ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು ಗ್ರಾಮಾಂತರ

ADVERTISEMENT

ಅರಸು ಹೊಲಿಕೆ ಸರಿಯಲ್ಲ; ಡಾ.ಕೆ.ಸುಧಾಕರ್

Siddaramaiah vs Devaraj Urs: ದೇವನಹಳ್ಳಿಯಲ್ಲಿ ಡಾ.ಕೆ.ಸುಧಾಕರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದು, ಆಡಳಿತಕ್ಕೆ ಜನರು ಬೇಸರವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
Last Updated 7 ಜನವರಿ 2026, 3:02 IST
ಅರಸು ಹೊಲಿಕೆ ಸರಿಯಲ್ಲ; ಡಾ.ಕೆ.ಸುಧಾಕರ್

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

ವಿಚಾರಣೆಗೆ ಹೆದರಿ ಆತ್ಮಹತ್ಯೆ ಶಂಕೆ* ಪೊಲೀಸರ ವಿರುದ್ಧ ಕುಟುಂಬಸ್ಥರ ಆರೋಪ
Last Updated 7 ಜನವರಿ 2026, 3:01 IST
ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

ದೇಗುಲಗಳ ಜಾಗ ಒತ್ತುವರಿ: ಕಠಿಣ ಕ್ರಮ

ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
Last Updated 7 ಜನವರಿ 2026, 2:59 IST
ದೇಗುಲಗಳ ಜಾಗ ಒತ್ತುವರಿ: ಕಠಿಣ ಕ್ರಮ

ಸಾಕು ತಂದೆ ಪೊಲೀಸರ ವಶಕ್ಕೆ

ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಹೆತ್ತ ತಾಯಿ ವಶಕ್ಕೆ; ತಂದೆ ಪರಾರಿ
Last Updated 7 ಜನವರಿ 2026, 2:58 IST
ಸಾಕು ತಂದೆ ಪೊಲೀಸರ ವಶಕ್ಕೆ

ಹೊಸ ನಿಯಮ ಮರು ಪರಿಶೀಲನೆಗೆ ಸೂಚನೆ: ಡಾ.ಕೆ. ಸುಧಾಕರ್‌

ವಿಮಾನ ನಿಲ್ದಾಣ ಪಾರ್ಕಿಂಗ್‌ ನಿಯಮ । ಅಧಿಕಾರಿಗಳೊಂದಿಗೆ ಸಂಸದ ಸಭೆ
Last Updated 7 ಜನವರಿ 2026, 2:56 IST
ಹೊಸ ನಿಯಮ ಮರು ಪರಿಶೀಲನೆಗೆ ಸೂಚನೆ: ಡಾ.ಕೆ. ಸುಧಾಕರ್‌

ಶೇ 100 ರಷ್ಟು ಫಲಿತಾಂಶಕ್ಕೆ ಕ್ರಮ

SSLC Success Plan: ವಿಜಯಪುರದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಸಾಧನೆಗಾಗಿಯೆಲ್ಲಾ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಪೂರ್ವ ಸಿದ್ಧತಾ ಪರೀಕ್ಷೆ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳ ಯೋಜನೆ ಕೈಗೊಳ್ಳಲಾಗಿದೆ.
Last Updated 7 ಜನವರಿ 2026, 2:55 IST
ಶೇ 100 ರಷ್ಟು ಫಲಿತಾಂಶಕ್ಕೆ ಕ್ರಮ

ವಿಮಾನ ನಿಲ್ದಾಣ ಪಾರ್ಕಿಂಗ್‌ ನಿಯಮ: ಅಧಿಕಾರಿಗಳೊಂದಿಗೆ ಸಂಸದ ಸುಧಾಕರ್‌ ಸಭೆ

DEVANAHALLI– Airport parking rules: ವಿಮಾನ ನಿಲ್ದಾಣದಲ್ಲಿ ಟಾಕ್ಸಿ ನಿಲುಗಡೆ ಸಂಬಂಧ ಜಾರಿಗೊಳಿಸಿರುವ ಹೊಸ ನಿಯಮವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಸಂಸದ ಡಾ.ಕೆ. ಸುಧಾಕರ್‌ ಅಧಿಕಾರಿಗಳಿಗೆ ಸೂಚಿಸಿದರು.
Last Updated 6 ಜನವರಿ 2026, 20:33 IST
ವಿಮಾನ ನಿಲ್ದಾಣ ಪಾರ್ಕಿಂಗ್‌ ನಿಯಮ: ಅಧಿಕಾರಿಗಳೊಂದಿಗೆ ಸಂಸದ ಸುಧಾಕರ್‌ ಸಭೆ
ADVERTISEMENT

ಸೂಲಿಬೆಲೆ | ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಸಾಕು ತಂದೆ ಪೊಲೀಸರ ವಶಕ್ಕೆ

Black Magic Case: ಎಂಟು ತಿಂಗಳ ದತ್ತು ಮಗುವನ್ನು ನಿಧಿ ಆಸೆಗಾಗಿ ಬಲಿ ಕೊಡಲು ಮುಂದಾಗಿದ್ದ ಸಾಕು ತಂದೆ ಸೈಯ್ಯದ್ ಇಮ್ರಾನ್‌ನನ್ನು ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಗುವಿನ ಹೆತ್ತ ತಾಯಿ ಕೋಲಾರ ಆರೋಹಳ್ಳಿ ಗ್ರಾಮದ ಮಂಜುಳ ಅವರನ್ನು ವಶಕ್ಕೆ
Last Updated 6 ಜನವರಿ 2026, 5:44 IST
ಸೂಲಿಬೆಲೆ | ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಸಾಕು ತಂದೆ ಪೊಲೀಸರ ವಶಕ್ಕೆ

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ ತಪಾಸಣೆ

Transport Department Drive: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ–44ರಲ್ಲಿ ಸೋಮವಾರ ಬೆಳಗ್ಗೆಯೇ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್‌ಗಳ ತಪಾಸಣೆ ನಡೆಸಿದರು. ಈ ವೇಳೆ ನಿಯಮ ಮೀರಿ ಸಂಚರಿಸಿದ್ದ ಅಂತರರಾಜ್ಯ ಬಸ್‌ಗಳಿಂದ ಒಟ್ಟು ₹16,700 ದಂಡ ವಸೂಲಿ ಮಾಡಲಾಗಿದೆ.
Last Updated 6 ಜನವರಿ 2026, 5:42 IST
ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ ತಪಾಸಣೆ

ಆನೇಕಲ್ | ಕನ್ನಡ ಮಾತಾಡದಂತೆ ತಾಕೀತು ಮಾಡಿದ್ದ ವಿಡಿಯೊ ಬಹಿರಂಗ: ಪ್ರತಿಭಟನೆ

AMC College Controversy: ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಎಎಂಸಿ ಕಾಲೇಜು ವಿದ್ಯಾರ್ಥಿ ನಿಲಯದ ವಾರ್ಡನ್‌ ‘ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಬಾರದು’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕನ್ನಡ ಪರ ಸಂಘಟನೆಗಳ ಮುಖಂಡರು ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು.
Last Updated 6 ಜನವರಿ 2026, 5:42 IST
ಆನೇಕಲ್ | ಕನ್ನಡ ಮಾತಾಡದಂತೆ ತಾಕೀತು ಮಾಡಿದ್ದ ವಿಡಿಯೊ ಬಹಿರಂಗ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT