ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು ಗ್ರಾಮಾಂತರ

ADVERTISEMENT

ದಾಬಸ್ ಪೇಟೆ: ಹೇರಳ ಮಾವು ನಿರೀಕ್ಷೆಯಲ್ಲಿ ಬೆಳೆಗಾರರು

Mango Farming Karnataka: ನೆಲಮಂಗಲ ತಾಲ್ಲೂಕಿನಲ್ಲಿ ಈ ವರ್ಷ ಮಾವಿನ ಗಿಡಗಳಲ್ಲಿ ಹೆಚ್ಚು ಹೂ ಬಿಟ್ಟಿರುವುದರಿಂದ ರೈತರು ಉತ್ತಮ ಫಸಲು ನಿರೀಕ್ಷೆಯಲ್ಲಿ ಇದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಜನವರಿ 2026, 6:01 IST
ದಾಬಸ್ ಪೇಟೆ: ಹೇರಳ ಮಾವು ನಿರೀಕ್ಷೆಯಲ್ಲಿ ಬೆಳೆಗಾರರು

ದೊಡ್ಡಬಳ್ಳಾಪುರ: ಒಂದೇ ಕಾಮಗಾರಿಗೆ ಎರಡು ಬಾರಿ ಶಂಕುಸ್ಥಾಪನೆ

2 ದಿನದ ಹಿಂದೆ ಭೂಮಿ ಪೂಜೆ ನೆರವೇರಿಸಿದ್ದ ಶಾಸಕ
Last Updated 10 ಜನವರಿ 2026, 4:58 IST
ದೊಡ್ಡಬಳ್ಳಾಪುರ: ಒಂದೇ ಕಾಮಗಾರಿಗೆ ಎರಡು ಬಾರಿ ಶಂಕುಸ್ಥಾಪನೆ

ನೀರು–ಮೇವು ಕೊರತೆಯಾದರೆ ಅಧಿಕಾರಿಗಳೇ ಹೊಣೆ: ಕೆ.ಎಚ್‌.ಮುನಿಯಪ್ಪ ಖಡಕ್‌ ಸೂಚನೆ

Drought Preparedness: ದೇವನಹಳ್ಳಿಯಲ್ಲಿ ಕೆ.ಎಚ್. ಮುನಿಯಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಜನ ಹಾಗೂ ಜಾನುವಾರುಗಳಿಗೆ ನೀರು–ಮೇವು ಕೊರತೆ ಉಂಟಾದರೆ ಅಧಿಕಾರಿಗಳೇ ಹೊಣೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.
Last Updated 10 ಜನವರಿ 2026, 4:57 IST
ನೀರು–ಮೇವು ಕೊರತೆಯಾದರೆ ಅಧಿಕಾರಿಗಳೇ ಹೊಣೆ: ಕೆ.ಎಚ್‌.ಮುನಿಯಪ್ಪ ಖಡಕ್‌ ಸೂಚನೆ

ಆನೇಕಲ್‌ ತಾಲ್ಲೂಕು ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ: ಭಾರತೀಯ ಕಿಸಾನ್‌ ಸಂಘ

Farmer Rights Protest: ಆನೇಕಲ್ ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ಆರೋಪವನ್ನು ಮುಂದಿರಿಸಿ ಭಾರತೀಯ ಕಿಸಾನ್ ಸಂಘದ ರೈತರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
Last Updated 10 ಜನವರಿ 2026, 4:57 IST
ಆನೇಕಲ್‌ ತಾಲ್ಲೂಕು ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ: ಭಾರತೀಯ ಕಿಸಾನ್‌ ಸಂಘ

ಆನೇಕಲ್: ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಕಿರು ಉದ್ಯಮ

Tailoring Training Program: ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ಹಮ್ಮಿಕೊಂಡ ಹೊಲಿಗೆ ತರಬೇತಿ ಶಿಬಿರದಲ್ಲಿ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿ ಕಿರು ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಯಿತು ಎಂದು ಪಂಚಾಯಿತಿ ಅಧ್ಯಕ್ಷೆ ತಿಳಿಸಿದರು.
Last Updated 10 ಜನವರಿ 2026, 4:57 IST
ಆನೇಕಲ್: ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಕಿರು ಉದ್ಯಮ

ದೇವನಹಳ್ಳಿ: ಮಹಿಳೆಯರ ರಕ್ಷಾಕವಚ ‘ಅಕ್ಕಪಡೆ’

Akkapade Launch: ದೇವನಹಳ್ಳಿಯಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ 'ಅಕ್ಕಪಡೆ'ಗೆ ಸಚಿವ ಕೆ.ಎಚ್. ಮುನಿಯಪ್ಪ ಅಧಿಕೃತ ಚಾಲನೆ ನೀಡಿದ್ದು, ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದನೆ ಮತ್ತು ಕಾನೂನು ಅರಿವು ಇದರ ಉದ್ದೇಶವಾಗಿದೆ.
Last Updated 10 ಜನವರಿ 2026, 4:57 IST
ದೇವನಹಳ್ಳಿ: ಮಹಿಳೆಯರ ರಕ್ಷಾಕವಚ ‘ಅಕ್ಕಪಡೆ’

ಆನೇಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಮೆಗತಿ ಕಾಮಗಾರಿ: ವಾಹನ ಸವಾರರು ಹೈರಾಣ

ಚಂದಾಪುರ-ಅತ್ತಿಬೆಲೆ ರಸ್ತೆಯಲ್ಲಿ ಗಂಟೆಗಟ್ಟಲೇ ವಾಹನ ದಟ್ಟಣೆ
Last Updated 10 ಜನವರಿ 2026, 4:57 IST
ಆನೇಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಮೆಗತಿ ಕಾಮಗಾರಿ: ವಾಹನ ಸವಾರರು ಹೈರಾಣ
ADVERTISEMENT

ಬೀದಿಗೆ ಬಂದ ಜೆಡಿಎಸ್ ಒಳ ಜಗಳ:ದೊಡ್ಡಬಳ್ಳಾಪುರ ಅರಳಿಕಟ್ಟೆಯಲ್ಲಿ ಮುಖಂಡರ ವಾಕ್ ಸಮರ

Party Rift Exposed: ದೊಡ್ಡಬಳ್ಳಾಪುರದ ರಾಜಘಟ್ಟ ದೇವಾಲಯದ ಪೂಜೆ ಸಂದರ್ಭ ಜೆಡಿಎಸ್ ಮುಖಂಡರ ನಡುವೆ ವಾಕ್ ಸಮರ ನಡೆಯಿದ್ದು, ಮುಖಂಡರೊಳಗಿನ ಅಸಮಾಧಾನ ಹಾಗೂ ಸಂಘಟನೆಯ ಒಳಜಗಳ ಭಿತ್ತಿಯಿಂದ ಬಿದಿದಂತಾಗಿದೆ.
Last Updated 10 ಜನವರಿ 2026, 4:57 IST
ಬೀದಿಗೆ ಬಂದ ಜೆಡಿಎಸ್ ಒಳ ಜಗಳ:ದೊಡ್ಡಬಳ್ಳಾಪುರ ಅರಳಿಕಟ್ಟೆಯಲ್ಲಿ ಮುಖಂಡರ ವಾಕ್ ಸಮರ

ದೇವನಹಳ್ಳಿ: ವಿಮಾನ ನಿಲ್ದಾಣದ ವಾಯುವಜ್ರ ನಿಲುಗಡೆ ಸ್ಥಳ ಕಡಿತ

ವಿಮಾನ ನಿಲ್ದಾಣದ ಟಿ1ರಲ್ಲಿ ಟ್ಯಾಕ್ಸಿ ಜಾಲದ ಹುನ್ನಾರ ಆರೋಪ
Last Updated 9 ಜನವರಿ 2026, 21:08 IST
ದೇವನಹಳ್ಳಿ: ವಿಮಾನ ನಿಲ್ದಾಣದ ವಾಯುವಜ್ರ ನಿಲುಗಡೆ ಸ್ಥಳ ಕಡಿತ

ಆನೇಕಲ್: ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

Anekal: Medical student commits suicide ಆನೇಕಲ್ : ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚಂದಾಪುರದಲ್ಲಿ ನಡೆದಿದೆ.
Last Updated 9 ಜನವರಿ 2026, 21:07 IST
ಆನೇಕಲ್: ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT