ಸೋಮವಾರ, 24 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಬೆಂಗಳೂರು, ಬೆಂಗಳೂರು ಗ್ರಾ. ಜಿಲ್ಲೆ ಕಲ್ಯಾಣಿಗಳಿಗೆ ಮರುಜೀವ: ಅಂತರ್ಜಲ ವೃದ್ಧಿ!

ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ಮತ್ತೆ ಚಿಮ್ಮಿದ ನೀರು l ರೈತರಲ್ಲಿ ಸಂತಸ
Last Updated 23 ನವೆಂಬರ್ 2025, 20:58 IST
ಬೆಂಗಳೂರು, ಬೆಂಗಳೂರು ಗ್ರಾ. ಜಿಲ್ಲೆ ಕಲ್ಯಾಣಿಗಳಿಗೆ ಮರುಜೀವ: ಅಂತರ್ಜಲ ವೃದ್ಧಿ!

ದಾಬಸ್ ಪೇಟೆ: ರಾಮನಗರ–ಪಾವಗಡ ಕಿತ್ತು ಹೋದ ಡಾಂಬರು; ವಾಹನ ಸವಾರರಿಗೆ ಸವಾಲು

Dabaspet Ramanagara and Pavagad ಶಿವಗಂಗೆ ಶಾರದಾ ಕ್ರಾಸ್ ನಿಂದ ಕಂಬಾಳು ಗ್ರಾಮದವರೆಗಿನ ಸುಮಾರು 3 ಕಿ.ಮೀ ಉದ್ದಕ್ಕೂ ರಾಮನಗರ ಪಾವಗಡ ರಾಜ್ಯ ಹೆದ್ದಾರಿಯ ಡಾಂಬರು ಹಲವೆಡೆ ಕಿತ್ತು ಹೋಗಿದ್ದು, ವಾಹನ ಸವಾರರಿಗೆ...
Last Updated 23 ನವೆಂಬರ್ 2025, 20:11 IST
ದಾಬಸ್ ಪೇಟೆ: ರಾಮನಗರ–ಪಾವಗಡ ಕಿತ್ತು ಹೋದ ಡಾಂಬರು; ವಾಹನ ಸವಾರರಿಗೆ ಸವಾಲು

ದೊಡ್ಡಬಳ್ಳಾಪುರ| ಸ್ಥಳೀಯ ನೇಕಾರರಿಗೆ ಸೂರತ್ ಸೀರೆ ಉರುಳು: ಹೋರಾಟದ ಎಚ್ಚರಿಕೆ

Weaving Industry Protest: ಸೂರತ್‌ನ ರೇಪಿಯರ್ ಮತ್ತು ಏರ್‌ಜೆಟ್ ಮಗ್ಗಗಳಲ್ಲಿ ನೇಯ್ದ ಸೀರೆಗಳು ಇಲ್ಲಿಗೆ ತಂದು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ಇದು ಸ್ಥಳೀಯ ನೇಕಾರರಿಗೆ ಉರುಳಾಗುತ್ತಿದೆ ಎಂದು ನೇಕಾರರು ಎಚ್ಚರಿಕೆ ನೀಡಿದ್ದಾರೆ.
Last Updated 23 ನವೆಂಬರ್ 2025, 2:36 IST
ದೊಡ್ಡಬಳ್ಳಾಪುರ| ಸ್ಥಳೀಯ ನೇಕಾರರಿಗೆ ಸೂರತ್ ಸೀರೆ ಉರುಳು: ಹೋರಾಟದ ಎಚ್ಚರಿಕೆ

ದೊಡ್ಡಬಳ್ಳಾಪುರ| ಗೃಹಣಿ ಆತ್ಮಹತ್ಯೆ: ತಲೆ ಮರೆಸಿಕೊಂಡಿದ್ದ ಮೂವರ ಸೆರೆ

Suicide Case Arrest: ಗೃಹಿಣಿ ಪುಷ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕಿರುಕುಳ ಆರೋಪ ಎದುರಿಸುತ್ತಿದ್ದ ಆಕೆಯ ಪತಿಯ ಕುಟುಂಬದ ಮೂವರನ್ನು ಮಹಿಳಾ ಠಾಣಾ ಪೊಲೀಸರು ಸರ್ಜಾಪುರದಲ್ಲಿ ಬಂಧಿಸಿದ್ದಾರೆ.
Last Updated 23 ನವೆಂಬರ್ 2025, 2:36 IST
ದೊಡ್ಡಬಳ್ಳಾಪುರ| ಗೃಹಣಿ ಆತ್ಮಹತ್ಯೆ: ತಲೆ ಮರೆಸಿಕೊಂಡಿದ್ದ ಮೂವರ ಸೆರೆ

ದೇವನಹಳ್ಳಿ: ಜಾಲಿಗೆ ಗ್ರಾಮ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

Village Safety Initiative: ದೇವನಹಳ್ಳಿ ತಾಲ್ಲೂಕಿನ ಜಾಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂಗ್ರಹಳ್ಳಿಯಲ್ಲಿ ಗ್ರಾಮಗಳ ಸುರಕ್ಷಿತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಅಧ್ಯಕ್ಷ ಎಸ್.ಎಂ. ಆನಂದ್ ಕುಮಾರ್ ಹೇಳಿದರು.
Last Updated 23 ನವೆಂಬರ್ 2025, 2:35 IST
ದೇವನಹಳ್ಳಿ: ಜಾಲಿಗೆ ಗ್ರಾಮ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಆನೇಕಲ್: ಗ್ರಾ.ಪಂ. ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

Panchayat Employee Demands: ಗ್ರಾಮ ಪಂಚಾಯಿತಿ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಒತ್ತಡಕ್ಕೊಳಗಾಗಬೇಕು ಎಂದು ಆನೇಕಲ್‌ ಪದಾಧಿಕಾರಿಗಳು ಶಾಸಕರ ಕಚೇರಿಗೆ ಮನವಿ ಸಲ್ಲಿಸಿದರು.
Last Updated 23 ನವೆಂಬರ್ 2025, 2:35 IST
ಆನೇಕಲ್: ಗ್ರಾ.ಪಂ. ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

ನಿಮ್ಮ ಮಕ್ಕಳಂತೆ ಕಾಳಜಿ ಇರಲಿ: ಹಾಸ್ಟೆಲ್‌ ವಾರ್ಡನ್‌ಗಳಿಗೆ ಸಚಿವ ಮುನಿಯಪ್ಪ ಸಲಹೆ

Student Welfare: ‘ವಿದ್ಯಾರ್ಥಿ ನಿಲಯದ ವಾರ್ಡನ್‌ಗಳು ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ, ಅವರ ಮೇಲೆ ನಿಮ್ಮ ಮಕ್ಕಳಂತೆ ಕಾಳಜಿ ಇರಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ದೇವನಹಳ್ಳಿಯಲ್ಲಿ ಹೇಳಿದರು.
Last Updated 23 ನವೆಂಬರ್ 2025, 2:25 IST
ನಿಮ್ಮ ಮಕ್ಕಳಂತೆ ಕಾಳಜಿ ಇರಲಿ: ಹಾಸ್ಟೆಲ್‌ ವಾರ್ಡನ್‌ಗಳಿಗೆ ಸಚಿವ ಮುನಿಯಪ್ಪ ಸಲಹೆ
ADVERTISEMENT

ಜಿಗಣಿಯಲ್ಲಿ ಇಂದಿರಾ ಜಯಂತಿ

Health Camp Celebration: ಆನೇಕಲ್: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಬುಧವಾರ ಜಿಗಣಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವ ಆಯೋಜಿಸಲಾಗಿತ್ತು. ಶಿಬಿರದಲ್ಲಿ 500 ಮಂದಿ ಆರೋಗ್ಯ ತಪಾಸಣೆ ಮಾಡಲಾಯಿತು.
Last Updated 22 ನವೆಂಬರ್ 2025, 2:18 IST
ಜಿಗಣಿಯಲ್ಲಿ ಇಂದಿರಾ ಜಯಂತಿ

ಆನೇಕಲ್ | ಗ್ರಂಥಾಲಯದಲ್ಲಿ ಎಐ ಪ್ರಭಾವ ಕಾರ್ಯಾಗಾರ

ಆನೇಕಲ್ :    ಪಟ್ಟಣಕ್ಕೆ ಸಮೀಪದ ಅಲಯನ್ಸ್‌ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ವತಿಯಿಂದ ಗ್ರಂಥಾಲಯದಲ್ಲಿ ಕೃತಕ ಬುದ್ದಿಮತ್ತೆಯ ಪ್ರಭಾವ ಮತ್ತು ಕಪಾಟಿನಿಂದ ಗಣಕಯಂತ್ರಕ್ಕೆ ಗ್ರಂಥಾಲಯ...
Last Updated 22 ನವೆಂಬರ್ 2025, 2:11 IST
ಆನೇಕಲ್ | ಗ್ರಂಥಾಲಯದಲ್ಲಿ ಎಐ ಪ್ರಭಾವ ಕಾರ್ಯಾಗಾರ

ಆನೇಕಲ್ | ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ

Road Safety Campaign: ಆನೇಕಲ್: ತಾಲ್ಲೂಕಿನ ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಲೋಕೋಪಯೋಗಿ ಇಲಾಖೆ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 22 ನವೆಂಬರ್ 2025, 2:06 IST
ಆನೇಕಲ್ | ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT