ಸೋಮವಾರ, 5 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ದಯವಿಟ್ಟು ಜಾಗಕೊಡಿ: ಅಭಿಮಾನಿಗಳಿಗೆ ಮನವಿ ಮಾಡಿದ ನಟ ಅಲ್ಲು ಅರ್ಜುನ್‌

Allu Arjun crowd incident: ಜನಪ್ರಿಯ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಿಗೆ ಬರಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಟಿ ಸಮಂತಾ ಹಾಗೂ ನಿಧಿ ಅಗರ್ವಾಲ್ ಅವರಿಗೆ ಕೆಲವು ಜನರಿಂದ ಕಹಿ ಅನುಭವ ಆಗಿತ್ತು. ಈಗ ಟಾಲಿವುಡ್‌ ನಟ ಅಲ್ಲು ಅರ್ಜುನ್‌ ದಂಪತಿ ಕೂಡ ಅದೇ ರೀತಿಯ ಘಟನೆಯನ್ನು ಎದುರಿಸಿದ್ದಾರೆ.
Last Updated 5 ಜನವರಿ 2026, 7:46 IST
ದಯವಿಟ್ಟು ಜಾಗಕೊಡಿ: ಅಭಿಮಾನಿಗಳಿಗೆ ಮನವಿ ಮಾಡಿದ ನಟ ಅಲ್ಲು ಅರ್ಜುನ್‌

ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲು ರೆಡ್ ಕಾರ್ಡ್ ಕೊಟ್ಟು ಕಿಕ್‌ ಔಟ್ ಮಾಡಿದ ಸೇತುಪತಿ

Vijay Sethupathi Bigg Boss: ತಮಿಳು ಬಿಗ್‌ಬಾಸ್‌ 9ನೇ ಆವೃತ್ತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜನಪ್ರಿಯ ನಟ ವಿಜಯ್ ಸೇತುಪತಿ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್‌ ಸೀಸನ್ 9ರಲ್ಲಿ ಇಬ್ಬರು ಸ್ಪರ್ಧಿಗಳಿಗೆ ರೆಡ್ ಕಾರ್ಡ್ ತೋರಿಸಿ ಕಿಕ್‌ ಔಟ್ ಮಾಡಿದ್ದಾರೆ.
Last Updated 5 ಜನವರಿ 2026, 6:48 IST
ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲು ರೆಡ್ ಕಾರ್ಡ್ ಕೊಟ್ಟು ಕಿಕ್‌ ಔಟ್ ಮಾಡಿದ ಸೇತುಪತಿ

ಕೈ ಕೊಟ್ಟ ಅದೃಷ್ಟ: 99 ದಿನಕ್ಕೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಸ್ಪಂದನಾ ಏನಂದ್ರು?

Spandana Somanna eviction: ಕನ್ನಡದ ಬಿಗ್‌ಬಾಸ್‌ ಸೀಸನ್ ಅಂತಿಮ ಹಂತ ತಲುಪುತ್ತಿರುವ ಸಂದರ್ಭದಲ್ಲಿ ‘ಕರಿಮಣಿ’ ಖ್ಯಾತಿಯ ಸ್ಪಂದನಾ ಸೋಮಣ್ಣ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಎಲಿಮಿನೇಷನ್ ಬಳಿಕ ತಮ್ಮ ಪಶ್ಚಾತ್ತಾಪ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
Last Updated 5 ಜನವರಿ 2026, 5:53 IST
ಕೈ ಕೊಟ್ಟ ಅದೃಷ್ಟ: 99 ದಿನಕ್ಕೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಸ್ಪಂದನಾ ಏನಂದ್ರು?

ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ‘ತಿಥಿ’ ಸಿನಿಮಾದ ‘ಸೆಂಚುರಿಗೌಡ’ ನಿಧನ

Century Gowda death: ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ‘ತಿಥಿ’ ಸಿನಿಮಾದ ‘ಸೆಂಚುರಿಗೌಡ’ ಪಾತ್ರದಿಂದ ಖ್ಯಾತಿ ಪಡೆದಿದ್ದ ಪಾಂಡವಪುರ ತಾಲ್ಲೂಕಿನ ಸಿಂಗ್ರೇಗೌಡನಕೊಪ್ಪಲು ಗ್ರಾಮದ ಸಿಂಗ್ರೀಗೌಡ (100) ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ.
Last Updated 5 ಜನವರಿ 2026, 5:28 IST
ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ‘ತಿಥಿ’ ಸಿನಿಮಾದ ‘ಸೆಂಚುರಿಗೌಡ’ ನಿಧನ

ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ವಿಕಲ್ಪ’ ಟೀಸರ್‌ ಬಿಡುಗಡೆ

Psychological Thriller: ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ವಿಕಲ್ಪ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಸೈಕಾಲಜಿಕಲ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಚಿತ್ರಕ್ಕೆ ಪೃಥ್ವಿರಾಜ್‌ ಪಾಟೀಲ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 4 ಜನವರಿ 2026, 21:40 IST
ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ವಿಕಲ್ಪ’ ಟೀಸರ್‌ ಬಿಡುಗಡೆ

ಮಮ್ಮೂಟಿ ಚಿತ್ರದಲ್ಲಿ ನಯನತಾರಾ?

Nayanthara: ಮಲಯಾಳ ಚಿತ್ರರಂಗದ ಹೆಸರಾಂತ ನಿರ್ದೇಶಕ ಅಡೂರು ಗೋಪಾಲ ಕೃಷ್ಣನ್ ಮತ್ತು ಮಮ್ಮೂಟಿ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಈ ಚಿತ್ರದಲ್ಲಿ ನಯನತಾರಾ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Last Updated 4 ಜನವರಿ 2026, 21:36 IST
ಮಮ್ಮೂಟಿ ಚಿತ್ರದಲ್ಲಿ ನಯನತಾರಾ?

ದಳಪತಿ ವಿಜಯ್‌ ಅಭಿನಯದ 'ಜನ ನಾಯಗನ್' ಚಿತ್ರದ ಟ್ರೇಲರ್ ಬಿಡುಗಡೆ

Tamil Movie Trailer: ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ತಮಿಳು ಸಿನಿಮಾದ ಟ್ರೇಲರ್ ಜ.3 ರಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.
Last Updated 4 ಜನವರಿ 2026, 15:31 IST
ದಳಪತಿ ವಿಜಯ್‌ ಅಭಿನಯದ 'ಜನ ನಾಯಗನ್' ಚಿತ್ರದ ಟ್ರೇಲರ್ ಬಿಡುಗಡೆ
ADVERTISEMENT

#GilliNata ಟ್ರೆಂಡ್: ಬಿಗ್ ಬಾಸ್ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಗಿಲ್ಲಿ ಹವಾ

Gilli Nata Trend: ಕನ್ನಡ ರಿಯಾಲಿಟಿ ಶೋಗಳಲ್ಲಿ ಸದ್ಯ ಬಿಗ್‌ ಬಾಸ್‌ 12 ಹೊಸ ಟ್ರೆಂಡ್‌ ಸೃಷ್ಟಿಸಿದೆ. ಈ ಬಾರಿಯ ಆವೃತ್ತಿ ಮುಗಿಯಲು ಇನ್ನೇನು ಎರಡೇ ವಾರಗಳು ಬಾಕಿಯಿವೆ. ಈ ನಡುವೆ ಬಿಗ್‌ ಬಾಸ್ ಸ್ಪರ್ಧಿ ಗಿಲ್ಲಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.
Last Updated 4 ಜನವರಿ 2026, 14:06 IST
#GilliNata ಟ್ರೆಂಡ್: ಬಿಗ್ ಬಾಸ್ ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲೂ ಗಿಲ್ಲಿ ಹವಾ

ರಜನಿಕಾಂತ್‌ ನಟನೆಯ ‘ತಲೈವಾ 173’ ಚಿತ್ರಕ್ಕೆ ಸಿಬಿ ಚಕ್ರವರ್ತಿ ಆಕ್ಷನ್ ಕಟ್‌

Tamil Cinema News: ತಮಿಳಿನ ಸ್ಟಾರ್ ನಟ ರಜನಿಕಾಂತ್ ಅವರ ಮುಂಬರುವ ಸಿನಿಮಾ ‘ತಲೈವರ್ 173’ ಅನ್ನು ನಿರ್ಮಾಪಕ ಸಿಬಿ ಚಕ್ರವರ್ತಿ ಅವರು ನಿರ್ದೇಶಿಸಲಿದ್ದಾರೆ. ಈ ಚಿತ್ರ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ.
Last Updated 4 ಜನವರಿ 2026, 6:47 IST
ರಜನಿಕಾಂತ್‌ ನಟನೆಯ ‘ತಲೈವಾ 173’ ಚಿತ್ರಕ್ಕೆ ಸಿಬಿ ಚಕ್ರವರ್ತಿ ಆಕ್ಷನ್ ಕಟ್‌

ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕಷ್ಟೇ ಸೀಮಿತವಾದ ಕರ್ನಾಟಕ ಚಲನಚಿತ್ರ ಅಕಾಡೆಮಿ

Kannada Film Industry: ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಶ್ರಮಿಸಬೇಕಾದ ಕರ್ನಾಟಕ ಚಲನಚಿತ್ರ ಅಕಾಡೆಮಿ ಚಿತ್ರೋತ್ಸವಕ್ಕಷ್ಟೇ ಸೀಮಿತವಾಗಿರುವುದಾಗಿ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 4 ಜನವರಿ 2026, 1:50 IST
ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕಷ್ಟೇ ಸೀಮಿತವಾದ ಕರ್ನಾಟಕ ಚಲನಚಿತ್ರ ಅಕಾಡೆಮಿ
ADVERTISEMENT
ADVERTISEMENT
ADVERTISEMENT