ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಗೀತಂ ವಿವಿ ಮತ್ತು ಪ್ರಜಾವಾಣಿ ಸಹಯೋಗದಲ್ಲಿ ಮಾರ್ಚ್ 2ರಿಂದ ಸಾಮಾಜಿಕ ಅರಿವು ಆಂದೋಲನ

Cyber Crime Awareness: ಗೀತಂ ವಿಶ್ವವಿದ್ಯಾಲಯ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಮಾರ್ಚ್ 2 ರಿಂದ 10ರವರೆಗೆ ಸಾಮಾಜಿಕ ಅರಿವು ಆಂದೋಲನ ಆಯೋಜಿಸಲಾಗಿದೆ. ಸೈಬರ್ ಕ್ರೈಂ, ರಸ್ತೆ ಸುರಕ್ಷತೆ, ಡ್ರಗ್ಸ್ ಮುಕ್ತ ಸಮಾಜ ಸೇರಿದಂತೆ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
Last Updated 28 ಫೆಬ್ರುವರಿ 2026, 10:33 IST
ಗೀತಂ ವಿವಿ ಮತ್ತು ಪ್ರಜಾವಾಣಿ ಸಹಯೋಗದಲ್ಲಿ ಮಾರ್ಚ್ 2ರಿಂದ ಸಾಮಾಜಿಕ ಅರಿವು ಆಂದೋಲನ

ಜಿಗಣಿ ಹಾರಗದ್ದೆ ರಾಜರಾಜೇಶ್ವರಿ ದೇಗುಲ ವಾರ್ಷಿಕೋತ್ಸವ

ANEKAL ಜಿಗಣಿ (ಆನೇಕಲ್) : ಜಿಗಣಿ ಸಮೀಪದ ಹಾರಗದ್ದೆಯ ಶ್ರೀ ರಾಜರಾಜೇಶ್ವರಿ ದೇವಾಲಯದ 12 ವರ್ಷದ ವಾರ್ಷಿಕೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಶುಕ್ರವಾರ ಸಂಜೆ ದೇವಿಯ...
Last Updated 28 ಫೆಬ್ರುವರಿ 2026, 2:31 IST
ಜಿಗಣಿ ಹಾರಗದ್ದೆ ರಾಜರಾಜೇಶ್ವರಿ ದೇಗುಲ ವಾರ್ಷಿಕೋತ್ಸವ

ಕಂಪನಿಗಳ ₹56 ಲಕ್ಷ ಸಿಎಸ್‌ಆರ್ ನಿಧಿ ಅಡಿ ನಂದಗುಡಿ ಆಸ್ಪತ್ರೆಗೆ ಕಾಯಕಲ್ಪ

ಎಂಪವರ್, ಯುನೈಟೆಡ್ ವೇ ಸಿಎಸ್‌ಆರ್‌ ನಿಧಿ ₹56 ಲಕ್ಷ ವೆಚ್ಚದಲ್ಲಿ ಮೆಲ್ದರ್ಜೆಗೆ
Last Updated 28 ಫೆಬ್ರುವರಿ 2026, 2:30 IST
ಕಂಪನಿಗಳ ₹56 ಲಕ್ಷ ಸಿಎಸ್‌ಆರ್ ನಿಧಿ ಅಡಿ ನಂದಗುಡಿ ಆಸ್ಪತ್ರೆಗೆ ಕಾಯಕಲ್ಪ

ನಾವು ಡಿನ್ನರ್ ರಾಜಕಾರಣ ಮಾಡಿಲ್ಲ, ಅದರ ಅವಶ್ಯಕತೆ ಇಲ್ಲ: ಶಾಸಕ ಶರತ್ ಬಚ್ಚೇಗೌಡ

MLA Sharath Bachegowda ನಂದಗುಡಿ(ಹೊಸಕೋಟೆ) : ಹೋಬಳಿಯ ಇಟ್ಟಸಂದ್ರ, ನಂದಗುಡಿ, ಬೈಲನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಸ್ತೂರು ಹೊಸಹಳ್ಳಿ, ಇಟ್ಟಸಂದ್ರ, ಹಳೆಯೂರು, ನಂದಗುಡಿ, ವಡ್ಡಹಳ್ಳಿ, ಎನ್.ಹೊಸಹಳ್ಳಿ ಗ್ರಾಮಗಳಲ್ಲಿನ  ಸಿ.ಸಿ ರಸ್ತೆ‌ ಮತ್ತು...
Last Updated 28 ಫೆಬ್ರುವರಿ 2026, 2:24 IST
ನಾವು ಡಿನ್ನರ್ ರಾಜಕಾರಣ ಮಾಡಿಲ್ಲ, ಅದರ ಅವಶ್ಯಕತೆ ಇಲ್ಲ: ಶಾಸಕ ಶರತ್ ಬಚ್ಚೇಗೌಡ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಲಾ ಭವನ ಉದ್ಘಾಟನೆ

DODDABALLAPUR ಕಲಾವಿದರಿಗಾಗಿ ಕಲಾ ಭವನ ನಿರ್ಮಾಣ ಮಾಡಬೇಕೆಂಬ ಆಶಯ ಕೈಗೂಡಿದ್ದು, ಮಾರ್ಚ್ 1ರಂದು ಜಿಲ್ಲಾ ಕಲಾ ಭವನ ಉದ್ಘಾಟನೆ ನೆರವೇರಲಿದೆ ಎಂದು ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ತಿಳಿಸಿದರು.
Last Updated 28 ಫೆಬ್ರುವರಿ 2026, 2:22 IST
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಲಾ ಭವನ ಉದ್ಘಾಟನೆ

ಜಿಗಣಿ ಹೆನ್ನಾಗರ ಸರ್ಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟನೆ

ANEKAL ಜಿಗಣಿ (ಆನೇಕಲ್) : ಜಿಗಣಿ ಸಮೀಪದ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆನ್ನಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಕಮ್ಯೂನಿಕೇಶನ್‌ ಟೆಸ್ಟ್‌ ಡಿಸೈನ್‌ ಇಂಡಿಯಾ ಪ್ರೈವೇಟ್‌...
Last Updated 28 ಫೆಬ್ರುವರಿ 2026, 2:21 IST
ಜಿಗಣಿ ಹೆನ್ನಾಗರ ಸರ್ಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟನೆ

ದೇವನಹಳ್ಳಿ: ಚನ್ನರಾಯಪಟ್ಟಣದಲ್ಲಿ ‘ಭೂಮಿ ಹಬ್ಬ’ ಸಂಭ್ರಮ

ಭೂ ಸ್ವಾಧೀನ ವಿರುದ್ಧದ ಹೋರಾಟದ ಮೆಲಕು
Last Updated 28 ಫೆಬ್ರುವರಿ 2026, 2:20 IST
ದೇವನಹಳ್ಳಿ: ಚನ್ನರಾಯಪಟ್ಟಣದಲ್ಲಿ ‘ಭೂಮಿ ಹಬ್ಬ’ ಸಂಭ್ರಮ
ADVERTISEMENT

ದೊಡ್ಡಬಳ್ಳಾಪುರ ಲೋಕ್ ಆದಾಲತ್: 43ರಲ್ಲಿ ಮೂರೇ ಪ್ರಕರಣ ಇತ್ಯರ್ಥ

Doddaballapur Lok Adalat: ಕಾನೂನು ಸೇವೆಗಳ ಪ್ರಾಧಿಕಾರ ಸಹಭಾಗಿತ್ವದಲ್ಲಿ ಉಪವಿಭಾಗ ಅಧಿಕಾರಿಗಳು ಹಾಗೂ ಉಪ ವಿಭಾಗದ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಹಿರಿಯ ನಾಗರೀಕರ ಪೋಷಣೆ, ಸಂರಕ್ಷಣಾ ಕಾಯ್ದೆ-2007ರ ಅಡಿಯಲ್ಲಿ ಶುಕ್ರವಾರ ಲೋಕ್ ಆದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗ ಇತ್ಯರ್ಥ
Last Updated 28 ಫೆಬ್ರುವರಿ 2026, 2:19 IST
ದೊಡ್ಡಬಳ್ಳಾಪುರ ಲೋಕ್ ಆದಾಲತ್: 43ರಲ್ಲಿ ಮೂರೇ ಪ್ರಕರಣ ಇತ್ಯರ್ಥ

ದೇವನಹಳ್ಳಿ: ವಿಪ್ ಉಲ್ಲಂಘಿಸಿದ ವಿಜಯಪುರ ಪುರಸಭೆಯ 7 JDS ಸದಸ್ಯರ ಸದಸ್ಯತ್ವ ಅರ್ನಹ

ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಆದೇಶ
Last Updated 28 ಫೆಬ್ರುವರಿ 2026, 2:17 IST
ದೇವನಹಳ್ಳಿ: ವಿಪ್ ಉಲ್ಲಂಘಿಸಿದ ವಿಜಯಪುರ ಪುರಸಭೆಯ 7 JDS ಸದಸ್ಯರ ಸದಸ್ಯತ್ವ ಅರ್ನಹ

ಹೊಸಕೋಟೆ: ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ಜಾಗ ತೆರವು

Hoskote: ಹೊಸಕೋಟೆ: ಕುವೆಂಪು ನಗರ  29 ವಾರ್ಡ್ ನ 4 ಮುಖ್ಯ ರಸ್ತೆಯಲ್ಲಿ  ಕಳೆದ 35 ವರ್ಷಗಳಿಂದ ಸಾರ್ವಜನಿಕರ ಓಡಾಟಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಈ ಜಾಗವನ್ನು ಮಾರಾಟ ಮಾಡಿದ್ದ...
Last Updated 28 ಫೆಬ್ರುವರಿ 2026, 2:14 IST
ಹೊಸಕೋಟೆ: ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ಜಾಗ ತೆರವು
ADVERTISEMENT
ADVERTISEMENT
ADVERTISEMENT