ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿಮಾ ಜಗತ್ತು

ADVERTISEMENT

ಸುದೀಪ್ ಸೋದರಳಿಯನ ಚಿತ್ರದ ಅರಗಿಣಿಯೇ.. ಹಾಡಿಗೆ ಸಾನ್ವಿ ಧ್ವನಿ: ನಾಳೆ ಬಿಡುಗಡೆ

Sanchith Sanjeev: ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ಎರಡನೇ ಹಾಡು ಜನವರಿ 14ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ‘ಅರಗಿಣಿಯೇ.. ನಿನ್ನ ಹೊತ್ತ ತೇರು‘ ಎಂಬ ಹಾಡು ಬಿಡುಗಡೆಗೆ ಸಜ್ಜಾಗಿದೆ ಎಂದು ಪ್ರಿಯಾ ಸುದೀಪ್ ಮಾಹಿತಿ ನೀಡಿದ್ದಾರೆ.
Last Updated 13 ಜನವರಿ 2026, 6:00 IST
ಸುದೀಪ್ ಸೋದರಳಿಯನ ಚಿತ್ರದ ಅರಗಿಣಿಯೇ.. ಹಾಡಿಗೆ ಸಾನ್ವಿ ಧ್ವನಿ: ನಾಳೆ ಬಿಡುಗಡೆ

ಒಂದೇ ಫ್ರೇಮ್‌ನಲ್ಲಿ ‘ಶಾಸ್ತ್ರಿ’ ನಟಿ ಮಾನ್ಯ ನಾಯ್ಡು ಕುಟುಂಬ: ಚಿತ್ರಗಳು ಇಲ್ಲಿವೆ

Manya Naidu Daughter Birthday: ಡಾ ವಿಷ್ಣುವರ್ಧನ್ ಜೊತೆ ‘ವರ್ಷ’, ದರ್ಶನ್ ಜೊತೆ ‘ಶಾಸ್ತ್ರಿ’, ಶ್ರೀಮುರಳಿ ಜೊತೆ ‘ಶಂಭು’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದವರು ಮಾನ್ಯ ನಾಯ್ಡು ಅವರು ಖುಷಿಯಲ್ಲಿದ್ದಾರೆ. ಇತ್ತೀಚೆಗೆ ನಟಿ ಮಾನ್ಯ ಅವರು ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
Last Updated 13 ಜನವರಿ 2026, 5:58 IST
ಒಂದೇ ಫ್ರೇಮ್‌ನಲ್ಲಿ ‘ಶಾಸ್ತ್ರಿ’ ನಟಿ ಮಾನ್ಯ ನಾಯ್ಡು ಕುಟುಂಬ: ಚಿತ್ರಗಳು ಇಲ್ಲಿವೆ
err

ಆಸ್ಕರ್ ಅಂಗಳಕ್ಕೆ 'ಕಾಂತಾರ ಅಧ್ಯಾಯ 1': ಶುಭ ಕೋರುವ ವೇಳೆ ನಟ ಒಬೆರಾಯ್‌ ಎಡವಟ್ಟು

Kantara Oscar Entry: ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡು 'ಕಾಂತಾರ ಅಧ್ಯಾಯ 1' ಸಿನಿಮಾಕ್ಕೆ ಶುಭಾಶಯ ಕೋರಿದ್ದಾರೆ. ಆದರೆ ಮೆಚ್ಚುಗೆ ವ್ಯಕ್ತಪಡಿಸುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.
Last Updated 13 ಜನವರಿ 2026, 4:29 IST
ಆಸ್ಕರ್ ಅಂಗಳಕ್ಕೆ 'ಕಾಂತಾರ ಅಧ್ಯಾಯ 1': ಶುಭ ಕೋರುವ ವೇಳೆ ನಟ ಒಬೆರಾಯ್‌ ಎಡವಟ್ಟು

‘ವೀರಂ ವಿರೋಧಂ’ ಸಿನಿಮಾಗೆ ಆರ್‌.ಚಂದ್ರು ಸಾಥ್‌

Kannada Movie Launch: ‘ಮನಸಾಗಿದೆ’ ಮತ್ತು ‘ಮಂಡ್ಯ ಹೈದ’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ಯುವ ನಟ ಅಭಯ್‌ ಚಂದ್ರು ಮೂರನೇ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.
Last Updated 13 ಜನವರಿ 2026, 0:44 IST
‘ವೀರಂ ವಿರೋಧಂ’ ಸಿನಿಮಾಗೆ ಆರ್‌.ಚಂದ್ರು ಸಾಥ್‌

ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಪೂರೈಸಿದ ನಟಿ ರಾಣಿ ಮುಖರ್ಜಿ

Rani Mukerji: 1996ರಲ್ಲಿ ‘ರಾಜಾ ಕಿ ಆಯೇಗಿ ಬಾರಾತ್‌’ ಸಿನಿಮಾ ಮೂಲಕ ನಟಿ ರಾಣಿ ಮುಖರ್ಜಿ ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಉರುಳಿದೆ.
Last Updated 13 ಜನವರಿ 2026, 0:01 IST
ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಪೂರೈಸಿದ ನಟಿ ರಾಣಿ ಮುಖರ್ಜಿ

‘ದೈವ’ ಸಿನಿಮಾದ ‘ರಾವಣಾಸುರಂ’ ಹಾಡು ಬಿಡುಗಡೆ

Kannada Film Song: ಎಂ.ಜೆ.ಜಯರಾಜ್‌ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ ‘ದೈವ’ ಸಿನಿಮಾದ ‘ರಾವಣಾಸುರಂ’ ಹಾಡು ಇತ್ತೀಚೆಗೆ ಕಲ್ಪವೃಕ್ಷ ಕ್ರಿಯೇಷನ್ಸ್ ಯುಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.
Last Updated 12 ಜನವರಿ 2026, 23:52 IST
‘ದೈವ’ ಸಿನಿಮಾದ ‘ರಾವಣಾಸುರಂ’ ಹಾಡು ಬಿಡುಗಡೆ

ಸದ್ಯದಲ್ಲೇ ತೆರೆಗೆ ‘ವೈಲ್ಡ್‌ ಟೈಗರ್‌ ಸಫಾರಿ’

Wild Tiger Safari: ‘ಕೆ.ಜಿ.ಎಫ್‌’ ಸಿನಿಮಾ ಖ್ಯಾತಿಯ ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನದ ‘ವೈಲ್ಡ್‌ ಟೈಗರ್‌ ಸಫಾರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದ ಟೀಸರ್‌ ಇತ್ತೀಚೆಗೆ ದುಬೈನಲ್ಲಿ ಬಿಡುಗಡೆಯಾಯಿತು.
Last Updated 12 ಜನವರಿ 2026, 23:47 IST
ಸದ್ಯದಲ್ಲೇ ತೆರೆಗೆ ‘ವೈಲ್ಡ್‌ ಟೈಗರ್‌ ಸಫಾರಿ’
ADVERTISEMENT

ಬಿಗ್‌ ಬಾಸ್‌ ಷೋನಲ್ಲಿ 'ರಣಹದ್ದು ಸ್ವಭಾವ' ಎಂದ ನಟ ಕಿಚ್ಚ ಸುದೀಪ: ಆಕ್ಷೇಪ

Bigg Boss Kannada 12: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್‌ ಬಾಸ್‌’ ಕನ್ನಡ ರಿಯಾಲಿಟಿ ಷೋದ 12ನೇ ಆವೃತ್ತಿಯಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ನಿರೂಪಕ ಕಿಚ್ಚ ಸುದೀಪ ತಪ್ಪಾದ ಮಾಹಿತಿ ನೀಡಿದ್ದಾರೆ ಎಂದು ಆಕ್ಷೇಪ ಎತ್ತಲಾಗಿದೆ.
Last Updated 12 ಜನವರಿ 2026, 17:53 IST
ಬಿಗ್‌ ಬಾಸ್‌ ಷೋನಲ್ಲಿ 'ರಣಹದ್ದು ಸ್ವಭಾವ' ಎಂದ ನಟ ಕಿಚ್ಚ ಸುದೀಪ: ಆಕ್ಷೇಪ

‘ಜನ ನಾಯಗನ್‘ ಸೆನ್ಸಾರ್ ಪ್ರಮಾಣಪತ್ರಕ್ಕೆ ತಡೆ: ಸುಪ್ರೀಂ ಮೆಟ್ಟಿಲೇರಿದ ‌ನಿರ್ಮಾಪಕ

Vijay Film Dispute: ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾಕ್ಕೆ ಮದ್ರಾಸ್‌ ಹೈಕೋರ್ಟ್ ತಡೆ ನೀಡಿದ್ದ ಕಾರಣ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸೆನ್ಸಾರ್ ಪ್ರಮಾಣಪತ್ರ ಲಭ್ಯವಿಲ್ಲದ ಕಾರಣ ಬಿಡುಗಡೆ ಮುಂದೂಡಲಾಗಿದೆ.
Last Updated 12 ಜನವರಿ 2026, 14:07 IST
‘ಜನ ನಾಯಗನ್‘ ಸೆನ್ಸಾರ್ ಪ್ರಮಾಣಪತ್ರಕ್ಕೆ ತಡೆ: ಸುಪ್ರೀಂ ಮೆಟ್ಟಿಲೇರಿದ ‌ನಿರ್ಮಾಪಕ

‘ಬಿಗ್‌ ಬಾಸ್‌’ನಲ್ಲಿ ರಣಹದ್ದುಗಳ ಬಗ್ಗೆ ತಪ್ಪು ಮಾಹಿತಿ ನೀಡಿದ ನಟ ಸುದೀಪ್: ಖಂಡನೆ

Sudeep Remark on Vulture: ಕನ್ನಡದ ಜನಪ್ರಿಯ ‘ಬಿಗ್‌ ಬಾಸ್‌’ ರಿಯಾಲಿಟಿ ಷೋದಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ಷೋ ನಿರೂಪಕ ಕಿಚ್ಚ ಸುದೀಪ್ ತಪ್ಪಾದ ಮಾಹಿತಿ ನೀಡಿದ್ದಾರೆ
Last Updated 12 ಜನವರಿ 2026, 13:37 IST
‘ಬಿಗ್‌ ಬಾಸ್‌’ನಲ್ಲಿ ರಣಹದ್ದುಗಳ ಬಗ್ಗೆ ತಪ್ಪು ಮಾಹಿತಿ ನೀಡಿದ ನಟ ಸುದೀಪ್: ಖಂಡನೆ
ADVERTISEMENT
ADVERTISEMENT
ADVERTISEMENT