ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ರಾಜ್ಯ ಬಜೆಟ್‌ನಲ್ಲಿ ದೇವನಹಳ್ಳಿಗೆ ವಿಶೇಷ ಪ್ಯಾಕೇಜ್ ನಿರೀಕ್ಷೆ

ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಸಾರಿಗೆ, ನ್ಯಾಯಾಂಗ, ಪೊಲೀಸ್ ವ್ಯವಸ್ಥೆಗೆ ಬೇಕು ಬಲ
Last Updated 1 ಫೆಬ್ರುವರಿ 2026, 6:20 IST
ರಾಜ್ಯ ಬಜೆಟ್‌ನಲ್ಲಿ ದೇವನಹಳ್ಳಿಗೆ ವಿಶೇಷ ಪ್ಯಾಕೇಜ್ ನಿರೀಕ್ಷೆ

ದೇವನಹಳ್ಳಿ: ಸಾರ್ವಜನಿಕರಿಗೆ ಹೊರೆಯಾಗದಂತೆ ಪುರಸಭೆ ಬಜೆಟ್ ಮಂಡಿಸಲು ಒತ್ತಾಯ

ದೇವನಹಳ್ಳಿಯ 2026–27 ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಗೆ ಹೊರೆಯಾಗದ ಬಜೆಟ್, ಕಸದ ನಿರ್ವಹಣೆ, ಬೀದಿ ನಾಯಿಗಳ ನಿಯಂತ್ರಣ, ಶವ ವಾಹನ ಸೌಲಭ್ಯ, ನೀರಿನ ಸಮಸ್ಯೆ ಪರಿಹಾರ ಸೇರಿದಂತೆ ವಿವಿಧ ಸೂಚನೆಗಳು ನೀಡಲಾದವು.
Last Updated 1 ಫೆಬ್ರುವರಿ 2026, 6:20 IST
ದೇವನಹಳ್ಳಿ: ಸಾರ್ವಜನಿಕರಿಗೆ ಹೊರೆಯಾಗದಂತೆ ಪುರಸಭೆ  ಬಜೆಟ್ ಮಂಡಿಸಲು ಒತ್ತಾಯ

ಆನೇಕಲ್| ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ; 24 ಬಾಲಕ, 15 ಬಾಲಕಿಯರ ತಂಡಗಳು ಭಾಗಿ

ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದ ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ 24 ಬಾಲಕರ ಮತ್ತು 15 ಬಾಲಕಿಯರ ತಂಡಗಳು ಭಾಗವಹಿಸಿವೆ. ಮೆರುಗು ಗತ್ತಿಸಿದ ಅಂಕಣ, ವಿಳಾಸಮಯ ವಾತಾವರಣದಲ್ಲಿ ಕ್ರೀಡಾಪಟುಗಳು ಔತ್ಸಾಹದಿಂದ ಪಾಲ್ಗೊಂಡರು.
Last Updated 1 ಫೆಬ್ರುವರಿ 2026, 6:20 IST
ಆನೇಕಲ್| ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ; 24 ಬಾಲಕ, 15 ಬಾಲಕಿಯರ ತಂಡಗಳು ಭಾಗಿ

ಆನೇಕಲ್‌| ಸೂಕ್ತ ಬೆಲೆ ನಿಗದಿಗೆ ಆಗ್ರಹಿಸಿ ಜೆಸಿಬಿ ಮಾಲೀಕರ ಪ್ರತಿಭಟನೆ

ಆನೇಕಲ್‌ನಲ್ಲಿ ಜೆಸಿಬಿ ಮತ್ತು ಟಿಪ್ಪರ್ ಮಾಲೀಕರು ₹1,200 प्रति ಗಂಟೆ ಜೆಸಿಬಿಗೆ ಹಾಗೂ ₹700 ಪ್ರತಿದಿನ ಟಿಪ್ಪರ್‌ ಬಾಡಿಗೆ ನಿಗದಿ ಮಾಡಬೇಕೆಂದು ಪ್ರತಿಭಟನೆ ನಡೆಸಿದರು. ತಮಿಳುನಾಡು, ಆಂಧ್ರದ ವಾಹನಗಳಿಂದ ಸ್ಥಳೀಯರಿಗೆ ಹಾನಿ ಉಂಟಾಗುತ್ತಿದೆ ಎಂಬ ಆರೋಪ.
Last Updated 1 ಫೆಬ್ರುವರಿ 2026, 6:20 IST
ಆನೇಕಲ್‌| ಸೂಕ್ತ ಬೆಲೆ ನಿಗದಿಗೆ ಆಗ್ರಹಿಸಿ ಜೆಸಿಬಿ ಮಾಲೀಕರ ಪ್ರತಿಭಟನೆ

ಸೂಲಿಬೆಲೆ: ಅಸ್ಸಾಂನ‌ ನಾಲ್ವರ ಕಾರ್ಮಿಕರು ಶಂಕಾಸ್ಪದ ಸಾವು

Mysterious Deaths: ಹೊಸಕೋಟೆ ತಾಲ್ಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಅಸ್ಸಾಂನ ನಾಲ್ವರು ಕಾರ್ಮಿಕರು ತಮ್ಮ ವಾಸಸ್ಥಳದಲ್ಲಿ ಶುಕ್ರವಾರ ಬೆಳಗ್ಗೆ ಶಂಕಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಪ್ರಕರಣವನ್ನು ತನಿಖೆಗಾಗಿ ದಾಖಲಿಸಲಾಗಿದೆ.
Last Updated 31 ಜನವರಿ 2026, 22:25 IST
ಸೂಲಿಬೆಲೆ: ಅಸ್ಸಾಂನ‌ ನಾಲ್ವರ ಕಾರ್ಮಿಕರು ಶಂಕಾಸ್ಪದ ಸಾವು

ಉರ್ದು ಶಾಲೆ ಶೌಚಾಯಲದಲ್ಲಿ ಸ್ಫೋಟ; ವಿದ್ಯಾರ್ಥಿಗೆ ಗಂಭೀರ ಸುಟ್ಟ ಗಾಯ

Student Injured: ವಿಜಯಪುರ(ದೇವನಹಳ್ಳಿ)ಯಲ್ಲಿನ ಗ್ರಂಥಾಲಯ ಮುಂಭಾಗದ ಸರ್ಕಾರಿ ಉರ್ದು ಪ್ರಾಥಮಿಕ ಬಾಲಕರ ಪಾಠಶಾಲೆಯ ಶೌಚಾಲಯದಲ್ಲಿ ಶನಿವಾರ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು 7ನೇ ತರಗತಿಯ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
Last Updated 31 ಜನವರಿ 2026, 15:20 IST
ಉರ್ದು ಶಾಲೆ ಶೌಚಾಯಲದಲ್ಲಿ ಸ್ಫೋಟ; ವಿದ್ಯಾರ್ಥಿಗೆ ಗಂಭೀರ ಸುಟ್ಟ ಗಾಯ

ಹೊಸಕೋಟೆ: ಅನುಮಾನಾಸ್ಪದವಾಗಿ ನಾಲ್ವರ ಕಾರ್ಮಿಕರ ಸಾವು

Police Investigation: ಸೂಲಿಬೆಲೆ ಠಾಣಾ ವ್ಯಾಪ್ತಿಯ ಮುತ್ಸಂದ್ರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಸುಕಿನ ಜಾವ ಅಸ್ಸಾಂನ ನಾಲ್ವರು ಕಾರ್ಮಿಕರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
Last Updated 31 ಜನವರಿ 2026, 13:13 IST
ಹೊಸಕೋಟೆ: ಅನುಮಾನಾಸ್ಪದವಾಗಿ ನಾಲ್ವರ ಕಾರ್ಮಿಕರ ಸಾವು
ADVERTISEMENT

ಹೊಸಕೋಟೆಯಲ್ಲಿ ಹುತ್ಮಾತ ದಿನ; ಜಾಥಾ,ಮಾನವ ಸರಪಳಿ

Mahatma Gandhi: ಗಾಂಧೀಜಿ ಹುತಾತ್ಮದ ಪ್ರಯುಕ್ತ ‘ಶಾಂತಿ ಮತ್ತು ಸೌಹಾರ್ದ ಚಿರಾಯುವಗಲಿ’ ಎಂಬ ಧ್ಯೇಯದೊಂದಿಗೆ ನಗರದಲ್ಲಿ ಸೌಹಾರ್ದ ಕರ್ನಾಟಕ ತಾಲ್ಲೂಕು ಘಟಕ ಮತ್ತು ತಾಲ್ಲೂಕಿನ ಪ್ರಗತಿಪರ ಸಂಘಟನೆಗಳು ನಗರದಲ್ಲಿ ಜಾಥಾ ನಡೆಸಿ, ಮಾನವ ಸರಪಳಿ ರಚಿಸಿದವು.
Last Updated 31 ಜನವರಿ 2026, 4:31 IST
ಹೊಸಕೋಟೆಯಲ್ಲಿ ಹುತ್ಮಾತ ದಿನ; ಜಾಥಾ,ಮಾನವ ಸರಪಳಿ

ರಾಜ್ಯ ಬಜೆಟ್‌; ಮೆಟ್ರೊ ಕನವರಿಕೆ, ಕ್ರೀಡಾಂಗಣ, ಮೂಲ ಸೌಕರ್ಯ ಅಭಿವೃದ್ಧಿ ಜಪ

ರಾಜ್ಯ ಬಜೆಟ್‌ಗೆ ಕ್ಷಣಗಣನೆ: ಆನೇಕಲ್ ತಾಲ್ಲೂಕು ಜನತೆ ನಿರೀಕ್ಷೆ
Last Updated 31 ಜನವರಿ 2026, 4:29 IST
ರಾಜ್ಯ ಬಜೆಟ್‌; ಮೆಟ್ರೊ ಕನವರಿಕೆ, ಕ್ರೀಡಾಂಗಣ, ಮೂಲ ಸೌಕರ್ಯ ಅಭಿವೃದ್ಧಿ ಜಪ

ಹೊಸಕೋಟೆವರೆಗೆ ಮೆಟ್ರೊ: ನೀಲನಕ್ಷೆ ಸಿದ್ಧ

Bengaluru Metro: ಬೆಂಗಳೂರಿನ ಕೃಷ್ಣರಾಜಪುರದಿಂದ ಹೊಸಕೋಟೆವರೆಗೂ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ ವಿಸ್ತರಣೆಗೆ ಯೋಜನೆಯ ನೀಲನಕ್ಷೆ ಬಹುತೇಕ ಪೂರ್ಣಗೊಂಡಿದೆ. ಬಿಎಂಅರ್‌ಸಿಎಲ್ ಸಿದ್ಧತೆ ಆರಂಭಿಸಿದೆ.
Last Updated 30 ಜನವರಿ 2026, 23:07 IST
ಹೊಸಕೋಟೆವರೆಗೆ ಮೆಟ್ರೊ: ನೀಲನಕ್ಷೆ ಸಿದ್ಧ
ADVERTISEMENT
ADVERTISEMENT
ADVERTISEMENT