ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಹೊಸಕೋಟೆ: ಕಸದ ‘ಕಿಚ್ಚು’ ಆರೋಗ್ಯವಾ ಸುಟ್ಟಿತು...

Solid Waste Mismanagement: ಹೊಸಕೋಟೆಯಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚುವುದರಿಂದ ವಾಯು ಮಾಲಿನ್ಯ ಹೆಚ್ಚಾಗಿ ಜನರಲ್ಲಿ ಉಸಿರಾಟ, ಹೃದಯ ಹಾಗೂ ಚರ್ಮ ಸಮಸ್ಯೆಗಳು ಉಲ್ಬಣವಾಗುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 2 ಮಾರ್ಚ್ 2026, 5:08 IST
ಹೊಸಕೋಟೆ: ಕಸದ ‘ಕಿಚ್ಚು’ ಆರೋಗ್ಯವಾ ಸುಟ್ಟಿತು...

ಕಾರು– ಸರಕು ಸಾಗಣೆ ವಾಹನ ನಡುವೆ ಡಿಕ್ಕಿ: ಮೂವರಿಗೆ ಗಂಭೀರ ಗಾಯ

Doddgattiganabbe Accident: ಹೊಸಕೋಟೆ ಸಮೀಪ ಕಾರು ಮತ್ತು ಸರಕು ಸಾಗಣೆ ವಾಹನ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 2 ಮಾರ್ಚ್ 2026, 5:08 IST
ಕಾರು– ಸರಕು ಸಾಗಣೆ ವಾಹನ ನಡುವೆ ಡಿಕ್ಕಿ: ಮೂವರಿಗೆ ಗಂಭೀರ ಗಾಯ

ಎಸ್‌.ಮೇಡಹಳ್ಳಿ ಭೂಸ್ವಾಧೀನಕ್ಕೆ ವಿರೋಧ: ರೈತರಿಂದ ಮಾನವ ಸರಪಳಿ

Sarjapur Farmers Agitation: ಎಸ್‌.ಮೇಡಹಳ್ಳಿ ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ಮಾನವ ಸರಪಳಿ ನಿರ್ಮಿಸಿ ‘ಸ್ಟಾಪ್ ಸ್ವೀಫ್ಟ್ ಸಿಟಿ’ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದರು.
Last Updated 2 ಮಾರ್ಚ್ 2026, 5:05 IST
ಎಸ್‌.ಮೇಡಹಳ್ಳಿ ಭೂಸ್ವಾಧೀನಕ್ಕೆ ವಿರೋಧ: ರೈತರಿಂದ ಮಾನವ ಸರಪಳಿ

ದೊಡ್ಡಬಳ್ಳಾಪುರ: ಖಮೇನಿ ಹತ್ಯೆ ಖಂಡಿಸಿ ಮೊಂಬತ್ತಿಯೊಂದಿಗೆ ಪ್ರತಿಭಟನೆ

Doddaballapur Protest: ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಶಿಯಾ ಮುಸ್ಲಿಂ ಸಮುದಾಯ ಮೊಂಬತ್ತಿ ಮೆರವಣಿಗೆ ನಡೆಸಿತು. ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 2 ಮಾರ್ಚ್ 2026, 5:04 IST
ದೊಡ್ಡಬಳ್ಳಾಪುರ: ಖಮೇನಿ ಹತ್ಯೆ ಖಂಡಿಸಿ ಮೊಂಬತ್ತಿಯೊಂದಿಗೆ ಪ್ರತಿಭಟನೆ

ಆನೇಕಲ್: ರೈಲು ಹಳಿಯಲ್ಲಿ ಕೆಟ್ಟು ನಿಂತ ಬಿಎಂಟಿಸಿ ಬಸ್

Anekal Traffic Disruption: ಹಾಲ್ದೇನಹಳ್ಳಿ ರೈಲ್ವೆ ಗೇಟ್ ಬಳಿ ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದು, ಸುಮಾರು 2 ಕಿ.ಮೀ.ವರೆಗೆ ಸಂಚಾರ ದಟ್ಟಣೆ ಉಂಟಾಯಿತು. ಸ್ಥಳೀಯರು ಬಸ್ ತಳ್ಳಿ ಸಂಚಾರ ಸುಗಮಗೊಳಿಸಿದರು.
Last Updated 2 ಮಾರ್ಚ್ 2026, 5:03 IST
ಆನೇಕಲ್: ರೈಲು ಹಳಿಯಲ್ಲಿ ಕೆಟ್ಟು ನಿಂತ ಬಿಎಂಟಿಸಿ ಬಸ್

ಬೆಂ. ಗ್ರಾಮಾಂತರ: ಮಧ್ಯ ಏಷ್ಯಾದಲ್ಲಿ ಸಿಲುಕಿರುವವರ ಸಂಪರ್ಕಿಸಲು ಸಹಾಯವಾಣಿ ಆರಂಭ

Middle East War Helpline: ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಕರ್ನಾಟಕದ ನಾಗರಿಕರಿಗೆ ಜಿಲ್ಲಾ ಆಡಳಿತ ಸಹಾಯವಾಣಿ ಆರಂಭಿಸಿದೆ. ತುರ್ತು ಮಾಹಿತಿಗಾಗಿ ನಿಯಂತ್ರಣ ಕೊಠಡಿಗೆ ಸಂಪರ್ಕಿಸಲು ಮನವಿ.
Last Updated 2 ಮಾರ್ಚ್ 2026, 5:01 IST
ಬೆಂ. ಗ್ರಾಮಾಂತರ: ಮಧ್ಯ ಏಷ್ಯಾದಲ್ಲಿ ಸಿಲುಕಿರುವವರ ಸಂಪರ್ಕಿಸಲು ಸಹಾಯವಾಣಿ ಆರಂಭ

KIA: ಇರಾನ್–ಇಸ್ರೇಲ್ ಸಂಘರ್ಷದಿಂದಾಗಿ 37 ವಿಮಾನ ಹಾರಾಟ ರದ್ದು

ಪಶ್ಚಿಮ ಏಷ್ಯಾ ದೇಶಗಳಿಗೆ ತೆರಳಬೇಕಿದ್ದ ‌ವಿಮಾನಗಳು
Last Updated 1 ಮಾರ್ಚ್ 2026, 19:35 IST
KIA: ಇರಾನ್–ಇಸ್ರೇಲ್ ಸಂಘರ್ಷದಿಂದಾಗಿ 37 ವಿಮಾನ ಹಾರಾಟ ರದ್ದು
ADVERTISEMENT

ರೈಲು ಹಳಿಯಲ್ಲಿ ಕೆಟ್ಟು ನಿಂತ ಬಿಎಂಟಿಸಿ ಬಸ್: 2 ಕಿ.ಮೀ ವರಗೆ ವಾಹನ ದಟ್ಟಣೆ

BMTC Bus Breakdown: ಅತ್ತಿಬೆಲೆ-ಆನೇಕಲ್‌ ಮುಖ್ಯ ರಸ್ತೆಯ ಹಾಲ್ದೇನಹಳ್ಳಿ ರೈಲ್ವೇ ಗೇಟ್‌ ಬಳಿ ಬಿಎಂಟಿಸಿ ಬಸ್ಸೊಂದು ಕೆಟ್ಟು ನಿಂತಿದ್ದರಿಂದ ಕೆಲ ಕಾಲ ಆತಂಕ ಉಂಟಾಗಿತ್ತು. ಸ್ಥಳೀಯರು ಮತ್ತು ವಾಹನ ಸವಾರರು ಬಸ್‌ನ್ನು ತಳ್ಳಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
Last Updated 1 ಮಾರ್ಚ್ 2026, 19:19 IST
ರೈಲು ಹಳಿಯಲ್ಲಿ ಕೆಟ್ಟು ನಿಂತ ಬಿಎಂಟಿಸಿ ಬಸ್: 2 ಕಿ.ಮೀ ವರಗೆ ವಾಹನ ದಟ್ಟಣೆ

ಬಿಡದಿ: ಪ್ಯಾಸೆಂಜರ್ ರೈಲು ವಿಳಂಬ ಖಂಡಿಸಿ ಪ್ರಯಾಣಿಕರ ಪ್ರತಿಭಟನೆ

ಒಂದೂವರೆ ತಾಸಾದರೂ ಹೊರಡದ ಅಶೋಕಪುರಂ ಪ್ಯಾಸೆಂಜರ್ ರೈಲು
Last Updated 1 ಮಾರ್ಚ್ 2026, 13:31 IST
ಬಿಡದಿ: ಪ್ಯಾಸೆಂಜರ್ ರೈಲು ವಿಳಂಬ ಖಂಡಿಸಿ ಪ್ರಯಾಣಿಕರ ಪ್ರತಿಭಟನೆ

ಜಿಗಣಿ | ರಾಷ್ಟ್ರೀಯ ವಿಜ್ಞಾನ ದಿನ: ಮಾದರಿಗಳ ಪ್ರದರ್ಶನ

Jigani Science Exhibition: ಹಾರಗದ್ದೆಯ ಸ್ಟ್ರೈಡ್ಸ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿವಾನಿ ಕೇರ್ಸ್‌ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ಮೇಳ ನಡೆಯಿತು. 25ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು.
Last Updated 1 ಮಾರ್ಚ್ 2026, 5:00 IST
ಜಿಗಣಿ | ರಾಷ್ಟ್ರೀಯ ವಿಜ್ಞಾನ ದಿನ: ಮಾದರಿಗಳ ಪ್ರದರ್ಶನ
ADVERTISEMENT
ADVERTISEMENT
ADVERTISEMENT