ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ ‘ನೆನಪಿರಲಿ’ ನಟ ಪ್ರೇಮ್

Nenapirali Prem: ನಟ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ್ದಾರೆ. ಈ ಕ್ಷಣವನ್ನು ಕುಟುಂಬದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಪ್ರೇಮ್ ಅವರ ಪತ್ನಿ ಜ್ಯೋತಿ, ನನ್ನ ರಾಜಕುಮಾರನಿಗೆ ಶುಭವಾಗಲಿ ಎಂದು ಶುಭಹಾರೈಸಿದ್ದಾರೆ.
Last Updated 4 ಫೆಬ್ರುವರಿ 2026, 7:32 IST
ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ  ‘ನೆನಪಿರಲಿ’ ನಟ ಪ್ರೇಮ್

ಕರ್ಣ ಧಾರಾವಾಹಿಯಲ್ಲಿ ಟ್ವಿಸ್ಟ್‌: ರಿಯಾ ಪಾತ್ರದಲ್ಲಿ ಅಂಕಿತಾ ಜಯರಾಮ್ ಎಂಟ್ರಿ

Zee Kannada: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿ ಹೊಸ ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಕರ್ಣ ಧಾರಾವಾಹಿಗೆ ಹೊಸ ಪಾತ್ರಧಾರಿಯ ಆಗಮನಮವಾಗಿದೆ.
Last Updated 4 ಫೆಬ್ರುವರಿ 2026, 7:23 IST
ಕರ್ಣ ಧಾರಾವಾಹಿಯಲ್ಲಿ ಟ್ವಿಸ್ಟ್‌: ರಿಯಾ ಪಾತ್ರದಲ್ಲಿ ಅಂಕಿತಾ ಜಯರಾಮ್ ಎಂಟ್ರಿ

ಪ್ರೇಮ ಕಾಶ್ಮೀರದಲ್ಲಿ ಚಂದನವನದ ನಟಿ ಪ್ರಿಯಾಂಕಾ ಉಪೇಂದ್ರ: ಚಿತ್ರಗಳು ಇಲ್ಲಿವೆ

Kashmir Trip: ಚಂದನವನದ ನಟಿ ಪ್ರಿಯಾಂಕಾ ಉಪೇಂದ್ರ ಅವರು ಕಾಶ್ಮೀರದ ಪ್ರವಾಸದಲ್ಲಿದ್ದು ಕಾಶ್ಮೀರದ ಕಣಿವೆಗೆ ಭೇಟಿ ನೀಡಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಸೋನಮಾರ್ಗ್‌ನಲ್ಲಿ ಕ್ಲಿಕ್ಕಿಸಿದ ಸುಂದರ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 4 ಫೆಬ್ರುವರಿ 2026, 6:53 IST
ಪ್ರೇಮ ಕಾಶ್ಮೀರದಲ್ಲಿ ಚಂದನವನದ ನಟಿ ಪ್ರಿಯಾಂಕಾ  ಉಪೇಂದ್ರ: ಚಿತ್ರಗಳು ಇಲ್ಲಿವೆ
err

ಜೈ, ದಿ ರಾಜಾ ಸಾಬ್, ಪರಾಶಕ್ತಿ.. ಈ ವಾರ ಒಟಿಟಿಯಲ್ಲಿ ತೆರೆಕಾಣಲಿರುವ ಸಿನಿಮಾಗಳಿವು

OTT Movies: ಫೆ.1ರಿಂದ 7ರ ಒಳಗೆ ಜಿಯೋ ಹಾಟ್‌ಸ್ಟಾರ್‌, ಅಮೆಜಾನ್ ಪ್ರೈಮ್, ಆಹಾ ವೇದಿಕೆಗಳಲ್ಲಿ ದಿ ರಾಜಾ ಸಾಬ್, ಜೈ, ಪರಾಶಕ್ತಿ ಸೇರಿದಂತೆ ಹಲವು ಭಾಷೆಗಳಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
Last Updated 4 ಫೆಬ್ರುವರಿ 2026, 6:52 IST
ಜೈ, ದಿ ರಾಜಾ ಸಾಬ್, ಪರಾಶಕ್ತಿ.. ಈ ವಾರ ಒಟಿಟಿಯಲ್ಲಿ ತೆರೆಕಾಣಲಿರುವ ಸಿನಿಮಾಗಳಿವು

ನಟಿ ಶ್ರೀಲೀಲಾಗೆ ಒಲಿದ ಬಂಪರ್ ಆಫರ್; ಸ್ಟಾರ್‌ ನಟನಿಗೆ ಜೋಡಿಯಾದ ‘ಕಿಸ್‌’ ಬೆಡಗಿ

Dhanush Movie: ಕನ್ನಡದ ‘ಕಿಸ್’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಅವರಿಗೆ ಬಂಪರ್ ಅವಕಾಶ ಸಿಕ್ಕಿದ್ದು ತಮಿಳಿನ ಖ್ಯಾತ ನಟ ಧನುಷ್ ಜೊತೆಗೆ ನಟಿಸಲು ಸಜ್ಜಾಗಿದ್ದಾರೆ.
Last Updated 4 ಫೆಬ್ರುವರಿ 2026, 6:26 IST
ನಟಿ ಶ್ರೀಲೀಲಾಗೆ ಒಲಿದ ಬಂಪರ್ ಆಫರ್; ಸ್ಟಾರ್‌ ನಟನಿಗೆ ಜೋಡಿಯಾದ ‘ಕಿಸ್‌’ ಬೆಡಗಿ

ಮೈಸೂರಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಸೂರಜ್ ಸಿಂಗ್

Nanjundeshwara Temple Visit: ಬಿಗ್‌ಬಾಸ್ ಸ್ಪರ್ಧಿ, ನಟ ಸೂರಜ್ ಸಿಂಗ್ ಅವರು ಮೈಸೂರಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸೂರಜ್ ಅವರು ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 4 ಫೆಬ್ರುವರಿ 2026, 5:47 IST
ಮೈಸೂರಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಸೂರಜ್ ಸಿಂಗ್

ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿ ಅದು ಒಂದಾಗಿತ್ತು: ರಕ್ಷಿತಾ ಭಾವುಕ ಪೋಸ್ಟ್

Bigg Boss Kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12ರ ರನ್ನರ್ ಅಪ್ ಆಗಿದ್ದ ರಕ್ಷಿತಾ ಶೆಟ್ಟಿ ಮೂರು ತಿಂಗಳ ಪಯಣ ಹೇಗಿತ್ತು ಎಂಬುದನ್ನು ಭಾವುಕರಾಗಿ ವಿವರಿಸಿದ್ದಾರೆ.
Last Updated 4 ಫೆಬ್ರುವರಿ 2026, 5:33 IST
ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿ ಅದು ಒಂದಾಗಿತ್ತು: ರಕ್ಷಿತಾ ಭಾವುಕ ಪೋಸ್ಟ್
ADVERTISEMENT

ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು

World Cancer Day: ಈಸಬೇಕು, ಇದ್ದು ಜಯಿಸಬೇಕು ಎನ್ನುವಂತೆ ಆತ್ಮಸ್ಥೈರ್ಯವಿದ್ದರೆ ಯಾವ ಸವಾಲನ್ನಾದರೂ ಮೀರಿ ನಿಲ್ಲಬಹುದು ಎನ್ನುವುದಕ್ಕೆ ಚಂದನವನದ ನಟ ಶಿವರಾಜ್‌ಕುಮಾರ್‌ ಅವರೇ ಸಾಕ್ಷಿ. ಕ್ಯಾನ್ಸರ್ ಎಂದರೆ ಮಾರಣಾಂತಿಕ ಕಾಯಿಲೆ, ಪ್ರಾಣಕ್ಕೇ ಕುತ್ತು ಎಂದು ಆತಂಕಕ್ಕೀಡಾಗುವವರೇ ಹೆಚ್ಚು.
Last Updated 4 ಫೆಬ್ರುವರಿ 2026, 4:28 IST
ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು

Aishwarya Sharma Kannada Debut: ಕನ್ನಡಕ್ಕೆ ಬಂದ ಐಶ್ವರ್ಯಾ ಶರ್ಮಾ

Tamil Actress Entry: ತಮಿಳು ನಟಿ ಐಶ್ವರ್ಯಾ ಶರ್ಮಾ ಶಾನ್ವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಡಿ ಲಿಯೋ ಆ್ಯಕ್ಷನ್‌ ಕಟ್‌ ನೀಡುತ್ತಿರುವ ಹೊಸ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
Last Updated 4 ಫೆಬ್ರುವರಿ 2026, 3:00 IST
Aishwarya Sharma Kannada Debut: ಕನ್ನಡಕ್ಕೆ ಬಂದ ಐಶ್ವರ್ಯಾ ಶರ್ಮಾ

‘ಲ್ಯಾಂಡ್‌ಲಾರ್ಡ್‌’ಗೆ ತೆರಿಗೆ ವಿನಾಯಿತಿ: ಕೃತಜ್ಞತೆ ಸಲ್ಲಿಸಿದ ವಿಜಯ್‌

Tax Exemption: ನಟ ‘ದುನಿಯಾ’ ವಿಜಯ್‌ ನಟನೆಯ, ಜಡೇಶ್‌ ಕೆ.ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್‌’ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಈ ಕುರಿತು ‘ಎಕ್ಸ್‌’ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸಾಮಾಜಿಕ ಅಸಮಾನತೆ ವಿಷಯಾಧಾರಿತ ಚಿತ್ರಕ್ಕೆ ಸೂಚನೆ ನೀಡಿದ್ದೇನೆ.
Last Updated 4 ಫೆಬ್ರುವರಿ 2026, 1:04 IST
‘ಲ್ಯಾಂಡ್‌ಲಾರ್ಡ್‌’ಗೆ ತೆರಿಗೆ ವಿನಾಯಿತಿ: ಕೃತಜ್ಞತೆ ಸಲ್ಲಿಸಿದ ವಿಜಯ್‌
ADVERTISEMENT
ADVERTISEMENT
ADVERTISEMENT