ಬುಧವಾರ, 17 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಸೂರತ್‌ ಸೀರೆ ಬಿಕ್ಕಟ್ಟು ಪರಿಹಾರಕ್ಕೆ ಆಗ್ರಹ: ದೊಡ್ಡಬಳ್ಳಾಪುರ ಬಂದ್‌ಗೆ ನಿರ್ಧಾರ

Textile Protest: ಸೂರತ್ ಸೀರೆಗಳಿಂದ ದೊಡ್ಡಬಳ್ಳಾಪುರ ನೇಯ್ಗೆ ಉದ್ಯಮದಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ ಅಂತ್ಯಕ್ಕೆ ದೊಡ್ಡಬಳ್ಳಾಪುರ ಬಂದ್‌ ಮಾಡಲು ನೇಕಾರರು ನಿರ್ಧರಿಸಿದ್ದಾರೆ ಎಂದು ಸಮಿತಿ ತಿಳಿಸಿದೆ.
Last Updated 17 ಡಿಸೆಂಬರ್ 2025, 4:21 IST
ಸೂರತ್‌ ಸೀರೆ ಬಿಕ್ಕಟ್ಟು ಪರಿಹಾರಕ್ಕೆ ಆಗ್ರಹ: ದೊಡ್ಡಬಳ್ಳಾಪುರ ಬಂದ್‌ಗೆ ನಿರ್ಧಾರ

ಕ್ರಿಕೆಟ್ | ಕೊಳತೂರು ತಂಡಕ್ಕೆ ಎಸ್‌ಬಿಜಿ ಕಪ್‌; ಹೊಸಕೋಟೆ ತಂಡ ರನ್ನರ್‌ ಆಪ್‌

Local Cricket Final: ಹೊಸಕೋಟೆ ತಂಡವನ್ನು ಮಣಿಸಿ ಕೊಳತೂರು ತಂಡವು ಎಸ್‌ಬಿಜಿ ಕಪ್‌ ಹಾಗೂ ₹3 ಲಕ್ಷ ನಗದು ಬಹುಮಾನ ಗೆದ್ದಿದೆ. ಶರತ್ ಬಚ್ಚೇಗೌಡ ಕ್ರಿಕೆಟ್‌ ಟೂರ್ನಿಯಲ್ಲಿ ತಾಲ್ಲೂಕಿನ 68 ತಂಡಗಳು ಭಾಗವಹಿಸಿದ್ದವು.
Last Updated 17 ಡಿಸೆಂಬರ್ 2025, 4:20 IST
ಕ್ರಿಕೆಟ್ | ಕೊಳತೂರು ತಂಡಕ್ಕೆ ಎಸ್‌ಬಿಜಿ ಕಪ್‌; ಹೊಸಕೋಟೆ ತಂಡ ರನ್ನರ್‌ ಆಪ್‌

ಬಕುಂಗ್ ಚಂಡಮಾರುತದ ‘ಶೀತಲ ಸಮರ’: ಮನೆಯಿಂದ ಹೊರ ಬಾರದ ಜನ

ದಿನವೀಡಿ ಮಂಜು, ಶೀತ ಗಾಳಿ * ರೋಗಗಳ ಭಯ * ಹೆಚ್ಚಿನ ಆತಂಕ, ಬೆಚ್ಚನೆ ಉಡುಪು ಮೊರೆ
Last Updated 17 ಡಿಸೆಂಬರ್ 2025, 4:20 IST
ಬಕುಂಗ್ ಚಂಡಮಾರುತದ ‘ಶೀತಲ ಸಮರ’: ಮನೆಯಿಂದ ಹೊರ ಬಾರದ ಜನ

ಆನೇಕಲ್: ಸೋಲೂರು ಶಾಲೆ ನಿರ್ಮಾಣಕ್ಕೆ ಚಾಲನೆ

Bosch CSR Initiative: ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಲೂರು ಗ್ರಾಮದಲ್ಲಿ ಬಾಷ್ ಕಂಪನಿಯ ಸಿಎಸ್ಆರ್ ಅನುದಾನದಡಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 4:18 IST
ಆನೇಕಲ್: ಸೋಲೂರು ಶಾಲೆ ನಿರ್ಮಾಣಕ್ಕೆ ಚಾಲನೆ

ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು: ಸುನಿಲ್ ಕುಮಾರ್

Educational Aid: ಬಾಲೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಹಾಗೂ ಪ್ರತಿಭಾವಂತ ಮಕ್ಕಳ ಮುಂದಿನ ವಿದ್ಯಾಭ್ಯಾಸ ವೆಚ್ಚವನ್ನು ಪರಿಗ್ರಹ ಟ್ರಸ್ಟ್ ಭರಿಸುವುದಾಗಿ ಸಂಸ್ಥಾಪಕ ಸುನಿಲ್ ಕುಮಾರ್ ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 4:18 IST
ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು: ಸುನಿಲ್ ಕುಮಾರ್

ಎಚ್‌ಡಿಕೆ ಜನ್ಮದಿನ: ರೈತರಿಗೆ ಸನ್ಮಾನ

Farmer Felicitation: ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಜನ್ಮದಿನದ ಅಂಗವಾಗಿ ದೇವನಹಳ್ಳಿಯ ಜೆಡಿಎಸ್ ಕಚೇರಿಯಲ್ಲಿ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
Last Updated 17 ಡಿಸೆಂಬರ್ 2025, 4:15 IST
ಎಚ್‌ಡಿಕೆ ಜನ್ಮದಿನ: ರೈತರಿಗೆ ಸನ್ಮಾನ

ಬೆಂಗಳೂರು ವಿಮಾನ ನಿಲ್ದಾಣ | ಹೊಸ ಪಿಕ್-ಅಪ್ ನಿಮಯ: ಟ್ಯಾಕ್ಸಿ ಚಾಲಕರ ಪ್ರತಿಭಟನೆ

ವಿಮಾನ ನಿಲ್ದಾಣದಲ್ಲಿ ಹೊಸ ಪಿಕ್-ಅಪ್ ನಿಯಮ ಕೈಬಿಡಲು ಒತ್ತಾಯ
Last Updated 17 ಡಿಸೆಂಬರ್ 2025, 0:00 IST
ಬೆಂಗಳೂರು ವಿಮಾನ ನಿಲ್ದಾಣ | ಹೊಸ ಪಿಕ್-ಅಪ್ ನಿಮಯ: ಟ್ಯಾಕ್ಸಿ ಚಾಲಕರ ಪ್ರತಿಭಟನೆ
ADVERTISEMENT

ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿ ಸುಗ್ಗಿ, ಸೊಗಡು! ಮಾರುಕಟ್ಟೆ ತುಂಬೆಲ್ಲಾ ಘಮಲು

ಚುಮುಚುಮು ಚಳಿ ನಡುವೆ ಮಾರುಕಟ್ಟೆ ತುಂಬೆಲ್ಲಾ ಅವರೆ ಘಮಲು
Last Updated 16 ಡಿಸೆಂಬರ್ 2025, 4:50 IST
ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿ ಸುಗ್ಗಿ, ಸೊಗಡು! ಮಾರುಕಟ್ಟೆ ತುಂಬೆಲ್ಲಾ ಘಮಲು

ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ: ನಾಗರಭಾವಿ ಹಸು ಪ್ರಥಮ

State level milking competition ಆನೇಕಲ್ : ಪಟ್ಟಣದಲ್ಲಿ ಕರುನಾಡ ರೈತ ಗೋಪಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ನಾಗರಭಾವಿಯ ಬಿ.ಎಂ.ನಾಗರಾಜು ಅವರ ರಾಸು 4.80ಕೆಜಿ...
Last Updated 16 ಡಿಸೆಂಬರ್ 2025, 2:40 IST
ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ: ನಾಗರಭಾವಿ ಹಸು ಪ್ರಥಮ

ದೊಡ್ಡಬಳ್ಳಾಪುರ ಚೌಡೇಶ್ವರಿ ದೇವಸ್ಥಾನದಲ್ಲಿ ಹುಂಡಿ ಕಳವು: ಉಂಡು ಹೋದ, ಕೊಂಡು ಹೋದ

Doddaballapur Choudeshwari templeಹಾಡೋನಹಳ್ಳಿ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಎರಡನೇ ಬಾರಿಗೆ ಕಳ್ಳತನ ನಡೆದಿದೆ. ಭಾನುವಾರ ರಾತ್ರಿ 10ಕ್ಕೆ ದೇವಾಲಯದ ಹಾರೆ ಕೋಲಿನಿಂದ ಬೀಗ ಒಡೆದ ಕಳ್ಳ ಕಾಣಿಕೆ ಹುಂಡಿ ಒಡೆದು ಸುಮಾರು ₹50 ಸಾವಿರ ನಗದು ಮತ್ತು ಕಾಣಿಕೆ ದೋಚಿ ಪರಾರಿಯಾಗಿದ್ದಾನೆ.
Last Updated 16 ಡಿಸೆಂಬರ್ 2025, 2:37 IST
ದೊಡ್ಡಬಳ್ಳಾಪುರ ಚೌಡೇಶ್ವರಿ ದೇವಸ್ಥಾನದಲ್ಲಿ ಹುಂಡಿ ಕಳವು:  ಉಂಡು ಹೋದ, ಕೊಂಡು ಹೋದ
ADVERTISEMENT
ADVERTISEMENT
ADVERTISEMENT