ಶನಿವಾರ, 20 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ

Pigeon Racing: ಇವುಗಳು ಸಾಮಾನ್ಯ ಪಾರಿವಾಳಗಲ್ಲ. ಸಾವಿರಾರು ಕಿ.ಲೋ ಮೀಟರ್ ದೂರವನ್ನು ಕೆಲವೇ ದಿನಗಳಲ್ಲಿ ಕ್ರಮಿಸಲು ಸಾಮರ್ಥ್ಯವುಳ್ಳ, ವಿಶೇಷ ತರಬೇತಿ ಪಡೆದ ಪಾರಿವಾಳಗಳು. ಈ ರೇಸ್ ಪಾರಿವಾಳ ಲೋಕದ ಕಥೆಯೇ ಬೇರೆ.
Last Updated 19 ಡಿಸೆಂಬರ್ 2025, 15:16 IST
ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ

ಹೊಸಕೋಟೆ: ಮಕ್ಕಳಿಗೆ ಮೊಬೈಲ್‌ ಗೀಳು ಬಿಡಿಸಲು ಕೋಲಾಟದ ಕೊಕ್ಕೆ!

ಟಿ.ವಿ, ಮೊಬೈಲ್ ಚಟು ಬಿಡಿಸಲು ಮಾರನಗೆರೆ ಗ್ರಾಮಸ್ಥರ ಪ್ರಯೋಗ
Last Updated 19 ಡಿಸೆಂಬರ್ 2025, 2:39 IST
ಹೊಸಕೋಟೆ: ಮಕ್ಕಳಿಗೆ ಮೊಬೈಲ್‌ ಗೀಳು ಬಿಡಿಸಲು ಕೋಲಾಟದ ಕೊಕ್ಕೆ!

ಹುಲಿಮಂಗಲದಲ್ಲಿ ಗುಮ್ಮಿದ ಗೂಳಿ: ವೃದ್ಧ ಸ್ಥಳದಲ್ಲೇ ಸಾವು

ಆನೇಕಲ್ : ದಾರಿಯಲ್ಲಿ ನಡೆದು ಹೋಗುತ್ತಿದ್ದ ವೃದ್ಧರೊಬ್ಬರ ಮೇಲೆ ಗೂಳಿಯೊಂದು ಏಕಾಏಕಿ ದಾಳಿ ನಡೆಸಿದ್ದರಿಂದ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಲಿಮಂಗಲ ಗ್ರಾಮದಲ್ಲಿ ನಡೆದಿದೆ.  ...
Last Updated 19 ಡಿಸೆಂಬರ್ 2025, 2:37 IST
ಹುಲಿಮಂಗಲದಲ್ಲಿ ಗುಮ್ಮಿದ ಗೂಳಿ: ವೃದ್ಧ ಸ್ಥಳದಲ್ಲೇ ಸಾವು

ಜಿಗಣಿ ಕೈಗಾರಿಕಾ ಪ್ರದೇಶ: ಅಗ್ನಿ ಅಕಸ್ಮಿಕದಿಂದ ಹೊತ್ತಿ ಉರಿದ ಕಾರ್ಖಾನೆ

ANEKAL ಆನೇಕಲ್ : ಜಿಗಣಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಕಾರ್ಖಾನೆ ಒಂದರಲ್ಲಿ ಅಗ್ನಿ ಅಕಸ್ಮಿಕದಿಂದಾಗಿ ಕಾರ್ಖಾನೆಯು ಹೊತ್ತು ಉರಿದ ಘಟನೆ ಗುರುವಾರ ನಡೆಯಿತು.
Last Updated 19 ಡಿಸೆಂಬರ್ 2025, 2:32 IST
ಜಿಗಣಿ ಕೈಗಾರಿಕಾ ಪ್ರದೇಶ: ಅಗ್ನಿ ಅಕಸ್ಮಿಕದಿಂದ ಹೊತ್ತಿ ಉರಿದ ಕಾರ್ಖಾನೆ

ಆನೇಕಲ್‌ ಬಳಿ ಅಪಘಾತ: ಬೈಕ್‌ ಸವಾರ ಸಾವು

ANEKAL ಆನೇಕಲ್ : ದ್ವಿಚಕ್ರ ವಾಹನ ಮತ್ತು ಲಾರಿಯ ನಡುವೆ ಸಂಭವಿಸಿದ ಅಪಘಾತದಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಆನೇಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಹಾಲ್ದೇನಹಳ್ಳಿ ಸಮೀಪ ಬುಧವಾರ ರಾತ್ರಿ...
Last Updated 19 ಡಿಸೆಂಬರ್ 2025, 2:32 IST
ಆನೇಕಲ್‌ ಬಳಿ ಅಪಘಾತ: ಬೈಕ್‌ ಸವಾರ ಸಾವು

ಹೊಸಕೋಟೆ: ಚಳಿಗೆ ಅರಳದ ಗುಲಾಬಿ.. ಬಾಡಿದ ಬೆಳೆಗಾರರ ಮೊಗ

ಪ್ರತಿಕೂಲ ಹವಾಮಾನ: ಇಳುವರಿ ಕುಸಿಯುವ ಆತಂಕ । ಸಿಗದ ಉತ್ತಮ ಬೆಲೆ
Last Updated 19 ಡಿಸೆಂಬರ್ 2025, 2:29 IST
ಹೊಸಕೋಟೆ: ಚಳಿಗೆ ಅರಳದ ಗುಲಾಬಿ.. ಬಾಡಿದ ಬೆಳೆಗಾರರ ಮೊಗ

ದೊಡ್ಡಬಳ್ಳಾಪುರದ ಕೆಲವೆಡೆ ಇಂದಿನಿಂದ ನಿಷೇಧಾಜ್ಞೆ ಜಾರಿ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ
Last Updated 19 ಡಿಸೆಂಬರ್ 2025, 2:26 IST
ದೊಡ್ಡಬಳ್ಳಾಪುರದ ಕೆಲವೆಡೆ ಇಂದಿನಿಂದ ನಿಷೇಧಾಜ್ಞೆ ಜಾರಿ
ADVERTISEMENT

ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ಗೆ ಕಾಂಗ್ರೆಸ್ ಬೆಂಬಲಿತರ ಸಾರಥ್ಯ

Cooperative Bank Election: ಹತ್ತು ವರ್ಷದ ಬಳಿಕ ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬಲ್ಪ್ ಮಂಜಣ್ಣ ಮತ್ತು ಅಕ್ಬರ್ ಪಾಷಾ ವಿಜಯಶಾಲಿಯಾಗಿ ಆಯ್ಕೆಯಾದರು.
Last Updated 18 ಡಿಸೆಂಬರ್ 2025, 2:50 IST
ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ಗೆ
ಕಾಂಗ್ರೆಸ್ ಬೆಂಬಲಿತರ ಸಾರಥ್ಯ

ರಾಗಿ ಖರೀದಿ ಅವಧಿ ವಿಸ್ತರಣೆ ಆಗ್ರಹ

ನೋಂದಣಿ ಮುಂದುವರೆಸುವಂತೆ ರೈತರ ಪ್ರತಿಭಟನೆ
Last Updated 18 ಡಿಸೆಂಬರ್ 2025, 2:48 IST
ರಾಗಿ ಖರೀದಿ ಅವಧಿ ವಿಸ್ತರಣೆ ಆಗ್ರಹ

ದೊಡ್ಡಬಳ್ಳಾಪುರ: ಜಾಲಪ್ಪ 4ನೇ ಪುಣ್ಯಸ್ಮರಣೆ

Political Tribute: ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರ 4ನೇ ಪುಣ್ಯಸ್ಮರಣೆ ಯಲ್ಲಿ ಕುಟುಂಬಸ್ಥರು, ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸ್ಮರಣೆಯೊಡನೆ ಭಾಗವಹಿಸಿದರು.
Last Updated 18 ಡಿಸೆಂಬರ್ 2025, 2:47 IST

ದೊಡ್ಡಬಳ್ಳಾಪುರ: ಜಾಲಪ್ಪ 4ನೇ ಪುಣ್ಯಸ್ಮರಣೆ
ADVERTISEMENT
ADVERTISEMENT
ADVERTISEMENT