ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೇವನಹಳ್ಳಿ: ಪ್ರಯಾಣಿಕರ ಸಂಖ್ಯೆ ಕುಸಿಯುವ ಆತಂಕದಲ್ಲಿ ಖಾಸಗಿ ಬಸ್‌ ಮಾಲೀಕರು

ಸರ್ಕಾರಿ ಸಾರಿಗೆಯಲ್ಲಿ ಮಹಿಳೆಯಗೆ ಉಚಿತ ಪ್ರಯಾಣ
Last Updated 4 ಜೂನ್ 2023, 15:38 IST
ದೇವನಹಳ್ಳಿ: ಪ್ರಯಾಣಿಕರ ಸಂಖ್ಯೆ ಕುಸಿಯುವ ಆತಂಕದಲ್ಲಿ ಖಾಸಗಿ ಬಸ್‌ ಮಾಲೀಕರು

ಬಿಎಸ್‌ಪಿ ರಾಜ್ಯ ಖಜಾಂಚಿಯಾಗಿ ಡಾ.ಚಿನ್ನಪ್ಪ ಚಿಕ್ಕಹಾಗಡೆ ನೇಮಕ

ಬಿಎಸ್‌ಪಿ ಪಕ್ಷದ ರಾಜ್ಯ ಖಜಾಂಚಿಯಾಗಿ ತಾಲ್ಲೂಕಿನ ಡಾ.ಚಿನ್ನಪ್ಪ. ವೈ. ಚಿಕ್ಕಹಾಗಡೆ ನೇಮಕಗೊಂಡಿದ್ದಾರೆ.
Last Updated 3 ಜೂನ್ 2023, 15:41 IST
ಬಿಎಸ್‌ಪಿ ರಾಜ್ಯ ಖಜಾಂಚಿಯಾಗಿ ಡಾ.ಚಿನ್ನಪ್ಪ ಚಿಕ್ಕಹಾಗಡೆ ನೇಮಕ

ವಿಜಯಪುರ: ಶಾಲೆ ಕಾಂಪೌಂಡ್‌ ಪಕ್ಕದಲ್ಲಿರುವ ತಿಪ್ಪೆ ತೆರವಿಗೆ ಒತ್ತಾಯ

ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಕಸದ ತಿಪ್ಪೆಗಳಾಕಿದ್ದು, ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಹಾಗಾಗಿ ಗ್ರಾಮಪಂಚಾಯಿತಿಯವರು ತಿಪ್ಪೆಗಳನ್ನು ತೆರವುಗೊಳಿಸಬೇಕೆಂದು
Last Updated 3 ಜೂನ್ 2023, 14:42 IST
ವಿಜಯಪುರ: ಶಾಲೆ ಕಾಂಪೌಂಡ್‌ ಪಕ್ಕದಲ್ಲಿರುವ ತಿಪ್ಪೆ ತೆರವಿಗೆ ಒತ್ತಾಯ

ವಿಜಯಪುರ: ಎಲ್ಲೆಂದರಲ್ಲೇ ರಾರಾಜಿಸುತ್ತಿರುವ ಕಸದ ರಾಶಿ

ಪರಿಸರ ದಿನಾಚರಣೆ ಅಂಗವಾಗಿ ಪುರಸಭೆ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಪರಿಸರ ನೈರ್ಮಲ್ಯ ಜಾಗೃತಿ ಆಂದೋಲನ ಹಾಗೂ ಅಭಿಯಾನಗಳನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಎಲ್ಲೆದರಲ್ಲೇ ಕಸದ ರಾಶಿಗಳು ರಾಜಾಜಿಸುತ್ತಾ ಪರಿಸರ ನೈರ್ಮಲ್ಯವನ್ನು ನಾಶ ಮಾಡುತ್ತಿದೆ.
Last Updated 3 ಜೂನ್ 2023, 14:30 IST
ವಿಜಯಪುರ: ಎಲ್ಲೆಂದರಲ್ಲೇ ರಾರಾಜಿಸುತ್ತಿರುವ ಕಸದ ರಾಶಿ

ಆನೇಕಲ್: ಶಾಲೆಯ ಮುಂದೆಯೇ ತಿಪ್ಪೆಯಂತಿರುವ ಕಸದ ರಾಶಿ

ದೊಮ್ಮಸಂದ್ರ ಗ್ರಾಮದ ಶಾಲೆ ಮತ್ತು ಆಸ್ಪತ್ರೆಯ ಪಕ್ಕದಲ್ಲಿಯೇ ಕಸದ ರಾಶಿ ಬಿದ್ದಿದ್ದು ಗಬ್ಬು ನಾರುತ್ತಿದೆ.
Last Updated 2 ಜೂನ್ 2023, 16:10 IST
ಆನೇಕಲ್: ಶಾಲೆಯ ಮುಂದೆಯೇ ತಿಪ್ಪೆಯಂತಿರುವ ಕಸದ ರಾಶಿ

ದೇವನಹಳ್ಳಿ | ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸೂಚನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿ ಮೂಲ ಇಲ್ಲವಾದ್ದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಜಿಲ್ಲೆಯಲ್ಲಿರುವ ಕೆರೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ಸೂಚಿಸಿದರು.
Last Updated 2 ಜೂನ್ 2023, 14:48 IST
ದೇವನಹಳ್ಳಿ | ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸೂಚನೆ

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ

ಗಿಡ್ಡಪ್ಪನಹಳ್ಳಿ: ಶಾಲಾ ಪ್ರಾರಂಭೋತ್ಸವ
Last Updated 2 ಜೂನ್ 2023, 12:39 IST
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ
ADVERTISEMENT

ರುಂಡ ಕತ್ತರಿಸಿ ಒಂಟಿ ಮಹಿಳೆಯ ಬರ್ಬರ ಹತ್ಯೆ

ರುಂಡ, ಕೈ, ಕಾಲು ಕತ್ತರಿಸಿ ಕೊಂಡೊಯ್ದಿರುವ ಹಂತಕರು: ಗೋಣಿಚೀಲದಲ್ಲಿ ನಗ್ನ ಮುಂಡ: ಬಿಹಾರ ಯುವಕರ ಕೃತ್ಯ ಎಸಗಿರುವ ಶಂಕೆ
Last Updated 2 ಜೂನ್ 2023, 0:04 IST
ರುಂಡ ಕತ್ತರಿಸಿ ಒಂಟಿ ಮಹಿಳೆಯ ಬರ್ಬರ ಹತ್ಯೆ

ದೇವನಹಳ್ಳಿ: ಅರ್ಧಕ್ಕೆ ನಿಂತ ಜಿಲ್ಲಾ ಕಸಾಪ ಭವನ ಕಾಮಗಾರಿ

ಅನೈತಿಕ ಚಟುವಟಿಕೆಗಳ ತಾಣವಾಗಿರುವ ಕಟ್ಟಡ
Last Updated 1 ಜೂನ್ 2023, 23:30 IST
ದೇವನಹಳ್ಳಿ: ಅರ್ಧಕ್ಕೆ ನಿಂತ ಜಿಲ್ಲಾ ಕಸಾಪ ಭವನ ಕಾಮಗಾರಿ

ದೇವನಹಳ್ಳಿ: ಆಸ್ತಿಗಾಗಿ ತಂದೆಯನ್ನೇ ಹೊರಹಾಕಿದ ಮಕ್ಕಳು

ಕೋರ್ಟ್‌ ಆದೇಶಕ್ಕೂ ತಲೆಬಾಗದ ಕುಟುಂಬ: ಆಸ್ತಿ ಮರಳಿಸಲು ಅಧಿಕಾರಿಗಳು ಹರಸಾಹಸ
Last Updated 1 ಜೂನ್ 2023, 23:30 IST
ದೇವನಹಳ್ಳಿ: ಆಸ್ತಿಗಾಗಿ ತಂದೆಯನ್ನೇ ಹೊರಹಾಕಿದ ಮಕ್ಕಳು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT