ಶನಿವಾರ, 22 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಜಿಗಣಿಯಲ್ಲಿ ಇಂದಿರಾ ಜಯಂತಿ

Health Camp Celebration: ಆನೇಕಲ್: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಬುಧವಾರ ಜಿಗಣಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವ ಆಯೋಜಿಸಲಾಗಿತ್ತು. ಶಿಬಿರದಲ್ಲಿ 500 ಮಂದಿ ಆರೋಗ್ಯ ತಪಾಸಣೆ ಮಾಡಲಾಯಿತು.
Last Updated 22 ನವೆಂಬರ್ 2025, 2:18 IST
ಜಿಗಣಿಯಲ್ಲಿ ಇಂದಿರಾ ಜಯಂತಿ

ಆನೇಕಲ್ | ಗ್ರಂಥಾಲಯದಲ್ಲಿ ಎಐ ಪ್ರಭಾವ ಕಾರ್ಯಾಗಾರ

ಆನೇಕಲ್ :    ಪಟ್ಟಣಕ್ಕೆ ಸಮೀಪದ ಅಲಯನ್ಸ್‌ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ವತಿಯಿಂದ ಗ್ರಂಥಾಲಯದಲ್ಲಿ ಕೃತಕ ಬುದ್ದಿಮತ್ತೆಯ ಪ್ರಭಾವ ಮತ್ತು ಕಪಾಟಿನಿಂದ ಗಣಕಯಂತ್ರಕ್ಕೆ ಗ್ರಂಥಾಲಯ...
Last Updated 22 ನವೆಂಬರ್ 2025, 2:11 IST
ಆನೇಕಲ್ | ಗ್ರಂಥಾಲಯದಲ್ಲಿ ಎಐ ಪ್ರಭಾವ ಕಾರ್ಯಾಗಾರ

ಆನೇಕಲ್ | ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ

Road Safety Campaign: ಆನೇಕಲ್: ತಾಲ್ಲೂಕಿನ ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಲೋಕೋಪಯೋಗಿ ಇಲಾಖೆ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 22 ನವೆಂಬರ್ 2025, 2:06 IST
ಆನೇಕಲ್ | ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ

ದೇವನಹಳ್ಳಿ | ವಿದ್ಯಾರ್ಥಿನಿಲಯ ಹೊಸ ಕಟ್ಟಡ ಉದ್ಘಾಟನೆ ಇಂದು

Women Cooperative Bank: ದೇವನಹಳ್ಳಿ: ಅಕ್ಕ ಪಡೆ, ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭದ ಜೊತೆಗೆ ಮಹಿಳೆಯರಿಗಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುತ್ತಿದೆ ಎಂದು ಸಚಿವೆ ತಿಳಿಸಿದ್ದಾರೆ.
Last Updated 22 ನವೆಂಬರ್ 2025, 2:00 IST
fallback

ಗೃಹಲಕ್ಷ್ಮಿ ಸಹಕಾರ ಸಂಘ ಆರಂಭಕ್ಕೆ ಸಿದ್ಧತೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಖಾಸಗಿ ಫೈನಾನ್ಸ್‌ಗೆ ಕಡಿವಾಣ
Last Updated 22 ನವೆಂಬರ್ 2025, 1:52 IST
ಗೃಹಲಕ್ಷ್ಮಿ ಸಹಕಾರ ಸಂಘ ಆರಂಭಕ್ಕೆ ಸಿದ್ಧತೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಲೈಂಗಿಕ ಕಿರುಕುಳ: ತಲೆಮರೆಸಿಕೊಂಡಿದ್ದ ರೇಡಿಯೋಲಜಿಸ್ಟ್‌ ಬಂಧನ

ಮೊಬೈಲ್‌ ನೆಟ್‌ವರ್ಕ್‌ ಆಧಾರಿಸಿ ಕಾರ್ಯಾಚರಣೆ
Last Updated 21 ನವೆಂಬರ್ 2025, 12:43 IST
ಲೈಂಗಿಕ ಕಿರುಕುಳ: ತಲೆಮರೆಸಿಕೊಂಡಿದ್ದ ರೇಡಿಯೋಲಜಿಸ್ಟ್‌ ಬಂಧನ

ಹರಪನಹಳ್ಳಿ: ದೇವರ ಮೂರ್ತಿ ಮೇಲಿದ್ದ ಆಭರಣ ಕಳ್ಳತನ

Temple Burglary: ಆನೇಕಲ್: ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹರಪನಹಳ್ಳಿ ಕೆರೆ ಬಳಿಯಿರುವ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಬುಧವಾರ ರಾತ್ರಿ ಕಳ್ಳರು ದೇಗುಲದ ಬಾಗಿಲನ್ನು ಕಟರ್‌ ಮೂಲಕ ತುಂಡರಿಸಿ ದೇವರ ಮೇಲಿದ್ದ ಆಭರಣಗಳು ಮತ್ತು ಹುಂಡಿ ಹಣ ಕದ್ದು ಪರಾರಿಯಾಗಿದ್ದಾರೆ.
Last Updated 21 ನವೆಂಬರ್ 2025, 12:16 IST
fallback
ADVERTISEMENT

ಅನಾರೋಗ್ಯದಿಂದ ಬನ್ನೇರುಘಟ್ಟದ ಚಿರತೆ ಸಾವು

ಒಂದು ತಿಂಗಳಿಂದ ಊಟ ಬಿಟ್ಟಿದ್ದ ಚಿರೆ
Last Updated 21 ನವೆಂಬರ್ 2025, 12:13 IST
ಅನಾರೋಗ್ಯದಿಂದ ಬನ್ನೇರುಘಟ್ಟದ ಚಿರತೆ ಸಾವು

ದೊಡ್ಡಬಳ್ಳಾಪುರ | 2ನೇ ಬಾರಿಗೆ ಡಿ.ಸಿದ್ದರಾಮಯ್ಯ ಟಿಎಪಿಎಂಸಿಎಸ್‌ ಅಧ್ಯಕ್ಷ

Leadership Win: ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ಸಿದ್ದರಾಮಯ್ಯ ಮತ್ತು ಎನ್.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ.
Last Updated 21 ನವೆಂಬರ್ 2025, 5:26 IST
ದೊಡ್ಡಬಳ್ಳಾಪುರ | 2ನೇ ಬಾರಿಗೆ ಡಿ.ಸಿದ್ದರಾಮಯ್ಯ ಟಿಎಪಿಎಂಸಿಎಸ್‌ ಅಧ್ಯಕ್ಷ

ಆನೇಕಲ್ | ಏಕಾಏಕಿ ಕೆಲಸದಿಂದ ವಜಾ: ಕಾರ್ಮಿಕರ ಪ್ರತಿಭಟನೆ

Labour Rights: ಆನೇಕಲ್: ತಾಲ್ಲೂಕಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿಯಲ್ಲಿ ಸಾಬೀಕ ರಿಸರ್ಚ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯು ಏಕಾಏಕಿ ಕೆಲಸದಿಂದ ತಮ್ಮನ್ನು ವಜಾಗೊಳಿಸದೆ ಎಂದು ಆರೋಪಿಸಿ ಕಾರ್ಮಿಕರು ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 21 ನವೆಂಬರ್ 2025, 5:23 IST
ಆನೇಕಲ್ | ಏಕಾಏಕಿ ಕೆಲಸದಿಂದ ವಜಾ: ಕಾರ್ಮಿಕರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT