ಶುಕ್ರವಾರ, 30 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೇವನಹಳ್ಳಿ ವಿಮಾನ ನಿಲ್ದಾಣ: ಖಾಸಗಿ ಟ್ಯಾಕ್ಸಿ ಚಾಲಕರಿಗೆ ಪ್ರತ್ಯೇಕ ಮೊಬೈಲ್ ಆ್ಯಪ್

Bangalore Airport: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿಗೊಂಡ ಹೊಸ ಪಾರ್ಕಿಂಗ್ ನಿಯಮಗಳಿಂದ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಆಗುತ್ತಿರುವ ತೊಂದರೆ ಕುರಿತು, ಟ್ಯಾಕ್ಸಿ ಚಾಲಕರ ಒಕ್ಕೂಟದ ಪದಾಧಿಕಾರಿಗಳು ಸಂಸದ ಡಾ. ಕೆ. ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
Last Updated 29 ಜನವರಿ 2026, 23:36 IST
ದೇವನಹಳ್ಳಿ ವಿಮಾನ ನಿಲ್ದಾಣ: ಖಾಸಗಿ ಟ್ಯಾಕ್ಸಿ ಚಾಲಕರಿಗೆ ಪ್ರತ್ಯೇಕ ಮೊಬೈಲ್ ಆ್ಯಪ್

ಜಯನಗರ ವಿಧಾನಸಭೆ ಚುನಾವಣೆ: ಮರು ಮತ ಎಣಿಕೆ ವಿಶ್ವಾಸ–ಸೌಮ್ಯರೆಡ್ಡಿ

Jayanagar Election: ಜಯನಗರ ವಿಧಾನಸಭೆ ಚುನಾವಣೆಯಲ್ಲಿನ ಷಡ್ಯಂತ್ರದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲಾಗಿತ್ತು.
Last Updated 29 ಜನವರಿ 2026, 20:40 IST
ಜಯನಗರ ವಿಧಾನಸಭೆ ಚುನಾವಣೆ: ಮರು ಮತ ಎಣಿಕೆ ವಿಶ್ವಾಸ–ಸೌಮ್ಯರೆಡ್ಡಿ

ಜನರ ಬದುಕಲ್ಲಿ ಬದಲಾವಣೆ ತಂದ ‘ಗ್ಯಾರಂಟಿ’: ಎನ್.ವಿಶ್ವನಾಥರೆಡ್ಡಿ

Congress Welfare Model: ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತಂದಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರು ಎನ್.ವಿಶ್ವನಾಥರೆಡ್ಡಿ ಹೇಳಿದರು
Last Updated 29 ಜನವರಿ 2026, 5:39 IST
ಜನರ ಬದುಕಲ್ಲಿ ಬದಲಾವಣೆ ತಂದ ‘ಗ್ಯಾರಂಟಿ’: ಎನ್.ವಿಶ್ವನಾಥರೆಡ್ಡಿ

ಹೊಸಕೋಟೆ: ₹8 ಲಕ್ಷ ವೆಚ್ಚದಲ್ಲಿ ಗುಳ್ಳಹಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿ

Government School Upgrade: ದೊಡ್ಡಅರಳಗೆರೆ (ಹೊಸಕೋಟೆ): ವೆಯೊಲಿಯ ಸಿಎಸ್ಆರ್ ನಿಧಿಯಡಿ ಸುರಭಿ ಫೌಂಡೇಶನ್ ಸಹಯೋಗದಲ್ಲಿ ₹8 ಲಕ್ಷ ವೆಚ್ಚದಲ್ಲಿ ಗುಳ್ಳಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಪಡಿಸಲಾಗಿದೆ
Last Updated 29 ಜನವರಿ 2026, 5:39 IST
ಹೊಸಕೋಟೆ: ₹8 ಲಕ್ಷ ವೆಚ್ಚದಲ್ಲಿ ಗುಳ್ಳಹಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿ

ಪ್ರತಿ ತಿಂಗಳು ಅಂಗವಿಕಲರ ಕುಂದುಕೊರತೆ ಸಭೆ: ಜಿಲ್ಲಾಧಿಕಾರಿ ಸೂಚನೆ

3ನೇ ಸೋಮವಾರ ತಹಶೀಲ್ದಾರ್‌ ನೇತೃತ್ವದಲ್ಲಿ ಸಭೆ ನಡೆಸಲು ಸೂಚನೆ
Last Updated 29 ಜನವರಿ 2026, 5:39 IST
ಪ್ರತಿ ತಿಂಗಳು ಅಂಗವಿಕಲರ ಕುಂದುಕೊರತೆ ಸಭೆ: ಜಿಲ್ಲಾಧಿಕಾರಿ ಸೂಚನೆ

ಅಶೋಕ್ ಸಾವಿನ ಪ್ರಕರಣಕ್ಕೆ ಹೊಸ ತಿರುವು: ಕೊಲೆ ಶಂಕೆ

ಮೃತನ ಪತ್ನಿ, ಇಬ್ಬರು ಸ್ನೇಹಿತರು ಪೊಲೀಸ್‌ ವಶಕ್ಕೆ * ವಿಚಾರಣೆ ಆರಂಭ
Last Updated 29 ಜನವರಿ 2026, 5:37 IST
ಅಶೋಕ್ ಸಾವಿನ ಪ್ರಕರಣಕ್ಕೆ ಹೊಸ ತಿರುವು: ಕೊಲೆ ಶಂಕೆ

ಆನೆ ದಾಳಿ ಶಂಕೆ: ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

Forest Death Mystery: ಹಾರೋಹಳ್ಳಿ: ಸಂಕ್ರಾಂತಿ ಹಬ್ಬ ಆಚರಣೆಗೆಂದು ಆನೇಕಲ್ ಅರಣ್ಯ ಪ್ರದೇಶದಲ್ಲಿರುವ ದೇವಸ್ಥಾನಕ್ಕೆ ತೆರಳಿದ್ದ ಯುವಕನ ಶವ 13 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಥಳಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ
Last Updated 29 ಜನವರಿ 2026, 5:37 IST
ಆನೆ ದಾಳಿ ಶಂಕೆ: ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ADVERTISEMENT

ದೊಮ್ಮಸಂದ್ರದ ಮುನೇಶ್ವರ ದೇಗುಲ ಉದ್ಘಾಟನೆ

Religious Event Karnataka: ದೊಮ್ಮಸಂದ್ರ (ಆನೇಕಲ್): ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಮುನೇಶ್ವರ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರ ಮತ್ತು ಕಾಳಿಕಾದೇವಿ, ಕಾಲಭೈರವೇಶ್ವರ ಸ್ವಾಮಿ, ನಾಗರಕಲ್ಲು ದೇವಾಲಯವನ್ನು ಮಂಗಳವಾರ ಉದ್ಘಾಟಿಸಲಾಯಿತು
Last Updated 29 ಜನವರಿ 2026, 5:37 IST
ದೊಮ್ಮಸಂದ್ರದ ಮುನೇಶ್ವರ ದೇಗುಲ ಉದ್ಘಾಟನೆ

ಕುಲ ಕಸುಬು ಗೌರವಿಸಿ, ಜಾತಿ ಶೋಷಣೆ ನಿಲ್ಲಿಸಿ: ಎಸ್.ಭವ್ಯಾಮಹೇಶ್

ಸವಿತಾ ಮಹರ್ಷಿ ಜಯಂತಿ
Last Updated 29 ಜನವರಿ 2026, 5:36 IST
ಕುಲ ಕಸುಬು ಗೌರವಿಸಿ, ಜಾತಿ ಶೋಷಣೆ ನಿಲ್ಲಿಸಿ: ಎಸ್.ಭವ್ಯಾಮಹೇಶ್

ಗಮನ ಸೆಳೆದ ‘ನಾಟ್ಯರಾಣಿ ಶಾಂತಲಾ’ ನಾಟಕ

School Drama Festival: ಆನೇಕಲ್: ಪಟ್ಟಣದ ವಿಧಾತ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಾಟಕೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ನಾಟ್ಯರಾಣಿ ಶಾಂತಲಾ’ ನಾಟಕವು ಪ್ರೇಕ್ಷಕರ ಕಣ್ಮನ ಸೆಳೆಯಿತು
Last Updated 29 ಜನವರಿ 2026, 5:36 IST
ಗಮನ ಸೆಳೆದ ‘ನಾಟ್ಯರಾಣಿ ಶಾಂತಲಾ’ ನಾಟಕ
ADVERTISEMENT
ADVERTISEMENT
ADVERTISEMENT