ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಬೇಸಿಗೆ ಬಿಸಿ: ಮಣ್ಣಿನ ಮಡಿಕೆಗೆ ಹೆಚ್ಚಿದ ಬೇಡಿಕೆ

ದೂರದ ಊರುಗಳಿಂದ ತಂದು ಹೊಸಕೋಟೆಯಲ್ಲಿ ಮಾರಾಟ
Last Updated 19 ಮಾರ್ಚ್ 2024, 4:08 IST
ಬೇಸಿಗೆ ಬಿಸಿ: ಮಣ್ಣಿನ ಮಡಿಕೆಗೆ ಹೆಚ್ಚಿದ ಬೇಡಿಕೆ

ಹೊಸಕೋಟೆ: ಚೊಕ್ಕಹಳ್ಳಿಯಲ್ಲಿ ಸ್ವಚ್ಛತೆ ಮರಿಚೀಕೆ

ಶ್ರೀಮಂತ ಗ್ರಾಮ ಪಂಚಾಯಿತಿಗಳಲ್ಲಿ ಒಂದೆನಿಸಿಕೊಂಡಿರುವ ಚೊಕ್ಕಹಳ್ಳಿ ಪಂಚಾಯಿತಿ ವ್ಯಾಪ್ತಿ ಹಾಗೂ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಪಿಲ್ಲಗುಂಪೆಯಲ್ಲಿ ಸ್ವಚ್ಛತೆ ಮರಿಚೀಕೆಯಾಗಿದ್ದು,‌ ಮೂಲ ಸೌಕರ್ಯಗಳಿಲ್ಲದೆ ಜನ ಪರದಾಡುವಂತಾಗಿದೆ.
Last Updated 18 ಮಾರ್ಚ್ 2024, 5:14 IST
ಹೊಸಕೋಟೆ: ಚೊಕ್ಕಹಳ್ಳಿಯಲ್ಲಿ ಸ್ವಚ್ಛತೆ ಮರಿಚೀಕೆ

ದೇವನಹಳ್ಳಿ: ಠಾಣೆಗೂ.. ನೀರಿಗೂ.. ಊರಿಗೂ.. ದೂರವಾದ ವಸತಿ ಗೃಹ

ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ಕೋಟ್ಯಂತರ ವೆಚ್ಚ ಮಾಡಿ ಪೊಲೀಸ್‌ ಇಲಾಖೆ ನಿರ್ಮಿಸಿರುವ ವಸತಿ ಗೃಹಗಳು ಪಾಳು ಬಿದ್ದು, ಭೂತ ಬಂಗಲೆಗಳಾಗಿ ಬದಲಾಗಿದ್ದು, ಪುಂಡರ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.
Last Updated 18 ಮಾರ್ಚ್ 2024, 5:12 IST
ದೇವನಹಳ್ಳಿ: ಠಾಣೆಗೂ.. ನೀರಿಗೂ.. ಊರಿಗೂ.. ದೂರವಾದ ವಸತಿ ಗೃಹ

ಆನೇಕಲ್: ಬೇಸಿಗೆ ಬವಣೆ ನೀಗಿಸಿದ ಕಾಡಿನ ಕೆರೆಗಳು

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪಾರಂಪರಿಕ ಜೈವಿಕ ವ್ಯವಸ್ಥೆ
Last Updated 18 ಮಾರ್ಚ್ 2024, 2:37 IST
ಆನೇಕಲ್: ಬೇಸಿಗೆ ಬವಣೆ ನೀಗಿಸಿದ ಕಾಡಿನ ಕೆರೆಗಳು

ಬೆಂಗಳೂರು ಗ್ರಾಮಾಂತರ ಜಿ.ಪಂ ಸಿಇಒ ವಿರುದ್ಧ ದೂರು

ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್‌.ಅನುರಾಧ ಅವರ ವಿರುದ್ಧ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ.
Last Updated 18 ಮಾರ್ಚ್ 2024, 2:34 IST
ಬೆಂಗಳೂರು ಗ್ರಾಮಾಂತರ ಜಿ.ಪಂ ಸಿಇಒ ವಿರುದ್ಧ ದೂರು

‘ಪ್ರಜಾವಾಣಿ’ ವರದಿ ಫಲಶೃತಿ ‌| ವಿಜಯಪುರದಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಕೆ

ದೇವನಹಳ್ಳಿ ಪಟ್ಟಣದ ಬಸ್ ನಿಲ್ದಾಣ, ಪುರಸಭೆ ಸರ್ಕಲ್, ಗಾಂಧಿಚೌಕ, ರಹಮತ್ ನಗರ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪುರಸಭೆಯಿಂದ ಸಿ.ಸಿ.ಕ್ಯಾಮೆರಾ ಅಳವಡಿಸಲಾಗುತ್ತಿದೆ.
Last Updated 18 ಮಾರ್ಚ್ 2024, 2:32 IST
‘ಪ್ರಜಾವಾಣಿ’ ವರದಿ ಫಲಶೃತಿ ‌| ವಿಜಯಪುರದಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಕೆ

ಲೋಕಸಭಾ ಚುನಾವಣೆ | ಜನರ ಹೃದಯ ಗೆಲ್ಲಲು ರಾಜಕೀಯ ಪ್ರವೇಶ: ಡಾ.ಸಿ.ಎನ್‌.ಮಂಜುನಾಥ್‌

ಆನೇಕಲ್‌: ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌
Last Updated 17 ಮಾರ್ಚ್ 2024, 15:29 IST
ಲೋಕಸಭಾ ಚುನಾವಣೆ | ಜನರ ಹೃದಯ ಗೆಲ್ಲಲು ರಾಜಕೀಯ ಪ್ರವೇಶ:  ಡಾ.ಸಿ.ಎನ್‌.ಮಂಜುನಾಥ್‌
ADVERTISEMENT

ಹೊಲೇರಹಳ್ಳಿ ಗ್ರಾಮ ದತ್ತು ಸ್ವೀಕಾರ: ಪ್ರತಿ ವಿದ್ಯಾರ್ಥಿಗೆ ಐದು ಕುಟುಂಬದ ಹೊಣೆ

ವಿಜಯಪುರ(ದೇವನಹಳ್ಳಿ): ಹೋಬಳಿಯ ಬಿಜ್ಜವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿ ಗ್ರಾಮದಲ್ಲಿ ಶನಿವಾರ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ  ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದರು. ನೂರಾರು ಮಂದಿ...
Last Updated 17 ಮಾರ್ಚ್ 2024, 7:16 IST
ಹೊಲೇರಹಳ್ಳಿ ಗ್ರಾಮ ದತ್ತು ಸ್ವೀಕಾರ: ಪ್ರತಿ ವಿದ್ಯಾರ್ಥಿಗೆ ಐದು ಕುಟುಂಬದ ಹೊಣೆ

ಕಿತ್ತಗಾನಹಹಳ್ಳಿ ಶ್ರೀನಿವಾಸ ರಥೋತ್ಸವ

ಆನೇಕಲ್ ತಾಲ್ಲೂಕಿನ ನಾಗೇಶ್ವರ ಕ್ಷೇತ್ರ ಕಿತ್ತಗಾನಹಳ್ಳಿಯಲ್ಲಿ ಭೂನೀಳ ಸಮೇತ ಶ್ರೀನಿವಾಸ ದೇವರ ರಥೋತ್ಸವ ವೈಭವದಿಂದ ನೆರವೇರಿತು.
Last Updated 17 ಮಾರ್ಚ್ 2024, 7:15 IST
ಕಿತ್ತಗಾನಹಹಳ್ಳಿ ಶ್ರೀನಿವಾಸ ರಥೋತ್ಸವ

ದೇವನಹಳ್ಳಿ: ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ನೇಮಕ

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಜಿಲ್ಲಾ ಅಧ್ಯಕ್ಷರಾಗಿ ಚನ್ನಹಳ್ಳಿ ಬಿ. ರಾಜಣ್ಣ ಆಯ್ಕೆಯಾದರು.
Last Updated 17 ಮಾರ್ಚ್ 2024, 7:13 IST
ದೇವನಹಳ್ಳಿ: ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ನೇಮಕ
ADVERTISEMENT