ಬುಧವಾರ, 3 ಡಿಸೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

‘ಕೌಂತೇಯ’ ಚಿತ್ರದಲ್ಲಿ ಖಳನಾದ ಮನೋರಂಜನ್‌

ಮರ್ಡರ್ ಮಿಸ್ಟ್ರಿ ಕಥಾಹಂದರವಿರುವ ‘ಕೌಂತೇಯ’ ಚಿತ್ರದಲ್ಲಿ ಮನೋರಂಜನ್‌ ರವಿಚಂದ್ರನ್‌ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿ.ಕೆ.ಚಂದ್ರಹಾಸ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಶೇಕಡ 70ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ಚಿತ್ರತಂಡ ಹೇಳಿದೆ.
Last Updated 3 ಡಿಸೆಂಬರ್ 2025, 0:18 IST
‘ಕೌಂತೇಯ’ ಚಿತ್ರದಲ್ಲಿ ಖಳನಾದ ಮನೋರಂಜನ್‌

ಲಾಲೋ: ಕೃಷ್ಣ ಸದಾ ಸಹಾಯತೇ | ಬಜೆಟ್‌ ₹ 50 ಲಕ್ಷ ಗಳಿಸಿದ್ದು ₹100 ಕೋಟಿ!

ಸಣ್ಣ ಬಜೆಟ್‌ನ ಸಿನಿಮಾಗಳು ದೊಡ್ಡಮಟ್ಟದ ಯಶಸ್ಸು ಕಾಣುವುದು ಬಲು ವಿರಳ. ಸ್ಟಾರ್‌ ನಟರಿಲ್ಲದ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಪ್ರಚಾರವಿಲ್ಲದ ಸಿನಿಮಾಗಳು ನೂರು ಕೋಟಿ ಕ್ಲಬ್‌ ಸೇರುವುದು ಬಹಳ ಅಪರೂಪ.
Last Updated 3 ಡಿಸೆಂಬರ್ 2025, 0:16 IST
ಲಾಲೋ: ಕೃಷ್ಣ ಸದಾ ಸಹಾಯತೇ | ಬಜೆಟ್‌ ₹ 50 ಲಕ್ಷ ಗಳಿಸಿದ್ದು ₹100 ಕೋಟಿ!

ಕೊನೆಗೂ ಸೆಟ್ಟೇರಲು ಸಜ್ಜಾದ ಸಿಂಬು ನಟನೆಯ ‘ಅರಸನ್’ ಸಿನಿಮಾ

ತಮಿಳು ನಿರ್ದೇಶಕ ವೆಟ್ರಿಮಾರನ್ ಅವರ ಮುಂದಿನ ಸಿನಿಮಾಗಳು ನಿಂತು ಹೋಗುತ್ತಿವೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹಬ್ಬಿತ್ತು. ಇದೀಗ ಅವರ ಪ್ರಮುಖ ಸಿನಿಮಾವೊಂದರ ಅಪ್‌ಡೇಟ್‌ ಸಿಕ್ಕಿದ್ದು, ಸಿಂಬು ಜೊತೆಗಿನ ‘ಅರಸನ್‌’ ಚಿತ್ರ ಡಿ.8ರಿಂದ ಸೆಟ್ಟೇರಲಿದೆ.
Last Updated 3 ಡಿಸೆಂಬರ್ 2025, 0:13 IST
ಕೊನೆಗೂ ಸೆಟ್ಟೇರಲು ಸಜ್ಜಾದ ಸಿಂಬು ನಟನೆಯ ‘ಅರಸನ್’ ಸಿನಿಮಾ

‘ನಿನಗಾಗಿ’ ಸಡನ್‌ ಆಗಿ ಮುಗೀತು ಕಾರಣ ಗೊತ್ತೇ ಆಗಿಲ್ಲ! ನಟಿ ಸೋನಿಯಾ ಪೊನ್ನಮ್ಮ

Kannada Serial Update: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನಿನಗಾಗಿ’ ಧಾರಾವಾಹಿ ಏಕೆ اچಾನಕ ಮುಗಿಯಿತು ಎಂಬ ಪ್ರಶ್ನೆಗೆ ಸೋನಿಯಾ ಪೊನ್ನಮ್ಮ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಸ್ಪಷ್ಟ ಕಾರಣ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 14:36 IST
‘ನಿನಗಾಗಿ’ ಸಡನ್‌ ಆಗಿ ಮುಗೀತು ಕಾರಣ ಗೊತ್ತೇ ಆಗಿಲ್ಲ! ನಟಿ ಸೋನಿಯಾ ಪೊನ್ನಮ್ಮ

ದರ್ಶನ್ ಸರ್‌ಗೆ ಬೆನ್ನು ನೋವಿತ್ತು: ಅವ್ರು ನಾಟಕ ಮಾಡ್ತಿರಲಿಲ್ಲ; ನಟಿ ಸೋನಿಯಾ

Darshan Devil Movie: ಡೆವಿಲ್ ಚಿತ್ರದಲ್ಲಿ ಅಭಿನಯಿಸಿರುವ ನಟಿ ಸೋನಿಯಾ ಪೊನ್ನಮ್ಮ ಅವರು ದರ್ಶನ್ ಅವರ ಆರೋಗ್ಯ ಸ್ಥಿತಿ ಕುರಿತು ಮಾತನಾಡಿದ್ದು, ಬೆನ್ನು ನೋವಿದ್ದರೂ ಅವರು ನಾಟಕ ಮಾಡಿಲ್ಲ ಎಂದಿದ್ದಾರೆ.
Last Updated 2 ಡಿಸೆಂಬರ್ 2025, 13:20 IST
ದರ್ಶನ್ ಸರ್‌ಗೆ ಬೆನ್ನು ನೋವಿತ್ತು: ಅವ್ರು ನಾಟಕ ಮಾಡ್ತಿರಲಿಲ್ಲ; ನಟಿ ಸೋನಿಯಾ

BBK12: ಆಟದಿಂದ ಕಾವ್ಯ, ಗಿಲ್ಲಿಯನ್ನು ಹೊರಗಿಡಲು ರಾಶಿಕಾ ಮಾಸ್ಟರ್ ಪ್ಲಾನ್

BBK12 strategy: ಕನ್ನಡದ ಸೀಸನ್ 12ರ ಶುರುವಾಗಿ 65ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಮತ್ತೆ ಸ್ಪರ್ಧಿಗಳನ್ನು ಜಂಟಿಗಳನ್ನಾಗಿ ಮಾಡಿದ್ದಾರೆ ಬಿಗ್‌ಬಾಸ್‌. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಲಾಗಿದೆ.
Last Updated 2 ಡಿಸೆಂಬರ್ 2025, 12:44 IST
BBK12: ಆಟದಿಂದ ಕಾವ್ಯ, ಗಿಲ್ಲಿಯನ್ನು ಹೊರಗಿಡಲು ರಾಶಿಕಾ ಮಾಸ್ಟರ್ ಪ್ಲಾನ್

ದರ್ಶನ್ ಜೈಲಿಗೆ ಹೋಗಿದ್ದು ಸಮಸ್ಯೆ ಆಯ್ತಾ? ‘ಡೆವಿಲ್‘ ನಿರ್ದೇಶಕ ಹೇಳಿದ್ದೇನು?

ದರ್ಶನ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್‌ ಇದೇ ಡಿಸೆಂಬರ್‌ 11ರಂದು ಬಿಡುಗಡೆಯಾಗಲಿದೆ. ದರ್ಶನ್‌ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಚಿತ್ರದ ಪ್ರಮೋಷನ್‌ ಕೆಲಸಗಳು ಭರ್ಜರಿಯಾಗಿ ನಡೆದಿವೆ.
Last Updated 2 ಡಿಸೆಂಬರ್ 2025, 12:44 IST
ದರ್ಶನ್ ಜೈಲಿಗೆ ಹೋಗಿದ್ದು ಸಮಸ್ಯೆ ಆಯ್ತಾ? ‘ಡೆವಿಲ್‘ ನಿರ್ದೇಶಕ ಹೇಳಿದ್ದೇನು?
ADVERTISEMENT

PHOTOS | ಗಿಳಿ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಟಿ ಮೃಣಾಲ್ ಠಾಕೂರ್

Indian Actress: ಸೀರೆಯುಟ್ಟು ನಟಿ ಮೃಣಾಲ್ ಠಾಕೂರ್ ಮಿಂಚಿದ್ದಾರೆ. ‘ಸೀತಾರಾಮಂ’ ಚೆಲುವೆ ಮೃಣಾಲ್ ಠಾಕೂರ್ ನೋಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
Last Updated 2 ಡಿಸೆಂಬರ್ 2025, 12:32 IST
PHOTOS | ಗಿಳಿ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಟಿ ಮೃಣಾಲ್ ಠಾಕೂರ್
err

ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Shivashree Skandaprasad: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ಮಾದೇಶ್ವರ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 12:15 IST
ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Bollywood Actress | ಸೂಟ್, ಕೋಟ್ ಧರಿಸಿ ಮಿಂಚಿದ ಬಾಲಿವುಡ್ ಬೆಡಗಿ ಕರಿನಾ ಕಪೂರ್

Bollywood Actress: ಹೊಸ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಟಿ ಕರಿನಾ ಕಪೂರ್ ಶೂಟ್, ಕೋಟ್ ಧರಿಸಿ ಮಿಂಚಿದ್ದಾರೆ. ನಟಿ ಕರಿನಾ ಕಪೂರ್ ‘ರೆಫ್ಯೂಗೀ’ ಚಿತ್ರದ ಮೂಲಕ ಮೊದಲು ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ್ದರು.
Last Updated 2 ಡಿಸೆಂಬರ್ 2025, 11:25 IST
Bollywood Actress | ಸೂಟ್, ಕೋಟ್ ಧರಿಸಿ ಮಿಂಚಿದ ಬಾಲಿವುಡ್ ಬೆಡಗಿ ಕರಿನಾ ಕಪೂರ್
err
ADVERTISEMENT
ADVERTISEMENT
ADVERTISEMENT