ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೇವನಹಳ್ಳಿ:ಅಂತರರಾಷ್ಟ್ರೀಯ ಥ್ರೋಬಾಲ್ ಸ್ಪರ್ಧೆ ವಿಜೇತ ಭಾರತಕ್ಕೆ ಅದ್ಧೂರಿ ಸ್ವಾಗತ

Indian Throwball Team: ಕಾಂಬೋಡಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಥ್ರೋಬಾಲ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತೀಯ ತಂಡಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು.
Last Updated 18 ಫೆಬ್ರುವರಿ 2026, 5:44 IST
ದೇವನಹಳ್ಳಿ:ಅಂತರರಾಷ್ಟ್ರೀಯ ಥ್ರೋಬಾಲ್ ಸ್ಪರ್ಧೆ ವಿಜೇತ ಭಾರತಕ್ಕೆ ಅದ್ಧೂರಿ ಸ್ವಾಗತ

ಪ್ರೇಮಿಗಳ ದಿನ: 60 ದಶಲಕ್ಷ ಗುಲಾಬಿ ರಫ್ತು; ಕಳೆದ ವರ್ಷಕ್ಕಿಂತ ಶೇ.79ರಷ್ಟು ಏರಿಕೆ

Valentine's Day: ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ತಾಜಾ ಗುಲಾಬಿಗಳಿಗೆ ಭಾರಿ ಬೇಡಿಕೆ ಇತ್ತು. ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ಬಾರಿ ದಾಖಲೆ ಪ್ರಮಾಣದ ಹೂವುಗಳನ್ನು ರಫ್ತು ಮಾಡಲಾಗಿದೆ.
Last Updated 18 ಫೆಬ್ರುವರಿ 2026, 5:43 IST
ಪ್ರೇಮಿಗಳ ದಿನ: 60 ದಶಲಕ್ಷ ಗುಲಾಬಿ ರಫ್ತು; ಕಳೆದ ವರ್ಷಕ್ಕಿಂತ ಶೇ.79ರಷ್ಟು ಏರಿಕೆ

ಒಳಮೀಸಲಾತಿ ಮಸೂದೆಗೆ ಶೀಘ್ರ ಅನುಮೋದನೆ ಕೋರಿ ರಾಜ್ಯಪಾಲರಿಗೆ ಮನವಿ

SC Internal Reservation: ಒಳಮೀಸಲಾತಿ ಮಸೂದೆಗೆ ತ್ವರಿತ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು. ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿರುವ ಈ ಮಸೂದೆಗೆ ಬೇಗ ಒಪ್ಪಿಗೆ ಬೇಕಿದೆ.
Last Updated 18 ಫೆಬ್ರುವರಿ 2026, 5:43 IST
ಒಳಮೀಸಲಾತಿ ಮಸೂದೆಗೆ ಶೀಘ್ರ ಅನುಮೋದನೆ ಕೋರಿ ರಾಜ್ಯಪಾಲರಿಗೆ ಮನವಿ

ದೊಡ್ಡಬಳ್ಳಾಪುರ: ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Government Hospital Protest: ರಾಜ್ಯದ 8 ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ವಹಿಸಲು ಸರ್ಕಾರ ಮುಂದಾಗಿರುವ ಕ್ರಮವನ್ನು ವಿರೋಧಿಸಿ ಸಾರ್ವತ್ರಿಕ ಆರೋಗ್ಯ ಆಂದೋಲನದ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 18 ಫೆಬ್ರುವರಿ 2026, 5:43 IST
ದೊಡ್ಡಬಳ್ಳಾಪುರ: ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಆನೇಕಲ್| ಇಂಡ್ಲವಾಡಿ ಗ್ರಾ.ಪಂ ಕ್ರಿಕೆಟ್ ಪಂದ್ಯಾವಳಿ: ಬಸವನಪುರ ತಂಡಕ್ಕೆ ಜಯ

Jai Bhim Youth Club: ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿ ಗ್ರಾಮದಲ್ಲಿ ಜೈ ಭೀಮ್‌ ಯುವಕರ ಬಳಗ ಆಯೋಜಿಸಿದ್ದ ಇಂಡ್ಲವಾಡಿ ಗ್ರಾ.ಪಂ ಕ್ರಿಕೆಟ್‌ ಕಪ್‌ ಪಂದ್ಯಾವಳಿಯಲ್ಲಿ ಬಸವನಪುರ ತಂಡ ಜಯ ಸಾಧಿಸಿದ್ದು, ₹20ಸಾವಿರ ನಗದು ಬಹುಮಾನ ಗೆದ್ದಿದೆ.
Last Updated 18 ಫೆಬ್ರುವರಿ 2026, 5:43 IST
ಆನೇಕಲ್| ಇಂಡ್ಲವಾಡಿ ಗ್ರಾ.ಪಂ ಕ್ರಿಕೆಟ್ ಪಂದ್ಯಾವಳಿ: ಬಸವನಪುರ ತಂಡಕ್ಕೆ ಜಯ

ದೊಡ್ಡಬಳ್ಳಾಪುರ: ಕಸ ವಿಲೇವಾರಿ ಘಟಕದ ಲಾರಿಗಳು ವಾಪಸ್‌

Garbage Disposal: ತಾಲ್ಲೂಕಿನ ಚಿಗರೇನಹಳ್ಳಿ ಎಂ.ಎಸ್.ಜಿ.ಪಿ ಕಸ ವಿಲೇವಾರಿ ಘಟಕದತ್ತ ನಿಯಮ ಬಾಹಿರವಾಗಿ ಹೆಚ್ಚುವರಿ ಕಸ ತುಂಬಿಕೊಂಡು ಬರುತ್ತಿದ್ದ ಲಾರಿಗಳನ್ನು ಶಾಸಕ ಧೀರಜ್ ಮುನಿರಾಜು ಮಂಗಳವಾರ ತಡೆದು ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ.
Last Updated 18 ಫೆಬ್ರುವರಿ 2026, 5:43 IST
ದೊಡ್ಡಬಳ್ಳಾಪುರ: ಕಸ ವಿಲೇವಾರಿ ಘಟಕದ ಲಾರಿಗಳು ವಾಪಸ್‌

ದೊಡ್ಡಬಳ್ಳಾಪುರ | ಗೀತಂ ವಿ.ವಿ.ಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಗೀತಂ ವಿ.ವಿ.ಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
Last Updated 18 ಫೆಬ್ರುವರಿ 2026, 0:31 IST
ದೊಡ್ಡಬಳ್ಳಾಪುರ | ಗೀತಂ ವಿ.ವಿ.ಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ADVERTISEMENT

ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ

Railway Disruption: ತಾಲ್ಲೂಕಿನ ಬಿಡದಿ ಮತ್ತು ರಾಮನಗರದ ಮಧ್ಯೆ ಗೂಡ್ಸ್ ರೈಲೊಂದು ಸಂಜೆ ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಮದ್ದೂರಿಗೆ ಹೋಗುತ್ತಿದ್ದ ಖಾಲಿ ಇದ್ದ ಈ ರೈಲು ಹಳಿ ತಪ್ಪಿದ್ದರಿಂದ ಬೆಂಗಳೂರು–ಮೈಸೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
Last Updated 17 ಫೆಬ್ರುವರಿ 2026, 13:57 IST
ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ

ಪ್ರೇಮಿಗಳ ದಿನ: ಈ ಸಾರಿ ಬೆಂಗಳೂರಿಂದ ಅತಿ ಹೆಚ್ಚು ಗುಲಾಬಿ ರಪ್ತು ಯಾವ ದೇಶಕ್ಕೆ?

Bengaluru Rose Export: ಪ್ರೇಮಿಗಳ ದಿನದ ಸಂದರ್ಭದಲ್ಲಿ ವಿಶ್ವದಾದ್ಯಂತ ತಾಜಾ ಗುಲಾಬಿಗಳಿಗೆ ಉಂಟಾದ ಭಾರಿ ಬೇಡಿಕೆಯಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 26 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಮತ್ತು 47 ದೇಶೀಯ ನಿಲ್ದಾಣಗಳಿಗೆ ಸುಮಾರು 60 ದಶಲಕ್ಷ ಹೂವು ರವಾನೆಯಾಗಿದೆ.
Last Updated 17 ಫೆಬ್ರುವರಿ 2026, 9:48 IST
ಪ್ರೇಮಿಗಳ ದಿನ: ಈ ಸಾರಿ ಬೆಂಗಳೂರಿಂದ ಅತಿ ಹೆಚ್ಚು ಗುಲಾಬಿ ರಪ್ತು ಯಾವ ದೇಶಕ್ಕೆ?

ಆನೇಕಲ್ | ಟ್ರ್ಯಾಕ್ಟರ್‌ ಡಿಕ್ಕಿ: ಶಿಕ್ಷಕಿ ಸಾವು

ಆನೇಕಲ್ : ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯ ದ್ವಿಚಕ್ರ ವಾಹನಕ್ಕೆ ಟ್ರಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್‌ ಪಟ್ಟಣದಲ್ಲಿ ಸೋಮವಾರ...
Last Updated 17 ಫೆಬ್ರುವರಿ 2026, 4:56 IST
ಆನೇಕಲ್ | ಟ್ರ್ಯಾಕ್ಟರ್‌ ಡಿಕ್ಕಿ: ಶಿಕ್ಷಕಿ ಸಾವು
ADVERTISEMENT
ADVERTISEMENT
ADVERTISEMENT