ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಯಲಹಂಕ: ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ

Doddajala Gram Panchayat ಯಲಹಂಕ:ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಜಾಲ ಗ್ರಾಮಪಂಚಾಯಿತಿಯ ಪ್ರಭಾರಿ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
Last Updated 7 ಡಿಸೆಂಬರ್ 2025, 16:15 IST
ಯಲಹಂಕ: ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ

ಹಾರಗದ್ದೆ: ರಾಜರಾಜೇಶ್ವರಿ ದೇವಾಲಯದಲ್ಲಿ ವೈಭವದ ದೀಪೋತ್ಸವ

Religious Celebration: ಆನೇಕಲ್ ತಾಲ್ಲೂಕಿನ ಹಾರಗದ್ದೆ ಗ್ರಾಮದಲ್ಲಿ ರಾಜರಾಜೇಶ್ವರಿ ದೇವಾಲಯದಲ್ಲಿ ಹತ್ತನೇ ವರ್ಷದ ಶಿವ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಸಹಸ್ರ ಮೋದಕ ಹೋಮ, ಆರತಿ ಮತ್ತು ಮೆರವಣಿಗೆ ನೆರವೇರಿದವು
Last Updated 7 ಡಿಸೆಂಬರ್ 2025, 2:34 IST
ಹಾರಗದ್ದೆ: ರಾಜರಾಜೇಶ್ವರಿ ದೇವಾಲಯದಲ್ಲಿ ವೈಭವದ ದೀಪೋತ್ಸವ

ದೇವನಹಳ್ಳಿ: ಇಂಡಿಗೋ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ 

Airline Service Disruption: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ದೇವನಹಳ್ಳಿ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸಿದರು
Last Updated 7 ಡಿಸೆಂಬರ್ 2025, 2:33 IST
ದೇವನಹಳ್ಳಿ: ಇಂಡಿಗೋ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ 

11 ವರ್ಷ ಬಳಿಕ ದೊಡ್ಡ ದ್ಯಾವರ ಜಾತ್ರೆ; ಮೂರು ದಿನ ಮಹೋತ್ಸವ: ಸಚಿವ ಬೈರತಿ ಬಸವರಾಜು

Temple Jatra Revival: ರಾಮೇಶ್ವರ ಸ್ವಾಮಿ ಮತ್ತು ಸಿದ್ದೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ 11 ವರ್ಷಗಳ ಬಳಿಕ ಏಪ್ರಿಲ್‌ನಲ್ಲಿ ನಡೆಯಲಿದೆ. ತಾವರೆಕೆರೆ ಸೇರಿದಂತೆ ಐದು ದೇವಾಲಯಗಳ ಸಡಗರದ ಮಹೋತ್ಸವಕ್ಕಾಗಿ ಸಿದ್ಧತೆ ಆರಂಭವಾಗಿದೆ
Last Updated 7 ಡಿಸೆಂಬರ್ 2025, 2:32 IST
11 ವರ್ಷ ಬಳಿಕ ದೊಡ್ಡ ದ್ಯಾವರ ಜಾತ್ರೆ; ಮೂರು ದಿನ ಮಹೋತ್ಸವ: ಸಚಿವ ಬೈರತಿ ಬಸವರಾಜು

ಮತಬ್ಯಾಂಕ್‌ಗಾಗಿ ಅಂಬೇಡ್ಕರ್ ಹೆಸರು ಬಳಕೆ: ಆನೇಕಲ್ ಕೃಷ್ಣಪ್ಪ

Ambedkar Political Debate: ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರ ಹುಟ್ಟುಹಬ್ಬ ಮತ್ತು ಪರಿನಿರ್ವಾಣ ದಿನವನ್ನು ಜಿದ್ದಾಜಿದ್ದಿನಿಂದ ಆಚರಿಸುತ್ತಿವೆ. ಮತ ಬ್ಯಾಂಕ್ ಗಟ್ಟಿಗೊಳಿಸಲು ತತ್ವ ಪಾಲನೆ ಇಲ್ಲದೆ ಹೆಸರು ಬಳಸಲಾಗುತ್ತಿದೆ
Last Updated 7 ಡಿಸೆಂಬರ್ 2025, 2:32 IST
ಮತಬ್ಯಾಂಕ್‌ಗಾಗಿ ಅಂಬೇಡ್ಕರ್ ಹೆಸರು ಬಳಕೆ: ಆನೇಕಲ್ ಕೃಷ್ಣಪ್ಪ

ಜೀವನಾಡಿ ರಕ್ಷಣೆಗೆ ಜನರ ಸಂಕಲ್ಪ: ‘ನೀರಿದ್ದರೆ ನಾಳೆ, ನೀರಿಗಾಗಿ ನಡಿಗೆ’ ಜಲಜಾಗೃತಿ

Water Conservation Walkathon: ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಭಾರತೀಯ ಕಿಸಾನ್ ಸಂಘ ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ 'ನೀರಿದ್ದರೆ ನಾಳೆ - ನೀರಿಗಾಗಿ ನಡಿಗೆ' ಜಲಜಾಗೃತಿ ವಾಕಥಾನ್ ನಡೆಯಿತು
Last Updated 7 ಡಿಸೆಂಬರ್ 2025, 2:28 IST
ಜೀವನಾಡಿ ರಕ್ಷಣೆಗೆ ಜನರ ಸಂಕಲ್ಪ: ‘ನೀರಿದ್ದರೆ ನಾಳೆ, ನೀರಿಗಾಗಿ ನಡಿಗೆ’ ಜಲಜಾಗೃತಿ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ:ಎರಡು ನಾಮಪತ್ರ ಸಲ್ಲಿಕೆ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ:ಎರಡು ನಾಮಪತ್ರ ಸಲ್ಲಿಕೆ
Last Updated 6 ಡಿಸೆಂಬರ್ 2025, 3:17 IST
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ:ಎರಡು ನಾಮಪತ್ರ ಸಲ್ಲಿಕೆ
ADVERTISEMENT

150 ದಿನ ಪೂರೈಸಿದ ರೈತರ ಪ್ರತಿಭಟನೆ

ಸರ್ಜಾಪುರ ಭೂಸ್ವಾಧೀನ ಹೋರಾಟ
Last Updated 6 ಡಿಸೆಂಬರ್ 2025, 3:16 IST
150 ದಿನ ಪೂರೈಸಿದ ರೈತರ ಪ್ರತಿಭಟನೆ

ದೊಡ್ಡಬಳ್ಳಾಪುರ: ನಡುರಸ್ತೆಯಲ್ಲೇ ಯುವಕನ ಕೊಚ್ಚಿ ಕೊಲೆ

ದೊಡ್ಡಬಳ್ಳಾಪುರದ ನಡು ರಸ್ತೆಯಲ್ಲಿ ತಾಯಿಯೊಂದಿಗೆ ವಸತಿ ಗೃಹದಲ್ಲಿ ವಾಸವಿದ್ದ ಪವನ್ ಎಂಬ ಯುವಕನನ್ನು ಅಪರಿಚಿತ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
Last Updated 6 ಡಿಸೆಂಬರ್ 2025, 3:15 IST
ದೊಡ್ಡಬಳ್ಳಾಪುರ: ನಡುರಸ್ತೆಯಲ್ಲೇ ಯುವಕನ ಕೊಚ್ಚಿ ಕೊಲೆ

ದೇವನಹಳ್ಳಿ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹ

KRS Protest: ದೇವನಹಳ್ಳಿಯಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡರು ಜಿಲ್ಲಾಡಳಿತ ಭವನದ ಎದುರು ಸರ್ಕಾರಿ ಜಮೀನುಗಳ ಒತ್ತುವರಿ ತೆರವಿಗೆ ಆಗ್ರಹಿಸಿ ಬಡವರಿಗೆ ಭೂಮಿ ನೀಡಬೇಕೆಂದು ಪ್ರತಿಭಟನೆ ನಡೆಸಿದರು.
Last Updated 6 ಡಿಸೆಂಬರ್ 2025, 3:11 IST

ದೇವನಹಳ್ಳಿ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹ
ADVERTISEMENT
ADVERTISEMENT
ADVERTISEMENT