಿಂಗ್ ತಾಲೂಕಾ’ ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ. ಇಂದು ಬೆಂಗಳೂರಿನ ಮಾಲ್‌ವೊಂದರಲ್ಲಿ ಅದರ ಸಂಭ್ರಮಾಚರಣೆ ನಡೆಯಲಿದೆ ಎಂದು ಉಪೇಂದ್ರ ತಿಳಿಸಿದ್ದಾರೆ.
Last Updated 19 ನವೆಂಬರ್ 2025, 10:21 IST
‘ಆಂಧ್ರ ಕಿಂಗ್ ತಾಲೂಕ‘ ಟ್ರೇಲರ್ ಬಿಡುಗಡೆ| ಬೆಂಗಳೂರಲ್ಲಿ ಸಂಭ್ರಮಾಚರಣೆ: ಉಪೇಂದ್ರ

PHOTOS: ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ ಸೀಮಂತ ಕಾರ್ಯಕ್ರಮದ ಕ್ಷಣಗಳು

Chaitra Rai Pregnancy: ‘ರಾಧಾ ಕಲ್ಯಾಣ’ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಚೈತ್ರ ರೈ ಅವರು ಸೀಮಂತದ  ಸಂಭ್ರಮದಲ್ಲಿದ್ದಾರೆ.
Last Updated 19 ನವೆಂಬರ್ 2025, 9:09 IST
PHOTOS: ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ ಸೀಮಂತ ಕಾರ್ಯಕ್ರಮದ ಕ್ಷಣಗಳು
err
ADVERTISEMENT
ADVERTISEMENT
ADVERTISEMENT