ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೇವನಹಳ್ಳಿ | 17.80 ಕೆಜಿ ಹೈಡ್ರೋಪೊನಿಕ್ ಗಾಂಜಾ ವಶ: ಮೂವರ ಬಂಧನ

Kempegowda International Airport: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ತಡರಾತ್ರಿ ಬ್ಯಾಂಕಾಂಕ್‌ನಿಂದ ಬಂದ ಮೂವರ ಬ್ಯಾಗ್‌ಗಳಲ್ಲಿ ಹೈಡ್ರೋಪೊನಿಕ್ ಗಾಂಜಾ ಪತ್ತೆಯಾಗಿದ್ದು, ವಶಕ್ಕೆ ಪಡೆದ ಗಾಂಜಾ ಮೌಲ್ಯ ಸುಮಾರು ಆರು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
Last Updated 30 ಡಿಸೆಂಬರ್ 2025, 2:22 IST
ದೇವನಹಳ್ಳಿ | 17.80 ಕೆಜಿ ಹೈಡ್ರೋಪೊನಿಕ್ ಗಾಂಜಾ ವಶ: ಮೂವರ ಬಂಧನ

ಹೊಸಕೋಟೆ | ಕೆಡಿಪಿ ಸಭೆ: ವಿವಿಧ ಇಲಾಖೆ ಅಧಿಕಾರಿಗಳಿಗೆ ಶಾಸಕ ತರಾಟೆ

ಕಾರ್ಯವೈಖರಿ ವಿರುದ್ಧ ಶರತ್‌ ಬಚ್ಚೇಗೌಡ ಅಸಮಾಧಾನ
Last Updated 30 ಡಿಸೆಂಬರ್ 2025, 2:21 IST
ಹೊಸಕೋಟೆ | ಕೆಡಿಪಿ ಸಭೆ: ವಿವಿಧ ಇಲಾಖೆ ಅಧಿಕಾರಿಗಳಿಗೆ ಶಾಸಕ ತರಾಟೆ

ದೇವನಹಳ್ಳಿ | 'ಕನ್ನಡದ ಕಂಪು ಜಗತ್ತಿಗೆ ಪಸರಿಸಿದ ಕವಿ'

World Humanism Day: ಕನ್ನಡ ಸಾಹಿತ್ಯವನ್ನು ಜಗತ್ತಿನ ಮಟ್ಟಕ್ಕೆ ಪರಿಚಯಿಸಿದ ಮಹಾನ್ ಕವಿ, ಚಿಂತಕ ಹಾಗೂ ಸಮಾಜ ಸುಧಾರಕ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಇಂದು ಕೂಡ ನಮ್ಮ ಬದುಕಿಗೆ ದಾರಿ ತೋರಿಸುವ ಬೆಳಕಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.
Last Updated 30 ಡಿಸೆಂಬರ್ 2025, 2:19 IST
ದೇವನಹಳ್ಳಿ | 'ಕನ್ನಡದ ಕಂಪು ಜಗತ್ತಿಗೆ ಪಸರಿಸಿದ ಕವಿ'

ದೊಡ್ಡಬಳ್ಳಾಪುರ | ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ: ಇಬ್ಬರ ಸಾವು

Doddaballapur Accident: ಮಾಕಳಿ ದುರ್ಗದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
Last Updated 30 ಡಿಸೆಂಬರ್ 2025, 2:16 IST
ದೊಡ್ಡಬಳ್ಳಾಪುರ | ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ: ಇಬ್ಬರ ಸಾವು

ಕೆಐಎಬಿ: ವಿಮಾನದಲ್ಲಿ ಕೊತ್ತಂಬರಿ ಸಾಗಣೆ ಹೆಚ್ಚಳ

5,904 ಮೆಟ್ರಿಕ್‌ ಟನ್‌ ಕೊತ್ತಂಬರಿ ಸಾಗಣೆದೇಶಿ ಮಾರುಕಟ್ಟೆಯಲ್ಲಿ ದನಿಯಾಗೆ ಬೇಡಿಕೆ
Last Updated 30 ಡಿಸೆಂಬರ್ 2025, 2:02 IST
ಕೆಐಎಬಿ: ವಿಮಾನದಲ್ಲಿ ಕೊತ್ತಂಬರಿ ಸಾಗಣೆ ಹೆಚ್ಚಳ

ಆನೇಕಲ್‌| 'ಜಿಬಿಎಗೆ ಗ್ರಾಮ ಪಂಚಾಯಿತಿ ಸೇರ್ಪಡೆ ಬೇಡ'

ಆನೇಕಲ್‌ ತಾಲ್ಲೂಕಿನ ಗ್ರಾ.ಪಂ. ಅಳಿವು ಉಳಿವು ವಿಚಾರಗೋಷ್ಠಿಯಲ್ಲಿ ಆಗ್ರಹ
Last Updated 30 ಡಿಸೆಂಬರ್ 2025, 1:52 IST
ಆನೇಕಲ್‌| 'ಜಿಬಿಎಗೆ ಗ್ರಾಮ ಪಂಚಾಯಿತಿ ಸೇರ್ಪಡೆ ಬೇಡ'

ದಾಬಸ್‌ ಪೇಟೆ: 2 ವರ್ಷವಾದರೂ ನಿರ್ಮಾಣವಾಗದ ರಸ್ತೆ; ಸಾರ್ವಜನಿಕರಿಗೆ ಸಂಕಷ್ಟ

ವಾಹನಗಳು ಓಡಾಡಿದರೆ ಏಳುವ ಧೂಳು, ರಸ್ತೆಯ ತುಂಬೆಲ್ಲಾ ಹರಡಿರುವ ಜಲ್ಲಿಕಲ್ಲುಗಳು, ಅಲ್ಲಲ್ಲಿ ಬಿದ್ದಿರುವ ಗುಂಡಿಗಳು, ಸ್ವಲ್ಪ ಆಯ ತಪ್ಪಿದರೂ ದ್ವಿಚಕ್ರ ವಾಹನಗಳಿಂದ ನೆಲಕ್ಕೆ ಬೀಳುವ ಸವಾರರು. ರಸ್ತೆಯ...
Last Updated 29 ಡಿಸೆಂಬರ್ 2025, 18:38 IST
ದಾಬಸ್‌ ಪೇಟೆ: 2 ವರ್ಷವಾದರೂ ನಿರ್ಮಾಣವಾಗದ ರಸ್ತೆ; ಸಾರ್ವಜನಿಕರಿಗೆ ಸಂಕಷ್ಟ
ADVERTISEMENT

‘ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗದ ಸ್ನೇಹಿ’

ಭಾರತೀಯ ಮಜ್ದೂರ್ ಸಂಘದಿಂದ ಕಾರ್ಯಾಗಾರ
Last Updated 29 ಡಿಸೆಂಬರ್ 2025, 5:24 IST
‘ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗದ ಸ್ನೇಹಿ’

ರೈತ, ಕೃಷಿ ಭೂಮಿ ಮೇಲೆ ಹೆಚ್ಚಿದ ಶೋಷಣೆ

ಮಾಯಸಂದ್ರದಲ್ಲಿ ರೈತ ಸಮಾವೇಶ
Last Updated 29 ಡಿಸೆಂಬರ್ 2025, 5:18 IST
ರೈತ, ಕೃಷಿ ಭೂಮಿ ಮೇಲೆ ಹೆಚ್ಚಿದ ಶೋಷಣೆ

ಸರ್ಕಾರ ಖಾಲಿ ಹುದ್ದೆ ಭರ್ತಿ ಮಾಡಲಿ

ಸಂಸದ ಡಾ.ಸಿ.ಎನ್.ಮಂಜುನಾಥ್
Last Updated 29 ಡಿಸೆಂಬರ್ 2025, 5:14 IST
ಸರ್ಕಾರ ಖಾಲಿ ಹುದ್ದೆ ಭರ್ತಿ ಮಾಡಲಿ
ADVERTISEMENT
ADVERTISEMENT
ADVERTISEMENT