ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು ಗ್ರಾಮಾಂತರ

ADVERTISEMENT

ಜಿಬಿಎ: 5 ಪಾಲಿಕೆಗಳ 369 ವಾರ್ಡ್‌ಗಳಿಗೆ ಮೀಸಲಾತಿ ಕರಡು ಪ್ರಕಟ

GBA Ward Reservation: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್‌ಗಳಿಗೆ ಮೀಸಲಾತಿ ಕರಡು ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದೆ. ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ನಗರ ಪಾಲಿಕೆಗಳಿಗೆ ಮೀಸಲಾತಿ ಹಂಚಿಕೆ ಮಾಡಲಾಗಿದೆ.
Last Updated 9 ಜನವರಿ 2026, 6:16 IST
ಜಿಬಿಎ: 5 ಪಾಲಿಕೆಗಳ 369 ವಾರ್ಡ್‌ಗಳಿಗೆ ಮೀಸಲಾತಿ ಕರಡು ಪ್ರಕಟ

ಕಾಮಗಾರಿ ಆರಂಭಿಸಿದ ಆರು ಗುತ್ತಿಗೆದಾರರು ಕಪ್ಪುಪಟ್ಟಿಗೆ: ಶಾಸಕ ಶರತ್‌ ಬಚ್ಚೇಗೌಡ

ಜಲಜೀವನ್‌ ಮಿಷನ್‌ ಪ್ರಗತಿ ಪರಿಶೀಲನೆ ಸಭೆ
Last Updated 9 ಜನವರಿ 2026, 5:29 IST
ಕಾಮಗಾರಿ ಆರಂಭಿಸಿದ ಆರು ಗುತ್ತಿಗೆದಾರರು ಕಪ್ಪುಪಟ್ಟಿಗೆ: ಶಾಸಕ ಶರತ್‌ ಬಚ್ಚೇಗೌಡ

ನರೇಗಾ ದುರ್ಬಲ; ಬಡವರು ಬದುಕಿಗೆ ಕನ್ನ: ಅಖಿಲ ಭಾರತ ಕಿಸಾನ್ ಸಭಾ ಆರೋಪ

Rural Employment Scheme: ಗ್ರಾಮೀಣ ಭಾರತವನ್ನು ಜೀವಂತವಾಗಿ ಹಿಡಿದಿಟ್ಟಿದ್ದ ನರೇಗಾವನ್ನು ಹಂತ ಹಂತವಾಗಿ ದುರ್ಬಲಗೊಳಿಸುವ ಮೂಲಕ ರೈತರು, ಕೂಲಿ ಕಾರ್ಮಿಕರು, ಬಡವರ ಬದುಕಿನ ನೆಲೆ ಕಿತ್ತುಕೊಳ್ಳುತ್ತಿದೆ ಎಂದು ಎಐಕೆಎಸ್ ಆರೋಪಿಸಿದೆ.
Last Updated 9 ಜನವರಿ 2026, 5:29 IST
ನರೇಗಾ ದುರ್ಬಲ; ಬಡವರು ಬದುಕಿಗೆ ಕನ್ನ: ಅಖಿಲ ಭಾರತ ಕಿಸಾನ್ ಸಭಾ ಆರೋಪ

ಮೈಲಾಪುರದ ಮಂಜುನಾಥ್ ಆತ್ಮಹತ್ಯೆ ಪ್ರಕರಣ; ನಿಷ್ಪಕ್ಷಪಾತ ತನಿಖೆ: DYSP ಮಲ್ಲೇಶ್

Police Investigation: ಮೈಲಾಪುರದ ಮಂಜುನಾಥ್ ಆತ್ಮಹತ್ಯೆ ಪ್ರಕರಣದಲ್ಲಿ ನಾಪತ್ತೆಯಾದ ಮಹಿಳೆಯ ದೂರವಾಣಿ ಕರೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದ್ದು, ತನಿಖೆ ನಿಷ್ಪಕ್ಷಪಾತವಾಗಿರಲಿದೆ ಎಂದು ಡಿವೈಎಸ್‌ಪಿ ತಿಳಿಸಿದ್ದಾರೆ.
Last Updated 9 ಜನವರಿ 2026, 5:29 IST
ಮೈಲಾಪುರದ ಮಂಜುನಾಥ್ ಆತ್ಮಹತ್ಯೆ ಪ್ರಕರಣ; ನಿಷ್ಪಕ್ಷಪಾತ ತನಿಖೆ: DYSP ಮಲ್ಲೇಶ್

ದೊಡ್ಡಬಳ್ಳಾಪುರ: ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಉಳ್ಳವರಿಗಷ್ಟೇ ‘ಸಕಾಲ’ ಸೇವೆ

Public Service Delay: ದೊಡ್ಡಬಳ್ಳಾಪುರದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರಿಗೆ ಸಕಾಲ ಸೇವೆ ಸಮಯಕ್ಕೆ ಸಿಗದೆ, ಕೆಲವು ವ್ಯಕ್ತಿಗಳಿಗೆ ಮಾತ್ರ ಆಯ್ಕೆಮಾಡಿದ ರೀತಿಯಲ್ಲಿ ನೀಡಲಾಗುತ್ತಿದೆ ಎಂಬ ಆರೋಪ ಹೆಚ್ಚಾಗಿದೆ.
Last Updated 9 ಜನವರಿ 2026, 5:29 IST
ದೊಡ್ಡಬಳ್ಳಾಪುರ: ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಉಳ್ಳವರಿಗಷ್ಟೇ ‘ಸಕಾಲ’ ಸೇವೆ

ದೇವನಹಳ್ಳಿ| ಇ–ಖಾತಾಗೆ ತಾಂತ್ರಿಕ ಅಡಚಣೆ: ಗ್ರಾಮೀಣರ ಗೋಳು

ಕಚೇರಿಗಳಿಗೆ ಅಲೆದಾರೂ ಸಿಗದ ಖಾತೆ
Last Updated 9 ಜನವರಿ 2026, 5:29 IST
ದೇವನಹಳ್ಳಿ| ಇ–ಖಾತಾಗೆ ತಾಂತ್ರಿಕ ಅಡಚಣೆ: ಗ್ರಾಮೀಣರ ಗೋಳು

ದೇವನಹಳ್ಳಿ| ಧನುರ್ಮಾಸ ಹೊಡೆತಕ್ಕೆ ಹೂ ಬೆಳೆಗಾರರು ಕಂಗಾಲು: ಕುಸಿದ ಹೂವಿನ ಬೇಡಿಕೆ

Flower Price Drop: ಧನುರ್ಮಾಸ ಆರಂಭದ ಬಳಿಕ ಮದುವೆ, ಶುಭಕಾರ್ಯಗಳಿಲ್ಲದ ಕಾರಣ ಹೂವಿನ ಬೇಡಿಕೆ ಕುಸಿತವಾಗಿದೆ. ದರ ಇಳಿಕೆಯಿಂದ ವಿಜಯಪುರದ ಹೂ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಸಂಕ್ರಾಂತಿಯ ನಂತರ ಮಾತ್ರ ಬೆಲೆ ಏರಿಕೆಗೆ ನಿರೀಕ್ಷೆ ಇದೆ.
Last Updated 9 ಜನವರಿ 2026, 5:29 IST
ದೇವನಹಳ್ಳಿ| ಧನುರ್ಮಾಸ ಹೊಡೆತಕ್ಕೆ ಹೂ ಬೆಳೆಗಾರರು ಕಂಗಾಲು: ಕುಸಿದ ಹೂವಿನ ಬೇಡಿಕೆ
ADVERTISEMENT

ಬನ್ನೇರುಘಟ್ಟ ಉದ್ಯಾನಕ್ಕೆ ‍ಪ್ರವಾಸಿಗರ ದಂಡು

ಕಬಿನಿ, ನಾಗರಹೊಳೆ, ಬಂಡಿಪುರ ಸಫಾರಿ ಸ್ಥಗಿತ; ಬನ್ನೇರುಘಟ್ಟದತ್ತ ತಿರುಗಿದ ಜನರು
Last Updated 9 ಜನವರಿ 2026, 5:29 IST
ಬನ್ನೇರುಘಟ್ಟ ಉದ್ಯಾನಕ್ಕೆ ‍ಪ್ರವಾಸಿಗರ ದಂಡು

ರೌಡಿಶೀಟರ್‌ ಅಪಹರಿಸಿ ಹಲ್ಲೆ

ಮತ್ತೊಬ್ಬ ರೌಡಿಶೀಟರ್‌ನಿಂದ ಕೃತ್ಯ* ಗಾಯಾಳು ಸ್ಥಿತಿ ಚಿಂತಾಜನಕ
Last Updated 8 ಜನವರಿ 2026, 21:11 IST
ರೌಡಿಶೀಟರ್‌ ಅಪಹರಿಸಿ ಹಲ್ಲೆ

ದೊಡ್ಡಬಳ್ಳಾಪುರ | ಶಿಷ್ಟಾಚಾರ ಉಲ್ಲಂಘನೆ ಆರೋಪ: ಕಾಂಗ್ರೆಸ್‌ ಪ್ರತಿಭಟನೆ

Protocol Violation: ನೇಕಾರರ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ನಗರಸಭೆ ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
Last Updated 8 ಜನವರಿ 2026, 5:34 IST
ದೊಡ್ಡಬಳ್ಳಾಪುರ | ಶಿಷ್ಟಾಚಾರ ಉಲ್ಲಂಘನೆ ಆರೋಪ: ಕಾಂಗ್ರೆಸ್‌ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT