ಸೋಮವಾರ, 5 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಹೊಸಕೋಟೆ: ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಶರತ್‌ ಬಚ್ಚೇಗೌಡ ಚಾಲನೆ

ಹೊಸಕೋಟೆ ತಾಲ್ಲೂಕಿನ ವಿವಿಧ ಕಾಮಗಾರಿಗಳಿಗೆ ಶಾಸಕ ಶರತ್‌ ಬಚ್ಚೇಗೌಡ ಈಚೆಗೆ ಚಾಲನೆ ನೀಡಿದರು.
Last Updated 5 ಜನವರಿ 2026, 6:56 IST
ಹೊಸಕೋಟೆ: ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಶರತ್‌ ಬಚ್ಚೇಗೌಡ ಚಾಲನೆ

ದೊಡ್ಡಬಳ್ಳಾಪುರ | ಹೆಲ್ಮೆಟ್‌ ಕಡ್ಡಾಯ: ಮೂರೇ ದಿನದಲ್ಲಿ 122 ಪ್ರಕರಣ

ದೊಡ್ಡಬಳ್ಳಾಪುರದಲ್ಲಿ ಬಿರುಸುಗೊಂಡ ಹೆಲ್ಮೆಟ್‌ ಮಾರಾಟ
Last Updated 5 ಜನವರಿ 2026, 6:55 IST
ದೊಡ್ಡಬಳ್ಳಾಪುರ | ಹೆಲ್ಮೆಟ್‌ ಕಡ್ಡಾಯ: ಮೂರೇ ದಿನದಲ್ಲಿ 122 ಪ್ರಕರಣ

ಆನೇಕಲ್‌ | ಕಾಡಿಗೆ ಮರಳಲು ನಕಾರ: ವಾರದಿಂದ ಬೀಡುಬಿಟ್ಟ ಕಾಡಾನೆ ಹಿಂಡು

Wild Elephant Alert: ಆನೇಕಲ್: ಕಳೆದ ಒಂದು ವಾರದಿಂದ ತಾಲ್ಲೂಕಿನ ಕಾಡಂಚಿನ ಗ್ರಾಮಗಳ ನೀಲಗಿರಿ ತೋಪುಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಭಾನುವಾರ ಮುತ್ಯಾಲಮಡುವು ಸಮೀಪದಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದೆ.
Last Updated 5 ಜನವರಿ 2026, 6:53 IST
ಆನೇಕಲ್‌ | ಕಾಡಿಗೆ ಮರಳಲು ನಕಾರ: ವಾರದಿಂದ ಬೀಡುಬಿಟ್ಟ ಕಾಡಾನೆ ಹಿಂಡು

ದೇವನಹಳ್ಳಿ: ಕ್ಯಾಬ್‌ ಚಾಲಕ, ಬೈಕ್‌ ಸವಾರ ಗಲಾಟೆ

Road Rage Incident: ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಕ್ಯಾಬ್‌ ಹಾಗೂ ಬೈಕ್‌ ಚಾಲಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ಸಂಬಂಧದ ರಸ್ತೆ ರಂಪಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 5 ಜನವರಿ 2026, 6:51 IST
 ದೇವನಹಳ್ಳಿ: ಕ್ಯಾಬ್‌ ಚಾಲಕ, ಬೈಕ್‌ ಸವಾರ ಗಲಾಟೆ

ಸೂಲಿಬೆಲೆ: ಬಲಿ ಕೊಡಲು ₹1 ಲಕ್ಷ ನೀಡಿ ಹಸುಳೆ ಖರೀದಿಸಿದ್ದರು!

Infant Purchase Case: ಸೂಲಿಬೆಲೆ (ಹೊಸಕೋಟೆ): ಮಗು ಬಲಿ ಕೊಡಲು ಸಂಚು ನಡೆಸಿದ್ದ ಸೈಯ್ಯದ್‌ ಇಮ್ರಾನ್ ಹಾಗೂ ನಜ್ಮಾ ದಂಪತಿ ಕೋಲಾರದ ಬಡ ಕುಟುಂಬದಿಂದ ಎಂಟು ತಿಂಗಳ ಹಸುಳೆಯನ್ನು ₹1ಲಕ್ಷ ನೀಡಿ ಖರೀದಿಸಿದ್ದರು.
Last Updated 5 ಜನವರಿ 2026, 6:49 IST
ಸೂಲಿಬೆಲೆ: ಬಲಿ ಕೊಡಲು ₹1 ಲಕ್ಷ ನೀಡಿ ಹಸುಳೆ ಖರೀದಿಸಿದ್ದರು!

ಇಂದು ದೊಡ್ಡಬಳ್ಳಾಪುರ ಸ್ವಯಂ ಪ್ರೇರಿತ ಬಂದ್‌

Doddaballapur Bandh: ದೊಡ್ಡಬಳ್ಳಾಪುರ: ನೇಕಾರಿಕೆ ಉದ್ಯಮದ ಉಳಿವಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ನೇಕಾರ ಸಂಘಟನೆಗಳು ಜ.5 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ದೊಡ್ಡಬಳ್ಳಾಪುರ ಬಂದ್‌ಗೆ ಕರೆ ನೀಡಿವೆ.
Last Updated 5 ಜನವರಿ 2026, 6:45 IST
ಇಂದು ದೊಡ್ಡಬಳ್ಳಾಪುರ ಸ್ವಯಂ ಪ್ರೇರಿತ ಬಂದ್‌

ಸೂಲಿಬೆಲೆ: ಮನೆಯಲ್ಲಿ ಗುಂಡಿ ತೋಡಿ ವಾಮಾಚಾರ; ನಿಧಿಗಾಗಿ ಹಸುಳೆ ಬಲಿ ಕೊಡಲು ಯತ್ನ!

ಮನೆಯಲ್ಲೇ ಗುಂಡಿ ತೋಡಿ ವಾಮಾಚಾರ । ,ಹಸುಳೆಗೆ ಬಾಲಮಂದಿರದಲ್ಲಿ ಆಶ್ರಯ
Last Updated 4 ಜನವರಿ 2026, 23:44 IST
ಸೂಲಿಬೆಲೆ: ಮನೆಯಲ್ಲಿ ಗುಂಡಿ ತೋಡಿ ವಾಮಾಚಾರ; ನಿಧಿಗಾಗಿ ಹಸುಳೆ ಬಲಿ ಕೊಡಲು ಯತ್ನ!
ADVERTISEMENT

ಕಾಡಿಗೆ ಮರಳಲು ನಕಾರ: ಆನೇಕಲ್ ತೋಪಿನಲ್ಲಿಯೇ ಬೀಡುಬಿಟ್ಟ ಕಾಡಾನೆ ಹಿಂಡು!

ಆನೇಕಲ್‌ ಕಾಡಂಚಿನ ಗ್ರಾಮ, ರಸ್ತೆಗಳಲ್ಲಿ ಪ್ರತ್ಯಕ್ಷ l ಕಾಡಿಗಟ್ಟುವ ಯತ್ನ ವಿಫಲ
Last Updated 4 ಜನವರಿ 2026, 20:15 IST
ಕಾಡಿಗೆ ಮರಳಲು ನಕಾರ: ಆನೇಕಲ್ ತೋಪಿನಲ್ಲಿಯೇ ಬೀಡುಬಿಟ್ಟ ಕಾಡಾನೆ ಹಿಂಡು!

ರಾಜ್ಯದಲ್ಲಿ ಹೊಸ ಘಳಿಗೆ ಆರಂಭದ ಶುಭ ಸೂಚನೆ: ಡಿ.ಕೆ. ಸುರೇಶ್‌

D.K. Suresh ರಾಜ್ಯದಲ್ಲಿ ಹೊಸ ಘಳಿಗೆ, ಹೊಸ ದಿನಗಳು ಆರಂಭವಾಗುವ ಶುಭ ಸೂಚನೆಗಳು ಕಾಣಿಸುತ್ತಿವೆ ಎಂದು ಬಮುಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಸುಳಿವು ನೀಡಿದ್ದಾರೆ.
Last Updated 4 ಜನವರಿ 2026, 20:13 IST
ರಾಜ್ಯದಲ್ಲಿ ಹೊಸ ಘಳಿಗೆ ಆರಂಭದ ಶುಭ ಸೂಚನೆ: ಡಿ.ಕೆ. ಸುರೇಶ್‌

KIAL ವಿಮಾನ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಕ್ಯಾಬ್‌ ಚಾಲಕ, ಬೈಕ್‌ ಸವಾರ ಗಲಾಟೆ

DEVANAHALLI- Cab driver, biker clash ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಕ್ಯಾಬ್‌ ಹಾಗೂ ಬೈಕ್‌ ಚಾಲಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ಸಂಬಂಧದ ರಸ್ತೆ ರಂಪಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 4 ಜನವರಿ 2026, 20:12 IST
KIAL ವಿಮಾನ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಕ್ಯಾಬ್‌ ಚಾಲಕ, ಬೈಕ್‌ ಸವಾರ ಗಲಾಟೆ
ADVERTISEMENT
ADVERTISEMENT
ADVERTISEMENT