ಮಂಗಳವಾರ, 27 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ವಿಜಯಪುರ ನಾಡಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ

Vijayapura Nadakacheri ವಿಜಯಪುರ (ದೇವನಹಳ್ಳಿ): ಇಲ್ಲಿನ ನಾಡಕಚೇರಿ ಆವರಣದಲ್ಲಿ ಸೋಮವಾರ 77 ನೇ ಗಣರಾಜ್ಯೋತ್ಸವವನ್ನು ಆಚರಿಸಿ, ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
Last Updated 27 ಜನವರಿ 2026, 2:46 IST
ವಿಜಯಪುರ ನಾಡಕಚೇರಿ ಆವರಣದಲ್ಲಿ  ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟಿ–1 ಮುಂಭಾಗ ಪಿಕಪ್‌ಗೆ ಹೊಸ ಆ್ಯಪ್‌

Kempegowda Airport: byline no author page goes here ಟರ್ಮಿನಲ್–1 ಪಿಕಪ್ ಲೇನ್‌ನಲ್ಲಿ ಖಾಸಗಿ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ಮುಂಚಿತ ಬುಕಿಂಗ್ ಆಧಾರಿತ ಪ್ರವೇಶಕ್ಕೆ ಕೆಎಸ್‌ಟಿಡಿಸಿ ಹೊಸ ಆ್ಯಪ್ ಪರಿಚಯಿಸಲು ನಿರ್ಧರಿಸಿದೆ.
Last Updated 27 ಜನವರಿ 2026, 2:45 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟಿ–1 ಮುಂಭಾಗ ಪಿಕಪ್‌ಗೆ ಹೊಸ ಆ್ಯಪ್‌

ಆನೇಕಲ್: ಕ್ರಿಕೆಟ್‌ನಲ್ಲಿ ಸೋಲು– ಜಗಳ ಕೊಲೆಯಲ್ಲಿ ಅಂತ್ಯ

Anekal ಆನೇಕಲ್ : ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮ್ಯಾಚ್‌ ಸೋತು ಸೋಲಿನ ಬೇಸರದಲ್ಲಿ ಕುಡಿದು ಗೆದ್ದ ತಂಡದ ಸದಸ್ಯರೊಂದಿಗೆ ಕ್ಷುಲಕ ಕಾರಣಕ್ಕೆ ಜಗಳವಾಡಿ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ...
Last Updated 27 ಜನವರಿ 2026, 2:43 IST
ಆನೇಕಲ್: ಕ್ರಿಕೆಟ್‌ನಲ್ಲಿ ಸೋಲು– ಜಗಳ ಕೊಲೆಯಲ್ಲಿ ಅಂತ್ಯ

ಹಸಿವು ಮುಕ್ತ ಕರ್ನಾಟಕ ಸರ್ಕಾರದ ಗುರಿ: ಕೆ.ಎಚ್‌.ಮುನಿಯಪ್ಪ

ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಪ್ರಧಾನ ಗುರಿಯಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.
Last Updated 27 ಜನವರಿ 2026, 2:42 IST
ಹಸಿವು ಮುಕ್ತ ಕರ್ನಾಟಕ ಸರ್ಕಾರದ ಗುರಿ: ಕೆ.ಎಚ್‌.ಮುನಿಯಪ್ಪ

ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಕಸದ ರಾಶಿಗೆ ಬೆಂಕಿ

Dabaspet-Hosakot National Highway ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ 648ರಲ್ಲಿನ ನಾಗಸಂದ್ರ ಅಂಡರ್‌ ಪಾಸ್‌ ಸಮೀಪ ಕಸದ ರಾಶಿಗೆ ದಾರಿಹೋಕರು ಬೆಂಕಿ ಹಚ್ಚಿದ್ದರಿಂದ ದಟ್ಟ ಹೊಗೆಯೊಂದಿಗೆ ಕಸದ ರಾಶಿ ಹೊತ್ತಿ ಉರಿಯಿತು.
Last Updated 27 ಜನವರಿ 2026, 2:40 IST
ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಕಸದ ರಾಶಿಗೆ ಬೆಂಕಿ

ಫೆ. 15ರಿಂದ ಶಾಸಕರ ನಡಿಗೆ ಹಳ್ಳಿ ಕಡೆಗೆ: ಶಾಸಕ ಬಿ.ಶಿವಣ್ಣ

MLA B. Shivanna ಆನೇಕಲ್ : ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 77ನೇ ವರ್ಷದ ಗಣರಾಜ್ಯೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು. ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ಅವರು...
Last Updated 27 ಜನವರಿ 2026, 2:39 IST
ಫೆ. 15ರಿಂದ ಶಾಸಕರ ನಡಿಗೆ ಹಳ್ಳಿ ಕಡೆಗೆ: ಶಾಸಕ ಬಿ.ಶಿವಣ್ಣ

ದೇವನಹಳ್ಳಿ: ನೀಲಗಿರೀಶ್ವರ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ‘ನೀಲವೈಭವ’

Devanahalli ವಿಜಯಪುರ (ದೇವನಹಳ್ಳಿ): ವಿದ್ಯೆಯಿಂದ ಮಾತ್ರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಾಧ್ಯ ಎಂದು ಎಂದು ಭಾರತೀಯ ಸಿಲ್ಕ್ ಮಾರ್ಕ್ ಸಂಸ್ಥೆ, ಕೇಂದ್ರೀಯ ರೇಷ್ಮೆ ಮಂಡಳಿಯ ಜಂಟಿ ಕಾರ್ಯದರ್ಶಿ...
Last Updated 27 ಜನವರಿ 2026, 2:38 IST
ದೇವನಹಳ್ಳಿ: ನೀಲಗಿರೀಶ್ವರ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ‘ನೀಲವೈಭವ’
ADVERTISEMENT

ಆನೇಕಲ್: ತುಳಿತಕ್ಕೆ ಒಳಗಾದವರ ಹಕ್ಕು ರಕ್ಷಣೆಗೆ ಸಂಘಟನೆ ಅವಶ್ಯ- ಶಾಸಕ ಬಿ.ಶಿವಣ್ಣ

Anekal ಆನೇಕಲ್ : ಪಟ್ಟಣದಲ್ಲಿ ಜೈಭೀಮ್‌ ಜಾಗೃತಿ ವೇದಿಕೆ ಸಂಘಟನೆಯನ್ನು ಶಾಸಕ ಬಿ.ಶಿವಣ್ಣ, ದಲಿತ ಪರ ಹೋರಾಟಗಾರರಾದ ಬಿ.ಗೋಪಾಲ್‌ ಮತ್ತು ವೆಂಕಟಸ್ವಾಮಿ ಅವರು ಉದ್ಘಾಟಿಸಿದರು.  
Last Updated 27 ಜನವರಿ 2026, 2:37 IST
ಆನೇಕಲ್: ತುಳಿತಕ್ಕೆ ಒಳಗಾದವರ ಹಕ್ಕು ರಕ್ಷಣೆಗೆ ಸಂಘಟನೆ ಅವಶ್ಯ- ಶಾಸಕ ಬಿ.ಶಿವಣ್ಣ

ಆನೇಕಲ್: ಮರಸೂರು ಮಡಿವಾಳ ಗ್ರಾಮಕ್ಕೆ ಗ್ರೀನ್ ವಿಲೇಜ್ ಪ್ರಶಸ್ತಿ

Anekal ಆನೇಕಲ್ : ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಸೂರು ಮಡಿವಾಳ ಗ್ರಾಮವನ್ನು ಗ್ರೀನ್‌ ಬಿಲ್ಡಿಂಗ್ ಕೌನ್ಸಿಲ್‌ “ಗ್ರೀನ್‌ ವಿಲೇಜ್‌” ಪ್ರಶಸ್ತಿ ನೀಡಿ ಗೌರವಸಿದೆ. ಪ್ರಶಸ್ತಿಯನ್ನು ಗ್ರಾಮ...
Last Updated 27 ಜನವರಿ 2026, 2:36 IST
ಆನೇಕಲ್: ಮರಸೂರು ಮಡಿವಾಳ ಗ್ರಾಮಕ್ಕೆ ಗ್ರೀನ್ ವಿಲೇಜ್ ಪ್ರಶಸ್ತಿ

ದೇಶ ಸೇವೆ ಮಾಡಲು ಸದಾ ಮುಂದಿರ ಬೇಕು: ಗಾಂಧಿವಾದಿ ಲ.ನರಸಿಂಹಯ್ಯ

Doddaballapra ಲ.ನರಸಿಂಹಯ್ಯ ತೊಂಡೋಟಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾನಾಡಿ, ಗಾಂಧೀಜಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸೇವೆ, ತ್ಯಾಗ, ಬಲಿದಾನ ಬಗ್ಗೆ ಸ್ಮರಿಸಿದರು. ಸರ್ವೋದಯದ ಮಹತ್ವ ಭವಿಷ್ಯದಲ್ಲಿ ತಾವುಗಳು ದೇಶ ಸೇವೆ ಮಾಡಲು ಮುಂದಿರ ಬೇಕು ಎಂದರು.
Last Updated 27 ಜನವರಿ 2026, 2:35 IST
ದೇಶ ಸೇವೆ ಮಾಡಲು ಸದಾ ಮುಂದಿರ ಬೇಕು: ಗಾಂಧಿವಾದಿ ಲ.ನರಸಿಂಹಯ್ಯ
ADVERTISEMENT
ADVERTISEMENT
ADVERTISEMENT