ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೇವನಹಳ್ಳಿ | ಒಕ್ಕಲಿಗರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Okaliga Community News: ವಿಜಯಪುರ ಟೌನ್ ಒಕ್ಕಲಿಗರ ಸಂಘಕ್ಕೆ ಪ್ರಥಮ ಬಾರಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಎಲ್ಲ ಪದಾಧಿಕಾರಿಗಳು ಗುರುಪ್ಪನಮಠದ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
Last Updated 2 ಡಿಸೆಂಬರ್ 2025, 1:57 IST
ದೇವನಹಳ್ಳಿ | ಒಕ್ಕಲಿಗರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಆನೇಕಲ್ | ಮರಸೂರು ಗ್ರಾ.ಪಂಗೆ 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

Rural Development Recognition: ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿಯೂ 2023-24 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿ, ಪ್ರಶಸ್ತಿ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಂದ ಸ್ವೀಕರಿಸಲಾಯಿತು.
Last Updated 2 ಡಿಸೆಂಬರ್ 2025, 1:55 IST
ಆನೇಕಲ್ | ಮರಸೂರು ಗ್ರಾ.ಪಂಗೆ 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ದೇವನಹಳ್ಳಿ | 'ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಲ್ಲ'

Kannada Language Pride: ಪಟ್ಟಣದ ಗುರುಪ್ಪನಮಠದ ಓಂಕಾರೇಶ್ವರ ವೃತ್ತದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ನಡೆಯಿತು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ಹಾಗೂ ಅನ್ನಸಂತರ್ಪಣೆ ನಡೆಯಿತು.
Last Updated 2 ಡಿಸೆಂಬರ್ 2025, 1:52 IST
ದೇವನಹಳ್ಳಿ | 'ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಲ್ಲ'

ದೊಡ್ಡಬಳ್ಳಾಪುರ | ರಸ್ತೆ ಗುಂಡಿ ಮುಚ್ಚದೆ ಸುಳ್ಳು ಮಾಹಿತಿ: ಶಾಸಕ ಗರಂ

ರಸ್ತೆ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರು, ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ಶಾಸಕ ಧೀರಜ್‌ ಅಸಮಾಧಾನ
Last Updated 2 ಡಿಸೆಂಬರ್ 2025, 1:51 IST
ದೊಡ್ಡಬಳ್ಳಾಪುರ | ರಸ್ತೆ ಗುಂಡಿ ಮುಚ್ಚದೆ ಸುಳ್ಳು ಮಾಹಿತಿ: ಶಾಸಕ ಗರಂ

ದೊಡ್ಡಬಳ್ಳಾಪುರ: ನೇಯ್ಗೆ ಬಿಕ್ಕಟ್ಟಿಗೆ ಜಿಐ ಟ್ಯಾಗ್‌ ಪರಿಹಾರ

ನೇಕಾರರ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ । ಸೂರ‍ತ್‌, ರೇಪಿಯರ್‌ ಮಗ್ಗ ಸೀರೆಗೆ ಪರಿಹಾರ ನೀವೇ ಕಂಡುಕೊಳ್ಳಲು ಅಧಿಕಾರಿಗಳ ಸಲಹೆ
Last Updated 2 ಡಿಸೆಂಬರ್ 2025, 1:46 IST
ದೊಡ್ಡಬಳ್ಳಾಪುರ: ನೇಯ್ಗೆ ಬಿಕ್ಕಟ್ಟಿಗೆ ಜಿಐ ಟ್ಯಾಗ್‌ ಪರಿಹಾರ

ದೊಡ್ಡಬಳ್ಳಾಪುರ | ಅಂಗನವಾಡಿ ನೌಕರರ ಅನಿರ್ದಿಷ್ಟಾವಧಿ ಹೋರಾಟ ಇಂದಿನಿಂದ

Anganwadi Strike Demand: ಡಿ.1ರಿಂದ ಕೆಲಸ ಸ್ಥಗಿತಗೊಳಿಸಿ ಬೇಡಿಕೆ ಈಡೇರಿಕೆಗಾಗಿ ಅಂಗನವಾಡಿ ನೌಕರರು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ. ಫ್ರೀಡಂ ಪಾರ್ಕ್ ಧರಣಿಗೆ ರಾಜ್ಯದ ನೌಕರರು ಸೇರಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ನಳಿನಾಕ್ಷಿ ಹೇಳಿದರು.
Last Updated 1 ಡಿಸೆಂಬರ್ 2025, 4:48 IST
ದೊಡ್ಡಬಳ್ಳಾಪುರ | ಅಂಗನವಾಡಿ ನೌಕರರ ಅನಿರ್ದಿಷ್ಟಾವಧಿ ಹೋರಾಟ ಇಂದಿನಿಂದ

ಹೊಸಕೋಟೆ: ಮಕ್ಕಳ ಹಳ್ಳಿ ಸಂತೆ

Children's Market Event: ಹೊಸಕೋಟೆ ತಾಲ್ಲೂಕಿನ ಡಿ.ಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ಹಳ್ಳಿ ಸಂತೆಯಲ್ಲಿ ಮಕ್ಕಳ ಮಳಿಗೆಗಳು, ವ್ಯಾಪಾರ ಕೌಶಲ್ಯ ಮತ್ತು ರಿಯಾಯಿತಿ ಕೊಡುಗೆಗಳೊಂದಿಗೆ ಗ್ರಾಹಕರನ್ನು ಸೆಳೆಯುವ ಯತ್ನ ಕಂಡುಬಂದಿತು.
Last Updated 1 ಡಿಸೆಂಬರ್ 2025, 4:45 IST
ಹೊಸಕೋಟೆ: ಮಕ್ಕಳ ಹಳ್ಳಿ ಸಂತೆ
ADVERTISEMENT

ದೊಡ್ಡಬಳ್ಳಾಪುರ | ರೇಪಿಯರ್ ಮಗ್ಗಗಳ ಸೀರೆ ಸಾಗಿಸುತ್ತಿದ್ದ ವಾಹನಗಳಿಗೆ ನೇಕಾರರ ತಡೆ

Weaver Protest Doddaballapur: ಸೂರತ್‌ದಿಂದ ರೇಪಿಯರ್‌ ಮಗ್ಗಗಳಲ್ಲಿ ತಯಾರಾದ ಸೀರೆಗಳು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವುದರಿಂದ ಸ್ಥಳೀಯ ನೇಕಾರರು ತೀವ್ರ ನಷ್ಟ ಅನುಭವಿಸುತ್ತಿದ್ದು, ಮೂರು ವಾಹನಗಳನ್ನು ತಡೆದಿದ್ದಾರೆ.
Last Updated 1 ಡಿಸೆಂಬರ್ 2025, 4:41 IST
ದೊಡ್ಡಬಳ್ಳಾಪುರ | ರೇಪಿಯರ್ ಮಗ್ಗಗಳ ಸೀರೆ ಸಾಗಿಸುತ್ತಿದ್ದ ವಾಹನಗಳಿಗೆ ನೇಕಾರರ ತಡೆ

ದೊಡ್ಡಬಳ್ಳಾಪುರ: ಡಾ.ರಾಜ್‌ ಕನ್ನಡದ ಅಸ್ಮಿತೆ

ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ
Last Updated 1 ಡಿಸೆಂಬರ್ 2025, 4:39 IST
ದೊಡ್ಡಬಳ್ಳಾಪುರ: ಡಾ.ರಾಜ್‌ ಕನ್ನಡದ ಅಸ್ಮಿತೆ

ಆನೇಕಲ್: ಬದಲಾದ ಕಳ್ಳರ ಕೈ ಚಳಕ

ಆನೇಕಲ್‌ನಲ್ಲಿ 3–4 ತಿಂಗಳಲ್ಲಿ 16 ಕಡೆ ಕಳ್ಳತನ । ಮಂಕುಬೂದಿ ಎರಚಿ ಕೃತ್ಯ । ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್‌
Last Updated 1 ಡಿಸೆಂಬರ್ 2025, 4:35 IST
ಆನೇಕಲ್: ಬದಲಾದ ಕಳ್ಳರ ಕೈ ಚಳಕ
ADVERTISEMENT
ADVERTISEMENT
ADVERTISEMENT