ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

KIA: ಇರಾನ್–ಇಸ್ರೇಲ್ ಸಂಘರ್ಷದಿಂದಾಗಿ 37 ವಿಮಾನ ಹಾರಾಟ ರದ್ದು

ಪಶ್ಚಿಮ ಏಷ್ಯಾ ದೇಶಗಳಿಗೆ ತೆರಳಬೇಕಿದ್ದ ‌ವಿಮಾನಗಳು
Last Updated 1 ಮಾರ್ಚ್ 2026, 19:35 IST
KIA: ಇರಾನ್–ಇಸ್ರೇಲ್ ಸಂಘರ್ಷದಿಂದಾಗಿ 37 ವಿಮಾನ ಹಾರಾಟ ರದ್ದು

ರೈಲು ಹಳಿಯಲ್ಲಿ ಕೆಟ್ಟು ನಿಂತ ಬಿಎಂಟಿಸಿ ಬಸ್: 2 ಕಿ.ಮೀ ವರಗೆ ವಾಹನ ದಟ್ಟಣೆ

BMTC Bus Breakdown: ಅತ್ತಿಬೆಲೆ-ಆನೇಕಲ್‌ ಮುಖ್ಯ ರಸ್ತೆಯ ಹಾಲ್ದೇನಹಳ್ಳಿ ರೈಲ್ವೇ ಗೇಟ್‌ ಬಳಿ ಬಿಎಂಟಿಸಿ ಬಸ್ಸೊಂದು ಕೆಟ್ಟು ನಿಂತಿದ್ದರಿಂದ ಕೆಲ ಕಾಲ ಆತಂಕ ಉಂಟಾಗಿತ್ತು. ಸ್ಥಳೀಯರು ಮತ್ತು ವಾಹನ ಸವಾರರು ಬಸ್‌ನ್ನು ತಳ್ಳಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
Last Updated 1 ಮಾರ್ಚ್ 2026, 19:19 IST
ರೈಲು ಹಳಿಯಲ್ಲಿ ಕೆಟ್ಟು ನಿಂತ ಬಿಎಂಟಿಸಿ ಬಸ್: 2 ಕಿ.ಮೀ ವರಗೆ ವಾಹನ ದಟ್ಟಣೆ

ಬಿಡದಿ: ಪ್ಯಾಸೆಂಜರ್ ರೈಲು ವಿಳಂಬ ಖಂಡಿಸಿ ಪ್ರಯಾಣಿಕರ ಪ್ರತಿಭಟನೆ

ಒಂದೂವರೆ ತಾಸಾದರೂ ಹೊರಡದ ಅಶೋಕಪುರಂ ಪ್ಯಾಸೆಂಜರ್ ರೈಲು
Last Updated 1 ಮಾರ್ಚ್ 2026, 13:31 IST
ಬಿಡದಿ: ಪ್ಯಾಸೆಂಜರ್ ರೈಲು ವಿಳಂಬ ಖಂಡಿಸಿ ಪ್ರಯಾಣಿಕರ ಪ್ರತಿಭಟನೆ

ಜಿಗಣಿ | ರಾಷ್ಟ್ರೀಯ ವಿಜ್ಞಾನ ದಿನ: ಮಾದರಿಗಳ ಪ್ರದರ್ಶನ

Jigani Science Exhibition: ಹಾರಗದ್ದೆಯ ಸ್ಟ್ರೈಡ್ಸ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿವಾನಿ ಕೇರ್ಸ್‌ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ಮೇಳ ನಡೆಯಿತು. 25ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು.
Last Updated 1 ಮಾರ್ಚ್ 2026, 5:00 IST
ಜಿಗಣಿ | ರಾಷ್ಟ್ರೀಯ ವಿಜ್ಞಾನ ದಿನ: ಮಾದರಿಗಳ ಪ್ರದರ್ಶನ

ತಾವರೆಕೆರೆ | ₹75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

Karnataka Infrastructure Development: ರಾಮೇಶ್ವರ ದೇವಾಲಯ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್‌ ಬಚ್ಚೇಗೌಡ ಚಾಲನೆ ನೀಡಿದರು. ₹75 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಕಾಲುವೆ ಕಾಮಗಾರಿ ನಡೆಸಲಾಗುತ್ತಿದೆ.
Last Updated 1 ಮಾರ್ಚ್ 2026, 4:58 IST
ತಾವರೆಕೆರೆ | ₹75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಆನೇಕಲ್ | ಮೊದಲ ಪರೀಕ್ಷೆಗೂ ಮುನ್ನ: ದೇಗುಲದಲ್ಲಿ ವಿದ್ಯಾರ್ಥಿಗಳ ದಂಡು

Karnataka Exam Day Tradition: ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಆನೇಕಲ್‌ ಪಟ್ಟಣದ ಕಂಬದ ಗಣಪತಿ ದೇವಾಲಯ, ಸ್ಕಂದ ಗಣಪತಿ ದೇವಾಲಯಗಳಲ್ಲಿ ವಿದ್ಯಾರ್ಥಿಗಳ ದಂಡು ಕಂಡು ಬಂದರು. ವಿದ್ಯಾರ್ಥಿಗಳು ತಮ್ಮ ಪೆನ್‌, ಹಾಲ್‌ಟಿಕೆಟ್‌ನ್ನು ದೇವರ ಮುಂದಿಟ್ಟು ಪೂಜಿಸುತ್ತಿದ್ದ ದೃಶ್ಯ ಕಂಡು ಬಂದಿತು.
Last Updated 1 ಮಾರ್ಚ್ 2026, 4:56 IST
ಆನೇಕಲ್ | ಮೊದಲ ಪರೀಕ್ಷೆಗೂ ಮುನ್ನ: ದೇಗುಲದಲ್ಲಿ ವಿದ್ಯಾರ್ಥಿಗಳ ದಂಡು

ಸರ್ಜಾಪುರ | ಕೆಐಎಡಿಬಿ ಅಧಿಕಾರಿಗಳಿಗೆ ರೈತರ ತರಾಟೆ

KIADB Land Acquisition Protest: ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯ ಸಂಬಂಧ ತಿಳುವಳಿಕೆ ನೋಟಿಸ್‌ ನೀಡಲು ಶುಕ್ರವಾರ ಸಂಜೆ ಬಂದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ನೋಟಿಸ್‌ ಸ್ವೀಕರಿಸಲು ರೈತರು ನಿರಾಕರಿಸಿದರು. 260 ದಿನಗಳಿಂದ ರೈತರ ಧರಣಿ.
Last Updated 1 ಮಾರ್ಚ್ 2026, 4:54 IST
ಸರ್ಜಾಪುರ | ಕೆಐಎಡಿಬಿ ಅಧಿಕಾರಿಗಳಿಗೆ ರೈತರ ತರಾಟೆ
ADVERTISEMENT

ದೊಡ್ಡಬಳ್ಳಾಪುರ | ಮೊದಲ ದಿನವೇ 111 ವಿದ್ಯಾರ್ಥಿಗಳ ಗೈರು

Karnataka PU Exam Update: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಸುಗಮವಾಗಿ ಆರಂಭಗೊಂಡಿದೆ. ಮೊದಲ ದಿನದ ಕನ್ನಡ ವಿಷಯ ಪರೀಕ್ಷೆಯಲ್ಲಿ 111 ವಿದ್ಯಾರ್ಥಿಗಳು ಗೈರಾಗಿದ್ದಾರೆ.
Last Updated 1 ಮಾರ್ಚ್ 2026, 4:52 IST
ದೊಡ್ಡಬಳ್ಳಾಪುರ | ಮೊದಲ ದಿನವೇ 111 ವಿದ್ಯಾರ್ಥಿಗಳ ಗೈರು

ದೇವನಹಳ್ಳಿ | ವಿಮಾನದೊಳಗೆ ಪ್ರಯಾಣಿಕರ ಪ್ರತಿಭಟನೆ

Karnataka Airport Incident: ನೇಪಾಳದ ರಾಜಧಾನಿ ಕಾಠ್ಮಂಡುವಿಗೆ ತೆರಳಬೇಕಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಎರಡನೇ ದಿನವೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಮತ್ತೆ ವಾಪಸ್ ಬಂದಿದ್ದು,
Last Updated 1 ಮಾರ್ಚ್ 2026, 4:45 IST
ದೇವನಹಳ್ಳಿ | ವಿಮಾನದೊಳಗೆ ಪ್ರಯಾಣಿಕರ ಪ್ರತಿಭಟನೆ

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ವಸತಿ ಶಾಲೆ ಮಾಲೀಕ, ಪ್ರಾಂಶುಪಾಲೆ ಬಂಧನ

Child Abuse Case: ಶಾಲೆಯ ಮಾಲೀಕ ಧನಂಜಯ್ ಹಾಗೂ ಪ್ರಾಂಶುಪಾಲೆ ಶೈಲಜಾ ಬಂಧಿತರು. ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
Last Updated 28 ಫೆಬ್ರುವರಿ 2026, 20:51 IST
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ವಸತಿ ಶಾಲೆ ಮಾಲೀಕ, ಪ್ರಾಂಶುಪಾಲೆ ಬಂಧನ
ADVERTISEMENT
ADVERTISEMENT
ADVERTISEMENT