ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಆನೇಕಲ್: ₹10 ಮೌಲ್ಯದ ಚಿನ್ನಾಭರಣ, 3 ಲಕ್ಷ ನಗದು ದೋಚಿದ ಕಳ್ಳರು

ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಧನುಷ್ ಅವರ ಮನೆ ಮತ್ತು ಸಂಗಮೇಶ್ವರ ಕ್ಲಿನಿಕ್‌ ಬೀಗ ಒಡೆದು ಕಳ್ಳರು ₹10 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹3 ಲಕ್ಷ ನಗದು ದೋಚಿದ್ದಾರೆ. ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 9 ಡಿಸೆಂಬರ್ 2025, 2:32 IST
ಆನೇಕಲ್: ₹10 ಮೌಲ್ಯದ ಚಿನ್ನಾಭರಣ, 3 ಲಕ್ಷ ನಗದು ದೋಚಿದ ಕಳ್ಳರು

ಹಾರೋಹಳ್ಳಿ ಗ್ರಾ.ಪಂ | ಈ ಸಮಯ ‘ಮಂಜುಳ’ಮಯ: ಅಧ್ಯಕ್ಷೆ, ಉಪಾಧ್ಯಕ್ಷೆಯ ಹೆಸರು ಒಂದೇ

ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅದೇ ಹೆಸರಿನ ಇಬ್ಬರು ಮಹಿಳೆಯರು — ಎಸ್.ಮಂಜುಳಾ ಅಧ್ಯಕ್ಷೆಯಾಗಿ ಮತ್ತು ಮತ್ತೊಬ್ಬ ಮಂಜುಳಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ನಡುವೆ ಸ್ಪರ್ಧೆಯು ಕುತೂಹಲ ಹೆಚ್ಚಿಸಿದೆ.
Last Updated 9 ಡಿಸೆಂಬರ್ 2025, 2:31 IST
ಹಾರೋಹಳ್ಳಿ ಗ್ರಾ.ಪಂ | ಈ ಸಮಯ ‘ಮಂಜುಳ’ಮಯ: ಅಧ್ಯಕ್ಷೆ, ಉಪಾಧ್ಯಕ್ಷೆಯ ಹೆಸರು ಒಂದೇ

ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 269 ಅಪೌಷ್ಟಿಕ ಮಕ್ಕಳು: ಜಿಲ್ಲಾಧಿಕಾರಿ ಮಾಹಿತಿ

ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಜಿಲ್ಲೆಯಲ್ಲಿ 269 ಅಪೌಷ್ಟಿಕ ಮಕ್ಕಳಿದ್ದು, ಪೌಷ್ಟಿಕತೆ ವೃದ್ಧಿಗೆ ತುರ್ತು ಕ್ರಮಗಳ ಅಗತ್ಯವಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
Last Updated 9 ಡಿಸೆಂಬರ್ 2025, 2:31 IST
ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 269 ಅಪೌಷ್ಟಿಕ ಮಕ್ಕಳು:  ಜಿಲ್ಲಾಧಿಕಾರಿ ಮಾಹಿತಿ

ರಂಗೇರಿದ ಬಾಶೆಟ್ಟಿಹಳ್ಳಿ ಪ.ಪಂ ಚುನಾವಣೆ: ಒಂದೇ ದಿನ 27 ನಾಮಪತ್ರ ಸಲ್ಲಿಕೆ

Local Body Election: ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಸೋಮವಾರ ಒಂದೇ ದಿನ 27 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 2:19 IST
ರಂಗೇರಿದ ಬಾಶೆಟ್ಟಿಹಳ್ಳಿ ಪ.ಪಂ ಚುನಾವಣೆ: ಒಂದೇ ದಿನ 27 ನಾಮಪತ್ರ ಸಲ್ಲಿಕೆ

ಆನೇಕಲ್: ಅತ್ತಿಬೆಲೆ ಗಡಿಯಲ್ಲಿ ಕನ್ನಡ ಡಿಂಡಿಮ

ಕನ್ನಡಿಗರ ಏಕತೆಗಾಗಿ ಕನ್ನಡ ಜಾಗೃತಿ ವೇದಿಕೆಯಿಂದ ಕಾಲ್ನಡಿಗೆ ಜಾಥಾ । ರಾರಾಜಿಸಿದ ಕೆಂಪು–ಹಳದಿ ಬಾವುಟ
Last Updated 8 ಡಿಸೆಂಬರ್ 2025, 1:49 IST
ಆನೇಕಲ್: ಅತ್ತಿಬೆಲೆ ಗಡಿಯಲ್ಲಿ ಕನ್ನಡ ಡಿಂಡಿಮ

ದೇವನಹಳ್ಳಿ | ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

JD(S) Stronghold Break: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ನಿದೇರ್ಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೇವನಹಳ್ಳಿ ಮತಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್‌ ಗೆಲುವು ಸಾಧಿಸಿದ್ದಾರೆ.
Last Updated 8 ಡಿಸೆಂಬರ್ 2025, 1:42 IST
ದೇವನಹಳ್ಳಿ | ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

ಆನೇಕಲ್: ಚಂದಾಪುರ ಚಂದಕ್ಕೆ ‘ಕಸ’ದ ದೃಷ್ಟಿಬೊಟ್ಟು!

ರಸ್ತೆ ಇಕ್ಕೆಲ್ಲಗಳಲ್ಲಿ ಕಸದ ರಾಶಿ l ವಿಲೇವಾರಿಯಾಗದೆ, ಗಲೀಜು ತಾಂಡವ l ತ್ಯಾಜ್ಯದ ದುರ್ನಾತ; ರಸ್ತೆಯಲ್ಲೇ ಹರಿವ ಕೊಳಚೆ ನೀರು
Last Updated 8 ಡಿಸೆಂಬರ್ 2025, 1:40 IST
ಆನೇಕಲ್: ಚಂದಾಪುರ ಚಂದಕ್ಕೆ ‘ಕಸ’ದ ದೃಷ್ಟಿಬೊಟ್ಟು!
ADVERTISEMENT

ಯಲಹಂಕ: ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ

Doddajala Gram Panchayat ಯಲಹಂಕ:ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಜಾಲ ಗ್ರಾಮಪಂಚಾಯಿತಿಯ ಪ್ರಭಾರಿ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
Last Updated 7 ಡಿಸೆಂಬರ್ 2025, 16:15 IST
ಯಲಹಂಕ: ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ

ಹಾರಗದ್ದೆ: ರಾಜರಾಜೇಶ್ವರಿ ದೇವಾಲಯದಲ್ಲಿ ವೈಭವದ ದೀಪೋತ್ಸವ

Religious Celebration: ಆನೇಕಲ್ ತಾಲ್ಲೂಕಿನ ಹಾರಗದ್ದೆ ಗ್ರಾಮದಲ್ಲಿ ರಾಜರಾಜೇಶ್ವರಿ ದೇವಾಲಯದಲ್ಲಿ ಹತ್ತನೇ ವರ್ಷದ ಶಿವ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಸಹಸ್ರ ಮೋದಕ ಹೋಮ, ಆರತಿ ಮತ್ತು ಮೆರವಣಿಗೆ ನೆರವೇರಿದವು
Last Updated 7 ಡಿಸೆಂಬರ್ 2025, 2:34 IST
ಹಾರಗದ್ದೆ: ರಾಜರಾಜೇಶ್ವರಿ ದೇವಾಲಯದಲ್ಲಿ ವೈಭವದ ದೀಪೋತ್ಸವ

ದೇವನಹಳ್ಳಿ: ಇಂಡಿಗೋ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ 

Airline Service Disruption: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ದೇವನಹಳ್ಳಿ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸಿದರು
Last Updated 7 ಡಿಸೆಂಬರ್ 2025, 2:33 IST
ದೇವನಹಳ್ಳಿ: ಇಂಡಿಗೋ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ 
ADVERTISEMENT
ADVERTISEMENT
ADVERTISEMENT