ಶುಕ್ರವಾರ, 28 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಆನೇಕಲ್ | ಮಹಿಳೆ ಸಾವು: ಪತಿ ಪಾದರಸದ ಚುಚ್ಚುಮದ್ದು ನೀಡಿರುವ ಶಂಕೆ

Wife Death Case: ಆನೇಕಲ್ ಮೂಲದ ಮಹಿಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಪತಿ ನೀಡಿದ ಪಾದರಸ ಇಂಜೆಕ್ಷನ್ ಕಾರಣವಾಗಿದೆ ಎಂದು ಸಂಬಂಧಿಕರು ದೂರಿಟ್ಟಿದ್ದು, ಆರೋಪದ ಮೇಲೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 28 ನವೆಂಬರ್ 2025, 2:19 IST
ಆನೇಕಲ್ | ಮಹಿಳೆ ಸಾವು: ಪತಿ ಪಾದರಸದ ಚುಚ್ಚುಮದ್ದು ನೀಡಿರುವ ಶಂಕೆ

ಆನೇಕಲ್: ಒಂಟಿ ಕೊಂಬಿನ ಕಾಡೆಮ್ಮೆ ಪುಂಡಾಟ

Elephant Scare: ಕಳೆದ ಎರಡು ದಿನಗಳಿಂದ ಆನೇಕಲ್ ಗ್ರಾಮಗಳಲ್ಲಿ ಸುತ್ತಾಡುತ್ತಿದ್ದ ಒಂಟಿ ಕೊಂಬಿನ ಕಾಡೆಮ್ಮೆಯೊಂದು ಕಮ್ಮಸಂದ್ರ ಅಗ್ರಹಾರದಲ್ಲಿ ಕಾಣಿಸಿಕೊಂಡಿದ್ದು, ದ್ವಿಚಕ್ರ ವಾಹನಗಳನ್ನು ಗುದ್ದಿದ ದೃಶ್ಯಗಳು ವೈರಲ್ ಆಗಿವೆ.
Last Updated 28 ನವೆಂಬರ್ 2025, 2:18 IST
ಆನೇಕಲ್: ಒಂಟಿ ಕೊಂಬಿನ ಕಾಡೆಮ್ಮೆ ಪುಂಡಾಟ

ದೇವನಹಳ್ಳಿ | ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆ: ಡಿಸಿಗೆ ಸಮಸ್ಯೆ ಸುರಿಮಳೆ

DC Meeting Issues: ವಿಜಯಪುರ ಪುರಸಭೆಗೆ ಸಂಬಂಧಿಸಿದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆಗೆ ಬಂದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರನ್ನು ಪುರಸಭೆಯ ಸದಸ್ಯರು ವಿವಿಧ ಸಮಸ್ಯೆಗಳ ಕುರಿತಾಗಿ ಪ್ರಶ್ನಿಸಿದರು.
Last Updated 28 ನವೆಂಬರ್ 2025, 2:17 IST
ದೇವನಹಳ್ಳಿ | ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆ: ಡಿಸಿಗೆ ಸಮಸ್ಯೆ ಸುರಿಮಳೆ

ವಾಯುಭಾರ ಕುಸಿತ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಳೆಯಿಂದ ಗಾಳಿ ಸಹಿತ ಮಳೆ

Rain Forecast: ದೇಶದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ನ.29ರಿಂದ ಡಿ.2ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 28 ನವೆಂಬರ್ 2025, 2:08 IST
ವಾಯುಭಾರ ಕುಸಿತ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಳೆಯಿಂದ ಗಾಳಿ ಸಹಿತ ಮಳೆ

ಸೂರತ್, ರೇಪಿಯರ್ ಸೀರೆ ಮಾರಾಟಕ್ಕೆ ಕಡಿವಾಣ ಹಾಕಿ: ನೇಕಾರರ ಪ್ರತಿಭಟನೆ

Weavers Protest: ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ನೇಯ್ದ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ನೇಕಾರರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆಯಲ್ಲಿ ತೊಡಗಿದರು.
Last Updated 28 ನವೆಂಬರ್ 2025, 2:07 IST
ಸೂರತ್, ರೇಪಿಯರ್ ಸೀರೆ ಮಾರಾಟಕ್ಕೆ ಕಡಿವಾಣ ಹಾಕಿ: ನೇಕಾರರ ಪ್ರತಿಭಟನೆ

ದೊಡ್ಡಬಳ್ಳಾಪುರ | ದೇಶದ ಪ್ರಗತಿಗೆ ಸಂವಿಧಾನವೇ ಬುನಾದಿ: ಶಾಸಕ ಧೀರಜ್ ಮುನಿರಾಜು

ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸಂವಿಧಾನ ದಿನಾಚರಣೆ
Last Updated 27 ನವೆಂಬರ್ 2025, 5:05 IST
ದೊಡ್ಡಬಳ್ಳಾಪುರ | ದೇಶದ ಪ್ರಗತಿಗೆ ಸಂವಿಧಾನವೇ ಬುನಾದಿ: ಶಾಸಕ ಧೀರಜ್ ಮುನಿರಾಜು

ದೇವನಹಳ್ಳಿ: ನ. 28ರಂದು ಜಲಾಗ್ರಹ ಜನಜಾಗೃತಿ ಸಮಾವೇಶ

Telangana Model Protest: ತೆಲಂಗಾಣ ಜಲಾಗ್ರಹ ಹೋರಾಟದ ಮಾದರಿಯಲ್ಲಿ ತ್ಯಾಮಗೊಂಡ್ಲು ಸಮೀಪದ ಬಿದಲೂರು ಕೆರೆಯಲ್ಲಿ ನವೆಂಬರ್ 28ರಂದು ನೀರಾವರಿ ಹೋರಾಟ ಸಮಿತಿಯಿಂದ ಸಮಾವೇಶ ನಡೆಯಲಿದೆ ಎಂದು ಆಂಜನೇಯ ರೆಡ್ಡಿ ಹೇಳಿದರು.
Last Updated 27 ನವೆಂಬರ್ 2025, 5:05 IST
ದೇವನಹಳ್ಳಿ: ನ. 28ರಂದು ಜಲಾಗ್ರಹ ಜನಜಾಗೃತಿ ಸಮಾವೇಶ
ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಸಮೇತನಹಳ್ಳಿ ಗ್ರಾಮದಲ್ಲಿ ಕಸ ತೆರವುಗೊಳಿಸಿದ ಗ್ರಾ.ಪಂ

Telangana Model Protest: ತೆಲಂಗಾಣ ಜಲಾಗ್ರಹ ಹೋರಾಟದ ಮಾದರಿಯಲ್ಲಿ ತ್ಯಾಮಗೊಂಡ್ಲು ಸಮೀಪದ ಬಿದಲೂರು ಕೆರೆಯಲ್ಲಿ ನವೆಂಬರ್ 28ರಂದು ನೀರಾವರಿ ಹೋರಾಟ ಸಮಿತಿಯಿಂದ ಸಮಾವೇಶ ನಡೆಯಲಿದೆ ಎಂದು ಆಂಜನೇಯ ರೆಡ್ಡಿ ಹೇಳಿದರು.
Last Updated 27 ನವೆಂಬರ್ 2025, 5:04 IST
ಪ್ರಜಾವಾಣಿ ವರದಿ ಪರಿಣಾಮ: ಸಮೇತನಹಳ್ಳಿ ಗ್ರಾಮದಲ್ಲಿ ಕಸ ತೆರವುಗೊಳಿಸಿದ ಗ್ರಾ.ಪಂ

ಸಂವಿಧಾನ ದಿನ | ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೈರು: ಆಕ್ರೋಶ

Government Celebration: ದೇವನಹಳ್ಳಿ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ಜಿಲ್ಲಾ ಮಟ್ಟದ ಸಂವಿಧಾನ ದಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
Last Updated 27 ನವೆಂಬರ್ 2025, 4:58 IST
ಸಂವಿಧಾನ ದಿನ | ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೈರು: ಆಕ್ರೋಶ

ಎಲ್ಲ ಸಮಸ್ಯೆಗೂ ಸಂವಿಧಾನದಲ್ಲಿ ಉತ್ತರ: ಎನ್. ಲೋಕನಾಥ್‍

Educational Program: ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಶಿಸ್ತಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
Last Updated 27 ನವೆಂಬರ್ 2025, 4:56 IST
ಎಲ್ಲ ಸಮಸ್ಯೆಗೂ ಸಂವಿಧಾನದಲ್ಲಿ ಉತ್ತರ: ಎನ್. ಲೋಕನಾಥ್‍
ADVERTISEMENT
ADVERTISEMENT
ADVERTISEMENT