ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಆನೇಕಲ್ | ಹಿಂದೂ ಸಮಾಜೋತ್ಸವಕ್ಕೆ ಮೆರುಗು ನೀಡಿದ ಶೋಭಾಯಾತ್ರೆ

Hindu Unity Rally: ಆನೇಕಲ್: ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಪಟ್ಟಣವು ಪೇಟ ಮತ್ತು ಬಾವುಟಗಳಿಂದ ಕೇಸರಿಮಯವಾಗಿದ್ದು, ಪೂರ್ಣಕುಂಭ ಕಲಶ ಹೊತ್ತ ಮಹಿಳೆಯರು ಹಾಗೂ ಜಾನಪದ ಕಲಾತಂಡಗಳೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಿತು.
Last Updated 8 ಫೆಬ್ರುವರಿ 2026, 3:34 IST
ಆನೇಕಲ್ | ಹಿಂದೂ ಸಮಾಜೋತ್ಸವಕ್ಕೆ ಮೆರುಗು ನೀಡಿದ ಶೋಭಾಯಾತ್ರೆ

ಕಾನೂನು ಅರಿಯಿರಿ, ಅನ್ಯಾಯದ ವಿರುದ್ಧ ದನಿ ಎತ್ತಿ: ಭೀಮಸೇನ್‌ ಬಾಗಡಿ

ಹಿರಿಯ ಸಿವಿಲ್‌ ನ್ಯಾಯಾಧೀಶ ಶ್ರೀಶೈಲ್‌ ಭೀಮಸೇನ್‌ ಬಾಗಡಿ ಸಲಹೆ
Last Updated 8 ಫೆಬ್ರುವರಿ 2026, 3:34 IST
ಕಾನೂನು ಅರಿಯಿರಿ, ಅನ್ಯಾಯದ ವಿರುದ್ಧ ದನಿ ಎತ್ತಿ: ಭೀಮಸೇನ್‌ ಬಾಗಡಿ

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಜನ್ಮ ಶತಮಾನೋತ್ಸವ

Rashtrakavi Shivarudrappa Centenary: ವಿಜಯಪುರ (ದೇವನಹಳ್ಳಿ): ಸಮೀಪದ ಕೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಆಚರಿಸಲಾಯಿತು.
Last Updated 8 ಫೆಬ್ರುವರಿ 2026, 3:33 IST
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಜನ್ಮ ಶತಮಾನೋತ್ಸವ

ಮೂರ್ಚೆ ರೋಗಕ್ಕೆ ಮಾಟ ಮಂತ್ರದಿಂದ ಪರಿಹಾರ ಇಲ್ಲ: ಡಾ ಸತೀಶ್ ರುದ್ರಪ್ಪ

Rashtrakavi Shivarudrappa Centenary: ವಿಜಯಪುರ (ದೇವನಹಳ್ಳಿ): ಸಮೀಪದ ಕೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಆಚರಿಸಲಾಯಿತು.
Last Updated 8 ಫೆಬ್ರುವರಿ 2026, 3:33 IST
ಮೂರ್ಚೆ ರೋಗಕ್ಕೆ ಮಾಟ ಮಂತ್ರದಿಂದ ಪರಿಹಾರ ಇಲ್ಲ: ಡಾ ಸತೀಶ್ ರುದ್ರಪ್ಪ

ದೇವನಹಳ್ಳಿ | 139 ದೇಗುಲ ಜೀರ್ಣೋದ್ಧಾರ: ವಿ.ಮಂಜುನಾಥ್

Devanahalli Temple Development: ವಿಜಯಪುರ (ದೇವನಹಳ್ಳಿ): ತಾಲ್ಲೂಕಿನ ಒಟ್ಟು 139 ದೇವಾಲಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆ ₹5 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ತಿಳಿಸಿದ್ದಾರೆ.
Last Updated 8 ಫೆಬ್ರುವರಿ 2026, 3:32 IST
ದೇವನಹಳ್ಳಿ | 139 ದೇಗುಲ ಜೀರ್ಣೋದ್ಧಾರ: ವಿ.ಮಂಜುನಾಥ್

ದೇವನಹಳ್ಳಿ | ಪುರಸಭೆ ಬಜೆಟ್‌: ಮೂಲಸೌಕರ್ಯಕ್ಕೆ ಆದ್ಯತೆ ನೀಡಿ, ಆಗ್ರಹ

ಸೌಲಭ್ಯ ಕೊರತೆ; ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ
Last Updated 8 ಫೆಬ್ರುವರಿ 2026, 3:32 IST
ದೇವನಹಳ್ಳಿ | ಪುರಸಭೆ ಬಜೆಟ್‌: ಮೂಲಸೌಕರ್ಯಕ್ಕೆ ಆದ್ಯತೆ ನೀಡಿ, ಆಗ್ರಹ

ಆನೇಕಲ್ | ಕಾಡಾನೆ ದಾಳಿ; ರೈತ ಸಾವು

ಗಡಿಗ್ರಾಮಗಳಲ್ಲಿ ಹೆಚ್ಚಿದ ಕಾಡಾನೆಗಳ ಓಡಾಟ
Last Updated 8 ಫೆಬ್ರುವರಿ 2026, 3:32 IST
ಆನೇಕಲ್ | ಕಾಡಾನೆ ದಾಳಿ; ರೈತ ಸಾವು
ADVERTISEMENT

ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ 3 ಕೆ.ಜಿ ಹೈಡ್ರೊ ಗಾಂಜಾ ವಶ

Phuket Flight Drug Bust: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಥಾಯ್ಲೆಂಡ್‌ನ ಫುಕೆಟ್‌ನಿಂದ ಬಂದಿದ್ದ ಇಬ್ಬರು ಪ್ರಯಾಣಿಕರಿಂದ ಮಾದಕ ವಸ್ತುಗಳನ್ನು ಡಿಆರ್‌ಐ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 7 ಫೆಬ್ರುವರಿ 2026, 4:59 IST
ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ 3 ಕೆ.ಜಿ ಹೈಡ್ರೊ ಗಾಂಜಾ ವಶ

ಕಾರ್ಮಿಕ ಸಂಹಿತೆ ರದ್ದಿಗೆ ಆಗ್ರಹ: ಫೆ.12ರ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ

Labour Code Protest: ಹೊಸಕೋಟೆಯಲ್ಲಿ ಕಾರ್ಮಿಕ ಸಂಘಟನೆಗಳು ನೀಡಿರುವ ಭಾರತ ಬಂದ್‌ಗೆ ಬೆಂಬಲವಾಗಿ ಫೆ.12ರಂದು ತಾಲ್ಲೂಕು ಬಂದ್ ನಡೆಸಲಾಗುತ್ತಿದೆ ಎಂದು ವಿವಿಧ ಸಂಘಟನೆಗಳು ಘೋಷಿಸಿವೆ.
Last Updated 7 ಫೆಬ್ರುವರಿ 2026, 4:53 IST
ಕಾರ್ಮಿಕ ಸಂಹಿತೆ ರದ್ದಿಗೆ ಆಗ್ರಹ: ಫೆ.12ರ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ

ಅಂತರಂಗ ಸುದ್ದಿಯಾಗದೆ ದೇಗುಲಕ್ಕೆ ಹೋದರೇನು ಪ್ರಯೋಜನ?: ಮಂಗಳನಾಥ ಮಹಾಸ್ವಾಮಿ

Spiritual Insight: ಹೊಸಕೋಟೆ ಪೂಜೇನಅಗ್ರಹಾರದಲ್ಲಿ ಮಾತನಾಡಿದ ಮಂಗಳನಾಥ ಮಹಾಸ್ವಾಮಿ, ಅಂತರಂಗ ಶುದ್ಧಿಯಾಗದೆ ದೇವಾಲಯಕ್ಕೆ ಹೋಗುವುದರಿಂದ ಪ್ರಯೋಜನವಿಲ್ಲ, ನೈತಿಕ ಶುದ್ಧತೆಯೇ ಜೀವನದ ಸಾರ್ಥಕತೆಗೆ ಮಾರ್ಗವೆಂದು ಹೇಳಿದರು.
Last Updated 7 ಫೆಬ್ರುವರಿ 2026, 4:52 IST
ಅಂತರಂಗ ಸುದ್ದಿಯಾಗದೆ ದೇಗುಲಕ್ಕೆ ಹೋದರೇನು ಪ್ರಯೋಜನ?: ಮಂಗಳನಾಥ ಮಹಾಸ್ವಾಮಿ
ADVERTISEMENT
ADVERTISEMENT
ADVERTISEMENT