ಬುಧವಾರ, 3 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೇವನಹಳ್ಳಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ

 ಪ್ರಯಾಣಕ್ಕೆ ಸಾರ್ವಜನಿಕ ವಾಹನ ಬಳಸಿ
Last Updated 3 ಡಿಸೆಂಬರ್ 2025, 8:34 IST
ದೇವನಹಳ್ಳಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ

ದೇವನಹಳ್ಳಿ: ಹೆಚ್ಚು ಸಮಯ ವಾಹನ ನಿಲ್ಲಿಸಿದರೇ ದಂಡ

ವಿಮಾನ ನಿಲ್ದಾಣದಲ್ಲಿ ಡಿ.8ರಿಂದ ನಿಯಮ ಜಾರಿ
Last Updated 3 ಡಿಸೆಂಬರ್ 2025, 8:34 IST
ದೇವನಹಳ್ಳಿ: ಹೆಚ್ಚು ಸಮಯ ವಾಹನ ನಿಲ್ಲಿಸಿದರೇ ದಂಡ

ದೇವನಹಳ್ಳಿ: ಶಾಶ್ವತ ವಿಶೇಷ ಕೃಷಿ ವಲಯ ಘೋಷಣೆಗೆ ಶಿಫಾರಸ್ಸು?

ಷರತ್ತು ಇಲ್ಲದೆ ಸ್ವಾಧೀನ ಪ್ರಕ್ರಿಯೆ ಕೈಬಿಡಲು ರೈತರು ಮತ್ತು ಸಂಘಟನೆಗಳ ಆಗ್ರಹ
Last Updated 3 ಡಿಸೆಂಬರ್ 2025, 8:34 IST
ದೇವನಹಳ್ಳಿ: ಶಾಶ್ವತ ವಿಶೇಷ ಕೃಷಿ ವಲಯ ಘೋಷಣೆಗೆ ಶಿಫಾರಸ್ಸು?

ಅನುಗೊಂಡನಹಳ್ಳಿ: ದೇವಲಾಪುರದಲ್ಲಿ ಹನುಮನ ಸ್ಮರಣೆ

ಅನುಗೊಂಡನಹಳ್ಳಿ ಹೋಬಳಿಯ ದೇವಲಾಪುರ ಗ್ರಾಮದಲ್ಲಿ ಅಭಯ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ದೇವರಿಗೆ ನವರತ್ನ ಹಾಗೂ ಹೂವಿನಿಂದ ವಿಶಿಷ್ಟ ಅಲಂಕಾರ ಮಾಡಲಾಯಿತು.
Last Updated 3 ಡಿಸೆಂಬರ್ 2025, 8:30 IST
ಅನುಗೊಂಡನಹಳ್ಳಿ: ದೇವಲಾಪುರದಲ್ಲಿ ಹನುಮನ ಸ್ಮರಣೆ

ದೇವನಹಳ್ಳಿ: ಎಲ್ಲೆಡೆ ಹನುಮ ಜಯಂತಿ

ದೇವನಹಳ್ಳಿ ಹಾಗೂ ಸುತ್ತಮುತ್ತದ ಹಳ್ಳಿಗಳಲ್ಲಿ ಹನುಮ ಜಯಂತಿ ಪ್ರಯುಕ್ತ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಅನ್ನಸಂತರ್ಪಣೆ ಹಾಗೂ ಭಜನೆ ಕಾರ್ಯಕ್ರಮಗಳು ನಡೆದವು. ನೂರಾರು ಭಕ್ತರು ಭಾಗವಹಿಸಿ ದರ್ಶನ ಪಡೆದರು.
Last Updated 3 ಡಿಸೆಂಬರ್ 2025, 8:30 IST
ದೇವನಹಳ್ಳಿ: ಎಲ್ಲೆಡೆ ಹನುಮ ಜಯಂತಿ

ದೇವನಹಳ್ಳಿ: ಪವನ ಸುತ ಹುನುಮ ನಾಮಸ್ಮರಣೆ

ಭಕ್ತರ ಕಣ್ಮನ ಸೆಳೆದ ವಜ್ರಾಂಗಿ ಅಲಂಕಾರ
Last Updated 3 ಡಿಸೆಂಬರ್ 2025, 8:30 IST
ದೇವನಹಳ್ಳಿ: ಪವನ ಸುತ ಹುನುಮ ನಾಮಸ್ಮರಣೆ

ದೊಡ್ಡಬಳ್ಳಾಪುರ: ಸೀತಾರಾಮ ಕಲ್ಯಾಣೋತ್ಸವ, ರಥೋತ್ಸವ

ಭಜನೆ, ಮೆರವಣಿಗೆ, ಅನ್ನಸಂತರ್ಪಣೆ
Last Updated 3 ಡಿಸೆಂಬರ್ 2025, 8:30 IST
ದೊಡ್ಡಬಳ್ಳಾಪುರ: ಸೀತಾರಾಮ ಕಲ್ಯಾಣೋತ್ಸವ, ರಥೋತ್ಸವ
ADVERTISEMENT

ದೇವನಹಳ್ಳಿ | ಒಕ್ಕಲಿಗರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Okaliga Community News: ವಿಜಯಪುರ ಟೌನ್ ಒಕ್ಕಲಿಗರ ಸಂಘಕ್ಕೆ ಪ್ರಥಮ ಬಾರಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಎಲ್ಲ ಪದಾಧಿಕಾರಿಗಳು ಗುರುಪ್ಪನಮಠದ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
Last Updated 2 ಡಿಸೆಂಬರ್ 2025, 1:57 IST
ದೇವನಹಳ್ಳಿ | ಒಕ್ಕಲಿಗರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಆನೇಕಲ್ | ಮರಸೂರು ಗ್ರಾ.ಪಂಗೆ 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

Rural Development Recognition: ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿಯೂ 2023-24 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿ, ಪ್ರಶಸ್ತಿ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಂದ ಸ್ವೀಕರಿಸಲಾಯಿತು.
Last Updated 2 ಡಿಸೆಂಬರ್ 2025, 1:55 IST
ಆನೇಕಲ್ | ಮರಸೂರು ಗ್ರಾ.ಪಂಗೆ 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ದೇವನಹಳ್ಳಿ | 'ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಲ್ಲ'

Kannada Language Pride: ಪಟ್ಟಣದ ಗುರುಪ್ಪನಮಠದ ಓಂಕಾರೇಶ್ವರ ವೃತ್ತದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ನಡೆಯಿತು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ಹಾಗೂ ಅನ್ನಸಂತರ್ಪಣೆ ನಡೆಯಿತು.
Last Updated 2 ಡಿಸೆಂಬರ್ 2025, 1:52 IST
ದೇವನಹಳ್ಳಿ | 'ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಲ್ಲ'
ADVERTISEMENT
ADVERTISEMENT
ADVERTISEMENT