ಸೋಮವಾರ, 26 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಟೌನ್‌ಶಿಪ್‌ ವಿರುದ್ಧದ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ

Land Acquisition: byline no author page goes here ಭೈರಮಂಗಲದಲ್ಲಿ ನಡೆಯುತ್ತಿರುವ ಜಿಬಿಐಟಿ ಯೋಜನೆ ವಿರೋಧ ಧರಣಿಗೆ ಬೆಂಬಲ ಘೋಷಿಸಿದ ಎಚ್‌.ಡಿ. ಕುಮಾರಸ್ವಾಮಿ, ರೈತರ ಭೂಮಿ ಕಾಪಾಡುವುದು ತನ್ನ ಜವಾಬ್ದಾರಿ ಎಂದು ಹೇಳಿದರು.
Last Updated 26 ಜನವರಿ 2026, 2:56 IST
ಟೌನ್‌ಶಿಪ್‌ ವಿರುದ್ಧದ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ

ದೇವನಹಳ್ಳಿ| ಬಲಿಷ್ಠ ಪ್ರಜಾಪ್ರಭುತ್ವ: ಯುವ ಮತದಾರರ ಪಾತ್ರ ನಿರ್ಣಾಯಕ

Youth Voter Role: byline no author page goes here ದೇವನಹಳ್ಳಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಯುವ ಮತದಾರರ ಪ್ರಭಾವ ಹಾಗೂ ಜಾಗೃತಿಯ ಅಗತ್ಯತೆ ಕುರಿತು ಸಂದೇಶ ನೀಡಲಾಯಿತು.
Last Updated 26 ಜನವರಿ 2026, 2:55 IST
ದೇವನಹಳ್ಳಿ| ಬಲಿಷ್ಠ ಪ್ರಜಾಪ್ರಭುತ್ವ: ಯುವ ಮತದಾರರ ಪಾತ್ರ ನಿರ್ಣಾಯಕ

ಜಿಗಣಿ: ರೆಡ್ಡಿ ಜನಸಂಘದಿಂದ ವೇಮನ ಜಯಂತಿ

Vemana Philosophy: byline no author page goes here ಜಿಗಣಿಯಲ್ಲಿ ಮಹಾಯೋಗಿ ವೇಮನ ಜಯಂತಿ ಅಂಗವಾಗಿ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಭಾವಚಿತ್ರ ಮೆರವಣಿಗೆ ನಡೆಯಿತು. ಜನಪದ ಕಲಾತಂಡಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.
Last Updated 26 ಜನವರಿ 2026, 2:55 IST
ಜಿಗಣಿ: ರೆಡ್ಡಿ ಜನಸಂಘದಿಂದ ವೇಮನ ಜಯಂತಿ

ದೊಡ್ಡಬಳ್ಳಾಪುರ| ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಮೆಟ್ಟಿಲು: ನ್ಯಾಯಾಧೀಶೆ

Voter Responsibility: byline no author page goes here ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ನ್ಯಾಯಾಧೀಶೆ ಶಿಲ್ಪ ಶೇಕಡಾ ನೂರಷ್ಟು ಮತದಾನದ ಅಗತ್ಯತೆ ಹಾಗೂ ಯುವ ಮತದಾರರ ಜಾಗೃತಿಯ ಮಹತ್ವದ ಕುರಿತು ಮಾತನಾಡಿದರು.
Last Updated 26 ಜನವರಿ 2026, 2:54 IST
ದೊಡ್ಡಬಳ್ಳಾಪುರ| ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಮೆಟ್ಟಿಲು: ನ್ಯಾಯಾಧೀಶೆ

ದೇವನಹಳ್ಳಿ| ಮತದಾನದಿಂದ ಪ್ರಜಾಪ್ರಭುತ್ವ ಜೀವಂತ: ಶ್ರೀಶೈಲ ಭೀಮಸೇನ ಬಾಗಡಿ

Voter Awareness: byline no author page goes here ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಶ್ರೀಶೈಲ ಭೀಮಸೇನ ಬಾಗಡಿ ಮತದಾನದ ಮಹತ್ವ ಕುರಿತು ಪ್ರಜ್ಞಾವಂತವಾಗಿರಲು ಕರೆ ನೀಡಿದರು.
Last Updated 26 ಜನವರಿ 2026, 2:54 IST
ದೇವನಹಳ್ಳಿ| ಮತದಾನದಿಂದ ಪ್ರಜಾಪ್ರಭುತ್ವ ಜೀವಂತ: ಶ್ರೀಶೈಲ ಭೀಮಸೇನ ಬಾಗಡಿ

ಹೊಸಕೋಟೆ| ಕೇಂದ್ರ ಸರ್ಕಾರದಿಂದ ಮನರೇಗಾ ಯೋಜನೆ ಕಗ್ಗೊಲೆ: ಶಾಸಕ ಶರತ್ ಬಚ್ಚೇಗೌಡ

Rural Employment Scheme: byline no author page goes here ಹೊಸಕೋಟೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರು ಮನರೇಗಾ ಯೋಜನೆ ಹೆಸರು ಬದಲಾವಣೆ ಹಾಗೂ ಅಧಿಕಾರ ಕಡಿತದ ಮೂಲಕ ಕೇಂದ್ರ ಸರ್ಕಾರ ಯೋಜನೆಯನ್ನು ನಿಧಾನವಾಗಿ ಕೊಲ್ಲುತ್ತಿದೆ ಎಂದು ದೂರಿದರು.
Last Updated 26 ಜನವರಿ 2026, 2:54 IST
ಹೊಸಕೋಟೆ| ಕೇಂದ್ರ ಸರ್ಕಾರದಿಂದ ಮನರೇಗಾ ಯೋಜನೆ ಕಗ್ಗೊಲೆ: ಶಾಸಕ ಶರತ್ ಬಚ್ಚೇಗೌಡ

ದೇವನಹಳ್ಳಿ: ತಿಂಗಳೊಳಗೆ ಕಿತ್ತು ಬಂದ ರಸ್ತೆ 

ಹೊಸದಾಗಿ ನಿರ್ಮಾಣಗೊಂಡಿರುವ ₹30ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ
Last Updated 25 ಜನವರಿ 2026, 2:44 IST
ದೇವನಹಳ್ಳಿ: ತಿಂಗಳೊಳಗೆ ಕಿತ್ತು ಬಂದ ರಸ್ತೆ 
ADVERTISEMENT

ಅಂಗನವಾಡಿ, ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ 

Republic Day Event: ವಿಜಯಪುರ ಪಟ್ಟಣದ ಪುರಸಭೆ ಉಪಾಧ್ಯಕ್ಷೆ ತಾಜುನ್ನಿಸಾಮಹಬೂಬ್ ಪಾಷಾ ಅವರು ಗಣರಾಜ್ಯೋತ್ಸವದ ಅಂಗವಾಗಿ ಅಂಗನವಾಡಿ ಹಾಗೂ ಪೌರಕಾರ್ಮಿಕ ಮಹಿಳೆಯರಿಗೆ ಸೀರೆಗಳನ್ನು ವಿತರಿಸಿದರು.
Last Updated 25 ಜನವರಿ 2026, 2:42 IST
ಅಂಗನವಾಡಿ, ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ 

ದೊಡ್ಡಬಳ್ಳಾಪುರ| ಸಿಎಂ ಭರವಸೆ: ಆಮರಣಾಂತ ಉಪವಾಸ ಅಂತ್ಯ

STP Protest: byline no author page goes here ದೊಡ್ಡಬಳ್ಳಾಪುರದಲ್ಲಿ ಒಳಚರಂಡಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಸಿಎಂ ಭರವಸೆ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿ ಎದುರು ನಡೆಯುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯವಾಯಿತು.
Last Updated 25 ಜನವರಿ 2026, 2:40 IST
ದೊಡ್ಡಬಳ್ಳಾಪುರ| ಸಿಎಂ ಭರವಸೆ: ಆಮರಣಾಂತ ಉಪವಾಸ ಅಂತ್ಯ

ಒಂದೇ ಪಾಸ್‌ಪೋರ್ಟ್, ವೀಸಾ ಬಳಸಿ ಪ್ರಯಾಣ ಯತ್ನ: ಇಬ್ಬರು ವಶಕ್ಕೆ

Travel Document Misuse: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ಪಾಸ್‌ಪೋರ್ಟ್ ಮತ್ತು ವೀಸಾ ಬಳಸಿಕೊಂಡು ಇಂಗ್ಲೆಂಡ್‌ಗೆ ಪ್ರಯಾಣಿಸಲು ಇಬ್ಬರು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ; ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 25 ಜನವರಿ 2026, 2:38 IST
ಒಂದೇ ಪಾಸ್‌ಪೋರ್ಟ್, ವೀಸಾ ಬಳಸಿ ಪ್ರಯಾಣ ಯತ್ನ: ಇಬ್ಬರು ವಶಕ್ಕೆ
ADVERTISEMENT
ADVERTISEMENT
ADVERTISEMENT