ಗುರುವಾರ, 20 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಆನೇಕಲ್ | ಲೈಂಗಿಕ ಕಿರುಕುಳ: ವೈದ್ಯನ ಬಂಧನಕ್ಕೆ ಒತ್ತಾಯ

Doctor Misconduct: ಆನೇಕಲ್ ಪಟ್ಟಣದಲ್ಲಿ ಲೈಂಗಿಕ ಕಿರುಕುಳ ನೀಡಿದ ವೈದ್ಯನನ್ನು ಪೊಲೀಸರು ಬಂಧಿಸಿಲ್ಲ ಎಂಬ ಕಾರಣದಿಂದ ಕನ್ನಡಪರ ಹಾಗೂ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 20 ನವೆಂಬರ್ 2025, 2:15 IST
ಆನೇಕಲ್ | ಲೈಂಗಿಕ ಕಿರುಕುಳ: ವೈದ್ಯನ ಬಂಧನಕ್ಕೆ ಒತ್ತಾಯ

ಹೊಸಕೋಟೆ: ಪಾದಚಾರಿ ಮಾರ್ಗವಿಲ್ಲದೆ ಸಾರ್ವಜನಿಕರ ಪರದಾಟ

Traffic Hazard: ತಿರುಮಶೆಟ್ಟಿಹಳ್ಳಿ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 207ರ ಮೂಲಕ ನಿತ್ಯ ಸಾವಿರಾರು ವಾಹನಗಳ ಓಡಾಟದ ನಡುವೆ ಪಾದಚಾರಿ ಮಾರ್ಗವಿಲ್ಲದೆ ಸಾರ್ವಜನಿಕರು ಪ್ರಾಣಭೀತಿಯಲ್ಲಿ ರಸ್ತೆಯನ್ನು ದಾಟಬೇಕಾಗಿದೆ.
Last Updated 20 ನವೆಂಬರ್ 2025, 2:15 IST
ಹೊಸಕೋಟೆ: ಪಾದಚಾರಿ ಮಾರ್ಗವಿಲ್ಲದೆ ಸಾರ್ವಜನಿಕರ ಪರದಾಟ

ಕಾರ್ತಿಕ ದೀಪೋತ್ಸವ: ಎಲ್ಲೆಲ್ಲೂ ಹಣತೆಯ ಬೆಳಕು

ದೇಗುಲದಲ್ಲಿ ವಿಶೇಷ ಅಲಂಕಾರ, ಪೂಜೆ
Last Updated 20 ನವೆಂಬರ್ 2025, 2:15 IST
ಕಾರ್ತಿಕ ದೀಪೋತ್ಸವ: ಎಲ್ಲೆಲ್ಲೂ ಹಣತೆಯ ಬೆಳಕು

ಆನೇಕಲ್: ಕೊಟ್ಟ ಹಣ ಕೇಳಿದ ಟೆಕಿ ಕೊಂದು ಮನೆಯಲ್ಲಿ ಹೂತ ಸಂಬಂಧಿ

ಕೊಟ್ಟ ಹಣ ವಾಪಸ್ ಕೇಳಿದ ಸಾಫ್ಟ್‌ವೇರ್‌ ಇಂಜಿನಿಯರ್‌ ಯೊಬ್ಬರನ್ನು ಹಣ ನೀಡುವುದಾಗಿ ಆಂಧ್ರಪ್ರದೇಶದ ಕುಪ್ಪಂಗೆ ಕರೆಸಿಕೊಂಡ ಸಂಬಂಧಿ ಆತನನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತು ಹಾಕಿದ ಸಿನಿಮೀಯ ಘಟನೆ ನಡೆದಿದೆ
Last Updated 19 ನವೆಂಬರ್ 2025, 20:11 IST
ಆನೇಕಲ್: ಕೊಟ್ಟ ಹಣ ಕೇಳಿದ ಟೆಕಿ ಕೊಂದು ಮನೆಯಲ್ಲಿ ಹೂತ ಸಂಬಂಧಿ

ದಾಬಸ್ ಪೇಟೆ ಸುತ್ತಮುತ್ತ ಕಸದ ರಾಶಿ: ನಾಗರಿಕರಿಂದ ತೀವ್ರ ಆಕ್ರೋಶ

Garbage Management: ದಾಬಸ್ ಪೇಟೆಯ ಪ್ರಮುಖ ರಸ್ತೆಗಳ ಬೀದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಪಟ್ಟಣದ ಅಂದಗೆಡಿಸಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಇಕ್ಕೆಲಗಳಲ್ಲಿ ಕಸ ಕೊಳೆತು ನಾರುತ್ತಿದ್ದು ಜನರಿಂದ ಆಕ್ರೋಶ ವ್ಯಕ್ತವಾಗಿದೆ.
Last Updated 19 ನವೆಂಬರ್ 2025, 5:46 IST
ದಾಬಸ್ ಪೇಟೆ ಸುತ್ತಮುತ್ತ ಕಸದ ರಾಶಿ: ನಾಗರಿಕರಿಂದ ತೀವ್ರ ಆಕ್ರೋಶ

ದೊಡ್ಡಬಳ್ಳಾಪುರ: ಕಾರ್ತಿಕ ಪೂಜೆ, ದೀಪೋತ್ಸವ

Temple Festival: ದೊಡ್ಡಬಳ್ಳಾಪುರ: ಕಾರ್ತೀಕ ಮಾಸದ ಕೊನೆಯ ಸೋಮವಾರ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಪೂಜಾ ಕೈಂಕರ್ಯ ಹಾಗೂ ದೀಪೋತ್ಸವ ಜರುಗಿತು. ತೋಪನಯ್ಯಸ್ವಾಮಿ, ವೀರಭದ್ರ, ಬಸವಣ್ಣ ಮತ್ತು ನಗರೇಶ್ವರ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು
Last Updated 19 ನವೆಂಬರ್ 2025, 2:38 IST
ದೊಡ್ಡಬಳ್ಳಾಪುರ: ಕಾರ್ತಿಕ ಪೂಜೆ, ದೀಪೋತ್ಸವ

ಆನೇಕಲ್: ಡಿ.12ರಿಂದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ

Dairy Farmers: ಆನೇಕಲ್: ಕರುನಾಡು ರೈತ ಗೋಪಾಲಕರ ಸಂಘದಿಂದ ಡಿಸೆಂಬರ್ 12, 13 ಮತ್ತು 14ರಂದು ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಮುಖ್ಯಸ್ಥ ಭಾರತ ಸಾರಥಿ ಹೇಳಿದರು
Last Updated 19 ನವೆಂಬರ್ 2025, 2:09 IST
ಆನೇಕಲ್: ಡಿ.12ರಿಂದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ
ADVERTISEMENT

ದೇವನಹಳ್ಳಿ: 70ನೇ ವರ್ಷದ ಕಡಲೆಕಾಯಿ ಪರಿಷೆ

Peanut Festival: ದೇವನಹಳ್ಳಿ: ಕಡಲೆಕಾಯಿ ಕಡಲೆಕಾಯಿ ಎನ್ನುತ್ತಿರುವ ವ್ಯಾಪಾರದ ದೃಶ್ಯ ಪಟ್ಟಣದ ನೆಹರು ಪಾರಿವಾಟ ಗುಟ್ಟದ ಆಂಜನೇಯ ದೇವಾಲಯದಲ್ಲಿ ಮಂಗಳವಾರ ನಡೆದ 70ನೇ ವರ್ಷದ ಕಡಲೆಕಾಯಿ ಪರಿಷೆಯಲ್ಲಿ ಕಂಡುಬಂತು. ವ್ಯಾಪಾರಸ್ಥರು ಕಡಲೆಕಾಯಿಯನ್ನು
Last Updated 19 ನವೆಂಬರ್ 2025, 2:07 IST
ದೇವನಹಳ್ಳಿ: 70ನೇ ವರ್ಷದ ಕಡಲೆಕಾಯಿ ಪರಿಷೆ

ಕುರುಬರಹಳ್ಳಿಯಲ್ಲಿ ಕನಕದಾಸ ಜಯಂತಿ

Kanaka Jayanti Celebration: ಕುಂಬಳಹಳ್ಳಿ(ಹೊಸಕೋಟೆ): ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ಅದ್ದೂರಿ 21 ವರ್ಷದ ಕನಕದಾಸ ಜಯಂತಿ ನಡೆಯಿತು. ಜಯಂತಿ ಅಂಗವಾಗಿ ಬೀದಿಗಳಲ್ಲಿ ಡೊಳ್ಳುಕುಣಿತ, ವೀರಗಾಸೆ, ಕಾಲಾಟ, ಪ್ರದರ್ಶನ ನೋಡುಗರ ಮನ ಸೆಳೆಯಿತು
Last Updated 19 ನವೆಂಬರ್ 2025, 2:06 IST
ಕುರುಬರಹಳ್ಳಿಯಲ್ಲಿ ಕನಕದಾಸ ಜಯಂತಿ

ಆನೇಕಲ್: ಬಾರ್‌ನಲ್ಲಿ ಪ್ರಾರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಆನೇಕಲ್ : ಕ್ಷುಲಕ ಕಾರಣಕ್ಕೆ ಬಾರ್‌ನಲ್ಲಿ ಪ್ರಾರಂಭವಾದ ಗಲಾಟೆ ವ್ಯಕ್ತಿಯೊಬ್ಬನ ಕೊಲೆಯ ಮೂಲಕ ಮುಕ್ತಾಯವಾದ ಘಟನೆ ತಾಲ್ಲೂಕಿನ ಅತ್ತಿಬೆಲೆ ಪೊಲೀಸ್‌ ಠಾಣೆ ವ್ಯಾಪ್ತಿಯ ಬಳ್ಳೂರು ಗ್ರಾಮದಲ್ಲಿ ನಡೆದಿದೆ. ...
Last Updated 19 ನವೆಂಬರ್ 2025, 2:04 IST
ಆನೇಕಲ್: ಬಾರ್‌ನಲ್ಲಿ ಪ್ರಾರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ
ADVERTISEMENT
ADVERTISEMENT
ADVERTISEMENT