‘ವಿದ್ಯಾಮಿತ್ರ’ ಆ್ಯಪ್ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಈರಜ್ ಮುನಿರಾಜು
Education App India: ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪ್ರೌಢ ಶಾಲೆಯಲ್ಲಿ ಶಾಸಕ ಈರಜ್ ಮುನಿರಾಜು ಮಾತನಾಡಿ, ವಿದ್ಯಾಮಿತ್ರ ಆ್ಯಪ್ ಬಳಸಿ ಗ್ರಾಮೀಣ ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಬಹುದು ಎಂದು ಹೇಳಿದರು.Last Updated 16 ನವೆಂಬರ್ 2025, 3:55 IST