ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ವಿಜಯಪುರ: ಚನ್ನಕೇಶವ ರಥೋತ್ಸವ ಸಂಭ್ರಮ

Vijayapura Rathotsava: ದೇವನಹಳ್ಳಿಯ ವಿಜಯಪುರದಲ್ಲಿ ಚನ್ನಕೇಶವ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Last Updated 4 ಮಾರ್ಚ್ 2026, 4:43 IST
ವಿಜಯಪುರ: ಚನ್ನಕೇಶವ ರಥೋತ್ಸವ ಸಂಭ್ರಮ

ಬಲಿಜ ಸಮುದಾಯವನ್ನು 2 ‘ಎ’ ಪ್ರವರ್ಗಕ್ಕೆ ಸೇರಿಸಲು ಮನವಿ

Doddaballapura Jayanti Event: ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಬಲಿಜ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸಲು ಮುಖಂಡರು ಮನವಿ ಸಲ್ಲಿಸಿದರು.
Last Updated 4 ಮಾರ್ಚ್ 2026, 4:43 IST
ಬಲಿಜ ಸಮುದಾಯವನ್ನು 2 ‘ಎ’ ಪ್ರವರ್ಗಕ್ಕೆ ಸೇರಿಸಲು ಮನವಿ

ಗುಟ್ಟೆ ಲಕ್ಷ್ಮಿನರಸಿಂಹ ರಥೋತ್ಸವ

Doddaballapura Rathotsava: ಕಾಮೇನಹಳ್ಳಿ ಸಮೀಪದ ಗುಟ್ಟೆ ಲಕ್ಷ್ಮಿನರಸಿಂಹ ಕ್ಷೇತ್ರದಲ್ಲಿ ರಥೋತ್ಸವ ಹಾಗೂ ದನಗಳ ಜಾತ್ರೆ ಭಕ್ತರ ಸಂಭ್ರಮದಲ್ಲಿ ಅದ್ದೂರಿಯಾಗಿ ನೆರವೇರಿತು.
Last Updated 4 ಮಾರ್ಚ್ 2026, 4:41 IST
ಗುಟ್ಟೆ ಲಕ್ಷ್ಮಿನರಸಿಂಹ ರಥೋತ್ಸವ

ಭಕ್ತಿ–ಜ್ಞಾನ ಸಂದೇಶ ಸಾರಿದ ತಾತಯ್ಯ

Devanahalli Jayanti Event: ದೇವನಹಳ್ಳಿಯಲ್ಲಿ ಯೋಗಿ ನಾರೇಯಣ ಯತೀಂದ್ರ ಜಯಂತಿ ಆಚರಣೆ ವೇಳೆ ಕೈವಾರ ತಾತಯ್ಯರ ಭಕ್ತಿ, ಜ್ಞಾನ ಮತ್ತು ಸಮಾಜಮುಖಿ ಸಂದೇಶಗಳನ್ನು ಸ್ಮರಿಸಲಾಯಿತು.
Last Updated 4 ಮಾರ್ಚ್ 2026, 4:39 IST
ಭಕ್ತಿ–ಜ್ಞಾನ ಸಂದೇಶ ಸಾರಿದ ತಾತಯ್ಯ

ಸಂತ್ರಸ್ತರ ನೆರವಿಗೆ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

Devanahalli Airport Update: ಟರ್ಮಿನಲ್ 2ರಲ್ಲಿ ವಿಮಾನ ರದ್ದುಗೊಂಡ ಪ್ರಯಾಣಿಕರಿಗಾಗಿ ಸಹಾಯ ಕೇಂದ್ರ ಆರಂಭಿಸಿ ವೈದ್ಯಕೀಯ, ಸಾರಿಗೆ ಮತ್ತು ತುರ್ತು ನೆರವು ವ್ಯವಸ್ಥೆ ಕಲ್ಪಿಸಲಾಗಿದೆ.
Last Updated 4 ಮಾರ್ಚ್ 2026, 4:38 IST
fallback

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ತರಬಹಳ್ಳಿ ಮಂಜುನಾಥ್

Sulibele Science Day: ಸೂಲಿಬೆಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಯುವಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತರಬಹಳ್ಳಿ ಮಂಜುನಾಥ್ ಕರೆ ನೀಡಿದರು.
Last Updated 4 ಮಾರ್ಚ್ 2026, 4:31 IST
ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ತರಬಹಳ್ಳಿ ಮಂಜುನಾಥ್

PV Web Exclusive | ಬಳ್ಳೂರು ಕ್ರಾಸ್‌: ನಡುರಸ್ತೆಯಲ್ಲಿ ಆಳೆತ್ತರದ ಕಂಬಗಳು! 

ಏಳೆಂಟು ವರ್ಷದಿಂದ ನಡೆಯುತ್ತಿದೆ ಮೇಲ್ಸೇತುವೆ ಕಾಮಗಾರಿ
Last Updated 4 ಮಾರ್ಚ್ 2026, 0:30 IST
PV Web Exclusive | ಬಳ್ಳೂರು ಕ್ರಾಸ್‌: ನಡುರಸ್ತೆಯಲ್ಲಿ ಆಳೆತ್ತರದ ಕಂಬಗಳು! 
ADVERTISEMENT

ಪಶ್ಚಿಮ ಏಷ್ಯಾ ಉದ್ವಿಗ್ನ: 500ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ವಾಪಸ್

Middle East Conflict: ಇರಾನ್–ಇಸ್ರೇಲ್ ಯುದ್ಧದ ನಂತರ ಪಶ್ಚಿಮ ಏಷ್ಯಾದಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಮತ್ತೆ ಶುರುವಾಗಿದೆ. ಅಬುಧಾಬಿ, ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿದ್ದ ಕನ್ನಡಿಗರು ಮರಳಿದ್ದಾರೆ.
Last Updated 3 ಮಾರ್ಚ್ 2026, 22:06 IST
ಪಶ್ಚಿಮ ಏಷ್ಯಾ ಉದ್ವಿಗ್ನ: 500ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ವಾಪಸ್

ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

Airport Helpline: ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರ ಹೊರಭಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ವಿಮಾನ ರದ್ದುಗೊಂಡ ಕಾರಣ ಗೊಂದಲಕ್ಕೆ ಒಳಗಾದ ಪ್ರಯಾಣಿಕರಿಗೆ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ.
Last Updated 3 ಮಾರ್ಚ್ 2026, 21:26 IST
ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

ಅನರ್ಹ ಸದಸ್ಯರ ಮತದಾನ: ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆ ಉರ್ಜಿತವೇ?

District Planning Committee: ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ವಿಜಯಪುರ ಪುರಸಭೆ ಅನರ್ಹ ಸದಸ್ಯರು ಮತದಾನ ಮಾಡಿದ್ದಾರೆ. ಇವರ ಮತದಾನದಿಂದ ಆಯ್ಕೆಯಾಗಿರುವ ಸದಸ್ಯರ ಸ್ಥಾನ ಊರ್ಜಿತವೇ? ಎಂಬ ಚರ್ಚೆ ಜಿಲ್ಲೆಯಲ್ಲಿ ತೀವ್ರಗೊಂಡಿದೆ.
Last Updated 3 ಮಾರ್ಚ್ 2026, 5:12 IST
ಅನರ್ಹ ಸದಸ್ಯರ ಮತದಾನ: ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆ ಉರ್ಜಿತವೇ?
ADVERTISEMENT
ADVERTISEMENT
ADVERTISEMENT