ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಮಳೆ ಬಂದರೆ ಕೆಸರು ಗದ್ದೆ, ಬಿಸಿಲಿದ್ದರೆ ಗೋಮಾಳ: ಆನೇಕಲ್ ಕ್ರೀಡಾಂಗಣದ ಅವ್ಯವಸ್ಥೆ

Sports Infrastructure Issue: ಆನೇಕಲ್: ಮಳೆ ಬಂದರೆ ಕೆಸರು ಗದ್ದೆ, ಬೇಸಿಗೆ ಕಾಲದಲ್ಲಿ ಗೋಮಾಳ, ಚಳಿಗಾಲದಲ್ಲಿ ಹುಲ್ಲುಗಾವಲು... ಇದು ಕಾಲಕ್ಕೆ ತಕ್ಕಂತೆ ಬದಲಾಗುವ ಆನೇಕಲ್ ತಾಲ್ಲೂಕು ಕ್ರೀಡಾಂಗಣದ ದುಸ್ಥಿತಿ. ಇಲ್ಲಿ ಕ್ರೀಡಾಕೂಟಕ್ಕೂ ಮೊದಲು
Last Updated 27 ಅಕ್ಟೋಬರ್ 2025, 2:19 IST
ಮಳೆ ಬಂದರೆ ಕೆಸರು ಗದ್ದೆ, ಬಿಸಿಲಿದ್ದರೆ ಗೋಮಾಳ: ಆನೇಕಲ್ ಕ್ರೀಡಾಂಗಣದ ಅವ್ಯವಸ್ಥೆ

ವಿಜಯಪುರ: ಅಡ್ಡಾದಿಡ್ಡಿ ವಾಹನ ನಿಲ್ಲಿಸಿದವರಿಗೆ ದಂಡ

Illegal Parking Penalty: ವಿಜಯಪುರ (ದೇವನಹಳ್ಳಿ): ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿದ್ದ ವಾಹನ ಸವಾರರಿಗೆ ಭಾನುವಾರ ವಿಜಯಪುರ ಟೌನ್ ಪೊಲೀಸರು ದಂಡದ ಬಿಸಿ ಮುಟ್ಟಿಸಿದರು
Last Updated 27 ಅಕ್ಟೋಬರ್ 2025, 2:04 IST
ವಿಜಯಪುರ: ಅಡ್ಡಾದಿಡ್ಡಿ ವಾಹನ ನಿಲ್ಲಿಸಿದವರಿಗೆ ದಂಡ

ಆನೇಕಲ್ | ಕಂದಕಕ್ಕೆ ಉರುಳಿದ ಕಂಟೇನರ್‌: ಇಬ್ಬರ ಸಾವು

Road Accident: ಆನೇಕಲ್: ಉರುಗನದೊಡ್ಡಿ ಸಮೀಪ ಭಾನುವಾರ ಕಂಟೇನರ್ ಲಾರಿ ಕಂದಕಕ್ಕೆ ಉರುಳಿ ಬಿದ್ದು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಚಾಲಕ ಶ್ರೀನಿವಾಸ್ (26), ಲಾರಿ ಕ್ಲೀನರ್
Last Updated 27 ಅಕ್ಟೋಬರ್ 2025, 1:59 IST
ಆನೇಕಲ್ | ಕಂದಕಕ್ಕೆ ಉರುಳಿದ ಕಂಟೇನರ್‌: ಇಬ್ಬರ ಸಾವು

ರಂಗೇರಿದ ಟಿಎಪಿಎಂಸಿಎಸ್‌ ಚುನಾವಣೆ: ‘ಕೈ’ ಶಕ್ತಿ ಪ್ರದರ್ಶನ

ಬೃಹತ್‌ ಮೆರವಣಿಗೆ ನಡೆಸಿದ ಕಾಂಗ್ರೆಸ್‌ । ನಾಮಪತ್ರ ಸಲ್ಲಿಕೆ ಮುಕ್ತಾಯ । ಒಟ್ಟು 58 ನಾಮಪತ್ರ ಸಲ್ಲಿಕೆ
Last Updated 26 ಅಕ್ಟೋಬರ್ 2025, 3:27 IST
ರಂಗೇರಿದ ಟಿಎಪಿಎಂಸಿಎಸ್‌ ಚುನಾವಣೆ: ‘ಕೈ’ ಶಕ್ತಿ ಪ್ರದರ್ಶನ

ಡಿಸಿಎಂಗೆ ಜಿಬಿಎ ಬಗ್ಗೆ ಸ್ಪಷ್ಟತೆ ಇಲ್ಲ

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ
Last Updated 26 ಅಕ್ಟೋಬರ್ 2025, 3:26 IST
ಡಿಸಿಎಂಗೆ ಜಿಬಿಎ ಬಗ್ಗೆ ಸ್ಪಷ್ಟತೆ ಇಲ್ಲ

ಯುವತಿ ಮೇಲೆ ಹಲ್ಲೆ: ಕ್ಯಾಬ್ ಚಾಲಕ ಬಂಧನ

ವಿಮಾನ ನಿಲ್ದಾಣಕ್ಕೆ ಬದಲಿ ಮಾರ್ಗ ಬಳಸಿದ ಚಾಲಕನನ್ನು ಪ್ರಶ್ನಿಸಿದ ಯುವತಿ
Last Updated 26 ಅಕ್ಟೋಬರ್ 2025, 3:25 IST
ಯುವತಿ ಮೇಲೆ ಹಲ್ಲೆ: ಕ್ಯಾಬ್ ಚಾಲಕ ಬಂಧನ

ಹಾರೋಹಳ್ಳಿ ಮಾದರಿ ಪಂಚಾಯಿತಿಯಾಗಲಿ

ನೂತನ ಕಟ್ಟಡ ಉದ್ಘಾಟಿಸಿ ಸಚಿವ ಕೆ.ಎಚ್‌. ಮುನಿಯಪ್ಪ
Last Updated 26 ಅಕ್ಟೋಬರ್ 2025, 3:24 IST
ಹಾರೋಹಳ್ಳಿ ಮಾದರಿ ಪಂಚಾಯಿತಿಯಾಗಲಿ
ADVERTISEMENT

ರಮೇಶ್ ಕತ್ತಿ ವಿರುದ್ಧ ದೂರು ಸಲ್ಲಿಕೆ

ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಪ್ರಕರಣ ದಾಖಲಿಸಲು ದೂರು ಸಲ್ಲಿಕೆ
Last Updated 26 ಅಕ್ಟೋಬರ್ 2025, 3:23 IST
ರಮೇಶ್ ಕತ್ತಿ ವಿರುದ್ಧ ದೂರು ಸಲ್ಲಿಕೆ

ಹೊಸಕೋಟೆ: ಕೊರತೆಗಳ ನಡುವೆ ಗೆದ್ದ ಕ್ರೀಡಾ ಉತ್ಸಹ

ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆಚಾಲನೆ । ಅವ್ಯವಸ್ಥೆ ಮೆಟ್ಟಿನಿಂತ ಕ್ರೀಡಾಪಟುಗಳು
Last Updated 25 ಅಕ್ಟೋಬರ್ 2025, 3:09 IST
ಹೊಸಕೋಟೆ: ಕೊರತೆಗಳ ನಡುವೆ ಗೆದ್ದ ಕ್ರೀಡಾ ಉತ್ಸಹ

ದೊಡ್ಡಬಳ್ಳಾಪುರ: ಮಗನ ಮೇಲೆ ಗುಂಡು ಹಾರಿಸಿದ ತಂದೆ

Family Shooting: ದೊಡ್ಡಬಳ್ಳಾಪುರ: ತಾಲ್ಲೂಕಿನ ಮರಳೇನಹಳ್ಳಿಯಲ್ಲಿ ಕುಟುಂಬವೊಂದರ ಕೌಟುಂಬಿಕ ಕಲಹದಲ್ಲಿ ತಂದೆಯೇ ಪುತ್ರನ ಮೇಲೆ ನಾಡ ಬಂದೂಕಿನಿಂದ ಗುಂಡು ಹಾರಿಸಿ, ಹರೀಶ್ ತಲೆ ಹಾಗೂ ಮುಖಕ್ಕೆ ಗಂಭೀರವಾಗಿ ಗಾಯಗೊಂಡಿದ್ದು ಆರೋಪನೆ ಸುರೇಶ್ ಅನ್ನು ಬಂಧಿಸಲಾಗಿದೆ.
Last Updated 25 ಅಕ್ಟೋಬರ್ 2025, 2:45 IST

ದೊಡ್ಡಬಳ್ಳಾಪುರ: ಮಗನ ಮೇಲೆ ಗುಂಡು ಹಾರಿಸಿದ ತಂದೆ
ADVERTISEMENT
ADVERTISEMENT
ADVERTISEMENT