ಶನಿವಾರ, 31 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಉರ್ದು ಶಾಲೆ ಶೌಚಾಯಲದಲ್ಲಿ ಸ್ಫೋಟ; ವಿದ್ಯಾರ್ಥಿಗೆ ಗಂಭೀರ ಸುಟ್ಟ ಗಾಯ

Student Injured: ವಿಜಯಪುರ(ದೇವನಹಳ್ಳಿ)ಯಲ್ಲಿನ ಗ್ರಂಥಾಲಯ ಮುಂಭಾಗದ ಸರ್ಕಾರಿ ಉರ್ದು ಪ್ರಾಥಮಿಕ ಬಾಲಕರ ಪಾಠಶಾಲೆಯ ಶೌಚಾಲಯದಲ್ಲಿ ಶನಿವಾರ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು 7ನೇ ತರಗತಿಯ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
Last Updated 31 ಜನವರಿ 2026, 15:20 IST
ಉರ್ದು ಶಾಲೆ ಶೌಚಾಯಲದಲ್ಲಿ ಸ್ಫೋಟ; ವಿದ್ಯಾರ್ಥಿಗೆ ಗಂಭೀರ ಸುಟ್ಟ ಗಾಯ

ಹೊಸಕೋಟೆ: ಅನುಮಾನಾಸ್ಪದವಾಗಿ ನಾಲ್ವರ ಕಾರ್ಮಿಕರ ಸಾವು

Police Investigation: ಸೂಲಿಬೆಲೆ ಠಾಣಾ ವ್ಯಾಪ್ತಿಯ ಮುತ್ಸಂದ್ರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಸುಕಿನ ಜಾವ ಅಸ್ಸಾಂನ ನಾಲ್ವರು ಕಾರ್ಮಿಕರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
Last Updated 31 ಜನವರಿ 2026, 13:13 IST
ಹೊಸಕೋಟೆ: ಅನುಮಾನಾಸ್ಪದವಾಗಿ ನಾಲ್ವರ ಕಾರ್ಮಿಕರ ಸಾವು

ಹೊಸಕೋಟೆಯಲ್ಲಿ ಹುತ್ಮಾತ ದಿನ; ಜಾಥಾ,ಮಾನವ ಸರಪಳಿ

Mahatma Gandhi: ಗಾಂಧೀಜಿ ಹುತಾತ್ಮದ ಪ್ರಯುಕ್ತ ‘ಶಾಂತಿ ಮತ್ತು ಸೌಹಾರ್ದ ಚಿರಾಯುವಗಲಿ’ ಎಂಬ ಧ್ಯೇಯದೊಂದಿಗೆ ನಗರದಲ್ಲಿ ಸೌಹಾರ್ದ ಕರ್ನಾಟಕ ತಾಲ್ಲೂಕು ಘಟಕ ಮತ್ತು ತಾಲ್ಲೂಕಿನ ಪ್ರಗತಿಪರ ಸಂಘಟನೆಗಳು ನಗರದಲ್ಲಿ ಜಾಥಾ ನಡೆಸಿ, ಮಾನವ ಸರಪಳಿ ರಚಿಸಿದವು.
Last Updated 31 ಜನವರಿ 2026, 4:31 IST
ಹೊಸಕೋಟೆಯಲ್ಲಿ ಹುತ್ಮಾತ ದಿನ; ಜಾಥಾ,ಮಾನವ ಸರಪಳಿ

ರಾಜ್ಯ ಬಜೆಟ್‌; ಮೆಟ್ರೊ ಕನವರಿಕೆ, ಕ್ರೀಡಾಂಗಣ, ಮೂಲ ಸೌಕರ್ಯ ಅಭಿವೃದ್ಧಿ ಜಪ

ರಾಜ್ಯ ಬಜೆಟ್‌ಗೆ ಕ್ಷಣಗಣನೆ: ಆನೇಕಲ್ ತಾಲ್ಲೂಕು ಜನತೆ ನಿರೀಕ್ಷೆ
Last Updated 31 ಜನವರಿ 2026, 4:29 IST
ರಾಜ್ಯ ಬಜೆಟ್‌; ಮೆಟ್ರೊ ಕನವರಿಕೆ, ಕ್ರೀಡಾಂಗಣ, ಮೂಲ ಸೌಕರ್ಯ ಅಭಿವೃದ್ಧಿ ಜಪ

ಹೊಸಕೋಟೆವರೆಗೆ ಮೆಟ್ರೊ: ನೀಲನಕ್ಷೆ ಸಿದ್ಧ

Bengaluru Metro: ಬೆಂಗಳೂರಿನ ಕೃಷ್ಣರಾಜಪುರದಿಂದ ಹೊಸಕೋಟೆವರೆಗೂ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ ವಿಸ್ತರಣೆಗೆ ಯೋಜನೆಯ ನೀಲನಕ್ಷೆ ಬಹುತೇಕ ಪೂರ್ಣಗೊಂಡಿದೆ. ಬಿಎಂಅರ್‌ಸಿಎಲ್ ಸಿದ್ಧತೆ ಆರಂಭಿಸಿದೆ.
Last Updated 30 ಜನವರಿ 2026, 23:07 IST
ಹೊಸಕೋಟೆವರೆಗೆ ಮೆಟ್ರೊ: ನೀಲನಕ್ಷೆ ಸಿದ್ಧ

ದೊಡ್ಡಬಳ್ಳಾಪುರ: ಪಾಲನಜೋಗಹಳ್ಳಿ ಬಳಿ ವಿಮಾನ ಮಾದರಿ ಡ್ರೋನ್ ಪತ್ತೆ

Doddaballapura News: ದೊಡ್ಡಬಳ್ಳಾಪುರ ನಗರದ ಹೊರವಲಯದ ಪಾಲನಜೋಗಹಳ್ಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿದ್ದ ವಿಮಾನ ಮಾದರಿಯ ಡ್ರೋನ್ ಪತನಗೊಂಡಿದೆ. ಹಿಂದೂ ಸಮಾಜೋತ್ಸವದ ವೇಳೆ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
Last Updated 30 ಜನವರಿ 2026, 21:36 IST
ದೊಡ್ಡಬಳ್ಳಾಪುರ: ಪಾಲನಜೋಗಹಳ್ಳಿ ಬಳಿ ವಿಮಾನ ಮಾದರಿ ಡ್ರೋನ್ ಪತ್ತೆ

ದೇವನಹಳ್ಳಿ | ಬಾಂಬ್ ಇವೆ ಎಂದ ಪ್ರಯಾಣಿಕ: ಎರಡು ತಾಸು ವಿಮಾನ ಹಾರಾಟ ಸ್ಥಗಿತ!

Bengaluru Airport: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಹಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನದ ಪ್ರಯಾಣಿಕನೊಬ್ಬ ತನ್ನ ಬಳಿ ಬಾಂಬ್ ಇದೆ ಎಂದು ಸುಳ್ಳು ಹೇಳಿದ್ದರಿಂದ ವಿಮಾನ ಸಂಚಾರ ವ್ಯತ್ಯಯಗೊಂಡು ಆತಂಕ ಸೃಷ್ಟಿಯಾಯಿತು.
Last Updated 30 ಜನವರಿ 2026, 21:27 IST
ದೇವನಹಳ್ಳಿ | ಬಾಂಬ್ ಇವೆ ಎಂದ ಪ್ರಯಾಣಿಕ: ಎರಡು ತಾಸು ವಿಮಾನ ಹಾರಾಟ ಸ್ಥಗಿತ!
ADVERTISEMENT

ಸರಣಿ ಅಪಘಾತ: 3 ವಾಹನ ಜಖಂ, ಪ್ರಯಾಣಿಕರು ಪಾರು

Anekal Road Accident: ಆನೇಕಲ್ ತಾಲ್ಲೂಕಿನ ಚಂದಾಪುರ ರೈಲ್ವೆ ಸೇತುವೆ ಬಳಿ ಶುಕ್ರವಾರ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂರು ವಾಹನಗಳು ಜಖಂಗೊಂಡಿದ್ದು, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.
Last Updated 30 ಜನವರಿ 2026, 21:06 IST
ಸರಣಿ ಅಪಘಾತ: 3 ವಾಹನ ಜಖಂ, ಪ್ರಯಾಣಿಕರು ಪಾರು

ದೊಡ್ಡಬಳ್ಳಾಪುರ ಬಳಿ ವಿಮಾನ ಮಾದರಿಯ ಡ್ರೋನ್ ಪತ್ತೆ: ಪೊಲೀಸರ ವಶಕ್ಕೆ

Engineering Students: ದೊಡ್ಡಬಳ್ಳಾಪುರ: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಥರ್ಮಕೋಲ್ ಬಳಸಿ ತಯಾರಿಸಿದ  ವಿಮಾನ ಮಾದರಿಯ ಡ್ರೋನ್ ಪಾಲನಜೋಗಹಳ್ಳಿಯ ಮನೆ ಬಳಿ ಬಿದ್ದಿದೆ. ಹಾರುತ್ತಾ ಬಂದ ಡ್ರೋನ್ ಏಕಾಏಕಿ  ನಗರದ ಹೊರವಲಯದಲ್ಲಿರುವ ಪಾಲನಜೋಗಹಳ್ಳಿಯ 10ನೇ ಕ್ರಾಸ್ ಬಳಿ ಬಿದ್ದಿದೆ.
Last Updated 30 ಜನವರಿ 2026, 4:34 IST
ದೊಡ್ಡಬಳ್ಳಾಪುರ ಬಳಿ ವಿಮಾನ ಮಾದರಿಯ ಡ್ರೋನ್ ಪತ್ತೆ: ಪೊಲೀಸರ ವಶಕ್ಕೆ

2026ನೇ ಸಾಲಿನ ಬಜೆಟ್‌; ಹಳೆ ಬೇಡಿಕೆಗಳ ಈಡೇರಿಕೆಗೆ ಸಿಗುವುದೇ ‘ಗ್ಯಾರಂಟಿ’

ದೊಡ್ಡಬಳ್ಳಾಪುರ ಜನತೆ ನಿರೀಕ್ಷೆ
Last Updated 30 ಜನವರಿ 2026, 2:55 IST
2026ನೇ ಸಾಲಿನ ಬಜೆಟ್‌; ಹಳೆ ಬೇಡಿಕೆಗಳ ಈಡೇರಿಕೆಗೆ ಸಿಗುವುದೇ ‘ಗ್ಯಾರಂಟಿ’
ADVERTISEMENT
ADVERTISEMENT
ADVERTISEMENT