ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ: ಬಿ.ಎನ್.ಗೋಪಾಲಗೌಡ

Annual Day: ಸೂಲಿಬೆಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಿ.ಎನ್.ಗೋಪಾಲಗೌಡ ಮಾತನಾಡಿದರು.
Last Updated 11 ಫೆಬ್ರುವರಿ 2026, 8:40 IST
ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ: ಬಿ.ಎನ್.ಗೋಪಾಲಗೌಡ

ಟೀಕೆಗಳು ಶಾಶ್ವತ ಅಲ್ಲ: ಟಿ.ಎಸ್ ರಾಜಶೇಖರ್

Tavarekere Panchayat: ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗ ಅವರು ಮಾಡಿದ ಅಭಿವೃದ್ಧಿ ಕಾಮಗಾರಿಗಳು ಮಾತ್ರವೇ ಶಾಶ್ವತ ಹೊರತು ಟೀಕೆಗಳು ಶಾಶ್ವತ ಅಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷರಾದ ಟಿ.ಎಸ್ ರಾಜಶೇಖರ್ ಹೇಳಿದರು.
Last Updated 11 ಫೆಬ್ರುವರಿ 2026, 8:40 IST
ಟೀಕೆಗಳು ಶಾಶ್ವತ ಅಲ್ಲ: ಟಿ.ಎಸ್ ರಾಜಶೇಖರ್

ವಿಜಯಪುರ: ರಾಜಕಾಲುವೆ ಸ್ವಚ್ಛತೆ ಮರೀಚಿಕೆ

Rajakaluve Maintenance: ಮಳೆ ನೀರು ಸರಾಗವಾಗಿ ಹರಿಯುವಂತಾಗಲು ನಿರ್ಮಿಸಿರುವ ರಾಜಕಾಲುವೆ, ದೊಡ್ಡ ಚರಂಡಿಗಳ ಸ್ವಚ್ಛತೆ ಮರೀಚಿಕೆಯಾಗಿದೆ. ಪಟ್ಟಣದ ಜನಸಂದಣಿ ಇರುವ ಸ್ಥಳಗಳಲ್ಲಿ ಇರುವ ಬಹುತೇಕ ರಾಜಕಾಲುವೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.
Last Updated 11 ಫೆಬ್ರುವರಿ 2026, 8:40 IST
ವಿಜಯಪುರ: ರಾಜಕಾಲುವೆ ಸ್ವಚ್ಛತೆ ಮರೀಚಿಕೆ

ದೇವನಹಳ್ಳಿ: ₹16 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

Drugs Seized: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಅಕ್ರಮವಾಗಿ ಹೈಡ್ರೋಪೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Last Updated 11 ಫೆಬ್ರುವರಿ 2026, 8:39 IST
ದೇವನಹಳ್ಳಿ: ₹16 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಆನ್‌ಲೈನ್ ಆಮಿಷಗಳಿಗೆ ಬಲಿಯಾಗದಿರಿ: ZP ಉಪಕಾರ್ಯದರ್ಶಿ ಶಿವಕುಮಾರ್

Online Safety: ಅಂತರ್ಜಾಲ ದೈನಂದಿನ ಜೀವನದ ಅವಿಭಾಜ್ಯ ಅಂಗ. ಅದರಷ್ಟೇ ಅಪಾಯಗಳೂ ಇವೆ. ಆನ್‌ಲೈನ್‌ನಲ್ಲಿ ಕಾಣುವ ಆಸೆ-ಆಮಿಷಗಳಿಗೆ ಬಲಿಯಾಗದೆ ಎಚ್ಚರಿಕೆಯಿಂದ ಬಳಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್ ಹೇಳಿದರು.
Last Updated 11 ಫೆಬ್ರುವರಿ 2026, 8:36 IST
ಆನ್‌ಲೈನ್ ಆಮಿಷಗಳಿಗೆ ಬಲಿಯಾಗದಿರಿ: ZP ಉಪಕಾರ್ಯದರ್ಶಿ ಶಿವಕುಮಾರ್

ವಿಜಯಪುರ: ಸಪ್ಪಲಮ್ಮ ಜಾತ್ರಾ ಮಹೋತ್ಸವ

Annual Festival: ಪಟ್ಟಣ ಸಮೀಪದ ಕೊಮ್ಮಸಂದ್ರ ಗ್ರಾಮದಲ್ಲಿ ಸಪ್ಪಲಮ್ಮ ವಾರ್ಷಿಕೋತ್ಸವ ಹಾಗೂ ದೀಪೋತ್ಸವ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ಮಂಗಳವಾರ ನಡೆದವು. ಜಾತ್ರಾ ಮಹೋತ್ಸವದ ಅಂಗವಾಗಿ ಊರಿನ ಮುಖ್ಯ ಬೀದಿಗಳಲ್ಲಿ ಗ್ರಾಮ ದೇವತೆಗಳ ಮೆರವಣಿಗೆ ಮಾಡಲಾಯಿತು.
Last Updated 11 ಫೆಬ್ರುವರಿ 2026, 8:36 IST
ವಿಜಯಪುರ: ಸಪ್ಪಲಮ್ಮ ಜಾತ್ರಾ ಮಹೋತ್ಸವ

ಹೊಸಕೋಟೆ: ಭಾರತ ಬಂದ್ ಬೆಂಬಲಿಸಿ ಬಹಿರಂಗ ಸಭೆ  

CITU Protest: ನಗರದಲ್ಲಿ ಸಿಐಟಿಯು ಮತ್ತು ಪ್ರಗತಿಪರ ಸಂಘಟನೆಗಳಿಂದ ಫೆ. 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬಹಿರಂಗ ಸಭೆ ಮಂಗಳವಾರ ನಡೆಯಿತು. ಕೇಂದ್ರ ಸರ್ಕಾರದ ಲೇಬರ್ ಕೋಡ್‌ಗಳ ರದ್ದತಿಗಾಗಿ ಈ ವೇಳೆ ಆಗ್ರಹಿಸಲಾಯಿತು.
Last Updated 11 ಫೆಬ್ರುವರಿ 2026, 8:36 IST
ಹೊಸಕೋಟೆ: ಭಾರತ ಬಂದ್ ಬೆಂಬಲಿಸಿ ಬಹಿರಂಗ ಸಭೆ  
ADVERTISEMENT

₹16 ಕೋಟಿ ಗಾಂಜಾ ವಶ: ಮೂವರ ಬಂಧನ

Drug Smuggling: ಬ್ಯಾಂಕಾಕ್‌ ಮತ್ತು ಥಾಯ್ಲೆಂಡ್‌ನಿಂದ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹16.21 ಕೋಟಿ ಮೌಲ್ಯದ ಹೈಡ್ರೊಫೋನಿಕ್‌ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
Last Updated 11 ಫೆಬ್ರುವರಿ 2026, 8:35 IST
₹16 ಕೋಟಿ ಗಾಂಜಾ ವಶ: ಮೂವರ ಬಂಧನ

Bengaluru Airport: ₹16 ಕೋಟಿ ಗಾಂಜಾ ವಶ, ಮೂವರ ಬಂಧನ

Hydroponic Ganja: ದೇವನಹಳ್ಳಿ: ಬ್ಯಾಂಕಾಕ್‌ ಮತ್ತು ಥಾಯ್ಲೆಂಡ್‌ನಿಂದ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹16.21 ಕೋಟಿ ಮೌಲ್ಯದ ಹೈಡ್ರೊಫೋನಿಕ್‌ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
Last Updated 10 ಫೆಬ್ರುವರಿ 2026, 23:55 IST
Bengaluru Airport: ₹16 ಕೋಟಿ ಗಾಂಜಾ ವಶ, ಮೂವರ ಬಂಧನ

ವಿಜಯಪುರ: ಭವಿಷ್ಯ ನಿಧಿ ಹಣಕ್ಕಾಗಿ ಪುರಸಭೆ ನೌಕರರ ಅಲೆದಾಟ

17 ಪುರಸಭೆ ನೌಕರರಿಗೆ 2011ರಿಂದ ಬಾಕಿ
Last Updated 10 ಫೆಬ್ರುವರಿ 2026, 4:16 IST
ವಿಜಯಪುರ: ಭವಿಷ್ಯ ನಿಧಿ ಹಣಕ್ಕಾಗಿ ಪುರಸಭೆ ನೌಕರರ ಅಲೆದಾಟ
ADVERTISEMENT
ADVERTISEMENT
ADVERTISEMENT