ಜೀವನಾಡಿ ರಕ್ಷಣೆಗೆ ಜನರ ಸಂಕಲ್ಪ: ‘ನೀರಿದ್ದರೆ ನಾಳೆ, ನೀರಿಗಾಗಿ ನಡಿಗೆ’ ಜಲಜಾಗೃತಿ
Water Conservation Walkathon: ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಭಾರತೀಯ ಕಿಸಾನ್ ಸಂಘ ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ 'ನೀರಿದ್ದರೆ ನಾಳೆ - ನೀರಿಗಾಗಿ ನಡಿಗೆ' ಜಲಜಾಗೃತಿ ವಾಕಥಾನ್ ನಡೆಯಿತುLast Updated 7 ಡಿಸೆಂಬರ್ 2025, 2:28 IST