ಶುಕ್ರವಾರ, 21 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಹರಪನಹಳ್ಳಿ: ದೇವರ ಮೂರ್ತಿ ಮೇಲಿದ್ದ ಆಭರಣ ಕಳ್ಳತನ

Temple Burglary: ಆನೇಕಲ್: ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹರಪನಹಳ್ಳಿ ಕೆರೆ ಬಳಿಯಿರುವ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಬುಧವಾರ ರಾತ್ರಿ ಕಳ್ಳರು ದೇಗುಲದ ಬಾಗಿಲನ್ನು ಕಟರ್‌ ಮೂಲಕ ತುಂಡರಿಸಿ ದೇವರ ಮೇಲಿದ್ದ ಆಭರಣಗಳು ಮತ್ತು ಹುಂಡಿ ಹಣ ಕದ್ದು ಪರಾರಿಯಾಗಿದ್ದಾರೆ.
Last Updated 21 ನವೆಂಬರ್ 2025, 12:16 IST
fallback

ಅನಾರೋಗ್ಯದಿಂದ ಬನ್ನೇರುಘಟ್ಟದ ಚಿರತೆ ಸಾವು

ಒಂದು ತಿಂಗಳಿಂದ ಊಟ ಬಿಟ್ಟಿದ್ದ ಚಿರೆ
Last Updated 21 ನವೆಂಬರ್ 2025, 12:13 IST
ಅನಾರೋಗ್ಯದಿಂದ ಬನ್ನೇರುಘಟ್ಟದ ಚಿರತೆ ಸಾವು

ದೊಡ್ಡಬಳ್ಳಾಪುರ | 2ನೇ ಬಾರಿಗೆ ಡಿ.ಸಿದ್ದರಾಮಯ್ಯ ಟಿಎಪಿಎಂಸಿಎಸ್‌ ಅಧ್ಯಕ್ಷ

Leadership Win: ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ಸಿದ್ದರಾಮಯ್ಯ ಮತ್ತು ಎನ್.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ.
Last Updated 21 ನವೆಂಬರ್ 2025, 5:26 IST
ದೊಡ್ಡಬಳ್ಳಾಪುರ | 2ನೇ ಬಾರಿಗೆ ಡಿ.ಸಿದ್ದರಾಮಯ್ಯ ಟಿಎಪಿಎಂಸಿಎಸ್‌ ಅಧ್ಯಕ್ಷ

ಆನೇಕಲ್ | ಏಕಾಏಕಿ ಕೆಲಸದಿಂದ ವಜಾ: ಕಾರ್ಮಿಕರ ಪ್ರತಿಭಟನೆ

Labour Rights: ಆನೇಕಲ್: ತಾಲ್ಲೂಕಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿಯಲ್ಲಿ ಸಾಬೀಕ ರಿಸರ್ಚ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯು ಏಕಾಏಕಿ ಕೆಲಸದಿಂದ ತಮ್ಮನ್ನು ವಜಾಗೊಳಿಸದೆ ಎಂದು ಆರೋಪಿಸಿ ಕಾರ್ಮಿಕರು ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 21 ನವೆಂಬರ್ 2025, 5:23 IST
ಆನೇಕಲ್ | ಏಕಾಏಕಿ ಕೆಲಸದಿಂದ ವಜಾ: ಕಾರ್ಮಿಕರ ಪ್ರತಿಭಟನೆ

ಆನೇಕಲ್ | ಕಲಾವಿದರ ಪತ್ತಿನ ಸಹಕಾರ ಸಂಘ ಅಗತ್ಯ: ನಿಶ್ಚಲಾನಂದನಾಥ ಸ್ವಾಮೀಜಿ

Cultural Event: ಆನೇಕಲ್: ಕಲಾವಿದರ ಭದ್ರತೆ ಹಾಗೂ ಆರ್ಥಿಕ ಸ್ಥಿತಿಗತಿ ಸುಧಾರಣೆಗಾಗಿ ಕಲಾವಿದರ ಪತ್ತಿನ ಸಹಕಾರ ಸಂಘಗಳು ಸ್ಥಾಪನೆಯಾಗಬೇಕೆಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
Last Updated 21 ನವೆಂಬರ್ 2025, 5:19 IST
ಆನೇಕಲ್ | ಕಲಾವಿದರ ಪತ್ತಿನ ಸಹಕಾರ ಸಂಘ ಅಗತ್ಯ: ನಿಶ್ಚಲಾನಂದನಾಥ ಸ್ವಾಮೀಜಿ

ವಿಜಯಪುರ | ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿ ತೆರವು

Cleanliness Drive: ವಿಜಯಪುರ(ದೇವನಹಳ್ಳಿ): ಪಟ್ಟಣದ ಹೊರವಲಯದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಸುರಿದಿದ್ದ ಕಟ್ಟಡ ತ್ಯಾಜ್ಯ, ಅನುಪಯುಕ್ತ ವಸ್ತು, ಪ್ಲಾಸ್ಟಿಕ್ ಹಾಗೂ ಕಸದ ರಾಶಿಯನ್ನು ತೆರವುಗೊಳಿಸುವ ಕಾರ್ಯವನ್ನು ಪುರಸಭೆಯಿಂದ ಆರಂಭಿಸಲಾಗಿದೆ.
Last Updated 21 ನವೆಂಬರ್ 2025, 5:16 IST
ವಿಜಯಪುರ | ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿ ತೆರವು

ನಂದಗುಡಿ | ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ವೇದಿಕೆ

Student Talent Event: ನಂದಗುಡಿ (ಹೊಸಕೋಟೆ): ಗ್ರಾಮದ ಪ್ರಿಎಂಶ್ರೀ ಕೆಪಿಎಸ್ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ನಂದಗುಡಿ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ 20 ಶಾಲೆಗಳ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Last Updated 21 ನವೆಂಬರ್ 2025, 5:13 IST
ನಂದಗುಡಿ | ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ವೇದಿಕೆ
ADVERTISEMENT

ದೊಡ್ಡಬಳ್ಳಾಪುರ | ಎಲ್ಲೆಡೆ ಕಾರ್ತಿಕದ ದೀಪದ ಹೊನಲು

Temple Festival: ದೊಡ್ಡಬಳ್ಳಾಪುರ: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಲಕ್ಷ ದೀಪೋತ್ಸವ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಸಂಜೆ ಸಂಭ್ರಮದಿಂದ ನಡೆದವು.
Last Updated 21 ನವೆಂಬರ್ 2025, 5:10 IST
ದೊಡ್ಡಬಳ್ಳಾಪುರ | ಎಲ್ಲೆಡೆ ಕಾರ್ತಿಕದ ದೀಪದ ಹೊನಲು

ನಂದಗುಡಿ: ರಾತ್ರೋರಾತ್ರಿ ಆಂಜನೇಯ ದೇಗುಲ ನೆಲೆಸಮ

Illegal Demolition: ನಂದಗುಡಿ(ಹೊಸಕೋಟೆ): ಗ್ರಾಮದ ವೀರಾಂಜನೇಯ ದೇವಸ್ಥಾನವನ್ನು ರಾತ್ರೋರಾತ್ರಿ ಬೃಹತ್‌ ನಿರ್ಮಾಣ ಯಂತ್ರಗಳಿಂದ ನೆಲಸಮ ಮಾಡಲಾಗಿದೆ. ವಾಹನದಲ್ಲಿ ಬಂದ ಅನಾಮಧೇಯ ವ್ಯಕ್ತಿಗಳು ಬುಧವಾರ ರಾತ್ರಿ ದೇವಸ್ಥಾನ ನೆಲಸಮ ಮಾಡಿ ಪರಾರಿಯಾಗಿದ್ದಾರೆ.
Last Updated 21 ನವೆಂಬರ್ 2025, 5:03 IST
ನಂದಗುಡಿ: ರಾತ್ರೋರಾತ್ರಿ ಆಂಜನೇಯ ದೇಗುಲ ನೆಲೆಸಮ

ದೇವನಹಳ್ಳಿ | ಒಂದೇ ಕಾಮಗಾರಿಗೆ ಎರಡು ಬಿಲ್‌ ಪಿಡಿಒ ಅಮಾನತು

Suspension Order: ದೇವನಹಳ್ಳಿ: ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಯಸಂದ್ರದಲ್ಲಿ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಪಾವತಿಸಿರುವ ಆರೋಪದ ಮೇಲೆ ಬೆಟ್ಟಕೋಟೆ ಗ್ರಾ.ಪಂ ಪಿಡಿಒ ಕೆಂಪರಾಜಯ್ಯ ಅವರನ್ನು ಗುರುವಾರ ಅಮಾನತು ಮಾಡಲಾಗಿದೆ.
Last Updated 21 ನವೆಂಬರ್ 2025, 5:00 IST
ದೇವನಹಳ್ಳಿ | ಒಂದೇ ಕಾಮಗಾರಿಗೆ ಎರಡು ಬಿಲ್‌ ಪಿಡಿಒ ಅಮಾನತು
ADVERTISEMENT
ADVERTISEMENT
ADVERTISEMENT