ಶುಕ್ರವಾರ, 2 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಎಐ ಬಳಸಿ ನಕಲಿ ವಿಡಿಯೊ ಹಂಚಿಕೆ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜಾವೇದ್ ಅಖ್ತರ್

Javed Aktar Deepfake Video: ಎಐ ತಂತ್ರಜ್ಞಾನ ಬಳಸಿ ತಮ್ಮ ಕುರಿತು ನಕಲಿ ವಿಡಿಯೊ ಹರಿಬಿಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಾವೇದ್ ಅಖ್ತರ್, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
Last Updated 2 ಜನವರಿ 2026, 13:37 IST
ಎಐ ಬಳಸಿ ನಕಲಿ ವಿಡಿಯೊ ಹಂಚಿಕೆ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜಾವೇದ್ ಅಖ್ತರ್

ಶಾರುಕ್ ನಾಲಿಗೆ ಕತ್ತರಿಸಿದವರಿಗೆ ₹1 ಲಕ್ಷ ಬಹುಮಾನ: BJP ನಾಯಕನ ವಿವಾದಿತ ಹೇಳಿಕೆ

IPL 2026 Row: ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಆಯ್ಕೆಯಾದ ಹಿನ್ನೆಲೆಯಲ್ಲಿ ನಟ ಶಾರುಕ್ ಖಾನ್ ವಿರುದ್ಧ ಬಿಜೆಪಿ ನಾಯಕಿ ಮೀರಾ ಠಾಕೂರ್ ವಿವಾದಿತ ಹೇಳಿಕೆ ನೀಡಿದ್ದಾರೆ.
Last Updated 2 ಜನವರಿ 2026, 12:40 IST
ಶಾರುಕ್ ನಾಲಿಗೆ ಕತ್ತರಿಸಿದವರಿಗೆ ₹1 ಲಕ್ಷ ಬಹುಮಾನ: BJP ನಾಯಕನ ವಿವಾದಿತ ಹೇಳಿಕೆ

ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ

Jan Nayagan trailer: ಕನ್ನಡದ ಕೆವಿಎನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ಅಧಿಕೃತವಾಗಿ ದಿನಾಂಕ ಘೋಷಿಸಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
Last Updated 2 ಜನವರಿ 2026, 12:33 IST
ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ

OTT: ಒಟಿಟಿಗೆ ಕಾಲಿಟ್ಟ ‘ನಾನು ಮತ್ತು ಗುಂಡ 2’

Kannada Movie OTT: ಸ್ಯಾಂಡಲ್‌ವುಡ್‌ನ ‘ನಾನು ಮತ್ತು ಗುಂಡ 2’ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಿದೆ.
Last Updated 2 ಜನವರಿ 2026, 12:28 IST
OTT: ಒಟಿಟಿಗೆ ಕಾಲಿಟ್ಟ ‘ನಾನು ಮತ್ತು ಗುಂಡ 2’

ಗೆಳತಿ ಜೊತೆಗಿನ ಫೋಟೊ ಹಂಚಿಕೊಂಡ ಹಾರ್ದಿಕ್: ಅತ್ಯುತ್ತಮ ಜೋಡಿ ಎಂದ ನೆಟ್ಟಿಗರು

Hardik Pandya & Mahika Sharma: ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆಗಿನ ಹೊಸ ವರ್ಷಾಚರಣೆಯ ಸುಂದರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Last Updated 2 ಜನವರಿ 2026, 11:38 IST
ಗೆಳತಿ ಜೊತೆಗಿನ ಫೋಟೊ ಹಂಚಿಕೊಂಡ ಹಾರ್ದಿಕ್: ಅತ್ಯುತ್ತಮ ಜೋಡಿ ಎಂದ ನೆಟ್ಟಿಗರು

ಪೂಜೆ ಸಲ್ಲಿಸಿದಾಗ ನಂದಿತಾ ಸಿಕ್ಕರು: ಲಕ್ಷ್ಮಿಪುತ್ರ ನಾಯಕಿ ಪರಿಚಯಿಸಿದ ಚಿಕ್ಕಣ್ಣ

Chikkanna New Film: ಚಂದನವನದ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ‘ಲಕ್ಷ್ಮಿಪುತ್ರ’ ಸಿನಿಮಾಗೆ ಕೊನೆಗೂ ನಾಯಕ ನಟಿ ಸಿಕ್ಕಿದ್ದಾರೆ. ಎ.ಪಿ ಅರ್ಜುನ್ ನಿರ್ಮಾಣದ ಈ ಚಿತ್ರದಲ್ಲಿ ಹೊಸ ಪ್ರತಿಭೆ ವಂದಿತಾ ನಾಯಕಿಯಾಗಿ ನಟಿಸಲಿದ್ದಾರೆ.
Last Updated 2 ಜನವರಿ 2026, 11:33 IST
ಪೂಜೆ ಸಲ್ಲಿಸಿದಾಗ ನಂದಿತಾ ಸಿಕ್ಕರು: ಲಕ್ಷ್ಮಿಪುತ್ರ ನಾಯಕಿ ಪರಿಚಯಿಸಿದ ಚಿಕ್ಕಣ್ಣ

ಧುರಂಧರ್ ಸಿನಿಮಾದಲ್ಲಿ ಬಲೂಚ್, ಇಂಟೆಲಿಜೆನ್ಸ್ ಪದಗಳಿಗೆ ಕತ್ತರಿ ಹಾಕಿದ್ದು ಯಾಕೆ?

Film Censorship: ರಣವೀರ್ ಸಿಂಗ್ ಅಭಿನಯದ ’ಧುರಂಧರ್’ ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡು ಸತತ ನಾಲ್ಕನೇ ವಾರವೂ ಮುನ್ನುಗ್ಗುತ್ತಿದೆ. ಸದ್ಯ ಸಿನಿಮಾದ ಕೆಲವು ಸಂಭಾಷಣೆಯನ್ನು ಕಟ್ ಮಾಡಿ ಮರುಪ್ರದರ್ಶನ ಕಾಣುತ್ತಿದೆ.
Last Updated 2 ಜನವರಿ 2026, 11:21 IST
ಧುರಂಧರ್ ಸಿನಿಮಾದಲ್ಲಿ ಬಲೂಚ್, ಇಂಟೆಲಿಜೆನ್ಸ್ ಪದಗಳಿಗೆ ಕತ್ತರಿ ಹಾಕಿದ್ದು ಯಾಕೆ?
ADVERTISEMENT

ತೀರ್ಥರೂಪ ತಂದೆಯವರಿಗೆ ಚಿತ್ರದಲ್ಲಿ ನಟಿ ಸಿತಾರ, ಪ್ರೇಕ್ಷಕರ ಮೆಚ್ಚುಗೆ

Teertharoopa Tandeyavarige: ‘ತೀರ್ಥರೂಪ ತಂದೆಯವರಿಗೆ’ ಸಿನಿಮಾವು ನಿನ್ನೆ(ಗುರುವಾರ) ತೆರೆಕಂಡಿದೆ. ಇದೀಗ ಚಿತ್ರತಂಡ ಪ್ರೇಕ್ಷಕರ ಅಭಿಪ್ರಾಯ ತಿಳಿಯಲು ಸಜ್ಜಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಹಂಚಿಕೊಂಡಿದೆ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್
Last Updated 2 ಜನವರಿ 2026, 9:56 IST
ತೀರ್ಥರೂಪ ತಂದೆಯವರಿಗೆ ಚಿತ್ರದಲ್ಲಿ ನಟಿ  ಸಿತಾರ, ಪ್ರೇಕ್ಷಕರ ಮೆಚ್ಚುಗೆ

ಧರ್ಮೆಂದ್ರ ಕೇವಲ ವ್ಯಕ್ತಿಯಲ್ಲ, ಭಾವನೆ: ಗೆಳೆಯನನ್ನು ನೆನೆದ ಅಮಿತಾಭ್

Dharmendra: ಅಮಿತಾಭ್ ಬಚ್ಚನ್ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ 'ಇಕ್ಕಿಸ್' ಚಿತ್ರತಂಡ ಆಗಮಿಸಿತ್ತು. ಆ ವೇಳೆ ಬಚ್ಚನ್ ಅವರು ಆತ್ಮೀಯ ಗೆಳೆಯ ಧರ್ಮೇಂದ್ರ (89) ಅವರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
Last Updated 2 ಜನವರಿ 2026, 7:37 IST
ಧರ್ಮೆಂದ್ರ ಕೇವಲ ವ್ಯಕ್ತಿಯಲ್ಲ, ಭಾವನೆ: ಗೆಳೆಯನನ್ನು ನೆನೆದ ಅಮಿತಾಭ್

ಹೊಸ ಅಧ್ಯಾಯ: ನಟ ದಿಲೀಪ್ ಶೆಟ್ಟಿ ಜತೆ ಹೋಟೆಲ್ ಉದ್ಯಮ ಆರಂಭಿಸಿದ ರಮಿಕಾ ಶಿವು

Dileep Shetty: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಜೋಡಿ ಹೊಸ ವರ್ಷಕ್ಕೆ ಹೊಸ ಅಧ್ಯಾಯ ಆರಂಭಿಸಿದ್ದು, ನಟಿ ರಮಿಕಾ ಶಿವು ತಮ್ಮದೇ ಆದ ಹೊಸ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದಾರೆ.
Last Updated 2 ಜನವರಿ 2026, 7:25 IST
ಹೊಸ ಅಧ್ಯಾಯ: ನಟ ದಿಲೀಪ್ ಶೆಟ್ಟಿ ಜತೆ ಹೋಟೆಲ್ ಉದ್ಯಮ ಆರಂಭಿಸಿದ ರಮಿಕಾ ಶಿವು
ADVERTISEMENT
ADVERTISEMENT
ADVERTISEMENT