ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಜಿಗಣಿ | ರಾಷ್ಟ್ರೀಯ ವಿಜ್ಞಾನ ದಿನ: ಮಾದರಿಗಳ ಪ್ರದರ್ಶನ

Jigani Science Exhibition: ಹಾರಗದ್ದೆಯ ಸ್ಟ್ರೈಡ್ಸ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿವಾನಿ ಕೇರ್ಸ್‌ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ಮೇಳ ನಡೆಯಿತು. 25ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು.
Last Updated 1 ಮಾರ್ಚ್ 2026, 5:00 IST
ಜಿಗಣಿ | ರಾಷ್ಟ್ರೀಯ ವಿಜ್ಞಾನ ದಿನ: ಮಾದರಿಗಳ ಪ್ರದರ್ಶನ

ತಾವರೆಕೆರೆ | ₹75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

Karnataka Infrastructure Development: ರಾಮೇಶ್ವರ ದೇವಾಲಯ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್‌ ಬಚ್ಚೇಗೌಡ ಚಾಲನೆ ನೀಡಿದರು. ₹75 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಕಾಲುವೆ ಕಾಮಗಾರಿ ನಡೆಸಲಾಗುತ್ತಿದೆ.
Last Updated 1 ಮಾರ್ಚ್ 2026, 4:58 IST
ತಾವರೆಕೆರೆ | ₹75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಆನೇಕಲ್ | ಮೊದಲ ಪರೀಕ್ಷೆಗೂ ಮುನ್ನ: ದೇಗುಲದಲ್ಲಿ ವಿದ್ಯಾರ್ಥಿಗಳ ದಂಡು

Karnataka Exam Day Tradition: ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಆನೇಕಲ್‌ ಪಟ್ಟಣದ ಕಂಬದ ಗಣಪತಿ ದೇವಾಲಯ, ಸ್ಕಂದ ಗಣಪತಿ ದೇವಾಲಯಗಳಲ್ಲಿ ವಿದ್ಯಾರ್ಥಿಗಳ ದಂಡು ಕಂಡು ಬಂದರು. ವಿದ್ಯಾರ್ಥಿಗಳು ತಮ್ಮ ಪೆನ್‌, ಹಾಲ್‌ಟಿಕೆಟ್‌ನ್ನು ದೇವರ ಮುಂದಿಟ್ಟು ಪೂಜಿಸುತ್ತಿದ್ದ ದೃಶ್ಯ ಕಂಡು ಬಂದಿತು.
Last Updated 1 ಮಾರ್ಚ್ 2026, 4:56 IST
ಆನೇಕಲ್ | ಮೊದಲ ಪರೀಕ್ಷೆಗೂ ಮುನ್ನ: ದೇಗುಲದಲ್ಲಿ ವಿದ್ಯಾರ್ಥಿಗಳ ದಂಡು

ಸರ್ಜಾಪುರ | ಕೆಐಎಡಿಬಿ ಅಧಿಕಾರಿಗಳಿಗೆ ರೈತರ ತರಾಟೆ

KIADB Land Acquisition Protest: ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯ ಸಂಬಂಧ ತಿಳುವಳಿಕೆ ನೋಟಿಸ್‌ ನೀಡಲು ಶುಕ್ರವಾರ ಸಂಜೆ ಬಂದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ನೋಟಿಸ್‌ ಸ್ವೀಕರಿಸಲು ರೈತರು ನಿರಾಕರಿಸಿದರು. 260 ದಿನಗಳಿಂದ ರೈತರ ಧರಣಿ.
Last Updated 1 ಮಾರ್ಚ್ 2026, 4:54 IST
ಸರ್ಜಾಪುರ | ಕೆಐಎಡಿಬಿ ಅಧಿಕಾರಿಗಳಿಗೆ ರೈತರ ತರಾಟೆ

ದೊಡ್ಡಬಳ್ಳಾಪುರ | ಮೊದಲ ದಿನವೇ 111 ವಿದ್ಯಾರ್ಥಿಗಳ ಗೈರು

Karnataka PU Exam Update: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಸುಗಮವಾಗಿ ಆರಂಭಗೊಂಡಿದೆ. ಮೊದಲ ದಿನದ ಕನ್ನಡ ವಿಷಯ ಪರೀಕ್ಷೆಯಲ್ಲಿ 111 ವಿದ್ಯಾರ್ಥಿಗಳು ಗೈರಾಗಿದ್ದಾರೆ.
Last Updated 1 ಮಾರ್ಚ್ 2026, 4:52 IST
ದೊಡ್ಡಬಳ್ಳಾಪುರ | ಮೊದಲ ದಿನವೇ 111 ವಿದ್ಯಾರ್ಥಿಗಳ ಗೈರು

ದೇವನಹಳ್ಳಿ | ವಿಮಾನದೊಳಗೆ ಪ್ರಯಾಣಿಕರ ಪ್ರತಿಭಟನೆ

Karnataka Airport Incident: ನೇಪಾಳದ ರಾಜಧಾನಿ ಕಾಠ್ಮಂಡುವಿಗೆ ತೆರಳಬೇಕಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಎರಡನೇ ದಿನವೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಮತ್ತೆ ವಾಪಸ್ ಬಂದಿದ್ದು,
Last Updated 1 ಮಾರ್ಚ್ 2026, 4:45 IST
ದೇವನಹಳ್ಳಿ | ವಿಮಾನದೊಳಗೆ ಪ್ರಯಾಣಿಕರ ಪ್ರತಿಭಟನೆ

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ವಸತಿ ಶಾಲೆ ಮಾಲೀಕ, ಪ್ರಾಂಶುಪಾಲೆ ಬಂಧನ

Child Abuse Case: ಶಾಲೆಯ ಮಾಲೀಕ ಧನಂಜಯ್ ಹಾಗೂ ಪ್ರಾಂಶುಪಾಲೆ ಶೈಲಜಾ ಬಂಧಿತರು. ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
Last Updated 28 ಫೆಬ್ರುವರಿ 2026, 20:51 IST
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ವಸತಿ ಶಾಲೆ ಮಾಲೀಕ, ಪ್ರಾಂಶುಪಾಲೆ ಬಂಧನ
ADVERTISEMENT

ದೊಡ್ಡಬಳ್ಳಾಪುರ: ಸ್ನಾನಕ್ಕೆ ತೆರಳಿದ್ದ ಬಾಲಕಿ ಸಾವು

Doddaballapur News: ದೊಡ್ಡಬಳ್ಳಾಪುರ: ತಾಲ್ಲೂಕಿನ ಬಾಶೆಟ್ಟಿಹಳ್ಳಿಯ ಮನೆಯೊಂದರಲ್ಲಿ ಸ್ನಾನಕ್ಕೆ ತೆರಳಿದ ಬಾಲಕಿ ಮೃತಪಟ್ಟಿದ್ದಾಳೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Last Updated 28 ಫೆಬ್ರುವರಿ 2026, 19:43 IST
ದೊಡ್ಡಬಳ್ಳಾಪುರ: ಸ್ನಾನಕ್ಕೆ ತೆರಳಿದ್ದ ಬಾಲಕಿ ಸಾವು

ಗೀತಂ ವಿವಿ ಮತ್ತು ಪ್ರಜಾವಾಣಿ ಸಹಯೋಗದಲ್ಲಿ ಮಾರ್ಚ್ 2ರಿಂದ ಸಾಮಾಜಿಕ ಅರಿವು ಆಂದೋಲನ

Cyber Crime Awareness: ಗೀತಂ ವಿಶ್ವವಿದ್ಯಾಲಯ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಮಾರ್ಚ್ 2 ರಿಂದ 10ರವರೆಗೆ ಸಾಮಾಜಿಕ ಅರಿವು ಆಂದೋಲನ ಆಯೋಜಿಸಲಾಗಿದೆ. ಸೈಬರ್ ಕ್ರೈಂ, ರಸ್ತೆ ಸುರಕ್ಷತೆ, ಡ್ರಗ್ಸ್ ಮುಕ್ತ ಸಮಾಜ ಸೇರಿದಂತೆ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
Last Updated 28 ಫೆಬ್ರುವರಿ 2026, 10:33 IST
ಗೀತಂ ವಿವಿ ಮತ್ತು ಪ್ರಜಾವಾಣಿ ಸಹಯೋಗದಲ್ಲಿ ಮಾರ್ಚ್ 2ರಿಂದ ಸಾಮಾಜಿಕ ಅರಿವು ಆಂದೋಲನ

ಜಿಗಣಿ ಹಾರಗದ್ದೆ ರಾಜರಾಜೇಶ್ವರಿ ದೇಗುಲ ವಾರ್ಷಿಕೋತ್ಸವ

ANEKAL ಜಿಗಣಿ (ಆನೇಕಲ್) : ಜಿಗಣಿ ಸಮೀಪದ ಹಾರಗದ್ದೆಯ ಶ್ರೀ ರಾಜರಾಜೇಶ್ವರಿ ದೇವಾಲಯದ 12 ವರ್ಷದ ವಾರ್ಷಿಕೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಶುಕ್ರವಾರ ಸಂಜೆ ದೇವಿಯ...
Last Updated 28 ಫೆಬ್ರುವರಿ 2026, 2:31 IST
ಜಿಗಣಿ ಹಾರಗದ್ದೆ ರಾಜರಾಜೇಶ್ವರಿ ದೇಗುಲ ವಾರ್ಷಿಕೋತ್ಸವ
ADVERTISEMENT
ADVERTISEMENT
ADVERTISEMENT