ಗುರುವಾರ, 18 ಡಿಸೆಂಬರ್ 2025
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ಗೆ ಕಾಂಗ್ರೆಸ್ ಬೆಂಬಲಿತರ ಸಾರಥ್ಯ

Cooperative Bank Election: ಹತ್ತು ವರ್ಷದ ಬಳಿಕ ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬಲ್ಪ್ ಮಂಜಣ್ಣ ಮತ್ತು ಅಕ್ಬರ್ ಪಾಷಾ ವಿಜಯಶಾಲಿಯಾಗಿ ಆಯ್ಕೆಯಾದರು.
Last Updated 18 ಡಿಸೆಂಬರ್ 2025, 2:50 IST
ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ಗೆ
ಕಾಂಗ್ರೆಸ್ ಬೆಂಬಲಿತರ ಸಾರಥ್ಯ

ರಾಗಿ ಖರೀದಿ ಅವಧಿ ವಿಸ್ತರಣೆ ಆಗ್ರಹ

ನೋಂದಣಿ ಮುಂದುವರೆಸುವಂತೆ ರೈತರ ಪ್ರತಿಭಟನೆ
Last Updated 18 ಡಿಸೆಂಬರ್ 2025, 2:48 IST
ರಾಗಿ ಖರೀದಿ ಅವಧಿ ವಿಸ್ತರಣೆ ಆಗ್ರಹ

ದೊಡ್ಡಬಳ್ಳಾಪುರ: ಜಾಲಪ್ಪ 4ನೇ ಪುಣ್ಯಸ್ಮರಣೆ

Political Tribute: ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರ 4ನೇ ಪುಣ್ಯಸ್ಮರಣೆ ಯಲ್ಲಿ ಕುಟುಂಬಸ್ಥರು, ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸ್ಮರಣೆಯೊಡನೆ ಭಾಗವಹಿಸಿದರು.
Last Updated 18 ಡಿಸೆಂಬರ್ 2025, 2:47 IST

ದೊಡ್ಡಬಳ್ಳಾಪುರ: ಜಾಲಪ್ಪ 4ನೇ ಪುಣ್ಯಸ್ಮರಣೆ

ಸಿಪಿಐಎಂ ಬೃಹತ್ ಪ್ರತಿಭಟನಾ ಬಹಿರಂಗ ಸಭೆ 21ಕ್ಕೆ

20 ಹಕ್ಕೊತಾಯ ಈಡೇರಿಕೆಗೆ ಆಗ್ರಹ
Last Updated 18 ಡಿಸೆಂಬರ್ 2025, 2:45 IST
ಸಿಪಿಐಎಂ ಬೃಹತ್ ಪ್ರತಿಭಟನಾ ಬಹಿರಂಗ ಸಭೆ 21ಕ್ಕೆ

ದೇವನಹಳ್ಳಿ: ಚಳಿಗೆ ರೇಷ್ಮೆ ಕೃಷಿ ‘ಗಡಗಡ’

ಸುಣ್ಣಕಟ್ಟು, ಸಪ್ಪೆ, ಹಾಲು ತೊಂಡೆ ರೋಗ । ಗೂಡು ಕ‌ಟುವಿಕೆ ತಡ
Last Updated 18 ಡಿಸೆಂಬರ್ 2025, 2:44 IST
ದೇವನಹಳ್ಳಿ: ಚಳಿಗೆ ರೇಷ್ಮೆ ಕೃಷಿ ‘ಗಡಗಡ’

ದೇವನಹಳ್ಳಿ: ಮೂರು ತಿಂಗಳಲ್ಲಿ 11 ದೌರ್ಜನ್ಯ ಪ್ರಕರಣ

ಪ್ರಕರಣ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ
Last Updated 18 ಡಿಸೆಂಬರ್ 2025, 2:35 IST
ದೇವನಹಳ್ಳಿ: ಮೂರು ತಿಂಗಳಲ್ಲಿ 11 ದೌರ್ಜನ್ಯ ಪ್ರಕರಣ

ಹುಲಿಮಂಗಲದಲ್ಲಿ ದಾರಿಹೋಕ ವೃದ್ಧನನಿಗೆ ಗುಮ್ಮಿದ ಗೂಳಿ: ಸಾವು

Leopard Incident: ಆನೇಕಲ್ ತಾಲ್ಲೂಕಿನ ಹುಲಿಮಂಗಲ ಗ್ರಾಮದಲ್ಲಿ ದಿನನಿತ್ಯ ಓಡಾಡುತ್ತಿದ್ದ ವೃದ್ಧನ ಮೇಲೆ ಗೂಳಿ ಏಕಾಏಕಿ ದಾಳಿ ನಡೆಸಿ ಸ್ಥಳದಲ್ಲೇ ಸಾವಿಗೀಡಾಗಿಸಿದ್ದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated 18 ಡಿಸೆಂಬರ್ 2025, 2:30 IST
ಹುಲಿಮಂಗಲದಲ್ಲಿ ದಾರಿಹೋಕ ವೃದ್ಧನನಿಗೆ ಗುಮ್ಮಿದ ಗೂಳಿ: ಸಾವು
ADVERTISEMENT

‘ಮಕ್ಕಳ ಗ್ರಾಮ ಸಭೆ’ಯಲ್ಲಿ ಸಮಸ್ಯೆಗಳ ಮಹಾಪೂರ

 ಕುಡಿಯುವ ನೀರು ಒದಗಿಸಿ, ಶಾಲೆಯ ಪಕ್ಕದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಿಸಿ, ಶಾಲೆಗೆ ಗೇಟ್ ಅಳವಡಿಸಿ, ಸೈಕಲ್ ಕೊಡಿಸಿ. ಶಾಲೆಯ ಬಳಿ ಕಸ ಇದೆ ತೆರವು ಮಾಡಿ,...
Last Updated 17 ಡಿಸೆಂಬರ್ 2025, 16:10 IST
fallback

ಸೂರತ್‌ ಸೀರೆ ಬಿಕ್ಕಟ್ಟು ಪರಿಹಾರಕ್ಕೆ ಆಗ್ರಹ: ದೊಡ್ಡಬಳ್ಳಾಪುರ ಬಂದ್‌ಗೆ ನಿರ್ಧಾರ

Textile Protest: ಸೂರತ್ ಸೀರೆಗಳಿಂದ ದೊಡ್ಡಬಳ್ಳಾಪುರ ನೇಯ್ಗೆ ಉದ್ಯಮದಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ ಅಂತ್ಯಕ್ಕೆ ದೊಡ್ಡಬಳ್ಳಾಪುರ ಬಂದ್‌ ಮಾಡಲು ನೇಕಾರರು ನಿರ್ಧರಿಸಿದ್ದಾರೆ ಎಂದು ಸಮಿತಿ ತಿಳಿಸಿದೆ.
Last Updated 17 ಡಿಸೆಂಬರ್ 2025, 4:21 IST
ಸೂರತ್‌ ಸೀರೆ ಬಿಕ್ಕಟ್ಟು ಪರಿಹಾರಕ್ಕೆ ಆಗ್ರಹ: ದೊಡ್ಡಬಳ್ಳಾಪುರ ಬಂದ್‌ಗೆ ನಿರ್ಧಾರ

ಕ್ರಿಕೆಟ್ | ಕೊಳತೂರು ತಂಡಕ್ಕೆ ಎಸ್‌ಬಿಜಿ ಕಪ್‌; ಹೊಸಕೋಟೆ ತಂಡ ರನ್ನರ್‌ ಆಪ್‌

Local Cricket Final: ಹೊಸಕೋಟೆ ತಂಡವನ್ನು ಮಣಿಸಿ ಕೊಳತೂರು ತಂಡವು ಎಸ್‌ಬಿಜಿ ಕಪ್‌ ಹಾಗೂ ₹3 ಲಕ್ಷ ನಗದು ಬಹುಮಾನ ಗೆದ್ದಿದೆ. ಶರತ್ ಬಚ್ಚೇಗೌಡ ಕ್ರಿಕೆಟ್‌ ಟೂರ್ನಿಯಲ್ಲಿ ತಾಲ್ಲೂಕಿನ 68 ತಂಡಗಳು ಭಾಗವಹಿಸಿದ್ದವು.
Last Updated 17 ಡಿಸೆಂಬರ್ 2025, 4:20 IST
ಕ್ರಿಕೆಟ್ | ಕೊಳತೂರು ತಂಡಕ್ಕೆ ಎಸ್‌ಬಿಜಿ ಕಪ್‌; ಹೊಸಕೋಟೆ ತಂಡ ರನ್ನರ್‌ ಆಪ್‌
ADVERTISEMENT
ADVERTISEMENT
ADVERTISEMENT