ಶನಿವಾರ, 24 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ತಂದೆ ಆಗುತ್ತಿರುವ ಸಂಭ್ರಮದಲ್ಲಿ ನಟ ಡಾಲಿ ಧನಂಜಯ್

Dali Dhananjay Baby News: ಚಂದನವನದ ನಟ ಡಾಲಿ ಧನಂಜಯ್‌ ಮತ್ತು ಧನ್ಯತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಬಗ್ಗೆ ಖುದ್ದು ನಟ ಡಾಲಿ ಧನಂಜಯ್‌ ಅವರು ‘ಉದಯ ಕನ್ನಡಿಗ 2025’ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
Last Updated 24 ಜನವರಿ 2026, 7:27 IST
ತಂದೆ ಆಗುತ್ತಿರುವ ಸಂಭ್ರಮದಲ್ಲಿ ನಟ ಡಾಲಿ ಧನಂಜಯ್

ರಿಷಬ್ ಶೆಟ್ಟಿ–ಪ್ರಗತಿ ಶೆಟ್ಟಿ ಪ್ರೀತಿಗೆ ದಶಕದ ಸಂಭ್ರಮ: ವಿಶೇಷ ವಿಡಿಯೊ ಇಲ್ಲಿದೆ

Rishab Shetty And Pragathi Shetty: ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಪ್ರೀತಿಗೆ ನಿನ್ನೆಗೆ (ಜ.23) 10 ವರ್ಷಗಳು ತುಂಬಿವೆ. ಪ್ರತಿ ಹಂತದಲ್ಲೂ ಜೊತೆಯಾಗಿ, ಸದಾ ಬೆನ್ನೆಲುಬಾಗಿ ನಿಂತಿರುವ ಪ್ರೀತಿಯ ಮಡದಿಗೆ ರಿಷಬ್‌ ಶೆಟ್ಟಿ ವಿಶೇಷ ವಿಡಿಯೊವೊಂದನ್ನು ಅರ್ಪಿಸಿದ್ದಾರೆ.
Last Updated 24 ಜನವರಿ 2026, 7:07 IST
ರಿಷಬ್ ಶೆಟ್ಟಿ–ಪ್ರಗತಿ ಶೆಟ್ಟಿ ಪ್ರೀತಿಗೆ ದಶಕದ ಸಂಭ್ರಮ: ವಿಶೇಷ ವಿಡಿಯೊ ಇಲ್ಲಿದೆ

ಅಮ್ಮನಷ್ಟೇ ಆತ್ಮೀಯತೆಯ ಬಯಕೆ; ವರವಾಗಿ ಬಂದ ಮಗಳು: ಅದಿತಿ, ಹರ್ಷಿಕಾ ಮಾತು

National Girl Child Day: ಮಗಳನ್ನು ಪಡೆದು ತಾವೆಷ್ಟು ಧನ್ಯ ಎಂದು ಚಂದನವನದ ತಾರೆಯರಾದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟಿ ಅದಿತಿ ಪ್ರಭುದೇವ ಅವರು ‘ಪ್ರಜಾವಾಣಿ ಡಿಜಿಟಲ್‌’ ಜತೆಗೆ ಮಾತನಾಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
Last Updated 24 ಜನವರಿ 2026, 6:45 IST
ಅಮ್ಮನಷ್ಟೇ ಆತ್ಮೀಯತೆಯ ಬಯಕೆ; ವರವಾಗಿ ಬಂದ ಮಗಳು: ಅದಿತಿ, ಹರ್ಷಿಕಾ ಮಾತು

ದುನಿಯಾ ವಿಜಯ್ ನಟನೆಯ ಲ್ಯಾಂಡ್‌ಲಾರ್ಡ್ ಸಿನಿಮಾ ವೀಕ್ಷಿಸಲಿದ್ದಾರೆ CMಸಿದ್ದರಾಮಯ್ಯ

Duniya Vijay Landlord: ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯಲ್ಲಿ ಮೂಡಿಬಂದಿರುವ ‘ಲ್ಯಾಂಡ್‌ಲಾರ್ಡ್’ ಸಿನಿಮಾ ನಿನ್ನೆ (ಜ.23) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಈ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯನವರು ಸಿನಿಮಾವನ್ನು ವೀಕ್ಷಿಸಿಲಿದ್ದಾರೆ.
Last Updated 24 ಜನವರಿ 2026, 6:26 IST
ದುನಿಯಾ ವಿಜಯ್ ನಟನೆಯ ಲ್ಯಾಂಡ್‌ಲಾರ್ಡ್ ಸಿನಿಮಾ ವೀಕ್ಷಿಸಲಿದ್ದಾರೆ CMಸಿದ್ದರಾಮಯ್ಯ

ಮೂಲ ಹೆಸರನ್ನೇ ಬದಲಿಸಿಕೊಂಡ ಅಂತರಪಟ ಖ್ಯಾತಿಯ ತನ್ವಿಯ ಬಾಲರಾಜ್: ಈ ನಿರ್ಧಾರವೇಕೆ?

Radha Raj New Name: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಅಂತರಪಟ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ತನ್ವಿಯ ಬಾಲರಾಜ್ ಇದೀಗ ತಮ್ಮ ಮೂಲ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ.
Last Updated 24 ಜನವರಿ 2026, 5:58 IST
ಮೂಲ ಹೆಸರನ್ನೇ ಬದಲಿಸಿಕೊಂಡ ಅಂತರಪಟ ಖ್ಯಾತಿಯ ತನ್ವಿಯ ಬಾಲರಾಜ್: ಈ ನಿರ್ಧಾರವೇಕೆ?

'ಉದಯ ಕನ್ನಡಿಗ' ಪುರಸ್ಕಾರ ಕಾರ್ಯಕ್ರಮ; ಉದಯ ವಾಹಿನಿಯಲ್ಲಿ ಇಂದು ಪ್ರಸಾರ

Udaya TV Special: ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ‘ಉದಯ ಕನ್ನಡಿಗ–2025’ ಪುರಸ್ಕಾರ ಕಾರ್ಯಕ್ರಮ ಉದಯ ವಾಹಿನಿಯಲ್ಲಿ ಜ.24 ಮತ್ತು ಜ.25ರ ಸಂಜೆ 6ಕ್ಕೆ ಪ್ರಸಾರವಾಗಲಿದೆ. ನಟರಾದ ಶಿವರಾಜ್‌ಕುಮಾರ್‌, ಪ್ರಕಾಶ್‌ ರಾಜ್‌ ಸೇರಿದಂತೆ ಹಲವರು ಇದ್ದಾರೆ.
Last Updated 23 ಜನವರಿ 2026, 23:30 IST
'ಉದಯ ಕನ್ನಡಿಗ' ಪುರಸ್ಕಾರ ಕಾರ್ಯಕ್ರಮ; ಉದಯ ವಾಹಿನಿಯಲ್ಲಿ ಇಂದು ಪ್ರಸಾರ

ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ

Duniya Vijay Landlord: ‘ಸರ್ವರಿಗೂ ಸಮಾನತೆ ಇರಬೇಕು’ ಎಂಬ ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಕಥೆ ಹೊಂದಿರುವ ಸಿನಿಮಾವಿದು. ಭೂ ಮಾಲೀಕರು ಮತ್ತು ಕೂಲಿ ಕಾರ್ಮಿಕ ವರ್ಗದ ನಡುವೆ ಭೂಮಿಗಾಗಿ ನಡೆಯುವ ಹೋರಾಟವೇ ಚಿತ್ರದ ಒಟ್ಟಾರೆ ಕಥೆ.
Last Updated 23 ಜನವರಿ 2026, 14:09 IST
ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ
ADVERTISEMENT

ನಟಿಯರು ಎಂದರೆ ವೇಶ್ಯೆಯರು ಎಂದುಕೊಂಡಿದ್ದರು ನನ್ನ ಅಮ್ಮ: ಸಯಾನಿ ಗುಪ್ತಾ

Sayani Gupta: ಫೋರ್ ಮೋರ್ ಶಾಟ್ಸ್ ಪ್ಲೀಸ್' ವೆಬ್‌ ಸರಣಿಯಲ್ಲಿ ಕಾಣಿಸಿಕೊಂಡಿರುವ ಸಯಾನಿ ಗುಪ್ತಾ, ಒಂದು ದಶಕಕ್ಕೂ ಹೆಚ್ಚು ಕಾಲ ಸಿನಿ ಪಯಣದ ಭಾಗವಾಗಿದ್ದಾರೆ. ಇತ್ತೀಚೆಗೆ ಸಯಾನಿ ಗುಪ್ತಾ ಅವರು ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ
Last Updated 23 ಜನವರಿ 2026, 13:42 IST
ನಟಿಯರು ಎಂದರೆ ವೇಶ್ಯೆಯರು ಎಂದುಕೊಂಡಿದ್ದರು ನನ್ನ ಅಮ್ಮ: ಸಯಾನಿ ಗುಪ್ತಾ

ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!

Kannada Film Review: ತೆಲುಗಿನ ‘ಬೇಬಿ’ ಮತ್ತು ಕನ್ನಡದ ಗಣೇಶ್‌ ನಟನೆಯ ‘ಕೃಷ್ಣ’ ಸಿನಿಮಾದ ಕಥೆಯ ಎಳೆ ತೆಗೆದುಕೊಂಡು ತಮ್ಮ ಕಥೆ ಬೆರೆಸಿ ‘ಕಲ್ಟ್‌’ ಸಿನಿಮಾ ತೆರೆಗೆ ತಂದಿದ್ದಾರೆ ನಿರ್ದೇಶಕರು. ಇಲ್ಲಿ ಹೊಸದೇನೂ ಇಲ್ಲ. ಅದೇ ಹಳೆಯ ಕಥೆ, ಅದೇ ವಿ.ವಿ ಸಾಗರ ಜಲಾಶಯ!
Last Updated 23 ಜನವರಿ 2026, 12:38 IST
ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!

ದಿಢೀರ್ ವಿಮಾನ ರದ್ದಾಯ್ತು: ಪಹಲ್ಗಾಮ್ ಭೇಟಿಯ ಅನುಭವ ಬಿಚ್ಚಿಟ್ಟ ರಮೇಶ್ ಅರವಿಂದ್

Ramesh Aravind Pahalgam: ನಟ, ನಿರ್ದೇಶಕ ರಮೇಶ್ ಅರವಿಂದ್ ಸದ್ಯ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ಭೇಟಿ ಕೊಟ್ಟು ವಾಪಸ್ ಆಗುವ ಹೊತ್ತಿಗೆ ಏಕಾಏಕಿ ವಿಮಾನ ಹಾರಾಟ ರದ್ದಾಗಿದೆ ಎಂದು ತಿಳಿಸಿದ್ದಾರೆ.
Last Updated 23 ಜನವರಿ 2026, 11:01 IST
ದಿಢೀರ್ ವಿಮಾನ ರದ್ದಾಯ್ತು: ಪಹಲ್ಗಾಮ್ ಭೇಟಿಯ ಅನುಭವ ಬಿಚ್ಚಿಟ್ಟ ರಮೇಶ್ ಅರವಿಂದ್
ADVERTISEMENT
ADVERTISEMENT
ADVERTISEMENT