ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಆನೇಕಲ್: ಅತ್ತಿಬೆಲೆ ಗಡಿಯಲ್ಲಿ ಕನ್ನಡ ಡಿಂಡಿಮ

ಕನ್ನಡಿಗರ ಏಕತೆಗಾಗಿ ಕನ್ನಡ ಜಾಗೃತಿ ವೇದಿಕೆಯಿಂದ ಕಾಲ್ನಡಿಗೆ ಜಾಥಾ । ರಾರಾಜಿಸಿದ ಕೆಂಪು–ಹಳದಿ ಬಾವುಟ
Last Updated 8 ಡಿಸೆಂಬರ್ 2025, 1:49 IST
ಆನೇಕಲ್: ಅತ್ತಿಬೆಲೆ ಗಡಿಯಲ್ಲಿ ಕನ್ನಡ ಡಿಂಡಿಮ

ದೇವನಹಳ್ಳಿ | ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

JD(S) Stronghold Break: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ನಿದೇರ್ಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೇವನಹಳ್ಳಿ ಮತಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್‌ ಗೆಲುವು ಸಾಧಿಸಿದ್ದಾರೆ.
Last Updated 8 ಡಿಸೆಂಬರ್ 2025, 1:42 IST
ದೇವನಹಳ್ಳಿ | ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

ಆನೇಕಲ್: ಚಂದಾಪುರ ಚಂದಕ್ಕೆ ‘ಕಸ’ದ ದೃಷ್ಟಿಬೊಟ್ಟು!

ರಸ್ತೆ ಇಕ್ಕೆಲ್ಲಗಳಲ್ಲಿ ಕಸದ ರಾಶಿ l ವಿಲೇವಾರಿಯಾಗದೆ, ಗಲೀಜು ತಾಂಡವ l ತ್ಯಾಜ್ಯದ ದುರ್ನಾತ; ರಸ್ತೆಯಲ್ಲೇ ಹರಿವ ಕೊಳಚೆ ನೀರು
Last Updated 8 ಡಿಸೆಂಬರ್ 2025, 1:40 IST
ಆನೇಕಲ್: ಚಂದಾಪುರ ಚಂದಕ್ಕೆ ‘ಕಸ’ದ ದೃಷ್ಟಿಬೊಟ್ಟು!

ಯಲಹಂಕ: ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ

Doddajala Gram Panchayat ಯಲಹಂಕ:ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಜಾಲ ಗ್ರಾಮಪಂಚಾಯಿತಿಯ ಪ್ರಭಾರಿ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
Last Updated 7 ಡಿಸೆಂಬರ್ 2025, 16:15 IST
ಯಲಹಂಕ: ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ

ಹಾರಗದ್ದೆ: ರಾಜರಾಜೇಶ್ವರಿ ದೇವಾಲಯದಲ್ಲಿ ವೈಭವದ ದೀಪೋತ್ಸವ

Religious Celebration: ಆನೇಕಲ್ ತಾಲ್ಲೂಕಿನ ಹಾರಗದ್ದೆ ಗ್ರಾಮದಲ್ಲಿ ರಾಜರಾಜೇಶ್ವರಿ ದೇವಾಲಯದಲ್ಲಿ ಹತ್ತನೇ ವರ್ಷದ ಶಿವ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಸಹಸ್ರ ಮೋದಕ ಹೋಮ, ಆರತಿ ಮತ್ತು ಮೆರವಣಿಗೆ ನೆರವೇರಿದವು
Last Updated 7 ಡಿಸೆಂಬರ್ 2025, 2:34 IST
ಹಾರಗದ್ದೆ: ರಾಜರಾಜೇಶ್ವರಿ ದೇವಾಲಯದಲ್ಲಿ ವೈಭವದ ದೀಪೋತ್ಸವ

ದೇವನಹಳ್ಳಿ: ಇಂಡಿಗೋ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ 

Airline Service Disruption: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ದೇವನಹಳ್ಳಿ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸಿದರು
Last Updated 7 ಡಿಸೆಂಬರ್ 2025, 2:33 IST
ದೇವನಹಳ್ಳಿ: ಇಂಡಿಗೋ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ 

11 ವರ್ಷ ಬಳಿಕ ದೊಡ್ಡ ದ್ಯಾವರ ಜಾತ್ರೆ; ಮೂರು ದಿನ ಮಹೋತ್ಸವ: ಸಚಿವ ಬೈರತಿ ಬಸವರಾಜು

Temple Jatra Revival: ರಾಮೇಶ್ವರ ಸ್ವಾಮಿ ಮತ್ತು ಸಿದ್ದೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ 11 ವರ್ಷಗಳ ಬಳಿಕ ಏಪ್ರಿಲ್‌ನಲ್ಲಿ ನಡೆಯಲಿದೆ. ತಾವರೆಕೆರೆ ಸೇರಿದಂತೆ ಐದು ದೇವಾಲಯಗಳ ಸಡಗರದ ಮಹೋತ್ಸವಕ್ಕಾಗಿ ಸಿದ್ಧತೆ ಆರಂಭವಾಗಿದೆ
Last Updated 7 ಡಿಸೆಂಬರ್ 2025, 2:32 IST
11 ವರ್ಷ ಬಳಿಕ ದೊಡ್ಡ ದ್ಯಾವರ ಜಾತ್ರೆ; ಮೂರು ದಿನ ಮಹೋತ್ಸವ: ಸಚಿವ ಬೈರತಿ ಬಸವರಾಜು
ADVERTISEMENT

ಮತಬ್ಯಾಂಕ್‌ಗಾಗಿ ಅಂಬೇಡ್ಕರ್ ಹೆಸರು ಬಳಕೆ: ಆನೇಕಲ್ ಕೃಷ್ಣಪ್ಪ

Ambedkar Political Debate: ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರ ಹುಟ್ಟುಹಬ್ಬ ಮತ್ತು ಪರಿನಿರ್ವಾಣ ದಿನವನ್ನು ಜಿದ್ದಾಜಿದ್ದಿನಿಂದ ಆಚರಿಸುತ್ತಿವೆ. ಮತ ಬ್ಯಾಂಕ್ ಗಟ್ಟಿಗೊಳಿಸಲು ತತ್ವ ಪಾಲನೆ ಇಲ್ಲದೆ ಹೆಸರು ಬಳಸಲಾಗುತ್ತಿದೆ
Last Updated 7 ಡಿಸೆಂಬರ್ 2025, 2:32 IST
ಮತಬ್ಯಾಂಕ್‌ಗಾಗಿ ಅಂಬೇಡ್ಕರ್ ಹೆಸರು ಬಳಕೆ: ಆನೇಕಲ್ ಕೃಷ್ಣಪ್ಪ

ಜೀವನಾಡಿ ರಕ್ಷಣೆಗೆ ಜನರ ಸಂಕಲ್ಪ: ‘ನೀರಿದ್ದರೆ ನಾಳೆ, ನೀರಿಗಾಗಿ ನಡಿಗೆ’ ಜಲಜಾಗೃತಿ

Water Conservation Walkathon: ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಭಾರತೀಯ ಕಿಸಾನ್ ಸಂಘ ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ 'ನೀರಿದ್ದರೆ ನಾಳೆ - ನೀರಿಗಾಗಿ ನಡಿಗೆ' ಜಲಜಾಗೃತಿ ವಾಕಥಾನ್ ನಡೆಯಿತು
Last Updated 7 ಡಿಸೆಂಬರ್ 2025, 2:28 IST
ಜೀವನಾಡಿ ರಕ್ಷಣೆಗೆ ಜನರ ಸಂಕಲ್ಪ: ‘ನೀರಿದ್ದರೆ ನಾಳೆ, ನೀರಿಗಾಗಿ ನಡಿಗೆ’ ಜಲಜಾಗೃತಿ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ:ಎರಡು ನಾಮಪತ್ರ ಸಲ್ಲಿಕೆ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ:ಎರಡು ನಾಮಪತ್ರ ಸಲ್ಲಿಕೆ
Last Updated 6 ಡಿಸೆಂಬರ್ 2025, 3:17 IST
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ:ಎರಡು ನಾಮಪತ್ರ ಸಲ್ಲಿಕೆ
ADVERTISEMENT
ADVERTISEMENT
ADVERTISEMENT