ಶುಕ್ರವಾರ, 28 ನವೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಹೊಸಕೋಟೆ | ಕಾರ್ಮಿಕರಿಗೆ ಮರಣ ಶಾಸನವಾದ ಸಂಹಿತೆ: ಅಧಿಸೂಚನೆ ಸುಟ್ಟು ಪ್ರತಿಭಟನೆ

Workers Protest: ಹೊಸಕೋಟೆಯಲ್ಲಿ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆ ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರಿಗೆ ಮನವಿ ಸಲ್ಲಿಸಿದವು.
Last Updated 28 ನವೆಂಬರ್ 2025, 2:47 IST
ಹೊಸಕೋಟೆ | ಕಾರ್ಮಿಕರಿಗೆ ಮರಣ ಶಾಸನವಾದ ಸಂಹಿತೆ: ಅಧಿಸೂಚನೆ ಸುಟ್ಟು ಪ್ರತಿಭಟನೆ

ಸಿದ್ಧಾಂತ ಹೆಸರಲ್ಲಿ ಮಾನವೀಯತೆಗೆ ಧಕ್ಕೆ: ಮಾಜಿ ಸ್ಪೀಕರ್‌ ರಮೇಶ್ ಕುಮಾರ್

Ramesh Kumar Statement: ಈ ಹಿಂದೆ ಸಿದ್ಧಾಂತಕ್ಕಾಗಿ ಬದುಕುತ್ತಿದ್ದವರು ಮಾನವೀಯತೆಯ ಮೌಲ್ಯ ಉಳಿಸಿಕೊಂಡಿದ್ದರು. ಆದರೆ ಇಂದು ಸಿದ್ಧಾಂತದ ಹೆಸರಿನಲ್ಲಿ ಮಾನವೀಯತೆಯೇ ದೂರುವಂತಾಗಿದೆ ಎಂದು ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
Last Updated 28 ನವೆಂಬರ್ 2025, 2:44 IST
ಸಿದ್ಧಾಂತ ಹೆಸರಲ್ಲಿ ಮಾನವೀಯತೆಗೆ ಧಕ್ಕೆ: ಮಾಜಿ ಸ್ಪೀಕರ್‌ ರಮೇಶ್ ಕುಮಾರ್

ಆನೇಕಲ್ | ಮಹಿಳೆ ಸಾವು: ಪತಿ ಪಾದರಸದ ಚುಚ್ಚುಮದ್ದು ನೀಡಿರುವ ಶಂಕೆ

Wife Death Case: ಆನೇಕಲ್ ಮೂಲದ ಮಹಿಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಪತಿ ನೀಡಿದ ಪಾದರಸ ಇಂಜೆಕ್ಷನ್ ಕಾರಣವಾಗಿದೆ ಎಂದು ಸಂಬಂಧಿಕರು ದೂರಿಟ್ಟಿದ್ದು, ಆರೋಪದ ಮೇಲೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 28 ನವೆಂಬರ್ 2025, 2:19 IST
ಆನೇಕಲ್ | ಮಹಿಳೆ ಸಾವು: ಪತಿ ಪಾದರಸದ ಚುಚ್ಚುಮದ್ದು ನೀಡಿರುವ ಶಂಕೆ

ಆನೇಕಲ್: ಒಂಟಿ ಕೊಂಬಿನ ಕಾಡೆಮ್ಮೆ ಪುಂಡಾಟ

Elephant Scare: ಕಳೆದ ಎರಡು ದಿನಗಳಿಂದ ಆನೇಕಲ್ ಗ್ರಾಮಗಳಲ್ಲಿ ಸುತ್ತಾಡುತ್ತಿದ್ದ ಒಂಟಿ ಕೊಂಬಿನ ಕಾಡೆಮ್ಮೆಯೊಂದು ಕಮ್ಮಸಂದ್ರ ಅಗ್ರಹಾರದಲ್ಲಿ ಕಾಣಿಸಿಕೊಂಡಿದ್ದು, ದ್ವಿಚಕ್ರ ವಾಹನಗಳನ್ನು ಗುದ್ದಿದ ದೃಶ್ಯಗಳು ವೈರಲ್ ಆಗಿವೆ.
Last Updated 28 ನವೆಂಬರ್ 2025, 2:18 IST
ಆನೇಕಲ್: ಒಂಟಿ ಕೊಂಬಿನ ಕಾಡೆಮ್ಮೆ ಪುಂಡಾಟ

ದೇವನಹಳ್ಳಿ | ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆ: ಡಿಸಿಗೆ ಸಮಸ್ಯೆ ಸುರಿಮಳೆ

DC Meeting Issues: ವಿಜಯಪುರ ಪುರಸಭೆಗೆ ಸಂಬಂಧಿಸಿದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆಗೆ ಬಂದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರನ್ನು ಪುರಸಭೆಯ ಸದಸ್ಯರು ವಿವಿಧ ಸಮಸ್ಯೆಗಳ ಕುರಿತಾಗಿ ಪ್ರಶ್ನಿಸಿದರು.
Last Updated 28 ನವೆಂಬರ್ 2025, 2:17 IST
ದೇವನಹಳ್ಳಿ | ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆ: ಡಿಸಿಗೆ ಸಮಸ್ಯೆ ಸುರಿಮಳೆ

ವಾಯುಭಾರ ಕುಸಿತ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಳೆಯಿಂದ ಗಾಳಿ ಸಹಿತ ಮಳೆ

Rain Forecast: ದೇಶದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ನ.29ರಿಂದ ಡಿ.2ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 28 ನವೆಂಬರ್ 2025, 2:08 IST
ವಾಯುಭಾರ ಕುಸಿತ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಳೆಯಿಂದ ಗಾಳಿ ಸಹಿತ ಮಳೆ

ಸೂರತ್, ರೇಪಿಯರ್ ಸೀರೆ ಮಾರಾಟಕ್ಕೆ ಕಡಿವಾಣ ಹಾಕಿ: ನೇಕಾರರ ಪ್ರತಿಭಟನೆ

Weavers Protest: ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ನೇಯ್ದ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ನೇಕಾರರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆಯಲ್ಲಿ ತೊಡಗಿದರು.
Last Updated 28 ನವೆಂಬರ್ 2025, 2:07 IST
ಸೂರತ್, ರೇಪಿಯರ್ ಸೀರೆ ಮಾರಾಟಕ್ಕೆ ಕಡಿವಾಣ ಹಾಕಿ: ನೇಕಾರರ ಪ್ರತಿಭಟನೆ
ADVERTISEMENT

ದೊಡ್ಡಬಳ್ಳಾಪುರ | ದೇಶದ ಪ್ರಗತಿಗೆ ಸಂವಿಧಾನವೇ ಬುನಾದಿ: ಶಾಸಕ ಧೀರಜ್ ಮುನಿರಾಜು

ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸಂವಿಧಾನ ದಿನಾಚರಣೆ
Last Updated 27 ನವೆಂಬರ್ 2025, 5:05 IST
ದೊಡ್ಡಬಳ್ಳಾಪುರ | ದೇಶದ ಪ್ರಗತಿಗೆ ಸಂವಿಧಾನವೇ ಬುನಾದಿ: ಶಾಸಕ ಧೀರಜ್ ಮುನಿರಾಜು

ದೇವನಹಳ್ಳಿ: ನ. 28ರಂದು ಜಲಾಗ್ರಹ ಜನಜಾಗೃತಿ ಸಮಾವೇಶ

Telangana Model Protest: ತೆಲಂಗಾಣ ಜಲಾಗ್ರಹ ಹೋರಾಟದ ಮಾದರಿಯಲ್ಲಿ ತ್ಯಾಮಗೊಂಡ್ಲು ಸಮೀಪದ ಬಿದಲೂರು ಕೆರೆಯಲ್ಲಿ ನವೆಂಬರ್ 28ರಂದು ನೀರಾವರಿ ಹೋರಾಟ ಸಮಿತಿಯಿಂದ ಸಮಾವೇಶ ನಡೆಯಲಿದೆ ಎಂದು ಆಂಜನೇಯ ರೆಡ್ಡಿ ಹೇಳಿದರು.
Last Updated 27 ನವೆಂಬರ್ 2025, 5:05 IST
ದೇವನಹಳ್ಳಿ: ನ. 28ರಂದು ಜಲಾಗ್ರಹ ಜನಜಾಗೃತಿ ಸಮಾವೇಶ

ಪ್ರಜಾವಾಣಿ ವರದಿ ಪರಿಣಾಮ: ಸಮೇತನಹಳ್ಳಿ ಗ್ರಾಮದಲ್ಲಿ ಕಸ ತೆರವುಗೊಳಿಸಿದ ಗ್ರಾ.ಪಂ

Telangana Model Protest: ತೆಲಂಗಾಣ ಜಲಾಗ್ರಹ ಹೋರಾಟದ ಮಾದರಿಯಲ್ಲಿ ತ್ಯಾಮಗೊಂಡ್ಲು ಸಮೀಪದ ಬಿದಲೂರು ಕೆರೆಯಲ್ಲಿ ನವೆಂಬರ್ 28ರಂದು ನೀರಾವರಿ ಹೋರಾಟ ಸಮಿತಿಯಿಂದ ಸಮಾವೇಶ ನಡೆಯಲಿದೆ ಎಂದು ಆಂಜನೇಯ ರೆಡ್ಡಿ ಹೇಳಿದರು.
Last Updated 27 ನವೆಂಬರ್ 2025, 5:04 IST
ಪ್ರಜಾವಾಣಿ ವರದಿ ಪರಿಣಾಮ: ಸಮೇತನಹಳ್ಳಿ ಗ್ರಾಮದಲ್ಲಿ ಕಸ ತೆರವುಗೊಳಿಸಿದ ಗ್ರಾ.ಪಂ
ADVERTISEMENT
ADVERTISEMENT
ADVERTISEMENT