ಶನಿವಾರ, 20 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಬೆಚ್ಚನೆ ಉಡುಪು, ಬಿಸಿ ಪಾನಿಯತ್ತ ಜನರ ಮೊರೆ 

ಹೊಸಕೋಟೆ ತಾಲ್ಲೂಕಿನಲ್ಲಿ ಬಕುಂಗ್ ಚಂಡಮಾರುತದಿಂದ ತಾಪಮಾನ 13 ಡಿಗ್ರಿಗೆ ಕುಸಿತ. ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ನೌಕರರು ಚಳಿಯಿಂದ ತತ್ತರಿಸಿದ ಪರಿಸ್ಥಿತಿ. ಮಕ್ಕಳಲ್ಲಿ ಶೀತ-ಜ್ವರ ಭೀತಿ, ದಟ್ಟ ಮಂಜು ವಾಹನ ಸವಾರರಿಗೆ ತೊಂದರೆ.
Last Updated 20 ಡಿಸೆಂಬರ್ 2025, 8:04 IST
ಬೆಚ್ಚನೆ ಉಡುಪು, ಬಿಸಿ ಪಾನಿಯತ್ತ ಜನರ ಮೊರೆ 

ಮರದ ಕೊಂಬೆ ಬಿದ್ದು ಯುವಕ ಸಾವು ಪ್ರಕರಣ ಪುರಸಭೆಯಿಂದ ₹1ಲಕ್ಷ ಪರಿಹಾರ ಚೆಕ್  

ದೇವನಹಳ್ಳಿಯಲ್ಲಿ ಮರದ ಕೊಂಬೆ ಬಿದ್ದು ಮೃತಪಟ್ಟ ವೆಂಕಟ ವರುಣ್ ಕುಟುಂಬಕ್ಕೆ ಪುರಸಭೆಯಿಂದ ₹1 ಲಕ್ಷ ಪರಿಹಾರ ಚೆಕ್ ವಿತರಣೆ. ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಸಹಿತ ಸದಸ್ಯರು ಉಪಸ್ಥಿತಿ.
Last Updated 20 ಡಿಸೆಂಬರ್ 2025, 8:04 IST
ಮರದ ಕೊಂಬೆ ಬಿದ್ದು ಯುವಕ ಸಾವು ಪ್ರಕರಣ 
ಪುರಸಭೆಯಿಂದ ₹1ಲಕ್ಷ ಪರಿಹಾರ ಚೆಕ್  

‌ಆನೇಕಲ್: ಏಕಕಾಲಕ್ಕೆ ಚಿರತೆ, ಕಾಡಾನೆ, ಕಾಡೆಮ್ಮೆ ಪ್ರತ್ಯಕ್ಷ

ಸಂಜೆಯಾಗುತ್ತಿದ್ದಂತೆ ಸಾರ್ವಜನಿಕರು ಭಯಭೀತಿ, ಅರಣ್ಯ ಸಿಬ್ಬಂದಿ ಹೈರಾಣ
Last Updated 20 ಡಿಸೆಂಬರ್ 2025, 8:04 IST
‌ಆನೇಕಲ್: ಏಕಕಾಲಕ್ಕೆ ಚಿರತೆ, ಕಾಡಾನೆ, ಕಾಡೆಮ್ಮೆ ಪ್ರತ್ಯಕ್ಷ

ಚನ್ನಪಟ್ಟಣ: ಮೇವು ಕತ್ತರಿಸುವ ಪ್ರಾಯೋಗಿಕ ಕಾರ್ಯಕ್ರಮ

ಚನ್ನಪಟ್ಟಣದ ಹಾರೋಕೊಪ್ಪ ಗ್ರಾಮದಲ್ಲಿ ಬಮೂಲ್ ವತಿಯಿಂದ ಮೇವು ಶೇಖರಣೆ ಹಾಗೂ ಯಂತ್ರೋಪಕರಣ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
Last Updated 20 ಡಿಸೆಂಬರ್ 2025, 8:01 IST
ಚನ್ನಪಟ್ಟಣ: ಮೇವು ಕತ್ತರಿಸುವ ಪ್ರಾಯೋಗಿಕ ಕಾರ್ಯಕ್ರಮ

ನಡೆಯದ ಪರಿಶಿಷ್ಟರ ಕುಂದುಕೊರತೆ ಸಭೆ: ಚನ್ನಪಟ್ಟಣ ಆಡಳಿತ ನಿರ್ಲಕ್ಷ್ಯ ಆರೋಪ

ಚನ್ನಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗ ಸಮುದಾಯದ ಕುಂದುಕೊರತೆ ಸಭೆ ಒಂದು ವರ್ಷದಿಂದ ನಡೆಯದೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯವಿದ್ದೆಂದು ದಲಿತ ಮುಖಂಡ ಹನುಮಂತಯ್ಯ ಆರೋಪಿಸಿದ್ದಾರೆ.
Last Updated 20 ಡಿಸೆಂಬರ್ 2025, 7:58 IST
ನಡೆಯದ ಪರಿಶಿಷ್ಟರ ಕುಂದುಕೊರತೆ ಸಭೆ: ಚನ್ನಪಟ್ಟಣ ಆಡಳಿತ ನಿರ್ಲಕ್ಷ್ಯ ಆರೋಪ

ಮಾಗಡಿ: ತಾಲ್ಲೂಕು ಆಡಳಿತ ವಿರುದ್ಧ ತಮಟೆ ಚಳುವಳಿ

ರೈತರ ಕೆಲಸ ವಿಳಂಬ, ಭ್ರಷ್ಟಾಚಾರ ತಾಂಡವ ಆರೋಪ
Last Updated 20 ಡಿಸೆಂಬರ್ 2025, 7:57 IST
ಮಾಗಡಿ: ತಾಲ್ಲೂಕು ಆಡಳಿತ ವಿರುದ್ಧ ತಮಟೆ ಚಳುವಳಿ

ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ

Pigeon Racing: ಇವುಗಳು ಸಾಮಾನ್ಯ ಪಾರಿವಾಳಗಲ್ಲ. ಸಾವಿರಾರು ಕಿ.ಲೋ ಮೀಟರ್ ದೂರವನ್ನು ಕೆಲವೇ ದಿನಗಳಲ್ಲಿ ಕ್ರಮಿಸಲು ಸಾಮರ್ಥ್ಯವುಳ್ಳ, ವಿಶೇಷ ತರಬೇತಿ ಪಡೆದ ಪಾರಿವಾಳಗಳು. ಈ ರೇಸ್ ಪಾರಿವಾಳ ಲೋಕದ ಕಥೆಯೇ ಬೇರೆ.
Last Updated 19 ಡಿಸೆಂಬರ್ 2025, 15:16 IST
ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ
ADVERTISEMENT

ಹೊಸಕೋಟೆ: ಮಕ್ಕಳಿಗೆ ಮೊಬೈಲ್‌ ಗೀಳು ಬಿಡಿಸಲು ಕೋಲಾಟದ ಕೊಕ್ಕೆ!

ಟಿ.ವಿ, ಮೊಬೈಲ್ ಚಟು ಬಿಡಿಸಲು ಮಾರನಗೆರೆ ಗ್ರಾಮಸ್ಥರ ಪ್ರಯೋಗ
Last Updated 19 ಡಿಸೆಂಬರ್ 2025, 2:39 IST
ಹೊಸಕೋಟೆ: ಮಕ್ಕಳಿಗೆ ಮೊಬೈಲ್‌ ಗೀಳು ಬಿಡಿಸಲು ಕೋಲಾಟದ ಕೊಕ್ಕೆ!

ಹುಲಿಮಂಗಲದಲ್ಲಿ ಗುಮ್ಮಿದ ಗೂಳಿ: ವೃದ್ಧ ಸ್ಥಳದಲ್ಲೇ ಸಾವು

ಆನೇಕಲ್ : ದಾರಿಯಲ್ಲಿ ನಡೆದು ಹೋಗುತ್ತಿದ್ದ ವೃದ್ಧರೊಬ್ಬರ ಮೇಲೆ ಗೂಳಿಯೊಂದು ಏಕಾಏಕಿ ದಾಳಿ ನಡೆಸಿದ್ದರಿಂದ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಲಿಮಂಗಲ ಗ್ರಾಮದಲ್ಲಿ ನಡೆದಿದೆ.  ...
Last Updated 19 ಡಿಸೆಂಬರ್ 2025, 2:37 IST
ಹುಲಿಮಂಗಲದಲ್ಲಿ ಗುಮ್ಮಿದ ಗೂಳಿ: ವೃದ್ಧ ಸ್ಥಳದಲ್ಲೇ ಸಾವು

ಜಿಗಣಿ ಕೈಗಾರಿಕಾ ಪ್ರದೇಶ: ಅಗ್ನಿ ಅಕಸ್ಮಿಕದಿಂದ ಹೊತ್ತಿ ಉರಿದ ಕಾರ್ಖಾನೆ

ANEKAL ಆನೇಕಲ್ : ಜಿಗಣಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಕಾರ್ಖಾನೆ ಒಂದರಲ್ಲಿ ಅಗ್ನಿ ಅಕಸ್ಮಿಕದಿಂದಾಗಿ ಕಾರ್ಖಾನೆಯು ಹೊತ್ತು ಉರಿದ ಘಟನೆ ಗುರುವಾರ ನಡೆಯಿತು.
Last Updated 19 ಡಿಸೆಂಬರ್ 2025, 2:32 IST
ಜಿಗಣಿ ಕೈಗಾರಿಕಾ ಪ್ರದೇಶ: ಅಗ್ನಿ ಅಕಸ್ಮಿಕದಿಂದ ಹೊತ್ತಿ ಉರಿದ ಕಾರ್ಖಾನೆ
ADVERTISEMENT
ADVERTISEMENT
ADVERTISEMENT