ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು ಗ್ರಾಮಾಂತರ

ADVERTISEMENT

ದೊಡ್ಡಬಳ್ಳಾಪುರ | ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

Doddaballapur News: ತಾಲ್ಲೂಕಿನ ತೂಬಗೆರೆ ರಸ್ತೆಯ ಕಾರನಾಳ ಕ್ರಾಸ್‌ ಬಳಿ ಭಾನುವಾರ ಸಂಜೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 11 ಜನವರಿ 2026, 18:35 IST
ದೊಡ್ಡಬಳ್ಳಾಪುರ | ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಹೊಸಕೋಟೆ | 3,800 ಮಕ್ಕಳಿಗೆ ‘ಅರಿವಿನ ಬೆಳಕು’

Rural Education Reform: ವಿಜಯಪುರ (ದೇವನಹಳ್ಳಿ): ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಹೊಂದಿರುವ ಉತ್ತಮ ಗುಣಮಟ್ಟದ ಶಾಲೆ ನಿರ್ಮಿಸಲಾಗುವುದು ಎಂದು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 11 ಜನವರಿ 2026, 2:19 IST
ಹೊಸಕೋಟೆ | 3,800 ಮಕ್ಕಳಿಗೆ ‘ಅರಿವಿನ ಬೆಳಕು’

ಬೆಂ. ಗ್ರಾ | ಗ್ರಾಮ ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣ: KH ಮುನಿಯಪ್ಪ

₹400 ಕೋಟಿ ವೆಚ್ಚ;
Last Updated 11 ಜನವರಿ 2026, 2:18 IST
ಬೆಂ. ಗ್ರಾ | ಗ್ರಾಮ ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣ: KH ಮುನಿಯಪ್ಪ

ದೊಡ್ಡಬಳ್ಳಾಪುರ | ವಂಚನೆ ‍ತಪ್ಪಿಸಲು ಡಿಜಿಟಲ್ ಇ-ಸ್ಟ್ಯಾಂಪ್‌: ಡಾ.ಬಿ.ಆರ್‌.ಅನುಪಮ

Property Fraud Prevention: ದೊಡ್ಡಬಳ್ಳಾಪುರ: ಭೂ ವ್ಯವಹಾರದಲ್ಲಿ ವಂಚನೆ ತಪ್ಪಿಸಲು ಡಿಜಿಟಲ್ ಇ-ಸ್ಟ್ಯಾಂಪ್‌ ಜಾರಿಗೆ ತಂದಿದ್ದು, ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆಯಬಹುದಾದ, ಪಾರದರ್ಶಕ ಹಾಗೂ ಸುರಕ್ಷಿತ ವ್ಯವಸ್ಥೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜನವರಿ 2026, 2:16 IST
ದೊಡ್ಡಬಳ್ಳಾಪುರ | ವಂಚನೆ ‍ತಪ್ಪಿಸಲು ಡಿಜಿಟಲ್ ಇ-ಸ್ಟ್ಯಾಂಪ್‌: ಡಾ.ಬಿ.ಆರ್‌.ಅನುಪಮ

ಆನೇಕಲ್ | ಕಲ್ಲುಬಾಳು: ಮಕ್ಕಳ ಗ್ರಾಮಸಭೆ

Civic Awareness: ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ, ಕಸದ ಸಮಸ್ಯೆ, ಆದಾಯ ಪ್ರಮಾಣಪತ್ರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.
Last Updated 11 ಜನವರಿ 2026, 2:15 IST
ಆನೇಕಲ್ | ಕಲ್ಲುಬಾಳು: ಮಕ್ಕಳ ಗ್ರಾಮಸಭೆ

ಕುಮಾರಣ್ಣನನ್ನೇ ಸೋಲಿಸೊ ಮುಖಂಡರು ಜೆಡಿಎಸ್‌ನಲ್ಲಿದ್ದಾರೆ: ಜೆಡಿಎಸ್‌ ಕಾರ್ಯಕರ್ತ

Party Infighting: ದೊಡ್ಡಬಳ್ಳಾಪುರ: ಒಂದು ವೇಳೆ ಎಚ್‌.ಡಿ. ಕುಮಾರಸ್ವಾಮಿ ಇಲ್ಲಿ ಚುನಾವಣೆ ಸ್ಪರ್ಧಿಸಿದರೆ, ಸ್ಥಳೀಯ ಜೆಡಿಎಸ್ ಮುಖಂಡರೇ ಅವರನ್ನು ಸೋಲಿಸುತ್ತಾರೆ ಎಂಬ ಗಂಭೀರ ಆರೋಪ ಕಾರ್ಯಕರ್ತರಿಂದ ಕೇಳಿಬಂದಿದೆ.
Last Updated 11 ಜನವರಿ 2026, 2:14 IST
ಕುಮಾರಣ್ಣನನ್ನೇ ಸೋಲಿಸೊ ಮುಖಂಡರು ಜೆಡಿಎಸ್‌ನಲ್ಲಿದ್ದಾರೆ: ಜೆಡಿಎಸ್‌ ಕಾರ್ಯಕರ್ತ

ದೊಡ್ಡಬಳ್ಳಾಪುರ | 'ಪಕ್ಷ ಸಂಘಟನೆಗೆ ಆದ್ಯತೆ ನೀಡಿದರಷ್ಟೇ ಉಳಿವು'

ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
Last Updated 11 ಜನವರಿ 2026, 2:12 IST
ದೊಡ್ಡಬಳ್ಳಾಪುರ | 'ಪಕ್ಷ ಸಂಘಟನೆಗೆ ಆದ್ಯತೆ ನೀಡಿದರಷ್ಟೇ ಉಳಿವು'
ADVERTISEMENT

ದೇವನಹಳ್ಳಿ | ಅಕ್ರಮ ಮತದಾನ ತಡೆಗೆ ಮತದಾರರ ಪಟ್ಟಿ ಪರಿಷ್ಕರಣೆ: ಡಾ.ಕೆ.ಸುಧಾಕರ್‌

Election Transparency: ದೇವನಹಳ್ಳಿ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಬೂತ್‌ ಮಟ್ಟದ ಏಜೆಂಟ್‌ಗಳು ಸಂಪೂರ್ಣ ಸಹಕಾರ ನೀಡಬೇಕು. ಅಕ್ರಮ ಮತದಾನ ತಡೆಯುವ ಮೂಲಕ ಮುಂದಿನ ಎಲ್ಲ ಚುನಾವಣೆಗಳಲ್ಲಿ ಪಾರದರ್ಶಕ ಮತದಾನಕ್ಕೆ ಎಚ್ಚರ ವಹಿಸಬೇಕು.
Last Updated 11 ಜನವರಿ 2026, 2:12 IST
ದೇವನಹಳ್ಳಿ | ಅಕ್ರಮ ಮತದಾನ ತಡೆಗೆ ಮತದಾರರ ಪಟ್ಟಿ ಪರಿಷ್ಕರಣೆ: ಡಾ.ಕೆ.ಸುಧಾಕರ್‌

ದಾಬಸ್ ಪೇಟೆ: ಹೇರಳ ಮಾವು ನಿರೀಕ್ಷೆಯಲ್ಲಿ ಬೆಳೆಗಾರರು

Mango Farming Karnataka: ನೆಲಮಂಗಲ ತಾಲ್ಲೂಕಿನಲ್ಲಿ ಈ ವರ್ಷ ಮಾವಿನ ಗಿಡಗಳಲ್ಲಿ ಹೆಚ್ಚು ಹೂ ಬಿಟ್ಟಿರುವುದರಿಂದ ರೈತರು ಉತ್ತಮ ಫಸಲು ನಿರೀಕ್ಷೆಯಲ್ಲಿ ಇದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಜನವರಿ 2026, 6:01 IST
ದಾಬಸ್ ಪೇಟೆ: ಹೇರಳ ಮಾವು ನಿರೀಕ್ಷೆಯಲ್ಲಿ ಬೆಳೆಗಾರರು

ದೊಡ್ಡಬಳ್ಳಾಪುರ: ಒಂದೇ ಕಾಮಗಾರಿಗೆ ಎರಡು ಬಾರಿ ಶಂಕುಸ್ಥಾಪನೆ

2 ದಿನದ ಹಿಂದೆ ಭೂಮಿ ಪೂಜೆ ನೆರವೇರಿಸಿದ್ದ ಶಾಸಕ
Last Updated 10 ಜನವರಿ 2026, 4:58 IST
ದೊಡ್ಡಬಳ್ಳಾಪುರ: ಒಂದೇ ಕಾಮಗಾರಿಗೆ ಎರಡು ಬಾರಿ ಶಂಕುಸ್ಥಾಪನೆ
ADVERTISEMENT
ADVERTISEMENT
ADVERTISEMENT