ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿ ಸುಗ್ಗಿ, ಸೊಗಡು! ಮಾರುಕಟ್ಟೆ ತುಂಬೆಲ್ಲಾ ಘಮಲು

ಚುಮುಚುಮು ಚಳಿ ನಡುವೆ ಮಾರುಕಟ್ಟೆ ತುಂಬೆಲ್ಲಾ ಅವರೆ ಘಮಲು
Last Updated 16 ಡಿಸೆಂಬರ್ 2025, 4:50 IST
ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿ ಸುಗ್ಗಿ, ಸೊಗಡು! ಮಾರುಕಟ್ಟೆ ತುಂಬೆಲ್ಲಾ ಘಮಲು

ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ: ನಾಗರಭಾವಿ ಹಸು ಪ್ರಥಮ

State level milking competition ಆನೇಕಲ್ : ಪಟ್ಟಣದಲ್ಲಿ ಕರುನಾಡ ರೈತ ಗೋಪಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ನಾಗರಭಾವಿಯ ಬಿ.ಎಂ.ನಾಗರಾಜು ಅವರ ರಾಸು 4.80ಕೆಜಿ...
Last Updated 16 ಡಿಸೆಂಬರ್ 2025, 2:40 IST
ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ: ನಾಗರಭಾವಿ ಹಸು ಪ್ರಥಮ

ದೊಡ್ಡಬಳ್ಳಾಪುರ ಚೌಡೇಶ್ವರಿ ದೇವಸ್ಥಾನದಲ್ಲಿ ಹುಂಡಿ ಕಳವು: ಉಂಡು ಹೋದ, ಕೊಂಡು ಹೋದ

Doddaballapur Choudeshwari templeಹಾಡೋನಹಳ್ಳಿ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಎರಡನೇ ಬಾರಿಗೆ ಕಳ್ಳತನ ನಡೆದಿದೆ. ಭಾನುವಾರ ರಾತ್ರಿ 10ಕ್ಕೆ ದೇವಾಲಯದ ಹಾರೆ ಕೋಲಿನಿಂದ ಬೀಗ ಒಡೆದ ಕಳ್ಳ ಕಾಣಿಕೆ ಹುಂಡಿ ಒಡೆದು ಸುಮಾರು ₹50 ಸಾವಿರ ನಗದು ಮತ್ತು ಕಾಣಿಕೆ ದೋಚಿ ಪರಾರಿಯಾಗಿದ್ದಾನೆ.
Last Updated 16 ಡಿಸೆಂಬರ್ 2025, 2:37 IST
ದೊಡ್ಡಬಳ್ಳಾಪುರ ಚೌಡೇಶ್ವರಿ ದೇವಸ್ಥಾನದಲ್ಲಿ ಹುಂಡಿ ಕಳವು:  ಉಂಡು ಹೋದ, ಕೊಂಡು ಹೋದ

ಬನ್ನೇರುಘಟ್ಟ ಉದ್ಯಾನಕ್ಕೆ ದಕ್ಷಿಣ ಆಫ್ರಿಕಾದಿಂದ ಬಂದ ಕ್ಯಾಪುಚಿನ್‌ ಕೋತಿಗಳು

Bannerghatta Park ಆನೇಕಲ್ : ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ದಕ್ಷಿಣ ಆಫ್ರಿಕಾದ ಇಂದುನಾ ಪ್ರೈಮೇಟ್‌ ಮತ್ತುಪ್ಯಾರಟ್‌ ಪಾರ್ಕ್‌ನಿಂದ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಸೇರಿದಂತೆ ಒಟ್ಟು 8...
Last Updated 16 ಡಿಸೆಂಬರ್ 2025, 2:35 IST
ಬನ್ನೇರುಘಟ್ಟ ಉದ್ಯಾನಕ್ಕೆ ದಕ್ಷಿಣ ಆಫ್ರಿಕಾದಿಂದ ಬಂದ ಕ್ಯಾಪುಚಿನ್‌ ಕೋತಿಗಳು

ದೊಡ್ಡಬಳ್ಳಾಪುರ: ಎಂ.ಆರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

Doddaballapura: ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ 2023-24ನೇ ಸಾಲಿನ ಅಕಾಡೆಮಿ ಬಾಲ ಗೌರವ ಪ್ರಶಸ್ತಿಗೆ ನಗರದ ಯೋಗ ಪ್ರತಿಭೆ ಎಂ.ಆರ್.ಜಾಹ್ನವಿ ಆಯ್ಕೆಯಾಗಿದ್ದಾಳೆ.
Last Updated 16 ಡಿಸೆಂಬರ್ 2025, 2:34 IST
ದೊಡ್ಡಬಳ್ಳಾಪುರ: ಎಂ.ಆರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ಹೊಸಕೋಟೆ: ಕಸಮುಕ್ತ ಬಡಾವಣೆಗೆ ನಾಗರಿಕರ ಶ್ರಮ

Hoskote: ಹೊಸಕೋಟೆ: ನಗರದ ಕಾವೇರಿನಗರ ಮತ್ತು ಎಸ್ಎಸ್ಎಂ ಬಡಾವಣೆ  ನಿವಾಸಿಗಳು ತಮ್ಮ ಸುತ್ತಲಿನ ಪರಿಸರವನ್ನು ತಾವೇ ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ಸುಮಾರು ಹತ್ತು ವರ್ಷಗಳಿಂದ ಪ್ರತಿ ಭಾನುವಾರ ಕಾವೇರಿ ನಗರ ನಿವಾಸಿಗಳ.
Last Updated 16 ಡಿಸೆಂಬರ್ 2025, 2:33 IST
ಹೊಸಕೋಟೆ: ಕಸಮುಕ್ತ ಬಡಾವಣೆಗೆ ನಾಗರಿಕರ ಶ್ರಮ

KIAL ಅಧಿಕಾರಿಗಳ ಕಾರ್ಯಾಚರಣೆ: ₹11 ಕೋಟಿ ಮೌಲ್ಯದ ಗಾಂಜಾ ವಶ

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ವೇಳೆ ಮಾರಾಟಕ್ಕೆ ವಿದೇಶದಿಂದ ಕಳ್ಳಸಾಗಣೆ ಮಾಡುತ್ತಿದ್ದ ₹10.70 ಕೋಟಿ ಮೌಲ್ಯದ 30 ಕೆ.ಜಿಗೂ ಹೆಚ್ಚು ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 2:32 IST
KIAL ಅಧಿಕಾರಿಗಳ ಕಾರ್ಯಾಚರಣೆ: ₹11 ಕೋಟಿ ಮೌಲ್ಯದ ಗಾಂಜಾ ವಶ
ADVERTISEMENT

Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ

Bengaluru Weather Disruption: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸೋಮವಾರ ಮುಂಜಾನೆ ದಟ್ಟವಾಗಿ ಮಂಜು ಆವರಿಸಿದ್ದರಿಂದ 48 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
Last Updated 16 ಡಿಸೆಂಬರ್ 2025, 0:20 IST
Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹11ಕೋಟಿ ಮೌಲ್ಯದ ಗಾಂಜಾ ವಶ

Drug Smuggling: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ವೇಳೆ ಮಾರಾಟಕ್ಕೆ ವಿದೇಶದಿಂದ ಕಳ್ಳಸಾಗಣೆ ಮಾಡುತ್ತಿದ್ದ ₹10.70 ಕೋಟಿ ಮೌಲ್ಯದ 30 ಕೆ.ಜಿಗೂ ಹೆಚ್ಚು ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 0:15 IST
Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹11ಕೋಟಿ ಮೌಲ್ಯದ ಗಾಂಜಾ ವಶ

ಆನೇಕಲ್ | 14 ಎಕರೆಯಲ್ಲಿ 200 ಕ್ವಿಂಟಲ್ ರಾಗಿ ಫಸಲು

ಆನೇಕಲ್ ತಾಲ್ಲೂಕಿನ ತಟ್ಟನಹಳ್ಳಿ ಗ್ರಾಮದ ಪ್ರಗತಿಪರ ರೈತರದ ಶಾಂತಮ್ಮ ಮತ್ತು ಬೈರೇಗೌಡ ಅವರು 14 ಎಕರೆ ಜಮೀನಿನಲ್ಲಿ ರಾಗಿ ಬೆಳೆದು ಸುಮಾರು 200 ಕ್ವಿಂಟಲ್ ರಾಗಿಯ...
Last Updated 15 ಡಿಸೆಂಬರ್ 2025, 7:50 IST
ಆನೇಕಲ್  | 14 ಎಕರೆಯಲ್ಲಿ 200 ಕ್ವಿಂಟಲ್ ರಾಗಿ ಫಸಲು
ADVERTISEMENT
ADVERTISEMENT
ADVERTISEMENT