ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೇವನಹಳ್ಳಿ: ₹70 ಲಕ್ಷ ಮೌಲ್ಯದ 2 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿ

Drug Seized at KIA: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಆಗಮಿಸಿದ ವಿದೇಶಿ ಪ್ರಯಾಣಿಕ ಬಳಿ ಜನವರಿ 31ರ ರಾತ್ರಿ 2 ಕೆ.ಜಿ. ಹೈಡ್ರೋ ಗಾಂಜಾ ಪತ್ತೆಯಾಗಿದೆ. ಕಸ್ಟಮ್ಸ್ ಮತ್ತು ಗುಪ್ತಚರ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
Last Updated 2 ಫೆಬ್ರುವರಿ 2026, 21:44 IST
ದೇವನಹಳ್ಳಿ: ₹70 ಲಕ್ಷ ಮೌಲ್ಯದ 2 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿ

ಕೊಕ್ಕೊ: ಬೆಂಗಳೂರು, ಮೈಸೂರು ತಂಡಕ್ಕೆ ಜಯ

Kho Kho Tournament: ಚಂದಾಪುರದಲ್ಲಿ ಬಿ.ಶಿವಣ್ಣ ಆಪ್ತ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಕೊಕ್ಕೋ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು ಪಯೋನಿಯರ್ಸ್‌ ತಂಡ ಜಯ ಸಾಧಿಸಿದೆ. ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆಯ ಕುರಬೂರು ತಂಡ ಜಯಗಳಿಸಿದೆ.
Last Updated 2 ಫೆಬ್ರುವರಿ 2026, 21:43 IST
ಕೊಕ್ಕೊ: ಬೆಂಗಳೂರು, ಮೈಸೂರು ತಂಡಕ್ಕೆ ಜಯ

ಸಿನಿಮಾ ರೀತಿಯಲ್ಲಿ ದರೋಡೆ: ಯುವಕನಿಂದ ₹ 31.30 ಲಕ್ಷ ದೋಚಿದ ಖದೀಮರು

Udaan Cash Robbery: ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಸಕಲವಾರದ ಬಳಿ ಭಾನುವಾರ ಹಣ ಸಾಗಿಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಸ್ತ್ರ ತೋರಿಸಿ ₹31.30 ಲಕ್ಷ ನಗದು ದೋಚಿದ್ದಾರೆ.
Last Updated 2 ಫೆಬ್ರುವರಿ 2026, 21:39 IST
ಸಿನಿಮಾ ರೀತಿಯಲ್ಲಿ ದರೋಡೆ: ಯುವಕನಿಂದ ₹ 31.30 ಲಕ್ಷ ದೋಚಿದ ಖದೀಮರು

ಸ್ಪಷ್ಟವೇ ಇಲ್ಲ; ಎಲ್ಲವೂ ಅಸ್ಪಷ್ಟ: ಕೇಂದ್ರ ಬಜೆಟ್‌ಗೆ ಜನರ ಪ್ರತಿಕ್ರಿಯೆ

Bengaluru Rural Feedback: ಬೆಂಗಳೂರು ಗ್ರಾಮಾಂತರ ಸ್ಪಷ್ಟವೇ ಇಲ್ಲ; ಎಲ್ಲವೂ ಅಸ್ಪಷ್ಟ: ಕೇಂದ್ರ ಬಜೆಟ್‌ಗೆ ಜನರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ವಿಶೇಷ ಯೋಜನೆಗಳ ಘೋಷಣೆ ಇಲ್ಲದಿರುವುದು ನಿರಾಸೆ ಮೂಡಿಸಿದೆ.
Last Updated 2 ಫೆಬ್ರುವರಿ 2026, 5:55 IST
ಸ್ಪಷ್ಟವೇ ಇಲ್ಲ; ಎಲ್ಲವೂ ಅಸ್ಪಷ್ಟ: ಕೇಂದ್ರ ಬಜೆಟ್‌ಗೆ ಜನರ ಪ್ರತಿಕ್ರಿಯೆ

ವಿಜಯಪುರ | ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ: ಅಭಿವೃದ್ಧಿಗೆ ಸಿಗುವುದೇ ಅನುದಾನ

Devanahalli Rural Issues: ವಿಜಯಪುರ (ದೇವನಹಳ್ಳಿ): ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ವಿಜಯಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಾಲು-ಸಾಲು ಸಮಸ್ಯೆಗಳು ಎದ್ದು ಕಾಣುತ್ತಿದೆ.
Last Updated 2 ಫೆಬ್ರುವರಿ 2026, 5:42 IST
ವಿಜಯಪುರ | ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ:  ಅಭಿವೃದ್ಧಿಗೆ ಸಿಗುವುದೇ ಅನುದಾನ

ಹೊಸಕೋಟೆ | ₹5 ಕೋಟಿ ವೆಚ್ಚದಲ್ಲಿ ವಿದ್ಯುತ್‌ ದೀಪ: ಶಾಸಕ ಶರತ್‌ ಬಚ್ಚೇಗೌಡ

Sharath Bachegowda: ಹೊಸಕೋಟೆ: ಮೈಸೂರು–ಬೆಂಗಳೂರು ಮಾದರಿಯಲ್ಲಿ ನಗರದಲ್ಲಿಯೂ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುವುದು ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.
Last Updated 2 ಫೆಬ್ರುವರಿ 2026, 5:37 IST
ಹೊಸಕೋಟೆ | ₹5 ಕೋಟಿ ವೆಚ್ಚದಲ್ಲಿ ವಿದ್ಯುತ್‌ ದೀಪ: ಶಾಸಕ ಶರತ್‌ ಬಚ್ಚೇಗೌಡ

ದೇವನಹಳ್ಳಿ | ಎಚ್ಚರದಿಂದ ಸಂಚರಿಸಿ: ಇದು ಅಪಾಯಕಾರಿ ಜಂಕ್ಷನ್‌

ದೇವನಹಳ್ಳಿ ಕೋಟೆ ಕ್ರಾಸ್‌ ಬಳಿ ಹೆಚ್ಚಿದ ಅಪಘಾತ । ಡಾಂಬರೀಕರಣದಿಂದ ರಸ್ತೆ ಮೇಲ್ಮೈಮಟ್ಟ ಹೆಚ್ಚಳ; ಸ್ಪೀಡ್ ಬ್ರೇಕರ್‌ ಮಾನದಂಡಕ್ಕೆ ವಿರುದ್ಧ
Last Updated 2 ಫೆಬ್ರುವರಿ 2026, 5:36 IST
ದೇವನಹಳ್ಳಿ | ಎಚ್ಚರದಿಂದ ಸಂಚರಿಸಿ: ಇದು ಅಪಾಯಕಾರಿ ಜಂಕ್ಷನ್‌
ADVERTISEMENT

ಆನೇಕಲ್: 1,500 ಶಿಕ್ಷಕರಿಗೆ ಸತ್ಕಾರ; ಫುಲೆ ಪ್ರಶಸ್ತಿ

120 ಶಿಕ್ಷಕರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ
Last Updated 2 ಫೆಬ್ರುವರಿ 2026, 5:27 IST
ಆನೇಕಲ್: 1,500 ಶಿಕ್ಷಕರಿಗೆ ಸತ್ಕಾರ; ಫುಲೆ ಪ್ರಶಸ್ತಿ

ರಾಜ್ಯ ಬಜೆಟ್‌ನಲ್ಲಿ ದೇವನಹಳ್ಳಿಗೆ ವಿಶೇಷ ಪ್ಯಾಕೇಜ್ ನಿರೀಕ್ಷೆ

ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಸಾರಿಗೆ, ನ್ಯಾಯಾಂಗ, ಪೊಲೀಸ್ ವ್ಯವಸ್ಥೆಗೆ ಬೇಕು ಬಲ
Last Updated 1 ಫೆಬ್ರುವರಿ 2026, 6:20 IST
ರಾಜ್ಯ ಬಜೆಟ್‌ನಲ್ಲಿ ದೇವನಹಳ್ಳಿಗೆ ವಿಶೇಷ ಪ್ಯಾಕೇಜ್ ನಿರೀಕ್ಷೆ

ದೇವನಹಳ್ಳಿ: ಸಾರ್ವಜನಿಕರಿಗೆ ಹೊರೆಯಾಗದಂತೆ ಪುರಸಭೆ ಬಜೆಟ್ ಮಂಡಿಸಲು ಒತ್ತಾಯ

ದೇವನಹಳ್ಳಿಯ 2026–27 ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಗೆ ಹೊರೆಯಾಗದ ಬಜೆಟ್, ಕಸದ ನಿರ್ವಹಣೆ, ಬೀದಿ ನಾಯಿಗಳ ನಿಯಂತ್ರಣ, ಶವ ವಾಹನ ಸೌಲಭ್ಯ, ನೀರಿನ ಸಮಸ್ಯೆ ಪರಿಹಾರ ಸೇರಿದಂತೆ ವಿವಿಧ ಸೂಚನೆಗಳು ನೀಡಲಾದವು.
Last Updated 1 ಫೆಬ್ರುವರಿ 2026, 6:20 IST
ದೇವನಹಳ್ಳಿ: ಸಾರ್ವಜನಿಕರಿಗೆ ಹೊರೆಯಾಗದಂತೆ ಪುರಸಭೆ  ಬಜೆಟ್ ಮಂಡಿಸಲು ಒತ್ತಾಯ
ADVERTISEMENT
ADVERTISEMENT
ADVERTISEMENT