ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

PV Web Exclusive | ಬಳ್ಳೂರು ಕ್ರಾಸ್‌: ನಡುರಸ್ತೆಯಲ್ಲಿ ಆಳೆತ್ತರದ ಕಂಬಗಳು! 

ಏಳೆಂಟು ವರ್ಷದಿಂದ ನಡೆಯುತ್ತಿದೆ ಮೇಲ್ಸೇತುವೆ ಕಾಮಗಾರಿ
Last Updated 4 ಮಾರ್ಚ್ 2026, 0:30 IST
PV Web Exclusive | ಬಳ್ಳೂರು ಕ್ರಾಸ್‌: ನಡುರಸ್ತೆಯಲ್ಲಿ ಆಳೆತ್ತರದ ಕಂಬಗಳು! 

ಪಶ್ಚಿಮ ಏಷ್ಯಾ ಉದ್ವಿಗ್ನ: 500ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ವಾಪಸ್

Middle East Conflict: ಇರಾನ್–ಇಸ್ರೇಲ್ ಯುದ್ಧದ ನಂತರ ಪಶ್ಚಿಮ ಏಷ್ಯಾದಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಮತ್ತೆ ಶುರುವಾಗಿದೆ. ಅಬುಧಾಬಿ, ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿದ್ದ ಕನ್ನಡಿಗರು ಮರಳಿದ್ದಾರೆ.
Last Updated 3 ಮಾರ್ಚ್ 2026, 22:06 IST
ಪಶ್ಚಿಮ ಏಷ್ಯಾ ಉದ್ವಿಗ್ನ: 500ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ವಾಪಸ್

ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

Airport Helpline: ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರ ಹೊರಭಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ವಿಮಾನ ರದ್ದುಗೊಂಡ ಕಾರಣ ಗೊಂದಲಕ್ಕೆ ಒಳಗಾದ ಪ್ರಯಾಣಿಕರಿಗೆ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ.
Last Updated 3 ಮಾರ್ಚ್ 2026, 21:26 IST
ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

ಅನರ್ಹ ಸದಸ್ಯರ ಮತದಾನ: ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆ ಉರ್ಜಿತವೇ?

District Planning Committee: ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ವಿಜಯಪುರ ಪುರಸಭೆ ಅನರ್ಹ ಸದಸ್ಯರು ಮತದಾನ ಮಾಡಿದ್ದಾರೆ. ಇವರ ಮತದಾನದಿಂದ ಆಯ್ಕೆಯಾಗಿರುವ ಸದಸ್ಯರ ಸ್ಥಾನ ಊರ್ಜಿತವೇ? ಎಂಬ ಚರ್ಚೆ ಜಿಲ್ಲೆಯಲ್ಲಿ ತೀವ್ರಗೊಂಡಿದೆ.
Last Updated 3 ಮಾರ್ಚ್ 2026, 5:12 IST
ಅನರ್ಹ ಸದಸ್ಯರ ಮತದಾನ: ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆ ಉರ್ಜಿತವೇ?

ಸರ್ಜಾಪುರ: ಭೂಸ್ವಾಧೀನ ವಿರೋಧಿಸಿ ಮಾರ್ಚ್‌ 22ರಂದು ಟ್ರ್ಯಾಕ್ಟರ್‌ ರ‍್ಯಾಲಿ

KIADB Land Acquisition: ಸರ್ಜಾಪುರ (ಆನೇಕಲ್): ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ಮಾರ್ಚ್‌ 22ರಂದು ತಾಲ್ಲೂಕಿನ ಸರ್ಜಾಪುರದಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ಆಯೋಜಿಸಲಾಗಿದೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ಸಿ.ಜಯಪ್ರಕಾಶ್‌ ತಿಳಿಸಿದರು.
Last Updated 3 ಮಾರ್ಚ್ 2026, 5:11 IST
ಸರ್ಜಾಪುರ: ಭೂಸ್ವಾಧೀನ ವಿರೋಧಿಸಿ ಮಾರ್ಚ್‌ 22ರಂದು ಟ್ರ್ಯಾಕ್ಟರ್‌ ರ‍್ಯಾಲಿ

ಗೀತಂ ವಿವಿ, ಪ್ರಜಾವಾಣಿ ಸಹಯೋಗದಲ್ಲಿ ಸಾಮಾಜಿಕ ಅರಿವು ಆಂದೋಲನಕ್ಕೆ ಅದ್ದೂರಿ ಚಾಲನೆ

Drug Free Karnataka: ದೊಡ್ಡಬಳ್ಳಾಪುರ: ಇಲ್ಲಿನ ಗೀತಂ ವಿಶ್ವವಿದ್ಯಾಲಯ, ‘ಪ್ರಜಾವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಸಾಮಾಜಿಕ ಅರಿವು ಆಂದೋಲನ’ ಸರಣಿ ಕಾರ್ಯಕ್ರಮಕ್ಕೆ ಸೋಮವಾರ ಅದ್ದೂರಿ ಚಾಲನೆ ದೊರೆಯಿತು. ದೊಡ್ಡಬಳ್ಳಾಪುರ ಉಪವಿಭಾಗದ ಡಿಎಸ್‍ಪಿ ಪಾಡುರಂಗ ಆಂದೋಲನಕ್ಕೆ ಚಾಲನೆ ನೀಡಿದರು.
Last Updated 3 ಮಾರ್ಚ್ 2026, 5:11 IST
ಗೀತಂ ವಿವಿ, ಪ್ರಜಾವಾಣಿ ಸಹಯೋಗದಲ್ಲಿ ಸಾಮಾಜಿಕ ಅರಿವು ಆಂದೋಲನಕ್ಕೆ ಅದ್ದೂರಿ ಚಾಲನೆ

ಹೊಸಕೋಟೆ | 5.5 ಕೆಜಿ ಗಾಂಜಾ, ಎಂಡಿಎಂಎ ವಶ: 8 ಮಂದಿ ಸೆರೆ

Hoskote Drug Bust: ಹೊಸಕೋಟೆ: ಉಪವಿಭಾಗ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ಮತ್ತು ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಒಟ್ಟು ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.
Last Updated 3 ಮಾರ್ಚ್ 2026, 5:11 IST
ಹೊಸಕೋಟೆ | 5.5 ಕೆಜಿ ಗಾಂಜಾ, ಎಂಡಿಎಂಎ ವಶ: 8 ಮಂದಿ ಸೆರೆ
ADVERTISEMENT

ಹುಸ್ಕೂರು ಜಾತ್ರೆಗೆ ಸಿದ್ಧತೆ: ಇದೇ ಮೊದಲ ಬಾರಿಗೆ ತೇರು ಸದೃಢ ಪ್ರಮಾಣಪತ್ರ

Huskur Madduramma Jatre: ಆನೇಕಲ್: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದೆ. ಕಳೆದ ಬಾರಿಯ ಜಾತ್ರೆಯಲ್ಲಿ ಎರಡು ತೇರು ಉರುಳಿ ಬಿದ್ದು ಬಾಲಕಿ ಸೇರಿ ಇಬ್ಬರು ಮೃತಪಟ್ಟಿದ್ದರು. ಒಂಭತ್ತು ಮಂದಿ ಗಾಯಗೊಂಡಿದ್ದಾರೆ.
Last Updated 3 ಮಾರ್ಚ್ 2026, 4:49 IST
ಹುಸ್ಕೂರು ಜಾತ್ರೆಗೆ ಸಿದ್ಧತೆ: ಇದೇ ಮೊದಲ ಬಾರಿಗೆ ತೇರು ಸದೃಢ ಪ್ರಮಾಣಪತ್ರ

ಚಂದಾಪುರ: ಗೋಪಸಂದ್ರದಲ್ಲಿ ವೀರಾಂಜನೇಯ ರಥೋತ್ಸವ ವೈಭವ

Temple Festival: ಚಂದಾಪುರ ಸಮೀಪದ ಗೋಪಸಂದ್ರದಲ್ಲಿ ವೀರಾಂಜನೇಯ ಸ್ವಾಮಿ ರಥೋತ್ಸವ ಮತ್ತು ಸೀತಾರಾಮ ಕಲ್ಯಾಣೋತ್ಸವ ಸಡಗರದಿಂದ ನೆರವೇರಿತು. ಶಾಸಕ ಬಿ. ಶಿವಣ್ಣ ಹಾಗೂ ಎ. ನಾರಾಯಣಸ್ವಾಮಿ ಪೂಜೆಯಲ್ಲಿ ಭಾಗವಹಿಸಿದ್ದರು.
Last Updated 3 ಮಾರ್ಚ್ 2026, 4:46 IST
ಚಂದಾಪುರ: ಗೋಪಸಂದ್ರದಲ್ಲಿ ವೀರಾಂಜನೇಯ ರಥೋತ್ಸವ ವೈಭವ

ಆನೇಕಲ್: ಮಲ್ಲಿಕಾರ್ಜುನ ದುರ್ಗಂನಲ್ಲಿ ಜಲ್ಲಿಕಟ್ಟು

Jallikattu Festival: ಡೆಂಕಣಿಕೋಟೆಯ ಮಲ್ಲಿಕಾರ್ಜುನ ದುರ್ಗಂನಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಜಲ್ಲಿಕಟ್ಟು ವಿಜೃಂಭಣೆಯಿಂದ ನಡೆಯಿತು. ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮತ್ತು ರಾಸುಗಳು ಭಾಗವಹಿಸಿದ್ದವು.
Last Updated 3 ಮಾರ್ಚ್ 2026, 4:45 IST
ಆನೇಕಲ್: ಮಲ್ಲಿಕಾರ್ಜುನ ದುರ್ಗಂನಲ್ಲಿ ಜಲ್ಲಿಕಟ್ಟು
ADVERTISEMENT
ADVERTISEMENT
ADVERTISEMENT