ಶುಕ್ರವಾರ, 11 ಜುಲೈ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೊಡ್ಡಬಳ್ಳಾಪುರ | ಲೋಡ್ ಶೆಡ್ಡಿಂಗ್ : ರೈತರ ಪ್ರತಿಭಟನೆ

ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಏಳು ಗಂಟೆ ವಿದ್ಯುತ್ ಸಬರಾಜು ಮಾಡಬೇಕು. ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕೆಂದು ಆಗ್ರಹಿಸಿ ಬುಧವಾರ ನಗರದ ಕೆಪಿಟಿಸಿಎಲ್ ಕಚೇರಿ ಮುಂದೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
Last Updated 10 ಜುಲೈ 2025, 2:27 IST
ದೊಡ್ಡಬಳ್ಳಾಪುರ | ಲೋಡ್ ಶೆಡ್ಡಿಂಗ್ : ರೈತರ ಪ್ರತಿಭಟನೆ

ಆನೇಕಲ್ | ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಬಂಧನ

ಅಪಾರ್ಟ್‌ಮೆಂಟ್‌ಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಅಂದಾಜು ₹64.46 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಹೆಬ್ಬಗೋಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Last Updated 10 ಜುಲೈ 2025, 2:26 IST
ಆನೇಕಲ್ | ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಬಂಧನ

ಕೇಂದ್ರ ಕಾರ್ಮಿಕ ಕಾಯ್ದೆಗೆ ವಿರೋಧ: ಸಿದ್ದಲಿಂಗಯ್ಯ ವೃತ್ತದ ಬಳಿ ಪ್ರತಿಭಟನೆ

ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲಿಸಿ ತಾಲ್ಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳಿಂದ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 10 ಜುಲೈ 2025, 2:23 IST
ಕೇಂದ್ರ ಕಾರ್ಮಿಕ ಕಾಯ್ದೆಗೆ ವಿರೋಧ: ಸಿದ್ದಲಿಂಗಯ್ಯ ವೃತ್ತದ ಬಳಿ ಪ್ರತಿಭಟನೆ

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಪ್ಲಾಸ್ಟಿಕ್‌ ನಿಷೇಧ

plastic ban: ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆ ಮತ್ತು ಮಾರಾಟ ನಿಷೇಧಗೊಳಿಸಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಆದೇಶ ಹೊರಡಿಸಿದ್ದಾರೆ.
Last Updated 10 ಜುಲೈ 2025, 2:20 IST
ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ  ಪ್ಲಾಸ್ಟಿಕ್‌ ನಿಷೇಧ

ದೇವನಹಳ್ಳಿ: ಗ್ರಾ‍.ಪಂ ಮಟ್ಟದಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆ ಕುರಿತು ದಿನದ ಕಾರ್ಯಾಗಾರ ಮಂಗಳವಾರ ನಡೆಯಿತು.
Last Updated 10 ಜುಲೈ 2025, 2:03 IST
ದೇವನಹಳ್ಳಿ: ಗ್ರಾ‍.ಪಂ ಮಟ್ಟದಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ

ಆನೇಕಲ್: ‘ರಂಗ’ ಗುರುವಿಗೆ ನಮನ

ಆನೇಕಲ್ ಪಟ್ಟಣದ ರಾಮಕುಟಿರದಲ್ಲಿ ರೇಣುಕಾರಾಧ್ಯ ಕಲಾವಿದರ ಬಳಗ ಮತ್ತು ಆನೇಕಲ್ ಚಂದ್ರ ಸೇವಾ ಟ್ರಸ್ಟ್‌ನಿಂದ ಗುರುವಂದನ ಮಹೋತ್ಸವದ ಪ್ರಯುಕ್ತ ರಂಗಭೂಮಿಯ ಗುರುಗಳಿಗೆ ಅಭಿನಂದನೆ ಮತ್ತು ರಂಗಗೀತೆಗಳ ಗಾಯನ ಬುಧವಾರ ನಡೆಯಿತು.
Last Updated 10 ಜುಲೈ 2025, 2:01 IST
ಆನೇಕಲ್: ‘ರಂಗ’ ಗುರುವಿಗೆ ನಮನ

ದೊಡ್ಡಬಳ್ಳಾಪುರ: ಮಾದಕ ವಸ್ತು ದುಷ್ಪರಿಣಾಮ ಅರಿವು ಕಾರ್ಯಕ್ರಮ

ಯುವ ಜನತೆ ದೇಶದ ಆಧಾರ ಸ್ತಂಭ. ಯುವ ಜನರು ಹಾಳಾದರೆ ದೇಶ ಹಾಳಾದಂತೆ. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕಷ್ಟೇ ಅಲ್ಲದೇ ದೇಶದ ಪ್ರಗತಿಗೂ ಮಾರಕವಾಗಲಿದೆ ಎಂದು ಮಹಿಳಾ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎಂ.ಬಿ.ನವೀನ್‌ಕುಮಾರ್‌ ಹೇಳಿದರು.
Last Updated 10 ಜುಲೈ 2025, 1:58 IST
ದೊಡ್ಡಬಳ್ಳಾಪುರ: ಮಾದಕ ವಸ್ತು ದುಷ್ಪರಿಣಾಮ ಅರಿವು ಕಾರ್ಯಕ್ರಮ
ADVERTISEMENT

ದೊಡ್ಡಬಳ್ಳಾಪುರ | ಇ-ಪೌತಿ ಖಾತಾ ಆಂದೋಲನ: ರೈತರ ಅಲೆದಾಟಕ್ಕೆ ಮುಕ್ತಿ

Digital Land Record Services: ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲ್ಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಭೂಮಿ ಉಸ್ತುವಾರಿ ಕೋಶ, ಕಂದಾಯ ಆಯುಕ್ತಾಲಯ ಮೊಬೈಲ್ ಮತ್ತು ವೆಬ್ ಆಧಾರಿತ ತಂತ್ರಾಂಶದ ಮೂಲಕ...
Last Updated 10 ಜುಲೈ 2025, 1:55 IST
ದೊಡ್ಡಬಳ್ಳಾಪುರ | ಇ-ಪೌತಿ ಖಾತಾ ಆಂದೋಲನ: ರೈತರ ಅಲೆದಾಟಕ್ಕೆ ಮುಕ್ತಿ

ಆನೇಕಲ್: ಎಸಿ ವಿರುದ್ಧ ಜುಲೈ 11ಕ್ಕೆ ಪೊರಕೆ ಚಳವಳಿ

ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ವರ್ಗಾವಣೆಗೆ ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಜುಲೈ 11ರಂದು ಪೊರಕೆ ಚಳವಳಿ ಮತ್ತು ಅರೆಬೆತ್ತಲೆ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ವಕೀಲ ಆನಂದ ಚಕ್ರವರ್ತಿ ತಿಳಿಸಿದರು.
Last Updated 9 ಜುಲೈ 2025, 2:00 IST
ಆನೇಕಲ್: ಎಸಿ ವಿರುದ್ಧ ಜುಲೈ 11ಕ್ಕೆ ಪೊರಕೆ ಚಳವಳಿ

ಹಾದಿ ತಪ್ಪಿದ ಪತ್ರಿಕೋದ್ಯಮ: ಎಂ.ವೆಂಕಟಸ್ವಾಮಿ ವಿಷಾದ

ಸಮಾಜದ ಓರೆಕೋರೆ ತಿದ್ದುವಲ್ಲಿ ಪತ್ರಿಕಾರಂಗ ಮತ್ತು ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದು ಎಂದು ಹೊಸಕೋಟೆ ಠಾಣೆ ಆರಕ್ಷಕ ನೀರೀಕ್ಷಕ ಗೋವಿಂದ್ ತಿಳಿಸಿದರು.
Last Updated 9 ಜುಲೈ 2025, 1:58 IST
ಹಾದಿ ತಪ್ಪಿದ ಪತ್ರಿಕೋದ್ಯಮ: ಎಂ.ವೆಂಕಟಸ್ವಾಮಿ ವಿಷಾದ
ADVERTISEMENT
ADVERTISEMENT
ADVERTISEMENT