ಭಾನುವಾರ, 4 ಜನವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಸಾವಿತ್ರಿಬಾಯಿ ಫುಲೆ ಜಯಂತಿ | ಅಕ್ಷರ ಹಣತೆ ಬೆಳಗಿದ ತಾಯಿ: ಕಾರಹಳ್ಳಿ ಶ್ರೀನಿವಾಸ್

First Female Teacher: ದೇವನಹಳ್ಳಿ: ಪಟ್ಟಣದಲ್ಲಿ ಶನಿವಾರ ದಲಿತ ಸಮುದಾಯದ ಮುಖಂಡರಿಂದ ಸಾವಿತ್ರಿಬಾಯಿ ಫುಲೆ ಜಯಂತಿ ನಡೆಯಿತು. 19ನೇ ಶತಮಾನದಲ್ಲಿ ಮಹಿಳೆಯರಿಗೆ ಶಿಕ್ಷಣವೇ ಅಪರಾಧವೆಂದು ಕಂಡ ಕಾಲಘಟ್ಟದಲ್ಲಿ ‘ಶಿಕ್ಷಣವೇ ಸಾಮಾಜಿಕ ಶಕ್ತಿ’ ಎಂಬ ಧೈರ್ಯಶಾಲಿ ಚಿಂತನೆಯೊಂದಿಗೆ ಕೆಲಸ ಮಾಡಿದರು.
Last Updated 4 ಜನವರಿ 2026, 6:22 IST
ಸಾವಿತ್ರಿಬಾಯಿ ಫುಲೆ ಜಯಂತಿ | ಅಕ್ಷರ ಹಣತೆ ಬೆಳಗಿದ ತಾಯಿ: ಕಾರಹಳ್ಳಿ ಶ್ರೀನಿವಾಸ್

ಇನ್ನೋವಿಸ್ತ–2026 | ವಿದೇಶಿ ತಂತ್ರಜ್ಞಾನ ಅವಲಂಬನೆ ತಗ್ಗಲಿ: ಮಲ್ಲಿಕ್ ಪ್ರಸಾದ್

Science Exhibition: ದೇವನಹಳ್ಳಿ: ಪಟ್ಟಣದ ಸಮೀಪದ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ‘ಇನ್ನೋವಿಸ್ತ–2026’ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಇನೊವೇಶನ್ ಕೌನ್ಸಿಲ್ (ಐಐಸಿ) ಆಶ್ರಯದಲ್ಲಿ ನಡೆದ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Last Updated 4 ಜನವರಿ 2026, 6:21 IST
ಇನ್ನೋವಿಸ್ತ–2026 | ವಿದೇಶಿ ತಂತ್ರಜ್ಞಾನ ಅವಲಂಬನೆ ತಗ್ಗಲಿ: ಮಲ್ಲಿಕ್ ಪ್ರಸಾದ್

ಕನ್ನಡ ಶಾಲೆ | ಅಸಡ್ಡೆ ಬೇಡ: ಎಂ.ಬಿ.ವೆಂಕಟೇಶಪ್ಪ

Sulibele School: ಸೂಲಿಬೆಲೆ(ಹೊಸಕೋಟೆ): ಇತ್ತೀಚೀನ ದಿನಗಳಲ್ಲಿ ಪೋಷಕರಲ್ಲಿ ಕನ್ನಡ ಶಾಲೆಗಳ ಬಗ್ಗೆ ಅಸಡ್ಡೆ ಭಾವನೆ ಮೂಡಿದ್ದು, ಆಂಗ್ಲ ವ್ಯಾಮೋಹ ಮತ್ತು ಖಾಸಗಿ ಶಾಲೆಗಳ ಬಗ್ಗೆ ಪ್ರೀತಿ ಹೆಚ್ಚಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಬಿ.ವೆಂಕಟೇಶಪ್ಪ ಹೇಳಿದರು.
Last Updated 4 ಜನವರಿ 2026, 6:19 IST
ಕನ್ನಡ ಶಾಲೆ | ಅಸಡ್ಡೆ ಬೇಡ: ಎಂ.ಬಿ.ವೆಂಕಟೇಶಪ್ಪ

ಏಕೀಕರಣ ಆಶಯ ಇನ್ನೂ ಈಡೇರಿಲ್ಲ: ಕನ್ನಡ ಜಾಗೃತಿ ವೇದಿಕೆ ರಾಜ್ಯ ಅಧ್ಯಕ್ಷ ಮಂಜುನಾಥ

Doddaballapura News: ದೊಡ್ಡಬಳ್ಳಾಪುರ: ಕರ್ನಾಟಕ ಏಕೀಕರಣಗೊಂಡು 70 ವರ್ಷ ಕಳೆದರೂ ಕನ್ನಡಿಗರ ಮೇಲೆ ಪರಭಾಷಿಕರ ದಬ್ಬಾಳಿಕೆ ಮುಂದುವರೆದಿದೆ. ರಾಜ್ಯದಲ್ಲಿ ಕನ್ನಡಿಗರೇ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ. ಇದೆಲ್ಲ ಗಮನಿಸಿದರೆ ಏಕೀಕರಣ ಆಶಯ ಇನ್ನೂ ಈಡೇರಿಲ್ಲ.
Last Updated 4 ಜನವರಿ 2026, 6:18 IST
ಏಕೀಕರಣ ಆಶಯ ಇನ್ನೂ ಈಡೇರಿಲ್ಲ: ಕನ್ನಡ ಜಾಗೃತಿ ವೇದಿಕೆ ರಾಜ್ಯ ಅಧ್ಯಕ್ಷ ಮಂಜುನಾಥ

ಆನೇಕಲ್: ಮರಸೂರು ಗ್ರಾಮ ಪಂಚಾಯಿತಿಗೆ ಮಹಿಳಾ ಸಾರಥ್ಯ

GP Election: ಆನೇಕಲ್: ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜುಳಾ ನಾರಾಯಣ ರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಚಂದ್ರಕಲಾ ಯಲ್ಲಪ್ಪ ಅವರು ಆಯ್ಕೆಯಾಗಿದ್ದಾರೆ. ಮರುಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ರಮೇಶ್ ರೆಡ್ಡಿ ಅವರ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು.
Last Updated 4 ಜನವರಿ 2026, 6:17 IST
ಆನೇಕಲ್: ಮರಸೂರು ಗ್ರಾಮ ಪಂಚಾಯಿತಿಗೆ ಮಹಿಳಾ ಸಾರಥ್ಯ

ಹೆನ್ನಾಗರ ಯಲ್ಲಮ್ಮ ರಥೋತ್ಸವ ವೈಭವ: ಝೇಂಕರಿಸಿದ ಉಧೋ ಉಧೋ ಯಲ್ಲಮ್ಮ

Yallamma Devi Temple: ಆನೇಕಲ್: ತಾಲ್ಲೂಕಿನ ಹೆನ್ನಾಗರ ಯಲ್ಲಮ್ಮ ದೇವಿ ದೇವಾಲಯದಲ್ಲಿ ದೇವಿ ರಥೋತ್ಸವ ಶನಿವಾರ ವೈಭವದಿಂದ ನಡೆಯಿತು. ನೂರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು. ರಥೋತ್ಸವದ ಪ್ರಯುಕ್ತ ಶನಿವಾರ ದೇವಾಲಯದಲ್ಲಿ ದೇವಿಗೆ ಅಭಿಷೇಕ ಮಾಡಲಾಗಿತ್ತು.
Last Updated 4 ಜನವರಿ 2026, 6:16 IST
ಹೆನ್ನಾಗರ ಯಲ್ಲಮ್ಮ ರಥೋತ್ಸವ ವೈಭವ: ಝೇಂಕರಿಸಿದ ಉಧೋ ಉಧೋ ಯಲ್ಲಮ್ಮ

ದೇವನಹಳ್ಳಿ | ಸಾವಿರ ದಾಟಿದ ಮೂಟೆ ಹಿಪ್ಪುನೇರಳೆ ಸೊಪ್ಪಿನ ದರ: ಬೆಳೆಗಾರರಿಗೆ ಬಂಪರ್

Mulberry Leaf Price: ವಿಜಯಪುರ (ದೇವನಹಳ್ಳಿ): ಈಗ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ. ಹೀಗಾಗಿ ಬಹುತೇಕ ರೈತರು ಮರಳಿ ರೇಷ್ಮೆ ಹುಳ ಸಾಕಾಣಿಕೆಗೆ ಒತ್ತು ನೀಡಿದ್ದಾರೆ. ಇದರ ಪರಿಣಾಮ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆಯ ಜೊತೆಗೆ ಬೆಲೆಯಲ್ಲೂ ಏರಿಕೆ ಕಂಡಿದೆ.
Last Updated 4 ಜನವರಿ 2026, 6:04 IST
ದೇವನಹಳ್ಳಿ | ಸಾವಿರ ದಾಟಿದ ಮೂಟೆ ಹಿಪ್ಪುನೇರಳೆ ಸೊಪ್ಪಿನ ದರ: ಬೆಳೆಗಾರರಿಗೆ ಬಂಪರ್
ADVERTISEMENT

PV WEB Exclusive: ಸಂಕ್ರಮಣ ಕಾಲದಲ್ಲಿ ದೊಡ್ಡಬಳ್ಳಾಪುರ ನೇಕಾರಿಕೆ!

Doddaballapura Sarees: ಶತಮಾನಗಳ ಇತಿಹಾಸ ಇರುವ ದೊಡ್ಡಬಳ್ಳಾಪುರದ ಕೈಮಗ್ಗದ ಸಾಂಪ್ರದಾಯಿಕ ಸೀರೆಗಳು ಗುಜರಾತಿನ ಸೂರತ್‌ ಸೀರೆಗಳ ಆಕರ್ಷಣೆ ಹಾಗೂ ಅಬ್ಬರದ ಅಲೆಯ ಎದುರು ಮಂಕಾಗಿವೆ.
Last Updated 4 ಜನವರಿ 2026, 4:28 IST
PV WEB Exclusive: ಸಂಕ್ರಮಣ ಕಾಲದಲ್ಲಿ ದೊಡ್ಡಬಳ್ಳಾಪುರ ನೇಕಾರಿಕೆ!

ದಾಸನಪುರ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ

ನೆಲಮಂಗಲ: ಅಗತ್ಯ ದಾಖಲೆಗಳನ್ನು ಪಡೆಯಲು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಆರೋಪಿಸಿ ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕರು ಪಿಡಿಒ ವಿರುದ್ಧ ಪ್ರತಿಭಟನೆ ನಡೆಸಿ ಬೆಂಗಳೂರು ಉತ್ತರ ತಾಲ್ಲೂಕು...
Last Updated 3 ಜನವರಿ 2026, 20:14 IST
ದಾಸನಪುರ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ

ಹೆನ್ನಾಗರ ಯಲ್ಲಮ್ಮ ರಥೋತ್ಸವ ವೈಭವ

ಝೇಂಕರಿಸಿದ ಉಧೋ ಉಧೋ ಯಲ್ಲಮ್ಮ
Last Updated 3 ಜನವರಿ 2026, 19:14 IST
ಹೆನ್ನಾಗರ ಯಲ್ಲಮ್ಮ ರಥೋತ್ಸವ ವೈಭವ
ADVERTISEMENT
ADVERTISEMENT
ADVERTISEMENT